ವಾಣಿಯ ಸಮಸ್ಯೆ
ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೂ ಒಕ್ಕು ಬಂದಿದ್ದಂತೆ ತೋರಿತು, ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು, ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯು, ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ' ಎನ್ನುವ ಸ್ವಭಾವ ಇಂದುವಿನದಲ್ಲವಾದರೂ ಆ ಮನೆಗೆ ಒಕ್ಕಲು ಬಂದುದರಿಂದ ಅವಳಿಗೆ ಸಂತೋಷಕ್ಕಿಂತ ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು.
ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ಇನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು, ಇಷ್ಟೇ ಸಾಲದು ಎಂದೇನೋ ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು, ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟಿದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೂ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು.
ಮನೆ ಎಂದರೆ ಅವಳಿಗೆ ಬಲು ಪ್ರೀತಿ ಅದನ್ನು ಸುಂದರವಾಗಿಟ್ಟು ಕೊಳ್ಳುವುದೊಂದೇ ಅವಳ ಜೀವನದ ಗುಲ, ತಾನು ತನ್ನದು ಎಂಬುದಕ್ಕೆ ಎಡೆಯಿಲ್ಲದ ಬೆಳದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯ ವಲ್ಲ. ಮತ್ತೆ ಅವಳು ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಆದೂ ಆ ಮನೆಯಲ್ಲಿಯೇ, ಆವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗಂಡ ಸತ್ತು ಹೋಗಿದೆ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತ ಮೇಲೆ ಹಾಗೆ ನೋಡುವುದಾದರೂ ಆವನು ಸತ್ತಮೇಲೆಯೇ ಅವಳ ಜೀವನ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ
೨| ಮರೆಯಲಾಗದ ಕತೆಗಳು
ಹೆಚ್ಚಾಯಿತು. ಆದರೆ ಇಂದು ಬುದ್ದಿ ಬಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ವತಂತ್ರ ವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು 'ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ ಎಂದು ಎಷ್ಟೇ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ.
- ಇದು ಆರು ವರ್ಷಗಳ ಹಿಂದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನರಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುವಿಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲೂ ಹೋಗಿ ಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಅವಶ್ಯಕತೆ ಅವಳಿಗೆ ತೋರಿ ಬರಲಿಲ್ಲ.
ಅವಳದು ಏಕಾಂತವನ್ನು ಬಯಸುವ ಜೀವ. ಹುಟ್ಟಿದಂದಿನಿಂದ ತನ್ನವರು, ತನ್ನದು ಎಂಬುದಿಲ್ಲದ ಒಂಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದ ಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು, ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸಂತೋಷವಾಗಿದ್ದುದು ಆಶ್ಚರ್ಯವಲ್ಲ, ಆದರೆ ಅವಳ ಸಂತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ ಬಂದರಲ್ಲಾ' ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನೂ ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವುದೆಂದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ.
ಮರುದಿನ ಇಂದು ಮುಂದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತಿರ ತನ್ನ ಪ್ರಾಯದ ಹೆಂಗಸೊಬ್ಬಳನ್ನು ನೋಡಿದಳು. ಅವಳ ಅವಳನ್ನು ನೋಡಿದಳು, ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿಂಬ ಇಂದುವಿನ ಮೋರೆಯಲ್ಲೂ ಮೂಡಿತ್ತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸ ಮುಂದುವರಿಯಲಿಲ್ಲ.
ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರೆಮನೆಯ ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುವಿಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು, ಯಾರೊಬ್ಬರ ಗುರುತು ಪರಿಚಯವೂ ಇಲ್ಲ, ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಈ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುವಿಗೆ ತಿಳಿಯದು,
3ಕೊಡಗಿನ ಗೌರಮ್ಮ ||
ಆ ಮನೆಯಲ್ಲಿ ವಾಣಿ ಮತ್ತು ಅವಳ ಗಂಡ ರತ್ನ ಇಬ್ಬರೇ. ರತ್ನ ಆ ಊರಿಗೆ ಹೊಸದಾಗಿ ವರ್ಗ ವಾಗಿ ಬಂದ ಡಾಕ್ಟರ್, ಎರಿಗೆ ಒಬ್ಬನೇ ಡಾಕ್ಟರ್ ಆದುದರಿಂದ ಆಟಿ ತಿಂಗಳಿಗೆ ಸಹ ಬಿಡುವಿಲ್ಲದಷ್ಟು ಕೆಲಸ ಅವನಿಗೆ. ವಾಣಿಗಧಿತ್ರ
ಮನೆಯೊಳಗೊಬ್ಬಳೇ ಇರುವುದಕ್ಕೆ ಬೇಸರ, ಅದರಿಂದ ಅವಳ ಮುಕ್ಕಾಲು ಸಮಯವಲ್ಲಾ ಇಂದುವಿನ ಮನೆಯಲ್ಲೇ ಕಳೆಯುತ್ತಿತ್ತು. ಇಂದು ಒಂದರಡು ಸಲ ಅವಳ ಮನೆಗೆ ಹೋಗಿದ್ದಳು.
ಇಂದು ಮೊಟ್ಟಮೊದಲು ವಾಣಿಯ ಮನೆಗೆ ಹೋದಾಗ ಬಟ್ಟೆ-ಬರೆ, ಪಾತ್ರೆ ಪದಾರ್ಥಗಳೆಲ್ಲಾ ಮನೆ ತುಂಬಾ ಅಸ್ತವ್ಯಸ್ತವಾಗಿ ಬಿದ್ದಿದ್ದವು. ವಾಣಿ 'ಏನೂ ಹೊಸದಾಗಿ ಬಂದುದರಿಂದ ಮನೆಯನ್ನೂ ವ್ಯವಸ್ಥಿತ ರೀತಿಗೆ ತರಲು ಸಮಯವಾಗಲಿಲ್ಲ' ಎಂದು ಹೇಳಿದರೂ ತನ್ನ ಮನೆಯನ್ನು ಸದಾ ಸುವ್ಯವಸ್ಥಿತ ರೀತಿಯಲ್ಲಿಟ್ಟುಕೊಂಡಿದ್ದ ಇಂದುವಿಗೆ “ಒಂದು ಹದಿನೈದು ದಿನಗಳಾದರೂ ಇನ್ನೂ ಸಮಯವಾಗಿಲ್ಲವೆ?' ಎಂದು ಆಶ್ಚರ್ಯ ಆ ದಿನ ಅವುಗಳನ್ನೆಲ್ಲಾ ಸರಿಮಾಡಿಡಲು ವಾಣಿಗೆ ನೆರವಾದಳು. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಸುರು ಮಾಡಿದ್ದರೂ ಎಲ್ಲವನ್ನೂ ಸರಿಯಾಗಿ ಮಾಡುವಾಗ ಕತ್ತಲಾಗುವ ಸಮಯವಾಗಿತ್ತು. ಅಂತೂ ಎಲ್ಲಾ ಮುಗಿಯುವಾಗ ಮನೆಯು ಸ್ವಚ್ಚವಾಗಿ, ಸುಂದರವಾಗಿ ತೋರಿತು.
ಈ ಕೆಲಸದಲ್ಲಿ ಪಾಲಿಗೆ ಇಂದು ನೆರವಾದಳು ಎನ್ನುವುದಕ್ಕಿಂತ ಇಂದುಗೆ ವಾಣಿ ನೆರವಾದಳು ಎಂದರೆ ಸರಿಯಾಗಬಹುದು. ಮುಕ್ಕಾಲು ಕೆಲಸ ಮಾಡಿದವಳು ಇಂದು ಯಾವ ಯಾವ ಪದಾರ್ಥವನ್ನು ಎಲ್ಲೆಲ್ಲಿ ಇಡಬೇಕು; ಹೇಗೆ ಇಟ್ಟರೆ ಹೆಚ್ಚು ಸುಂದರವಾಗಿ ತೋರಬಹುದು ಎಂದು ಆಲೋಚಿಸಿ ಸರಿಮಾಡಿ ರ್ಅಣಿಯಾಗಿದ್ದವಳು ಇಂದು. ಇಂದು ಹೊರಲಾರದ ದೊಡ್ಡ ದೊಡ್ಡ ವಸ್ತುಗಳನ್ನು ಎತ್ತಿ ಸಹಾಯ ಮಾಡುವುದು ಅಥವಾ ಅವಳು ಹೇಳಿದ ಸಾಮಾನುಗಳನ್ನು ತಂದು ಕೊಡುವುದು ಇವು ವಾಡೆ ಮಾಡಿದ ಕೆಲಸ ಅಂತೂ ಅವರ ಕೆಲಸ ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪು ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚರ್ಯ ಆನಂದ.
ಅವಳದು ಜನ್ಮತಃ ಉದಾಸೀನ ಪ್ರವೃತ್ತಿ, ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ, ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿದ್ದಿರುತ್ತಿದ್ದವು. ಇದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅಂದಿನಷ್ಟು ಸುಂದರವಾಗಿ ತೋರಿರಲಿಲ್ಲ.
ಆ ದಿನ ಸಾಯರಿಕಾ ರತ್ನ ಪ್ರಳ ಬೇಗನೆ ಬಂದ ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಯಿಂದ ಮನೆಯ ಆ ರೂಮಿಗೆ ಕಾರಣಳಾದವಳು ನರಮನೆಯ ಇಂದು ಎಂದು ತಿಳಿಯಿತು. ತಿಳಿದು- 'ನನ್ನ ವಾಣಿಯೂ ಗೃಹ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ' ಎಂದೆನ್ನಿಸಿತವನಿಗೆ ತನ್ನ ಬಯಕೆಗಳು ಪೂರ್ತಿಯಾಗುವುದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು
.
೪ ! ಮರೆಯಲಾಗದ ಕತೆಗಳು
ವರ್ಷಗಳ ದಾಂಪತ್ಯ ಜೀವನದ ಅನುಭವ, ಆದರೆ ಇನ್ನೂ ರತ್ನನಿಗೆ “ಹಾಗಾಗಿದ್ದರೆ ಹೀಗಾಗಿದ್ದರೆ' ಎಂದು ಅಂದುಕೊಳ್ಳದಿರುವಷ್ಟು ನಿರಾಶೆಯಾಗಿರಲಿಲ್ಲ.
ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದ ಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇ ಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿ ಬಿಡಬೇಕಾಗುತ್ತಿತ್ತು. ಆಮೇಲೆ ಸ್ವಲ್ಪ ಹೊತ್ತು ಆಯ್ಕೆ , ಬೇಗನೆ ಕಾಫಿ ತಿಂಡಿ ಮಾಡಿಟ್ಟಿರಬೇಕಿತ್ತು' ಎಂದು ವಾಣಿ ನೊಂದುಕೊಳ್ಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ ಮರುದಿನ ಯಥಾಪ್ರಕಾರ... ರತ್ನನ ಬಟ್ಟೆಬರೆಗಳೂ ಹಾಗೆಯೇ ಅವನಿಗೆ ಬೇಕಾದಷ್ಟು ಬಟ್ಟೆ ಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು.
ಮದುವೆಯಾದ ಹೊಸತರಲ್ಲಿ, ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ ನನ್ನ ವಾಣಿಯು ಹೀಗೇಕೆ?' ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದೆ. ಇನ್ನು ಮುಂದೆ ಹೀಗೆ ಮಾಡಬೇಡವೆಂದು ಹೇಳಿ ಸ್ವಲ್ಪ ಕೋಪಿಸಿ ರ್ವಾಣಿಗೆ ಬುದ್ದಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳಿಗೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದವು.
ದಿನ ಕಳೆದಂತೆ- ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುಎಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದಮೊದಲು ಇಂದು ರ್ವತೆಯನ್ನು ಸಮಾಧಾನಪಡಿಸುತ್ತಿದ್ದಳು, ಆದರೆ ಯಾವಾಗಲೂ ಅವಳ ಪಕೃತಿಯೇ ಹೀಗೆಂದು ತಿಳಿದ ಮೇಲೆ ಮಾತ್ರ ಇಂದುವಿಗೆ “ರತ್ನಂಥ ಗಂಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟಿರಲಾರಳಲ್ಲಿ ಈ ವಾಣಿ!" ಎಂದು ಆಶ್ಚರ್ಯ, ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ ಎಂದು ಒಂದು ನಿಟ್ಟುಸಿರು. ಮತ್ತೆ 'ಹೂ, ಹುಚ್ಚುಯೋಚನೆ' ಎಂದೊಂದು ಮೋಡಮುಚ್ಚಿದನು,
ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬಂದಳು, ಇಂದುವಿನ ಮನೆಗೆ ವಾಣಿ ಬರುವುದಕ್ಕೆ ಸಮಯಾಸಮಯಗಳ ಕಟ್ಟುಗಳಿರಲಿಲ್ಲ. ಬೆಳಿಗ್ಗೆ ಎದ್ದಂದಿನಿಂದ ರಾತ್ರಿ ಮಲಗುವ ತನಕ ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡುವುದು ಅವಳ ಪದ್ದತೆ, ಅವಳು ಬಂದು ಹೋಗುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ದಿನದ ವಾಣಿಯ ಬರುವ ಇಂದುವಿನ ಶಾಂತಜೀವನ ಪ್ರವಾಹವನ್ನು ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಯ್ತು. ವಾಣಿ ಬಂದುದು ಹೆಚ್ಚಿನ ಕೆಲಸಕ್ಕೇನೂ ಅಲ್ಲ. ಸಾರಿಗೆ ಬೇಳೆ
5ಕೊಡಗಿನ ಗೌರಮ್ಮ |
ಬೇಯಲು ಹಾಕಿ ಅದು ಬೇಯುವ ತನಕ ಸುಮ್ಮನೆ ಕೂತಿರಬೇಕೆಂದು ಇಂದು ನಿನ
ಮನೆಗೆ ಹರಟೆ ಹೊಡೆಯಲು ಬಂದಿದ್ದಳಷ್ಟೆ.
ಮಹದ ಮೇಲೆ ತುಂಬಾ ಕೆಲಸವಿದ್ದ ರಾ ಬೇಗನೆ 13 ತೀರಿಸಿ ಹೋಗಬೇಕಂದು ದಿಸ ಬೇಗನೆ ಮನೆಗೆ ಬಂದ ಮನೆಯಲ್ಲಿ ವಾಣಿ ಇಲ್ಲ. ಒಂದೆರಡು ಸಾರಿ ಕೂಗಿದ ಪತುತ್ತರವೂ ಇಲ್ಲ. ಕೊನೆಗೆ ಹಿತ್ತಲಲ್ಲಿರಬಹುದೇನೋ ಎಂದು ಒಂದು ನೋಡುವಾಗ ಇಂದುವಿನ ಮನೆಯಿಂದ ವಾಣಿಯ ಮಾತು ಕೇಳಿಸಿತು. ಮಧ್ಯಾಹ್ನದ
ವೇಳೆಯಲ್ಲಿ ಮಾಡುವ ಕೆಲಸ ಬಿಟ್ಟು ನರಮನೆಗೆ ಹೋಗಿ ಸಮಯ ಕಳೆಯುತ್ತಿರುವ ಎಂದು ಸಲ ಕೂಪವೂ ಬಂತು, 'ರ್ವಾಣೀ' ಎಂದು ಸ್ವಲ್ಪ ಗಟ್ಟಿಯಾಗಿಯ ಕೂಗಿದ. ಮಾತಿನ ಸಂಭ್ರಮದಲ್ಲಿ ಅವಳಿಗದು ಕೇಳಲಿಲ್ಲ. ಅವಳ ಮಾತಿನ ಗಲಾಟೆಯಲ್ಲಿ ಇಂದುವಿಗೂ ಕೇಳಿಸುವಂತಿರಲಿಲ್ಲ. ಆದುದರಿಂದ ಮಾತಿನಲ್ಲಿ ಮುಳುಗಿದ್ದ ಅವರಿಗೆ ಪತ್ರ ಹಿತ್ತಲ ಬೇಲಿಯ ಹತ್ತಿರ ಬಂದು ಸುನಃ ಜೋರಾಗಿ 'ವ' ಎನ್ನುವಾಗ ತುರಿ ಗಾಬರಿಯಾಯ, ವಾಣಿಯಂತೂ 'ಆಚೆ ಇಂದೂ ಇನ್ನೂ ಅಡಿಗೆ ಆಗಿಲ್ಲ ಎಂದು ಅವಸರದಿಂದ ಹೊರಗೆ ಬಂದಳು, ಇಂದುವೂ ಅವಳನ್ನು ಹಿಂಬಾಲಿಸಿ ಬಾಗಿಲ ಹತ್ತಿರ ಬರುವಾಗ ವೇಲಿಯ ಹತ್ತಿರ ನಿಂತಿದ್ದ ಧಣಿದ ರತನನ್ನು ನೋಡಿದಳು, ವಾಣಿ ಎತ್ತಾಲರು ಬಂದೂ, ಇಲ್ಲೇ ಆಸ್ಪತ್ರೆಗೆ ಮತ್ತೆ ಹೋಗೋಕೆ?' ಎಂದು ಕೇಳುತ್ತಿದ್ದಳು, ಇಂದು ಅವಳ ಮಾತುಗಳನ್ನು ಕೇಳಿ ರತ್ನಾಗೆ ಪುನಃ ಉಪವಾಸ ವ್ರತ ಎಂದು ತಿಳಿದುಕೊಂಡಳು. ರತ್ನಗೇನೋ ಹಿಂದೆ ಅನೇಕ ಸಾರಿ ಈ ತರದ ಅನುಭವಗಳಾಗಿದ್ದರೂ ಇಂದುವಿಗೆ ಆಗಲೇ ಅದರ ವಾದ ಅನುಭವ, ತಾನು ವಾಣಿಯ ಸಮಯವನ್ನು ಹಾಳು ಹರಟೆಯಲುಷಯೋಗಿಸಲು ಸಹಾಯಕಳಾದೆನಲ್ಲ ಎಂದು ಬಹಳ ಬೇಸರವೂ ಆಯ ವಾಗಿಲ ಸಂದಿನಿಂದ ದಣಿದ ಬೆಂಡಾಗಿದ್ದ ರತ್ನವನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಈ ಭಾವನೆಗಳು ಮೂಡುತ್ತಿದ್ದವು. ಮತ್ತೆ ಎಂದೂ ಇಲ್ಲದ ಏನೇನೋ ಯೋಚನೆಗಳು ಒಂದರ ಮೇಲೊಂದಾಗಿ ಬರತೊಡಗಿದವು. ಅವುಗಳನ್ನೇ ಹಿಂಬಾಲಿಸುವಂತೆ ನಿಡಿದಾದ ನಿಟ್ಟುಸಿರೊಂದು ಹೊರಬಿತ್ತು. ಕಣ್ಣೀರ ಕಾಲುವೆಯೊಡೆಯು ಇಷ್ಟೇ ಸಾಕಾಗಿತ್ತು. 'ಆಯೋ ದೇವರೇ” ಎಂದು ಉಕ್ಕುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರಸುತ್ತಾ ಒಳಗೆ ಬಂದಳು. ಅಷ್ಟು ಹೊತ್ತಿಗೆ ವಾಣಿ ರತ್ನರೂ ತಮ್ಮ ಮನೆಯ ಜಗಲಿ ತಲಪಿದ್ದರು.
ಇಂದು ಒಳಗೆ ಬಂದಳು. ಒಂದೇ ಒಂದು ಗಳಿಗೆಯ ಹಿಂದೆ ಅವಳ ಜೀವನದಲ್ಲಿ ಶಾಂತಿಯಿತ್ತು-ಸಂತೋಷವಿತ್ತು=ಎನೋ ಒಂದು ತರದ ತೃಪ್ತಿಯೂ ಇತ್ತು. ಮತ್ತೆ ತನ್ನ ಮನೆ ಅದರ ಸೌಂದರ್ಯ ಸ್ಪಷ್ಟತೆಗಳಿಗಾಗಿ ಅಭಿಮಾನವಿತ್ತು. ಅದೇರ್ಕೊ ಒಂದು ಗಳಿಗೆಯ ಹಿಂದಿದ್ದ ಅವಳ ಆನಂದ, ಅಭಿಮಾನ, ಶಾಂತಿ, ತೃಪ್ತಿ ಎಲ್ಲಾ ಇಂದು ಒಳಗೆ ಬರುವಾಗ ಮಾಯವಾಗಿದ್ದವು. ಬದಲಾಗಿ ಅವುಗಳ ಸ್ಥಾನವನ್ನು ಹಿಂದೆಂದೂ ಇಂದುವನ್ನು ಬಾಧಿಸದ ಪ್ರಶ್ನೆಗಳು ಬಂದು ಆವರಿಸಿದ್ದುವು. 'ವಾಣಿಗೆ-ಯಾವುದರ ಬೆಲೆಯನ್ನೂ ಅರಿಯದ ವಾತೆಗೆ =ಎಲ್ಲವನ್ನೂ ಕೊಟ್ಟ ದವರು ತನ್ನ ಜೀವನವನ್ನೇಕೆ ಅಂಧಕಾರಮಯವಾಗಿ ಮಾಡಿದೆ' ಎಂದು ಎಲ್ಲಿದುದಕ್ಕಿಂತಲೂ ಆವಳೆಗೆ ಬT
೬ | ಮರೆಯಲಾಗದ ಕತೆಗಳು
ದೊಡ್ಡದಾದ ಪ್ರಶ್ನೆಯಾಗಿ ತೋರಿತು, ಎಷ್ಟು ಯೋಚಿಸಿದರೂ ಪ್ರತ್ಯುತ್ತರ ದೊರೆಯದ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ತಲ್ಲೀನಳಾದ ಇಂದು ಆ ದಿನ ಸಾಯಂಕಾಲ ಪುನಃ ವಾಣಿ ಬರುವ ತನಕವೂ ಕೂತಲ್ಲಿಂದ ಎದ್ದಿರಲಿಲ್ಲ. ಮಾಡಿಟ್ಟಿದ್ದ ಅಡಿಗೆಯೂ ಹಾಗೇಯೇ ಇತ್ತು.
ವಾಣಿಯು ದಿನ ಮಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇಂದುವಿಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ? ರ್ವಾಣಿಗೂ ಆದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ಏನು ರೀತಿ ಬಯಸುವುದು ಸ್ವಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುವಿಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳಳುತ್ತಾ ಎಂದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು' ಎಂದು ಹೇಳುವಾಗ ಇಂದುವಿಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು ಎಂದೂ ಆ ತರದ ಭಾವನೆಗಳಿಗೆ ಎಡಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೆ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತು. ಆ ಭಾವನೆಗಳಿಗೆ ಎಡ ಕೊಟ್ಟ ತಪಿನ ಪಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು.
ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿಂತಿರುಗುವುದೂ ರತ್ನ ತನ್ನ ಮನೆಗೆ ಬರುವದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾತೆಯೊಡನ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಅಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದು ಕೊಂಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದೆ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ, ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ದಪಡಿಸಿ ಕಾಯುತ್ತಿದ್ದಳು,
ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ವರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ 'ನನ್ನ ವಾಣಿಯೂ ಹೀಗೆಯೇ ಕಾರ್ಯಕುಶಲೆಯಾಗಿದ್ದರೆ ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲಿಸತೊಡಗಿದ. ಅವನನ್ನು ಮೆಚ್ಚಿಸಬೇಕೆಂದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿದಂತಿದ್ದುವು. ಆವನ ಅನನ್ಯಮನಸ್ಕತೆಯನ್ನು ಕಂಡು ವಾಣಿ 'ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು' ಎಂದು ಮನದಲ್ಲಿಯೇ
ಕೊಡಗಿನ ಗೌರಮ್ಮ | 7
ಹಲುಬಿದಳು, 'ಇನ್ನುಮುಂದೆಂದೂ ಹೀಗಾಗಗೊಡುವುದಿಲ್ಲ' ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ಹಿಂದೆ ಸರಿ ಎಣೆ ಇದೆ: ರೀತಿಯ ಪ್ರತಿಯನ್ನು ಮಾರಿಕೊಂಡಿದ್ದರೂ ಅವುಗಳಿಂದ ನೇರವೇರಿರಲಿಲ್ಲ. ಆದರೆ ಈ ಸಾರಿ ದಿನಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿಂದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು.
ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿಂದ ಆವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮತ್ತಿಕೆಯೂ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಶಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತ್ತಿತ್ತು, ಅವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸಗಳನ್ನು ನೋಡಿ ಅವಳ ಚಿತ್ರವನ್ನು ಕಲಿಸಿಕೊಂಡಿದ್ದನು, ಅವನ ಆ ಕಾಲನಿಕ ಇಂದುವು ಆದರ್ಶ ಸಿಯಾಗಿದ್ದಳು. ಸುಯೋಗ್ಯ ಗೃಹಣಿಯಾಗಲು ಬೇಕಾದ ಎಲ್ಲಾ ಗುಣಗಳೊಡನೆ ಆವಳೆಗೆ ಅಪೂರ್ವ ಸೌಂದರ್ಯ ಇತ್ತು. ಆದರೆ ಅದೇಕೊ ! ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೊರಯಲ್ಲಿ ನಗುವಿಲ್ಲ- ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ. ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ! ಅವಳಿಗಿಂತ ಎಲ್ಲಾ ತರದಲ್ಲೂ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು. - ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ, ಇಷ್ಟೊಂದು ಕಾರ್ಯ ಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೆ ಚಿತ್ರಿಸತೊಡಗಿದ್ದ ಆತನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮೊಮ್ಮೆ ತುಂಬ ಕೆಲಸದ ಮಧ್ಯದಲ್ಲೂ ಅವನಿಗೆ ಇಂದುವಿನ ಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾವಾಗಿ ಮೂಡುವ ಆವಳ ಯೋಚನೆ, ರೂಪಗಳಿಗಾಗಿ ಅವನಿಗೆ ಆಶ್ಚರ್ಯವಾಗುತ್ತಿತ್ತು. ಇದೆಂಥಾ ಛಾಂತಿ ಎಂದು ಸ್ವ ಕೋಪವೂ ಬರುತ್ತಿತ್ತು. ಆದರಿಲ್ಲಾ ವಾತೆಯ ಪ್ರತಿಜ್ಞೆಗಳಂತೆ ಒಂದು ಸ್ವಲ್ಪ ಹೊತ್ತಿಗೆ ಮಾತ್ರವಷ್ಟ ಇತರರ ಆಧ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇಂದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿಕಡಲು ಅವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೊರಬಿಡುವುದು, ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ
ತನ್ನ ಛಾಂತಿ ಮಾಸಬಹುದೆಂದು ಅವನಿಗೆ ತೋರಿತ್ತು.
ರತ್ನನಿಗೆ ಇಂದುವನ್ನು ಪ್ರತ್ಯಕಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು
೮ | ಮರೆಯಲಾಗದ ಕತೆಗಳು
ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಅವಳು ತನ್ನ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ, ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಆವಳು ಕಾಣ ಸಿಕ್ಕುವಳಂದೂ ಆವನಿಗೆ ಗೊತ್ತು. ಆದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವುದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬಂದ. ತನ್ನೆಣಿಕೆಯಂತೆ ಇಂದುವು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ.
ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಅವನ ಒಂದು ಮೂಟೆ ಬಟ್ಟೆಗಳನ್ನು ಸಿಮಾಡಿ ಮಡಿಸುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು ಇಂದು, ವಾಣಿ ಆದೇ ಮೇಜಿನ ಮೇಲೆ ಒಂದು ಕೊನೆಯಲ್ಲಿ ಕಾಲುಗಳನ್ನಿಳಿಬಿಟ್ಟುಕೊಂಡು ಕುಳಿತು ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದಳು.
ಬಾಗಿಲ ಹತ್ತಿರವೇ ಐದಾರು ನಿಮಿಷಗಳಿಂದ ಕತ್ತ ನಿಂತಿದ್ದರೂ ಇಬ್ಬರಿಗೂ ಅವನು ಬಂದುದು ತಿಳಿಯಲಿಲ್ಲ ರತ್ನ ಮಾತಿನ ಮಳೆ ಸುರಿಸುತ್ತಿದ್ದ ತನ್ನ ಹೆಂಡತಿಯನ್ನೂ ಕೆಲಸದಲ್ಲಿ ಮುಳುಗಿದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದೆ. ಅವರಿಬ್ಬರೊಳಗಿನ ಅಜಗಜಾಂತರ ವ್ಯತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು; ಆವನ ಕಾಲನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುವಿಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು 5 ಕಮ್ಮಿಯನ್ನು ತುಂಬಿ ಕೊಟ್ಟಿತ್ತು, ಐದು, ಹತ್ತು ಹದಿನೈದು ನಿಮಿಷಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ. ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ರನನ್ನು ನೋಡಿ 'ಏನು ಇಷ್ಟೊಂದು ಬೇಗ? ಸಿನಿಮಾಕ್ಟೋಗೊದಕ್ಕೊ...” ಎಂದು ಮೇಜಿನಿಂದ ಕೆಳಗಿಳಿದಳು, ಆಗಲೇ ಇಂದುವಿಗೂ ತನ್ನ ಬಂದುದರ ಅರಿವಾದುದು ಆವನ ಆಕಸ್ಮಿಕ ಬರುವಿನಿಂದ ಪ್ರತಿಭಳಾದ ಅವಳು ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು, ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು.
ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖ ನೋಡುತ್ತಿದ್ದ ರತ್ನನನ್ನು ನೋಡಿ, ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲ ಬಾಗಿಲಿಗಾಗಿ ತನ್ನ ಮನೆಗೆ ನಡೆದು ಬಿಟ್ಟಳು, ರತ್ನ ಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪತ್ತೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.
ಮತ್ತೆ ಒಂದೂವರೆ ಗಂಟೆಯ ತರುವಾಯು ವಾಣಿ ಇಂದೂವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು, ವಾಣಿ *ಸಿನಿಮಾಕ್ಕೆ ಬಾ ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯು, ನಿಜಕ್ಕೂ ಅವಳಿಗೆ ತಲೆನೋವಿದ್ದುದೇನೋ ಹೌದು, ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದರವಳು ಸಿನಿಮಾಕ್ಕೆಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರೆತರುತ್ತಿರಲಿಲ್ಲ
ಕೊಡಗಿನ ಗೌರಮ್ಮ | ೯
ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿಹೋಗಬಹುದೆಂದು ರತ್ನ ವಜಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೆ ಹುಡುಗಾಟಿಕೆಯ ವಾಣಿ ಸುಮ್ಮನಾಗದೆ ಇಂದುವನ್ನೂ ಕರೆದುಕೊಂಡು ಹೋಗೋಣ ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಒರಟು ಓಡಿದಳು, ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನ್ನು ನೋಡಿ ರತನಿಗೆ ಸಮಾಧಾನವಾಯ್ತು. ಆದರೆ ರ್ವಾನೆ ಬಂದು 'ಏಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿಕೊಡಿ' ಎನ್ನುವಾಗ ಅವನಿಗೆ ವಾಣಿಯ ಹುಡುಗಾಓಕೆಗಾಗಿ ಕೋಪಬಂತು * ತಲೆ ನೋವಾದ್ರೆ ನಿನ್ನಹಾ! ಒಂದು ವಿಸರಿನ್ ಮಾತ್ರೆ ಕೊಟ್ಟು ಬೇಗ ಬಾ = ಹೊತ್ತಾಗಿ ಹೋಗುತ್ತೆ' ಎಂದು ಸ್ವಲ್ಪ ಒರಟಾಗಿಯೇ ಹೇಳಿದ, ಬೇರೆ ಸಮಯದಲ್ಲಾಗಿದ್ದರೆ ಇಂದುವನ್ನು ನೋಡಿ ಔಷಧಿಕಡಲು ಅವನಿಗೆ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ ನೋಡುವ ಇತರ ರೋಗಿಗಳ ಗುಂಪಿಗೆ ಅವಳು ಸೇರಿಹೋಗುತ್ತಿದ್ದಳು.
ಆದರ ಆಗ, ಇಂದುವನ್ನು ಮರೆಯಬೇಕೆಂದು ಯತ್ನಿಸುತ್ತಿರುವಾಗ, ಅವಳ ಮನೆಗೆ ಹೋಗಿ ಔಷಧಿ ಮಾಡಿಕೊಡಬೇಕೆಂದು ಬಲವಂತಪಡಿಸುವ ವಾಣಿಯ ಮಾತುಗಳು ಅವನಿಗೆ ಅಸಹ್ಯವಾಗಿದ್ದವು. ಇದು ವಾಣಿಯ ಹುಡುಗಾಟಿಕೆಯ ಸರಳ ಬುದ್ದಿಗೆ ತಿಳಿಯುವುದು ಹೇಗೆ? ಒಂದೇ ಸವನೆ ಹಠಮಾಡಿ ಕೊನೆಗೂ ಕತ್ರನನ್ನು ಇಂದುವಿನ ಮನೆಗೆ ಎಳೆದೊಯ್ದಳು.
ಒಂದೇ ದಿನದಲ್ಲಿ ಕೆಲವೇ ಗಂಟಿಗಳ ಅಂತರದಲ್ಲಿ ಅದೂ ಅವಳ ಮನೆಯಲ್ಲೇ ರೋಗಿಯ ಅವಸ್ಥೆಯಲ್ಲಿ ಇಂದುವನ್ನು ಪುನಃ ನೋಡುವ ಪ್ರಸಂಗವು ಬರಬಹುದೆಂದು ರತ್ನ ಎಂದೂ ಯೋಚಿಸಿರಲಿಲ್ಲ. ಅದರಲ್ಲೂ ತಾನು ಇನ್ನೊಮ್ಮೆ ನೋಡುವಾಗ ಅವಳಳುವುದನ್ನು ನೋಡಬಹುದು ಎಂಬುದು ಅವನು ಕನಸಿನಲ್ಲಿ ಸಹ ಊಹಿಸದ ಮಾತು, ಹೌದು; ಇಂದು ಅಳುತ್ತಿದ್ದಳು = ಸಿಕ್ಕಿ ಬಿಕ್ಕಿ ಬಿಕ್ಕ ಮಕ್ಕಳಂತೆ ಅಳುತ್ತಿದ್ದಳು. ತಲೆನೋವಿನ ಬಾಧೆಗಾಗಿ ತಾನಳುವುದಲ್ಲವೆಂದು ಗೊತ್ತಿದ್ದರೂ, ಅಳುವ ಕಾರಣವು ಏನೆಂದು ಅವಳಿಗೆ ತಿಳಿಯದಷ್ಟು ಸೂಕ್ತವಾಗಿತ್ತು,
ವಾಣಿ ಮೊದಲನೆಯ ಸಾರಿ ಬಂದು ಹೋದ ತರುವಾಯ ಅವಳ ಅಳು ಶುರುವಾಗಿತ್ತು. ತಾನ- ಸುತ್ತ ಬಂದು ನೋಡುವವರು ಯಾರೂ ಇಲ್ಲವೆಂಬ ಧೈರ್ಯದಿಂದಲೇ ಅಳುವೂ ನಿರಾತಂಕವಾಗಿ ಸಾಗಿತ್ತು, ಅವಳೆಣಿಸಿದಂತೆ ವಾಣಿ ಸಿನಿಮಾಕ್ಕೆ ಹೋಗದೆ ರತ್ನವನ್ನು ತಮ್ಮ ಮನೆಗೆ ಕರೆದುಕೊಂಡು ಬರುವಳೆಂದು ಅವಳಿಗೆ ಹೇಗೆ ಗೊತ್ತಾಗಬೇಕು?
ಅವಳಳುಎಗೆ ವಾಣಿ ರತ, ಫಲ ತೋರಿದ ಒಂದೇ ಒಂದು ಕಾರಣ ಅವಳ ಆಸಾಧ್ಯವಾದ ತಲೆನೋವು, ಎಷ್ಟು ಆಕಾಸಾತ್ತಾಗಿ ಇಂದುವಿನ ಅಳುವು ಶುರುವಾಗಿತ್ತೋ ಆವ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯು , ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿ ಬಿಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೋದಳು. ಮತ್ತೆ ತನಗೆ ಹೇಳದಯ ವಾಣೆ ರತ್ನನನ್ನು ಕರೆದುಕೊಂಡು ಬಂದಳಲ್ಲಾ ಎಂದು ಬೇರೆ, ರತ್ನನಿಗೂ ಹಾಗೆಯೇ. ಇಂದು ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕಮಕ್ಕಳನ್ನು ಸಂತೈಸುವಂತೆ ಅವಳನ್ನು
೧೦ ಮರೆಯಲಾಗದ ಕತೆಗಳು
ಸಂತೈಸಿ ಸಮಾಧಾನಪಡಿಸಬೇಕೆಂದು ತೋರಿತು, ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯೂ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ್ದ ಅಭ್ಯಾಸಬಲವೂ ಅವನನ್ನು ಬದುಕಿಸಿದವು. ಮನದೊಳಗೆ ಯೋಚನೆಗಳ ಯುದ್ಧವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಳ ಮುಟ್ಟಿ ನೋಡಿದ, ಮತ್ತೆ ವಾಣಿಯ ಕಡೆ ತಿರುಗಿ 'ಜ್ವರವೂ ಇದೆ' ಎಂದ, ಅದಕ್ಕೆ ವಾಣಿ “ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ' ಎಂದು ಇಂದುವಿನ ನಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ, ಆದರೆ ಆ ದಿನ ರಾತ್ರಿ ವಾಣಿ 'ನೀವು ನೋಡಿದ ಚಿತ್ರ ಯಾವುದು?' ಎಂದು ಕೇಳಿದ್ದರೆ ಅಳುತ್ತಿದ್ದ ಇಂದುವಿನ ಮುಖ' ಎಂದವನು ಹೇಳಬೇಕಾಗುತ್ತಿತ್ತು.
-- ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿಹೋಯ್ತು. ಹೀಗೆ ನೆರೆಮನೆಯ ಒಕ್ಕಲು ಬಂದು ಆರು ತಿಂಗಳು ತುಂಬುವ ಮೊದಲು ಇಂದುವಿನ ಏಕಾಂತ ಜೀವನ ಸಂಪೂರ್ಣ ಬದಲಾಯಿತು. ಬದಲಾಯಿತು ಅಷ್ಟೆ = - ಆದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು, ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ ತಾನು ಸ್ವತಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ಕೃಷಿಯೂ ಆಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲೂ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು. ಮೊದಲು ಬಲು ಅಸ್ಪಷ್ಟವಾಗಿ ಮೂಳತ್ತ ಈ ಭಾವನೆಯು ವಾಣಿ ಕತ್ತರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿಂಲೇನೋ ! ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡ ಒಲಿಯತೊಡಗಿತ್ತು.
ಇಂದು ರತ್ನರ ಮನಸಿನಲ್ಲಿ ಒಬ್ಬರದೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮೂಡಿ ಮೊಳೆಯುತ್ತಿದ್ದಾಗ ವಾಣಿಗೆ ಅಕಸ್ಮಾತ್ತಾಗಿ ತರ ಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗಂಡ ಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ವಯವಾಗಿತ್ತು, ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾತೆ ಎಂದು ಅವಳು ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ. ರತ್ನನಿಗೆ ಆಗ ರಜಾ ಸಿಕ್ಕುವಂತಿರಲಿಲ್ಲ. ಆದುದರಿಂದ ವಾಣಿಯೊಬ್ಬಳೇ ಅಣ್ಣನೊಡನೆ ಹೊರಟುಹೋದಳು,
ಹುಚ್ಚು ಹುಡುಗಿ ಹೋಗುವಾಗ ಇಂದುವಿನೊಡನೆ 'ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವತನಕ ಸ್ವಲ್ಪ ನಮ್ಮನೆ ಕಡೆ
ಕೊಡಗಿನ ಗೌರಮ್ಮ / ೧೧
ನೋಡಿ ಕೆ' ಎಂದಳು. ರತನೂ ಅಲ್ಲೇ ನಿಂತಿದ್ದ ಇಂದು ಬೇರೇನೂ ಹೇಳಲಾರದೆ “ಹೂಂ” ಎಂದಳು. ಆದರೆ ವಾಣಿಯೊಡನೆ 'ಹೂಂ' ಎಂದುದೆಷ ಅಷ್ಟೇ- ಅವಳು ಹೊರಟು ಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ
ವಿಫರು ಸಮಾಜದ ಕಟ್ಟು ಕಟ್ಟಗಳನ್ನು ದೇವರ ನಿಯಮಗಳು ಎಂದು ತಿಳಿದು ಬೆಳೆದವಳು. ಅವಳಿಗೆ ತನ್ನೊಲವು ರತ್ನನ ಕಡೆ ತಿರುಗಿದೆ ಎಂಬುದರ ಅರಿವು ಆದಾಗಲೇ ಬಹಳ ಭಯವಾಯಿತುವಾಣಿ ಹೊರಟುಹೋದ ಮರತೂ ಅವಳ ಭಯವು ಓಂರಕ್ಕೆ ಹತ್ತಾಗಿ ಬೆಳೆಯತೊಡಗಿತು, ತನ್ನ ತಾಂತ ಜೀವನ ಪ್ರವಾಹವನ್ನು ಕಲಕಿ ಕದಡಿಸುವ ಯೋಚನೆಗಳಿಗೆ ಹೃದಯದಲ್ಲೆಡೆ ಕೊಟ್ಟ ಹೇಗೆ? ಏಕೆ? ಎಂಬ ಪ್ರಶ್ನೆಗಳು ಸದಾ ಅವಳನ್ನು ಬಾಧಿಸತೊಡಗಿದವು. ಆದರೆ ಈ ಯೋಚನೆಗಳ ಜೊತೆಯಲ್ಲೇ ರಸ ಮೂರ್ತಿಯ ಅವಳ ಹೃದಯದಲ್ಲಿ ಮೂಡಿಹೋಗಿತ್ತು. ವಾಲಿಯ ಪ್ರತಿಯನ್ನು ತಾನು ಪ್ರೀತಿಸುವುದು ಅನುಚಿತ ಎಂದು ಆವಳಿಗೆ ತಿಳಿದಿದ್ದರೂ ಆ ವಿಷಯದಲ್ಲವಳು ಏನು ಮಾಡಲಾರದವಳಾಗಿದ್ದಳು, ಅವನನ್ನು ಪ್ರೀತಿಸದಿರುವುದು ಆವಳ ಶಕ್ತಿಗೆ ಮೀರಿದ ಮಾತಾಗಿತ್ತು. ತನ್ನ ಈ ಅನುಚಿತ ಪೇಮವು ರತ್ನನಿಗೆಲ್ಲಿ ತಿಳಿದು ಬಿಡುವುದೋ ಎಂಬ ಭಯದಿಂದಲೇ ಅವಳು ನಾಳೆ ಹೊರಟುಹೋದ ತರುವಾಯ ಆ ಕಡೆ ಸಹ ಹೋಗಲಿಲ್ಲ, ಹಿತ್ತಲಲ್ಲಿದ್ದ ಹೂಗಿಡಗಳ ಆರೈಕೆ ಮಾಡುವುದು ಸಹಾ ನಿಂತುಹೋಯ್ತು , ತಾನಲ್ಲಿದ್ದಾಗ ನೆರೆಮನೆಯ ಹಿತ್ತಲಲ್ಲಿ ರತ್ನನ ಭೇಟಿಯಾಗಬಹುದೆಂಬ ಭಯವೇ ಇದಕ್ಕೆ ಕಾರಣ,
ಈಗಂತೂ ಹೋಗದ ಹೊತ್ತನ್ನು ಕೊಲ್ಲುವುದಕ್ಕೆ ಇಂದುವಿಗುಳಿದ ಒಂದೇ ಒಂದು ಸಾಧನ; ಭಾವನಾ ಪ್ರಪಂಚದಲ್ಲಿ ಹಗಲು ಕನಸುಗಳನ್ನು ಹೆಣೆಯುವುದು; ಎಷ್ಟಾದರೂ ಇವೆಲ್ಲಾ ಕನಸುಗಳೇ ಎಂದು ಕೊಳ್ಳುವುದು.
ವಂಡೆ ಇದ್ದಾಗ ಪ್ರತಿದಿನ ಇಂದುವನ್ನು ನೋಡುತ್ತಿದ್ದ ಕತ್ರನಿಗೆ ಈಗವರಿಬ್ಬರೂ ಜೊತೆಯಾಗಿ ಇಲ್ಲದಂತಾದುದರಿಂದ ತುಂಬಾ ಬೇಸರವಾಯು, ದಿನಾ ಇಂದು ಅವರ ಮನೆಗೆ ಹೋಗುತ್ತಿದ್ದಾಗ ಸ್ವಲ್ಪ ಸ್ವಲವಾಗಿ ಅವನ ಹೃದಯವನ್ನಾಕ್ರಮಿಸಿದ್ದರ ಅರಿವು ಅವನಿಗಾದುದು ಅವಳು ಒಮ್ಮೆಗೇ ಆ ಕಡೆ ಹೋಗುವುದನ್ನು ನಿಲ್ಲಿಸಿದಾಗ, ಆಗ ಅವನಿಗೂ ಅವಳು ತಮ್ಮ ಮನೆಗೆ ಬರದಿರುವುದು ಒಳ್ಳೆಯದಾಯಿತು ಎಂದು ತೋರಿದರೂ ಚಪಲಮನಸ್ಸು ಮಾತ್ರ ಅವಳ ದರ್ಶನಕ್ಕೆ ತವಕಿಸುತ್ತಿತ್ತು.
ವಾಣಿ ಹೊರಟುಹೋದ ಮೇಲವನಿಗೆ ಹೋಟೆಲಿನಲ್ಲಿ ಆಟ: ಕ್ಲಬ್ಬಿನಲ್ಲಿ ವಾಸ, ಮನೆಗೆ ಬರಬೇಕಾದರೆ ಬಟ್ಟೆ ಬದಲಾಯಿಸುವುದಕ್ಕೆ ಮತ್ತೆ ರಾತ್ರಿ ನಿದ್ರೆಮಾಡುವುದಕ್ಕೆ, ಆಷ್ಟ, ಕ್ಲಬ್ಬಿನಿಂದ ಕೂನೆಯ ವ್ಯಕ್ತಿ ಹೋಗುವ ತನಕವೂ ಅವನಲ್ಲೇ ಇರುತ್ತಿದೆ ಮತ್ತೆ ಹೋಟೆಲಿಗೆ ಹೋಗಿ ಊಟ ಮಾಡಿ ಮನೆ ತಲಪಬೇಕಾದರೆ ಹನ್ನೊಂದು ಗಂಟೆ ಹೊಡೆದು ಹೋಗುತ್ತಿತ್ತು. ಆದರೂ ಹಗಲೆಲ್ಲಾದರೂ ಮನೆಗೆ ಬಂದರೆ ಹಿತ್ತಲ ಕಡ ಹೋಗಿ ಇಂದು ಎಲ್ಲಾದರೂ ಇರುವಳೋ ಎಂದು ನೋಡುದಿರುತ್ತಿರಲಿಲ್ಲ,
ರ್ವಾಗೆ ಹೋಗಿ ಎರಡು ತಿಂಗಳುಗಳಾಗಿದ್ದರೂ ಸದ್ಯದಲ್ಲೇ ಬರುವ ಸೂಚನೆ ಏನೂ ಇರಲಿಲ್ಲ. ಒಂದು ದಿನ ಬೆಳಿಗೆ ಇಂದು ನೀರು ಸೇದುತ್ತಿರುವಾಗ ರತ್ನ ಒತ್ತಬೇಲಿಯ ಹತ್ತಿರ ಬಂದ, ವಾಣಿ ಹೊರಟುಹೋದ ಮೇಲೆ ಅದೇ ಅವರು ಮೊದಲ ಸಾರಿ
೧೨ / ಮರೆಯಲಾಗದ ಕತೆಗಳು
ಒಬ್ಬರನ್ನೊಬ್ಬರು ನೋಡಿದ್ದು, ಆವಳರುವಾಗ ನಿಸ್ಸಂಕೋಚವಾಗಿ ಮಾತಾಡಿಕೊಂಡಿದ್ದ ಅವರಿಗೆ ಆಗ ಮಾತಾಡಲು ಏನೂ ತೋರಲಿಲ್ಲ. ಆದರೂ ಇಂದು ತಾನು ಸುಮ್ಮನಿದ್ದರೆ ಮನದ ಭಾವನೆಗಳೆಲ್ಲಿ ಬಯಲಾಗುವುದೋ ಎಂಬ ಭಯದಿಂದ ವಾಣಿ ಯಾವತ್ತು ಬಾಳೆ?' ಎಂದು ಕೇಳಿದಳು, ಅವಳ ಆ ಪ್ರಶ್ನೆಗೆ ಪ್ರತ್ಯತ್ತರ ಕೊಡುವ ಬದಲು ರತ್ನ “ಆರೋಗ್ಯವಾಗಿರುವೆಯಾ ಇಂದಿರಾ? ಇದೇನು ಇತ್ತೀಚೆಗೆ ನಿನ್ನನೂ ಕಾಣುವುದಿಲ್ಲ?
ಎಂದು ಕೇಳಿದ.
ಅದೇ ಮೊದಲವಳು ಅವನ ಬಾಯಿಂದ ತನ್ನ ಹೆಸರನ್ನು ಕೇಳಿದ್ದು, ಇಂದಿನವರೆಗೂ ಅವಳಿಗೆ ತನ್ನ ಹೆಸರು ಅಷ್ಟೊಂದು ಸುಂದರವೆಂದು ತಿಳಿದಿರಲಿಲ್ಲ.
ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆಯು ಅವಳ ಮುಖವನ್ನರಳಿಸಿತು, ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು, ರತ್ನನ ಕಣ್ಣಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಿಗೊಳಿಸಿದ್ದು, ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆ ಒಳಗೆ ಹೋಗಿಬಿಟ್ಟಳು, ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು ಹೊರಗೆ ಬರಲಿಲ್ಲ,
ಮರುದಿನ, ಮರುದಿನ, ಮರುದಿನವೆಂದು ಮೂರು ದಿನ ರತ್ನ ಇಂದುವನ್ನು ನಿರೀಕಿಸಿದರೂ ಅವಳ ದರ್ಶನವಾಗಲಿಲ್ಲ. ನಾಲ್ಕನೆಯ ದಿನ ತಿಪ್ಪಾರು ಮೂಲಕ ಇಂದುವಿಗೊಂದು ಕಾಗದ ಬಂತು, ರತ್ನನ ಅಕ್ಷರಗಳ ಪರಿಚಯವಿದ್ದ ಅವಳಿಗದು ಅವನದೆಂದು ನೋಡಿದೊಡನೆಯೇ ತಿಳಿಯಿತು. ತಿಳಿದು ಬಹಳ ಹೊತ್ತು ಒಡೆಯದೆ ಅದನ್ನು ಕೈಯಲ್ಲಿ ಹಿಡಿದುಕೊಂಡು ಆಲೋಚಿಸುತ್ತ ಕುಳಿತಿದ್ದಳು. ಮತ್ತವಳು ಬಲಹೊತ್ತಿನ ಮೇಲೆ ಅಲ್ಲಿಂದೇಳುವಾಗಲೂ ಅದು ಒಡೆಯಲಟ್ಟಿರಲಿಲ್ಲ. ಆದರೆ ಅವಳ ಕಣ್ಣೀರಿನಿಂದ ಅಭಿಷಿಕ್ತವಾಗಿ ಒದ್ದೆಯಾಗಿ ಹೋಗಿತ್ತು. ಎದ್ದವಳು ಹಾಗೆಯೇ ಆ ಕಾಗದವನ್ನು ಹಿಡಿದುಕೊಂಡು ಅಡಿಗೆ-ಮನೆ ಹೊದಳು ಮತ್ತೊಂದು ನಿಮಿಷದಲ್ಲಿ ಓಲೆಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲದು ಬೂದಿಯಾಗಿ ಹೋಯ್ತು
ಮತ್ತೊಂದು ವಾರದ ತರುವಾಯ ವಾಣಿ ತರಮನೆಯಿಂದ ಬಂದಳು. ಬಂದವಳು ನೇರವಾಗಿ ಇಂದುವಿನ ಮನೆಗೆ ಹೋದಳು. ಇಂದುವಿನ ಮನೆಗೆ ಬೀಗ ಹಾಕಿತ್ತು. ನೋಡಿ ರ್ವತೆಯ ಆಶ್ಚರ್ಯಕ್ಕೆ ಮಿತಿಯಿಲ್ಲ! ತನ್ನವರೆಂಬವರಿಲ್ಲದ ಇಂದು ಆದಲ್ಲಿಗೆ ಹೋಗಿರಬಹುದು ಎಂದವಳಿಗೆ ಎದಿರು ಮನೆಯಲ್ಲಿ ವಿಚಾರಿಸಿದಳು. ಇಂದು ತನ್ನನ್ನು ಸಾಕಿದವರ ಮನೆಗೆ ಹೋಗಿರುವಳೆಂದು ತಿಳಿಯಿತು. ಇದನ್ನು ಕೇಳಿ ಅವಳಿಗೆ ಇನ್ನಷ್ಟು ಆಶ್ವರ್ಯ, ತಾನೆಂದೆಂದಿಗೂ ಅವರ ಮನೆಗೆ ಹೋಗುವುದಿಲ್ಲವೆನ್ನುತ್ತಿದ್ದ ಇಂದು, ಈಗೇಕ ತಾನಾಗಿ ಅಲ್ಲಿ ಹೋದಳು ಎಂಬುದನ್ನು ತಿಳಿಯುವುದು ವಾಣಿಯ ಸರಳ ಶಕ್ತಿಗೆ ಮೀರಿದ ಮಾತಾಗಿತ್ತು. ಕೊನೆಗೂ ಅವಳಿಗೆ ಇಂದುವಿನ ಆಶ್ಚರ್ಯಕರವಾದ ವರ್ತನೆಯ ಕಾರಣವು ತಿಳಿಯಲಿಲ್ಲ. ತಿಳಿದಿದ್ದ ರತ್ನನೂ ಹೇಳುವ ಪ್ರಯತ್ನಕ್ಕೆ ಕೈ ಹಚ್ಚದುದರಿಂದ ಕನಯತನಕವೂ ರ್ವತೆಗದು ಸಮಸ್ಯೆಯಾಗಿಯೇ ಉಳಿಯಿತು.
ಜುಲೈ ೧೯೩೮
==============================================
ಒಂದು ಪುಟ್ಟ ಚಿತ್ರ
೮-೪-೨೪
ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ ದಿನ ನಿನೊಡನೆ ಅಡ್ಡ ಹಾದಿಯಲ್ಲಿ ಕಾಲಿಟ್ಟ ಆ ದಿನದಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲ. ಭಗವಂತನಿದಿರಿನಲ್ಲಿ ನಾನು ನಿನ್ನವಳೆ ಆದರೂ ಜನರಿಗೆ ತಿಳಿದರೆ ಅವರು ನನ್ನನ್ನು ತಿರಸ್ಕರಿಸದಿರಲಾರರು. ಇವರು ಕಣ್ಣಿನಲ್ಲೇ ನನ್ನನ್ನು ನಿನ್ನವಳನ್ನಾಗಿ ಮಾಡಿಕೊಳ್ಳುವಯಂದು ಹಿಂದೆ ನೀನು ಹೇಳಿದ್ದೆ. ನೀನು ಹೋಗಿ ಎರಡು ತಿಂಗಳುಗಳಾದರೂ ನಿನ್ನ ಸಮಾಚಾರವೇ ಇಲ್ಲ. ಅದೇಕೆ? ನಾನಿನ್ನು ನಿನಗೆ ಬೇಡವೇ? ನಾನು ಏನೂ ತಿಳಿಯದವಳಾಗಿದ್ದೇನೆ, ನೀನೇ ನನ್ನನ್ನು ಕೊಚ್ಚೆಗೆ ನೂಕಿದೆ; ನೀನು ಅಲ್ಲಿಂದ ನನ್ನನ್ನು ಎತ್ತದಿದ್ದರೆ ಇನ್ನಾರು ತಾನೆ ಎತ್ತುವರು? ದಮ್ಮಯ್ಯ, ನನ್ನ ಕೈ ಬಿಡಬೇಡ, ರಘು..
ನಿನ್ನ ಕೆಲವು ವರ್ಷಗಳ ಹಿಂದೆ ಒಬ್ಬನೊಡನೆ ಹೊರಟು ಹೋಗಿದ್ದ ನಮ್ಮ ಮನೆಯ ಕೆಲಸದವಳ ಮಗಳು ಬಂದಳು. ಇಲ್ಲಿಂದ ಹೋಗುವಾಗ ಅವಳು ಹದಿನೇಳು ವರುಷದ ಹುಡುಗಿಯಾಗಿದ್ದಳಂತೆ ನೋಡುವುದಕ್ಕೂ ಲಕ್ಷಣವಾಗಿದ್ದಿರಬಹುದೆಂದು ಈಗವಳನ್ನು ನೋಡುವಾಗ ತೋರುತ್ತೆ. ಅವಳನ್ನು ಕರೆದುಕೊಂಡು ಹೋದಾತನೀಗ ಅವಳನ್ನು ಬಿಟ್ಟು ಹೊರಟು ಹೋದನಂತೆ. ಅತ್ತಿಗೆ ಅವಳನ್ನು ನೋಡಿ ಏನೆಂದಳು ಗೊತ್ತೆ? “ಸರಿಯಾದ ಶಿಕ್ಷೆ ಎಂದು. ಆಗಿನಿಂದಲೂ ನನ್ನ ಮನಸ್ಸು ಹೇಳುತ್ತದೆ; ಶಿಕ್ಷೆಗೆ ತಯಾರಾಗೆಂದು,
ರಘು, ಅವಳನ್ನು ಕೆಡಿಸಿದವನಿಗೆ ಶಿಕ್ಷೆಯೇ ಇಲ್ಲವೇ? ಇರಲಾರದು; ಏಕೆಂದರೆ ಅವನು ಗಂಡಸು, ಅಪರಾಧವು ಹೆಂಗಸರದೇ. ಅವಳನ್ನು ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋದಾತನಿಗೆ ಇನ್ನೊಬ್ಬಳನ್ನು ಅದೇ ಹಾದಿಯಲ್ಲಿ ಕರೆದೊಯ್ಯಲು ಯತ್ನಿಸುತ್ತಿರಬಹುದು, ಆದರೆ ಗಂಡಸಾದುದರಿಂದ ಆತನಿಗೆ ಶಿಕ್ಷೆಯಿಲ್ಲ, ಆಚಾರದ ಅಧಿಕಾರ ಅಬಲೆಯರ ಮಲೆಯ
ರಘು, ಹೀಗೆಲ್ಲಾ ಬರೆದೆನೆಂದು ಕೋಪಿಸಿಕೊಳ್ಳಬೇಡ. ಅವಳನ್ನು ನೆನೆದುಕೊಂಡರೆ ಮನಸ್ಸಿನಲ್ಲಿ ಏನೇನೋ ಆಗುತ್ತೆ.
14 | ಮರೆಯಲಾಗದ ಕತೆಗಳು
ನೀನು ಮಾತ್ರ ನನ್ನನ್ನು ಅವಳ ಸ್ಥಿತಿಗೆ ಗುರಿಮಾಡಬೇಡವೆಂದು ಬೇಡಿಕೊಳ್ಳುತ್ತೇನೆ. ಎಂದಿನಂತೆ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೂ ನಿನ್ನ ಹೃದಯದ ಒಂದು ಮೂಲೆಯಲ್ಲಾದರೂ ಒಂದಿಷ್ಟು ಸ್ಥಳ ಕೊಡು, ನಿರಾಕರಿಸಬೇಡ
ನಿನ್ನ
ಶಾಂತ
ಗಿರಿ-೪-೨ ಶಾಂತ
ನಿನ್ನ ಕಾಗದ ಸಿಕ್ಕಿತು. ಓದಿ ಆಶ್ಚರ್ಯವಾಯಿತು. ನಾನೇ ನಿನ್ನನ್ನು ಕೊಚ್ಚೆಗೆ ನೂಕಿದೆ ಎಂದು ಬರೆದಿರುವೆ. ನೀನು ಬೀಳಲು ಆತುರದಿಂದಿದ್ದುದರಿಂದಲೇ ನಾನು ನೂಕಿದ್ದು? ಅಂತಹ ಸಾಧಿಯಾಗಿದ್ದರೆ ಹಿಂದೆಯೇ ನಿನಗೆ ಬುದ್ದಿಯಿರಬೇಕಿತ್ತು. ಈಗ ನನ್ನನ್ನು ದೂರಿ ಏನು ಪ್ರಯೋಜನ? *All is fair in love and War,”
ನಿನ್ನನ್ನು ಇನ್ನಾರಾದರೂ ಮದುವೆಯಾಗುವವರಿದ್ದರೆ ಮದುವೆಯಾಗು ನನ್ನಡ್ಡಿಯೇನೂ
ರಘು
ನನ್ನ ಹಿಂದಿನ ಕಾಗದಗಳೊಂದಕ್ಕೂ ಪ್ರತ್ಯುತ್ತರವೇ ಇಲ್ಲ. ಏಕೆ? ನೀನೇನಾದರೂ ತೊಂದರೆಯಲ್ಲಿರುವೆಯಾ? = ನಿನ್ನ ಚಿಂತೆ ಏನೆಂದು ನನಗೂ ಹೇಳಬಾರದೆ? ನನ್ನಿಂದೇನಾದರೂ ಆಗಬೇಕಾಗಿದ್ದರೆ ಸಂಕೋಚವಿಲ್ಲದೆ ಹೇಳು; ಕೈಲಾದಮಟ್ಟಿಗೆ ಸಹಾಯ ಮಾಡುತ್ತೇನೆ.
ಈ ಕಾಗದಕ್ಕಾದರೂ ಜವಾಬು ಬರಬಹುದೆಂದು ನಿರೀಕ್ಷಿಸುವ, -
ನಾನ
೬--೨೪
ನಿನ್ನ ಕಾಗದಗಳೆಲ್ಲವೂ ಸಿಕ್ಕಿದರೂ ಪ್ರತ್ಯುತ್ತರ ಬರೆಯದಿದ್ದುದಕ್ಕೆ ಕ್ಷಮಿಸು, ಹಲವು ಸಾರಿ ನಿನಗೆ ಬರೆಯಲು ಕುಳಿತ ಎಷ್ಟೋ ಕಾಗದಗಳನ್ನು ಬರೆದೆ, ಆದರೆ ಒಂದನ್ನೂ ಟಪಾಲಿಗೆ ಹಾಕಲು ಧೈರ ಬರಲಿಲ್ಲ. ನಾನಂತೂ ಅತಿ ಕಷ್ಟದಲ್ಲಿದ್ದೇನೆ. ನಿನ್ನನ್ನೂ ನನ್ನ ಕಷ್ಟದಲ್ಲಿ ಭಾಗಿಯಾಗುವಂತೇಕ ಮಾಡಬೇಕು? ನನ್ನ ವಿಷಯದಲ್ಲಿ ನಿನಗೇನು ಮಾಡಲು
.
ಕೊಡಗಿನ ಗೌರಮ್ಮ / ೧೫
ಸಾಧ್ಯವಿಲ್ಲ. ಸುಮ್ಮನೆ ನನ್ನ ಕಷ್ಟ ಹೇಳಿ ನಿನ್ನನ್ನು ವ್ಯಸನಕ್ಕೆ ಗುರಿಮಾಡಲೆ? ಬರೆಯಲಿಲ್ಲವೆಂದು ಕೋಪಿಸಬೇಡ; ಕ್ಷಮಿಸು,
೧೨--೨
ನನೊಡನೆಯೂ ಸಂಕೋಚವೇ? ನಿನ್ನ ಸುಖದಲ್ಲಿ ನಾನು ಪಾಲುಗಾರನಾಗುತ್ತಿದೆ. ನಿನ್ನ ವ್ಯಸನದ ದಿನಗಳಲ್ಲಿ ನನ್ನನ್ನೇಕೆ ವಂಚಿಸುತ್ತಿರುವೆ? ನಿನ್ನ ಸ್ನೇಹವೆಲ್ಲಾ ಏನಾಯ್ತು? ಏನಿದರೂ ನಮ್ಮೊಡನೆ ಹೇಳುತ್ತಿದ್ದ ನೀನು ಈಗೇನನ್ನು ಬಚ್ಚಿಡು ಹಯತ್ನಿಸುತ್ತಿರುವೆ? ನಿನ್ನ ವಿಷಯದಲ್ಲಿ ನನ್ನಿಂದೇನೂ ಮಾಡಲು ಸಾಧ್ಯವಿಲ್ಲದಿದ್ದರೂ ನಿನ್ನ ಕಷ್ಟದಲ್ಲಾದರೂ ಭಾಗಿಯಾಗುತ್ತೇನೆ. ನೀನು ನಿಜವಾಗಿಯೂ ನನ್ನನ್ನು ಸ್ನೇಹಿತ ಎಂದೆಣಿಸುತ್ತಿದ್ದರೆ ನಿನ್ನ ಕಪ್ಪಕ್ಕೆ ಕಾರಣವನ್ನು ಒರೆ. ನಿನ್ನ ಸುಖದಲ್ಲಿ ಪಾಲುಗಾರನಾಗಿದ್ದಂತೆಯೇ ಕಷ್ಟಕಾಲದಲ್ಲೂ ಇರುವೆನೆಂಬುದನ್ನು ನೆನಪಿನಲ್ಲಿಡು
ಯಾವಾಗಲೂ ನಿನ್ನ
ನಾನ
ನೋಡವ ಹೇಳಬಾರದ ವಿಷಯಗಳೇನೂ ಇಲ್ಲ. ನಾನು ಹೇಳದಿದ್ದರೂ ತಾನಾಗಿಯೇ ತಿಳಿಯುವ ವಿಷಯವದುಅತೃಟು ಉಪಯೋಗವೇನು?
ನನ್ನ ತಂಗಿ ಶಾಂತಯನ್ನು ನೀನು ನೋಡಿರುವಿಯಲ್ಲಿ ನೀನು ನೋಡಿದಾಗ ಅವಳು ಹತ್ತು ವರುಷದ ಹುಡುಗಿ. ಆಗಲೇ ಅವಳು ವಿಧವೆಯಾಗಿದ್ದಳು; ನಿನಗದು ಗೊತ್ತಿದೆ. ಅಮ್ಮ ಸಾಯುವಾಗ “ರಾಜ' ಶಾಂತೆ ಏನೂ ತಿಳಿಯದ ಮಗು; ಅವಳನ್ನು ಪ್ರೀತಿಯಿಂದ ಕಾಪಾಡು” ಎಂದಿದ್ದಳು. ನಾನು ಅಮ್ಮನ ಕಡೆಯ ಮಾತನ್ನು ನಾನು ನೆರವೇರಿಸಲಿಲ್ಲ. ನನ್ನ ಪಾಪಿ ಜನಕ್ಕೆ ಧಿಕ್ಕಾರ!
- ನನ್ನ ಹೆಂಡತಿ ಶಾಂತೆಯನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಮೊದಲು ಪನಗದು ತಿಳಿಯಲಿಲ್ಲ. ಈಗ ತಿಳಿಯಿತು, ಅಯೋ
ಆರು ತಿಂಗಳ ಹಿಂದೆ ನನ್ನ ಹೆಂಡತಿಯ ಅಣ್ಣ ಬಂದಿದ್ದ. ಅವನು ದುಷನೆಂದು ನನಗೆ ಗೊತ್ತಿದ್ದರೂ ನನಗವನಿಂದ ಕೆಡುಕಾಗಲಾರದೆಂದೆಣಿಸಿದ್ದೆ. ನಾನಾಗಲೀ ನನ್ನ ಹೆಂಡತಿಯಾಗಲೀ ಶಾಂತೆಗೆ ಸ್ವಲ್ಪ ದಯೆಯನ್ನು ತೋರಿಸಿದ್ದರೆ ಅವಳೆಂದು ಕದಿಯ ಭಿಕಾರಿಯಾಗುತ್ತಿರಲಿಲ್ಲ. ರಘು (ಪನ್ನ ಹೆಂಡತಿಯ ಅಣ್ಣ ಅವಳನ್ನು ನರಕದ ದಾರಿಯಲ್ಲಿ ಕರೆದೊಯ್ಯುವುದನ್ನು ನೋಡಿದರೂ ನನ್ನ ಹೆಂಡತಿ ಸುಮ್ಮನಿದ್ದಳು. ಅರಿಯದ ಶಾಂತೆಯನ್ನು
೧೬ ! ಮರೆಯಲಾಗದ ಕತೆಗಳು
ತಿಳಿಯದ ನಾನೂ ತಿಳಿದ ನನ್ನ ಹೆಂಡತಿಯೂ ಕೂಡಿ ನರಕಕ್ಕೆ ನೂಕಿಬಿಟ್ಟಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ಅವಳನ್ನು ಕೈಹಿಡಿದು ವಂಚನೆಯ ಮಾತುಗಳಿಂದ ಮರುಳು ಮಾಡಿ ಕರೆದುಕೊಂಡು ಹೋಗಲು ರಘು ಬಂದಿದ್ದ. ಒಹ ಸಮಾಜಕ್ಕೆ ಸೇರಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿದ್ದನಂತೆ. ಶಾಂತೆಯನ್ನು ಬಿಟ್ಟುಹೋದ ಮೇಲೆ ಅವನ ಮನಸ್ಸಿನಿಂದ ಆ ಮಾತುಗಳೂ ಮಾಯವಾದಂತೆ ತೋರುತ್ತದೆ. ಅವನು ಹೊರಟುಹೋಗಿ ಸುಮಾರು ಎರಡು ತಿಂಗಳುಗಳಾದ ಮೇಲೆ ಒಂದು ದಿನ ಬೆಳಗಿನ ಹೊತ್ತಿನಲ್ಲಿ ನೋಡುವಾಗ ಶಂತೆ ಇರಲಿಲ್ಲ. ಒಂದು ಕಾಗದವನ್ನು ನನ್ನ ಮೇಜಿನ ಮೇಲಿಟ್ಟು ಆವಳು ಹೊರಟುಹೋಗಿದ್ದಳು. ಅವಳ ಕಾಗದದಲ್ಲಿ ಹೀಗಿತ್ತು: “ಅಣ್ಣ ಕೆಟ್ಟ ಹೆಸರನ್ನು ಪಡೆಯದ ನಮ್ಮ ಮನೆತನಕ್ಕೆ ನಾನು ಕಲಂಕ ತಂದಿದ್ದೇನೆ ಆದರದು ಇತರರಿಗೆ ತಿಳಿಯುವ ಮೊದಲೇ ನಾನದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ, ನಿನಗಾಗಲೀ ಅತ್ತಿಗೆಗಾಗಲೀ ನನ್ನ ಸ್ಥಿತಿಯನ್ನು ಹೇಳುವ ಧೈರ್ಯ ನನಗಿಲ್ಲ. ನಿನ್ನ ವ್ಯಸನವನ್ನೂ ಅತ್ತಿಗೆಯ ತಿರಸ್ಕಾರವನ್ನೂ ಸಹಿಸುವ ಶಕ್ತಿ ನನಗಿಲ್ಲ. ಹೇಳದೆ ಹೊರಟುಹೋಗುವುದಕ್ಕಾಗಿ ಕ್ಷಮಿಸು = ಶಾಂತೆ,”
ನಾನ, ನಾನವಳ ನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಅವಳು ಪರದೇಶಿಯಾಗುತ್ತಿರಲಿಲ್ಲ. ಅಂತೆಯನ್ನು ನಮ್ಮ ಮನೆಯಿಂದ ನೂಕಿದೆ, ಇನ್ನು ಹೃದಯದ ಶಾಂತಿ ದೊರೆಯುವುದು ತಾನೇ ಹೇಗೆ? ನನ್ನ ಬಾಳು ... ಕ್ಷಮಿಸು= ನನ್ನ ಕಷ್ಟವನ್ನು ಹೇಳೆ ನಿನ್ನನ್ನು ನೋಯಿಸುವುದಕ್ಕೆ,
೨೭-೫-೨೪
ಈಗ ತಾನೇ ನಿನ್ನ ಕಾಗದ ಸಿಕ್ಕಿತು, ಓದಿ ಮನಸ್ಸು ಕೊರೆಯುತ್ತಿದೆ. ಹಿಂದಿನ ದಿನಗಳಲ್ಲಿ ನಮ್ಮೊಡನೆ ಆಡುತ್ತಿದ್ದ ನಗುಮುಖದ ಶಾಂತೆ ಈಗ.. ಆಯ್ಕೆ ನಾವಿದ್ದು ಪ್ರಯೋಜನವೇನು?
ರಾಜ್ಯ ಅವಳನ್ನು ಹುಡುಕುವುದು ನಮ್ಮ ಕರ್ತವ್ಯ. ಅವಳನ್ನು ಪತ್ತೆಮಾಡಿ, ಅವಳ ಮುಂದಿನ ಜೀವನವನ್ನು ಸುಖಮಯವಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಬೇಸರದಿಂದ ಸುಮ್ಮನೆ ಕೂರದೆ ಅವಳನ್ನು ಹುಡುಕುವುದಕ್ಕೆ ಹೊರಡು. ನಾನೂ ಅದರ ಸಲುವಾಗಿ ಈ ರೈಲಿಗೆ ಹೊರಡುತ್ತೇನೆ. ನಮ್ಮ ಕರ್ತವ್ಯವಿದೆಂದು ನನಗೆ ತೋರುತ್ತದೆ.
ನಿನ್ನ,
ರಾಜ
೨೧-೫-೨೪
೧೨-೩೦ ಹಗಲು
ನಾನ
ನಿನ್ನ ಕಾಗದ ಸಿಕ್ಕಿತು ಅದರೊಡನೆಯೇ ನಿನ್ನಿನ ವರ್ತಮಾನ ಪತ್ರಿಕೆಯೂ ಬಂತು.
ಕೊಡಗಿನ ಗೌರಮ್ಮ # ೧೬
ಗಂಡಸರು ಹೆಂಗಸರಿಗಿಂತ ಧೈರ್ಯವಂತರಂತೆ: ಸಹನ ಶಕ್ತಿ ಇರುವವರಂತೆ: ನಿಜವೆಂದು ನಾನೂ ನಂಬಿದ್ದೆ . ಆದರೆ ಆ ಪತ್ರಿಕೆಯನ್ನು ಓದಿದ ಮೇಲೆ ಮಾತ್ರ ತಡೆಯಲಾದರ ಹೊದ... ಹಾಗೆಯೇ ಮೇಜಿನ ಮೇಲೆ ಮಲಗಿದೆ. ಮಧ್ಯಾಹ್ನದ ಊಟಕ್ಕೆ ನನ್ನ ಹೆಂಡತಿಯ ಕರೆಯುತ್ತಿದ್ದಾಳೆ. ದಿಟವೆ! ಶಾಂತೆಯನ್ನು ಕೊಂದ ನನಗೆ
ನಾನ, ಹಿಂದಿನ ದಿನಗಳ ಸ್ಮರಣೆಯನ್ನೇಕೆ ಮಾಡುವೆ? ಆಗಿನ ಆಟ, ಆಗಿನ ಸುಖ, ಆಗಿನ ಸಂತೋಷ ಆಗಿನ ಒಂದೂ ಈಗಿಲ್ಲ. ಬಾಲ್ಯವಲ್ಲವೇ ಮನುಷ್ಯನ ಸುಖದ ಕಾಲ. ಅದರಲ್ಲೂ ನನ್ನ ಮತ್ತು ಶಾಂತಯ ದಾಲ್ಯ...
ಪೇಪರಿನಲ್ಲಿ ಏನಿತ್ತೆಂದು ನೀನು ಯೋಚಿಸಬಹುದು. ಇಂದು ಇಲ್ಲಿಗೆ ನಾಲ್ಕು ಮೈಲು ದೂರದಲ್ಲಿರುವ ಕೆರೆಯಲ್ಲಿ ಒಂದು ಹೆಂಗಸಿನ ಶವವು ಸಿಕ್ಕಿತು, ಅವಳು ಗರ್ಭಿಣಿ. ಜನರಲ್ ಆಸ್ಪತ್ರೆಯಲ್ಲಿ ಅವಳ ಶವವನ್ನಿಟ್ಟಿದ್ದಾರೆ, ಅವಳು ಯಾರೆಂದು ಗೊತ್ತಿಲ್ಲ, ಯಾರಿಗಾದರೂ ಅವಳ ವಿಷಯ ತಿಳಿದಿದ್ದರೆ ದಯಮಾಡಿ ತಿಳಿಸಬೇಕೆಂದು ಕೋರುತ್ತೇವೆ.
ಜನರಲ್ ಆಸ್ಪತ್ರೆಗೆ ಹೋದೆ. ನನ ಶವವನ್ನು ನೋಡಿದೆ... ಶಾಂತೆ !...
ಬೆಳ್ಳಗಾದ ಮುಖಿ, ಬಿಳೇ ಹಣೆಯಲ್ಲಿ ದಯಾಮಯಿಯಾದ ನರ್ಸ್ ಒಬ್ಬಳು ಇಟ್ಟ ಕೆಂಪು- ಕುಂಕುಮ ಬೊಟ್ಟು... ಇನ್ನು ಬರೆಯಲಾರೆ
ಅಕ್ಟೋಬರ್ ೧೯೩೩
===============================================================
೫೯===========================================================
ಆಹುತಿ
ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಮಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯ ನಿಕ್ಕದುವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ಇದ್ದರು. ಆದರೆ ಅವರು ಬಹಳ ಬಡವರಂತೆ, ನನಗೇನೂ ಐಶ್ವರ್ಯವಂತರ ನಾಗಬೇಕೆಂದು ಬಹಳ ಆಸೆಯಿತ್ತು. ಇಂಗ್ಲೆಂಡಿಗೆ ಹೋth ಬ್ಯಾರಿಸ್ತರನಾಗಬೇಕೆಂದು ಬಲವಾದ ಇಕ್ಕೆ ಇಂಗ್ಲೆಂಡಿಗೆ ಹೋಗಬೇಕಾದರೆ ಹಣಬೇಕು, ನನಗಾಗಿ ತುಂಬಾ ಹಣ ಖರ್ಚು ಮಾಡುವಷ್ಟು ಅನುಕೂಲವ್ರು ನನ್ನ ತಂದೆಗಿರಲಿಲ್ಲ. ವಿಶ್ವರ್ಯವಂತರ ಅಳಿಯಾದರೆ ನಾನು ಇಂಗ್ಲೆಂಡಿಗೆ ಸುಲಭವಾಗಿ ಹೋಗಬಹುದಾಗಿತ್ತು, ಆದುದರಿಂದ ಈ ಬಡವರ ಹುಡುಗಿಯನ್ನು ಮದುವೆಯಾಗಲು ನನಗೆ ಮನಸ್ಸಿರಲಿಲ್ಲ.
ಸಯಂಕಾಲವಾಗಿತ್ತು. ತಿರುಗಾಡಲು ಹೋಗಿದ್ದವನು ಆಗ ತಾನೆ ಮನೆಗೆ ಬಂದಿದೆ. ನನ್ನ ತಂದೆ ತುಂಬ ಆಚಾರವಂತರು, ಪ್ರತಿದಿನವೂ ತಪ್ಪದೆ ಸಂಧ್ಯಾವಂದನಾದಿಗಳನ್ನು ಮಾಡುತ್ತಿದ್ದರು. ನಾನೂ ಮಾಡಬೇಕೆಂದು ಅವರ ಬಯಕೆ, ತಿರುಗಾಡಲು ಹೋದಲ್ಲಿ ಸ್ನೇಹೀರತೊಡನೆ ಮಾತನಾಡುವ ಸಂಭ್ರಮದಲ್ಲಿ ಸಂಧ್ಯಾವಂದನೆಯ ಸಮಯವಾದುದೂ
ನನಗೆ ಗೊತ್ತಾಗಲಿಲ್ಲ. ನಾನು ಮನೆಗೆ ಬಂದಾಗ ತಂದೆಯವರು ಒಳಗೆ ಜಪ ಮಾಡುತ್ತಿದ್ದರು. ತಾನ ಬಟ್ಟೆಯನ್ನು ತೆಗೆದಿರಿಸುವುದಕ್ಕೆ ನನ್ನ ರೂಮಿಗೆ ಹೋದೆ. ನನ್ನ ತಂಗಿ ವಿಜಯ ಅಲ್ಲಿ ಕುಳಿತುಕೊಂಡು ಓದುತ್ತಿದ್ದಳು. ನಾನವಳನ್ನು “ವಿ ಎಂದು ಕರೆಯುತ್ತಿದ್ದೆ. ಯಾವೊತ್ತೂ ಸಂಜೆಯ ಹೊತ್ತಿನಲ್ಲಿ ಅವಳು ದೇವರ ಕೀರ್ತನೆಗಳನ್ನು ಹಾಡುತ್ತಾ ದೇವರ ಮನೆಯಲ್ಲಿರುವುದು ವಾಡಿಕೆ. ಇಂದು ನನ್ನ ರೂಮಿನಲ್ಲಿ ಕುಳಿತದ್ದು ಕಂಡು “ಏನು ಓದುತ್ತಿರುವೆ ? ಎಂದು ಕೇಳಿದೆ. ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲೆಸೆದು ಓದುತ್ತಲೂ ಇರಲಿಲ್ಲ ಏನೂ ಇಲ್ಲ. ಈ ಹಾಳು ಪುಸ್ತಕದಲ್ಲಿ ಓದುವುದಕ್ಕೇನಿದೆ? ಎಂದಳು, “ದೇನು ? ನೀನು ಹಾಡುವದಿಲ್ಲವೇ?' ಎಂದೆ. ಆಗಲೇ ಆಗೋಯು ಎಂದಳು ಅವಳು. ನಾನು ಕೋಟನ್ನು ಬಿಚ್ಚಿಟ್ಟು ಟೈಯನ್ನು ಬಿಚ್ಚುತ್ತಿದ್ದೆ. ಆಗ ಅವಳು : 'ಅಣ್ಣ ನಿನಗೆ ಒಪ್ಪಿಗೆಯೇ?' ಎಂದು ಕೇಳಿದಳು. ನಾನು ಏನು ಒಪ್ಪಿಗೆ” ಎಂದೆ.
ಅವಳು ಏನೂ ಗೊತ್ತೇಯಲ್ಲಿ ಪಾಪ! ಆ ಹುಡುಗಿಯನ್ನು ಮದುವೆಯಾಗಲು ಒಗೆಯೇ ಎಂದರೆ ಏನು ಎನ್ನುತಿ' ಎಂದಳು. ನಾನೆಂದೆ: “ನೀನು ಅವಳನ್ನು ನೋಡಿಯೇ
ಇಲ್ಲ. ನಾನು ಏನೆಂದು ಉತ್ತರ ಕೊಡಲಿ? ಆಗ ವಿಜಯ ಎಂದಳು : ಇಲ್ಲ. ನಾನು
೬೦ ಮರೆಯಲಾಗದ ಕತೆಗಳು
ಅವಳನ್ನು ನೋಡಿರುವೆ. ಅವಳು ಎಲ್ಲಾ ತರದಲ್ಲೂ ನಿನಗೆ ಯೋಗಳಾಗಿದ್ದಾಳೆ. ಓದುಬರಹ ಗೊತ್ತಿದೆ. ನೋಡುವುದಕ್ಕೆ ಅತಿ ಚೆಲುವೆ. ನಾನಾಗ ಕೇಳಿದೆ; 'ವರದಕ್ಷಿಣೆ ಎಷ್ಟು ಕೊಡುತ್ತಾರೆ?
ವಿಜಯ ಹೇಳಿದಳು, “ಅಣ್ಣ, ಅಪ್ಪನಿಗೆ ವರದಕ್ಷಿಣೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟವಿಲ್ಲ. ಅವರು ಬಹಳ ಬಡವರು, ಆದರೆ ಹುಡುಗಿ ರತಿದೇವಿಯಂತೆ ಇದ್ದಾಳ ಅವರೇ ಐನೂರು ರೂಪಾಯಿ ಕೊಡುವೆನೆಂದು ಹೇಳಿದ್ದಾರೆ. ಅದನ್ನು ತೆಗೆದುಕೊಳ್ಳುವುದಕ್ಕೂ ಅಪ್ಪನಿಗೆ ಒಪ್ಪಿಗೆ ಇಲ್ಲ. ನಾನು ಹೇಳಿದೆ: “ಏ ನನಗೆ ಲಂಡನ್ನಿಗೆ ಹೋಗಿ ಲಾ ಕಲಿಯಬೇಕೆಂದು ಇಚ್ಚಯಿದೆ, ಆದಕ್ಕಾಗುವ ಖರ್ಚನ್ನು ಕೊಡುವದಾದರೆ ಮಾತ್ರ ನಾನು ಆ ಹುಡುಗಿಯನ್ನು ಮದುವೆಯಾಗುತ್ತೇನೆ. ಇಲ್ಲದಿದ್ದರೆ ಇಲ್ಲ. ಆಗ ವಿಜಯ; 'ಅಣ್ಣ, ನೀನು ಎಂ.ಎ, ನಿನ್ನ ಬಾಯಿಂದ ಇಂತಹ ಮಾತು ಹೊರಡಬಹುದೇ? ನಿನ್ನನ್ನು ನೀನು ಮಾರಿಕೊಳ್ಳಬಯಸುವಿಯೇಕೆ?' ಎಂದು ಸ್ವಲ್ಪ ಕೋಪದಿಂದಲೇ ಹೇಳಿದಳು. ನಾನು ಉತ್ತರವೀಯಲಿಲ್ಲ. ಕೋಪಿಸಿಕೊಂಡು ಅವಳು ಒಳಗೆ ಹೊರಟು ಹೋದಳು.
ಜಪಮಾಡಿ ಹೊರಗೆ ಬಂದು ಕುಳಿತಿದ್ದೆ. ನಮ್ಮ ತಂದೆಯ ಜಪ್ಪರಿಸಿ ಹೊರಗೆ ಬಂದರು. ಏನೂ, ನೀನು ವಿಜಯ ಹತ್ತಿರ ಏನೆಂದೆ?” ಎಂದು ಕೇಳಿದರು. ನಾನು ಮಾತನಾಡಲಿಲ್ಲ. “ನೀನು ಮುಂದೆ ಓದಿನ ಖರ್ಚಿಗೆ ಹಣ ಕೊಟ್ಟರೆ ಮದುವೆಯಾಗುತ್ತೇನೆಂದಯಂತೆ. ಅವರು ಬಡವರು, ಆರೇಳು ಜನ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲಿಂದ ತಾನೇ ಹಣ ತರಬಲ್ಲರು? ನೀನೇನೂ ತಿಳಿಯದ ಚಿಕ್ಕ ಮಗುವಲ್ಲ. ಹುಡುಗಿ ಲಕ್ಷಣವಾಗಿದ್ದಾಳೆ, ನೀನು ದೊಡ್ಡವರ ಅಳಿಯನಾಗಿ ಲಂಡನ್ನಿಗೆ ಹೋಗುವುದಕ್ಕೆ ನನಗೆ ಒಪ್ಪಿಗೆ ಇಲ್ಲ. ಈ ಹುಡುಗಿಯನ್ನು ಮದುವೆಯಾದರೆ ಇಲ್ಲಿ ಲಾ ಓದುವ ಖರ್ಚನ್ನು ಹೇಗಾದರೂ ಮಾಡಿ ನಾನು ಕೊಡುತ್ತೇನೆ, ನನ್ನ ಮಾತು ಕೇಳದಿದ್ದರೆ ನೀನು ನನ್ನ ಮಗನೇ ಅಲ್ಲ, ಆಲೋಚಿಸಿ ನಾಳೆ ಹೇಳು' ಎಂದು ಹೇಳಿ ಒಳಗೆ ಹೊರಟುಹೋದರು. ಸ್ವಲ್ಪ ಹೊತ್ತಿನ ಮೇಲೆ ಅಮ್ಮ ಊಟಕ್ಕೆ ಕರೆದಳು, ನನಗೆ ಸ್ವಲ್ಪವೂ ಬೇಡವೆಂದು ಹೇಳಿದೆ.
ಅಂದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ನಾನು ಹೊರಗೆ ಹೊರಟೆ, ನನ್ನ ಮನಸು ಸಿಟ್ಟಿನಿಂದ ಚಂಚಲವಾಗಿತ್ತು. ಆ ಹುಡುಗಿಯನ್ನು ಮದುವೆಯಾಗುವ ಇಚ್ಛೆ ನನಗೆ ಸ್ವಲ್ಪವೂ ಇರಲಿಲ್ಲ. ತಂದೆಯದಿರು ನಿಂತು ಹಾಗೆ ಹೇಳುವ ಧೈರ್ಯ ನನಗಿರಲಿಲ್ಲ. ಆದುದರಿಂದ ಅಂದಿನ ರಾತ್ರಿಯೇ ಮನೆ ಬಿಟ್ಟು ಹೊರಟೆ. ನಮ್ಮ ಹಳ್ಳಿಯಿಂದ ರೇಲ್ವೆ ಸ್ಟೇಶನಿಗೆ ನಾಲ್ಕು ಮೈಲಿ, ನಾನಲ್ಲಿಗೆ ತಲುಪುವಾಗ ಹನ್ನೆರಡು ಗಂಟೆಯಾಗಿತ್ತು. ನಮ್ಮ ಊರಿನಿಂದ ರೈಲು ಹೊರಡುವುದಕ್ಕೆ ಇನ್ನೂ ಹತ್ತು ನಿಮಿಷವಿತ್ತು. ಅಷ್ಟರೊಳಗೆ ಮದರಾಸಿಗೆ ಒಂದು ಟಿಕೆಟನ್ನು ತೆಗೆದುಕೊಂಡು ಒಂದು ಕಂಪಾರ್ಟ್ ಮೆಂಟಿನಲ್ಲಿ ಹೋಗಿ ಕುಳಿತೆ. ನಾನು ಕುಳಿತಲ್ಲಿ ಬೇರೆ ಯಾರೂ ಇರಲಿಲ್ಲ. ಮುಂದಿನ ಗತಿಯೇನೆಂದು ಆಲೋಚಿಸುತ್ತ ಕುಳಿತಿದ್ದಂತೆಯೇ ನಿದ್ರೆ ಬಂದುಬಿಟ್ಟಿತು. ಏನೋ ಶಬ್ಬವಾದಂತಾಗಿ ನನಗೆ ನಿದ್ರಾಭಂಗವಾಯಿತು. ಕಣ್ಣು ತೆರೆದು ನೋಡಿದೆ. ಹುಣ್ಣಿಮೆಯ ಚಂದ್ರನು ಕಿಟಕಿಯ ಮೂಲಕ ಒಳಗೆ ಇಣಿಕಿ ನೋಡುತ್ತಿದ್ದನು. ಬೆಳದಿಂಗಳಿನ ಪ್ರಕಾಶದಲ್ಲಿ ಇದಿರಿನ ಬೆಂಚಿನ ಮೇಲೆ ಇನ್ನೊಬ್ಬರು ಕುಳಿತದ್ದನ್ನು ನೋಡಿದೆ, ನಮ್ಮೂರಿನಿಂದ ಹೊರಡುವಾಗ
ಕೊಡಗಿನ ಗೌರಮ್ಮ | ೬೧
ನಾನೊಬ್ಬನೇ ಇದ್ದೆ. ಮಧ್ಯದಲ್ಲಿ ಯಾರೋ ಹತ್ತಿ ಕುಳಿತಿರಬೇಕೆಂದು ಯೋಚಿಸುತ್ತಾ ಮಲಗಿದಲ್ಲಿಂದ ಎದ್ದು ಕುಳಿತೆ. ನರು ಕುಳಿತಿದ್ದ ಮನುಷ್ಯ ಮುದುಕ, ಮುದುಕನಾದರೂ ಹುಡುಗರಂತೆ ಡ್ರೆಸ್ ಮಾಡಿಕಂಡಿದ್ದ. ನೋಡಿದ ಕೂಡಲೆ ಮುದುಕನೆಂದು ಗೊತ್ತಾಗುತ್ತಿರಲಿಲ್ಲ. ಅವನು ಹಣವಂತನಾಗಿರಬೇಕೆಂದು ಅವನ ವೇಷಭೂಷಣಗಳಿಂದ ವ್ಯಕ್ತವಾಗುತ್ತಿತ್ತು, ಆವನು ಎಶ್ವರವಂತನಾಗಿರಬಹುದೆಂಬ ಭಾವನೆಯುಂಟಾದ ಕೂಡಲೇ ಇವನ ಪರಿಚಯ ಮಾಡಿಕೊಳ್ಳಬೇಕೆಂದು ಆಸೆಯಿತ್ತು . ಅವನು ನನ್ನನ್ನ ನೋಡುತ್ತಾ ಕುಳಿತಿದ್ದರೂ ಮಾತನಾಡುವಂತೆ ತೋರಲಿಲ್ಲ. ನಾನೇ ಮಾತನಾಡಬೇಕಾಗಿ ಬಂತು, “ಸ್ವಾಮಿ, ದಯಮಾಡಿ ಗಂಟೆ ಎಷ್ಟೆಂದು ಹೇಳುವಿರಾ?” ಎಂದು ಕೇಳಿದೆ. ಅವನು ಕೈಗಡಿಯಾರವನ್ನು ನೋಡಿ 'ಎರಡು ಗಂಟೆಗೆ ಹತ್ತು ನಿಮಿಷವಿದೆ' ಎಂದು ಹೇಳಿದ. ಆ ಮುದುಕ ತುಂಬಾ ಮಾತುಗಾರ. ನಾನು ಮೊದಲು ಮಾತನಾಡಿದ ಮೇಲೆ ಅವನೂ ಮಾತಿಗೆ ಪ್ರಾರಂಭಿಸಿದ. ಅಂತೂ ಮದರಾಸಿಗೆ ತಲುಪುವಷ್ಟರಲ್ಲಿ ನಾವಿಬ್ಬರೂ ಸ್ನೇಹಿರತಾಗಿ
ಆ ಮುದುಕ ಒಬ್ಬ ರತ್ನ ವ್ಯಾಪಾರಿ, ನಾನು ಯಾರೆಂದು ಕೇಳಿದುದಕ್ಕೆ = ನಾನೊಬ್ಬ ಬಡವರ ಮಗನೆಂದೂ ಎಂ.ಎ ಪಾಸಾಗಿದೆಯೆಂದೂ ಕೆಲಸ ಹುಡುಕುವುದರ ಸಲುವಾಗಿ ಮದರಾಸಿಗೆ ಹೊರಟಿದ್ದೇನೆಂದೂ ಹೇಳಿದ್ರೆ ಕಲಸವನೂ ಸಿಕ್ಕದಿದ್ದಲ್ಲಿ ಬಂದು ತನ್ನನ್ನು ಕಾಣಬೇಕೆಂದು ಹೇಳಿದ. ಅಷ್ಟು ಹೊತ್ತಿನಲ್ಲೇ ಮದರಾಸನ್ನು ತಲುಪದವು, ನಾನು ಓದುವಾಗ ವಾಸವಾಗಿದ್ದ ವೈ.ಎಂ.ಸಿ.ಎ.ಗೆ ಹೋದೆ, ಲಾ ಕಲಿಯುತ್ತಿದ್ದ ನನ್ನ ಸ್ನೇಹಿತರನೇಕರು ಅಲ್ಲಿದ್ದರು. ಅವರೊಡನೆ ಮಾತನಾಡುತ್ತಾ ಅಂದು ಅಲ್ಲೇ ಉಳಿದೆನು.
ಮರುದಿನದಿಂದ ಕೆಲಸ ಹುಡುಕಲು ಪ್ರಾರಂಭಿಸಿದೆ. ನನ್ನ ದುರದೃಷ್ಟದಿಂದ ಎಲ್ಲಿಯೂ ಕಲಸ ಸಿಗಲಿಲ್ಲ. ನಾನು ಮದರಾಸಿಗೆ ಬಂದು ಎರಡು ವಾರ ಕಳೆದಿದ್ದವು. ಕೈಯಲ್ಲಿದ್ದ ಕೆಲವು ರೂಪಾಯಿಗಳೂ ಖರ್ಚಾಗಿದ್ದವು. ಆಟಕ್ಕೆ ತೊಂದರೆಯಾಯಿತು, ಬೇರೇನೂ
ದಿಕ್ಕು ತೋರದೆ ರೈಲಿನ ಸ್ನೇಹಿತನ ಮನೆಗೆ ಹೋದೆ. ದೇವರ ದಯದಿಂದ ನಾನಲ್ಲಿಗೆ ಹೋಗುವ ಹೊತ್ತಿಗೆ ಆತನ ಮನೆಯಲ್ಲಿದ್ದವು. ನಾನು ಬಂದುದನ್ನು ನೋಡಿ ಅವನಿಗೆ ಬಲು ಸಂತೋಷವಾಯಿತು. ಅವನಿಗೊಬ್ಬ ಮಗಳೂ ದೂರ ಸಂಬಂಧದ ಸೊಸೆಯೂ ಇದ್ದರು. ಅವರಿಬ್ಬರಿಗೂ ಪಾಠ ಹೇಳಿಕೊಡಲು ಆಗುತ್ತದೆಯೇ ಎಂದು ನನ್ನನ್ನು ಕೇಳಿದ. ಏನೂ ಕೆಲಸವಿಲ್ಲದ ನನಗೆ ಅದೇ ಬಲು ದೊಡ್ಡ ಕೆಲಸವೆಂದಾಯಿತು ಹೇಳಿಕೊಡುವುದಾಗಿ
ಪಿಕೊಂಡ.
ಮರುದಿನದಿಂದ ಪಾಠ ಹೇಳಲುಪಕ್ರಮಿಸಿದೆ. ಅವನ ಮಗಳಿಗೆ ಸುಮಾರು ಹದಿನಾಲ್ಕು ವರ್ಷ: ಸೊಸೆಗೆ ಹದಿನಾರು ವರ್ಷ. ಆತನ ಮಗಳು ಲಕ್ಷಣವಾಗಿದ್ದಳು. ಆದರೆ ಸೊಸೆ ಆ ಚೆಲುವೆಯಾಗಿದ್ದಳು. ಪಾಠದಲ್ಲೂ ಹಾಗೆಯೇ. ಮಗಳು ತಕ್ಕಮಟ್ಟಿಗೆ ಕಲಿಯುತ್ತಿದಳು. ಸೊಸೆಗೂ ಒಂದು ಸಾರಿ ಹೇಳುವದೇ ತರ ಕಲಿತುಬಿಡುತ್ತಿದ್ದಳು. ಮಗಳಿಗೆ ಮಾತು ಬಹಳ ಹೊಸ ರ್ಕದ ಪರಗೆ ಉತ್ತರವಲ್ಲದೆ ಬೇರೆ ಮಾತನಾಡುತ್ತಿರಲಿಲ್ಲ. ಮಗಳಿಗೆ ಸದಾ ನಗುಮುಖ, ಸೊಸೆಯ ಸುಂದರವಾದ ಮುಖವು ಯಾವುದೋ ಚಿಂತೆಯಿಂದ ಬಾಡಿರುತ್ತಿತ್ತು. ಚಿಂತೆಯಿಂದ ಬಾಡಿದ್ದರೂ ಆ ಮುಖದಲ್ಲಿ ಅದೊಂದು ಬಗೆಯ
೬೨ | ಮರೆಯಲಾಗದ ಕತೆಗಳು
ಎಷ್ಟು ನೋಡಿದರೂ ಸಾಲದೆನ್ನುವ ತರದ -ಸೌಂದರೆ, ಮಗಳ ಹೆಸರು ಸೀತೆ, ಶಾಂತಿ ಎಂದು ಸೊಸೆಯ ಹೆಸರು,
ನೀನು ಪಾರ ಹೇಳಲು ಮೊದಲು ಮಾಡಿ ಆರು ತಿಂಗಳುಗಳು ಸಂದಿದ್ದವು. ಹುಡುಗಿಯರಿಬ್ಬರೂ ಚೆನ್ನಾಗಿಯೇ ಪಾಠ ಕಲಿಯುತ್ತಿದ್ದರು. ಶಾಂತಿಯ ಸೌಂದಯ್ಯ ಸೌಂದರ್ಯವನ್ನಾವರಿಸಿದ್ದ ದುಖ, ವಿದ್ಯೆಯಲ್ಲಿ ಅವಳಿಗಿದ್ದ ಅಭಿರುಚಿ, ಮಿತವಾದ ಮಾತು ಇವೆಲ್ಲವೂ ಸೇರಿ ನನ್ನ ಮನಸ್ಸನ್ನು ಆವಳೆಡೆಗೆ ಎಳೆಯತೊಡಗಿದವು. ಎಷ್ಟು ನೋಡಿದರೂ ಅವಳನ್ನು ಇನ್ನೊಮ್ಮೆ ನೋಡಬೇಕೆನಿಸುತ್ತಿತ್ತು, ಅವಳು ಹೈಕೋರ್ಟು ಜನ ತಂಗಿಯ ಮಗಳಾದರೂ ಅವಳ ತಂದೆ ತಾಯಿಯರು ಅಷ್ಟೇನೂ
ಅನುಕೂಲಸ್ಥರಾಗಿರಲಿಲ್ಲ. ಮಗಳ ಮದುವೆಗೆ ಬಹಳ ಪ್ರಯತ್ನ ಮಾಡುತ್ತಿದ್ದರು. ಬಡತನದ ದೆಸೆಯಿಂದ ವರದಕ್ಷಿಣೆ ಕೊಡಲಾರದೆ ಇನ್ನೂ ಮಗಳಿಗೆ ಮದುವೆಯಾಗಿರಲಿಲ್ಲ. ನನಗಂತೂ ಯಾವಾಗಲೂ ಶಾಂತಿಯ ಜಪವೇ ಆಯಿತು. ಮದುವೆಯಾದರೆ ಲಂಡನ್ನಿಗೆ ಹೋಗಲಾಗುತ್ತಿರಲಿಲ್ಲ. ಆದುದರಿಂದ ಅವಳನ್ನು ಮರೆಯಲು ಪ್ರಯತ್ನಿಸತೊಡಗಿದೆ, ಎಷ್ಟೆಷ್ಟು ಪ್ರಯತ್ನಿಸಿದರೂ ಅವಳ ಸದ್ದುಗಳು ನನ್ನ ಮನಸ್ಸನ್ನು ಅವಳೆಡೆಗೆ ಎಳೆಯತೊಡಗಿದವು. ನಾನು ಸೀತೆಯನ್ನು ಮದುವೆಯಾಗಬಹುದಿತ್ತು. ಎಷ್ಟೋ ಸಾರಿ ಅವಳ ತಂದೆಯ ನನ್ನನ್ನು ಹಾಸ್ಯಕ್ಕಾಗಿ ಅಳಿಯ ಎಂದು ಕೂಗುತ್ತಿದ್ದರು, ಅವರಿಗೆ ಸೀತೆಯೊಬ್ಬಳೇ ಮಗಳು. ನನಗವಳನ್ನು ಮದುವೆಮಾಡಿ ನನ್ನನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಬಯಕೆಯೂ ಅವರಿಗಿತ್ತು. ನಾನವರ ಅಳಿಯನಾದರೆ ಸುಲಭವಾಗಿ ಲಂಡನ್ನಿಗೆ ಹೊಗಬಹುದಿತ್ತು. ಆದರೆ ಎಂದಿನಿಂದ ಶಾಂತಿಯನ್ನು ಪ್ರೀತಿಸತೊಡಗಿದೆನೋ ಅಂದಿನಿಂದ ರ್ಹಣಕ್ಕಾಗಿ ಪ್ರೇಮವನ್ನು ಬಲಿಗೊಡಬೇಡವೆಂದು ನನ್ನ ಮನಸ್ಸು ಹೇಳುತ್ತಲಿತ್ತು. ನನಗೆ ಲಂಡನ್ನಿಗೆ ಹೋಗುವ ಆಸೆ ಕಮ್ಮಿಯಾಗಿರಲಿಲ್ಲ. ಆದುದರಿಂದ ಶಾಂತಿಯ ತಂದೆ-ತಾಯಿಯೊಡನೆ ಭಿಕ್ಷೆಯನ್ನು ಬೇಡಲು ನಾನಿನ್ನೂ ಸಿದ್ಧನಾಗಿರಲಿಲ್ಲ.
ಒಂಭತ್ತು ಗಂಟೆಯಾಗಿತ್ತು. ನಾನು ಪಾಠದ ಕೋಣೆಯಲ್ಲಿ ಕುಳಿತು ನನ್ನ ಶಿಷ್ಯರಿಬ್ಬರನ್ನು, ಇದಿರು ನೋಡುತ್ತಿದ್ದೆ. ಸತ್ಯವನ್ನು ಹೇಳುವುದಾದರೆ ನಾನಿದಿರು ನೋಡುತ್ತಿದ್ದುದು ಶಾಂತಿಯನ್ನು ಶಾಂತಿಯನ್ನು ಸ್ಮರಿಸುತ್ತಿರುವಾಗಲೇ ಬಾಗಿಲು ತೆರೆದ ಶಬ್ದವಾಯಿತು. ತೆರೆದ ಬಾಗಿಲಿನಿಂದ ಒಳಹೊಕ್ಕಳು ಸೀತೆ, ಯಾವಾಗಲೂ ಅವಳೊಡನೆಯೇ ಬರುತ್ತಿದ್ದ ಶಾಂತಿಯ ಸುಳಿವಿಲ್ಲ. ಅವಳನ್ನು ಕಾಣದೆ ಮನಸ್ಸಿಗೆ ವಿಷಾದವಾಯಿತು, ಮೈಯೇ 'ಶಾಂತಿ ಎಲ್ಲಿ?' ಎಂದು ಕೇಳಲು ಸ್ವಲ್ಪ ಸಂಕೋಚವಾಯಿತು, ಆದರೆ ನಾನು ಕೇಳುವ ಮೊದಲೇ ಅವಳೆ ನೋಡಿ ಮತ್ತೆ ನಿನ್ನೆ ರಾತ್ರಿ ಶಾಂತಿಯ ತಂದೆ ಬಂದು ಅವಳನ್ನು ಊರಿಗೆ ಕರೆದುಕೊಂಡು ಹೋಗಿಬಿಟ್ಟರು. ಯಾಕೆಂತಗೊತ್ತಿದೆಯೇ? ಮದುವೆಗೆ ಎಂದಳು.
ಆಗ ನನಗೆ ತಿಳಿಯಿತು. ಶಾಂತಿ ಇಲ್ಲದೆ ನಾನು ಬದುಕಲಾರನೆಂದು. ಮೊದಲೇ ಅವಳ ತಂದೆ ತಾಯಿಯರನ್ನು ಕೇಳದಿದ್ದುದಕ್ಕಾಗಿ ನನ್ನನ್ನು ನಾನೇ ಹಳಿದುಕೊಂಡೆ. ಏನು ಮಾಡಿದರೆ ತಾನ ಈಗೇನು ಪ್ರಯೋಜನ? ಹಣದಾಶೆಯಿಂದ ನನ್ನ ಜೀವನವನ್ನು
ಕೊಡಗಿನ ಗೌರಮ್ಮ | ೬೩
ನಾನೇ ಮುಗೂರಿಸಿಕೊಂಡ ಮೇಲೆ ಗೊತ್ತಾಯಿತು, ಶಾಂತಿವಿಹೀನ ಪ್ರಪಂಚದಲ್ಲಿ ಜೀವಿಸುವದು ನನ್ನಿಂದ ಸಾಧ್ಯವೆಂದು, ಶಾಂತಿಯನ್ನು ಕಳೆದುಕೊಂಡು ಅಂದಿನ ದಿನವೆಲ್ಲ ಅರಾಂತಿಯಲ್ಲಿ ಕಳೆದೆನು. ಮರುದಿನ ಪಾಠದ ಹೊತ್ತಿನಲ್ಲಿ ಸೀತೆ ನನಗೊಂದು ಕಾಗದ ತೋರಿಸಿದಳು, ಇಂದಿನ ಬೆಳಗಿನ ಹೊತ್ತು ಅಂಚೆಯ ಮೂಲಕ ಸೀತೆಗೆ ಶಾಂತಿಯಿಂದ
ಬಂದ ಪತ್ರವದು.
"ಸ್ನೇಹಮಯಿ ಸೀತಾ, ಸಂತೋಷದಲ್ಲಿರುವ ನಿನ್ನನ್ನು ಈ ಕಾಗದದ ಮೂಲಕ ದುಃಖಕ್ಕೀಡುಮಾಡುತ್ತಿದ್ದೇನೆ; ಕ್ಷಮಿಸು, ನಿನಗೆ ನನ್ನ ವ್ಯಥೆಯನ್ನು ಬರೆಯುತ್ತಿರಲಿಲ್ಲ. ಆದರೆ ಈ ಪ್ರಪಂಚದಲ್ಲಿ ನನಗೆ ನಿನಗಿಂತಲೂ ಬೇರೆ ಯಾವ ಸ್ನೇಹಿತರೂ ಇಲ್ಲ. ನಿನೊಡನೆ ಹೇಳದೆ ನಾನು ಇಂದಿನವರೆಗೂ ಯಾವ ಕೆಲಸವನ್ನೂ ಮಾಡಿಲ್ಲ. ಈಗ ಮಾಡುವ ಈ ಕೆಲಸವನ್ನೂ ನಿನಗೆ ಹೇಳದೆ ಮಾಡುವುದಿಲ್ಲ.
ಅಣ್ಣ ನನ್ನ ಮದುವೆ ನಿಶ್ಚಯಮಾಡಿದ್ದಾರೆ, ಅಣ್ಣನಿಗಿಂತಲೂ ವಯಸ್ಸಾದ ವರ. ಮೂರನೆಯ ಮದುವೆಗೆ ನಾನು ವಧು, ನಾಲ್ಕು ಜನ ಮೊಮ್ಮಕ್ಕಳು ವರನಿಗಿರುವರಂತೆ. ವರದಕ್ಷಿಣೆಯನ್ನು ಕೊಡಲು ಶಕ್ತಿಯಿಲ್ಲದುದಕ್ಕಾಗಿ ನನಗೆ ಮೊದಲು ನಿಶ್ಚಿತವಾದ ವರನು ನನ್ನನ್ನು ಮದುವೆಯಾಗು ಹಿಮವದಿಲ್ಲವಂತ, ಸೀತಾ, ಆ ಮುದುಕನ ಮಡದಿಯಾಗಿ ಸತ್ತ ಹೆಣದಂತ ಜೀವನವನ್ನು ಕಳೆಯುವದಕ್ಕಿಂತಲೂ ನನಗೆ ಸಾವೇ ಲೇಸೆಂದು ತೋರುವುದು ಲೇಸಾದ ಕಾರ್ಯವನ್ನು ಮಾಡಬಾರದು? ಆತ್ಮಹತ್ಯೆಯು ಪಾಪವೆಂದು ಜನರನ್ನುವರು. ಮುದುಕನ ಕೊರಳಿಗೆ ಚಿಕ್ಕ ಬಾಲಿಕೆಯನ್ನು ಕಟ್ಟುವುದು ಪುಣ್ಯವಾದರೆ ನನಗಾ ಮಣ್ಯಕ್ಕಿಂತಲೂ ಆತ್ಮಹತ್ಯೆಯ ಪಾಪವೇ ಲೇಸೆಂದು ತೋರುವುದು. ನಿನಗೆ ಈ ಕಾಗದವು ತಲುಪಿದಾಗ ನಿನ್ನ ವಿರ್ಭಾಗ್ಯ ಸಹೊದರಿಯು ಈ ಪ್ರಪಂಚದಿಂದ ಹೊರಟುಹೋಗಿರುವಳು, ಆತ್ಮಹತ್ಯೆಯನ್ನು ಮಾಡಿಕೊಂಡ ಪ್ರಾಪ್ತಿಯೆಂದು ಇನೋಳಾದರೂ ಇರಿಯುವದಿಲ್ಲವೆಂದು ನನಗೆ ಗೊತ್ತಿದೆ. ಕ್ಷಮಿಸು,
ನಿನ್ನ -ಶಾಂತಿ ಶಾಂತಿಯ ಕಾಗದವನ್ನು ಓದಿದೆ. ಶಾಂತಿಯಂತಹ ಸ್ವರ್ಣ ಮತ್ಥಳಿಯನ್ನು ಕೊಡುವುದೂ ಅಲ್ಲದೆ ಅವಳೊಡನೆ ವರದಕ್ಷಿಣೆಯನ್ನೂ ಕೊಡಬೇಕು ಎಂದು ಕೇಳಿದ ನೀಚನನ್ನು ಶಪಿಸಿದ. ಹಿಂದೊಂದು ಬಾರಿ ನಾನು ಬಡವರ ಹುಡುಗಿಯನ್ನು ಮದುವೆಯಾಗಲು ತಿರಸ್ಕರಿಸಿದ್ದುದು ದುಃಖಭರದಲ್ಲಿ ಮರೆತೇ ಹೋಗಿತ್ತು. ವಿಧಾತನನ್ನು ಹತ್ತಿದೆ. ವಿಧಾತನನ್ನು ದೂರುವ ಬದಲು ನಾನೇ ನನ್ನ ದುರಾಸೆಯನ್ನು ಬಿಟ್ಟು ಶಾಂತಿಯನ್ನು ಮದುವೆಯಾಗಿದ್ದರೆ ಆ ಮುದ್ದು ಬಾಲೆಯು ಈಗ ಸುಖದಲ್ಲಿರುತ್ತಿದ್ದಳು. ನನ್ನ ತಪ್ಪಿಗಾಗಿ ನನ್ನನ್ನು ನಾನೇ ಜರಿದುಕೊಂಡೆ, ವರದಕ್ಷಿಣೆ ಎಂಬ ಪಿಶಾಚಿಯು ಎಷ್ಟು ಸುಕುಮಾರಿಯರನ್ನು ಬಲಿ ತೆಗೆದುಕೊಳ್ಳುವದೋ ದೇವರೇ ಬಲ್ಲ. ಆದರೆ ನನ್ನ ಶಾಂತಿಯನ್ನು ಅದು ಬಲಿ ತೆಗೆದುಕೊಂಡ ಮೇಲೆ ನನಗದರ ನಿಜಸ್ವರೂಪವು ಗೊತ್ತಾಯಿತು.
ಅಂದಿನ ರಾತ್ರಿಯ ಊರಿಗೆ ಹೊರಟೆ. ಮರುದಿನ ಬೆಳಗಿನ ಹೊತ್ತಿನಲ್ಲಿ ಮನೆಗೆ ತಲುಪಿದೆ. ನಾನು ಹೋಗುವಾಗ ಅಮ್ಮ ಅಂಗಳ ಸಾರಿಸಿ ರಂಗವಲ್ಲಿ ಇಡುತ್ತಿದ್ದಳು,
೬೪ | ಮರೆಯಲಾಗದ ಕತೆಗಳು
ನನ್ನ ತಂದೆಯೂ 'ವಿ'ಯೂ ಒಳಗಿದ್ದರು. ನನ್ನ ನೋಡಿದೊಡನೆಯೇ ಅಮ್ಮ ಸಂತೋಷದಿಂದ ಮುಂದೆ ಬಂದು ಅಪ್ಪಿಕೊಂಡಳು. ಅಮ್ಮನೊಡನೆ ಮಾತುಕತೆಯಾಡಿ ಒಳಗೆ ಹೋದೆ. ನನ್ನ ತಂದೆ ನಡುಮನೆಯಲ್ಲಿ ಕುಳಿತಿದ್ದರು. ನನ್ನನ್ನು ನೋಡಿದರೂ ಮಾತಾಡಲಿಲ್ಲ. ನಾನು ಅಲ್ಲಿ ನಿಲ್ಲದೆ ನನ್ನ ಕೊಠಡಿಗೆ ಹೋದೆ. ಅಲ್ಲಿ ವಿಜಯ ಒಂದು ಚಿತ್ರವನ್ನು ನೋಡುತ್ತಾ ನಿಂತಿದ್ದಳು. ನನ್ನನ್ನು ಕಂಡು ಆ ಚಿತ್ರವನ್ನು ಬಚ್ಚಿಟಳು. ಆಶ್ವಶ್ಯದಿಂದ ಪೇಪರನ್ನು ನಟರು ಎಸೆದು.... “ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು ಎಂದಳು. ನನಗೆ ಬಹಳ ಆಶ್ಚರ್ಯವಾಯಿತು. ಪತ್ರಿಕೆಯನ್ನು ಆತುರದಿಂದ ತೆಗೆದು ನೋಡಿದ
ಶಾಂತಿಯ ಚಿತ್ರ- ಅದರ ಕೆಳಗಡೆ 'ವರದಕ್ಷಿಣೆಗೆ ಆಹುತಿ, ಶಾಂತಿಯೆ ನಾನು ಮೊದಲು ಕೈಬಿಟ್ಟ ಕನೈ? ಈಗ... ಏನು ಪ್ರಯೋಜನ !
==============================================================
೨೨======================================================
ಅಪರಾಧಿ ಯಾರು?
ಅಣ್ಣ,
ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು.
ನಮ್ಮ ಮನೆಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳೆಲ್ಲಾ ಗೊತ್ತಿರಲಾರದು, ಈ ಮನಗೆ ನಾವು ಮೊದಲು ಬಂದ ಸುರುವಿನಲ್ಲಿ ಅವರನ್ನು ನೋಡಿ `ಕರಿಯ ಕಣ್ಣುಗಳಂತಿವೆ ರಾಯರ ಕಣ್ಣುಗಳು ಎಂದು ಹೇಳಿಕೊಂಡು ನಗುತ್ತಿದ್ದುದು ನಿನಗೆ ಮರೆತುಹೋಗಿರಲಾರದು. ಚಿಕ್ಕತನದ ತಂಟೆಯಲ್ಲಿ ತಮಾಷೆಯಾಗಿ ನಾವಾಡಿದ ಮಾತುಗಳು ಈಗ ನಿಜವಾಗಿ ಪರಿಣಮಿಸಿವೆ. ನಾವು ಊಹಿಸಿದುದಕ್ಕಿಂತಲೂ ಹೆಚ್ಚಿನ ನೀಚರವರು, ನಾನೇಕೆ ಆವರ ಗುಣ ವರ್ಣನೆ ಮಾಡುತ್ತಿರುವೆನೆಂದು ನೀನು ಹುಬ್ಬುಗಂಟಿಕ್ಕಬಹುದು. ಸ್ವಲ್ಪ ಸಮಾಧಾನ ತಾಳಿಕೋ; ನಾನೀ ಕಾಗದ ಬರೆಯುತ್ತಿರುವುದೇ ಅವರ ನೀಚತನಕ್ಕೆ ಬಲಿಯಾಗಿ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವ ಪಾರ್ವತಿಗಾಗಿ, ಪಾರ್ವತಿ ಯಾರೆಂದು ಗೊತ್ತೇ? ನಮಗೆ ಕನ್ನಡವನ್ನು ಕಲಿಸುತ್ತಿದ್ದರಲ್ಲ ಆ ಪಂಡಿತರ ಮಗಳು, ಪಂಡಿತರು ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳೆದ ವರ್ಷ ಅವಳ ಪತಿಯೂ ಬೇಕಾದಷ್ಟು ಸಾಲ ಮಾಡಿಟ್ಟು ಅವರ ದಾರಿ ಹಿಡಿದೆ. ಅಂದಿನಿಂದ ಅನಾಥ ಪಾರ್ವತಿ ಅವಳ ಚಿಕ್ಕ ಮಗುವನ್ನು ಸಾಕುವುದಕ್ಕೆ ಬೇರೇನೂ ಉಪಾಯ ತೋರದೆ ನಾಗೇಶರಾಯರ ಮನೆಯಲ್ಲಿ ಅಡಿಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.
ಮಗುವಿಗೊಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದದ ಹೊರೆಯೊಡನೆ ಬಹಿಷ್ಕಾರವನ್ನೂ ಹಾಕಿಸಿ ಮೊನ್ನೆ ಮನೆಯಿಂದ ಹೊರದೂಡಿರುವರು, ನಿನ್ನೆ ರಾತ್ರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಂದಿಗೆ ಬಾವಿಯ ಹತ್ತಿರ ನಿಂತಿದ್ದಳಂತೆ. ಗೋಜಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಬಲಾತ್ಕಾರದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ, ಬಲಾತ್ಕಾರದಿಂದ ಕೈಬಿ ಅವಳನ್ನು ಕರೆದು ಕೊಂಡು ಬಾರದಿದ್ದರೆ ಈ ದಿನ ತಾಯಿ-ಮಗುವಿನ ಶವಗಳನ್ನು ಬಾವಿಯಿಂದ ತೆಗೆಯಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತು ಸಿಕ್ಕಿತು.
.
ಕೊಡಗಿನ ಗೌರಮ್ಮ | ೨೩
ನನ್ನನ್ನು ನೋಡಿ ಪಾಪ-ಮುಖವನ್ನು ಮುಚ್ಚಿಕೊಂಡು ಅಳತೊಳಗಿದಳು, ರಾತ್ರಿ ನಿದ್ದೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ವಲ್ಪ ಹಾಲು ಕುಡಿಸಿದ್ದಾಳೆ. ಎಷ್ಟು ಹೇಳಿದರೂ ತಾನೇನೂ ಮುಟ್ಟುವುದಿಲ್ಲ. ನಿನ್ನೆಯಿಂದಲೂ ಉಪವಾಸ, ನಿನಗಿದೆಲ್ಲಾ ಏಕೆ ಬರೆಯುತ್ತಿರುವನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವು ಅತ್ಯಗತ್ಯವಾದುದರಿಂದ, ಎಲ್ಲಿ ಹೋಗುವದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ, ಇಾತಿಯವರು ಸೇರಿಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿಸಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡುವೆ ಎಂದು ಕೇಳಿದರೆ 'ಇಲ್ಲೇ ಇದ್ದು ಬಿಡುತ್ತೇನೆ, ಈ ಮಗುವಿನ ಸಲುವಾಗಿ ನೀವಾದರೂ ಆಕಯ ಕೊಡಿ ಎಂದು ಅಳುತ್ತಾಳೆ, ಆದುದರಿಂದ ನೀನು ಇಲ್ಲಿಗೆ ಬಂದರೆ ಅವಳನ್ನು ರಾತ್ರೋಕ್ತವಾಗಿ ನಮ್ಮ ಜಾತಿಗೆ ಸೇರಿಸಿ ಅವಳ
ಮುಂದಿನ ಜೀವನಕ್ಕೆ ದಾರಿ ಮಾಡಬಹುದು.
ಅg, ಅವಳ ತಂದೆ ಪಂಡಿತರು ತಮ್ಮ ಜಾತಿಯನ್ನು ಹೊಗಳಿಕೊಳ್ಳುತ್ತಿದ್ದುದು ನಿನಗೆ ಜ್ಞಾಪಕವಿರಬಹುದು, ಅನಾಥ ಅಬಲೆಯರು ಅತ್ಯಾಚಾರಿಯ ಅತ್ಯಾಚಾರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದೇ ಅವರ ಜಾತಿಯ ನೀತಿಯಾದರೆ ನಮಗಾ ಜಾತಿಯಲ್ಲಿ ಜನಕೊಡದಿದುದಕ್ಕಾಗಿ ದೇವರನ್ನು ಎಷ್ಟು ವಂದಿಸಿದರೂ ಸ್ವಲವೇ, ಇದನ್ನು ನೋಡುವುದಕ್ಕೆ ಪಂಡಿತರು ಇದ್ದಿದ್ದರೆ ತಮ್ಮ ಜಾತಿಯ ವಿಷಯದಲ್ಲಿದ್ದ ಭಾವನೆಯನ್ನವರು ಬದಲು ಮಾಡಬೇಕಾಗಿ ಬರುತ್ತಿತ್ತು. ಇರಲಿ: ಈ ಕಾಗದವನ್ನು ನೋಡಿದೊಡನೆಯೇ ನೀನು ಬರುವಿಯಾಗಿ ಆಶಿಸುವ,
ನಿನ್ನ ಪ್ರೀತಿಯ ತಂಗಿ,
ಉನ್ನೀಸಾ
-೨-
ಸೀತಮ್ಮನವರೇ,
ಬಹಳ ದಿನಗಳಿಂದಲೂ ನಿಮಗೆ ಕಾಗದ ಬರೆಯಬೇಕೆಂದು ಆಲೋಚಿಸಿಕೊಂಡಿದ್ದೇನೆ ಬರೆಯುವುದಕ್ಕೆ ಮಾತ್ರ ಸ್ವಲ್ಪವೂ ಸಮಯವಾಗುವುದಿಲ್ಲ ನೋಡಿ; ಈಗಲಾದರೂ ಸಮಯ ಸಿಕ್ಕಿತೇ ಎಂದು ನೀವು ಕೇಳಬಹುದು. ನಿಜವನ್ನು ಹೇಳುವುದಾದರೆ ಈಗಲೂ ಇಲ್ಲ. ಕಮಲೆಗೆ ಜ್ವರ; ಅವಳಿಗೆ ಔಷಧಿ ಕುಡಿಸಿಲ್ಲ. ರಘುವನ್ನೂ ಇನ್ನೂ ಸ್ನಾನಮಾಡಿಸಿಲ್ಲ. ಅಡಿಗೆಯೂ ಆಗಿಲ್ಲ. ಆದರೂ ನಿಮಗೊಂದು ವಿಶೇಷದ ಸುದ್ದಿ ತಿಳಿಸಿಬಿಡಬೇಕೆಂದು ಕೆಲಸಗಳನ್ನೆಲ್ಲಾ ಬಿಟ್ಟು ಬರೆಯುವುದಕ್ಕೆ ಕೂತಿದ್ದೇನೆ
ಆ ಪಾರ್ವತಿ ನೋಡಿ – ಬೊಂಬೆಯ ಹಾಗೆ ಅಲಂಕಾರಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಳಲ್ಲ - ಆ ಪಂಡಿತರ ಮಗಳು ಆವಳು ಜಾತಿಕೆಟ್ಟು ತುರುಕರ ಜಾತಿಗೆ ಸೇರಿದ್ದಾಳೆ ನೋಡಿ ! ಅವಳನ್ನು ಆವಳಪ್ಪ ಮುದ್ದು ಮುದ್ದು ಎಂತ ಶಾಲೆಗೆ ಕಳುಹಿಸುವಾಗಲೇ ನನಗೆ ಗೊತ್ತಿತ್ತು ಅವಳು ಹೀಗಾಗುವಳೆಂದು! ಇದು ಬೇರ ತಮಾಷೆ ನೋಡಿ ಪಕ್ಕದ ಮನೆ ಲಕ್ಷ್ಮಿ ಇದ್ದಾಳಲ್ಲ - ಈ ಜಾತಿಗೇಡಿಯ ಜೊತೆಯಲ್ಲೇ ಶಾಲೆಗೆ ಹೋಗುತ್ತಿದ್ದವಳು- ಅವಳನ್ನು ತಾಳಿ ಕೇಳಿ : - “ಸೇರದೆ ಅವಳೇನು ಮಾಡುವುದು?
೨೪ ಮರೆಯಲಾಗದ ಕತೆಗಳು
ಸೇರದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ದಾರಿ ತೋರಿಸಿದ ನಿಮಗೆ ಅವಳೇನಂದರೇನು? ಎಂತ ಬಹಿಷ್ಕಾರ ಹಾಕಿದ್ದು ತಪ್ಪಂತೆ! ಜಾತಿ ಕೆಟ್ಟವಳನ್ನು ಮನೆಯಲ್ಲಿರಿಸಿ ಕೊಳ್ಳಬೇಕಾಗಿತ್ತಂತೆ! ನೋಡಿದಿರಾ ಹೇಗಿದ ಎಂತ!!
ಹೊತ್ತಾಗಿ ಹೋಯಿತು; ಅಡಿಗೆ ಮಾಡಬೇಕು ಇನ್ನೊಮ್ಮೆ ಬಿಡುವಿದ್ದಾಗ ಬರೆಯುತ್ತೇನೆ.
ನಿಮ್ಮ
.......
-೩-
ನಲಿನಿ
ಬಹಳ ದಿನಗಳಾದವು ನಿಮ್ಮ ಕಾಗದಗಳೊಂದೂ ಬಾರದೆ, ಏಕೆ ಬರೆಯುವುದಿಲ್ಲ? ರ್ಕರೆಯಾದೊಡನೆಯೇ ಮರೆತುಹೋಯಿತೇನು? ಸಹಜ; ಬೇಕಾದಷ್ಟು ಹೊಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳ್ಳಿಯ ಸ್ನೇಹಿತೆಯೊಬ್ಬಳನ್ನು ಜ್ಞಾಪಿಸಿಕೊಳ್ಳುವುದು ಕಷ್ಟ. ಆದರೆ ನೀನೆಷ್ಟು ನನ್ನನ್ನು ಮರೆಯುವುದಕ್ಕೆ ಯತ್ನಿಸಿದರೂ ಯತ್ನದಲ್ಲಿ ಸಫಲತೆಯನ್ನು ಪಡೆದರೂ
ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು “ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೆನೆ" ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೆ ನಾನೇ ಅಲ್ಲಿಗೆ ಬಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಡನೆ ಮಾತಿಗಾಗಿ ಉಪಯೋಗಿಸಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರಲಾರೆ. ಏಕೆಂದರೆ ಚಿಕ್ಕವರಾಗಿರುವಾಗ ನಾನು ಕೀಟಲೆ ಮಾಡತೊಡಗಿದರೆ ನೀನೂ ಪಾರ್ವತಿಯೂ ಹೆದರಿ ಕೇಳಿದುದನ್ನು ಕೊಡುತ್ತಿದ್ದರೆ,
ನೆನಪಿದೆಯ ನಲಿನಿ ! - ಆಗಿನ ಆಟ, ತಮಾಷ, ಜಗಳನಗು ಎಲ್ಲಾ! ಆಗ ನಾವು ತಲೆಯ ಹಿಂದಿನ ದಿನದ ಮೇಲೆ ಕುಳಿತು ನಮ್ಮ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು ! ನಾವು ಕಲ್ಲಿಸಿ ನೋಡಿ ನಲಿಯುತ್ತಿದ್ದ ಹಗಲು ಕನಸುಗಳ ಸ್ಥತಿ! ಆಗ ನಾವು ಜೀವನವು ಸುಖ-ಸಂತೋಷಮಯ ಎಂದು ತಿಳಿದಿದ್ದವಲ್ಲಿ ನಲಿನಾ ! ಈಗ ನಮ್ಮಲ್ಲೆಷ್ಟು ಜನರು ಆ ಭಾವನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನಮ್ಮ ಗೆಳತಿ ಸೀತೆಯನ್ನು ನೋಡು= ಅವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿಸುತ್ತಿರುವ ಯಾತನೆಗಳಲ್ಲಿ ! ನಾವೆಂದಾದರೂ ಅವಳ ಗತಿ ಹೀಗಾಗಬಹುದೆಂದು ಎಣಿಸಿದ್ದೆವೇ? ಕ್ಲಾಸಿನಲ್ಲಿ ಹುಟ್ಟಿ ಎಂದು ಕಾಲನ್ನು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟಿದ್ದಾಳೆ. ಅವಳ ಮಾತುಗಳನ್ನು ಕೇಳಲು ಜನರು ಹಾತೊರೆಯುವುದನ್ನು ನೋಡಿದರೆ “ಅಂದಿನ ಉಮಾ ಇವಳೇನು? ಎನ್ನಿಸುತ್ತದೆ. ಮದುವೆಯಾಗುವುದೇ ಇಲ್ಲ ಎನ್ನುತ್ತಿದ್ದ ಶಾಂತೆಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕ್ಲಾಸಿನಲ್ಲಿ ಮೊದಲನೆಯವಳಾಗಿ ಬುದ್ದಿವಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲೆಗೆ ಅತ್ತೆಯ ಮನೆಯಲ್ಲಿ ದಡ್ಡ, ಮೂದೇವಿ ಎಂದು ಬಿರುದುಗಳು ಬಂದಿವೆ.
ಕೊಡಗಿನ ಗೌರಮ್ಮ | ೨೫
ಇವುಗಳೆಲ್ಲವುಗಳಿಗಿಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಳಿನಾ ಆದೂ ನಮ್ಮ ಪ್ರೀತಿಯ ಪಾರ್ವತಿಯ ವಿಷಯ = ಹೇಗದನ್ನು ಬರೆಯಲಿ ಹೇಳು? - ಸೌಂದರ್ಯ, ಗುಣ ನಡತೆಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆದಿದ್ದ ಪಾರ್ವತಿ ವಿಧವೆಯಾದರೂ, ನಾಗೇಶರಾಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರದನ್ನು ಚಿತ್ರಿಸಿದ್ದೆವು, ನಲಿವಾ! 'ನಮ್ಮ ಸುಂದರಿ, ರಾಜನ ರಾಣಿ 30 ಧಾರಣೆ'ಯಾಗುವಳೆಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳೀಗ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವಳು ನಲಿನಾ ರಾಯರ ಪಾಪದ ಪ್ರತಿಫಲವಾಗಿ, ಇದೇ ನೋಡು-ನಮ್ಮ ಸಮಾಜದ ಸಂರು! ನಮ್ಮ ಜಾತಿನೀತಿ, ಸಮಾಜ ಉತ್ತಮವೆಂದು ಹೇಳಿಕೊಂಡು ನಾವೆಷ್ಟು ಸಲ ಉಸಳೊಡನೆ ಜಗಳವಾಡಿಲ್ಲ ! ಮುಸಲ್ಮಾನ ಜಾತಿಯವಳೆಂದು ಎಷ್ಟು ಸಾರಿ ಉಸಳನ್ನು ತಿರಸ್ಕರಿಸಿಲ್ಲ! ೮ರು ಎಂಬ ನಮ್ಮವರ ಮನೆಗಳಿರೂ ಪಾರ್ವತಿಗೆ ಬಾಗಿಲನ್ನು ತೆರೆಯುವವರಿರಲಿಲ್ಲ. ನಮ್ಮವರ ಹೃದಯದಲ್ಲಿ ಪೂತಿಗಲ್ಲದೆ ದಯಗೆ ಎಡೆಯಿಲ್ಲ, ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೊಡ್ಡತನದ ಕುರುಹು.
ಉತ್ತಮ, ಅತ್ಯುತ್ತಮ ಜಾತಿಯ ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ತೋರಿಸಿಕೊಟ್ಟಾಗ ಕೈಹಿಡಿದು ಆದರದಿಂದ ಆಶಯವಿತ್ತವಳು ಯಾರು ಗೊತ್ತೇ? ಕಸ ! ಮೈಂಛಳೆಂದು ನಾವು ನಕ್ಕು ತಿರಸ್ಕರಿಸುತ್ತಿದ್ದ
ನ್ನಿಸ ! ಈಗ ಹೇಳು ನಲಿನಾ, ಉತ್ತಮರು ಯಾರೆಂದು?
೧ರವರೆಲ್ಲರೂ ಪಾರ್ವತಿಯನ್ನು ಮುಸಲ್ಮಾನ ಜಾತಿಗೆ ಸೇರಿದವಳೆಂದು ತಿರಸ್ಕರಿಸುತ್ತಿರುವರು, ಮೊದಲೇ ನಮಗ ಅವಳು ಕಾಣಾಗುವಳೆಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯತ್ನವನ್ನೂ ಮಾಡಲಿಲ್ಲವೇಕೆ? ಎಂದು ನಾನು ಕೇಳಿದೆ. ಅದಕ್ಕಾಗಿ ಪಾರ್ವತಿಯ ಪಕ್ಷವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೆರೆಕರೆಯವರು ನನ್ನೊಡನೆ ಮಾತಾಡುವುದಿಲ್ಲ.
ಆಪರಾಧಿ ಯಾರು ನಲಿನಾ? ಪಾರ್ವತಿ ರಜಿಯಾ ಆಗುವುದಕ್ಕೆ ಹೊಣೆ ಯಾರು? ಅವಳೇ ರಾಯರೆ? ಅಥವಾ ನಮ್ಮ ಕೂರ ಕರೂರ ಸಮಾಜವೇ ?
ಯಾರದರೇನು? ಆದುದಾಗಿಬಿಟ್ಟಿತು. ಪಾರ್ವತಿಯಾಗಿ ಅವಳು ಸುಖದಲ್ಲಿರಲಿಲ್ಲ. ರಜಿಯಾ ಆಗಿಯಾದರೂ ಅವಳ ಜೀವನವು ಸುಖಮಯವಾಗಲೆಂದು ದೇವರಲ್ಲಿ
ಸಾಕು; ಇನ್ನೇನು ಬರೆಯಲಿ .......
ನಿನ್ನ,
ಲಕ್ಷ್ಮಿ
೨೬ | ಮರೆಯಲಾಗದ ಕತೆಗಳು
-೪-
ತಾರೀಖು ೮ರ ಸ್ಥಳಿಕ ಪತ್ರಿಕೆಯೊಂದರಲ್ಲಿ ಹೀಗಿತ್ತು =
ಮೊನ್ನೆ ದಿನ ಹಿಂದೂ-ರಮಣಿಯೊಬ್ಬಳು ಮುಸಲ್ಮಾನ ಧರ್ಮ ಸ್ವೀಕರಿಸಿದುದು ಊರಿನ ಹಿಂದೂಗಳಿಗೆಲ್ಲಾ ಬಹಳ ವಿಷಾದವನ್ನುಂಟು ಮಾಡಿದೆ, ಇನ್ನು ಮುಂದೆ ಈ ರೀತಿ ಸಂಭವಿಸದಂತೆ ನೋಡಿಕೊಳ್ಳುವುದಕ್ಕಾಗಿ ಊರಿನ ಪ್ರಮುಖ ಹಿಂದೂಗಳ ಸಭೆಯೊಂದು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹಿಂದೂ ಧರ್ಮರಕ್ಷಣೆ ಮಾಡಬೇಕೆಂದು ತೀರ್ಮಾನವಾಯಿತು.
ನವೆಂಬರ್ ೧೯೩೪
==================================================
೧೮==================================================
ಅವಳ ಭಾಗ್ಯ
ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾರಿ, ಹುಂ ಎನ್ನುವುದರೊಳಗೆ ಮದುವೆಯೂ ಆಗಿಹೋಯ್ತು . ನಾನೀಗ ಹೇಳಬೇಕೆಂದಿರುವುದು ಆ ಮದುವೆಯ ಸಮಯದ ಸಮಾಚಾರ,
ಕಿಟ್ಟಣ್ಣನೂ ಅವನ ಹೆಂಡತಿಯ ಆರತಿ ಅಕ್ಷತೆಗೆ ಹಸೆಯ ಮೇಲೆ ಕೂತಿದ್ದರು, ಹಿಂದಿನ ದಿನದ ಮದುವೆಯ ಗಲಾಟೆಯಲ್ಲಿ ವಧೂವರರನ್ನು ಸರಿಯಾಗಿ ನೋಡಿ ಹಾಸ್ಯಮಾಡಲು ಯಾರಿಗೂ ಸಮಯವಾಗಲಿ ಸಹಸವಾಗಲೀ ಇರಲಿಲ್ಲ. ಆದರೆ ಮರುದಿನ ಅರಸಿನ-ಎಣ್ಣೆಗೆ ಕೂರಿಸಿದಾಗ ಹೆಂಗಸರಿಗೇ ತಾನೆ ಸ್ವಾತಂತ್ರ್ಯ ಅಂದು ಊರಿನ ಮುತ್ತೈದೆಯರೆಲ್ಲಾ ಹಾಜರಾಗಿದ್ದರು. ಎಂದೂ ಅಷ್ಟೊಂದು ಜನ ಹೆಂಗಸರ ನೋಟಕ್ಕೆ ಅವರ ಹುಚ್ಚು ಹಾಸ್ಯಕ್ಕೆ ಗುರಿಯಾಗದಿದ್ದ ಕಿಟ್ಟಣ್ಣನಿಗೆ ಆಗ 'ಸಾಕಪ, ಮದುವೆಯ ಸುಖಸಾಕು' ಎನಿಸಿರಬೇಕು ನನ್ನನ್ನು ಕೂಗಿ ಹೇಗಾದರೂ ಈ Ordeal ಒಂದಾರಿ ಮುಗಿಸೋದಕ್ಕೆ ಹೇಳು' ಎಂದ. ಆದರೆ ಆ ಸೀರಾಜ್ಯದಲ್ಲಿ ಅವನ ಮಾತಿಗೆಲ್ಲಿ ಬೆಲೆ ದೊರೆಯಬೇಕು?
“ಜರು ನೀ ಒಂದು ಹಾಡು ಹೇಳೆ" ಎಂದು ನನಗೆ ಬರೋಲ್ಲ' ಎಂದು ಬಿಂಕಮಾಡುತ್ತಿದ್ದ ಜಯನನ್ನು ಬಲಾತ್ಕರಿಸಿ ಹಾಡಿಸಿದ್ದಾಯಿತು. ಕೂತು ಬೇಸತ್ತಿದ್ದ ಕಿಟ್ಟಣ್ಣ ಅವಳ ಕರ್ಕಶಕಂಠದಿಂದ ಹೊರಟ ಕರ್ಣಕಠೋರ ಸ್ವರವನ್ನು ಹೇಗೆ ಸಹಿಸಿಕೊಂಡನೋ ತಿಳಿಯದು, ಹೇಗೋ ಅವಳ ಹಾಡು ಮುಗಿಯಿತು, ಇನ್ನೇನು ಬದುಕಿದೆ ಎಂದುಕೊಂಡ ಆದರೆ ಒಂದೇ ಒಂದು ಹಾಡು ಹೇಳಿ ಅರಸಿನಲ್ಲಿ ಮುಗಿಸುವುದೇ ಛೇ, ಎಂದಿಗೂ ಇಲ್ಲ- ಕಮ್ಮಿ ಪಕ್ಕೆ ಹತ್ತಿಪ್ಪತ್ತಾದರೂ ಹೇಳಬೇಡವೇ?
ಆಗಲಿ ಎಲ್ಲಾದರೂ ಹಾಡಿಕೊಳ್ಳದೆ, ಆದರೆ ಬೇಗ ಬೇಗ ಹೇಳಿ ಮುಗಿಸಿ ಬಿಡಬಾರದೇ? 'ಹೇಳೇಂದ್ರೆ- ನೀವೇ ಹೇಳಿದ್ರೆ ನೀವೇನೇಲದೆ' ಎಂದು ಹತ್ತಾರು ಸಾರಿ ಹೇಳಿಸಿಕೊಂಡು ನನಗೆ ಗಂಟಲು ಸರಿಯಾಗಿಲ್ಲ ಎಂದು ಬೇರೆ ವೈಯಾರಮಾಡಿ, ಆ ಮೇಲೆ ಹಾಡಲು (ಅರಚಲು) ಪ್ರಾರಂಭಿಸಿದರೆ ಗಂಟೆ ಒಂದಾದರೂ ಅದಕ್ಕೆ ಅಂತ್ಯವೇ ಇಲ್ಲ. ಕಿಟ್ಟಣ್ಣ *ಗಂಟಲು ಸರಿಯಿಲ್ಲದೇನೇ ಇಷ್ಟೊಂದು ಹೊತ್ತು ಆರಚುವಾಗ ಸರಿಯಿದ್ದರೆ ದೇವರೇ ಗತಿ ಎಂದಂದುಕೊಂಡ ಅಂತೂ ಕೊನೆಗೆ ಹೇಗಾದರೂ ಎಲ್ಲರ ಹಾಡುಗಾರಿಕೆಯೂ ಮುಗಿಯಿತು. ಇನ್ನು ಆರತಿ ಮಾಡಿ ಬಿಡುಗಡೆ ಮಾಡಬಹುದು ಎಂದು ಕಿಟ್ಟಣ್ಣ ನೆಟ್ಟಗೆ ಕೂತ.
ಕೊಡಗಿನ ಗೌರಮ್ಮ # ೧೯
ಆದರೆ ಅದು ಕೇವಲ ಒಂದೆರಡು ನಿಮಿಷದ ಆಸೆ ಆಷ್ಟ, ಮುತ್ತೈದೆಯರಿಬ್ಬರು ಆರತಿಯನ್ನು ಹಿಡಿದುಕೊಂಡು ಇದಿರು ಬಂದು ನಿಂತು ಸುನಃ ಪ್ರಾರಂಭಿಸಿದರು- 'ಆರತಿ ಎತ್ತಿದ ಹಾಡು ನೀವೇ ಹೇಳಿ ನೀವೇ ಹೇಳಿ ಎಂದು ತಮ್ಮ ತಮ್ಮೊಳಗೇ ವಾದಕ್ಕೆ ಅವರಿಬ್ಬರ ವಾದ ಕಮ್ಮಿ ಪಕ್ಷ ಒಂದು ಗಂಟೆಯತನಕವಾದರೂ ನಡೆಯುತ್ತಿತ್ತೇನೋ! ಆದರ ತೋರಿ ಬೇಸತ್ತ ಕಿಟ್ಟ. ನನ್ನ ಹತ್ತಿರ ಕೂತಿದ್ದ ಹುಡುಗಿಯೊಬ್ಬಳನ್ನು ನೋಡಿ 'ಹೋಗಲಿ - ಅವರಿಗೆ ಬರದಿದ್ದರೆ ಪರವಾ ಇಲ್ಲ = ನೀನಾದರೂ ಒಂದು ಹೇಳಮ್ಮ ಎಂದ, ಕಿಟ್ಟಣ್ಣ ಆ ಮಾತುಗಳನ್ನಾಡಿದ್ದು, ಬೆಪ್ಪೆ ಮೂರ್ತಿಮಂತವಾಗಿದ್ದಂತೆ ಕುಳಿತಿದ್ದ ಆ ಹುಡುಗಿಯಾದರೂ ಕಿರುಚಿ ಇವರ ವಾದವನ್ನು ಕೊನೆಗೊಳಿಸಲಿ ಎಂದು ನನಗೂ ಕಿಟಿನ ಮಾತು ಕೇಳಿ ನಗು ಬಂತು ಆ ಹುಡುಗಿ ಮಾಡುವುದೇ ಇಷ್ಟು ಹೊತ್ತು ಹಾಡಿದವರ ಪಾಡೇ ಹೀಗೆ ಇವಳು..se
ಹುಡುಗಿ ಹದಿನೈದು ವರ್ಷ ಪ್ರಾಯದವಳು. ಆದರೆ ಬೆಳವಣಿಗೆಯನ್ನು ನೋಡಿದರೆ ಪ್ರಾಯ ಇನ್ನೂ ಹೆಚ್ಚಾಗಿದೆ ಎನ್ನುವಂತಿದ್ದಳು. ಇದ್ದಲಿನಂತೆ ಮೈಬಣ್ಣ. ಒಂದೆರಡು ತಿಂಗಳ ಹಿಂದೆ ಕಾಯಿಲೆ ಬಿದ್ದಿದ್ದಳಂತೆ ತಲೆ ಕೂದಲೆಲ್ಲಾ ಉದುರಿ ಆಗ ತಾನೇ ಪುನಃ ಬರಲು ಪ್ರಾರಂಭವಾಗಿತ್ತಷ್ಟೇ. ಚಪ್ಪಟೆ ಮೂಗು, ಇನ್ನು ಕಣ್ಣು? ಯಾವಾಗಲೂ ರೆಪೆಗಳ ಅಡಿಯಲ್ಲೇ ಅಡಗಿಕೊಂಡಿರುತ್ತಿದ್ದ ಅವಳ ಕಣ್ಣುಗಳನ್ನು ನಾನೂ ನೋಡಿರಲಿಲ್ಲ. ಆದರೂ ಅವುಗಳನ್ನು ಮುಚ್ಚಿಕೊಂಡಿದ್ದ ಉದ್ದವಾದ ರಪಗಳನ್ನು ನೋಡಿ ಈ ಅವಲಕ್ಷಣದ ಮುಖಕ್ಕೆ ಇಷ್ಟೊಂದು ಸೊಗಸಾದ ರಸ್ತೆಗಳು ಏಕೆ? ಎಂದೆನಿಸಿತ್ತು ನನಗೆ. ಕಿಟಾನ ಮಾವನ ಗುಮಾಸ್ತರ ಮಗಳವಳು, ಬಡತನವೂ ಆ ಕುರೂಪವೂ ಜೊತೆಯಾಗಿ ಅವಳಿಗೆ ವರ ಸಿಕ್ಕದಂತೆ ಮಾಡಿದ್ದವು. ಎಲ್ಲರಿಗೂ ಅವಳೆಂದರೆ 'ಪರ ಆಡು ಮಾಡ ಇದು ಮಾಡೆ' ಎಂದು ಕೆಲಸ ಮಾಡಿಸುವವರೇ ಎಲ್ಲರೂ ಅವಳಿಗೂ ಕೆಲಸವೆಂದರೆ ಬೇಸರವಿದ್ದಂತೆ ತೋರಲಿಲ್ಲ. ನಾವು ಅಲ್ಲಿಗೆ ಹೋದಂದಿನಿಂದ ನನ್ನ ಹಿಂದೆ ಮುಂದೆ ತಿರುಗಹತ್ತಿದಳು, ರಸ್ತೆಯಲ್ಲಿ ಹೋಗುವ ನಾಯಿಯ ತಲೆಸವರಿದರೆ ಬೆನ್ನು ಹತ್ತುತದಲ್ಲಿ = ಹಾಗೆ. ಅದಕ್ಕೆ ಕಾರಣವಿಷ್ಟೆ ನಾವು ಹೋದ ದಿನ ಯಾರ ಪರಿಚಯವೂ ಇಲ್ಲದಿದ್ದ ನಾನೂ ಅವಳೊಡನೆ ಒಂದೆರಡು ಮಾತಾಡಿದ್ರೆ ಸರಿ, ಒಳ್ಳೆಯ ಮಾತುಗಳನ್ನು ಕೇಳುವುದೇ ಅಪರೂಪವಾಗಿದ್ದ ಅವಳನ್ನೊಲಿಸಿಕೊಳ್ಳಲು ಅಷ್ಟೇ ಸಾಕಾಗಿತ್ತು. ನನಗೆ ಬೇಕಾದುದನ್ನು ಒಳಗಿನಿಂದ ತರುವುದು ಹಿಂದೆ ಮುಂದೆ ತಿರುಗುವುದು; ನಾನು ಕೂತಲ್ಲಿ ಕೂಡುವುದು = ಹೀಗೆ ಒಂದಲ್ಲ, ನೂರು ವಿಧಗಳಲ್ಲಿ ಅವಳು ತನ್ನೊಲುಮೆಯನ್ನು ಪ್ರದರ್ಶಿಸುತ್ತಿದ್ದಳು. ಅವಳ ತಂದೆ - ಪಾಪ ಮುದುಕರು ಅವಳನ್ನು ನೋಡಿ “ಏನಮ್ಮಾ, ಪಾರೂ, ಅವರ ಜೊತೇಲೇ ಅವರೂರಿಗೆ ಹೊರಟುಹೋಗಿಯಾ? ಎಂದು ತಮಾಷೆ ಮಾಡುವರು. ಆಗಮ ಅವಳು ಹಲ್ಲುಕಿಂದರೆ ಆ ಕರ ಮುಖದಲ್ಲಿ ಬಿಳಿ ಹಲ್ಲುಗಳ ಸx ಒಡೆದು ಕಾಣುವುದು ಹana
ಶಿಲ್ಪ ಅವಳಡನೆ ಹಾಡು ಹೇಳಿದ ನಾನೂ ಅವನ ಮನೋಭಾವವತು “ಹೇಳಮ್ಮಾ ಪಾರೂ' ಎಂದೆ. ನನ್ನ ಮಾತು ಮೀರುವಂತಿಲ್ಲ. ನನಗೆ ಆರತಿ ಎತ್ತೋ ಹಾಡು ಬರೋದಿಲ್ಲ = ಬೇರೆ ಹೇಳಲೇ?' ಎಂದಳು, ನಾನೆಲ್ಲಿ ಬೇಡವೆನ್ನುವನೋ ಎಂದು ಕಿಟ್ಟಣ್ಣ “ಪರವಾ ಇಲ್ಲಿ ಏನಾದರೊಂದು ಹಳಿಬಿಡು” ಎಂದ. ನಾನೂ “ಹೂ-ಹೇಳು' ಎಂದೆ.
೨೦ | ಮರೆಯಲಾಗದ ಕತೆಗಳು
ಅವಳು ಹೇಳತೊಡಗಿದಳು : 'ಪರಮಾತ್ತಾ ಹರೇ ಪಾವನನಾಮಾ ......
ನಾವು ಆ ಕೀರ್ತನೆಯನ್ನು ಎಷ್ಟು ಸಾರಿ ಕೇಳಲಿಲ್ಲ! ಅದೂ ಹೆಸರಾದ ಸಂಗೀತಗಾರರ ಕೊರಳಿನಿಂದ !! ಅವರ ವಿದ್ವತ ಶಬ್ದ ಚಮತ್ಕಾರವೂ ಪಾರುಎನ ಕೊರಳಿಗಿರಲಿಲ್ಲ, ಹೌದುಆದರೆ ಆ ಸರ, ಆ ಮಾಧುರ್ಯ, ಹೃದಯವನ್ನು ಕದಡಿಬಿಡುವ ಆ ಶಕ್ತಿ ಅದೆಲ್ಲಾ ನಾವು ನೂರಾರು ಸಾರಿ ಕಳೆ ಹಳೆಯದು ಎಂದು ಬಿಟ್ಟಿದ್ದ ಆ ಕೀರ್ತನೆಯಲ್ಲಿ ತುಂಬಿ ಹರಿಸಿದ್ದಳು ಪಾರು, 'ಪರಮಾತಾಹರೇ - ಪಾವನ ನಾಮಾ....”
ನಮ್ಮ ಮೆಚ್ಚಿಗೆಯ ಅರಿವಿಲ್ಲದೆಯೇ ಅವಳು ಹಾಡುತ್ತಿದಳು. ಯಾವಾಗಲೂ ನೆಲವನ್ನು ನೋಡುವ ಅವಳ ನೋಟವು ಆವಳ ಪರಿವೆಯಿಲ್ಲದೆಯೇ ಪರಮಾತ್ಮನನ್ನು ನೋಡುತ್ತಿದಯೋ ಏನೋ ಎಂಬಂತೆ ಆಕಾಶದ ಕಡೆ ನೋಡುತ್ತಿತ್ತು. ಅವಳನ್ನು ಕುರೂಪಿ ಎಂದು ಹೇಳಿದೆನಲ್ಲ ! ಎಂತಹ ಹುಚ್ಚು ನನಗೆ ! ಅವಳ ಆ ಸೌಂದರ್ಯದಿಂದ ತುಂಬಿದ ಹೃದಯದ ಕನ್ನಡಿಗಳಂತಿದ್ದ ಆ ಎರಡು ಕಣ್ಣುಗಳೇ ಸಾಲವೆ? ಆ ಕಣ್ಣುಗಳನ್ನು ನೋಡದ ಅವಳು ಕುರೂಪಿ ಎಂದಂದುಕೊಂಡಿದ್ದೆನಲ್ಲಿ ಎಂತಹ ಆಕ್ಷಮ್ಮ ಮೂಢತನ ! ಬಿಳಿ ಚರ್ಮ, ಉದ್ದವಾದ ಕೇಶರಾಶಿ, ಎಳಸು ಮೂಗು, ಚಂದುಟಿಗಳು ಇವೆಲ್ಲಾ ಇದ್ದರೇನೇ ಸೌಂದರ್ಯವೆಂದಿದ್ದ ನನ್ನ ಭಾವನೆ ಕ್ಷಣಮಾತ್ರದಲ್ಲಿ ಬದಲಾಯ್ತು. ಸುಂದರವಲ್ಲದ ರೂಪದ ಒಳಗೂ ಅತ್ಯಂತ ಸುಂದರವಾದ ಹೃದಗಳಿರುವವ ಎಂಬುದನ್ನು ಪಾರುವಿನ ಕಣ್ಣುಗಳು ನನಗೆ ತೋರಿಸಿಕೊಟ್ಟಿದ್ದು ಮತ್ತೆ ಆ ಸುಂದರವಾದ ಹೃದಯ, ರೂಪಸೌಂದರ್ಯದಂತೆ ಬಹು ಬೇಗನೆ ಮಾಸದೆ ಸುಂದರವಾಗಿಯೇ ಇರುವುದು ಎಂಬುದರ ಅರಿವನ್ನೂ ನನಗೆ ಮಾಡಿಕೊಟ್ಟವು ಸಾರುವಿನ ಆ ಕಣ್ಣುಗಳೇ,
ಕೂತು ಬೇಸತ್ತಿದ್ದ ಕಿಟgನ ಬೇಸರವೆಲ್ಲಿ ಹೋಯೋ? ಆ ಹಾಡು ಮುಗಿಯುವುದೇ ತಡ ಇನ್ನೊಂದು ಹೇಳಮಾ' ಎಂದ, ನಾನು ತಿಳಿದು ಕೊಂಡಿದ್ದೆ “ನಂಗೆ ಬರೋದಿಲ್ಲ ಇನ್ನು- ಗಂಟಲು ಸರಿಯಾಗಿಲ್ಲಪ್ಪ ಈಗ ಸಾಕು' ಎಂದೇನಾದರೂ ಹೇಳುವರೋ ಎಂದು. ೬ುದೂ ಇಲ್ಲ, ಕೀLE Fಂದುದೇ ತಡ, ನನ್ನ ಮುಖ ನೋಡಿದಳು “ಹೇಳಲೇ?' ಎಂದು ಕೇಳುವಂತೆ, ನಾನು ಮಾತನಾಡಲಾರದ ಸೋಂ ಎಂದು ತಲೆ ಅಲ್ಲಾಡಿಸಿದೆ. ಅವಳು ಪುನಃ ಹೇಳಿದಳು.
'ನಾನ್ಯಾಕೆ ಬಡವಾನೈಯ್ಯಾ.....'
ಇದು ನಾವು ನೂರಾರು ಸಾರಿ ಕೇಳಿ ಕೇಳಿ ಬೇಸತ್ತ ಕೀರ್ತನೆಯೇ. ಆದರೂ ಪಾರುವಿನ ಕೊರಳಿನಿಂದ ಹೊರಡುವಾಗ .
ಅದು ಮುಗಿದ ಮೇಲೆ ಇನ್ನೂ ಹೇಳಿಸಬೇಕೆಂದು ಕೀಟgಗೆ ಆಸೆ ನನಗೂ ಇರಲಿಲ್ಲವಂತಲ್ಲ. ಆದರೆ ನೋಡಿ ಅವಳು ದರಿದ್ರ ಗುಮಾಸ್ತರ ಕುರೂಪಿ ಮಗಳು. ಕಿಟ್ಟಣ್ಣನ ಮಡದಿ - ಜಮೀನ್ದಾರರ ಏಕಮಾತ್ರ ಪುತ್ರಿ ಹಾರ್ಮೋನಿಯಂನೊಡನೆ ಹಾಡಿ ಕಿರ್ಟ್ಟಾನಿಗೆ ತಾಂಬೂಲಾದಿಗಳನ್ನು ಕೊಡಬೇಕಾಗಿರುವಾಗ, ಅವಳಿಗೆ ಪ್ರಾಶಸ್ತ್ರವನ್ನು ಕೊಟ್ಟು ಹಾಡಿಸುತ್ತಿರುವುದೇ?
ಕೊಡಗಿನ ಗೌರಮ್ಮ | ೨೧
ಅರಸಿನ ಕುಂಕುಮ ತಾರೀಬಾದಿಗಳನ್ನು ಹಂಚುವ ಸಂಭ್ರಮಗಳು ಇರುವಾಗ ಪಾರು ಹೊರಟುಹೋಗಿದ್ದಳು. ಮರುದಿನ ಬಂದಿದ್ದರೂ ನಮಗೆ ಜಮೀನುದಾರರ ಬಂಧು ಮಿತ್ರಾದಿಗಳ ಮನೆಗೆ ಔತವಾದಿಗಳಿಗೆ ಹೋಗುವ ಸಂಭ್ರಮದಲ್ಲಿ ಹಾಡಿಸಲು ಸಮಯವಿಲ್ಲ: ಕೆಲಸದ ಗಲಾಟೆಯಲ್ಲಿ ಅವಳಿಗೂ ಪುರುಸೊತ್ತಿಲ್ಲ. ಕಿಟ್ಟಣ್ಣನಂತೂ 'ಪಾರು ಹತ್ತಿರ ಮಾಡಿಸಬೇಕು. ಅವಳು ಬಂದರೆ ಇಲ್ಲಿಗೆ ಕರೆದುಕೊಂಡು ಬಾ' ಎಂದು ಅನೇಕ ಸಾರಿ ಹೇಳಿದ. ಆದರೆ ಹೇಳಿದೆನಲ್ಲ, ಗಡಿಬಿಡಿಯಲ್ಲಿ ಆಗಲೇ ಇಲ್ಲ. ಅಂತೂ ನಾವು ಹೊರಡುವ ತನಕವೂ ಪುನಃ ಆವಳೆಂದ ಹಾಡಿಸಲು ಏನೇನೋ ಕಾರಣಗಳಿಂದ ಆಗಲೇ ಇಲ್ಲ. ಹಾಗೆಯೇ ಹೊರಟುಬಿಟ್ಟೆವು.
ನಮ್ಮನ್ನು ಕಳಿಹಿಸಲು ಬಂದಿದ್ದವರೊಡನೆ ಅವಳೂ ಬಸ್ಸಿನತನಕ ಬಂದಿದ್ದಳು. ಬಸ್ಸು ಹತ್ತುವಾಗ “ಹೋಗಿ ಬರೇನೆ ಪಾರು; ನಿನ್ನ ಮದ್ದೆಗೆ ನಂಗೆ ಕಾಗಾ ಹಾಕು" ಎಂದೆ. ಅಲ್ಲೇ ನಿಂತಿದ್ದ ಅವಳ ತಂದೆ 'ಹಾಕೋ ಇತ್ತೀವೈ- ಆದರೆ ನೋಡ್ತಾಯಿ - ಲಗ್ನಕ್ಕೂ ದಿನ ಬರೇಕಲ್ಲಾ' ಎಂದು ನಿಟ್ಟಿಸಿರು ಬಿಟ್ಟರು.
ಎರಡು ವರ್ಷಗಳ ತರುವಾಯ ಅಟಲ್ಲನ ಹೆಂಡತಿ ಅತ್ತಿಗೆ ತರೂರಿಗೆ ಹೋಗಿದ್ದಾಗ ಮಾರುಎನ ಮದುವೆಯಾಯಿತಂತೆ. ನನಗೂ ಕಾಗದ ಬಂದಿತ್ತು. ಏನೇನೋ ಸಂದರ್ಭಗಳಿಂದ ಹೋಗಲಾಗಲಿಲ್ಲ. ಅತ್ತಿಗೆ ಹಿಂತಿರುಗಿ ಬಂದ ಮೇಲೆ ಅವಳಿಂದ ಪಾರುವಿನ ಸುದ್ದಿ ಎಲ್ಲಾ ಕೇಳಿ ತಿಳಿದುಕೊಂಡೆ. ಅತ್ತಿಗೆಯ ಹೇಳಿಕೆ ; ದರಿದ್ರ ಗುಮಾಸ್ತರ ಕುರೂಪಿ ಮಗಳಿಗೆ ಅವಳ ಯೋಗ್ಯತೆಯನ್ನು ಮೀರಿದ ವರನೇ ದೊರೆತನೆಂದು. ಆದರೆ ಅಷ್ಟರಿಂದ ನನಗೆ ತೃಪ್ತಿಯಿಲ್ಲ. ಬಿಡಿಸಿ ಕೇಳಿದೆ. ಅವಳು ಹೇಳಿದ ಮಾತುಗಳಿವು. 'ಹೌದು, ಅವಳಿಗೆ ಮದುವೆಯಾಯಿತು. ಆ ಕುರೂಪಿಗೆ ಹೋಗುವ ವರನಲ್ಲಿ ದೊರೆಯಬೇಕು ಹೇಳು- ಅದೂ ವರದಕ್ಷಿಣೆ ಒಂದು ಕಾಸೂ ಇಲ್ಲದೆ, ಅದೇನೋ ಅವಳ ಪೂರ್ವ ಜನ್ಮದ ಸುಕೃತ ಆದೇ ಸ್ವಲ್ಪ ಕ್ಷಯದವನಾದರೂ ಊಟ ಬಟ್ಟೆಗಳಿಗೆ ಕೊರತೆ ಇಲ್ಲದಷ್ಟು ಇರುವಂತ, ಎರಡು ಖರ್ಚನ್ನೂ ವಹಿಸಿಕೊಂಡು ಅವಳನ್ನು ಮದುವೆಯಾದ, ಗಂಡನ ಮನೆಯಲ್ಲಿ ಅತ್ತೆ ಮಾವ ಯಾರೂ ಇಲ್ಲ. ಗಂಡನನ್ನು ಸ್ವಲ್ಪ ಆರೈಕೆ ಮಾಡಿಕೊಂಡಿದ್ದರೆ ಸರಿ=ಉಂಡುಟ್ಟು ಸುಖವಾಗಿರಲು ಯಾವ ತೊಂದರೆಯೂ ಇಲ್ಲ. ನಿಜವಾಗಿಯೂ ಪಾರು ಭಾಗ್ಯ ಶಾಲಿನಿ'
ಜಮೀನದಾರರ ಏಕಮಾತ್ರ ಪುತ್ರಿ ಒಳ ಸಂಪಾದನೆ ಇರುವ ಅಕ್ಷರ್ ಕೃಷ್ಣಸ್ವಾಮಿಯ ಹೆಂಡತಿ. ತನ್ನಪನ ದರಿದ್ರ ಗುಮಾಸ್ತರ ಮಗಳು ಮಾರುವನ್ನು ವರದಕ್ಷಿಣೆ ಖರ್ಚು ವೆಚ್ಚ ಒಂದೂ ಇಲ್ಲದೆ ಕ್ಷಯರೋಗಿಯಾದರೇನು? ಉಂಡುಡು ಬೇಕಾದಷ್ಟಿರುವಾತ ಮದುವೆಯಾದುದನ್ನು ನೋಡಿ ಅದು ಅವಳ ಭಾಗ್ಯ ಎಂದು ತಿಳಿದುಕೊಂಡರೆ ತಪ್ಪೇನು ಹೇಳಿ?
ಹೌದು, ಅದು ಅವಳ ಭಾಗ್ಯ !
ಫೆವರಿ ೧೯೨೯
================================================
ಕೊರಡ್ಕಲ್ ಶ್ರೀನಿವಾಸರಾವ್ (೧೮೯ಸ-೪೮) ಜನನ ಶೃಂಗೇರಿ ಸಮೀಪದ ಕೊರಡ್ಕಲ್ ಗ್ರಾಮ. ಶಿಕ್ಷಕ ವೃತ್ತಿ. `ಪಳಟ ನಾಯಕ ಇವರ ಮೊದಲ ಕತೆ ಪ್ರಕಟಿತ ಕೃತಿಗಳು: 'ನಂದಾದೀಪ' (ಕಥಾ ಸಂಕಲನ) “ಆರೋಗ್ಯ ಪ್ರತಾಪ' (ನಾಟಕ), 'ಧರ್ಮಸಂಕಟ' (ಏಕಾಂಕ ನಾಟಕ), ಮರು ಪ್ರಹಸನಗಳು “ಭಾರತಿ ಕತೆಗಳು ಬಾಲ ವಾಜು (ವಿಮರ್ಶೆ)
ಧನಿಯರ ಸತ್ಯನಾರಾಯಣ
ಕೊರಡ್ಕಲ್ ಶ್ರೀನಿವಾಸರಾವ್
ಆರು ವರ್ಷದ ಹುಡುಗ, ಕಲ್ಲು ಮಣ್ಣಿನ ಏರುತಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳಿಯ ಕಂದು ಹೊರಲಾರದ ಹೊರೆಯದು ಅವನಿಗೆ ಹೊತ್ತು ಕುತ್ತಿಗೆ ಸೋತಾಗ ಅದನ್ನು ಒತ್ತಿ ಹೆಗಲ ಮಲೇರಿಸುವನು, ಅನಂತರ ಎಡ ಹೆಗಲ ಮೇಲೆ ಅಲ್ಲಿಯೂ ನೋವಾದಾಗ ಬಲ್ಲ ಕಂಕುಳಲ್ಲಿಟ್ಟು ಕೈಗಳಿಂದ ಹಿಡಿದುಕೊಳ್ಳುವನು. ಬಳಿಕ ಅದು ಎಡ ಅಂಕುಳಿಗೆ ಹೋಗುವುದು, ಅಲ್ಲಿಂದ ತಿರುಗಿ ತಲೆಯಮಕ್ಕೆ ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಛಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ ಆ ಆರು ವರುಷದ ಬಳಕಯ ತೋರದ ಹರಕಂಗಿಯ ಪಿನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದಾಸ ಮನೆ ಹಾದಿ ಹಿಡಿದು, ಏನೂ ಎರಡು ಮೂರು ಗಳಿಗೆ ನಡೆಯಬೇಕು. ಆದರೆ ಈಗಾಗಲೇ ತೀರ ದಣಿದು ಸುಣ್ಣವಾಗಿದ್ದಾನೆ, ಹಣೆ, ಕುತ್ತಿಗೆ, ಎದೆಯಲ್ಲಿ ಬೆವರು, ಮೂರ ಕೆಂಪೇರಿ ಕನಲಿದೆ, ಆದರೂ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ, ಮಾತ್ರವಲ್ಲ, ಬಿಗುವಾಗಿ ಹಿಡಿದರ ಅದಲ್ಲಿ ಎಲ್ಲಿ ಹೋಗುವುದೂ, ಸಡಿಲವಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜು ಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರುತ್ತಿದ್ದಾನೆ ಆದನು. ಹೆತಕ್ಕೆ ತನ್ನ ಮಗುವನ್ನು ಅಷ್ಟು ಜತನದಿಂದ ಒರಿದುಕೊಳ್ಳುವಳೋ ಎಂದು ಸಂಶಯ ಬರಬೇಕು ನೋಡುವವರಿಗೆ
ಹೀಗೆ ಒಂದ ಬಿದ್ದರೆ ಹೇಗೆ ಮನೆ ಸೇರುವುದು ಹೊತ್ತು ಇಳಿಯುವುದೂ ಕಾಣುವುದಿಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತ್ತ ಯಾವ ಕರ್ಮಕ್ಕೆ ಅದು ತಗದತ್ತ ಒಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ, ನೋಡು!" ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ, ಸುಮಾರು ಮೂರು ವರುಷದ ಮಗು! ಬಡ ಕೌಲಗೆ
೨೨ ಮರೆಯಲಾಗದ ಕತೆಗಳು
ಸೋಣೇ ತಿಂಗಳ ಜಿದ್ದಿಗೆ ಹೋಗಿ, ಹೂಕ್ತ ಬಡಮನೆಗೆ ಹಿಂತಿರುಗಿ ಬರುತ್ತಿರುವವಳು ಅವಳು ಅವಳ ತಾಯಿ ಕೊಟ್ಟು ನಾಲ್ಕು ಹಳೆಯ ಸೌತೆಯಕಾಯಿ, ಓಂದರೆ ಸೇರು ಆವಡ, ಒಂದ ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲ ಇತ್ಯಾದಿಗಳ ಒಂದು ಕಟ್ಟು ಬಲಗೈ ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕಳಲ್ಲಿದೆ ಆ ಮಗು-ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು
- ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡಯ, ಕಾಡಿಗೆಗಣ್ಣಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು ಕೈ ಕಂಕುಳಗಳನ್ನೆಲ್ಲ ಉಪಯೋಗಿಸಿ ಹೆಣಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಕೊಂಡ ಆನು ತಿರುಗಿ ತಲೆಗೊಟ್ಟ ಆ ಕಂದಿಗೆ, ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲು ಬಾಗಿಲಲ್ಲಿ,
ಅದೊಂದು ರಸಬಾಳೆಯ ಕಂದು, ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು, ಮೊಮ್ಮಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಆದು ಚೆನ್ನಾಗಿ ಮಾಗಿತ್ತು, ರಸಬಾಳೆಯ ಹಣ್ಣಲ್ಲವೇ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ರ್ಹುಗಳನ್ನು ಎಲ್ಲೂ ಮಡಿಕೆಯೊಳಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕಣ್ಣುತಪ್ಪಿಸಿ ಈ ಮೊಮ್ಮಕ್ಕಳಿಗೆ ಕೊಟ್ಟಳು, ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಷ್ಟು ಕಡು ಬಡತನ ಆ ಮಕ್ಕಳ ತಂದೆ ಶೌಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ, ಅಜ್ಜಿಯ ಬಳಿ ಕುಳಿತು ಆದರ ಕತೆ ಕೇಳಿದರು, ಅಜ್ಜಿಯು ಹೇಳಿದಳು, ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತು. ಆದರೆ ಆ ಗೊನೆ ಬೇಗ ಹಣ್ಣಾಯಿತು. ಇವರು ಬಂದುದು ತಡವಾಯಿತು, ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳು ಕಳುಹಿಸಿ ಕೊಡುವಳು.... ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು...ತಾವಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದುರು ಮೋರೆ ತೊಳೆವಲ್ಲಿ ನಟರಾಗದೆ- ಎಂದು, ಎರಡು ಮೂರು ದಿನ ಅದೇ ಹಂಬಲ ಅವರಿಗೆ ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆನಂದ ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?
ಕೊರಡ್ಕಲ್ ಶ್ರೀನಿವಾಸರಾವ್ ೨೩,
ತಮ್ಮ ಗುಡಿಸಲು ಸೇರಿದ ಆ ಮಕ್ಕಳು-ಬೂದ ತುಕಿಯರು ಮರುದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎಚ್ಚೆತ್ತು ತೌಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು. ತಡನು ದಿನಗೂಲಿ ಮಾಡಿ ಸಂರ ಹೊರುವ ಕಡುಬಡವ, ಆದರೆ ಇರಲಿಕೊಂಡು ಮಾಡು ಬೇಕಲ್ಲ? ಆದಕಾಗಿ ಕೋಟೆಮನೆ ನಾಗಪನವರ ನಾಲ್ಕಾರು ಜೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ, ಅದಕ್ಕೂ ಆರು ರೂಪಾಯಿ ಗೇಣಿ ಕೊಟ್ಟು ಗುಡಿಸಲು ಚಾವಣೆ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯಂತೂ ಇದ್ದದ್ದೇ. ಆ ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತಡನ ಪಾಳು ತೋಟವು ನೆರೆಹೊರೆಯ ಆಢರ ಆಕಳುಗಳ ಆಹಾರ ಕ್ಷೇತ್ರ ಅವನ್ನು
ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಎದೆಗಾರಿಕೆಯು ಬಡ ತಂಡನಿಗೆಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಕ್ಕ ತರಬೇಕಲ್ಲ ಅವನಿಗೆ? ಅಲ್ಲದೆ ಆಡ್ರರ ಅವಕೃಪೆಗೆ ಈಡಾಗಿ ಬಡವನು ಆವರೆಡೆಯಲ್ಲಿ ದಿನ ದೂಡಲಾವಣೆ? ಅದರಿಂದಾಗಿ ತಡನಾವುದನ್ನೂ ನೆಡುತ್ತಿಲ್ಲ, ಆದರೆ ಈಗ ಈ ಮಕ್ಕಳ ಕಾಟಕ್ಕಾಗಿ ಮೊಟ್ಟ ನಟ ಮತ್ತೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಆವನು ಮನೆಹೊಕ್ಕಾಗಲೆಲ್ಲ ತಪ್ಪುವಂತಿಲ್ಲ. ಆದುದರಿಂದ ಇಳುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟು ಗಟ್ಟಿಮುಟ್ಟಿನ ಬೇಲಿ ಮಾಡಿದ, ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.
ಅಂದಿನಿಂದ ಬೂದ-ತುಕ್ತಿಯರು ಹೊತ್ತಾರೆ ಎದ್ದು ಕಣೋರಸೊರಸಿಕೊಳ್ಳುತ್ತಾ ಹೋಗಿ ಮೊದಲು ನೋಡುವುದು ಆ ಕಂದನ್ನು ದಿನದಲ್ಲಿ ಅದನ್ನೆಷ್ಟು ಸಲ ನೋಡುತ್ತಿದ್ದರೋ
ಲೆಕ್ಕವಿಟ್ಟವರಾರು? ಮೂಸಂಜೆಗೆ ಗುರಿತಿಸಲು ಸೇರುವ ಮೊದಲೊಮ್ಮೆ ಅದನ್ನು ರ್ಪತಿ ಕೂಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ ಆ ಕಂದು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು, ಬೇಸಿಗೆಯ ಬಂದಾಗ ಬೂದ-ತುಕಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು, ಅದರಿಂದಾಗಿ ಆ ಮಕ್ಕಳ ಮೈಂದಷ್ಟು ಬೆವರು ಸುರಿದಿತೋ ಅಳಿದವರಾರು?
ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರಿ ಬದನದ್ದು ಅಳತೊಡಗಿದೆ-ಆಯೋ ಗಳಿ! ಗಾಳಿ ನಮ್ಮ ಬಾಳೆ ಮರಿದು ಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ತುಕೊಟ್ಟು ಕಚ್ಚಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದೆ.
ಒಂದು ದಿನ ತುಕಿಯು ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು “ಅಣ್ಣಾ! ಅಣ್ಣಾ!" ಎಂದು ಕೂಗಿದಳು, ಭೂದನು ಓಡಿಹೋಗಿ ನೋಡುತ್ತಾ ಬಾಳೆಯ
೨೪ / ಮರೆಯಲಾಗದ ಕತೆಗಳು
ತುದಿಯಲ್ಲಿ ಹೂವಿನ ಮೂತಿ! ದಿನಹೋದಂತೆ ಹೂವು ಹೊರಬಂತು; ಬೆರಳು ಬಿಟ್ಟಿತು. ಬೆರಳುಗಳು ಬಲಿಬಲಿತು ತೋರಕಾಯಿಗಳಾದವು, ಬದ=ತುಕ್ರಿಯರೊಂದಿಗೆ ಚಿಕ್ಕದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತುತಂದ ಕಂದು; ಆವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲುಮಾಡಿ ಹಂಚುವವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ,
“ತಡಾ 6 ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೋ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ, ತಡನು ಅವರ ಮೊಲೆ ನೋಡದೆ ಕತ್ತು ತಗ್ಗಿಸಿಕೊಂಡು ದೀನತೆಯ ಬೀಳುದನಿಯಲ್ಲಿ “ಈ ಮಳೆಗಾಲ ಸಾಗಲಿ ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ ಎಂದ, ಧನಿಯರು ಏನೇನೋ ಸಿಟ್ಟು ಮಾಡಿ ಕೊನೆಗೆ, “ಯಾವಾಗ ಕೇಳಿದರೂ=ಇಂದಿಲ್ಲಿ ಮುಂದೆ=ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ, ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ' ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ, ನಾಡದು ಹುಣ್ಣಿಮೆ ನಮ್ಮಲ್ಲೊಂದು ಸತ್ಯನಾರಾಯಣ, ನಾಳೆಯೇ ಕಡಿದಿಟ್ಟರೆ ಅಂದಿಗೆ ಹಣ್ಣಾದೀತು, ಹುಣ್ಣಿಮೆಯ ಬೆಳಿಗ್ಗೆ ತಂದುಕೊಟ್ಟುಬಿಡು ತಿಳೆಯಿತೇ” ಎಂದರು. ತಡವಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ, ಏನು ಹೇಳಿದ್ದು ಕೇಳಿತೇ?" ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು, ಶೌಡನು ಅಂಜುತ್ತಂಜುತ್ತ ನಾಲಿಗೆ ತಡವರಿಸುತ್ತಾ, “ಮಕ್ಕಳು ಬಹಳ ಆಸೆಯಿಂದ ಬೆಳೆಸಿದ್ದು, ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗೆ ಎನ್ನುವಷ್ಟಲ್ಲೇ ಧನಿಯರು, ಮಕ್ಕಳಿಗೆ ರಸಬಾಳೆ ಹಣ್, ಮ ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕ್ಕೆ ಸುಖಕೊಡುತ್ತಾನೆ. ಸತ್ಯನಾರಾಯಣ ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿಂದ್ದೆ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ.” ಎನ್ನುತ್ತ ತಿರುಗಿ ಕೆಂಪೇರತೊಡಗಿದರು.
ತಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಗೆ ಗುಟ್ಟಾಗಿ ಹೇಳಿದ ಅವಳು “ಅದೋ ದೇವರ ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದವೆಂದು ಆಸೆ ಮಾಡಿ ಮಾಡಿ ಕಡೆಗೆ..." ಎನ್ನುವಷ್ಟರಲ್ಲಿ ಅವಳಿಗೆ ಕಣ್ಣೀರು ಬಂತು, ಕುತ್ತಿಗೆ ಜಿಗಿಯಿತು, ಮಾತು ಮುಂದುವರಿಯದಂತಾಯಿತು. ಆದರೇನು ಮಾಡುವುದು? ಹಣ್ಣಿನ ಗೊನೆಯ ಹುಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೇರನು ಗೊನೆಯನ್ನು ಕಡಿದ, ಮಕ್ಕಳು ಸಂತೋಷದಿಂದ ಕುಣಿದಾಡಿದವು. ಹಲವು ಪ್ರಶ್ನೆಗಳನ್ನು ಕೇಳಿದವು. “ನೀವಲ್ಲ ರಗಳೆ ಮಾಡಬೇಡಿರಿ
ಕೊರಡ್ಕಲ್ ಶ್ರೀನಿವಾಸರಾವ್/೨೫
ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದೆ. ಮಕ್ಕಳು ದಿನದಿನವೂ ಅದು ಹಣ್ಣಾಯಿತೊ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ
ಇಣಕಿ ನೋಡುತ್ತಿದ್ದವು. ಹುಣ್ಣಿಮೆಗೆರಡು ದಿನ ಮುಂಚೆ ಬಟ್ಟೆಯು ಹರುಕಿನೆಡೆಯಲ್ಲಿ ಕಾಯಿಯೊಂದು ಅರಸಿನ ರ್ಬಳ ತಾಳದುದನ್ನು, ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಿಗೂ ಹೇಳಿದ. ಇಲ್ಲಿ ಅದಿನೂ ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹಿಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋರಿಸಿಗೆ ಬಿಸಾಡುತ್ತೇನೆ” ಎಂದು ಶೌಡನೆಂದುದೇ ತಡ, ಮಕ್ಕಳು ಬೆದರೆ ಮೌನವಾದರು,
ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳನ್ನು ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೊಳೋ ಗೋಳು ಮೂರು ಮಕ್ಕಳದು! ದೆಯ್ಯಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೊದ ಕತೆ ಹೇಳಿದಳು. ಅದನ್ನು ಕೇಳೆ ಚಿಕ್ಕ ರೂಮನ್ನು ---- ಕಾಲ ಬೆಬ್ಬೆಬೈಕ್ಕೂ ಸ ಸ-ಸ್ಸತ್ತೇ ಓ-ಓ-ಗ್ಲ್ಯೀ!” ಎಂದರೂ, ಬೂದ ತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಯು ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಗದೇವಿಗೆ ಅದು ಬೇಕಂತೆ!” ಎಂದಳು, “ದೇವ್ರು ಅದನ್ನು ತಿನ್ನುತ್ತಾರೆಯೇ? ಎಂದು ಬೂದನ ಪ್ರಶ್ನೆ, ದೇವಿಗೆ ಆ ಬೇಕಿತ್ತೇ? ನಮಗೆ ಎರಡೆರಡು-ಒಂದೊಂದು ಆದರೂ ಇರಬಾರದಾಗಿತ್ತೆ?” ಎಂದು ತುಕಿಯ ತರ್ಕ, “ಹೋಗಲಿ, ಆ ಆಲೋಚನೆ ಬಿಡಿ, ಆದರ ಎರಡು ಮೂರು ಕಂದುಗಳಿವೆ,
ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕಿತ್ತು, ಅದು ಪೂರಾ ನಿಮಗೆ ಎನ್ನುತ್ತ ಮಕ್ಕಳ ಆ ಆಳು ಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣೀರೊರೆಸಿಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದುವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂರ್ದನಿಗೆ ನೋಡಿ ಅವನು ಅಂಗಳಕ್ಕೆ ಹಾರಿದ! “ತು ಬಾ" ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ. ತುಕಿಯೂ ಓಡಿ ಸೇರಿದ್ದಾಳೆ. ನೋಡಿ, ಬೂದನು ಆ ಕಂದಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ, * ಇ ಜಿ ಇವು ಗೋನ ಹಾಕೋದೂ ಬೇಡಾ! ಆ ಆ ಆ ಆ ಸತ್ಯನಾರಾ
ತಿತಿನೋದೂ ಬೇಡಾ!' ಎನ್ನುತ್ತ ಅವನ್ನೆಲ್ಲ ಹೀಳೆ ಸ್ಮಳೆ ಮುರಿಮುರಿದು ಹಾಕಿ ಅಲ್ಲೆಲ್ಲ ಕಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ. ತುಕಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಆದಂತಹ ನೃತ್ಯ
=====================================================
೨೭===========================================================
ಹೋಗಿಯೇ ಬಿಟ್ಟಿದ್ದ!
ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ, ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು, ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು, ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ 'ಸತ್ಯವು ಹಲನೆಯನ್ನು ಮೀರಿಸುವುದು" ಎಂಬುದರ ಮನವರಿಕೆಯಾಗದಿರಲಾರದು.
ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಊರಿನ ನಾಬೈದು ಜನ ಮಿತ್ರರು ಯಾವುದೋ ಒಂದು ರಜೆಯಲ್ಲಿ ನೀರಿಗೆ ಹಿಂದಿರುಗುತ್ತಿದ್ದೆವು. ನಾವು ಕುಳಿತ ಡಬ್ಬಿಯಲ್ಲಿ ನಾವೈವರಲ್ಲದೆ ಬೇರೊಬ್ಬ ಮುದುಕನೂ ಇದ್ದನು. ಆ ಮುದುಕನಿಗೆ ಅದೇಕೆ ನಮಗೆ ಆ ಕತೆ ಹೇಳಬೇಕೆಂದು ತೋರಿತೋ ತಿಳಿಯದು. ಕೆಲವು ದಿನಗಳ ಹಿಂದೆ ನಡೆದೊಂದು ಕೊಲೆಯ ವಿಷಯ ನಾವು ಮಾತಾಡುತ್ತಿದ್ದೆವು. ಅಷ್ಟು ಹೊತ್ತು ಸುಮ್ಮನಿದ್ದ ಆ ಮುದುಕ ತಾನಾಗಿಯೇ “ನಾನೊಂದು ಕತೆ ಹೇಳಲೆ?' ಎಂದು ಕೇಳಿದ. ಮುದುಕ ಯೋಗನಂತೆ ಬೇರೆ ತೋರುತ್ತಾನೆ, ನಿಷ್ಟುರವಾಗಿ ನಿನ್ನ ಕತೆ ಕೇಳುವ ಇಚೆ ನಮಗಿಲ್ಲ' ಎಂದು ಬಿಡುವುದು ಹೇಗೆ? ಇಷ್ಟವಿಲ್ಲದಿದ್ದರೂ ಸಮ್ಮತಿ ಸೂಚಿಸಿದೆವು.
ಮುದುಕ ಹೆಚ್ಚಿನ ಮುನ್ನುಡಿ ಯಾವುದನ್ನೂ ಬೆಳೆಸದೆ ಹೇಳಲು ತೊಡಗಿದ:
“ಇದು ಮೂವತ್ತು ವರ್ಷಗಳ ಹಿಂದಿನ ಮಾತು, ನಾನೀಗ ಯಾರ ಎಷಯವಾಗಿ ಹೇಳಬೇಕೆಂದಿರುವನೋ ಅವನಾಗ ಇಪ್ಪತೈದು ವರ್ಷ ಪ್ರಾಯದ ಹೃಸಪುಷ್ಟನಾದ ಯುವಕನಾಗಿದ್ದನು. ಬಲು ಚಿಕ್ಕ ಪ್ರಾಯದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು, ಬೇರೆಯವರ ಮನೆಯಲ್ಲಿ ಬೆಳೆದಿದ್ದ. ಎಷ್ಟಾದರೂ ಬೇರೆಯವರು ಹೊಟ್ಟೆ-ಬಟ್ಟೆಗೆ ಕೂಡುವದೇ ಅವರಿಗೆ ಕಷ್ಟ ಇನ್ನು ಎಲ್ಲಿಂದ ಬರಬೇಕು ಹಣ! ಎನೋ ಅವನನ್ನು ಸಾಕಿದವನ ಹೆಂಡತಿ ಒಳ್ಳೆಯವಳು. ಅವಳ ದಯೆಯಿಂದ ಆತ ಸ್ವಲ್ಪ ಓದುಬರಹಗಳನ್ನು ಕಲಿತ; ಆ ಆವನ ವಿದ್ಯಾಭಾಸ ಎಂಟು ಹತ್ತು ವರ್ಷ ವಯಸ್ಸಾದಂದಿನಿಂದ ಅವನಿಗೆ * ಮನೆಯವರ ಕಲಸ ಸುರುವಾಯ್ತು. ಮೊದಮೊದಲು ಕರುಗಳನ್ನು ಕಾಯುತ್ತಿದೆ. ದೊಡ್ಡವನಾಗುತ್ತ ಬಂದಂತೆ ಕೆಲಸಗಳೂ ಹೆಚ್ಚು ಹೆಚ್ಚಾಯ್ತು. ಆದರವನಿಗೆ ಕೆಲಸವೆಂದರೆ ಬೇಸರವಿಲ್ಲ. ಬೆಳಗಿನಿಂದ ರಾತ್ರಿಯವರೆಗೂ ದುಡಿಯುತ್ತಿದ್ದ. ಅವನಂಥ ನಂಬಿಕೆಯ
೨೮ | ಮರೆಯಲಾಗದ ಕತೆಗಳು
ಕಷಗಾರನಾದ ಆಳು ಮತಲ್ಲಿ ದೊರೆಯಬೇಕು! – ಅದೂ ಸಂಬಳವಿಲ್ಲದೆ !! ಮನೆಯವರಿಗೂ ಅವನೆಂದರೆ ವಿಶ್ವಾಸ- ಆದರ!
“ಹೀಗೆ ದಿನಗಳೊಂದೊಂದಾಗಿ ವರ್ಷಗಳು ಕಳೆದವು. ಅವನೂ ಬೆಳೆಯುತ್ತ ಬಂದ. ಕಷ್ಟದಿಂದ ಬೆಳೆದ ಆರು ಅಡಿ ಎತ್ತರದ ಗಟ್ಟಿಮುಟ್ಟು ಶರೀರ, ಆರೋಗ್ಯದಿಂದ ತುಂಬಿದ ಗಂಭೀರವಾದ ಮುಖ ಚಟುವಟಿಕೆಯಿಂದ ತುಂಬಿ ಮಿಂಚುತ್ತಿದ್ದ ಕಣ್ಣುಗಳು ಇವೆಲ್ಲಾ ಸೇರಿ, ಆ ಮನೆಯವರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ನೂರಾರು ಆಳುಗಳ ಮಧ್ಯದಲ್ಲಿದ್ದರೂ ಅವನನ್ನು ಎತ್ತಿ ಬೇರೆಯಾಗಿ ತೋರಿಸುತ್ತಿದ್ದುವು.
“ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವನಿರುವುದು ಮೊದಲಿನಂತೆ ಆವರ ಮನೆಯಲ್ಲೇ ಊಟ, ತಿಂಡಿ ಎಲ್ಲಾ ಅವರಿಗಾದಂತೆ ಇವನಿಗೂ ದೊರೆಯುತ್ತಿತ್ತು. ಹೊಲದಲ್ಲಿ ಕೆಲಸ ತೀರಿಸಿ ದನಗಳನ್ನು ಹಟ್ಟಿಗೆ ಕೂಡಿಸಿ, ಹಾಲು ಕರೆದು, ಕರುಗಳನ್ನು ಬೇರೆಯಾಗಿ ಕಟ್ಟಿ, ಹುಲ್ಲುಹಾಕಿ ಮನೆಗೆ ಬರುವಾಗ ದೀಪಹತ್ತಿಸುವ ಸುಮಯವಾಗುತ್ತಿತ್ತು. ಆ ಕೆಲಸವೂ ಅವನಿಗೇ, ದೀಪ ಹತ್ತಿಸಿ ಆಯಿತು ಎಂದರೆ ಮನೆಯ ಚಿಕ್ಕಮಕ್ಕಳ ಕೈಕಾಲು ತೊಳೆಯಿಸಬೇಕು; ಇದು ಆವನ ದಿನಚರಿಯ ಕೆಲಸಗಳಲ್ಲಿ ಕೊನೆಯದು. ಇಷ್ಟಾಗುವಾಗ ಏಳುವರೆ ಗಂಟೆಯಾಗುತ್ತಿತ್ತು. ಕೈಕಾಲು ತೊಳೆಯಿಸಿಕೊಂಡು ಮಕ್ಕಳು ಓದುವುದಕ್ಕೆ ಕುಳಿತರೆಂದರೆ ಇವನೂ ಒಂದು ಮೂಲೆಯಲ್ಲಿ ಕುಳಿತು, ಆ ಮಕ್ಕಳ ಮಸ್ತಕಗಳನ್ನು ತಿರುವಿಹಾಕುತ್ತಿದ್ದ. ಆದರಿಂದಲೇ ಚಿಕ್ಕಂದಿನಲ್ಲಿ ಕಲಿತ ಸ್ವಲ್ಪ ಓದುಬರಹ ಮರೆತಿರಲಿಲ್ಲ.
ಒಂಬತ್ತು ಗಂಟೆಗೆ ಅವನಿಗೆ ಆಟ ಸಿಕ್ಕುತ್ತಿತ್ತು. ಆಗ ಊಟ ಮಾಡಿ ಮಲಗಿದರೆ ಮನಃ ಬೆಳಗಿನ ನಾಲ್ಕು ಗಂಟೆ ಎದ್ದು ಕೆಲಸಕ್ಕೆ ಪ್ರಾರಂಭ.
ಒಂದು ದಿನದಿಂದ ಇನ್ನೊಂದು ದಿನಕ್ಕೆ ವ್ಯತ್ಯಾಸವಿಲ್ಲದಂತೆ ಇದೇ ತರದ ಕಾರ್ಯಕ್ರಮ ಆವನ ಜೀವನದಲ್ಲಿ ಆಗ ತನಗೀ ತರದ ಜೀವನದಲ್ಲಿ ತೃಪ್ತಿಯೋ, ಆತೃಪ್ತಿಯೋ ಎಂದು ಯೋಚಿಸಲು ಸಹ ಸಮಯವಿರಲಿಲ್ಲ. ಇದ್ದರೂ ಆ ತರದ ಯೋಚನೆ ಎಂದೂ ಅವನಲ್ಲಿ ಉಂಟಾಗಿರಲಿಲ್ಲ. ಅವನ ಈ ತರದ ಜೀವನದಲ್ಲಿ ಸ್ವಲ್ಪವಾಗಿ ಬಹುಶಃ ಅವನಿಗೆ ತಿಳಿಯದಂತೆಯೇ ಪರಿವರ್ತನವಾಗತೊಡಗಿದಾಗ ಅವನಿಗೆ ೨೪ ವರ್ಷದ ವಯಸ್ಸು ನಡೆಯುತ್ತಿತ್ತು.
“ಆ ವರ್ಷ ಅವರ ಗದ್ದೆಯ ಕೆಲಸ ಬೇಗ ತೀರಿಹೋಗಿತ್ತು. ಆದುದರಿಂದ ಅವನಿಗೆ ಹಿಂದೆ ಎಂದೂ ದೊರೆಯದಷ್ಟು ಎರಾಮ. ಮತ್ತೆ ಅದೇ ವರ್ಷ ಆ ಮನೆಯವರ ಹಳೆಯ ಮಸ್ತಿಯೂ ಸತ್ತುಹೋದುದರಿಂದ ಅವನಿಗೇ ಈ ಕೆಲಸವೂ ದೊರೆಯಿತು. ಈಗವನಿಗೆ ಬೇರೆಯವರಿಂದ ಕೆಲಸ ಮಾಡಿಸುವುದಲ್ಲದೆ ತಾನೇ ಮಾಡಬೇಕಾಗಿರಲಿಲ್ಲ. ಇದರ ಜೊತೆಗೆ ಹಿಂದಿನ ಮೇಗಿದ್ದಷ್ಟಲ್ಲದಿದ್ದರೂ ಸ್ವಲ್ಪ ಸಂಬಳ ಬೇರೆ ಸಿಕ್ಕತೊಡಗಿತು.
“ಜೀವನದಲ್ಲಿ ಎಂದೂ ತನ್ನದೆಂಬ ಒಂದು ಜಿಡಿ ಕಾಸೂ ಇಲ್ಲದಿದ್ದ ಅವನಿಗೆ, ಅಷ್ಟರಿಂದಲೇ ತೃಪ್ತಿ- ಆನಂದ,
“ಮೊದಲೇ ಹೇಳಿದನಲ್ಲ, ಆ ವರ್ಷ ಆವನ ಕೆಲಸ ಬೇಗ ತೀರಿತ್ತೆಂದು, ತಮ್ಮ ಕೆಲಸ ತೀರಿದ ಮೇಲೆ ನೆರೆಹೊರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವುದು
ಕೊಡಗಿನ ಗೌರಮ್ಮ | ೨೯
ಹಳೆಯ ಕಡೆಗೆ ವಾಡಿಕೆ. ಈಗವನು ಮೇಸ್ತಿಯಾದರೂ ಪದಶಿಯಂತೆ ಬೇರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವ ರೂಢಿಯನ್ನು ತಪ್ಪಿಸಲಿಲ್ಲ. ಯಾವಾಗಲೂ ನಾರು ಆಳುಗಳೊಡನೆ ನೆರೆಯವರ ಗದ್ದೆಗೆ ಹೋಗುತ್ತಿದ್ದ
“ಜೋರಾಗಿ ಮಳೆ ಸುರಿಯುತ್ತಿದ್ದರೂ ನಡುಕವನ್ನು ಹುಟ್ಟಿಸುವ ಚಳಿ ಇದ್ದರೂ ತುಂಬ ಜನರೊಂದಾಗಿ ಗದ್ದೆಗಳಲ್ಲಿ ಕೆಲಸ ಮಾಡಲು ಒಂದು ತರದ ಉತ್ಸಾಹವಿದೆ. ಪದಗಳನ್ನು ಹಾಡಿಕೊಳ್ಳುತ್ತ, ಹರಟೆ ಕಚ್ಚುತ್ತ ಕೆಲಸ ಮಾಡುವಾಗ 'ದಳವೆಂದರೇನು? ಎಂಬುದೇ ಮರೆತು ಹೋಗುತ್ತೆ. ನಾ! ಕೆಲಸ ಮತ್ತು ಕೊಟ್ಟು ಕೆಲಸಗಳ ಸಮಯದಲ್ಲಿ ಗದ್ದೆಗಳಲ್ಲಿ ಕೆಲಸಮಾಡಲು ಬೇಸರವಿಲ್ಲ. ಅವನಂತೂ ಎಂದೂ ಮೈಗಳ್ಳನಾಗಿ ಕೂತವನಲ್ಲ. ಕೆಲಸವೆಂದರೆ ಅವನಿಗೆ ಆಟ; ಆವನೊಡನೆ ಕೆಲಸ ಮಾಡುವುದೆಂದರೆ ಇತರರಿಗೂ ಉತ್ತಾಹ, ಗದ್ದೆಗಳಲ್ಲಿ ಗಂಡುಸರೂ ಹೆಂಗುಸರೂ ಒಂದುಗೂಡಿ ಕೆಲಸ ಮಾಡುತ್ತಿರುವುದು ವಾಡಿಕೆ. ನಾಟಿ ಸಮಯದಲ್ಲಿ (ಸಸಿಗಳನ್ನು ನೆಡುವಾಗ) ಹೆಂಗುಸರು ಆಗೆ ತೆಗೆದು ಕಂತೆ ಕಟ್ಟುವರು. ಗಂಡುಸರು ಆವರು ತೆಗೆದ ಅಗೆಗಳನ್ನು ನೆಡುವರು, ಯಾರು ಹೆಚ್ಚು ಅಗೆ ತೆಗೆಯುವುದು, ಯಾರು ಹೆಚ್ಚು ನೆಡುವುದು ಎಂದು ಪ್ರಸೂಟ ಬೇರೆ. ನಾಟಿ ನೆಡುವುದರಲ್ಲಿ ಅವನನ್ನು ಮೀರಿಸುವವರಿಲ್ಲ, ಆ ದಿನ ಅವನು ನೆಡುವಷ್ಟು ಚುರುಕಾಗಿ ಅವನಿಗೆ ಆಗೆ ಒದಗಿಸಿದ ಆ *ವ ಅವನ ಜೀವನವನ್ನು ಸಂಪೂರ್ಗವಾಗಿ ಪರಿವರ್ತನಗೂಳಿಸಿದಾಕೆ,
ಜಾತಿಯಿಂದವಳು ಮುಸಲ್ಮಾನರವಳು.
“ಮಕ್ಕೆ ಚಾತಿ ಕುಲಗಳನ್ನು ಕಳಕೊಂಡು ಮಾಡಬೇಕಾದುದೇ? ಅದು ಕುರುಡು ಅದರಲ್ಲೂ ನಿಜವಾದ ಪ್ರೇಮವಾದರೆ ಅದರ ಹಾದಿ ಎಂದೆಂದಿಗೂ ನಿಷ್ಕಂಟಕವಲ್ಲ.
“ಮಳೆ ಬಿಸಿಲನದ ಸದಾ ದುಡಿತದಿಂದ ಅಲ್ಲಿ ಸ್ವಲ್ಪ ಕಪ್ಪಾದರೂ ಸೊಗಸಾದ ಮೈಕಟ್ಟು, ತುಂಬಿದ ಅಗಲವಾದ ಮುಖ, ಆ ಮುಖದಲ್ಲಿ ಹರಿಯುವ ನಗು, ನಗುವಿನಿಂದರಳಿದ ಕಣ್ಣುಗಳು, ಮತ್ತೆ ಆ ಕೆಲಸದಲ್ಲಿಯ ಉತ್ತಾಹ-ಇದೆಲ್ಲವನ್ನೂ ನೋಡಿದವರು ಯಾವ ಜಾತಿಯಲ್ಲಾದರೂ ಲತೀಫಾಳಂಥ ಹುಡುಗಿಯರು ಬS ಕವಿ ಎಂದು ಒಪ್ಪಿಕೊಳ್ಳಬೇಕಾಗುವಂತಿದ್ದಳು... ಅವನ ಮನದನ್ನು ಕದ್ದ ಆ ಮುಸಲ್ಮಾನರ ಹುಡುಗಿ ತೀರಾ
"ಅದೇ ಅವರ ಮೊಟ್ಟ ಮೊದಲಿನ ಪರಿಚಯ ಇಲ್ಲಿ ಇಷ್ಟು ಹೇಳಿದರೆ ಸಾಕು, ಅವರ ಪ್ರಣಯವು ಹೇಗೆ ಮುಂದುವರಿಯಿತು ಎನ್ನುವ ಅವಶ್ಯಕತೆಯಿಲ್ಲ.
“ಅವನಿಗೆ ತನ್ನವರೆಂಬುವರು ಯಾರೂ ಇಲ್ಲ. ಅವಳಿಗೆ ತಾಯಿ ಇದ್ದರೂ ಅವಳು ಇನ್ನೂಬನನ್ನು ಮದುವೆಯಾಗಿದ್ದಳು. ಆ ಮದುವೆಯಿಂದ ಮಕ್ಕಳೂ ಇದ್ದರು. ಚಿಕ್ಕಪ್ಪನ ಮನೆಯಲ್ಲಿ ಇವಳ ಜೀವನವೇನೂ ಸುಖಮಯವಲ್ಲ. ಮತ್ತೆ ನೆರೆಹೊರೆಯ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಒಬ್ಬರನೊಬ್ಬರು ನೋಡುವುದೂ ಕಷ್ಟವಾದ ಮಾತಲ್ಲ ಅಂತ ಆರೇಳು ತಿಂಗಳುಗಳಾಗುವಾಗ ಅವನು ಅವಳಿಗಾಗಿ ತನ್ನ ಜಾತಿಯನ್ನು ಬಿಡು ಸಹ ತಯಾರಾಗಿದ್ದ. ಅವಳು ! ಅವನಿಗಾಗಿ ತನ್ನ ಜೀವನವನ್ನೇ ಧಾರೆ ಎರೆಯಲು ಸಿದ್ಧಳಾಗಿದ್ದಳು.
“ಆದರೆ ಈ ಲೋಕದಲ್ಲಿ ಈ ತೆರದ ಪ್ರೇಮಕ್ಕೆ ಎಡೆ ಎಲ್ಲಿ? ಅವಳ ಚಿಕ್ಕಪ್ಪ ಒಂದು ದಿನ ಇವರಿಬ್ಬರು ಮಾತನಾಡುತ್ತಿರುವುದನ್ನು ನೋಡಿದ; ಅಂದೇ ಅವನಿಗೆ ಸಂಶಯವಾಯ್ತು.
೩೦ ಮರೆಯಲಾಗದ ಕತೆಗಳು
ಬೇಗ ಲತೀಫಾಳೆ ಮದುವೆ ಮಾಡಿ ಬಿಡಬೇಕೆಂದು ಆಗಲೇ ನಿಕಯಿದ. ಆವಳಂತಹ ಹುಡುಗಿಯರನ್ನು ಮದುವೆಯಾಗಲು ಯಾರು ಏನೇ ಓವರು? ತನ್ನ ಹೆಂಡತಿಯನ್ನು ಒಂದು ತಿಂಗಳ ಹಿಂದೆ ಕಳೆದುಕೊಂಡ = ಮಕ್ಕಳೊಂದಿಗನಾದ ನೆರೆಮನೆಯ ಮುರ್ಸಾನನೊಬ್ಬನು ತಯಾರಾಗಿ ಇದ್ದೆ. ಅವಳ ಚಿಕ್ಕಪ್ಪ ಅವನಿಂದ ನೂರು ರೂಪಾಯಿಗಳನ್ನು ಪಡೆದುಕೊಂಡು, ಅವನಿಗವಳನ್ನು ಕೂಡಿದೆ. ಈ ಸಂಬಂಧದಲ್ಲಿ ತೀಮಾಳ ಇಷ್ಟಾನಿಷ್ಟಗಳನ್ನು ಕೇಳುವಂತಿರಲಿಲ್ಲ. ಅವಳಿಗೂ ಅದು ಚೆನ್ನಾಗಿತ್ತಿತ್ತು. ಆವನ ಹತ್ತಿರ ಹೋಗಿ ಹೇಳುವುದೊಂದೇ ಅವಳಿಗೆ ತೋರಿದ ಉಪಾಯ, ಆದರೆ ಅವಳು ಮನೆ ಬಿಟ್ಟು ಹೊರಗೆ ಹೋಗದಂತೆ ಎಚ್ಚರವಾಗಿದ್ದ ಅವಳ ಚಿಕ್ಕಪ್ಪ, - “ಆ ದಿನ ಅವನು ಎಂದಿನಂತೆ ಅವಳನ್ನು ಕಾದ, ಗಂಟೆ ಏಳಾದರೂ ಅವಳ ಸುಳಿವಿಲ್ಲ, ಅವಳನ್ನು ನೋಡಿದೆ ಅವನಿಗೆ ಸಮಾಧಾನವಿಲ್ಲದಿದ್ದರೂ, ಕತ್ತಲಾಗುತ್ತ ಬಂದುದರಿಂದ ಯಜಮಾನನ ಮನೆಗೆ ಹೋಗಿ ದೀಪ ಹತ್ತಿಸದೆ ಉಪಾಯವಿರಲಿಲ್ಲ, ಮನಸ್ಸನ್ನು ಅವಳಡೆಗೆ ಕಳುಹಿಸಿ ಅವನು ಮನೆಗೆ ಬಂದ
“ಮರುದಿನ ಎಂದಿಗಿಂತಲೂ ಒಂದು ಗಂಟೆ ಮೊದಲೇ ಎದ್ದ. ಬೆಳಗಿನ ಕೆಲಸಗಳನ್ನೆಲ್ಲಾ ಬೇಗ ಬೇಗ ತೀರಿ ಎಲ್ಲರೂ ಕಾಫಿ ಕುಡಿಯುತ್ತಿರುವ ಸಮಯ ನೋಡಿ ಅವಳ ಮನೆಗೆ ಹೊರಟ. ಅವಳು ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದವಳು, ಇವನು ದೂರದಲ್ಲಿ ಬರುತ್ತಿರುವುದನ್ನು ನೋಡಿ, ಹಾಲಿನ ತಂಬಿಗೆ ಯನ್ನು ಅಲ್ಲೇ ಇಟ್ಟು ಅವನೆಡೆಗೆ ಓಡುತ್ತ ಹೋದಳು.
“ಅವಳು ತನ್ನ ದುಃಖವನ್ನೆಲ್ಲಾ ತೋಡಿಕೊಳ್ಳುತ್ತಿರುವಾಗ ಅವನು ದಿಕ್ಕುತೋರದೆ ನಿಶ್ಚಲವಾಗಿ ನಿಂತಿದ್ದ. ಅವಳಂತೂ ಒಂದೇಸಮನೆ ನಿನ್ನನ್ನು ಬಿಟ್ಟು ನಾನು ಇರಲಾರೆ; ನಿನ್ನ ಕೈಯಿಂದಲೇ ನನ್ನನ್ನು ಕೊಂದುಬಿಡು' ಎಂದು ಅಳುತ್ತಿದ್ದಳು. ಆಗವನಿಗೆ ಬುದ್ದಿ ಇತ್ತೋ ಇಲ್ಲವೋ ಎಂದು ನಾನೀಗ ಹೇಳಲಾರೆ, ಆದರೆ ಅವನಂತೆ ನಾನವಳನ್ನು ಪ್ರೀತಿಸಿ ಅವಳನ್ನು ಇನ್ನೊಬ್ಬನ ಪಾಲಿಗೆ ಒಪ್ಪಿಸುವ ಪ್ರಸಂಗ ಬಂದಿದ್ದರೆ ನಾನೂ ಅವನು ಮಾಡಿದಂತೆಯೇ ಮಾಡುತ್ತಿದೇನೇನೋ ನಿಜ. ಆಗವನಿಗೆ ಹಿತಾಹಿತಗಳನ್ನು ವಿವೇಚಿಸುವ ಶಕ್ತಿಯಿರಲಿಲ್ಲ. ಅವಳನ್ನು ಕರೆದುಕೊಂಡು ಹೋಗುವುದು ಅವನಿಗೆ ಒಪ್ಪಿಗೆ ಇಲ್ಲ. ಮತ್ತೆ ಆ ಸಮಯದಲ್ಲಿ ಅಷ್ಟೊಂದು ಯೋಚಿಸುವಂತೆಯೂ ಇರಲಿಲ್ಲ ಅವನ ಮನಸ್ಸು !
“ಏನು ತೋರಿತೋ! ತನ್ನ ಕಾಲುಗಳನ್ನು ಹಿಡಿದುಕೊಂಡು ನನ್ನನ್ನು ಕೊಂದು ಬಿಡು ಎನ್ನುತ್ತಿದ್ದ ಅವಳನ್ನು ಹಿಡಿದು ಕಣ್ಣೀರಿನಿಂದ ತೋಯ್ದ ಮುಖವನ್ನು ಓರÀ, ಅವಳ ಅಗಲವಾದ ಹಣೆಗೆ ಭಕ್ತಿಯಿಂದ ಮುತ್ತಿಟ್ಟು 'ಅಳಬೇಡ ಲತೀ, ನಾವಿಬ್ಬರೂ ಜೊತೆಯಾಗಿ ಹೋರ್ಗೂಣ, ನನ್ನೊಡನೆ ಬರಲು ನಿನಗೆ ಬೇಸರವಿಲ್ಲ ತಾನೆ?” ಎಂದು ಕೇಳಿದ.
“ತಿರುಗಿ ಅವಳವನ ಕಾಲುಗಳನ್ನು ಹಿಡಿದು = ಅವನ ಕೈಹಿಡಿದು ಬಾಳುವುದಕ್ಕಿಂತ ನಿನ್ನ ಕೈಯಿಂದ ನನಗೆ ಸಾವೇ ಹಿತ, ನನ್ನನ್ನು ಕೊಂದುಬಿಡು' ಎಂದಳು.
“ನನಗೆ ಅವಳನ್ನು ಹಿಡಿದು, ಅವಳ ಮುಖವನ್ನು ಎರಡು ಕೈಗಳಿಂದ ಹಿಡಿದು ಅವಳ ತಂತ್ರ-ಗಂಭೀರ ನಯನಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದೆ, ಮತ್ತೆ “ತಯಾರಾದೆಯಾ ಅತೀ ಎಂದ, ಅರಗಳಿಗೆಯ ಹಿಂದೆ ಅಳುವಿನಿಂದ ಕಳೆಗುಂದಿದ್ದ
ಕೊಡಗಿನ ಗೌರಮ್ಮ | ೩೧
ಮಲ ನಗುವಿನಿಂದ ಅರಳಿತು. ಅವನನ್ನೆ ತದೇಕದ ಸಿಯಿಂದ ನೋಡುತ್ತ “ಹೂಂ” ಎಂದು ಅವಳ ಕಣ್ಣುಗಳು.. ಅವಳ ಕಣ್ಣುಗಳಲ್ಲಿ ಆ ಮಕ ಅನುಮತಿಯನ್ನು ಓದಿ ಆತ ತಡೆಯಲಾರದೆ ಹೋದ ಹತ್ತಿರ ಸೆಳೆದು ಅವಳ ಮುಖವನ್ನು ತನ್ನೆದೆಯಲ್ಲಿ ಆವಿಸಿಕೊಂಡೆ. ಮತ್ತೆ ಒಂದೇ ಒಂದು ಕ್ಷಣದಲ್ಲಿ ಅವನ ಸೆಳೆತವು ಸಡಿಲಾದಾಗ ಅವಳು ಶವವಾಗಿದ್ದಳು. ಅವಳ ಬೆನ್ನಿನಿಂದಾಗಿ ಎದೆಯಲ್ಲಿ ಹೊರಟ ಆವನ ಚೂರಿ ಅವಳ ಶರೀರದಲ್ಲಿತ್ತು. ಒಂದರೆಕ್ಷಣದ ಮೊದಲ ಅರಳೆ ಅವಳ ಮುಖವನ್ನು ಬೆಳಗಿಸಿದ್ದ ನಗುವ ... ಕುಗಳ ಆಂತ ನೋಟವೂ ಹಾಗೆಯೇ ಇದ್ದುವು.
“ಆದರವನಿಗದೊಂದೂ ಕಾಣದು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರೀರ ಅವನಿಗೆ ರ್ಕನಸಲಿಲ್ಲ. ಜಾತಿಬಂಧನದ ಆಚೆ ನಿಂತು ಮುಗುಳುನಗು ನಗುತ್ತ ತನ್ನನ್ನೇ ಕೂಗುತ್ತಿದ್ದ ಅವಳೆಡೆಗೆ ಸೇರಲು ಹತ್ತಿರದಲ್ಲೇ ಇದ್ದ ಬಾವಿಗೆ ಹಾರಿದ
“ಬಾವಿಗೆ ಹಾರಿದ = ಸತ್ತು ಅವಳೆಡೆಯನ್ನು ಸೇರುವ ಸಲುವಾಗಿ; ಆದರೆ ಅವನು ಸಾಯಲಿಲ್ಲ- ಸಾಯಲಿಲ್ಲ....”
- ಮುದುಕ ಇಷ್ಟು ಹೇಟಿ ಸ್ವಲ್ಪ ಹೊತ್ತು ಸುಮ್ಮನಾದ, ಕತೆ ಕೇಳುವ ಮೊದಲು ಏನೋ ಎಂತಿದ್ದ ನಾವು ಕೇಳೆ ಈಗ ಅಳುವಂತಾಗಿ ಹೋಗಿದೆವು.
ನಮ್ಮ ಕಣ್ಣೀರು ನೋಡಿ ಮುದುಕನೇನೆಂದುಕೊಳ್ಳುವನೋ ಎಂದು ಮುಖ ಮರೆಮಾಡಿ ಕಣ್ರಸಿಕೊಂಡೆವು, ಆದರೆ ಮುದುಕ ನಮ್ಮ ಕಡೆ ನೋಡುತ್ತಿರಲಿಲ್ಲ, ಶೂನ್ಯವನ್ನು ನಿಟ್ಟಿಸುತ್ತಿದ್ದ. ಅವನ ಕಣ್ಣುಗಳಲ್ಲಿ ವೇದನೆಯು ತುಂಬಿತ್ತು. ಬಹುಶಃ ಕತೆಯ `ಅವನು ಮುದುಕನ ಸಂಬಂಧಿಯೋ ಏನೋ ಎನ್ನಿಸಿತು = ನಮಗವನ ಮುಖ ನೋಡಿ, ಅವನ ಅವಸ್ಥೆ ಏನಾಯಿತು?~ ಎಂದು ನಮಗೆಲ್ಲಾ ಕುತೂಹಲವಿದ್ದರೂ ಮುದುಕ ತಾನಾಗಿ ಪುನಃ ಪ್ರಾರಂಭಿಸುವ ತನಕ ಸುಮ್ಮನಿದ್ದವು,
ತಾನಾಗಿಯ ಮುದುಕ ಸ್ವಲ್ಪ ಹೊತ್ತಿನ ತರುವಾಯ ಮುಂದುವರಿಸಿದ :=
“ವಳ ಚಿಕ್ಕಪ್ಪ 'ಅವಳೇಕೆ ಇನ್ನೂ ಬಂದಿಲ್ಲ ಎಂದು ನೋಡಲು ಬಂದವನು ಅವನು ಬಾವಿಗೆ ಹಾರುವುದನ್ನು ನೋಡಿ ಎತ್ತಿಹಾಕಿದ, ಕ್ರಮಪ್ರಕಾರವಾಗಿ ಕೋರ್ಟಿನಲ್ಲಿ ವ್ಯಾಜ್ಯವೂ ಆಯಿತು. ಆದರೆ ಅದೊಂದೂ ಅವನಿಗೆ ತಿಳಿಯದು. ಅವನಿಗೆ ಹುಚ್ಚೆಂದು ಜನರು ಹೇಳುತ್ತಿದ್ದರು. ಹಾಚೆಂದೇ ಅವನಿಗೆ ಫಾಸಿಯಾಗಲಿಲ್ಲ. ಆಗಿದ್ದರೆ ಒಳ್ಳೆಯದಾಗುತ್ತಿತ್ತು. ಬಾವಿಯಲ್ಲಿ ಬಿದ್ದು ಅವಳ ಹತ್ತಿರ ಹೋಗಲಾಗದಿದ್ದರೆ ಫಾಸಿಯಾದರೂ ಅವಳ ಹತ್ತಿರ ಒಯ್ಯಬಹುದೆಂದು ಅವನಣಿಸಿದ್ದ: ಪತಿ ಆತೊಂದು ಭಾಗವು ಅವನಿಗೆಲ್ಲಿ!
`ಹುಚ್ಚನಲ್ಲದಿದ್ದರೂ ಹುಚ್ಚನೆನಿಸಿಕೊಂಡು 40 ವರ್ಷ ಹುಚ್ಚರ ಆಸ್ಪತ್ರೆಯಲ್ಲಿ ಕಳೆದ ಇತಿ ವರ್ಷ ಹೇಗೆ ಕಳೆದ್ಎಂದು ಕೇಳಬೇಡಿ, ಅಂತೂ ಕಳೆದ- ಅವಳ ಹತ್ತಿರ ಹೋಗುವುದೇ ಜೀವನದ ಹಂಬಲವಾದರೂ ಹೋಗಲು ದಾರಿ ತೋರದೆ, ಹುಚ್ಚರ ಮಧ್ಯದಲ್ಲಿ ಹುಚ್ಚರಿಗಿಂತಲೂ ಹುಚ್ಚನಾಗಿ ಕಳೆದ 4 ವರ್ಷಗಳ ತರುವಾಯ ಒಂದು ದಿನ ಅವನ ಬಿಡುಗಡೆಯಾಯಿತು, 'ಮಡುಗಡೆಯಾಯಿತು; ಇನ್ನೇನು ಹೋಗಬಹುದು ಎಂದು ನೀವು ಕೇಳಬಹುದು. ಹೌದು ಹೋಗಬಹುದು. ಇದೂ ಕೊರು = ಹೋಗುತ್ತೇನೆ
೩೨ | ಮರೆಯಲಾಗದ ಕತೆಗಳು
ಇದೇನು ! ಕತ ಹೇಳುತ್ತಾ ಇವನಿಗೆ ಹುಚ್ಚು ಹಿಡಿಯಿತೇ ಎಂದು ಸವು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡವು. ಮತ್ತೆ ಅವನ ಮುಖವನ್ನು ನೋಡುವುದರೊಳಗೆ, ಅವನು ಮಿಂಚಿನ ವೇಗದಿಂದ ಹೋಗುತ್ತಿದ್ದ ಆ ರೈಲ ಕಿಟಿಕಿಯಿಂದ ಕೆಳಗೆ ಹಾರಿಬಿಟ್ಟಿದ್ದ.
ದಿಜೂಢರಾದ ನಾವು ಸರಪಳಿಯನ್ನೆಳೆದು ರೈಲನ್ನು ನಿಲ್ಲಿಸಿದವು.
ಆದರೆ ಈ ಸಾರಿ ೩೦ ವರ್ಷಗಳಿಂದ ದಾರಿ ಕಾಯುತ್ತಿದ್ದ ಲತೀಫಾಳೆಡೆಗೆ ಅವನು ಹೋಗಿಯೇ ಬಿಟ್ಟಿದ್ದ.
ಸೆಪ್ಟೆಂಬರ್ ೧೯೨೮
===================================================
೪೪=================================================
ಮನುವಿನ ರಾಣಿ
ನನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿದ್ದುವು ಅಷ್ಟೆ. ಆ ದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವು ಹನ್ನೊಂದು ಹೊಡೆಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆಮಾಡಿಬಿಟ್ಟಿದ್ದರು. ಪಾರ್ವತಿ ಮಾತ್ರ ನನ್ನ ಪ್ರತೀಕ್ಷೆಯಲ್ಲೇ ಕೂತಿದ್ದಳು. ಒಳಗೆ ಹೋಗಿ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಇನ್ನೇನು ಊಟಕ್ಕೆ ಕೂರಬೇಕು ; ಅಷ್ಟರಲ್ಲಿ ಮುಂಬಾಗಿಲನ್ನು ತಟ್ಟುವ ಶಬ್ದ ಕೇಳಿಸಿತು. ಪಾರ್ವತಿಗೆ ರೇಗಿಹೋಯ್ತು : 'ಹೂ, ಇದೇನಿದು ಬೆಳಗಿನ ಜಾನಕ್ಕೆ ಹೋದವರು ಈಗ ಬಂದಿದ್ದಾರೆ. ಒಂದಿಷ್ಟು ಊಟ ಮಾಡುವುದಕ್ಕೂ ಪುರಸೊತ್ತಿಲ್ಲ-ಅಷ್ಟರಲ್ಲಿ ಬಂದರು ಇನ್ನೊಬ್ಬರು, ಕದ ತಟ್ಟುತ್ತಿರಲಿ; ನಾನೇನೂ ಬಾಗಿಲು ತೆರೆಯುವುದಿಲ್ಲ' ಎಂದಳು, ಹೌದು-ನಾನು ಬೆಳಗಿನಿಂದಲೂ ಹಸಿದಿದ್ದೆ. ಆದರೆ... ಆದರೆ ನನಗೆ ಮನಸ್ಸು ತಡೆಯಲಿಲ್ಲ. ಹೋಗಲಿ ಬಿಡು ಪಾರ್ವತಿ, ಬಾಗಿಲು ತೆರೆದು ಯಾರೆಂದು ವಿಚಾರಿಸು' ಎಂದೆ. ಅವಳಿಗೆ ಇನ್ನಷ್ಟು ಕೋಪ ಬಂತು; ನಿಮ್ಮ ದಮ್ಮಯ್ಯ, ಬೆಳಗಿನಿಂದಲೂ ಹೊಟ್ಟೆಗೇನೂ ಇಲ್ಲ. ಮೊದಲು ಊಟ ಮಾಡಿ; ಆಮೇಲೆ ನೋಡೋಣ' ಎಂದಳು. ಈ ಮಧ್ಯೆ ಬಾಗಿಲ ತಟ್ಟುವುದು ಬಹಳ ಜೋರಾಯ್ತು, ಮನುಷ್ಯ ಪ್ರಾಣಿಯೊಂದು ಜೀವನ ಮರಣಗಳ ಮಧ್ಯೆ ಹೊರಳಾಡುತ್ತಿರುವಾಗ ನಾನು ಊಟ ಮಾಡುತ್ತ ಕೂತಿರಲೆ? ಎದ್ದು ನಾನೇ ಕದ ತೆರೆಯಲು ಹೋದೆ. ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. “ನಮ್ಮೂರೇ ವಾಸಿಯಾಗಿತ್ತು - ಈ ಹಾಳೂರಿಗೆ ಬರಲಾಗಿ ಓಟಕ್ಕೂ ಸಮಯವಿಲ್ಲ ಎಂದುಕೊಂಡಳು, ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ನೋಡಿ ನನ್ನ ಮನಸ್ಸು ನೊಂದರೂ ಆಗ ಅವಳನ್ನು ಸಮಾಧಾನಪಡಿಸುವಂತಿರಲಿಲ್ಲ. ಹೊಗಿ ಕದ ತೆರೆದೆ.
ಕದ ತಟ್ಟಿದವನೊಬ್ಬ ಹುಡುಗ-ಸು-ಆ ಎರಿನ ಬಿಟ್ಟಿ ಬಸವಯ್ಯ, 'ಏನೋ ಎಂದು ಕೇಳಿದೆ. 'ರಾಜಮಾವ್ರ ಮನೇಲಿ ಬಾಳ ಕಾಯ್ದೆ ಅಂತೆ. ಈಗ್ಗೆ ಬರೇಕಂತೆ' ಎಂದ. ರಾಜಮ್ಮ! ಅವಳ ಹೆಸರನ್ನು ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸಹಾನುಭೂತಿ ಕರುಣೆ ಎಲ್ಲೋ ಮಾಯವಾಯ್ತು. “ಬೆಳಿಗ್ಗೆ ಬರುತ್ತೇನೆ, ನಡೆ' ಎಂದೆ. ಅವನು ಹೊರಟುಹೋದ, ಕದಮುಚ್ಚಿ ನಾನೂ ಒಳಗೆ ಹೋದೆ. ಪಾರ್ವತಿ ಊಹಿಸಿದ್ದಂತೆ ನಾನು ಹೊರಟುಹೋಗದೆ ಮರಳಿಬಂದುದರಿಂದ ಅವಳಿಗೂ ಸಮಾಧಾನವಾಯು, ಊಟಕ್ಕೆ ಬಡಿಸುತ್ತಾ 'ಯಾರು ಬಂದವರು?” ಎಂದು ಕೇಳಿದಳು, “ಸುಬ್ಬು, ರಾಜಮ್ಮನ ಮನೆಗೆ ಕೂಡಲೇ ಬರಬೇಕೆಂದು ಕರೆಯುವುದಕ್ಕೆ ಎಂದೆ, ರಾಜಮ್ಮನ ಹೆಸರು ಕೇಳಿ
ಕೊಡಗಿನ ಗೌರಮ್ಮ | ೪೫
ಪಾರ್ವತಿ ಅವಳಿಗೇನೀಗ ಕೇಡು! ಬೆಳಿಗ್ಗೆ ಹೋದರೆ ಸಾಲದೇನೋ? ಇಷ್ಟಕ್ಕೂ ಸತ್ತುಹೋದರೆ ಭೂಮಿಭಾರವೇ ಕಮ್ಮಿಯಾಯ್ತು' ಎಂದಳು.
ರಾಜಮ್ಮ-ಹೆಸರನ್ನು ಕೇಳಿದ ಮಾತ್ರದಿಂದಲೇ ತಿರಸ್ಕರಿಸಲ್ಪಡುತ್ತಿದ್ದ ರಾಜಮ್ಮ ಸೂಳೆ. ನವಳನ್ನು ಕಣ್ಣಾರೆ ನೋಡಿರಲಿಲ್ಲವಾದರೂ ಅವಳ ವಿಷಯವಾಗಿ ಜನರಾಡಿಕೊಳ್ಳುತ್ತದೆ ಮಾತುಗಳನ್ನು ಕೇಳಿಯೇ “ಅವಳು ನಿಜವಾಗಿಯೂ ರಾಕ್ಷ೩' ಎಂದೆನಿಸಿಹೋಗಿತ್ತು ನನಗೆ. 'ಅಂಥವಳ ಮನೆಗೆ ಈಗ ಯಾರು ಹೋಗುತ್ತಾರೆ. ಬೆಳಗಿನಿಂದಲೂ ಊಟ ಸಹ ಮಾಡಿಲ್ಲ-ಎಳೆ ಬೆಳಿಗ್ಗೆ ಹೋದರಾಯ' ಎಂದು ಸಮಾಧಾನ ಮಾಡಿಕೊಂಡು ಮಲಗಿದೆ. ಅಷ್ಟರಲ್ಲಿ ಮನೆ ಬಾಗಿಲನ್ನು ಬಡಬಡನೆ ಬಡಿಯುವ ಶಬ್ದ ಕೇಳಿಸಿತು. ಹೋಗಿ ಬಾಗಿಲು ತರದ ಸುಬು! “ಇಲ್ಲೇ ಬರೇಕಂತೆ ತಾಕೇ, ಬಹಳ ಜೋರಂತೆ, ಕಾಲಿಗೆ ಬಿದ್ದು ಕರೊಂಡು ಬಾ ಅಂದು ಎಂದ. 'ಯಾರಿಗೋ ಕಾಲಿ?' ಎಂದು ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ಅಂತೂ ಕಾಯಿಲೆ ರಾಜಮ್ಮನಿಗಲ್ಲ ಎಂದು ತಿಳಿಯಿತು. ಇನ್ಯಾರಿಗೆ? ಯಾರಿಗೇ ಆದರೂ ರಾಜಮ್ಮನಿಗೇ ಆದರೂ ಹೋಗಿ ನೋಡುವುದು ನನ್ನ ಕರ್ತವ್ಯ. ಆವಳು ಸೂಳೆ ಎಂಬ ಮಾತ್ರಕೆ ಅಷ್ಟೊಂದು ಅಲಕ್ಷ ಮಾಡಲು ನನಗೆಲ್ಲಿಯ ಅಧಿಕಾರ ಸ್ವಲ್ಪ ಹೊತ್ತಿನ ಮೊದಲೇ ನನ್ನ ಕರ್ತವ್ಯವನ್ನು ಅವಳು ಸೂಳೆ ಎಂಬ ನೆವನದಿಂದ ಬದಿಗೊತ್ತಿ ಸಮಾಧಾನ ಮಾಡಿಕೊಂಡಿದ್ದ, ನೆನಸಿಕೊಂಡು ನನಗೆ ನಾಚಿಕೆಯಾಯ್ತು - 'ಬರುತ್ತೇನೆ ತಡೆ* ಎಂದು ಹೇಳಿ ಒಳಗೆ ಹೋಗಿ ಬೇಗ ಬೇಗ ಬಟ್ಟೆ ಹಾಕಿಕೊಂಡೆ, ಪಾರ್ವತಿಗೆ ನಿದ್ರೆ ಬಂದುಹೋಗಿತ್ತು. ಔಷಧಿಯ ಪಟ್ಟಿಗೆಯನ್ನು ತೆಗೆದುಕೊಂಡು ಹಾಗೆಯೇ ಬಾಗಿಲನ್ನೆಳೆದುಕೊಂಡು ಹೊರಟೆ.
ರಾಜಮ್ಮನ ಮನೆ ನಮ್ಮನೆಗೆ ಸುಮಾರು ಮುಕ್ಕಾಲು ಮೈಲುದೂರದಲ್ಲಿ, ಒಂದು ತೋಟದೊಳಗೆ ಒಂಟಿಯಾಗಿತ್ತು. ಅದರ ಹತ್ತಿರ ಹತ್ತುಹನ್ನೆರಡು ಮಾರು ದೂರದಲ್ಲಿ ಒಂದೆರಡು ಬಡ ಕೂಲಿಯವರ ಗುಡಿಸಲುಗಳಲ್ಲದೆ ಬೇರೆ ಮನೆಗಳಿರಲಿಲ್ಲ. ನಾವು ಹೋಗುವಾಗ ರಾಜಮ್ಮನ ಮನೆಬಾಗಿಲು ತೆರೆದೇ ಇತ್ತು. ಸುಟ್ಟು "ಅಮ್ಮಾವೇ' ಎಂದು ಕೂಗಿದ, ರಾಜಮ್ಮ ಹೊರಗೆ ಬಂದಳು. ಅದೇ ಮೊಟ್ಟಮೊದಲು ನಾನು ರಾಜಮ್ಮನನ್ನು ನೋಡಿದ್ದು, ಅವಳ ವಿಷಯವಾಗಿ ಜನರಾಡುತ್ತಿದ್ದ ಮಾತುಗಳನ್ನು ಕೇಳಿ ರಾಜಮ್ಮ
ರಾಕ್ಷಸಿ ಎಂಬ ಭಾವನೆಯಾಗಿ ಹೋಗಿತ್ತು ನನಗೆ. ಆದರೆ ಅದೇಕೋ-ವ್ಯಸನದಿಂದ ಬಾಡಿದ್ದ ಅವಳ ಮುಖವನ್ನೂ ಅತ್ತು ಅತ್ತು ಕೆಂಪಾಗಿ ದಿಕೊಂಡಿದ್ದ ಅವಳ ಕಣ್ಣುಗಳನ್ನೂ ನೋಡಿ ನನಗೆ ಅತ್ಯಂತ ಕರುಣೆಯುಂಟಾಯಿತು. 'ಯಾರಿಗಮಾ ಕಾಯಿಲೆ?" ಎಂದು ಕೇಳದೆ. ರಾಜಮ್ಮ ಪ್ರತ್ಯುತ್ತರ ಕೊಡದೆ ನನ್ನನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲೊಂದು ಕೋಣೆಯಲ್ಲಿ ಮಂಚದ ಮೇಲೊಬ್ಬನು ಮಲಗಿದ್ದ ರಾಜಮ್ಮ ಆತನ ಕಡೆಗೆ ಕೃತೂರಿದಳು. ಹತ್ತಿರಹೋಗಿ ನೋಡಿದೆ. ಸತ್ತ ಹೆಣದ ಮುಖದಂತಿತ್ತು ಅವನ ಮುಖ, ಕಣ್ಣುಗಳನ್ನು ಬಿಟ್ಟುಕೊಂಡೇ ಇದ್ದರೂ ಆ ಕಣ್ಣುಗಳಲ್ಲಿ ಜೀವನದ ಬೆಳಕಿದ್ದಂತೆ ತೋರಲಿಲ್ಲ. ಬಗ್ಗೆ ಆತನ ಕೈಹಿಡಿದು ನೋಡದೆ, ಬೆಂಕಿಯಂತೆ ಸುಡುತ್ತಿತ್ತು ಕೈ ಜರದ ತಾಪದಿಂದ ಅವನಿಗೆ ಪ್ರಜ್ಞೆ ಇರಲಿಲ್ಲ. ನೋಡಿದೊಡನೆಯೇ ಆತ ಬದುಕುವಂತಿಲ್ಲವೆಂದು ನನಗೆ ತಿಳಿಯಿತು. ರಾಜಮ್ಮ ಅವನ ಕಾಲ ಹತ್ತಿರ ತಲೆಯನ್ನಿಟ್ಟುಕೊಂಡು ಶೂನ್ಯದೃಷ್ಟಿಯಿಂದ ನನ್ನ ಕಡೆ ನೋಡುತ್ತಿದ್ದಳು. ನಾನು ಎಷ್ಟೋ ಜನರು ಸಾಯುವುದನ್ನು ನೋಡಿದ್ದೇನೆ.
೪೬ ! ಮರಯಲಾಗದ ತಗಳು
ಅದಷ್ಟೋ ಜನರು ಎದೆ ಎದೆ ಬಡಿದುಕೊಂಡು ಅಳುವ ಕರುಣಕ್ರಂದನವನ್ನೂ ಕೇಳಿದ್ದೇನೆ. ಆದರ ಅದಾವ ದೃಶ್ಯಗಳೂ ರಾಜಮ್ಮನ ಮೂಲಕ ರೋದನದಷ್ಟು ವ್ಯಥೆಯನ್ನುಂಟು ಮಾಡಿರಲಿಲ್ಲ.
ಸ್ವಲ್ಪ ಹೊತ್ತಿನ ಹಿಂದೆ ನಾನು ರಾಜಮ್ಮನನ್ನು ನೋಡಿ ಸಹ ಇರಲಿಲ್ಲ. ಅವಳ ವಿಷಯದಲ್ಲಿ ತಿರಸ್ಕಾರವಿತ್ತು; ಸತ್ತರೂ ಸಾಯಲಿ ಎಂಬ ಭಾವನೆ ಇತ್ತು. ಒಂದು ಸಾರಿ ಅವಳ ಅಳುವ ಮುಖವನ್ನು ನೋಡಿದ ಮಾತ್ರದಿಂದ ನನಗವಳ ವಿಷಯದಲ್ಲಿದ್ದ ಎಲ್ಲ ಭಾವನೆಗಳೂ ಮಾಯವಾಗಿ ಅಸೀಮಕರುಣೆಯೊಂದು ಮಾತ್ರ ಅದೇಕೆ ಉಳಿಯಿತೋ ಹೇಳಲಾರೆ. ಅವಳ ಪಾಯವೇನೂ ಹೆಚ್ಚಾಗಿದ್ದಂತೆ ತೋರಲಿಲ್ಲ. ನನ್ನ ಮಗಳು ಶಾಂತಿಗಿಂತ ಒಂದೆರಡು ವರ್ಷಕ್ಕೆ ಹಿರಿಯಳೋ ಏನೋ, ಇಷ್ಟೊಂದು ಚಿಕ್ಕ ಪ್ರಾಯದಲ್ಲೇ ಇಂತಹ ಅವಸ್ಥೆ ಹೆಸರಾದ ಸೂಳೆ ಎಂಬ ಕೀರ್ತಿ!!
ಮಲಗಿದ್ದ ಮನುಷ್ಯ ಹೊರಳಾಡಿದ. ನಾನು ಕುಡಿಸಿದ ಔಷಧಿಯ ಪ್ರಭಾವದಿಂದ ಆವನನ್ನು ಬದುಕಿಸುವುದು ಅಸಾಧ್ಯವಾದರೂ ಅವನಿಗೆ ಸ್ಥತಿಬರುವ ಸಂಭವವಿತ್ತು. ಕಾಲದಿಸೆಯಲ್ಲಿ ಕುಳಿತ್ತಿದ್ದ ರಾಜಮ್ಮ ಎದ್ದು ಬೆವರುತ್ತಿದ್ದ ಅವನ ಮುಖವನ್ನು ಒರಸತೊಡಗಿದಳು. ಆತನ ತುಟಿ ಅಲುಗಾಡಿತು, ಸ್ವಲ್ಪ ನೀರನ್ನು ಕುಡಿಸುವಂತೆ ಹೇಳಿದೆ. ಅವಳು ಒಂದೆರಡು ಚಮಚ ನೀರನ್ನು ಕುಡಿಸುತ್ತಲೆ ಅವನು ಬಹು ಮೆಲ್ಲಗೆ 'ರಾಣಿ' ಎಂದ ರಾಜಮ್ಮ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೋಡಿ, “ಏನು ಮನು?' ಎಂದಳು, ಪಾಪ, ಅವಳಿಗೆ ಗೊತ್ತಿರಲಿಲ್ಲ-ಆರುವ ಮೊದಲು ದೀಪ ಜೋರಾಗಿ ಉರಿಯುವುದೆಂದು, 'ರಾಣೀ, ರಾಣೀ, ರಾಣಿ” ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡಿದುಕೊಂಡ. “ಇಲ್ಲೇ ಇದ್ದೇನೆ, ಮನು ಏನು?' ಎಂದು ರಾಜಮ್ಮ ಕೇಳಿದಳು, ಪುನಃ ಇನ್ನೊಮ್ಮೆ 'ರಾಣಿ' ಎಂದು ಜೋರಾಗಿ ಚೀರಿದ ಆತ, ಆಯ್ತು; ಅದೇ ಅಂತ್ಯ,
ದಳಗಿನ ಹತ್ತುಗಂಟೆಯಾಗಿತ್ತು. ಮರುದಿನ ನಾನು ಮನೆಗೆ ಹೋಗುವಾಗ, ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ಪಾರ್ವತಿ ಹೋದೊಡನೆಯೇ 'ಎಲ್ಲಿಗೆ ಹೋಗಿದ್ರಿ? ರಾತ್ರಿನೇ ಹೊರೋ, ಬೆಳಗಾಗಿ? ಯಾರಿಗೆ ಕಾಯ್ದೆ?” ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯುತ್ತರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ ನನ್ನ ಮನಸ್ಸು, ಹಿಂದಿನ ದಿನದ ಆ ರೋಗಿ, ಕೆದರಿದ ಕೂದಲಿನ ಆಗದಿದ ಕಣ್ಣಗಳ ಬಾಡಿದ ಮುಖದ ರಾಜಮ್ಮ, ಅವಳ ಮೂಕರೋದನ ಎಲ್ಲಾ ಕಣ್ಣು ಮುಂದೆ ಕಟ್ಟಿದಂತಿತ್ತು. ನನ್ನಿದಿರು ಪಾರ್ವತಿಯೇ ನಿಂತಿದ್ದರೂ ನನ್ನ ಕಣ್ಣುಗಳಿಗೆ ರಾಜಮ್ಮನ ಬಾಡಿ ಬೆಂಡಾಗಿದ್ದ ಆ ಮುಖ ಕಾಣಿಸುತ್ತಿತ್ತು.
ನಾನು ಮೂಕನಂತೆ ಬೆಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವತಿಗೆ ಆಶ್ಚರ್ಯವೇ ಆಗಿರಬೇಕು. ಹಿಂದಿನ ದಿನದ ನನ್ನ ವಿಪರೀತದ ಕೆಲಸದಿಂದಲೇ ನಾನು ಹಾಗಿರುವರೆಂದು ಅವಳು ಬಲು ನೊಂದುಕೊಂಡಳು. “ನಿನ್ನೆ ಇಡೀ ದಿನ ನಿದ್ರೆಯಿಲ್ಲ: ಹೊತ್ತಿಗೆ ಸರಿಯಾಗಿ ೮Lಟವಿಲ್ಲ. ಇನಾದರೂ ಫಲಾಹಾರ ಮಾಡಿ ವಿಶ್ರಾಂತಿ ತಕೊಳಿ ಎಂದು ಕಾಫಿ ತಿಂಡಿಯನ್ನು ತಂದಿಟ್ಟುಕೊಂಡು ಬಲವಂತಪಡಿಸತೊಡಗಿದಳು, 'ಈಗೇನೂ ಬೇಡ ಪಾರ್ವತಿ, ಸ್ವಲ್ಪ ಮಲಗಿ ನಿದ್ರೆಮಾಡಿದರೆ ಎಲ್ಲಾ ಸರಿಯಾಗುತ್ತೆ' ಎಂದು ಬಟ್ಟೆಯನ್ನು
ಕೊಡಗಿನ ಗೌರಮ್ಮ | ೪೭
ಸಹ ಬದಲಾಹಿಸದೆ ಹಾಗೆಯೇ ಬಿದ್ದುಕೊಂಡ. ನಾನು ನಿದ್ರೆ ಮಾಡಲೆಳಸುವೆನೆಂದೆಣಿಸಿ ಪಾರ್ವತಿ ಹೊರಗ ಹೊರಗೆ ಹೊರಟಳು. ಇಲ್ಲಿ ಬಂದು ಕೂತೇ ಪಾರ್ವತಿ' ಎಂದೆ. ಪಾರ್ವತಿ ನನ್ನ ಹತ್ತಿರ ಬಂದು ಕುಳಿತಳು. “ಇವತ್ತು ನಿಮಗೇನಾಗಿದೆ” ಎಂದು ಕೇಳುವಂತಿತ್ತು ಪಾರ್ವತಿಯು ಪ್ರಸೂಚಕವಾದ ದೃಷ್ಟಿ, ನಾನವಳಿಗೆ ಹಿಂದಿನ ರಾತ್ರಿ ರಾಜನ ಮನೆಯಲ್ಲಿ ನಡೆದುದೆಲ್ಲವನ್ನೂ ಹೇಳಿದೆ. ನನ್ನ ಮಾತುಗಳನ್ನು ಕೇಳಿ ಪಾರ್ವತಿ “ಸತ್ತವನು ಯಾರು? ರಾಜಮ್ಮನಿಗೆ ಏನಾಗಬೇಕು?' ಎಂದು ಕೇಳಿದಳು. ಅಷ್ಟರವರೆಗೂ ನನಗಾ ವಿಷಯ ಹೊಳೆದಿರಲಿಲ್ಲ. ಸತ್ತವನು ಯಾರು? ರಾಜಮ್ಮನಿಗೆ ಅಷ್ಟೊಂದು ವ್ಯಸನವನ್ನುಂಟು ಮಾಡಲು ಅವನಿಗೂ ಅವಳಿಗೂ ಏನು ಸಂಬಂಧ? ಎಂದು ನನಗೂ ಈಗ ಎನಿಸಿತು. ಪಾರ್ವತಿಗೆ ರಾಜಮ್ಮನ ಮೇಲೆ ಬಹಳ ಸಂದೇಹ; 'ಎಲ್ಲಾದರೂ ರಾಜಮ್ಮ ಅವನನ್ನು ಕಷಹಾಕಿ ಕೊಂಡಿರಬಹುದೇ ಎಂತ ಒಂದೇ ಒಂದು ದಿನದ ಹಿಂದೆ ಪಾರ್ವತಿಯಂತೆಯೇ
ನನಗೂ ಸಂದೇಹ ಉಂಟಾಗುತ್ತಿತ್ತು. ರಾಜನನ್ನೋಂದುಸಾರಿ ನೋಡಿದ ಮೇಲೆ ನನ್ನ, ಆ ತರದ ಭಾವನೆಗಳೆಲ್ಲಾ ಬದಲಾಗಿಹೋಗಿದ್ದವು. ಅದರಿಂದ ಅವಳ ವಿಷಯದಲ್ಲಿ ಪಾರ್ವತಿಯ ಸಂಶಯದ ಮಾತುಗಳನ್ನು ಕೇಳಿ ನನಗೆ ಕೋಪಬಂತು, 'ಸುಮ್ಮನಿರು ಸಾರ್ವತ್ರಿ' ಎಂದುಬಿಟ್ಟೆ. ನನ್ನ ಸ್ವರ ಕಠೋರವಾಗಿದ್ದಿರಬೇಕು ಸಿನಿಂದ ಪಾರ್ವತಿಯು ಕಣ್ಣುಗಳಲ್ಲಿ ನೀರು ತುಂಬಿತ್ತು. ಅವಳ ಮುಖವನ್ನು ನೋಡಿ ನನ್ನ ಕಠೋರತೆಗಾಗಿ ವಾಚಿಕೆಯಾಯ್ತು. ಅವಳನ್ನು ಸಮಾಧಾನಪಡಿಸುತ್ತ 'ರಾಜಮ್ಮ ವಿಷಹಾಕಿ ಕೊಲ್ಲುವಂಥ ರಾಕ್ಷಸಿಯಂತೆ ತೋರುವುದಿಲ್ಲ ಸಾರ್ವತ್ರಿ, ನಮ್ಮ ಶಾಂತಿಗಿಂತ ಎಲ್ಲಾದರೂ ಒಂದೆರಡು ವರ್ಷಕ್ಕೆ ದೊಡ್ಡವಳಾಗಿರಬೇಕು, ಪಾಪ್ಪ ಅವಳನ್ನು ನೋಡುವಾಗ ಬಹಳ ಮರುಕವಾಗುತ್ತೆ. ಜನಂಗೇನು, ಸುಮ್ಮನೆ ಏನಾದರೂ ಹೇಳುತ್ತಿರುತ್ತಾರೆ' ಎಂದು ಹೇಳಿದೆ. ಆದರೆ ಪಾರ್ವತಿಗೆ ರಾಜಮ್ಮನ ಮೇಲಿನ ಸಂದೇಹವು ಸಂಪೂರ್ಣವಾಗಿ ದೂರವಾದಂತೆ ತೋರಲಿಲ್ಲ. ಸತ್ತವನ್ನು ಹಣಗಾರನಾಗಿರಬಹುದು-ಅವನ ಹಣಕ್ಕಾಗಿ ಅವನನ್ನು ಕೊಂದಿರಬಹುದು= ಈಗ ವ್ಯಸನವನ್ನು ನಟಿಸಿ ಪಾರಾಗಲು ಯತ್ನಿಸುತ್ತಿದ್ದಾಳೆ ಎಂದು ಪಾರ್ವತಿಯ ಊಹನೆ.
3 ದಿನ ನಾನು ಆಸ್ಪತ್ರೆಗೆ ಹೋಗಲಿಲ್ಲ. ವಿಶ್ರಾಂತಿಯನ್ನು ತೆಗೆದುಕೊಳ್ಳುವ ನದನದಿಂದ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದೆ. ನಿದ್ರೆ ಮಾತ್ರ ಎಷ್ಟೆಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಕೊನೆಗೆ ಸಾಯಂಕಾಲ ಹೊರಗೆ ಹೋಗಿ ತಿರುಗಾಡಿ ಕೊಂಡಾದರೂ ಬರೋಣ ಎಂದು ಹೊರಟೆ. ನನಗೆ ತಿಳಿಯದಂತೆಯೇ ಕಾಲುಗಳು ನನ್ನನ್ನು ರಾಜಮ್ಮನ ಮನಯ ಕಡೆಗೆ ಎಳೆದುಕೊಂಡು ಹೋದದ್ದು. ಬಾಗಿಲು ತೆರೆದಿತ್ತು. ಒಳಗೆ ಹೋದ. ಹಿಂದಿನ ದಿನ ರೋಗಿಯು ಮಲಗಿದ್ದ ಮಂಚದ ಹತ್ತಿರ ಸಲದ ಮೇಲೆ ಕುಳಿತುಕೊಂಡು ಪಟ್ಟದೃಷ್ಟಿಯಿಂದ ಬಾಗಿಲ ಕಡೆ ನೋಡುತ್ತಿದ್ದಳು ರಾಜಮ್ಮ, ಬಾಗಿಲಿಗಾಗಿ ನಾನು ಒಳಗೆ ಹೋಗಿದ್ದರೂ ನನ್ನವಳು ನೋಡಿದಂತೆ ತೋರಲಿಲ್ಲ. ನನಗವಳ ಸ್ಥಿತಿಯನ್ನು ನೋಡಿ ಬಹಳ ಕಳವಳವಾಯು, ಹೆಣದ ದಹನವಾಗಿತ್ತು – ಈಗ ಅವಳೊಬ್ಬಳೇ ಆ ಮನೆಯಲ್ಲಿ. ಸೂಳೆಯ ಜೊತೆಗೆ ಹೋಗುವವರು ಯಾರು? ಪಾರ್ವತಿಯನ್ನಾದರೂ ಜೊತೆಯಲ್ಲಿ ಕರೆ ತರಬೇಕಾಗಿತ್ತು ಎನ್ನಿಸಿತು ನನಗೆ ಹಿಂದಿನ ದಿನ ಯಾರಾದರೂ ನನೊಡನೆ ರಾಜಮ್ಮನ ಮನೆಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗೆಂದಿದ್ದರೆ ನಾನವರೊಡನೆ ಖಂಡಿತವಾಗಿಯೂ ಜಗಳಾಡಿ ಬಿಡುತ್ತಿದ್ದೆ, ರಾಜಮ್ಮನನ್ನು ನೋಡಿದ ಮೇಲೆ ಈ ತರದ
೪೮/ಮರೆಯಲಾಗದ ಕಷಗಳು
ಭಾವನೆಗಳೇಕೊ ಮಾಯವಾಗಿ ಹೋಗಿದ್ದವು. ಹಿಂದೆ ನಾನವಳ ವಿಷಯವಾಗಿ ನೆನಸಿಕೊಂಡುದನ್ನೆಲ್ಲಾ ಯೋಚಿಸಿಕೊಂಡಾಗ ನನ್ನ ಮೇಲೆ ನನಗೇ ದಿಕ್ಕಾರ ಉಂಟಾಗುತ್ತಿತ್ತು.
ಅವಳಿಗೆ ನಾನು ಹೋದುದು ತಿಳಿಯಲಿಲ್ಲ. `ರಾಜಮಾ' ಎಂದು ಕೂಗಿದೆ ಬೇರೆ ಯಾವುದನ್ನೂ ನೋಡುತ್ತಿದ್ದವಳು ಫಕ್ಕನೆ ತಿರುಗುವಂತೆ ನನ್ನ ಮಾತು ಕೇಳಿ ಅವಳು ತಿರುಗಿದಳು. ಮೊದಮೊದಲು ನಾನು ಯಾರೆಂತ ಅವಳಿಗೆ ಗುರುತು ಸಿಕ್ಕಿದಂತೆ ತೋರಲಿಲ್ಲ. ಅವಳನ್ನು ನಾನೆಷ್ಟೋ ಸಮಾಧಾನಪಡಿಸಲು ಯತ್ನಿಸಿದೆ. ಅವಳು ಅಳುತ್ತಿರಲಿಲ್ಲವಾದರೂ ನನ್ನ ಮಾತುಗಳಿಂದ ಅವಳಿಗೆ ಸಮಾಧಾನವಾದಂತೆ ತೋರಲಿಲ್ಲ. ಕತ್ತಲಾಗುತ್ತ ಬಂದಿತ್ತು. ಅವಳೊಬ್ಬಳೇ ಆ ಮನೆಯಲ್ಲಿ. ಆದರೆ ನಾನೇನೂ ಮಾಡುವಂತಿರಲಿಲ್ಲ, ಕೊನೆಗೆ ಯಾರನ್ನಾದರೂ ಜೊತೆಗೆ ಕಳುಹಿಸುತ್ತೇನೆಂದು ಹೇಳಿ ಹೊರಟೆ, ಬಾಯಲ್ಲಿ ಹೇಳುವಷ್ಟು ಸುಲಭವಾಗಿರಲಿಲ್ಲ. ರಾಜಮ್ಮನ ಮನೆಗೆ ಜನರನ್ನು ಕಳುಹಿಸುವುದು, ಅಂತೂ ಕೊನೆಗೆ ನಮ್ಮನೆಯ ಕೆಲಸದವಳನ್ನು ಆ ರಾತ್ರಿಯ ಮಟ್ಟಿಗೆ ಅಲ್ಲಿಗೆ ಹೋಗಲು ಒಪ್ಪಿಸಿದೆ, ಶಾಂತಿ ನಾನೂ ಅವಳೊಡನೆ ಹೋಗುತ್ತೇನೆಂದಳು, ನನ್ನ ಆಕ್ಷೇಪಣೆ ಇಲ್ಲದಿದ್ದರೂ ಪಾರ್ವತಿ ಅವಳನ್ನು ಕಳುಹಿಸಲು ಒಪ್ಪಲಿಲ್ಲ.
ಎರಡು ದಿನಗಳಿಂದ ನಿದ್ರೆ ಸರಿಯಾಗಿಲ್ಲದುದರಿಂದ ಆ ದಿನ ನಿದ್ರೆ ಚೆನ್ನಾಗಿ ಬಂದುಹೋಗಿತ್ತು ನನಗೆ, ಪಾರ್ವತಿಯೂ ಎಚ್ಚರಗೊಳಿಸಿರಲಿಲ್ಲ, ಅದರಿಂದ ಆ ದಿನ ನಾನು ಏಳುವಾಗ ಎಂಟು ಹೊಡೆದು ಹೋಗಿತ್ತು. ಆಸ್ಪತ್ರೆಗೆ ಹೋಗಲು ಹೊತ್ತಾಗುವುದೆಂದು ಅವಸರವಾಗಿ ಹೊರಟಿದ್ದೆ, ಗೇಟನ್ನು ದಾಟುವಾಗ ರಾತ್ರಿ ರಾಜಮ್ಮನ ಮನೆಗೆ ಹೋಗಿದ್ದ ನಮ್ಮ ಕೆಲಸದವಳು ಇದಿರಾಗಿ ಬಂದಳು, ಅವಸರದಲ್ಲಿ ರಾಜ ಮನ ಸುದ್ದಿಯೇ ಮರೆತುಹೋಗಿತ್ತು ನನಗೆ ಅವಳನ್ನು ನೋಡಿ ರಾಜಮ್ಮ ಹೇಗಿದ್ದಾಳೆ ಎಂದು ವಿಚಾರಿಸಿದೆ, ತಾನು ಬರುವಾಗ ಇನ್ನೂ ಎದ್ದಿರಲಿಲ್ಲವೆಂದೂ ನಿದ್ರೆ ಮಾಡುತ್ತಾಳೆಂದೂ ಹೇಳಿ ಅವಳು ತನ್ನ ಕೆಲಸಕ್ಕೆ ಹೊರಟು ಹೋದಳು,
ಆ ದಿನ ನನಗೂ ಸ್ವಲ್ಪ ಹೆಚ್ಚು ಕೆಲಸವಿತ್ತು. ಅದೇ ಮನೆಗೆ ಊಟಕ್ಕೆ ಬರುವಾಗ ಮೂರು ಗಂಟೆಯಾಗಿತ್ತು. ಊಟವಾದ ಮೇಲೆ ನಾನೂ ಪಾರ್ವತಿಯೂ ಮಾತಾಡುತ್ತೆ ಕುಳಿತಿರುವಾಗ ಮಧ್ಯಾಹ್ನದ ಟಪಾಲಿನಲ್ಲಿ ಬಂದ ಒಂದು ಕಾಗದವನ್ನು ಪಾರ್ವತಿ ಕೊಟ್ಟಳು, ಕಾಗದವನ್ನು ಬಿಡಿಸಿದೆ, ಅಕ್ಷರಗಳು ನನಗೆ ಪರಿಚಿತವಾಗಿರಲಿಲ್ಲ. ಯಾರ ಕಾಗದವಿರಬಹುದೆಂದು ಕುತೂಹಲದಿಂದ ಕೊನೆಯನ್ನು ನೋಡಿದೆ. ರಾಜಮ್ಮ! ನನಗೆ ತುಂಬಾ ಆಶ್ಚರ್ಯವಾಯ್ತು. ರಾಜಮ್ಮ ನನಗೆ ಬರೆಯುವಂತಹ ವಿಷಯವೇನು! ಆತರದಿಂದ ಓದತೊಡಗಿದೆ:
ನನ್ನಂಥವಳ ಮೇಲೆ ಜನರಿಗೆ ಕರುಣೆ ಇರುವುದು ಅಪರೂಪ, ನನ್ನಂಥವರಿಗೆ ಕಷ್ಟಬಂದಾಗ ಸಹಾಯ ಮಾಡುವುದು ಸಹ ಮನುಧರ್ಮಕ್ಕೆ ವಿರೋಧವೆಂದು ಭಾವಿಸುವವರೇ ಹೆಚ್ಚು. ಇಷ್ಟು ದಿನ-ಈಗ ನಾಲ್ಕು ವರ್ಷ ನಾನು ಯಾರಿಂದಲೂ ಸಹಾಯವನಾಗಲಿ ಸಹಾನುಭೂತಿಯನ್ನಾಗಲಿ ಅಪೇಕ್ಷಿಸಿದವಳಲ್ಲ. ಮೊನ್ನೆ ಮನುವಿಗೆ ಒಂದೇ ಸಾರಿ ಜ್ವರ ಜೋರಾಯಿತು.
ಕೊಡಗಿನ ಗೌರಮ್ಮ | ೪೯
“ಸುಟ್ಟು ವಿನು ನನ್ನ ಮನೆಯ ಕಡೆಗೆ ಮತ್ತಾರೂ ಸುಳಿಯುವುದಿಲ್ಲ. ಅವನನ್ನೇ ಕಳುಹಿಸಿದೆ ಅಕ್ಷರನ್ನು ಕರೆದುಕೊಂಡು ಬರುವುದಕ್ಕೆ ತಾವು ಮನೆಯಲ್ಲಿರಲಿಲ್ಲ..... ಮನೆಗೆ ಕಳುಹಿಸಿದೆ. ಅವರು ನಿರ್ದಾಕ್ಷಿಣ್ಯವಾಗಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟರು. ಮನಃ ನಿಮಗೆ ಹೇಳಿ ಕಳುಹಿಸಿದೆ. ನೀವು ಬೆಳಗ್ಗೆ ಬರುವನೆಂದುಬಿಟ್ಟರು. ಈ ಮಧ್ಯೆ ಮನುವಿಗೆ ನಿಮಿಷ ನಿಮಿಷಕ್ಕೆ ಜೋರಾಗುತ್ತಿತ್ತು. ಕಾಲಿಗೆ ಬಿದ್ದಾದರೂ ಕರೆದುಕೊಂಡು ಬಾ ಎಂದು ತಿರುಗಿ ಸುಟ್ಟುವನ್ನು ಕಳುಹಿಸಿದೆ. ನಿಮಗೇನೋ ದಯೆ ಬಂತು, ನೀವು ಬಂದಿರಿ. ಆದರೆ ಮನುವನ್ನು ಇಟ್ಟುಕೊಳ್ಳುವ ಭಾಗ್ಯ ನನಗಿರಲಿಲ್ಲ. ಅವನು ಹೊರಟು ಹೋದ.
“ನಾನು ಯಾರು ಮನು ಯಾರು? ನಮನಮಗೆ ಸಂಬಂಧವೇನು? ಎಂದು ಮುಂತಾಗಿ ನೀವು ಯೋಚಿಸಬಹುದು. ನನ್ನ ವಿಷಯವಾಗಿ ಜನರ ಕೊಳುವ ಮಾತುಗಳನ್ನೂ ನೀವು ಕೇಳಿರಬಹುದು. ಹೌದು, ನನ್ನ ತಾಯಿ ಸೂಳೆಯಾಗಿದ್ದಳು. ನಾನೂ ಅದೇ ವೃತ್ತಿಗಾಗಿ ತಯಾರುಮಾಡುತ್ತಿದ್ದೆ ನನ್ನ ತಾಯಿಯ ನನ್ನಿಂದ ತುಂಬ ಹಣ ಸಂಪಾದಿಸಲು ಬಯಸುತ್ತಿದ್ದಳು. ಅವಳ ಬಯಕೆಯೂ ನಿರರ್ಥಕವಾಗುವಂತಿರಲಿಲ್ಲ. ಏಕೆಂದರೆ ಅನೇಕ ರ್ಗ ಮನ ಧನಿಗಳು ನನ್ನನ್ನು ಮೆಚ್ಚಿ ಮನಸೋತಿದ್ದರು. ಆದರೆ ಮನುವಿನಿಂದಾಗಿ ನನ್ನ ತಾಯಿಯ ಆಕೆ ನಿರಾಶೆಯಾಗಬೇಕಾಯಿತು, ಮನು=ಮೋಹನ ಎಂತ ಅವನು ಹೆಸರು - ಭಾಗ್ಯವಂತರ ಒಬ್ಬನೇ ಮಗ, ಚಿಕ್ಕಂದಿನಲ್ಲೇ ತಂದೆತಾಯಿಯರನ್ನು ಕಳೆದುಕೊಂಡಿದ್ದುದರಿಂದ ಹೇಳುವವರು ಕೇಳುವವರು ಯಾರೂ ಇರಲಿಲ್ಲ ಅವನಿಗೆ, ಒಂದು ದಿನ ನನ್ನ ತಾಯಿಯ ಹಳೆಯ ಸ್ನೇಹಿತನೊಬ್ಬನು ಅವನನ್ನು ನಮ್ಮನೆಗೆ ಕರದುಕೊಂಡು ಬಂದನು, ಅಂದಿನಿಂದ ಯಾವಾಗಲೂ ಮನು ನಮ್ಮನೆಗೆ ಬರತೊಡಗಿದ, ನನಗಾಗಿ, ಸೂಳೆಯರಿಗೆ ಹೃದಯವಿರಬಾರದೆಂದು ನನ್ನ ತಾಯಿ ಹೇಳಿ ಕೊಟ್ಟಿದ್ದರೂ ಮನುವನ್ನು ನಾನು ಪ್ರೀತಿಸತೊಡಗಿದೆ. ಆತನೂ ನನ್ನನ್ನು ಪ್ರೀತಿಸುತ್ತಿದ್ದ. ಮನುವಿನ ಮತ್ತು ನನ್ನ ವ್ಯವಹಾರಗಳು ನನ್ನ ತಾಯಿಗೆ ಸರಿಬೀಳುತ್ತಿದೆ. ಈ ಮಧ್ಯೆ ಮನುವಿನ ಹಣ-ಕಾಸೆಲ್ಲಾ ನಮ್ಮ ಪಟ್ಟಿಗೆಗೆ ಸೇರಿಹೋಗಿತ್ತು, ಆದುದರಿಂದ ಮುಂದೆ ಅವನಿಂದ ನನ್ನ ತಾಯಿಗೆ ಪ್ರಯೋಜನವಾಗುವಂತಿರಲಿಲ್ಲ.
“ಆಕಸ್ಮಾತಾಗಿ ಮನು ನಮ್ಮನೆಗೆ ಬರುವುದು ನಿಂತುಹೋಯ್ತು, ನಾನು ತಾಯಿಯನ್ನು ವಿಚಾರಿಸಿದಾಗ ಅವನು ಮದುವೆಯಾಗಿರುವನೆಂದು ಹೇಳಿದಳು, ಮನುವಿನ ಮದುವೆಯ ಮಾತು ಕೇಳಿ ನನಗೆ ಬಹಳ ದುಃಖವಾಯು. ಒಂದೆರಡು ತಿಂಗಳು ಪಾಣಾಂತಿಕವಾದ ಕಾಯಿಲೆಯಲ್ಲಿ ಮಲಗಿ ಹೋದೆ. ಆಗಲೇ ನಾನು ಏಕೆ ಸಾಯಲಿಲ್ಲವೋ! ಅಂತೂ ನನಗೆ ಜ್ವರ ಟಾಗೆ ನಮ್ಮ ಕೆಲಸದವಳ ಮೂಲಕ ಮನು ಮದುವೆಯಾಗಲಿಲ್ಲವೆಂದೂ ನಾನು ಸತ್ತುಹೋದೆನೆಂದು ನಮ್ಮ ತಾಯಿ ಹುಟ್ಟಿದ ವರ್ತಮಾನದಿಂದ ಅವನು ಅರೆ
ಮನುವಿನ ಮನೆಗೆ ಹೋದೆ. ಅವನು ಹುಚ್ಚನಾಗಿ ಹೋಗಿದ್ದ. ಹುಚ್ಚಿನಲ್ಲಿ ಕಣ್ಣಿಗೇನೋ ಹಾಕಿಕೊಂಡಿದ್ದರಿಂದ ಎರಡು ಕಣ್ಣುಗಳ ದೃಷ್ಟಿಹೀನವಾಗಿದ್ದುವು. ನಮಗೆ ಕೊಟ್ಟು ಉಳಿದಿದ್ದ ಹಣವೂ ಖರ್ಚಾಗಿ ಹೋಗಿತ್ತು. ಆದರೆ ನನ್ನ ಹತ್ತಿರ ಮನು ಉತ್ತಮಸ್ಥಿತಿಯಲ್ಲಿದ್ದಾಗ ಕೊಟ್ಟ ಕೆಲವು ನಗಗಳಿದ್ದುವು. ಅವುಗಳನ್ನೆಲ್ಲಾ ಮಾರಿ ಮನುವಿಗೆ
೫೦/ ಮರೆಯಲಾಗದ ಕತೆಗಳು
ಚಿಕಿತಮಾಡಿಸಿದೆ. ಏತಿಕಿತ್ಸೆಯಿಂದ ಅವನ ಹುಚ್ಚು ಸಂಪೂರ್t ವಾಸಿಯಾಗದಿದ್ದರೂ ಕೆಲವು ವೇಳೆ ಅವನು ಸರಿಯಾಗಿರುತ್ತಿದ್ದ. ಆದರೆ ಅದರಿಂದ ಆಗಾಗ ಜ್ವರಬರುತ್ತಿತ್ತು. ಅಂತೂ ಮೊದಲಿನ ಮನುವನ್ನು ನನ್ನ ತಾಯಿ ಕೊಂದುಹಾಕಿಬಿಟ್ಟಿದ್ದಳು. ಮನುವಿನ ಆ ಸ್ಥಿತಿಯಲ್ಲಿ ಮಾನವನೊಡನೆ ಹೆಚ್ಚು ಕಾಲ ನಿಲ್ಲಲಾರನೆಂದು ನನ್ನ ತಾಯಿ ಯೋಚಿಸಿದ್ದಳು. ಆದರೆ ಅವಳು ಕರೆಯುವಂಗ ಎಂದು ಅವಳೊಡನೆ ಹೋಗದಿದ್ದುದರಿಂದ ಅವಳಿಗೆ ತುಂಬಾ ಸಿಟ್ಟುಬಂತು. ಅದರ ಮೇಲೆ ನಂನಲ್ಲಿರುವುದೇ ಕಷ್ಟವಾಯಿತು. ಕೊನೆಗೆ ನಾನೂ ಮನುವೂ ರುಬಿಟ್ಟು ಇಲ್ಲಿಗೆ ಬಂದುಬಿಟ್ಟೆವು. ದಿನಗಳು ಕಳೆದಂತೆ ಮನುವಿನ ಬುದ್ದಿ ಸಂಪೂರ್ಣವಾಗಿ ಲೋಪವಾಗಿಹೋಯ್ತು. ಏನೇನು ಮಾಡಿದರೂ ಅವನಿಗೆ ವಾಸಿಯಾಗಲಿಲ್ಲ. ಕೇವಲ 'ರಾಣಿ' ಎಂದು ನನ್ನನ್ನು ಕೂಗುವುದಲ್ಲದೆ ಹೆಚ್ಚಿನ ಮಾತುಗಳನ್ನೇ ಆಡುತ್ತಿರಲಿಲ್ಲ. ಆದರವನಿಗೆ ನಾನು ಹತ್ತಿರವಿರುವುದು ತಿಳಿಯುತ್ತಿತ್ತು. ನಾನೆಲ್ಲಾದರೂ ಸ್ವಲ್ಲ ಅತ್ತಿತ್ತಹೋದರೆ 'ರಾಣಿ' ಎನ್ನುತ್ತಿದ್ದ ಮೂರು ವರ್ಷಗಳಿಂದ ನಾವಿಬ್ಬರೂ ಈ ಮನೆಯಲ್ಲಿದ್ದವು. ಈಗ ಅವನಿಲ್ಲ, ಮತ್ತು ನನಗಿಲ್ಲೇನು ಕೆಲಸ?
“ಡಾಕೇ, ನಾನು ನಿಮಗಿದೆಲ್ಲಾ ಬರೆಯುತ್ತಿರುವದೇಕೆ? ಇಷ್ಟು ವರ್ಷಗಳಲ್ಲಿ ನಮ್ಮಿಬ್ಬರ ವಿಷಯದಲ್ಲಿ ಮನುಷೋಚಿತವಾದ ಕರುಣೆಯಿಂದ ವರ್ತಿಸಿದವರು ನೀವು ಮತ್ತು ಸುಟ್ಟ ಇಟ್ಟರೆ, ಅದರಿಂದ ನಿಮಗೆ ಹೇಗೆ ಹೋಗುವ ಸಲುವಾಗಿ ಇದನ್ನು ಬರಯಬೇಕಾಯು, ನೀವು ಮನುಎನ ಕೊನೆಗಾಲದಲ್ಲಿ ಮಾಡಿದ ಸಹಾಯ ಎಂದೂ ಮರೆಯುವಂತಿಲ್ಲ. ನನ್ನಂಥ ದರಿದ್ರ ರ್ಪಣಿ ನಿಮಗೆ ಯಾವ ಪ್ರತಿಫಲವನ್ನು ಕೊಡಬಲ್ಲದು? ದೇವರೇ ನಿಮಗೆ ಒಳ್ಳೆಯದನ್ನು ಮಾಡಬೇಕು,
ರಾಜಮ್ಮ" ಓದಿ ಪಾರ್ವತಿಯ ಕೈಗೆ ಕೊಟ್ಟೆ. ಅವಳೂ ಓದಿದಳು. ಅಲ್ಲಗಳೆರಡರಲ್ಲೂ ನೀರು ತುಂಬಿತ್ತು, 'ನಾನೆಂಥಾ ಪಾಪಿ' ಎಂದುಕೊಂಡಳು. ನನ್ನ ಮನಸ್ಸು ಏನೋ ಒಂದು ತರವಾಗಿತ್ತು. ಅದೂ ಪಾರ್ವತಿಯ ಮಾತನ್ನೇ ಹೇಳುವಂತೆ “ನಾನೆಂಥಾ ಪಾಪಿ!” ಎಂದಿತು,
ಆ ದಿನ ಸಾಯಂಕಾಲ ತಿರುಗಾಡಲು ಹೊರಡುವಾಗ ಪಾರ್ವತಿಯು ತಾನೂ ಬರುತ್ತೇನೆಂದಳು. ಇಬ್ಬರೂ ರಾಜಮ್ಮನ ಮನೆಗೆ ಹೋದೆವು. ಆದರೆ ನಾವು ಹೋಗುವ ಮೊದಲೇ ಅವಳು ಹೊರಟುಹೋಗಿದ್ದಳು
ಎಲ್ಲಿಗೋ ಯಾರಿಗೆ ಗೊತ್ತು!
ಮಾರ್ಚಿ೧೯೩೭
==========================================================
೬೫====================================================
ಮರದ ಗೊಂಬೆ
ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿತ್ತು. ನಮ್ಮ ಮನೆ ಹಳ್ಳಿಯಲ್ಲಿ ಹಾಗಾಗಿ ನಾನು ಬೋರ್ಡಿಂಗಿನಲ್ಲಿರಬೇಕಾಯಿತು, ನಾನು ಹಳೆಯವಳಾದುದರಿಂದ ಪರ್ಟ್ಣದವರ ಆಚಾರ ವ್ಯವಹಾರಗಳು ನನಗೆ ತಿಳಿಯದು. ನನ್ನ ಸಹಪಾಠಿಗಳೆಲ್ಲರೂ ಸೊಗಸಾಗಿ ತಲೆ ಬಾಚಿಕೊಂಡು ಒಳ್ಳೆಯ ಬಟ್ಟೆಯನ್ನು ಹಾಕಿಕೊಳ್ಳುತ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಇರಲಿಲ್ಲವೆಂದಲ್ಲ. ಆದರೆ ಅದೆಲ್ಲ ಹಳೆಯ ಮಾದರಿ, ತಲೆ ಬಾಚಿಕೊಳ್ಳಲು ನನಗೆ Fತ್ತಿರಲಿಲ್ಲ. ಆದುದರಿಂದ ಹುಡುಗಿಯರೆಲ್ಲರೂ ಹಳ್ಳಿ ಹುಡುಗಿ ಗೊಗ್ಗು' ಎಂದು ಚೇಷ್ಟೆ ಮಾಡುತ್ತಿದ್ದರು. ಹೊಸಬಳಾದ ನನ್ನೊಡನೆ ಅವರಾರೂ ಸ್ನೇಹ ಮಾಡುತ್ತಿರಲಿಲ್ಲ, ಹಳೆಯ ಶಾಲೆಯಲ್ಲಿ ಇಂಗ್ಲಿಷ್ ಸ್ವಲ್ಪ ಕಡಿಮೆಯಾದುದರಿಂದ ಕ್ಲಾಸಿನಲ್ಲಿ ಇಂಗ್ಲಿಷಿನಲ್ಲಿ ಪ್ರಶ್ನೆ ಮಾಡಿದರೆ ನನಗೆ ಪ್ರತ್ಯುತ್ತರ ಕೊಡಲು ತಿಳಿಯುತ್ತಿರಲಿಲ್ಲ, ಕೇಳಿದುದಕ್ಕೆ ಜವಾ ಕೊಡುವುದಿಲ್ಲವೇಕೆಂದು ಉಪಾಧ್ಯಾಯಿನಿ ಗದರಿಸಿದರೆ ನನಗೆ ಅಳು ಬರುತ್ತಿತ್ತು. ನನ್ನ ಅಳುವನ್ನು ನೋಡಿ ಹುಡುಗಿಯರು ಗಟ್ಟಿಯಾಗಿ ನಗುತ್ತಿದ್ದರು, ಅವರ ನಗು ನನ್ನನ್ನು ನಾಚಿಕೆಯಲ್ಲಿ ಮುಳುಗಿಸುತ್ತಿತ್ತು. ನಮ್ಮ ಹಳ್ಳಿಯನ್ನು ಬಿಟ್ಟಂದಿನಿಂದ ನನಗೆ ಒಂದು ದಿನವಾದರೂ ಸಂತೋಷವಿರಲಿಲ್ಲ. ಅಮ್ಮನನ್ನು ಕಾಣದೆ ಬೇಸರ, ಹುಡುಗಿಯರ ಹಾಸ್ಯ ಸಾಲದುದಕ್ಕೆ ಇಂಗ್ಲಿಷ್ ತಿಳಯದಿದ್ದುದಕ್ಕಾಗಿ ಶಿಕ್ಷೆ. ಮನೆಯಿಂದ ಹೊರಡುವಾಗಿದ್ದ ಉತ್ಸಾಹವೆಲ್ಲವೂ ಮಾಯವಾಗಿತ್ತು. ಆಗ್ಗೆ ಯಾಕೆ ಬಂದು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ. ಎಂದೆನಿಸುತ್ತಿತ್ತು. ಕಾಗದ ಬರೆಯೋಣವೆಂದರೆ ನಾವು ಬರೆದ ಕಾಗದಗಳನ್ನು ಮದರ್ ಓದುತ್ತಿದ್ದರು. ಇದೆಲ್ಲಾ ನೋಡುವಾಗ ಶಾಲೆಗೆ ನಮಸ್ಕಾರ ಹೇಳ ಹೊರಟುಹೋಗುವುದೇ ಉತ್ತಮವೆಂದು ತೋರಿತ್ತು, ಇನ್ನೊಂದು ಸಾರಿ ಅಣ್ಣ ನನ್ನನ್ನು ನೋಡುವುದಕ್ಕೆ ಬಂದಾಗ ಅವನೊಡನೆ ಹೊರಟು ಹೋಗಬೇಕೆಂದು ನಿಶ್ಚಯಿಸಿಕೊಂಡೆ.
ಒಂದು ದಿನ ಇಂಗ್ಲಿಷ್ ಕ್ಲಾಸಿಗೆ ಹೋಗದೆ ತಲೆನೋವೆಂದು ಸುಳ್ಳು ಹೇಳಿ ನನ್ನ ರೂಮಿನಲ್ಲಿ ಕೂತಿದ್ದೆ. ಬೇರೆ ಹುಡುಗಿಯರ ವರ್ತನದಿಂದ ನನಗೆ ಬಲು ದುಃಖವಾಗಿತ್ತು. ಅಲ್ಲಿ ಯಾರೂ ಇರಲಿಲ್ಲವಾದುದರಿಂದ ನನ್ನಷ್ಟಕ್ಕೆ ನಾನೇ ಆಳುತ್ತಿದ್ದನು. ಬಾಗಿಲ ತೆರೆದ ಶಬ್ದವಾಯಿತ್ತು ಬಾಗಿಲನ್ನು ಮುಚ್ಚಿದ್ದೆನಾದರೂ ಚಿಲಕವನ್ನು ಹಾಕಿಕೊಂಡಿರಲಿಲ್ಲ. ತಿರುಗಿನೋಡಿದೆ, ಬಾಗಿಲು ತೆರೆದವಳು ಕೈಲಾ ಅವಳೂ ನನೂ ಒಂದೇ ತರಗತಿ ಪಾಠದಲ್ಲಿ ಅವಳು ಒಂದಾದರೂ ಆಟದಲ್ಲಿಯೂ, ತಂಟೆ ಮಾಡುವುದರಲ್ಲಿಯೂ ಮುಂದಾಳು. ಅವಳನ್ನು ಹುಡುಗಿಯರು ಕ್ಲಾಸಿನಲ್ಲಿ ಹಾಸ್ಯ ಮಾಡುತ್ತಿದ್ದರೂ ಹೊರಗೆ
೬೬ | ಮರೆಯಲಾಗದ ಕತೆಗಳು
ಹೊರಟ ಮೇಲೆ ಅವಳಿಗೆ ಎಲ್ಲರೂ ಹೆದರುತ್ತಿದ್ದರು. ಅವಳು ಬಂದುದನು ನೋಡಿ ನಾನು ಕರೆಸಿಕೊಂಡೆ. ಅವಳು ಒಳಗೆ ಬಂದು ನನ್ನ ಮಂಚದ ಮೇಲೆ ಕುಳಿತುಕೊಂಡಳು. ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿದ್ದರೂ ಅಂದಿನವರೆಗೆ ನನ್ನೊಡನವಳು
ಮಾತಾಡಿರಲಿಲ್ಲ. ಆದುದರಿಂದ ಅವಳು ನನ್ನ ರೂಮಿಗೆ ಬಂದುದನ್ನು ನೋಡಿ ಆತ್ಯಾಶ್ಚರ್ಯವಾಯಿತು. ನನ್ನ ಮುಖವನ್ನು ನೋಡಿದೊಡನೆಯೆ ಅವಳಿಗೆ ನಾನತ್ತದ್ದು ತಿಳಿಯಿತು. ಅಳುವಿಕೆಯೇಕೆ ಸೀತೆ?" ಎಂದು ಕೇಳಿದಳು. ನಾನು ಮಾತನಾಡಲಿಲ್ಲ. ಅವಳು ಕುಳಿತಲ್ಲಿಂದ ಎದ್ದು ಬಂದು ನನ್ನೆರಡು ಭುಜದ ಮೇಲೆ ಕೈಯಿಟ್ಟು ಏಕಳುವುದೆಂದು ಹೇಳಬಾರದೆ?' ಎಂದು ತಿರುಗಿ ಕೇಳಿದಳು, ನನಗಿನ್ನೂ ಜೋರಿನಿಂದ ಅಳು ಬಂದು ಬಿಟ್ಟಿತು. ಆಗ ಅವಳ ವಾತ್ಸಲ್ಯದಿಂದ ನನ್ನ ಕೈಹಿಡಿದುಕೊಂಡು ನಿನ್ನ ಗೆಳತಿಯೊಡನೆಯೂ ಹೇಳಬಾರದ ವಿಷಯವೇನು? ನಿನಗೇನಾದರೂ ಸಹಾಯವಾಗ ಬೇಕಾದರೆ ನನ್ನೊಡನೆ ಹೇಳು' ಎಂದಳು. ಅವಳ ಸ್ನೇಹವನ್ನು ನೋಡಿ ನನ್ನ ದುಃಖವು ಇನ್ನಿಷ್ಟು ಹೆಚ್ಚಾಯಿತು, ಕೊನಗೆ ಸಮಾಧಾನ ಮಾಡಿಕೊಂಡು ನನ್ನ ಮನಸಿಲ್ಲಾಗುತ್ತಿದ್ದುದನ್ನೆಲ್ಲ ಅವಳೊಡನೆ ಹೇಳಿಬಿಟ್ಟೆ, 'ಇಷ್ಟೊಂದಕ್ಕಾಗಿ ಅಳಬೇಕೇನು? ನಿನ್ನ ಬೇಸರವನ್ನೆಲ್ಲ ನಾನು ಪರಿಹಾರ ಮಾಡುತ್ತೇನೆ. ಇಂಗ್ಲಿಷ್ ತಿಳಿಯದಿದ್ದರೇನಾಯಿತು? ನಾನೇನು ಬಹಳ ಕಲಿತಿರುವನೇನು? ಈಗ ಸಹ ನಾನು ಪಾಠ ಕಲಿಯದಿದ್ದುದಕ್ಕಾಗಿ ಹೊರಗೆ ಹೋಗಲು ಹೇಳಿದ್ದರಿಂದ ಇಲ್ಲಿಗೆ ಬಂದೆ. ನೀನಳುವ ಶಬ್ದ ಕೇಳಿ ಒಳಗೆ ರ್ಇಾಣಕಿದೆ. ಸ್ವಲ್ಪ ಕಷ್ಟಪಟ್ಟು ಪಾಠ ಕಲಿಯುವುದು ಬಲು ದೊಡ್ಡದೆ? ಇಂದಿನಿಂದ ನಾನೂ ನೀನೂ ಗೆಳತಿಯರು, ಇನ್ನು ಮುಂದೆ ನಿನಗೆ ಯಾರಾದರೂ ಏನಾದರೂ ಅಂದರೆ ನನ್ನೊಡನೆ ಹೇಳು” ಎಂದಳು, ಕೃತಜ್ಞತೆಯಿಂದ ನಾನವಳ ಕೈಗಳನ್ನು ಹಿಡಿದುಕೊಂಡೆ. ಬಾಯಿಯಿಂದ ಮಾತೇ ಹೊರಡಲಿಲ್ಲ. ಅಷ್ಟರಲ್ಲಿಯೇ ಎರಡನೆಯ ಗಂಟೆ ಹೊಡೆಯಿತು ನಾವಿಲ್ಲಿರೂ ಕನ್ನಡ ಕ್ಲಾಸಿಗೆ ಹೊರಟೆವು.
ಶೈಲಿ ಬಾಲಬೋಧೆಯಿಂದಲೂ ಅದೇ ಶಾಲೆಯಲ್ಲಿ ಕಲಿತವಳು, ಎಲ್ಲರೂ ಅವಳಿಗೆ ಸ್ನೇಹಿತರು, ಹುಡುಗಿಯರು ಅವಳು ಹೇಳಿದಂತೆ ಕೇಳುತ್ತಿದ್ದರು. ಅವಳು ಎಲ್ಲರ ಎದುರಿನಲ್ಲೆ ಉಪಾಧ್ಯಾಯಿನಿ ಕೂಡುವ ಕುರ್ಚಿಯ ಮೇಲೆ ಸೂಜಿಯನ್ನಿಟ್ಟರೂ ಶೈಲೆ ಹಾಗೆ ಮಾಡಿದಳೆಂದು ಯಾರೂ ಹೇಳುತ್ತಿರಲಿಲ್ಲ. ಪ್ರತಿಯೊಬ್ಬ ಮೇಷ್ಟಿಗು ಒಂದೊಂದು ಹೆಸರು ಇಡುತ್ತಿದ್ದಳು. ಮನಸ್ಸು ಮಾಡಿದರೆ ಅವಳು ಕ್ಲಾಸಿನಲ್ಲಿ ಮೊದಲನೆಯವಳಾಗಬಹುದಿತ್ತು. ಅವಳೇನು ದಡ್ಡಳಲ್ಲ. ನಮಗಾರಿಗೂ ತಿಳಿಯದ ಲೆಕ್ಕವನ್ನು ಅವಳು ಒಂದೇ ನಿಮಿಷದಲ್ಲಿ ಮಾಡಿಬಿಡುತ್ತಿದ್ದಳು ಆದರವಳಿಗೆ ಪಾಠ ಕ್ಕಿಂತ ಆಟದಲ್ಲಿ ಮನಸ್ಸು ಹೆಚ್ಚು. ಮಾಡಬೇಡವಂದುದನ್ನು ಮಾಡುವುದಕ್ಕೆ ಬಯಕೆ ಬಹಳ ತನ್ನ ಸ್ನೇಹಿತರಿಗಾಗಿ ಅವಳು ಏನು ಬೇಕಾದರೂ ಮಾಡುತ್ತಿದ್ದಳು. ಆದ್ದರಿಂದ ಹುಡುಗಿಯರೆಲ್ಲಂಗಡಿ ಬೇಕಾದವಳಾಗಿದ್ದಳು. ನನ್ನನ್ನಂತೂ ಆವಳು ಸಹೋದರಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಮೊದಲಿನಂತೀಗ ನನಗೆ ಬೇಸರವಾಗುತ್ತಿರಲಿಲ್ಲ. ಶೈಳೆಯ ಸ್ನೇಹವಾದ ಬಳಿಕ ಹುಡುಗಿಯರು ನನ್ನಲ್ಲಿ ಪ್ರೀತಿಯಿಂದ ವರ್ತಿಸುತ್ತಿದ್ದರು, ಕಷ್ಟಪಟ್ಟು ಇಂಗ್ಲಿಷಿನಲ್ಲೂ ಹೆಚ್ಚಿನ ಜ್ಞಾನವನ್ನು ಪಡೆದಿದ್ದ. ಶಾಲೆ ಸುಖಮಯವಾಗಿ ತೋರಿತು,
ಕೊಡಗಿನ ಗೌರಮ್ಮ / ೬೭
ಒಂದು ದಿನ ಆದದ್ದಾಯಿಸಿ ಹೊರಗೆ ಹೋದಾಗ ನಾವೆಲ್ಲರೂ ಓದುವದನ್ನು ಬಿಟ್ಟು ಮಾತನಾಡತೊಡಗಿದವು. ಅವರು ಬಂದು ನಮ್ಮ ಗಲಾಟೆಯನ್ನು ನೋಡಿ ಕೂಪದಿಂದ 3 ದಿನ ನಾವು ಉತವಾಸಎರುಬೇಕೆಂದು ಹೇಳಿದರು. ಸಾಯಂಕಾಲದ ವರೆಗೆ ಹಸಿದಿದ್ದವು. ಮತ್ತೆ ತಡೆಯಲಾಗಲಿಲ್ಲ. ಆದರೆ ಮಾಡುವುದೇನು? ಶಾಲೆಯ ನಿಯಮಕ್ಕೆ ವಿರೋಧವಾಗಿ ನಡೆದವರು ಉಪವಾಸವಿದ್ದೇ ತೀರಬೇಕಾಗುತ್ತಿತ್ತು. ಊಟದ ಮನೆಗೆ ಅಂದು ನಮ್ಮನ್ನು ಬಿಡುತ್ತಿರಲಿಲ್ಲ. ಹಸಿವನ್ನು ಸಹಿಸಲಾರದೆ ನಾವೆಲ್ಲರೂ ಆಳುಮೋರೆಯಿಂದಿರುವುದನ್ನು ನೋಡಿ ರೈಲಿಗೆ ಬಹಳ ವ್ಯಸನವಾಯಿತು. ಅವಳೇ ಇಂದು ಗಲಾಟೆ ಎಬ್ಬಿಸಿದವಳು. ತನಗಾಗಿ ಹುಡುಗಿಯರು ಉಪವಾಸ ಮಾಡುವುದು ನೋಡಿ ಅವಳಿಗೂ ಅಳು ಬಂತು. ಅವಳಳುವದನ್ನು ನೋಡಿ ನಾವು ಅವಳನ್ನು ಸಮಾಧಾಪತೊಡಗಿದೆವು. ಆದರೆ ಅವಳಿಗೆ ನಮ್ಮ ಹೊಟ್ಟೆ ತುಂಬದ ವಿನಾ ಸಮಾಧಾನವಾಗಲೊಲ್ಲದು, ಏನಾದರೂ ಮಾಡಿ ಹಸಿವನ್ನು ಪರಿಹರಿಸಬೇಕೆಂದು ನಿಶ್ಚಯವಾಯಿತು. ಶೈಲೆ ಕೇಳಿದಳು: "ನಿಮ್ಮೆಲ್ಲರ ಹತ್ತಿರ ದುಡ್ಡಿದೆಯೇ?' ಎಂದು. ದುತ್ತೇನೋ ಇತ್ತು. ಆದರೆ ದುಡ್ಡು ತಿನ್ನುವದಕ್ಕಾಗುತ್ತದೆಯೇ?* ವಿನೋದ ಹಾಗೆ ಕೇಳಿಬಿಟ್ಟಳು. ಆಗ ಶೈಲ 'ಗುಡು ತಿನ್ನುವುದಕ್ಕಾಗದಿದ್ದರೂ ತಿನ್ನುವ ವಸ್ತುವನ್ನು ದುಡ್ಡಿನಿಂದ ತರಬಹುದಲ್ಲ' ಎಂದಳು, ಆಗ ರಾತ್ರಿ ಒಂಬತ್ತು ಗಂಟೆಯಾಗಿತ್ತು. ಶಾಲೆಯಿಂದ ಪೇಟೆಗೆ ಆರ್ಧ ಮೈಲು, ಅಲ್ಲಿಂದ ತಿಂಡಿಯನ್ನು ತರುವವರು ಯಾರು? ಜವಾನರೆಲ್ಲರೂ ಮಲಗಿದ್ದರು, ಎಚ್ಚರದಲ್ಲಿದ್ದರೂ ಶಿಕ್ಷೆಯನ್ನು ಅನುಭವಿಸುವವರಿಗೆ ತಿಂಡಿ ತಂದುಕೊಡುವುದು ನಿಯಮಕ್ಕೆ ವಿರುದ್ದ ಶೃತಿ 'ನಾನು ಪೇಟೆಗೆ ಹೋಗಿ ತಿಂಡಿ ತರುತ್ತೇನೆಂದು ಹೇಳಿದಳು. ನನ್ನ ಕೈಲೆ ರಾತ್ರಿಯಲ್ಲಿ ಪೇಟೆಗೆ ಕಳಿಸುವುದಕ್ಕೆ ನಾವು ಒಪ್ಪಲಿಲ್ಲ. ಸ್ಕೂಲಿನ ಕಂಪೌಂಡಿನಿಂದ ಹಗಲು ಸಹ ಹೊರಗೆ ಹೋಗುವುದಕ್ಕೆ ನಮಗೆ ಅನುಮತಿ ಇರಲಿಲ್ಲ. ಇನ್ನು ರಾತ್ರಿ ಕೈಕೆಯೊಬ್ಬಳೆ ಹೊರಗೆ ಹೋಗುವುದು ಹೇಗೆ? ಪವಾಸದವರನ್ನು ಶಾಲೆಗೆ ಸೇರಿ, ಬೀಗ ಹಾಕಿದ್ದರು, ಬೀಗವನ್ನು ತೆಗೆದುಕೊಂಡು ಹೊರಗೆ ಬರುವುದು ತಾನೆ ಹೇಗೆ? ಆದರೆ ಶೈಲಿಗದು ಅಷ್ಟೇನು ಕಷ್ಟವಾಗಿ ತೋರಲಿಲ್ಲ. ಕಿಟಕಿಯಿಂದ ಹೊರಗೆ ಹಾರಿದರಾಯಿತೆಂದಳು. ಕಿಟಕಿಯು ನದಿಂದ ಹನ್ನೆರಡು ಅಡಿ ಎತ್ತರದಲ್ಲಿತ್ತು. ಹಾರುವುದು ಸುಲಭವಾಗಿರಲಿಲ್ಲ. ರೈತ ಹಾರಿ ತೋರಿಸುತ್ತೇನೆಂದಳು. 'ಹೋಗುವುದಾದರೆ ನಾವಿಬ್ಬರೂ ಹೋಗೋಣ' ನಾನೆಂದೆ. “ನನಗೊಸ್ಕರವಾಗಿ ನೀವೆಲ್ಲರೂ ತಂದಿದ್ದೀರಿ. ಆದುದರಿಂದ ನಾನೊಬ್ಬಳೆ ಹೋಗುತ್ತೇನೆ” ಎಂದು ಹೇಳಿದಳು. ಕಡೆಗೆ ಅವಳ ಹಟವೇ ಗೆದ್ದಿತು. ನನ್ನ ಸೀರೆಯನ್ನು ಕಿಟಕಿಯ ಕಂಬಕ್ಕೆ ಕಟ್ಟಿ ಅದರ ತುದಿಯನ್ನೆ ಹಿಡಿದುಕೊಂಡು ಕೆಳಗಿಳಿದಳು, “ಅರ್ಧ ಗಂಟೆ ಹಸಿವನ್ನು ಸಹಿಸಿಕೊಂಡಿರಿ. ಅಷ್ಟರಲ್ಲಿ ತಿಂಡಿಯನ್ನು ತರುತ್ತೇನೆ' ಎಂದು ಹೇಳಿ ಕತ್ತಲೆಯಲ್ಲಿ ಕಣ್ಮರೆಯಾದಳು.
ಒ೦ಭತ್ತೂವರೆಯಾಯಿತು; ಕೈಲೆ ಬರಲಿಲ್ಲ, ಹತಾಯಿತು: ಕೈಲೆಯ ಸುಳುವಿಲ್ಲ, ಹತ್ತೂವರೆಯಾಂದಿತು; ಶೈಲಿಯ ಸದ್ದಿಲ್ಲ. ಅವಳು ಹೋದೊಡನೆಯೆ ನಮ್ಮ ಮನಸ್ಸಿನಲ್ಲಿ “ಹಸಿದಿದ್ದರೂ ಚಿಂತೆಂದಿರಲಿಲ್ಲ. ಅವಳನ್ನು ಹೊಗಗೊಡಬಾರದಾಗಿತ್ತು' ಎಂದೆನಿಸಿತು.
೬೮ | ಮರೆಯಲಾಗದ ಕತೆಗಳು
ಅವಳು ಬಾರದಿರುವುದನ್ನು ನೋಡಿದ ಮೇಲಂತೂ ನಮಗೆ ಬಲು ಹೆದರಿಕೆಯಾಯಿತು. ಇನ್ನೂ ಬರಲಿಲ್ಲವೇಕೆ? ಅವಳಗೇನಾಯಿತು? ನಾವೆಲ್ಲರೂ ಸೇರಿ ಆವಳೊಬ್ಬಳನ್ನೆ ಹೊರಗೆ ಹೊಗಗೊಟ್ಟಿವಲ್ಲ ಎಂದು ನಮ್ಮನ್ನು ನಾವೆ ತಿರಸ್ಕರಿಸಿಕೊಳ್ಳಲಾರಂಭಿಸಿದೆವು. ತಿಂಡಿಯಿಲ್ಲದಿದ್ದರೂ ಚಿಂತೆಯಿಲ್ಲ, ಪ್ರಸಿದರೂ ಸರಿ, ಶೈಲೆ ಬಂದರೆ ಸಾಕೆಂದು ದೇವರನ್ನು ಬೇಡಿಕೊಳ್ಳತೊಡಗಿದವು. ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿದನೋ ಎಂಬಂತೆ ಶೈಲಿಯ ಕಿಟಕಿಯನ್ನು ಹತ್ತಿ ನಮ್ಮಿದಿರಿನಲ್ಲಿ ಬಂದು ನಿಂತಳು. ಅವಳ ಬಟ್ಟೆಯಲ್ಲಿ ಕಸರಾಗಿತ್ತು, ತಲೆಗೂದಲು ಹರಡಿತ್ತು. ಮುಖವೆಲ್ಲ ಬೆವತಿತ್ತು. ಆದರೆ ಅವಳ ಕಣ್ಣುಗಳು ನಗುತ್ತಿದ್ದವು, ಶೈಲಿಯ ನಗುಮುಖವನ್ನು ನೋಡಿ ನಮ್ಮ ಗಾಬರಿ ಮಾಯವಾಯಿತು. “ಇಷ್ಟೊಂದು ಹೊತ್ತೇಕೆ ಆಯಿತು ಶೈಲಾ?” ಎಂದು ಕೇಳಿದೆ. ಅದಕ್ಕವಳು “ಮುಂಚ ತಿಂಡಿ ತಿನ್ನಿ. ಆ ಮೇಲೆ ಕತೆ ಹೇಳುತ್ತೇನೆ ಎಂದಳು. ನಾವೆಲ್ಲರೂ ಅವಳು ತಂದ ತಿಂಡಿಯನ್ನು ಬೇಗ ಬೇಗ ತಿಂದವು. ತಿಂದಾದ ಮೇಲೆ ಅವಳು ಹೇಳಿದಳು; 'ನಾನು ಇಲ್ಲಿಂದ ಪೇಟೆಗೆ ಹೋಗಿ ತಿಂಡಿಯನ್ನು ತೆಗೆದುಕೊಂಡು ಸ್ಕೂಲಿನ ಹತ್ತಿರದವರೆಗೆ ಬಂದಿದ್ದೆ. ಅಷ್ಟರಲ್ಲಿ ಇದಿರಿನಿಂದ ಇಬ್ಬರು ಹೆಂಡಕುಡುಕರು ಜಗಳವಾಡುತ್ತ ನನ್ನ ಕಡೆಗೆ ಬರುತ್ತಿದ್ದರು, ನಾನು ಮರೆಯಾಗಬೇಕೆಂದು ಪ್ರಯತ್ನಿಸುವಷ್ಟರಲ್ಲಿ ಅವರು ನನ್ನನ್ನು ಕಂಡರು. ಅಲ್ಲಿ ಇನ್ನು ಯಾರೂ ಇರಲಿಲ್ಲ, ಅವರು ನಾನು ಭೂತವೆಂದು ತಿಳಿದುಕೊಂಡು ನನ್ನಟ್ಟಿಕೊಂಡು ಬಂದರು. ನಾನು ಓಡತೊಡಗಿದೆ. ಪೇಟೆಯ ಹತ್ತರ ತಲುಪುವಷ್ಟರಲ್ಲಿ ಇದಿರಿನಿಂದ ಯಾರೂ ಬರುವುದು ಕಾಣಿಸಿತು. ನಾನು ನಿಂತುಬಿಟೆ, ನಾನು ನಿಂತುದನ್ನು ನೋಡಿ ಕುಡುಕರೂ ನಿಂತುಬಿಟ್ಟರು, ಇದಿರಿನಿಂದ ಬಂದಾತನು "ಯಾರಮ್ಮ ನೀನು? ರಾತ್ರಿ ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದ. ನಾನೇನೂ ಹೇಳಲಿಲ್ಲ. ಕುಡುಕರ ಕಡೆಗೆ ಕೈ ತೋರಿಸಿದೆ. ಅವನನ್ನು ನೋಡಿ ಕುಡುಕರು ಪಲಾಯನ ಮಾಡಿದರು. ನಾನು ಮತ್ತೇನೂ ಹೇಳದೆ ಸೂಲಿನ ಕಡೆಗೆ ಹೊರಟೆ. ಆಗ ಅವನು “ರಾತ್ರಿ ಒಬ್ಬಳೇ ಎಲ್ಲಿಗೆ ಹೋಗುತ್ತಿರುವೆ?' ಎಂದು ಕೇಳಿದ. ಸುಳ್ಳನ್ನು ಯೋಚಿಸುವುದಕ್ಕೆ ಸಮಯವಿರಲಿಲ್ಲ. ಸತ್ಯವನ್ನೇ ಹೇಳಿದೆ, ಆಗ ಅವನು ನಿನ್ನ ಹೆಸರೇನು? ಎಂದು ಕೇಳಿದ. ಹೇಳಿಬಿಟ್ಟೆ. “ಗಂಡುಬೀರಿಯಂತೆ ರಾತ್ರಿ ನೀನು ಹೊರಗೆ ಬಂದುದು ತಪ್ಪು, ಕುಡುಕರು ನಿನಗೇನಾದರೂ ತೊಂದರೆ ಮಾಡಿದ್ದರೆ ನೀನೇನು ಮಾಡುತ್ತಿದೆ? ನನಗೆ ನಿನ್ನ ತಂದೆಯು ಗೊತ್ತಿದೆ. ಶಾಲೆಗೆ ತಲುಪಿಸಿ ಬರುತ್ತೇನೆ, ಹೊಗೋಣ' ಎಂದ. ಅವನು ನನ್ನನ್ನು 'ಗಂಡುಬೀರಿ* ಎಂದುದಕ್ಕೆ ನನಗೆ ಕೋಪ ಬಂತು, ಆದರೆ ನನ್ನ ತಂದೆಯು ಗೊತ್ತಿದೆಯೆಂದಮೇಲೆ ಅವರಿಗೆಲ್ಲಾದರೂ ಈ ವಿಷಯ ಹೇಳ ಬಹುದೆಂದು ಸುಮ್ಮನಿದ್ದೆ. ಸೂಲಿನ ಗೇಟಿನ ಹತ್ತಿರ ಬಂದಾಗ “ಈ ವಿಷಯವನ್ನು ನನ್ನ ತಂದೆಗೆ ಹೇಳಬೇಡಿ' ಎಂದು ಕೇಳಿಕೊಂಡೆ. *ಆಲೋಚಿಸುತ್ತೇನೆ” ಎಂದು ಹೇಳಿಕೊಂಡು ಹೊರಟುಹೋದ, ನಾನು ಇಲ್ಲಿಗೆ ಬಂದೆ.
ಇದೇ ನನ್ನ ಕತೆ.
ಆಗ ಎನೋದ ಕೇಳಿದಳು; ಸೀರೆಗೆ ಕೆಸರು ಹೇಗಾಯಿತು?' ಎಂದು ಓಡುವಾಗ ಬಿದೆ' ಎಂದು ರೈಲೆ ಹೇಳಿದಳು, ನಮಗಾಗಿ ಕೈಲೆ ಪಟ್ಟ ಕಷ್ಟಕೇಳೆ ನಮಗವಳ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಯಿತು. ನಿನ್ನನ್ನು ಕುಡುಕರ ಕೈಯಿಂದ ಬಿಡಿಸಿದವನು ಯಾರು? ಎಂದು ನಾನು ಕೇಳಿದೆ. ಶೈಲೆ 'ನನಗವನ್ನು ಗೊತ್ತಿಲ್ಲ' ಎಂದು ಹೇಳಿದಳು, ವಿನೋದ
ಕೊಡಗಿನ ಗೌರಮ್ಮ | ೬೯
“ಅವನು ನೋಡುವುದಕ್ಕೆ ಹೋಗಿದ್ದನು ಮದುಕನೋ ಹುಡುಗನೋ? ಎಂದು ಕೇಳಿದಳು. ಕೈಗೆ ಆವಳ ಮರೆಯಿಂದ ಸ್ವಲ್ಪ ಸಿಟಬಂತೆಂದು ತೋರುತ್ತ, “ಕತ್ತಲೆಯಲ್ಲಿ ಅವನು ಹೇಗಿದ್ದನೆಂದು ನೋಡುವುದು ಹೇಗೆ? ಮುದುಕನೋ, ಮೋಟನೋ ನನಗೆ ಗೊತ್ತಿಲ್ಲ ಎಂದಳು.
ಆದರೂ ವಿನೋದ "ಅವನ ಸ್ವರವು ಹೇಗಿತ್ತು? ತಿರುಗಿ ಅವನನ್ನು ನೋಡಿದರೆ ಗುರುತಿಸಲಾರೆಯಾ?” ಎಂದು ಕೇಳಿದಳು. ವಿನೋದಳ ಕುತೂಹಲವನ್ನು ನೋಡಿ ರೈಲಿಗೆ ಸಿಟ್ಟು ಹೋಗಿ ನಗು ಬಂತು. ಅವನ ಸರದಿಂದ ಗುರುತಿಸಬಲ್ಲೆನು, ಆದರೆ ನಿನಗೆ ಅವನ ಸ್ವರ ಹೇಗಿತ್ತೆಂದು ಹೇಳಲಿ? ಮರುವಾಗಿತ್ತೆಂದು ಹೇಳಬಹುದು' ಎಂದು ಹೇಳಿದಳು. “ಕುಡುಕರ ಕೈಯಿಂದ ಬಿಡಿಸಿದ ಧೀರನನ್ನೇ ನೀನು ಮದುವೆಯಾಗಬೇಕು. ಆಗ ರೋಮಾ' ಎಂದು ವಿನೋದ ವಿನೋದ ಮಾತಿದಳು, ಅವನನ್ನು ನೀನು ಪತ್ತೆ ಮಾಡು. ಮದುವೆಯಾಗುತ್ತೇನೆ' ಎಂದು ನಗುತ್ತ ಕೈ ಹೇಳಿದಳು. ನಾವೆಲ್ಲರೂ ಅವಳ ಮಾತು ಕೇಳಿ ಗಟ್ಟಿಯಾಗಿ ನಕ್ಕೆವು, ಹೊಟ್ಟೆ ತುಂಬಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ನಮಗೆ ನಿದ್ದೆ ಬರಲು ಸುರುವಾಯಿತು. ಬೆಂಚುಗಳ ಮೇಲೆ ಮಲಗಿ ಕೊಂಡೆವು.
ನಮಗೆ ಲೆಕ್ಕವನ್ನೂ ಕನ್ನಡವನ್ನೂ ಕಲಿಸುವದಕ್ಕೆ ಒಬ್ಬ ಉಪಾಧ್ಯಾಯರು ಬರುತ್ತಿದ್ದರು. ಅವರಿಗೆ ಫೆನ್ಶನ್ ಆದುದರಿಂದ ಅವರ ಬದಲಿಗೆ ಇನ್ನೊಬ್ಬರು ನೇಮಕವಾಗಿದ್ದರು. ಅವರಿನ್ನೂ ಚಾರ್ಜು ವಹಿಸಿಕೊಂಡಿರಲಿಲ್ಲ. ವಾದುದರಿಂದ ನಾನವರನ್ನು ನೋಡಿರಲಿಲ್ಲ, ಹಿಂದಿನವರು ಮುದುಕರಾಗಿದ್ದ ರಿಂದ ರೈ ಅವರಿಗೆ ಅನ್ನ ಎಂದು ಹೆಸರಿಟ್ಟಿದ್ದಳು, ಈಗಿನವರಿಗೆ ಹೆಸರಿಡುವುದೇನೆಂದು ನಮ್ಮದೊಂದು ಸಭೆಯಾಯಿತು, ಶೈಲಿ ಅದಕ್ಕೆ ಅಧ್ಯಕ್ಷಳು, ಎಡ ಹೆಸರುಗಳು ಸೂಚಿಸಲ್ಪಟ್ಟವು. ಯಾವದೂ ಸರಿ ತೋರಲಿಲ್ಲ. ಅವರನ್ನು ನೋಡದೆ ಹೆಸರಿಡುವುದು ಸಾಧ್ಯವಿಲ್ಲ. ಒಳ್ಳೆಯವನೂ ಕೆಟ್ಟವನೋ, ಮುದುಕನೋ, ಹುಡುಗನೋ ಎಂದು ನೋಡಿಕೊಂಡು ಅವನ ಸ್ವಭಾವಕ್ಕೆ ತಕ್ಕಂತೆ ಹೆಸರಿಡಬಹುದು ಎಂದು ಅಧ್ಯಕ್ತಳು ಭಾಷಣ ಮಾಡಿ ಸಭೆಯನ್ನು ಮುಗಿಸಿದಳು. ಅಷ್ಟರಲ್ಲಿ ಪಾತ್ರಕ್ಕೆ ಸಮಯವಾಯಿತು. ಆಗ ಅಕ್ಷದ ಸಮಯ, ಟೀಚರ್ ಇಲ್ಲದ್ದರಿಂದ ಲೆಕ್ಕ ಮಾಡುವುದು ತಪ್ಪಿತೆಂದು ಸಂತೋಷದಿಂದಿದ್ದೆವು. ಸುಮ್ಮನೆ ಕೂರುವುದು ಶೈಲಿಗೆ ಹಿತವಾಗಲಿಲ್ಲ. ಏನಾದರೂ ತಂಟೆ ಮಾಡಬೇಕೆಂದು ಅವಳ ಬಯಕೆ, ಏನು ಮಾಡುವದೆಂದು ನಮ್ಮೆಲ್ಲರನ್ನು ಕೇಳಿದಳು. ನಮಗೇನೂ ತೋಚಲಿಲ್ಲ. ಕಡೆಗೆ ಅವಳೇ ಒಂದು ತಮಾಷೆಯನ್ನು ಕಂಡುಹಿಡಿದಳು. ಏನಾದರೂ ಒಂದನ್ನು ಮಾಡಬೇಕಾದರೆ ಅದನ್ನು ಆ ಕೂಡಲೆ ಮಾಡುವದು ಅವಳ ಸ್ವಭಾವ. ಹಾಗೆಯೇ ಈಗಲ ಡ್ರೆಸಿಂಗ್ ರೂಮಿಗೆ ಹೋಗಿ ಸ್ವಿಸ್ತರ್ ಮಾರ್ಗರೇಟನ ತಲೆಯ ಭೂಮಿಯನ್ನು ತಂದು ತನ್ನ ತಲೆಯ ಮೇಲಿಟ್ಟುಕೊಂಡು ಚರ ಕೂರುವ ಕುರ್ಚಿಯ ಮೇಲೆ ಕೂತುಕೊಂಡಳು. ಆ ಉದ್ದವಾದ ಟೊಪಿಗೆಯ ಸಿಪ್ಪರ ಮುಖದಂತೆಯೇ ಮದಿಮಾಡಿಕೊಂಡು ಕೂತಿದ್ದ ಅವಳನ್ನು ನೋಡುವಾಗ ನಮಗೆ ನಗೆಯನ್ನು ತಡೆಯಲಾಗಲಿಲ್ಲ. ನಕ್ಕು ಬಿಟ್ಟೆವು. ಆಗವಳು ನಾನು ಹೊಸ ರ್ಟೀಚರ್, ನೀವು ನಾನು ಹೇಳಿದಂತೆ ಕೇಳಬೇಕು, ಈಗ
೭೦ ! ಮರೆಯಲಾಗದ ಕಡೆಗಳ
ಸಿಸ್ಟರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದಾಗ ರೆವರೆಂಡ ಮದರ್ ಕ್ಲಾಸಿಗೆ ಬಂದು ಅವರನ್ನೆಚ್ಚರಿಸಿದ ಸಂಗತಿಯನ್ನು ಕುರಿತು ಒಂದು ಉಪನ್ಯಾಸವನ್ನು ಬರೆಯಿರಿ ಎಂದಳು. ನಾವೆಲ್ಲರೂ ಆವಳ ಮೆಚ್ಚುಗೆಯನ್ನು ಪಡೆಯಬೇಕೆಂದು ಬೇಗಬೇಗನೆ ಬರೆಯತೊಡಗಿದೆವು. ಬರೆದುದೂ ಆದಿತು, ಒಬ್ಬೊಬ್ಬರಾಗಿ ಕೈಲೆಗೆ ತೋರಿಸ ಹತ್ತಿದೆವು, ಉಪನ್ಯಾಸಕ್ಕೆ ತಕ್ಕಂತೆ ಗುಡ್ ಫೇರ್ ಮುಂತಾದ ಬಿರುದುಗಳು ಸಿಕ್ಕಿದವು, ಎಲ್ಲರದೂ ನೋಡಿಯಾಯಿತು. ನನ್ನದು ಮಾತ್ರ ಉಳಿದಿತ್ತು. ನಾನು ತೆಗೆದುಕೊಂಡು ಹೋಗಿ ತೋರಿಸುತ್ತಿದ್ದೆ. ಬಹಳ ಚೆನ್ನಾಗಿದೆ 2 ಆಲ್ಲಸು ಇದನ್ನು ಕಾಪಿ ಮಾಡಬೇಕು' ಎಂದು ಹೇಳಿ, ಕೈಲೆ ಅದನ್ನು ಗಟ್ಟಿಯಾಗಿ ಓದತೊಡಗಿದಳು, “ಕುರ್ಚಿಯ ಮೇಲೆ ಕುಳಿತು ಗೊರಕೆ ಹೊಡೆಯುತ್ತಿದ್ದ ನಮ್ಮ ಸಿಸ್ಟರ್.... ವಾಕ್ಯವು ಪೂರೈಸಲಿಲ್ಲ. ರವರೆಂಡ ಮದರ್ ಹೊಸಬನೊಡನೆ ಕ್ಲಾಸಿನ ಒಳಗೆ ಬಂದು ಬಿಟ್ಟರು. ಅಲ್ಲಲ್ಲಿ ಮಾತನಾಡುತ್ತ ನಿಂತ ಹುಡುಗಿಯರು ಬೇಗಬೇಗನೆ ಅವರವರ ಸ್ಥಳಗಳಲ್ಲಿ ಕುಳಿತುಕೊಂಡರು. ನಾನು ಮೇಜಿನ ಹತ್ತಿರ ನಿಂತಿದ್ದೆ. ನನ್ನ ಸ್ಥಳಕ್ಕೆ ಹೋಗಲಾಗಲಿಲ್ಲ. ಕೈಲಾ ಕುರ್ಚಿಯ ಮೇಲೆ ಕುಳಿತಿದ್ದಳು, ಮದರ್ ಅವಳನ್ನು ಸಿಕ್ಸರ್ ಎಂದೇ ಭಾವಿಸಿ ಅವಳ ಹತ್ತಿರ- 'ಸರ್, ಇವರು ..... ಅಷ್ಟರಲ್ಲೇ ತಾವು ಸಂಭೋಧಿಸುತ್ತಿರುವುದು ಸಿಸ್ಟರ್ ಅಲ್ಲವೆಂದು ತಿಳಿಯಿತು. ಹತ್ತಿರ ಬಂದರು, ಅವಳನ್ನು ನೋಡಿ ಅವರಿಗೆ ನಗು ಬಂದುಬಿಟ್ಟಿತು; ಆದರೂ ಕೋಪ ಬಂದವರಂತೆ ನಟಿಸುತ್ತ 'ಇದೇನು ಶೈಲಾ' ಎಂದಳು, ಅದಕ್ಕವಳು “ಟೀಚರ್ ಇಲ್ಲದ್ದರಿಂದ ಹುಡುಗಿಯರಿಗೆ ಪಾಠ ಹೇಳುತ್ತಿದ್ದೆ' ಎಂದಳು, ಅವರು “ನೀನು ಓದುತ್ತಿರುವುದೇನು?” ಎಂದು ಕೇಳಿದರು, “ಸೀತೆಯು ಬರೆದ ಉಪನ್ಯಾಸ* ಎಂದು ಕೈಲೆ ಪ್ರತ್ಯುತ್ತರವಿತ್ತಳು, ಮದಗೆ ಕನ್ನಡ ಬರುತ್ತಿರಲಿಲ್ಲ, ಪುಸ್ತಕವನ್ನು ತೆಗೆದುಕೊಂಡು “ಇವಳು ಬರೆಸಿದುದನ್ನು ಓದಿರಿ: ಹೇಗಿದೆಯೆಂದು ನೋಡಿ' ಎಂದು ಹೊಸಬನ ಕೈಲದನು. ಕೊಟ್ಟರು, ಅವನದನ್ನು ಮನಸ್ಸಿನಲ್ಲಿಯೇ ಓದತೊಡಗಿದ, ಪರಿಣಾಮವನ್ನು ನೆನಸಿಕೊಂಡು ನಮಗೆಲ್ಲರಿಗೂ ಭಯವಾಯಿತು. ಕೈಲೆಯ ಮುಖದಲ್ಲಿ ಮಾತ್ರ ಎಳನಗುವು ನಾಟ್ಯವಾಡುತ್ತಿತ್ತು. ಓದಿ ಆದಮೇಲೆ ಅವನು ಶೈಲಿಯ ಮುಖವನ್ನು ನೋಡಿ ಬಹಳ ಚೆನ್ನಾಗಿದೆ' ಎಂದ. ಅವನ ಮಾತನ್ನು ಕೇಳಿ ನಮಗೆಲ್ಲಾ ಆಶ್ಚರ್ಯವಾಯಿತು, ಶೈಲಿಗೆ ಹೇಗಾಯಿತೆಂದು ಅವಳ ಮುಖ ನೋಡಿದೆ, ಮತ್ತಷ್ಟು ಆಶ್ಚರ್ಯವಾಯಿತು. ಶೈಲೆಯು ತನ್ನ ಭಾವನೆಗಳನ್ನು ಇತರರಿಗೆ ತೋರಗೊಡುತ್ತಿರಲಿಲ್ಲ. ಆದರೆ ಇಂದು ಅವಳ ಮುಖವು ಅವಳ ಅಂತರಂಗದ ಕನ್ನಡಿಯಂತೆ ಕಾಣಿಸುತ್ತಿತ್ತು, ಅವಳೆರಡೂ ಕಣ್ಣುಗಳಲ್ಲಿ ಆಶ್ಚರ್ಯವು ಪ್ರತಿಬಿಂಬಿಸಿತ್ತು. ಅವಳಿಗೆ ಅಷ್ಟರಮಟ್ಟಿಗೆ ಆಶ್ಚರ್ಯವಾಗಬೇಕಾದರೆ ಏನಾದರೂ ಬಲವಾದ ಕಾರಣವಿರಬೇಕೆಂದು ನಮಗೆ ಗೊತ್ತು. ಅದು ರಾತ್ರಿ ಆ ವಿಷಯ ಕೇಳಬೇಕೆಂದು ಸುಮ್ಮನಾದೆ. ಶೃತಿ ಬರೆಯಿಸಿದ್ದು ಚೆನ್ನಾಗಿದೆ ಎಂದು ಹೊಸಬನು ಹೇಳಿದುದನ್ನು ಕೇಳಿ ಮದರಿಗೆ ಸಂತೋಷವಾಯಿತು, ಪಾಪ! ಸಿಸ್ಟಂನ ಮರಳುತನವೇ ಆ ಉಪನ್ಯಾಸದಲ್ಲಿ ಪ್ರತಿಬಿಂಬಿತವಾಗಿದೆಯೆಂದು ಅವರಿಗೇನು ಗೊತ್ತು? ಅವರಿಗೆ ಗೊತ್ತಾಗಿದ್ದರೆ ಕೈಗೆ ಅಂದು ಉಪವಾಸ ಇರಬೇಕಾಗಿತ್ತು. ಆದರದು ಅವರಿಗೆ ತಿಳಯದಿದುದರಿಂದ ಕೈಲೆಯ ಬೆನ್ನುತಟ್ಟಿ “ಬೇರೆಯವರ ವಸ್ತುಗಳನ್ನು ಮುಟ್ಟಬಾರದು. ಟೊಪ್ಪಿಗೆಯನ್ನು ತೆಗೆದಿರಿಸಿ ಬಾ-" ಎಂದರು. ಶೈಲಿಯ ಟೊಂಗೆಯನ್ನಿಟ್ಟು ಬಂದ ತನ್ನ ಸ್ಥಳದಲ್ಲಿ ಕುಳಿತುಕೊಂಡ ಬಳಿಕ ಆ ಹೊಸಬನಿಗೆ ನಮ್ಮೆಲ್ಲರ ಪರಿಚಯ ಮಾಡಿಸಿದರು. ಅವನು ನಮ್ಮ ಹೊಸ ಉಪಧ್ಯಾಯ ಕೃಷ್ಣಮೂರ್ತಿ,
ಕೊಡಗಿನ ಗೌರಮ್ಮ | ೭೧
ಇಷ್ಟೆಲ್ಲಾ ಆಗುವಾಗ ಗಂಟೆಯಾದುದರಿಂದ ಹೊಸ ಉಪಧ್ಯಾಯನು ಇಂದು ಲೆಕ್ಕಮಾಡಿಸಲಿಲ್ಲ. ಅವನ ವಿಷಯವನ್ನು ಮಾತನಾಡುತ್ತಾ ನಾವು ಕ್ಲಾಸಿನಿಂದ ಹೊರಗೆ ಬಂದವು. ಅಂದಿನ ರಾತ್ರಿ ರೈಲೆಯೊಡನೆ ಅವಳ ಅಕ್ಕರದ ಕಾರಣ ಕೇಳಿದೆ: ನಿಮ್ಮಲ್ಲರಂತೆಯೇ ನನಗೂ ಅವನು ಹೇಳಿದುದನ್ನು ಕೇಳಿ ಆಶ್ಚರವಾಯಿತು. ಕಾರಣ ಎನ್ನೆನು” ಎಂದಳವಳು. ಎಂದೂ ನನ್ನೊಡನೆ ಸುಳ್ಳು ಹೇಳದ ಅವಳು ನನ್ನಿಂದ ಏನನ್ನೋ ಬಚ್ಚಿಡುವುದನ್ನು ನೋಡಿ ನನಗೆ ಮತ್ತಷ್ಟು ಕುತೂಹಲವಾಯಿತು. ಅವಳನ್ನು ತಾಯಪಡಿಸಿದೆ. ಕಡೆಗೆ ಹೇಳಿದಳು.: ನಿನ್ನೆ ರಾತ್ರಿ ನಾನು ರಸ್ತೆಯಲ್ಲಿ ಕಂಡ ಮನುಷ್ಯನೇ ಇವನು. ಈ ಮಾತು ಯಾರಿಗೂ ಹೇಳಬೇಡ” ಎಂದಳು. ನಾನೂ ಹೇಳುವದಿಲ್ಲವೆಂದು
ನಮ್ಮ ಹೊಸ ಉಪಾಧ್ಯಾಯನ ಹೆಸರು ಕೃಷ್ಣಮೂರ್ತಿ, ಅವನು ಬಿಎ ಡಿಗಿಯನ್ನು ಸಂಪಾದಿಸಿದ್ದು ಅದೇ ವರ್ಷವಂತೆ, ಮುಂದೆ ಲಾ ಕಲಿಯುವ ಯೋಚನೆಯಿದ್ದರೂ ಹಣದ ಅಡಚಣೆಯ ದೆಸೆಯಿಂದ ಮದರಾಸಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ. ಒಂದು ವರ್ಷ ನಮ್ಮ ಸ್ಕೂಲಿನಲ್ಲಿ ಟಿಶರಾಗಿದ್ದು ಮುಂದಿನ ವರ್ಷ ಮದರಾಸಿಗೆ ಹೋಗುವುದೆಂದು ನಿಶ್ಚಯವಾಗಿತ್ತಂತೆ ಅವನ ಮನೆಯ ಪಕ್ಕದಲ್ಲೇ ನಮ್ಮ ಸಹಪಾಠಿ ತಕುಂತಲೆಯ ಮನೆ. ಚಿಕ್ಕಂದಿನಿಂದಲೂ ಅವಳು ಅವನನ್ನು ಬಲ್ಲಳಂತೆ, ಅವಳೆ ಅವನ ವಿಷಯಗಳನ್ನು ನಮಗೆ ಹೇಳಿದ್ದು,
ನಮಗೆ ವಾರಕ್ಕೆ ಐದು ಗಂಟೆ ಅಲ್ಲ, ಮೂರು ಗಂಟಿ ಕನ್ನಡ ಪಾಠಕ್ಕೆ ಕೃಷ್ಣಮೂರ್ತಿ ಬರುತ್ತಿದ್ದ. ಬಂದೊಡನೆಯೇ ಬೋರ್ಡಿನಮೇಲೆ ಒಂದೆರಡು ಲೆಕ್ಕಗಳನ್ನು ಬರೆದು ಅವುಗಳನ್ನು ಮಾಡುವ ಕ್ರಮವನ್ನು ವರ್ಣಿಸುತ್ತಿರ, ಲೆಕ್ಕ ಮಾಡುವಾಗ ಬೋರ್ಡನ್ನೇ ನೋಡುತ್ತಾ ಅದರ ವಿಷಯ ಹೇಳುತ್ತಿದ್ದನಲ್ಲದ ಕಾರಿನ ಕಡೆ ತಿರುಗಿ ನಮಗೆ ಗೊತ್ತಾಯಿತೋ
ಇಲ್ಲವೋ ಎಂದು ಸಹ ಪ್ರಶ್ನೆ ಮಾಡುತ್ತಿರಲಿಲ್ಲ. ಆ ಮೇಲೆ ಅದೇ ರೀತಿಯ ಅಕ್ಷವನ್ನು ಬೋರ್ಡಿನ ಮೇಲೆ ಎರದು ಅವುಗಳನ್ನು ನಾವು ಮಾಡುವಂತೆ ಹೇಳುತ್ತಿದ್ದನು, ನಾವು
ಲೆಕ್ಕಮಾಡುವಾಗ ಅವನು ಖರ್ಚಿಯ ಮೇಲೆ ಮುಖ ತಗ್ಗಿಸಿಕೊಂಡು ಕುಳಿತು ಕೂಳ್ಳುತ್ತಿದ್ದು, ಕೆಲವು ಸಾರಿ ಯಾವುದಾದರೊಂದು ಪುಸ್ತಕ ನೋಡುತ್ತಿರುತ್ತಿದ್ದನು.
ಕಮ ಕನ್ನಡ ಕ್ಲಾಸಿನಲ್ಲಿ ಪ್ರಶ್ನೆ ಕೇಳುವಾಗಲೂ ನಮ್ಮ ಮುಖನೋಡಿ ಕೇಳುತ್ತಿರಲಿಲ್ಲ. ಅವನು ಕೇಳಿದಾಗ ಗೊತ್ತಿದ್ದವರು ಉತ್ತರ ಹೇಳುತ್ತಿದ್ದರೇ ಹೊರತು ಇಂಥವರು ಹೇಳಿ ಎಂದು ಸಹ ಅವನು ಹೇಳುತ್ತಿರಲಿಲ್ಲ. ಒಂದು ದಿನ ಅವನು ಯಾವುದೋ ಒಂದು ವಿಷಯ ಪ್ರಶ್ನೆ ಮಾಡಿದನು. ಶೈಲೆಯು ಮೊದಲೇ ಹೇಳಿಕೊಟ್ಟಂತೆ. ನಮಗರರ ಉತ್ತರವು ಗೊತ್ತಿದ್ದರೂ ನಾವಾದರೂ ಜವಾಬು ಕೊಡಲಿಲ್ಲ. ಆಗವನು 'ಇಷ್ಟು ಜನರಲ್ಲಿ ಯಾರಿಗೂ ಇದರ ಉತ್ತರ ಗೊತ್ತಿಲ್ಲವೇ? ಎಂತಹ ನಾಚಿಕೆಗೇಡು ಎಂದನು.
ಆಗ ಶೈಲಿಯು ಎದ್ದುನಿಂತು ಗೊತ್ತಿಲ್ಲ ಎಂದವರಾರು?' ಎಂದು ಕೇಳಿದಳು. ಅದಕ್ಕವನು “ಜವಾಬು ಕೊಡದಿದ್ದುದರ ಅರ್ಥವೇನು?' ಎಂದು ಕೇಳಿದ. “ಕೇಳದೆ ಉತ್ತರ
೭೨ | ಮರೆಯಲಾಗದ ಕತೆಗಳು
ಕೊಡಕೂಡದೆಂದು, ರವರಂಡ್ ಮದರ ಹೇಳಿದ್ದಾರೆ' ಎಂದು ರೈತ ಹೇಳಿದಳು. ಕೃಳಯ ಮಾತಿನಿಂದ ಅವನಿಗೆ ಕೋಪ ಬಂತು, ನಿಮಗಾರಿಗೂ ಕಿಎ ಕೇಳಿಸುವುದಿಲ್ಲವೇ? ಈಗ ತಾನ ಪ್ರಶ್ನೆ ಕೇಳಿದನಲ್ಲ ಎಂದು ಕೃಷ್ಣಮೂರ್ತಿ ಹೇಳದ, ಅದಕ್ಕೆ ಶೃತಿ “ಹೌದು, ಪ್ರಶ್ನೆ ಕೇಳಿದ್ದು ನಿಜ, ಆದರೆ ಯಾರೊಡನೆ? ನಮಗೆಲ್ಲರಿಗೂ ಅದರ ಉತ್ತರವು ಗೊತ್ತಿದೆ.
ಎಲ್ಲರೂ ಎದ್ದು ನಿಂತು ಹೇಳಬೇಕೇನು?' ಎಂದು ಕೇಳಿದಳು. ಕೃಷ್ಣಮೂರ್ತಿಯ ಮುಖವು ಸಿಟ್ಟಿನಿಂದ ಕೃಷ್ಣವರ್ಣವಾಯಿತು. “ನಿಮ್ಮಲ್ಲಿ ಒಬ್ಬರು ಜವಾಬು ಕೊಡಬಾರದೇ?' ಎಂದು ಕೇಳಿದ್ರೆ ನಿಮಗೆಲ್ಲರಿಗೂ ಹೆಸರಿದೆ, ಒಬ್ಬರು ಎಂದರೆ ಗೋಡೆಯೆ?' ಎಂದು ಕೈ ಜವಾಬು ಹೇಳಿದಳು. ಅದಕ್ಕವನು "ಹಾಗಾದರೆ ಅದರ ಉತ್ತರವನ್ನು ನೀನೇ ಹೇಳು ಅಧಿಕ ಪ್ರಸಂಗಿ' ಎಂದ. 'ನನ್ನ ಹೆಸರು ಕೃಲಾ' ಎಂದು ಹೇಳಿ ಶೈಲಿಯು ಆ ಪ್ರಶ್ನೆಗೆ ಪ್ರತ್ಯುತ್ತರವಿತ್ತಳು.
ಹಿಂದಿನ ಸಾಯಂಕಾಲ ನಾವೆಲ್ಲರೂ ಸಭೆ ಸೇರಿದಾಗ ಕೈಲೆ ಆಂದು ಕ್ಲಾಸಿನಲ್ಲಿ ಯಾರೊಡನೆಯೂ ಮಾತನಾಡದಿದ್ದ ಕೃಷ್ಣಮೂರ್ತಿಯು ಬಾಯಿಂದ ಮಾತು ಹೊರಡಿಸಿದುದಕ್ಕಾಗಿ ಅವಳನ್ನು ಹೊಗಳಿದೆವು, ಅಂದಿನ ಸಭೆಯಲ್ಲಿ ಅಧ್ಯಕ್ಷಳಾದ ಶೈಲಿಯ ಅವನಿಗೆ `ಮರದ ಬೊಂಬೆ' ಎಂದು ನಾಮಕರಣ ಮಾಡಿದಳು,
ಅವನು ಕ್ಲಾಸಿನಲ್ಲಿ ಮರದ ಬೊಂಬೆಯಂತೆಯೇ ವರ್ತಿಸುತ್ತಿದ್ದುದರಿಂದ ನಾವೂ ಆ ಹೆಸರನ್ನು ಅನುಮೋದಿಸಿದೆವು. “ಮರದ ಬೊಂಬೆಗೆ ಮನಷ್ಯರ ನಡುವಳಿಕೆ ಕಲಿಸುವವರಾರು?' ಎಂದು ಶಕುಂತಳೆ ಹಾಸ್ಯಮಾಡಿದಳು. ಅದಕ್ಕೆ ಕೈ ಹಕುಂತಲೆಯ ಆ ಕೆಲಸವನ್ನು ವಹಿಸಿಕೊಳ್ಳುವುದುತ್ತಮ, ನಮಗಿಂತಲೂ ಮರದ ಬೊಂಬೆಯ ಪರಿಚಯವು ಅವಳಿಗೆ ಹೆಚ್ಚು. ಅವರಿಬ್ಬರ ಮನೆಯ ಹತ್ತಿರ' ಎಂದಳು. ತಲೆಯ ಮಾತಿಗೆ ಶಕುಂತಳ 'ಮನೆ ಹತ್ತಿರವಾದರೇನಾಯಿತು? ಅವನೆಲ್ಲಾದರೂ ಹೊರಗೆ ಬರುವಾಗ ನನ್ನನ್ನು ಕಂಡರೆ ಮುಖವನ್ನು ತಿರುಗಿಸಿಕೊಂಡು ಹೋಗುತ್ತಾನೆ. ಚಿಕ್ಕಂದಿನಿಂದಲೂ ನನ್ನ ಪರಿಚಯವಿದ್ದರೂ ನನ್ನ ಕಡೆ ನೋಡುವುದಕ್ಕೂ ಸಹ ಅವನಿಗೆ ನಾಚಿಕೆ, ಇವನಿಗೆ ಸಭ್ಯತನ ಕಲಿಸುವುದು ನನ್ನಿಂದ ಸಾಧ್ಯವೇ?” ಎಂದಳು, ಇಲಿಗಳ ಸಭೆಯಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂದು ಚರ್ಚೆಯಾದಂತೆ, ನಮ್ಮ ಸಭೆಯಲ್ಲಿ ಮರದ ಬೊಂಬೆಗೆ ಮನುಷ್ಯರ ವ್ಯವಹಾರ ಕಲಿಸುವವರಾರು? ಎಂದು ಬಹಳ ಚರ್ಚೆ ನಡೆಯಿತು. ಅವನನ್ನು ಮದುವೆಯಾದ ಹೆಂಡತಿಗಲ್ಲದೆ ಇತರರಿಗಾರಿಗೂ ಆ ಕೆಲಸವು ಸುಲಭವಾಗಿರಲಿಲ್ಲ: ಹೆಂಗಸರ ಕಡೆ ಸಹ ನೋಡದ ಅವನು ಮದುವೆಯಾಗುವನೇ? ಹೇಗಾದರೂ ಸರಿ, ಅವನು ಮದುವೆಯಾಗುವಂತೆ ಮಾಡಿ ಹೆಂಡತಿಯಿಂದವನಿಗೆ ಬುದ್ದಿ ಕಲಿಸಬೇಕೆಂದು ನಿಶ್ಚಯವಾಯಿತು. ಆದರೆ ಅವನನ್ನು ಮದುವೆಯಾಗುವವರಾರು? ನಮ್ಮಲ್ಲಿ ಬುದ್ದಿವಂತೆಯಾದ ಶೈಲಿಯನ್ನೇ ಅವನ್ನು ಮದುವೆಯಾಗುವದಕ್ಕೆ ಚುನಾಯಿಸಿದೆವು.
ಆಗ ನಾನು ಕೈಲಾ ಗಂಡುಬೀರಿ, ಅಧಿಕ ಪ್ರಸಂಗಿ ಎಂದುದರ ಸೇಡನ್ನು ತೀರಿಸುವುದಕ್ಕೆ ಇದೀಗ ತಕ್ಕ ಸಮಯ. ಈ ಸುಸಮಯವನ್ನು ಕಳೆದುಕೊಳ್ಳಬೇಡ' ಎಂದು ಹೇಳಿ ನಕ್ಕುಬಿಟ್ಟೆ. ನನ್ನ ಮಾತಿನಿಂದ ಹುಡುಗಿಯರೆಲ್ಲರೂ ಮರದ ಬೊಂಬೆಯೇ ಅಂದು ಶೈಲಿಯನ್ನು ಗಂಡುಬೀರಿ ಎಂದವನು ಎಂದು ತಿಳಿಯಿತು. ವಿನೋದೆಯಂತೂ ಕೈ
ಕೊಡಗಿನ ಗೌರಮ್ಮ | ೭೭
ಚಪ್ಪಾಳೆ ತಟ್ಟಿಕೊಂಡು ರೂಮನ-ರೋಮಾನ ಎಂದು ಕುಳಿದು ಬಿಟ್ಟಳು. ವಿನೋದ ಎನೋದಕ್ಕೆ ರೈಲೆ ನಗುತ್ತಾ ಅಲ್ಲಿಂದೆದ್ದು ಹೊರಟುಹೋದಳು. ಅಂದಿನ ಸಭೆಯೂ
ಮುಗಿಯಿತು.
ಮರದ ಬೊಂಬೆಯನ್ನು ಮದುವೆಯಾಗಲು ಒಪ್ಪಿದರು ಮಾಡಿ ತೋರಿಸುವುದು ಬುದ್ದಿವಂತೆಯಾದ ಶೈಲಿಗೂ ಸುಲಭವಾಗಿ ಕಾಣಲಿಲ್ಲ. ಕೈಯ ಕ್ಲಾಸಿನಲ್ಲಿವನನ್ನು ಕೆಣಕಿದಂದಿನಿಂದ ಬೋರ್ಡಿನ ಮೇಲೆ ಪ್ರಶ್ನೆಗಳನ್ನು ಬರೆದು ಅವಕ್ಕೆ ಪ್ರತ್ಯುತ್ತರಗಳನ್ನು ನಮ್ಮ ನಮ್ಮ ಪುಸ್ತಕಗಳಲ್ಲಿ ಬರೆಯಲು ಹೇಳುತ್ತಿದ್ದನು. ಬರೆದಾದ ಮೇಲೆ ಓದಿ ನೋಡಿ ಬರಹಕ್ಕೆ ತಕ್ಕಂತೆ ಮಾರ್ಕ್ಸ್ ಕೊಡುತ್ತಿದ್ದನು. ಅವನನ್ನು ಹಿಂದಿನಿಂದ 'ಮರದ ಬೊಂಬೆ' ಎಂದು ನವರತಿದರೂ ಅವನು ಹಾಸಿಗೆ ಬಂದೊಡನೆ ಅವನ ಹೇಳಿಕೆಯ ವಿರುದ್ಧವಾಗಿ ನಡೆಯಲು ಶೈಲಿಯಿಂದಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ನಾವೆಲ್ಲರೂ ಅವನು ಬರದ ಕೆಲವು ಪ್ರಶ್ನೆಗಳಿಗೆ ಉತ್ತರ ಬರೆಯುವಷ್ಟರಲ್ಲಿ ಗಂಟೆಯಾಯಿತು. ಆಗವನು ನಮ್ಮೆಲ್ಲರ ಪುಸ್ತಕಗಳನ್ನು ತಿದ್ದಿ ಮರುದಿನ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋದನು, ಮರುದಿನ ನಮ್ಮೆಲ್ಲರ ಪುಸ್ತಕಗಳು ಸಿಕ್ಕಿದವು. ಕ್ಲಾಸಿನಲ್ಲಿ ನಾವೆಲ್ಲರೂ ಬರೆಯುತ್ತಿರುವಾಗ 'ಮರದ ಬೊಂಬೆ' ಒಂದು ಪುಸ್ತಕ ನೋಡುತ್ತಿರುತ್ತಿದ್ದನು. ಆದರ ರಟ್ಟು ಹಸಿರು. ಯಾವಾಗಲೂ ಅದು ಅವನ ಕಿಸೆಯಲ್ಲಿರುತ್ತಿತ್ತು. ನಮ್ಮ ಶಾಲೆಗೆ ಬರಲು ಸುರುವಾಗಿ ಆರು ತಿಂಗಳಾದರೂ ಆವನು ಪುಸ್ತಕವನ್ನು ಓದಿ ಮುಗಿಸಿರಲಿಲ್ಲ, ಯಾವಾಗ ನೋಡಿದರೂ ಅವನು ಅದೇ ಪುಸ್ತಕವನ್ನು ನೋಡುತ್ತಿರುತ್ತಿದ್ದು, ಅಜಿಂದು ನಿಷ್ಠೆಯಿಂದ ಓದುವದಕ್ಕೆ ಆ ಮಸ್ತಕದಲ್ಲಿ ಏನಿರಬಹುದು? ಎಂದು ಶೈಲಿಗೆ ಬಹುಕುತೂಹಲ, ಹೇಗಾದರೂ ಮಾಡಿ ಆ ಪುಸ್ತಕವನ್ನು ಒಂದು ಬಾರಿ ನೋಡಬೇಕೆಂದವಳಿಗೆ ತವಕ, ಯುವತೂ ಅವನ ಕೈಯಲ್ಲಿ ಇರುವ ಪುಸ್ತಕವನ್ನು ನೋಡುವುದು ಹೇಗೆ? ಆದರೆ ಕೈ ನೋಡಿಯೇ ತೀರಬೇಕೆಂದು ಹಟ ತೊಟ್ಟಿ ಮೇಲೆ ಕಷ್ಟ ಯಾವುದು? ಅವಳೊಂದು ಉಪಾಯವನ್ನು ಕಂಡುಹಿಡಿದಳು.
ತಾವೆಲ್ಲರೂ ಅಕ್ಕ ಮಾಡುತ್ತಿದ್ದೆವು. ಅವನು ಎಂದಿನಂತೆ ಹಸಿರು ಪುಸ್ತಕವನ್ನು ಓದುತ್ತಿದ್ದನು. ರೈಲೆ ಸದ್ದಾಗದಂತೆ ತನ್ನ ಸ್ಥಳದಿಂದೆದ್ದು ಲೆಕ್ಕದ ಪುಸ್ತಕವನ್ನು ತೆಗೆದುಕೊಂಡು ಆವನು ಕುಳಿತಿದ್ದೆಡೆಗೆ ಹೋದಳು. ನಾವಾದರೂ ಅವನು ಕುಳಿತಲ್ಲಿಗೆ ಹೋಗುತ್ತಿರಲಿಲ್ಲವಾದುದರಿಂದ ಶೈಲಿಯು ಅಲ್ಲಿಗೆ ಹೋದುದನ್ನು ನೋಡಿ ಓದುತ್ತಿದ್ದ ಮಸ್ತಕವನ್ನು ಮೇಜಿನ ಮೇಲಿಟ್ಟು ಅವಳ ಮುಖವನ್ನು ಆಶ್ಚರ್ಯದಿಂದ ನೋಡಿದನು. ಶೈಲಿಯು ತನ್ನ ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲಿಟ್ಟು ನನಗೆ ಈ ಲೆಕ್ಕ ಗೊತ್ತಾಗುವುದಿಲ್ಲ' ಎಂದಳು. “ಯಾವ ಲೆಕ್ಕ' ಎಂದು ಹೇಳುತ್ತಾ ಅವನು ಸುಸ್ತಕವನ್ನು ಕೈಯಲ್ಲಿ ತೆಗೆದುಕೊಂಡನು. ಸ್ವಲೆಯ ಪುಸ್ತಕವನ್ನು ಅವನು ನೋಡುತ್ತಿರುವಾಗ ಕೈಗೆ ಆವನ ಪುಸ್ತಕವನ್ನು ಮೇಜಿನ ಮೇಲಿಂದ ತೆಗೆದುನೋಡಿದಳು. (ನಾನವಳ ಮುಖವನ್ನು ನೋಡುತ್ತಿದ್ದ.) ನೋಡಿದೊಡನೆಯೇ ಅವಳ ಮುಖವು ಕೆಂಪಾಯಿತು. ಪುಸ್ತಕವನ್ನು ಮೇಜಿನ ಮೇಲಿಟ್ಟಳು. ಮರದ ಬೊಂಬೆಯು ಅದನ್ನು ಕಂಡು ಬೇಗನೆ ತನ್ನ ಕಿಸೆಯಲ್ಲಿ
೭೪ / ಮರೆಯಲಾಗದ ಕತೆಗಳು
ತೆಗೆದಿಟ್ಟುಕೊಂಡು ಶೈಲಿಯ ಮುಖವನ್ನು ನೋಡಿದನು. ಕೆಂಪಾದ ಅವಳ ಮುಖಕ್ಕಿಂತ ಹೆಚ್ಚಾಗಿ ಮರದ ಬೊಂಬೆಯ ಮುಖವು ಕೆಂಪಾಯಿತು. ಮರುಕ್ಷಣದಲ್ಲಿಯೇ ಮುಖವನ್ನು ತಗ್ಗಿಸಿಕೊಂಡು ಕೃತಿಗೆ ಲೆಕ್ಕ ಮಾಡುವ ವಿಧಾನವನ್ನು ತೋರಿಸಿ ಕೊಟ್ಟನು. ಅಕ್ಷವಾದ ಮೇಲೆ ಕೈಲೆ ಬಂದು ತನ್ನ ಸ್ಥಳದಲ್ಲಿ ಕೂತುಕೊಂಡಳು. ಗಂಟೆಯಾದ ಮೇಲೆ ಪುಸ್ತಕದಲ್ಲಿ ಏನಿತ್ತೆಂದು ಶೈಲಿಯನ್ನು ಕೇಳಿದೆ. ಅದು ಹಿಂದೀ ಪುಸ್ತಕ, ಏನಿತ್ತೆಂದು ಗೊತ್ತಿಲ್ಲ ಎಂದು ಅವಳೆಂದಳು. ಅವಳು ಹೇಳುವುದು ಸುಳ್ಳೆಂದು ನನಗೆ ತಿಳಿದರೂ ನಿಜ ಹೇಳೆಂದು ಹೆಚ್ಚಿನ ಬಲತ್ಕಾರ ಮಾಡಲಿಲ್ಲ. ನಿಜವನ್ನು ನಾನೇ ಊಹಿಸಿದ್ದೆ. ಮರುದಿನ ಶೈಲೆ ತಲೆ ನೋವೆಂದು ಲೆಕ್ಕದ ಕ್ಲಾಸಿಗೆ ಬರಲಿಲ್ಲ. ಎಂದಿನಂತೆಯ ಮರದ ಬೊಂಬೆ ತಲೆ ತಗ್ಗಿಸಿಕೊಂಡು ಕ್ಲಾಸಿಗೆ ಬಂದ ಬೋರ್ಡಿನಮೇಲೆ ಲೆಕ್ಕ ಬರೆದದೂ ಆಯಿತು, ತನ್ನ ಕುರ್ಚಿಯಮೇಲೆ ಕುಳತು ಹಸಿರು ಪುಸ್ತಕ ಓದುವ ಮೊದಲು ಕ್ಲಾಸಿನ ಕಡೆ ನೋಡಿದ. ಶೈಲೆ ಇಲ್ಲದಿರುವುದು ಅವನಿಗೆ ತಿಳಿಯಿತೆಂದು ಅವನ ಮುಖದಿಂದ ನನಗೆ ಗೊತ್ತಾಯಿತು, ಯಾವಾಗಿನಂತೆ ಮರದ ಬೊಂಬೆಯ ಕಣ್ಣುಗಳು ಇಂದು ಹಸಿರು ಪುಸ್ತಕವನ್ನು ನೋಡುವುದರಲ್ಲಿ ಅಷ್ಟೊಂದು ಉತ್ಸುಕತೆಯಂದಿರಲಿಲ್ಲ. ಕೃತಿಯ ಸ್ಥಳದ ಕಡಗೆ ಆಗಾಗ ಅವನ ದೃಷ್ಟಿಯು ಚಲಿಸುತ್ತಿತ್ತು.
ಅವನ ಪ್ರತಿಯೊಂದು ಕಾರ್ಯವನ್ನೂ ನೋಡುತ್ತಿದ್ದ ನನಗೆ ಅಂದು ಅವನೇನೋ ಬೇಸರದಲ್ಲಿರುವಂತೆ ತೋರಿತ್ತು. ಅವನ ಬೇಸರಕ್ಕೆ ಕಾರಣವೇನಿರಬಹುದೆಂದು ತಿಳಿದುಕೊಳ್ಳಲು ಶಕುಂತಳೆಯೊಡನೆ 'ಅವನ ಮನೆಯಲ್ಲಿ ಏನಾದರೂ ವಿಶೇಷ ನಡೆಯಿತೆ? ಎಂದು ಕೇಳಿದೆ, 'ಸೂಲಿಗೆ ಬರುವ ಸ್ವಲ್ಪ ಮೊದಲೆ ಅವನ ಆಕೃನೊಡನೆ ಮಾತಾಡಿದೆ. ಏಶೇಷವಿದ್ದರವಳು ಹೇಳುತ್ತಿದ್ದಳು' ಎಂದು ಶಂಕುತಲೆ ಹೇಳಿದಳು, ಆಗ ನನ್ನ ಅಲ್ಲ ಬುಟ್ಟಿಗೆ ಹೊಳೆಯಿತು. ಮರದ ಬೊಂಬೆಯ ಬೇಸರಕ್ಕೆ ಶೈಲಿಯ ಸಳ ಖಾಲಿಯಾಗಿರುವುದೆ ಕಾರಣವೆಂದು, ಆ ದಿನ ಮಧಾಹ್ನದ ಮೇಲೆ ಕನ್ನಡ ಪಾಠವಿತ್ತು. ಆಗ ಶೈಲಿಗೆ ತಲೆನೋವು ಬಿಟ್ಟಿತು. ಅವಳು ಗಂಟೆ ಹೊಡೆಯುವ ಮೊದಲೆ ಕ್ಲಾಸಿಗೆ ಹೋಗಿ ಕುಳಿತಿದ್ದಳು. ನಾವೆಲ್ಲರೂ ಹೋಗುವಾಗ ಅವಳು ತನ್ನ ಸ್ಥಳದಲ್ಲಿ ಕೂತು ಏನೋ ಓದುತ್ತಿದ್ದಳು, ಓದುವಂತೆ ತೋರುತ್ತಿದ್ದರೂ ಅವಳು ನಿಜವಾಗಿ ಓದುತ್ತಿರಲಿಲ್ಲ. ನಾನು ಅವಳ ಹತ್ತಿರ ಹೋದಾಗ ಪುಸ್ತಕವನ್ನು ತಲೆ ಕೆಳಗಾಗಿ ಹಿಡಿದು ನಗುತ್ತಿದ್ದಳು, ಶೈಲಿಯ ನಗುವಿನ ಕಾರಣವು ತಿಳಿಯಲಿಲ್ಲ. ಕೇಳುವ ಮೊದಲೇ ಮರದ ಬೊಂಬೆಯು ಬಂದುಬಿಟ್ಟಿದ್ದರಿಂದ ಕೇಳು ಸಾಧ್ಯವಾಗಲಿಲ್ಲ. ಬಂದೊಡನೆಯ ಕೃಷ್ಣಮೂರ್ತಿಯ ಕಣ್ಣುಗಳು ಶೈಲಿಯ ಸ್ಥಳಕ್ಕೆ ಹೋದವು. ಶೈಲಿಯನ್ನು ಕಂಡಕೂಡಲೆ ನೆಲವನ್ನು ನೋಡತೊಡಗಿದವು.
ತರವಾಯ ಕಮವಾಗಿ ಪ್ರಶ್ನೆಗಳನ್ನು ಬರೆದು ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೆ ಹೋದ. ನಾವು ಪ್ರಶ್ನೆಗಳಿಗೆ ಪ್ರತ್ಯುತ್ತರಗಳನ್ನು ಬರೆಯತೊಡಗಿದವು. ನಾನು ಒಂದು ವಾಕ್ಯವನ್ನು ಬರೆದು ಪೂರೈಸಿರಲಿಲ್ಲ. ಅಷ್ಟರಲ್ಲಿ ಏನೋ ದೊಪ್ಪನೆ ಬಿದ್ದ ಸಪ್ಪಳವಾಯಿತು. ಗಾಬರಿಯಿಂದ ನಾವೆಲ್ಲರೂ ತಲೆಯೆತ್ತಿ ನೋಡಿದವು.
ತನ್ನ ಮೇಲೆಬಿದ್ದಿದ್ದ ಕುರ್ಚಿಯನ್ನು ಎತ್ತಿಕೊಂಡು ಮರದಬೊಂಬೆಯು ನೆಲದಿಂದ ಮೇಲೇಳುತ್ತಿದ್ದನು. ನಮ್ಮೆಲ್ಲರೆದುರಿನಲ್ಲಿ ಬಿದ್ದುದರಿಂದ ನಾಚಿಕೆಯಿಂದ ಅವನು ಮುಖವು ಕೆಂಪಾಗಿತ್ತು. ಖಚಿಕೆಯೊಡನೆಯ ಸಿಟ್ರ ಬಂದಿತ್ತು. “ಖರ್ಚಿಯನ್ನು ಕಾಲಡಿಯಲ್ಲಿ ಅಡಿಕೆಯನ್ನಿಟ್ಟವರು ಯಾರು?' ಎಂದು ಕೋಪದಿಂದ ನಮ್ಮನ್ನು ಕೇಳಿದೆ. ನವರೂ
ಕೊಡಗಿನ ಗೌರಮ್ಮ | ೭೨
ಅಡಿಕೆಯನ್ನು ಇಟ್ಟಿರಲಿಲ್ಲವಾದುದರಿಂದ ಮಾತನಾಡಲಿಲ್ಲ, ಕೈಲೆ ಗಂಟೆಯಾಗುವ ಮೊದಲಿ ಕ್ಲಾಸಿಗೆ ಬಂದ ಕಾರವು ನನಗೆ ತಿಳಿಯಿತು. ನಾವು ವಿವಾದ ಹಳದಿರುವದನ್ನು ನೋಡಿ ನಿಜವನ್ನು ಹೇಳುವವರಗೂ ನೀವು ಕ್ಲಾಸಿನಿಂದ ಹೊರಗೆ ಹೋಗಕೂಡದು
ಎಂದು ಹೇಳಿದ. ಆಗ ಕೈಲ್ಲಿ ಎದ್ದು ನಿಂತು "ಅಡಿಕೆಯನ್ನಿಟವಳು ನಾನು” ಎಂದಳು. “ನೀನು ಗರಿ ಯಾದ ಮೇಲೆ ನಾನು ಮಾಡಿದ್ದು ತಪ್ಪು ಎಂದು ಸಾವಿರ ಬರೆದು ಹೋಗಬೇಕು' ಎಂದು ಹೇಳಿ ಮರದ ಬೊಂಬೆಯು ಕುಳಿತುಕೊಂಡನು
ಗಂಟೆಯಾಯಿತು. ನಾವೆಲ್ಲರೂ ಹೊರಗೆ ಬಂದೆವು. ಶೈಲಿಯೊಬ್ಬಳೆ ಕ್ಲಾಸಿನಲ್ಲಿ ಅವಳು ಹೊರಗೆ ಹೋಗದಂತೆ ನೋಡಿಕೊಳ್ಳುವುದಕ್ಕೆ ಮರದ ಬೊಂಬೆಯ ರ್ಚಿಯ ಮೇಲೆ ಕಾವಲು ಕೂತಿದ್ದ
ನಾವೆಲ್ಲರೂ ಕಾಫಿ ಕುಡಿದಾಯಿತು. ಆದರೂ ಕೃತಿ ಬರಲಿಲ್ಲ, ನಾನು ಕೆಯು ಏನು ಮಾಡುತ್ತಿರುವಳೆಂದು ಮೆಲ್ಲನೆ ಕಿಟಕಿಯ ಮರೆಯಲ್ಲಿ ನಿಂತು ನೋಡಿದೆ. ರೈತ ಅವಳ ಸಳದಲ್ಲಿ ಕುಳಿತು ಬರೆಯುತ್ತಿದ್ದಳು. ಮರದ ಬೊಂಜೆ ಕಾಸಿನ ಒಂದು ಕೊನೆಯಿಂದ ಇನೋಂದು ಕೊನೆಗೆ ನಡೆದಾಡುತ್ತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಪ್ರತಿ ಎರದಾಯಿತು' ಎಂದು ಹೇಗೆ ಎದ್ದು ನಿಂತಳು, ಮರದ ಬೊಂಬೆ ಆವಳ ಹತ್ತಿರ ಹೋಗಿ ಅವಳು ಬರೆದುದನ್ನು ಓದಿ - ದೇನೆಂದು ಬರೆದಿರುವೆ?” ಎಂದು ಕೇಳಿದನು. “ಓದಲು ಬರುವದಿಲ್ಲವೆ?' ಎಂದು ಕೈಲೆ ಪ್ರತ್ಯುತ್ತರವಿತ್ತಳು. 'ಮರದ ಬೊಂಬೆಗೆ ಮನುಷ್ಯ ವ್ಯವಹಾರವನ್ನು ಕಲಿಸುವದು ಕಷ್ಟವೆಂದು ಬರೆದಿರುವಿಯಲ್ಲಿ - ಹಾಗೆಂದರೇನು? ಎಂದು ಕೋಪದಿಂದಲೇ ಅವನು ಹೇಳಿದ. ಅದಕ್ಕೆ ಕೈ “ಹಾಗೆಂದರ ಮರದ ಜೊಂಬೆಯನ್ನು ಮದುವೆಯಾಗುವದು ಸುಲಭವಲ್ಲವೆಂದರ್ಥ' ಎಂದರು. 'ಮರದ ಬೊಂಬೊಯನ್ನೇಕೆ ಮದುವೆಯಾಗಬೇಕು” ಎಂದು ಅವನು ಕೇಳಿದ್ದ ಮನುಷ್ಟ ವ್ಯವಹಾರ ತಿಳೆಯದ ಮರದ ಬೊಂಬೆ ಯಾರು? ಅದನ್ನು ಮದುವೆಯಾಗುವವರು ಯಾರು ಎಂದು, ಕೈಲೆ ಹೇಳಿದಳು “ಜೇರಯವರ ಚಿತ್ರವನ್ನು ಕೇಳದೆಯೇ ತೆಗೆದಿಟ್ಟುಕೊಂಡು ನೋಡುವಾತನು ಮರದ ಬೊಂಬೆ. ಅವನನ್ನು ಮದುವೆಯಾಗಿ ಮನುಷ್ಯ ವ್ಯವಹಾರವನ್ನು
ಕಳಿಸುವವಳು ನಾನು
ಮುಂದೇನಾಯಿತು ಎಂದು ನೋಡಲು ನಾನಲ್ಲಿ ನಿಲ್ಲಲಿಲ್ಲ. ನಾವೆಲ್ಲರೂ ನೇರಳೆಯ ಮರದಡಿಯಲ್ಲಿ ಒಟ್ಟುಗೂಡಿ ಅವಳ ಬರವನ್ನೇ ಎದುರು ನೋಡುತ್ತಿದ್ದವು. ಅರ್ಧ ಗಂಟೆಯ ಮೇಲೆ ಸೈಲೆ ನಾವು ಕುಳತಲ್ಲಿಗೆ ಬಂದಳು. ಶೈಲಿ ಅಷ್ಟೊಂದು ಸುಂದರಿಯಲ್ಲ; ಇದರ ಹಿಂದೆಂದೂ ತೋರದ, ಎಷ್ಟು ನೋಡಿದರೂ ಸಾಲದೆನ್ನುವಂಥ ಅದೊಂದು ತರದ ಅಪೂರ್ವ ಸೌಂದರ್ಯವೂ ಆಗವಳ ಮುಖದಲ್ಲಿ ಹೊಳೆಯುತ್ತಿತ್ತು. ನಗುವು ಅವಳ ಕಣ್ಣುಗಳಿಂದ ಉಕ್ಕಿ ತುಟಿಗಳು, ಏಡಿಸಿ ಎರಡು S ಮುತ್ತಿನಂತಹ ಹಲ್ಲುಗಳನೂ ತೋರಿಸುತ್ತಿತ್ತು, ಗುಂಗುರುಗುಂಗುರಾದ ಅವಳ ಮುಂಗುರುಳುಗಳು ಅವಳ ಕೆಂಪಾದ ಕೆನ್ನೆಗಳಿಗೆ ಮುತ್ತಿಡುತ್ತಿದ್ದವು. 'ಬರೆದುದಾಯಿತು, ಕೆಲಸವೂ ಸಿಕ್ಕಿತು' ಎಂದಳು ಶೈಲಿ. ಗೊತ್ತಿಲ್ಲದವಳಂತೆ ನಾನು, 'ಯಾವ ಕೆಲಸ' ಎಂದು ಕೇಳಿದೆ. 'ಮರದ ಬೊಂಬೆಗೆ ಮನುಷ್ಟ ವ್ಯವಹಾರವನ್ನು ಕಲಿಸುವ ಕಲಸ' ಎಂದಳು ಅವಳು. ಎಂದಿನಂತೆ ಕೈಲೆ
೭೬ ! ಮರೆಯಲಾಗದ ಕತೆಗಳು
ಕೈಕೊಂಡ ಕೆಲಸವನ್ನು ಇಂದೂ ನಮ್ಮ ಇಷ್ಟದಂತೆ ಕೊನೆಗಾಣಿಸಿದ್ದರಿಂದ ನಮ್ಮೆಲ್ಲರಿಗೂ ಸಂತೋಷವಾಯಿತು. ಎಲ್ಲರೂ ಒಟ್ಟು ಸೇರಿ ಆವಳ ಮದುವೆಗೆ ಯಾವ ಉಡುಗೊರೆ ಕೊಡುವುದೆಂದು ಚರ್ಚಿಸತೊಡಗಿದವು. ಆದರೆ ಹಿಂದಿನಂತೆ ಕೈಲೆ ಇಂದಿನ ಸಭೆಯ
ಅಧ್ಯಕ್ಷಳಾಗಿರಲಿಲ್ಲ.
ಮೊನ್ನೆ ದಿನ ನನ್ನ ಮಗು ವಸಂತನನ್ನು ಕರೆದುಕೊಂಡು ಶೈಲಿಯ ಮನೆಗೆ ಹೋಗಿದ್ದ. ಮರದ ಬೊಂಬೆ ಈಗ ಗಣನಾದೊಬ್ಬ ಕ್ರಿಮಿನಲ್ ಲಾಯರ, ನಾನು ಹೋಗುವಾಗ ಶೈಲ ಕೃಷ್ಣಮೂರ್ತಿಯರ ಮೂರು ವರುಷದ ಮಗ ಪ್ರಭಾತ ಜಗಲಿಯ ಮೇಲೆ ನಿಂತಿದ್ದ ನನ್ನನ್ನು ಕಂಡು “ಮಾ ಅತ್ತೆ ಬಂದ್ದು' ಎನ್ನುತ್ತ ಒಳಗೆ ಹೋದೆ, ಅವನನ್ನತ್ತಿಕೊಂಡು ಶೈಲೆ ಹೊರಗೆ ಬಂದಳು, ನಾವಿಬ್ಬರೂ ಅವರ ಮನೆಯ ಮುಂದಿನ ದಾಕಿ ಚಪ್ಪರದಡಿಯಲ್ಲಿ ಕುಳಿತು ಮಾತನಾಡುತ್ತಿದ್ದೆವು, ವಸಂತ-ಪ್ರಭಾತರು ಅಂಗಳದಲ್ಲಿ ಆಡುತ್ತಿದ್ದರು. ಕೋರ್ಟಿಗೆ ಹೋಗಿದ್ದ ಕೃಷ್ಣಮೂರ್ತಿ ಐದು ಗಂಟೆಗೆ ಬಂದಾಗಲೂ ನಮ್ಮ ಹರಟೆ ಮುಗಿದಿರಲಿಲ್ಲ. ನಾವಿನ್ನೂ ಅಲ್ಲೇ ಕೂತಿದ್ದೆವು. ಮಕ್ಕಳಿಬ್ಬರೂ ಅಲ್ಲೇ ಆಡುತ್ತಿದ್ದರು. ಅವನು ಬರುವುದನ್ನು ನೋಡಿ ಕಾಫಿ ತರುತ್ತೇನೆಂದು ಒಳಗೆ ಹೋದಳು. ಕೃಷ್ಣಮೂರ್ತಿ ಬರುವಾಗ ನಾನೊಬ್ಬರ್ಳೇ ಅಲ್ಲಿದ್ದೆ. ನನ್ನನ್ನು ನೋಡಿ “ಯಾವಾಗ ಬಂದ ಸೀತೆ? ಚೆನ್ನಾಗಿರುವೆಯಾ?” ಎಂದು ಹೇಳಿ ವಸಂತನನ್ನೆತ್ತಿಕೊಂಡು 'ಹೆಸರೇನು? ಎಂದು ಕೇಳಿದ. ಕೈಲೆ ಸೂಚಿಸಿದ ಹೆಸರು ವಸಂತ' ನಾನು ಹೇಳಿದೆ. ಕೈಲೆ ಕಾಫಿ ತೆಗೆದುಕೊಂಡು ಬರುವಾಗ ಅರ್ಧ ಗಂಟೆಯಾಯಿತು. ಅಷ್ಟರವರೆಗೂ ಕೃಷ್ಣಮೂರ್ತಿ ನನೊಡನೆ ಮಾತನಾಡುತ್ತ ಕುಳಿತಿದ್ದ. ಕಾಫಿ ಕುಡಿಯುತ್ತ ನಾನು ನನ್ನ ಹತ್ತಿರವೇ ಕುಳಿತಿದ್ದ ಶೈಲಿಯನ್ನು ನೋಡಿ ನಕ್ಕೆ, 'ನಗುವದೇಕೆ?' ಎಂದವಳು ಕೇಳಿದಳು. ಕೈಲೆ ನೀನು ನಿಜವಾಗಿಯೂ ಜಾಣೆ, ಮರದ ಬೊಂಬೆಗೆ ಚೆನ್ನಾಗಿ ಮನುಷ್ಯ ವ್ಯವಹಾರವನ್ನು ಕಲಿಸಿರುವೆ. ಹಿಂದೆ ನಮ್ಮನ್ನು ಕಂಡರೆ ತಲೆ ತಗ್ಗಿಸಿಕೊಳ್ಳುತ್ತಿದ್ದ ಮರದ ಬೊಂಬೆ ಈಗ ಅರ್ಧ ಗಂಟೆಯಿಂದ ನನ್ನೊಡನೆ ಆಳುಕಿಲ್ಲದೆ ಮಾತನಾಡಿದ' ಎಂದು ಹೇಳುತ್ತ ನಾನು ನಗತೊಡಗಿದೆ. 'ಗಂಡುಬೀರಿ, ಅಧಿಕ ಪ್ರಸಂಗಿಯನು ಮದುವೆಯಾದ ಮೇಲೆ ಅವಳಿಷ್ಟದಂತೆ ನಡೆಯದಿದ್ದರಾಗುತ್ತದೆಯೇ?' ಎಂದು ಹೇಳುತ್ತ ಕೈಲೆ ಕೃಷ್ಣಮೂರ್ತಿಯನ್ನು ಪ್ರೇಮಪೂರ್ಣ ದೃಷ್ಟಿಯಿಂದ ನೋಡಿದಳು.
- `ಹೌದು ಸೀತೆ, ಈ ಗಂಡುಬೀರಿ ತೊಂದರೆ ಮಾಡುತ್ತಾಳೆ, ಸ್ವಲ್ಪ ಬುದ್ದಿ ಹೇಳು ಎಂದು ಹೇಳಿ ಶೈಲಿಯ ಬೆನ್ನಿಗೆ ಮೆಲ್ಲಗೆ ಒಂದು ಗುದ್ದು ಕೊಟ್ಟನು. 'ಅಣ್ಣ ಹೊಡೆಯುವದು ನೋಡಿಲ್ಲಿ' ಎರಿದು ಕೈಗೆ ಕೃಷ್ಣಮೂರ್ತಿಯ ಮೇಲೆ ಪ್ರಭಾತನ ಹತ್ತಿರ ದೂರು ಹೇಳಿದಳು. 'ಅಮ್ಮನಿಗೆ ಹೊಡೆಯಬೇಡ” ಎನ್ನುತ್ತಾ ಪ್ರಭಾತ ತಂದೆಗೊಂದು ಪುಟ್ಟ ಗುದ್ದು ಕೊಟ್ಟು ತಾಯಿಯ ತೊಡೆಯ ಮೇಲೆ ಕುಳಿತುಕೊಂಡನು,
ನಮ್ಮೆಲ್ಲರ ಎಳೆತನದ ಚೇಷ್ಟೆಯು ಇಂದು ಪ್ರೇಮಮಯವಾದ ಕುಟುಂಬವಾಗಿ ಪರಿಣಮಿಸಿದುದನ್ನು ನೋಡಿ ನನ್ನ ಕಣ್ಣುಗಳಿಂದ ಆನಂದ ಬಾಷ್ಪಗಳು ಉದುರಿದವು.
======================================================
೫೧=================================================
ಒಂದು ಚಿತ್ರ
ರೋಹಿಣಿ ಬಲು ಮುದ್ದಾದ ಹುಡುಗಿ, ಗೌರಿ, ಶೀಲಾ, ಚಂದ್ರಾ ಎಲ್ಲರಿಗಿಂತಲೂ ಅವಳು ಸುಂದರ ರೂಪಕ್ಕೆ ತಕ್ಕ ಗುಣವನ್ನೂ ದೇವರು ಅವಳಿಗೆ ಕೊಟ್ಟಿದ್ದ. ಇದರಿಂದಲೇ ಅವಳೆಂದರೆ ನನಗೆ ಬಲು ಪ್ರೀತಿ, ಶಾಲೆಗೆ ಹೋಗುವಾಗ ಬರುವಾಗ ನಮ್ಮ ಮನೆಯ ಇದಿರಾಗಿಯ ಹೋಗಬೇಕಾದುದರಿಂದ ದಿನವೂ ನಾನವಳನ್ನು ನೋಡುತ್ತಿದೆ. ಒಮೊಮ್ಮೆ ಏನಾದರೂ ಕೆಲಸ ಮಾಡುತ್ತ ಒಳಗಿದ್ದರೆ ಆವಳೇ ಒಳಗೆ ಬಂದು ಒಂದೆರಡು ಮಾತಾಡಿ ಹೋಗುತ್ತಿದ್ದಳು, ನಮ್ಮ ಮನೆಯ ಹಿತ್ತಲಲ್ಲಿ ಅರಳಿದ ಹೂಗಳೆಲ್ಲ ಅವಳಿಗೇ ಮೀಸಲು. ರೋಹಿಣಿಯ ರೂಪರ್ಗುಣಗಳೂ ಇಲ್ಲದೆ ನನಗೆ ಹೆಣ್ಣುಮಕ್ಕಳಿಲ್ಲದುದೂ ಅವಳ ಮೇಲಿನ ನನ್ನ ಅಗಾಧಪ್ರೇಮಕ್ಕೆ ಕಾರಣವಾಗಿರಬಹುದು. ಅಂತೂ ಅವಳೆಂದರೆ ನನಗೆ ಅಷ್ಟು ಮಮತೆ.
ರೋಹಿಣಿಯ ತಾಂಗೆ ಏಳು ಜನ ಹುಡುಗಿಯರು, ನಾಲ್ಕನೆಯವಳು ರೋಹಿಣಿ ಅವಳಿಗಿಂತ ಚಿಕ್ಕವಳಿದ್ದುದರಿಂದ ಮನೆಯಲ್ಲಿ ಅವಳನ್ನು ವಿಲೇವಾಗಿ ಮುದ್ದಿಸುವವರಿಲ್ಲ. ಅದರಿಂದಲೇ ಬಹುಶಃ ಅವಳಿಗೂ ನನ್ನ ಪ್ರೇಮವ ಹಿತವಾಗಿ ಕಂಡಿತು. ಇನ್ನು ನನ್ನ ಮಗ ದಿನೇಶನಿಗೂ ಅವಳಲ್ಲಿ ಬಲು ಪ್ರೀತಿ, ನೀವೇನಾದರೂ ಅಂದರೆ ಒಲ್ಲೆ ಎನ್ನುತ್ತಿದ್ದ ಅವನು, ಅವಳಿಗಾಗಿ ಮರ ಹತ್ತಿ ಸೀಬೆಕಾಯಿ ಕುಯಿದು ಕೊಡುತ್ತಿದ್ದ ಮುಳ್ಳುಗಳ ಮಧ್ಯದಿಂದ ಹೂ ಕಿತ್ತು ತರುತ್ತಿದ್ದ ಚಿತ್ರ ಬರೆದು ಕೊಡುತ್ತಿದ್ದ. ಅನೇಕ ಸಾರಿ ಜಗಳವಾರ ಮಾತು ಬಿಟ್ಟು ಅವಳನಳಿಸುತ್ತಲೂ ಇದ್ದ ಜನರೆಲ್ಲ ದಿನೇಶ ರೋಹಿಳೆಯರನ್ನು ನೋಡಿ ಗಂಡ-ಹೆಂಡತಿಯರು ಎಂದು ತಮಾಷೆ ಮಾಡುವರು. ಆದರೆ ಅಕ್ಕತಂಗಿಯರಿಲ್ಲದೆ ಒಂಟಿಯಾಗಿ ಬೆಳೆದ ದಿನೇಶನ ರೋಹಿಣಿಯ ಮೇಲಿನ ಪ್ರೀತಿಯನ್ನು ನೋಡುವಾಗ ನನಗಂತೂ ಅವರು ಅಣ್ಣತಂಗಿಯರಂತೆಯೇ ತೋರುವರು.
ಆಗ ರೋಹಿಣಿಗೆ ಹದಿನಾಲ್ಕು ವರ್ಷ ವಯಸ್ಸು. ಇಂಗ್ಲೀಷ್ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು, ದಿನೇಶ ಅವಳಿಗಿಂತಲೂ ಒಂದೇ ವರ್ಷ ಹಿರಿಯವನಾದರೂ ಆ ವರ್ಷ ಮೆಟ್ರಿಕ್ ಪರೀಕ್ಷೆಗೆ ಕಟ್ಟಿದ್ದ. ಆ ವರ್ಷ ಅವನಿಗೆ ಓದೂ ಸ್ವಲ್ಪ ಹೆಚ್ಚು. ಅದೇ ರೋಹಿಣಿಯೊಡನೆ ಮೊದಲಿನಂತೆ ಹಾರಾಡಲು ಸಮಯವಿಲ್ಲ. ಆಗ ತಾನೇ ಬಾಲ್ಯವನ್ನು ಮೆಲ್ಲಮೆಲ್ಲನೆ ದಾಟುತ್ತಿದ್ದ ರೋಹಿಣಿಗೂ ತಾನು ದೊಡ್ಡವಳಾಗಿದ್ದೇನೆ. ಇನ್ನು ಮೊದಲಿನಂತೆ ಹುಡುಗರೊಡನೆ ಕುಣಿದಾಡಬಾರದು ಎಂಬ ಭಾವನೆ ಬರತೊಡಗಿತ್ತು. ನನಗಂತೂ ದಿನಗಳು ಕಳೆದಂತೆ ಬೆಳೆಯುತ್ತಿರುವ ಅವಳ ಅಪೂರ್ವ ಸೌಂದರ್ಯವನ್ನು ನೋಡಿ ಹಿಡಿಸಲಾರದ ಹಿಗ್ಗು, ದೇವರಿವಳಿಗೆ ಸುಯೋಗ್ಯ ಪ್ರತಿಯನ್ನು ಕೊಡಲಿ, ಇವಳ ಜೀವನ ಸುಖಮಯವಾಗಲಿ ಎಂದು ಅವಳನ್ನು ನೋಡಿದಾಗಲೆಲ್ಲಾ ಮನದಲ್ಲೇ ಪ್ರಾರ್ಥಿಸುತ್ತಿದ್ದೆ.
೫೨ | ಮರೆಯಲಾಗದ ಕತೆಗಳು
ಅವಳಕ್ಕಂದಿರಾದ ಗೌರಿ, ಶೀಲಾ ಚಂದ್ರಾ ಎಲ್ಲರಿಗೂ ಮದುವೆಯಾಗಿ ಅವರವರ ಅತ್ತೆಯ ಮನೆಯಲ್ಲಿದ್ದರು. ಅವರ ಅತ್ತೆ ಮನೆಯವರು ಅನುಕೂಲಸ್ಥರೂ ಗಂಡಂದಿರು ಓದಿ ತಿಳಿವಳಿಕೆಯುಳ್ಳವರೂ ಆಗಿದ್ದರು. ಅವರೆಲ್ಲರಿಗಿಂತಲೂ ಮಿಗಿಲಾದ ಪತಿ ನಮ್ಮ ರೋಹಿಣಿಗೆ ದೊರೆಯಬೇಕು ಎಂಬುದು ನಮ್ಮೆಲ್ಲರ ಬಯಕೆ.
ಇದರ ಮೇಲೆ ಅವಳ ತಂದೆ ಸುಧಾರಿಸಿದವರು. ಹೆಣ್ಣು ಮಕ್ಕಳಿಗೂ ಪ್ರೌಢಶಿಕ್ಷಣ ಕೊಡಿಸಬೇಕೆಂಬ ಹೆಬ್ಬಯಕೆ ಅವರಿಗೆ ಮೊದಲಿನ ಮೂರು ಹುಡುಗಿಯರ ಮದುವೆಗಳೂ
ಅವಳ ತಾಯಿಯ ಒತ್ತಾಯದಿಂದ ಬಾಲ್ಯದಲ್ಲೇ ನಡೆದು ಹೋಗಿದ್ದವು. ರೋಹಿಣಿಯ ತಂದೆ “ಏನೀಗ ಅವಸರ! ಇವಳಾದರೂ ಸ್ವಲ್ಪ ಓದಲಿ' ಎಂದು ವರವನ್ನು ನೋಡಿ ಎಂದು ಒತ್ತಾಯಪಡಿಸುವ ತಮ್ಮ ಹೆಂಡತಿಯನ್ನು ಸುಮ್ಮನಿರಿಸಿಬಿಡುತ್ತಿದ್ದರು. ಆದರೂ ಅವರಿಗೆ ರೋಹಿಣಿಯ ಮದುವೆಯ ಯೋಚನೆ ಇರಲಿಲ್ಲವೆಂತಲ್ಲ. ಸರಿಯಾದ ವರ ಸಿಕ್ಕಿ, ಅವನು ಮದುವೆಯಾದ ಮೇಲೂ ರೋಹಿಣಿಯು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದೆಂಬ ಒಪ್ಪಿಗೆಯನ್ನು ಕೊಡುವವನಾದರೆ ಆಗಲೇ ಅವರು ಅವಳ ಮದುವೆಯನ್ನು ಮಾಡಲು ಹಿಂತೆಗೆಯುವಂತಿರಲಿಲ್ಲ. ಆದರೆ ಅಂದಿನ ತನಕವೂ ಅಂತಹ ವರನು ದೊರೆತಿರಲಿಲ್ಲವಾದುದರಿಂದ ಅವಳ ಮದುವೆಯೂ ಆಗಿರಲಿಲ್ಲ.
ಇದೇ ಸರಮದಲ್ಲಿ ರೋಹಿಣಿಯ ತಂದೆ ಬೇರೆ ಊರಿಗೆ ವರ್ಗವಾಗಿ ಹೊರಟುಹೋದರು. ನಾಲೈದು ವರ್ಷಗಳಿಂದ ಬಳಕೆಯಾಗಿ ಮನೆಯ ಮಗಳಂತಾಗಿದ್ದ ರೋಹಿಣಿಯನ್ನು ಆಗಲುವಾಗ ನಮ್ಮ ಮನೆಯವರಿಗೆಲ್ಲಾ ಬಲು ಬೇಸರ, ಅವಳಿಗೂ ನಮ್ಮನ್ನಗಲಲು ವ್ಯಥೆಯಾಗದಿರಲಿಲ್ಲ. ಹೊಸ ಊರಿಗೆ ಹೋಗುವ ಆನಂದವನ್ನೆಲ್ಲ ನಮ್ಮನ್ನಗಲಬೇಕಲ್ಲಾ ಎಂಬ ಬೇಸರವು ಎಲ್ಲಿಗೆ ಓಡಿಸಿಬಿಟ್ಟಿತೋ- ಹೊರಡುವಾಗ ಹೋಗಿಬರುತ್ತೇನೆ ಎಂದೆನ್ನುವುದಕ್ಕೂ ಆಗದಂತೆ ಅವಳ ದುಖವು ಗಂಟಲನ್ನು ಕಟ್ಟಿಬಿಟ್ಟಿತ್ತು.
ಆ ವರ್ಷ ದಿನೇಶ ಮೆಟ್ರಿಕ್ ಪಾಸಾದ. ನಮ್ಮೂರಲ್ಲಿ ಕಾಲೇಜು ಇರಲಿಲ್ಲವಾದುದರಿಂದ ಕಾಲೇಜು ಶಿಕ್ಷಣದ ಸಲುವಾಗಿ ಅವನನ್ನು ಮದರಾಸಿಗೆ ಕಳುಹಿಸಲೇಬೇಕಿತ್ತು. ಮೊದಲೇ ರೋಹಿಣಿ ಯು ಇಲ್ಲದಿರುವಿಕೆ ಯಿರಿದ ಬರಿದಾಗಿದ್ದ ನಮ್ಮ ಮನೆ ದಿನೇಶ
ಹೊರಟುಹೋದಮೇಲಂತೂ ತೀರಾ ಬರಿದಾಯಿತು.
ದಿನದಿಂದ ದಿನಕ್ಕೆ ವ್ಯತ್ಯಾಸವಿಲ್ಲದಂತೆ ಎರಡು ವರ್ಷಗಳು ಉರುಳಿ ಹೋದವು. ಈ ಎರಡು ವರ್ಷಗಳಲ್ಲಿ ದಿನೇಶ ಎರಡು ಸಾರಿ ರಜೆಯಲ್ಲಿ ಮನೆಗೆ ಬಂದಿದ್ದ. ನನ್ನ ಆಗ್ರಹದ ವಿನಂತಿಯ ಮೇಲೆ ರೋಹಿಣಿಯನ್ನೂ ಅವಳ ತಾಯಿ ಒಂದೆರಡು ಸಾರಿ, ಕೆಲವು ದಿನಗಳ ಮಟ್ಟಿಗೆ ನಮ್ಮ ಮನೆಗೆ ಕಳುಹಿಸಿದ್ದರು. ಎರಡು ಸಾರಿಯೂ ರಜೆ ತೀರಿ ಹಿಂತಿರುಗಿ ಹೋಗುವಾಗ ರೋಹಿಣಿಯನ್ನು ಅವರ ಮನೆಗೆ ಮುಟ್ಟಿಸಿ, ಅಲ್ಲೆರಡು ದಿನ ನಿಂತು ಮುಂದಕ್ಕೆ ಮದರಾಸಿಗೆ ಹೋಗಿದ್ದ ದಿನೇಶ,
ಮೂರನೇ ವರ್ಷ ದಿನೇಶ ರಜೆಯಲ್ಲಿ ಮನೆಗೆ ಬರಲಿಲ್ಲ. ಯಾರೋ ಸ್ನೇಹಿತರೊಡನೆ ಜೋಗಿನ ಜಲಪಾತವನ್ನು ನೋಡಲು ಹೋದವನು ಆ ರಜೆಯನ್ನೆಲ್ಲಾ ಅವರ ಮನೆಯಲ್ಲೇ ಕಳೆಯಬೇಕಾಯಿತು, ರೋಹಿಣಿಯ ಮದುವೆಯಾದುದೂ ಆಗಲೇ, ಅವಳಿಗೆ ಆಗಲೇ ಮದುವೆ ಎಂದು ಮೊದಲೇ ದಿನೇಶನಿಗೆ ತಿಳಿದಿದ್ದರವನ್ನು ಭಾರದಿರುತ್ತಿರಲಿಲ್ಲ. ಆದರೆ
ಕೊಡಗಿನ ಗೌರಮ್ಮ | ೫೩
ಆದು ಆಕಸ್ಮಾತಾಗಿ ನಿಶ್ಚಯವಾದ ಮದುವೆ, ನನಗೂ ಏನೇನೋ ಹಲವು ಅನಾನುಕೂಲಗಳ ದೆಸೆಯಿಂದ ಮದುವೆಗೆ ಹೋಗಲಾಗಲಿಲ್ಲ. ಆದರೂ ರೋಹಿಣಿಯ ರೂಪಕ್ಕೂ ಸಾಯಕ್ಕೂ ವಿಗೂ ಅನುರೂಪನಾದ ಪರನೇ ದೊರೆತಿರುವನೆಂದು ತಿಳಿದು ಸಂತೋಷಪಟ್ಟೆ,
ಆದರೆ ಕೆಲವು ದಿನಗಳ ಮೇಲೆ ಬಂದ ರೋಹಿಣಿಯ ಕಾಗದವನ್ನು ನೋಡುವಾಗ ಎದಯೊಡೆದುಹೋಯ್ತು . ಮದುವೆಗೆ ಹೋಗಿದ್ದವರ ಹೇಳಿಕೆಯ ಪ್ರಕಾರ ಅವಳ ಪತಿ ಹೆಣವಂತರ ಒಬ್ಬನೇ ಮಗ, ಎದೆ-ರೂಪ-ಪ್ರಾಯ ಎಲ್ಲದರಲ್ಲು ರೋಹಿಣಿಗೆ ಸರಿಯಾಗಿರುವಂತ, ರೋಹಿಳೆಯೂ ತನ್ನ ಕಾಗದದಲ್ಲಿ ಇದೆಲ್ಲವನೂ ಅಲ್ಲವೆಂದು ಬರೆದಿರಲಿಲ್ಲ ನಿಜ, ಆದರೆ...! - ಅತ್ತೆ ನನಗೆ ಮದುವೆಯಾಯ್ತು. ನನ್ನನ್ನು ಮದುವೆಯಾದಾತ ಹಣವಂತರ ಒಬ್ಬನೇ ಮಗನಂತೆ ಬರುವ ಎಲ್ಲರ ಮುಂದಿನ ಓದಿಗಾಗಿ ಯೂರೋಪಿಗೆ ಹೋಗಲಿರುವನಂತೆ ಹಾಗೆ ಹೋದಾಗ ತವಾರಾಧರ ಗುರಪಿತನ್ ರವಾನೆಂತುರ ಮೋಹಪಾಶಕ್ಕೆಲ್ಲಾದರೂ ಬಿದ್ದುಬಿಟ್ಟರೆ-ಎಂಬ ಭಯದಿಂದ ಹೋಗುವ ಮೊದಲೇ ಮದುವೆ ಮಾಡಿಬಿಡಬೇಕೆಂದು ಅವನ ತಂದೆಯ ಹಠವಂತೆ, ಮದುವೆಯಾಗದೆ ಹೋಗಲು ಬಿಡುವದಿಲ್ಲೆಂದು ಅವನೂ ಒಪಿದನಂತೆ ವಗೆ ರೂಕ್ಷ-ಸೌಂದರ್ಯಗಳಿವೆಯಂತೆ, ನನ್ನ ರೂಪವು ತಮ್ಮ ಮಗನನ್ನು ಕಾಪಾಡಬಲ್ಲುದೆಂಬ ಕಾರಣ ಅವನ ತಂದೆಗೆ - ನಮ್ಮ ತಂದೆಗೆ : ಹುಡುಗ ಸುರೂಪಿ ವಿದ್ಯಾವಂತ ಇದಕ್ಕೂ ಹೆಚ್ಚಿನದೆಂದರೆ ಅವನ ಯುರೋಷ ಯಾತ್ರೆಯು ಮುಗಿಯದೆ ನಾನು ಅತ್ತೆಯ ಮನೆಗೆ ಹೋಗಬೇಕಾಗಿಲ್ಲ ಇದರಿಂದ ನನ್ನೋದು ಸುಗಮವಾಗಿ ಸಾಗಬಹುದು ಎಂಬ ಕಾರಣಿ; ಸರಿ ಮದುವೆ ಯಾಗಬೇಕಾದರೆ ಇದಕ್ಕಿಂತ ಹೆಚ್ಚಿನ ಕಾರಣಗಳೇಕೆ? ಹೌದು, ನನ್ನ ಮದುವೆಯಾಯು, ಆದರೆ ಯಾರನ್ನು ನಾನು ಮದುವೆಯಾಗಿದ್ದನೋ ಅವನು ಹೇಗಿರುವನೆಂದು ನೋಡುವ ಕುತೂಹಲ ಸಹ ನನಗಿಲ್ಲ - ನಾನೂ ನೋಡಲೂ ಇಲ್ಲ. ಬಹುಶಃ ಅವನಿಗೂ ಅದೇ ಭಾವನೆ ಇರಬಹುದು, ನನ್ನ ಚಿಕ್ಕ ತಂಗಿ ಚಿತ್ತಾ ಅವನೂ ನನ್ನ ಕಡೆ ಹೇಳಿದಳು = ಒಂದು ಸಾರಿ ಸಹ ತಿರುಗಿ ನೋಡಲಿಲ್ಲವಂತೆ – ಆಂತೂ ನನಗೆ ಮದುವೆಯಾಯ್ತು --... ಇನ್ನೂ ಇದೇ ರೀತಿ ಬಹಳ ಬರೆದಿದ್ದಳು ರೋಹಿಣಿ,
ಈಗೇನೂ ರೋಹಿಣಿ ಚಿಕ್ಕ ಹುಡುಗಿಯಲ್ಲ. ಹದಿನಾರು ವರ್ಷ ತನ್ನ ಮನಸ್ಸನ್ನು ಸರಿಯಾಗಿ ತಿಳಿದುಕೊಳ್ಳುವ ಶಕ್ತಿ ಬಂದಿದೆ. ಇಷ್ಟಾದರೂ ಸುಯೋಗಪತಿಯು ದೂರಕಿರುವಾಗ ಆತೃಪ್ತಿ ಏಕೆ? ಎರ- ರೂಪ ಯೌವನ - ಇಶ್ವರ್ಯ= ಇದಕ್ಕಿಂತಲೂ ಹೆಟ್ಟಿಗೆ ಅವಳು ಬಯಸುವುದಾದರೂ ಏನು? ಪ್ರೇಮ .... ಹುಚ್ಚು ಹುಡುಗಿ ರಹಿ? - ಆದರೂ ಸುಧಾರಿಸಿದವರು ಅವಳ ತಂದೆ, ಮದುವೆಗೆ ಮೊದಲ ಆವಳ ಒಗೆಯನ್ನೇಕೆ ಕೇಳಬಾರದಿತ್ತು? ಬೆಳೆದು ಬುದ್ದಿಬಂದ ಹುಡುಗಿಯನ್ನು ಅನುಕೂಲಕ್ಕೆ ಸರಿಯಾಗಿ ಬಗ್ಗಿಸುವುದು ಸಾಧ್ಯವಾದರೂ ಅವಳ ಮನಸ್ಸನ್ನು ಬಗ್ಗಿಸುವುದು ಸಾಧ್ಯವೇ? ತಂಗಾಗ ಬೇಕೆಂದಿದ್ದರೆ ಅವಳಿಗೆ ಬುದ್ದಿ ಬರುವ ಮೊದಲೇ ಗೌರೀ, ಶೀಲಾ, ಚಂದಾರಂತೆ ಬೇಗನೇ ಮದುವೆಮಾಡಿ ಬಿಡಬೇಕಾಗಿತ್ತು, ಈಗ = ಎಲ್ಲರಿಗಿಂತಲೂ ಹೆಚ್ಚು ಸುಖಿಯಾಗಿರಲಿ ಎಂದುಕೊಂಡಿದ್ದ ರೋಹಿಣಿಯ ಮುಂದಿನ ಜೀವನದ ಮೊಳಕೆಯೇ
೫೪/ ಮರೆಯಲಾಗದ ಕತೆಗಳು
ಹೀಗಾದರೆ.....? ಎಂದೆನಿಸಿತು ನನಗೆ. ಯೋಚಿಸಿದಷ್ಟೂ ಅವಳಿಗೆ ಯಾವ ರೀತಿ ತಿಳುವಳಿಕೆ ಹೇಳುವದಂದು ತೋರಲಿಲ್ಲ. ನಮ್ಮ ಮನೆಗಾದರೂ ಸ್ವಲ್ಪ ದಿನಗಳ ಮಟ್ಟಿಗೆ ಕರೆಯಿಸಿಕೊಂಡು ತಿಳಿಯ ಹೇಳೊಣವೆಂದರೆ ಅವಳಿಗೆ ಕಾಲೇಜು ಸುರುವಾಗಿಹೋಗಿತ್ತು. ಬೇರೇನೂ ತೋರದೆ ಕೊನೆಗೆ ಒಂದು ಕಾಗದ ಬರದೆ;
ನನ್ನ ಪ್ರಿಯ ರೂಹೀ, ನೀನು ನಿನ್ನ ಮದುವೆಯಲ್ಲಿ ತೃಪ್ತಿಗೊಂಡಂತೆ ತೋರಿತು, ನಿನ್ನ ಕಾಗದ ಓದಿ ನೀನು ನನಗೆ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ, ದಿನೇಶನು ಸುಖವಾಗಿರಬೇಕೆಂಬ ಬಯಕೆ ನನಗೆ ಹೇಗೆ ಸಹಜವೋ ಅಷ್ಟೇ ನನ್ನ ಜೀವನಲತೆಯೂ ಸೊಂಪಾಗಿ ನಳನಳಿಸಿ ಬೆಳೆದು ಸುಂದರ ಪುಷಗಳಿಂದ ಅಲಂಕೃತವಾಗಿರಬೇಕೆಂಬುದು ನನ್ನ ಸಹಜವಾದ ಬಯಕೆ, ನಿನ್ನ ಮದುವೆಗೆ ನಾನು ಬರಲಾಗದಿದ್ದರೂ ಬಂದಿದ್ದವರಿಂದ ನಿನ್ನ ಪತಿಯ ವಿಷಯ ಕೇಳಿ ತಿಳಿದಿದ್ದ ತಿಳಿದು ಆನಂದಪಟ್ಟಿದ್ದ. ನನ್ನ ಮುದ್ದು ರೋಹಿಗೆ ಸರಿಯಾದ ಸತ್ತಾತ್ರ ದೊರೆತನೆಂದು ಹಿಗ್ಗಿದೆ, ಈಗ ನಿನ್ನ ಕಾಗದ ಓದಿ ಹಿಡಿಸಲಾರದಷ್ಟು ವ್ಯಸನವಾಯ್ತು. ನಿನಗೆ ಸರಿಯಾದ ವರ ದೊರೆಯಲಿಲ್ಲವೆಂತಲ್ಲ ದೊರೆತರೂ ಯಾವುದೋ ಒಂದು ಕಾಣದ ನೆರಳು ನಿಮ್ಮಿಬ್ಬರ ನಡುವೆ ಬಂದಿದೆಯಲ್ಲಾ ಎಂದು ನನಗೆ ಬಲು ಮುಖವಾಗುತ್ತಿದೆ.
ತಯ ರೂಹೀ, ನಿನ್ನ ಗಂಡ ಚಿಕ್ಕ ಪ್ರಾಯದಾತ. ವಿದ್ಯೆ, ರೂಪ, ಐಶ್ವರ್ಯ ಒಂದಕ್ಕೂ ಕಮ್ಮಿಯಿಲ್ಲ. ಇವೆಲ್ಲಕ್ಕೂ ಕಲಶವಿಟ್ಟಂತೆ ಅವನು ಸೌಜನ್ಯಶೀಲನೂ ಹೌದೆಂದು ನೋಡಿದವರಿಂದ ಕೇಳಿ ತಿಳಿದಿದ್ದೇನೆ, ಪತಿಯಾದವನಲ್ಲಿ ಇದಕ್ಕಿಂತಲೂ ಹೆಚ್ಚಾಗಿ ನೀನು ಬಯಸುವುದಾದರೂ ಏನು? ಪ್ರೇಮ - ! ಪಿಯ ರೋಹಿ, ಪ್ರೇಮದ ಅಡಿಗಲ್ಲೇ ಮದುವೆ ಎಂದು ನಿನಗೆ ತಿಳಿಯದೇ? ಪಾಶ್ಚಾತ್ಯರಂತೆ ನಮ್ಮಲ್ಲಿ ಪೇಮದ ಅಂತ್ಯವೇ ಮದುವೆ ಯಾಗುವುದಿಲ್ಲ. ಜೀವನದ ನಿಜವಾದ ಶ್ರೇಷ್ಠತೆಗೆ ಮೊದಲಿನ ಮೆಟ್ಟಿಲಷ್ಟೆ ಮದುವೆ. ನಿನ್ನ ಪತಿ ಸುಯೋಗ- ಅವನಲ್ಲಿ ನಿನ್ನ ಪ್ರೇಮವೇಕೆ ಬೆಳೆಯ ಬಾರದು? ಎನ್ನ ನಿಜವಾದ ಜೀವನ ಸುರುವಾಗಬೇಕಾದುದು ಇನ್ನು ಮುಂದೆ ವಿಶ್ವಪ್ರಯತ್ನದಿಂದಾದರೂ ಅದನ್ನು ಸುಂದರ ಸುಖಮಯವನ್ನಾಗಿ ಮಾಡಿಕೊಳ್ಳವದರ ಬದಲು ಕಾರಣ ಕಾರಣಗಳನ್ನು ಮುಂದ ಮಾಡಿಕೊಂಡು ಮುಂದಿನ ಜೀವನವನ್ನೇ ಬಲಿ ಕೊಡುವುದು ಸರಿಯಲ್ಲ.
ಹೌದು ರೂಹೀ, ನೀನಂದಂತ ನಿನ್ನ ಮದವೆಯಾಗಿ ಹೋಯ್ತು ಇನ್ನು ನೀನೇನು ಮಾಡಿದರೂ ಅದು ಬದಲಾಗುವಂತಿಲ್ಲ. ಜನ್ಮವಿರುವ ತನಕವೂ ಬಂಧಿಸುವ ಕಟ್ಟು ಅದು, ನೋಡು, ಅದು ಮುಳ್ಳಿನ ಕಟ್ಟಿ ಆಗಬಹುದು ಸುಕೋಮಲ ಪುಷಗಳ ಮೃದುಸ್ತರ್ರವೂ ಆಗಬಹುದು. ಎಲ್ಲದಕ್ಕೂ ಮನಸೇ ಮುಖ್ಯ ಕಾರಣ. ಗೌರೀ, ಶೀಲಾ, ಬಚಂದಾ ಎಲ್ಲಾ ನೋಡು ಎಷ್ಟು ಸುಖವಾಗಿರುವರು! ಅವರ ಪುಟ್ಟ ಪುಟ್ಟ ಮುದ್ದು ಮಕ್ಕಳ ಮುಖ ನೋಡು. ಶಾಂತಿ ತೃಪ್ತಿಗಳ ನಲಿದಾಟದ ಆವರ ಮನೆಗಳನ್ನು ನೋಡು, ಅವರಿಗೂ ನಿನ್ನಂತೆಯೇ ಮದುವೆಯಾಯ್ತು. ಅದರಿಂದ ಅವರ ಜೀವನ ಹಾಳಾಯ್ತ? ಅವರ ಮುಖಗಳನ್ನು ನೋಡಿ ಸೌಭಾಗ್ಯಶಾಲಿನಿಯವರಲ್ಲವಂದು ನೀನು ಹೇಳಬಲ್ಲೆಯಾ?
ನನ್ನ ರೂಹೀ, ಕೊನೆಗೊಂದು ಮಾತು; ಇದನ್ನೋದಿ ನೀನು ಬೇಸರಗೊಳ್ಳಲಾರೆ ಎಂದು ನನ್ನಾಸೆ ಮೊದಲೇ ಹೇಳಿದಂತೆ ನನ್ನ ದಿನೇಶಸಂತೆ ನೀನೂ ನನ್ನ ರೋಹಿ
ಕೊಡಗಿನ ಗೌರಮ್ಮ |೫೫
ಎಂದು ತಿಳಿದುಕೊಂಡಿರುವುದೇ ಈ ರೀತಿ ಬರೆಯಲು ಕಾರಣವಾಗಿದೆ. ಪ್ರಿಯ ರೋಹಿ ನೀನು ವಿದ್ಯಾವಂತೆ. ಆದರೆ ನಿನ್ನ ವಿದ್ಯೆಯು ನಿನ್ನ ಜೀವನ ಜತೆಯನ್ನು ಬಾಡಿಸುವದರ ಬದಲು ಚಿಗುರಿಸಲು ಯತ್ನಿಸಲಿ ನಿನ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹುಟ್ಟಿಸಲು ನೆರವಾಗುವುದರ ಬದಲು ನಿನ್ನ ಜೀವನವನ್ನು ತೃಪ್ತಿಶಾಂತಿಗಳಿಂದ ತುಂಬಲಿ, ಇದು ನನ್ನ ಹಿರಿಯಾಸೆ = ನನ್ನ ಪ್ರೀತಿಯ ಆಶೀರ್ವಾದ.
ಈ ಕಾಗದಕ್ಕೆ ರೋಹಿಣಿಯಿಂದ ಬಂದ ಪ್ರತ್ಯುತ್ತರದಿಂದ ಆವಳ ಭಾವನೆಗಳು ಬದಲಾದಂತೆ ತೋರಲಿಲ್ಲ. ನನ್ನನ್ನು ನೋಯಿಸಬಾರದೆಂಬ ಉದ್ದೇಶದಿಂದಲೋ ಏನೋ! ಅವಳ ಮುಂದಿನ ಕಾಗದಗಳಲ್ಲಿ ಮದುವೆಯ ಸಂಬಂಧವಾದ ವಿಷಯಗಳೇ ಇರುತ್ತಿರಲಿಲ್ಲ, ಆ ವರ್ಷ ರಜೆಯಲ್ಲೂ ಅವಳು ನಮ್ಮ ಮನೆಗೆ ಬರಲಿಲ್ಲ = ಬಂದರೆ ನನ್ನ ಉಪನ್ಯಾಸವನ್ನು ಕೇಳಬೇಕಾಗಬಹುದು ಎಂಬುದೇ ಇದಕ್ಕೆ ಕಾರಣವೆಂದು ನಾನೂ ಊಹಿಸಿರಲಿಲ್ಲ.
ಮರುವರ್ಷ ದಿನೇಶ ಜರ್ಮನಿಗೆ ಹೊರಟು ಹೋದ. ಹೋಗುವ ಮೊದಲು ರೋಹಿಣೆಯ ಮನೆಗೂ ಹೋಗಿ ಬಂದಿದೆ. ಆವಗೆ ರೂಹಿಣಿಯ ಮದುವೆಯ ಸಂಬಂಧದ ವಿಚಾರಗಳೆಂದೂ ತಿಳಿಯದು. ಅದೇ ಅಲ್ಲಿಗೆ ಹೋಗಿದ್ದಾಗ ರೋಹಿಣಿಯೊಡನೆ "ಏನೋ, ಗಂಡನ ಕಾಗ್ನ ಬರಾ ಇದ್ರೂ - ಸ್ವಲ್ಪ ಎಡ್ರೆಸ್ ಕೋಟೆ Jನಲ್ಲಿಗೆ ಹೋದಾಗ ನಿನ್ನಲ್ಲಿ ಎಲ್ಲಾ ಸೇನೆ' ಎಂದು ಹೇಳಿದನಂತೆ, ಅದರ ಪ್ರತ್ಯತ್ತರವಾಗಿ ರೋಹಿಣಿಯ ವಕ್ರವಾದ ಮುಖವು ಅವರಿಗೆ ಬಹಳ ಆಶ್ವರ್ಯವನ್ನುಂಟುಮಾಡಿತ್ತು. ಮನೆಗೆ ಬಂದವನೇ ಈ ಸಮಾಚಾರವನ್ನು ನನ್ನೊಡನೆ ಹೇಳೆದ, ನಾನಾಗ ಅವನಿಗೆಲ್ಲವನ್ನೂ ಹೇಳಬೇಕಾಯು= ರೋಹಿಣಿಯಲ್ಲಿ ಸ್ವಂತ ತಂಗಿಯಷ್ಟು ಆತ್ಮೀಯತೆ ಅವನಿಗೆ, ಅದೇ ಎಲ್ಲಾ ಸಮಾಚಾರಗಳನ್ನು ಕೇಳಿ ಬಲುನೊಂದುಕೊಂಡ,
ಇನ್ನೂ ಮೂರು ವರ್ಷಗಳು ಜಾರಿದವು. ದಿನಶನ ಓದು ಮುಗಿದು ಅವನು ಸದ್ಯದಲ್ಲಿಯೇ ಒಂದಿರುಗುವವನಿದ್ದನು. ದಿನೇಶ ಬರುವ ಸಮಯಕ್ಕೆ ರೋಹಿಣಿಯನ್ನೂ ಕರೆಸಿಕೊಳ್ಳಬೇಕೆಂದು ನನಗೆ ಬಲು ದಿನಗಳ ಬಯಕೆ. ಮದುವೆಯ ಸುದ್ದಿ ಹಳೆ ನೆನಪಾಯ್ತು ಆ ವಿಷಯವನ್ನ ಬರಲಾರದೆಂದು ತಿಳಿದಿದ್ದರೆನೂ ! ರಷಿಯೂ ಬರುತ್ತೇನೆಂದು ಬರೆದಿದ್ದಳು. ಮೂರು ವರ್ಷಗಳಿಂದಲೂ ಬಾರದಿದ್ದವಳು ಈಗ ಬರುವುದಾಗಿ ಬರೆದುದನ್ನು ಓದಿ ನನಗೆ ಹಿಸ್ಸಲಾರದ ಹಿಗ್ಗು, ದಿನೇಶ ಬರುವರಕ್ಕೆ ಒಂದು ದಿನ ಮೊದಲೇ ರೋಹಿಳೆ ಬಂದಳು. ಆದರೆ ಮರುದಿನವೆ ಬರಬೇಕಾಗಿದ್ದ ದಿನೇಶ ಗಾರಿ ತಪಿಹೋಯಿತೆಂದೂ ಅದರ ಮರುದಿನ ತಾನೊಬ್ಬ ಸ್ನೇಹಿತನೊಡನೆ ಬರುವೆನೆಂದೂ ಟೆಲಿಗಾಲ ಮಾಡಿದ್ದ. ಅದಕ್ಕೆ ಸರಿಯಾಗಿ ಮಾರನೆಯ ದಿನ ತನ್ನ ಸ್ನೇಹಿತನೊಡನೆ ಬಂದ.
ದಿನೇಶನಿಗೆ ರೋಹಿಣಿ ನಮ್ಮ ಮನೆಗೆ ಬರುವ ವಿಷಯ ನಾನು ಬರೆದಿದ್ದರೂ ತಾನು ಬರುವಾಗ ಅವಳೂ ಬಂದಿರಬಹುದು ಎಂಬುದು ಅವನಿಗೆ ಗೊತ್ತಿಲ್ಲದ ವಿಷಯ, ಆದೇ ಅವಳನ್ನು ನೋಡಿ ಮನೆಗೆ ಬಂದ ಸಂತೋಷದಿಂದ ಮೊದಲೇ ಅರಳದ ಅವನ ಮುಖವು ಇನ್ನಷ್ಟು ಅಗಲವಾಯಿತು. ತನ್ನ ಸ್ನೇಹಿತನಿಗೆ ನಮ್ಮ ಪರಿಚಯ
೫೬ / ಮರೆಯಲಾಗದ ಕತೆಗಳು
ಮಾಡಿಸುವ ಮೊದಲೇ ನೋಡು ಚಂದರ್, ಇವಳೇ ರೋಹಿ ನನ್ನ ತಂಗಿ ರೋಹಿ ಎಂದು ಅವಳ ಪರಿಚಯ ಮಾಡಿಸಿದ. ಹೊಸಬನೊಬ್ಬನಿಗೆ ತನ್ನನ್ನೇ ಮುಂದುಮಾಡಿ ತೋರಿಸುತ್ತಿರುವ ತನ್ನ ವ್ಯವಹಾರದಿಂದ ಲಜ್ಜಿತಳಾದ ರೋಹಿಣಿಯ ಕೆಂಪಗಾದ ಮುಖ ನೋಡಿ ದಿನೇಶನಿಗೆ ಹಿಡಿಸಲಾರದಷ್ಟು ನಗು- 'ಏನೋಹಿ, ಹೊಸಬರೊಬ್ಬರು
ಬಂದ್ದಿಟೊಂದ್ರೆ ನಿನ್ನ ಹರಕು ಬಾಯಿಗೂ ಬೀಗ ಹಾಕ್ಕೊಂಡು ಬಿಡೋಕೇನು? ಎಲ್ಲೋಯ್ತು ನಿನ್ನ ಬಾಯತನ ಎಲ್ಲಾ' ಎಂದು ಕೆಣಕಿದ, ಕೊಹಿಣಿಯ ಅದಕ್ಕೆ ಸರಿಯಾದ ಉತ್ತರವನ್ನು ಕೊಡುತ್ತಿದ್ದಳಾದರೂ ದಿನೇಶನ ಸ್ನೇಹಿತನ ಇರವು ಅವಳನ್ನು ಸುಮ್ಮನಾಗಿಸಿತು,
ನಾನು, ರೋಹಿ, ದಿನೇಶ ಮೂರು ವರ್ಷಗಳ ತರುವಾಯ ಒಂದಾಗಿ ಸೇರಿದುದು ಅದೇ ಪ್ರಥಮ ಬಾರಿಯಾದರೂ ಚಂದರ್ನ ಇದಿರು ಮನಬಿಚ್ಚಿ ಮಾತನಾಡಲು ನನಗೂ ರೋಹಿಣಿಗೂ ಸ್ವಲ್ಪ ಸಂಕೋಚ, ಆದರೆ ಒಂದೆರಡು ದಿನಗಳು ಕಳೆಯುವ ಮೊದಲೇ ಚಂರ್ದನೂ ನಮಟ್ಟ ನಾಗಿ ಹೋಗಿದ್ದ. ಆನ ಸೌಜನ್ಯವು ನಮ್ಮೆಲ್ಲರ ಒಲವನ್ನೂ ಸೆಳೆದಿತ್ತು. ಮೊದ ಮೊದಲು ಅವನೆಂದರೆ ಸಂಕೋಚದಿಂದ ವರ್ತಿಸುತ್ತಿದ್ದ ರೋಹಿಣಿಯೂ ಒಂದು ವಾರದೊಳಗಾಗಿ ದಿನೇಶನಷ್ಟೇ ಸಲಿಗೆಯಿಂದ ಆವನೊಡನೆ ಚರ್ಚೆ ಮಾಡಲು ಹಿಂಜರಿಯುತ್ತಿರಲಿಲ್ಲ.
ಚಂದರ್ ದಿನೇಶನಿಗಿಂತ ನಾದುವರ್ಷ ಹಿರಿಯವನಾಗಿರಬಹುದಷ್ಟೇ, ಅವನೂ ಇಂಗ್ಲೆಂಡಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೊರೈಸಿ ಒಂದು ವರ್ಷ ಇಡೀ ಯುರೋಪಿನ ಪ್ರವಾಸ ಮಾಡಿದ್ದನು. ಅವನ ಜರ್ಮನಿಯ ಪ್ರವಾಸದಲ್ಲೇ ಅವನಿಗೂ ದಿನೇಶನಿಗೂ ಪರಿಚಯವಾದುದು, ಅದು ಕ್ರಮವಾಗಿ ಬೆಳೆದಿದ್ದು ಹಡಗಿನಲ್ಲಿ ಇಬ್ಬರೂ ಜೊತೆಯಾಗಿ ಬರುವಾಗ ಇನ್ನಷ್ಟು ದೃಢವಾಗಿತ್ತು. ಅದೇ ತನ್ನ ಮನೆಯವರು ತನ್ನ ಬರವನ್ನು ತವಕದಿಂದ ಇದಿರು ನೋಡುತ್ತಿದ್ದರೂ ದಿನೇಶನ್ನ ಮಾತನ್ನು ಮೀರಲಾರದೆ ನಮ್ಮ ಮನೆಯಲ್ಲಿ ಎರಡುವಾರಗಳನ್ನು ಕಳೆಯಲು ಒಪ್ಪಿ ಬಂದಿದ್ದನು.
ಕ್ರಮವಾಗಿ ದಿನೇಶನ ಮೂಲಕ ಚಂದರ್ನ ವಿಷಯ ಇಷ್ಟೇ ನನಗೂ ಕೋಹಿಗೂ ತಿಳಿದದ್ದು, ಚಂದನ್ನೂ ಕೂಡ ರೋಹಿಯನ್ನು ನನ್ನ ಮಗಳಂದೇ ಎಣಿಸಿದಂತೆ ತೋರಿತು. ನನ್ನ ವ್ಯವಹಾರದಲ್ಲಿ ಹಾಗಲ್ಲವೆಂದೆಣಿಸಲು ಅವನಿಗೆ ಯಾವ ಕಾರಣವೂ ಇರಲಿಲ್ಲ.
ಬಹುದಿನಗಳಿಂದ ಬರಿದಾಗಿದ್ದ ನಮ್ಮ ಮನೆ ರೋಹಿಣಿ, ದಿನೇಶ, ಚಂದರ್ ಇವರ ಬರುವಿಕೆಯಿಂದ ತುಂಬಿಹೋಗಿತ್ತು. ಸದಾ ನಗು-ಮಾತು ಚರ್ಚೆ-ಕೋಲಾಹಲ, ಇದರಲ್ಲೇ ಮೈಮರ ನಮಗೆ ಎರಡು ವಾರ ಕಳೆದುದೇ ತಿಳಿಯಲಿಲ್ಲ. ಚಂದಗೆ ಹೋಗುವ ಸಮಯ ಬಂತು, ಆಗಲೇ ನನಗೆ ಎರಡು ವಾರಗಳ ಸುಖಸಾಮ್ರಾಜ್ಯದ ಕನಸಿನಿಂದ ತಟ್ಟನೆ ಎಚ್ಚರವಾದುದು.
ನಮ್ಮ ಆನಂದ ಸಂಭ್ರಮಗಳ ಮಧ್ಯದಲ್ಲಿ ರೋಹಿಣಿ ಚಂದರ್ರಿಗೆ ಹೃದಯಗಳಿವೆ ಎಂಬುದು ನಾನು ಊಹಿಸದ ಮಾತಾಗಿತ್ತು. ದಿನೇಶ ರೋಹಿಣಿಯರಲ್ಲಿ ಹೇಗೆ ಬಂಧುಭಗಿನೀ ಪ್ರೇಮವು ನೆಲೆಸಿದೆಯೋ ಅದೇ ರೀತಿ ತಾವೆಂದೂ ನೋಡಿರದ ಚಂದರ್ ರೋಹಿಣಿಯರಲ್ಲೂ ಇರುವುದು ಸಂಭವವೇ ಎಂಬುದನ್ನು ಯೋಚಿಸುವ ಅಗತ್ಯವೇ ತೋರಲಿಲ್ಲ ನನಗೆ.
ಕೊಡಗಿನ ಗೌರಮ್ಮ | ೫೭
ಚಂದರ್ ನಾಕೈದು ವರ್ಷ ಯುರೋಪಿನಲ್ಲಿದ್ದು ವಿದ್ಯೆಯೊಡನೆ ಅಲ್ಲಿಯವರ ನಾಗರಿಕತೆ, ಆಚಾರವಿಚಾರಗಳನ್ನೂ ತನ್ನವಾಗಿ ಮಾಡಿಕೊಂಡದ್ದನ್ನು ನೋಡಿ ಪ್ರೇಮವಿಲ್ಲದ ಮದುವೆ ಮದುವೆಯೇ ಅಲ್ಲ ಎನ್ನುತ್ತಿರುವ ಸುಶಿಕ್ಷಿತ ತರುಣೆ, ಅದರಲ್ಲೂ ಚಂರ್ದನಿಗೆ ರೋಹಿಣಿಗೆ ಮದುವೆಯಾಗಿದೆ ಎನ್ನುವ ವಿಷಯ ನಾವ್ಯಾರು ಹೇಳೆ ಸಹ ಇಲ್ಲ, ಅವಳ ಸಹಜ ಸೌಂದರ್ಯ, ಸುಶಿಕ್ಷಿತ ನಡೆನುಡಿಗಳು ಚಂರ್ದನ ಮನವನ್ನು ಒಲಿಸಿಕೊಂಡಿರುವುದೂ ಅವನ ವಿದ್ಯಾ ವಿನಯ, ರೂಪ, ಸೌಜನ್ಯಗಳು ಅವಳ ಹೃದಯವನ್ನು ಕದಿಯುವುದೂ ಅಕ್ಷರ ಮಾತ್ರ ಅದನ್ನು ಮೊದಲೇ ತಿಳಿದುಕೊಳ್ಳುವುದೂ ನನ್ನ ಕರ್ತವ್ಯವಾಗಿತ್ತು. ಆದರೆ ಈಗ?
ಅವನು ಹೊರಟು ಹೋಗಿಬರುತ್ತೇನೆನ್ನುವಾಗಲೇ ನನಗವರವರ ಪೇಮದ ಆಳದ ಅರಿವಾದುದು. ಕೇವಲ ಆವರ ಮುಖಗಳನ್ನು ನೋಡಿಯೇ ನಾನು ತಿಳಿದುಕೊಂಡೆ ಕುರುಡನೂ ತಿಳಿದುಕೊಳ್ಳಬಹುದಾಗಿತ್ತು. ಅಷ್ಟೊಂದು ಸ್ಪಷ್ಟವಾಗಿ ಚಿತ್ರಿತವಾಗಿತ್ತು ಅವರ ಪ್ರೇಮ, ಆ ಮುಖಗಳಲ್ಲಿ,
ಅವನು ಹೊರಟುಹೋದ, ಒಂದೆರಡು ದಿನಗಳಲ್ಲಿ ಅವಳ ಹೊರಟು ಹೋಗುವಳು. ಆದರೆ ಮೊದಲೇ ಮೂಡ ಮುಚ್ಚಿದ್ದ ಅವಳ ಜೀವನದಲ್ಲಿ ಈಗ ಕತ್ತಲೆಯೂ ಸೇರಿಹೋಗಿದೆ.
ಅದೇ ರಾತ್ರಿ ರೋಹಿಣಿಯು ಮಲಗಲು ಹೋದ ಮೇಲೆ ದಿನೇಶನೊಡನ "ದಿನೇಶ, ರೋಹಿ ಚಂದರ್ರು ಒಬ್ಬರನೊಬ್ಬರು ಪ್ರೀತಿಸುವಂತೆ ತೋರುತ್ತ ಇಂದವನು ಹೊರಡುವಾಗ ಅವರಿಬ್ಬರ ಬಾಡಿದ ಮುಖಗಳನ್ನು ನೋಡಲಿಲ್ಲವೇ ನೀನು?" ಎಂದೆ. ಅದಕ್ಕವನು ನಕ್ಕು 'ನೀನೇನು ಬಿಡಮ್ಮಾ ಈಗ ಸೈಕಾಲಜಿಯನ್ನು ಬೇರೆ ಅಭ್ಯಾಸಮಾಡಿದಂತೆ ತೋರುತ್ತೆ ಅವರವರ ಮುಖ ನೋಡಿಯೆ ಆವರವರು ಪ್ರೀತಿಸುವರೆಂಬುದು ತಿಳಿದು ಹೋಯ್ತಂತೆ” ಎಂದು ಹಾಸ್ಯದಲ್ಲೇ ನನ್ನ ಮಾತುಗಳನ್ನು ತೇಲಿಸಿಬಿಟ್ಟ ಬಹುಶಃ ನಮೂನೆ ತಪಿರಬಹುದೆಂದು ಆಗ ಅವನ ಹಾಸ್ಯದಿಂದ ನನಗೆನಿಸಿದರೂ ಮರುಕ್ಷಣವೇ ನಾನೂಓಸಿದುದು ಸರಿ ಎಂದು ನನಗೆ ತೋರಿತು. ಆದರೂ ರೋಹಿಣಿಯೊಡನೆ ಆ ವಿಷಯವಾಗಿ ಏನೆಂದು ಹೇಳಲಿ?
- ಎರಡು ದಿನಗಳ ತರುವಾಯ ರೋಹಿಳೆಯೂ ಹೊರಟಳು. ದಿನೇಶನೇ ಅವಳನ್ನು ಅವರ ಮನೆಗೆ ಮುಟ್ಟಿಸಿ ಬಂದ. ಬಂದವನೇ ದಿನೇಶ ಅಮಾ ರೋಹೀ ಗಂಡನೂ ಒಮೆಯಿಂದ ಬಂದಿರುವನಂತೆ. ಇನೊಂದು ತಿಂಗಳೊಳಗೆ ಅವನು ಬಂದು ರೋಹೀನ ಕರೆದುಕೊಂಡು ಹೋಗಬಹುದೆಂದು ವರ್ತಮಾನ” ಎಂದ.
ಮತ್ತೆಂಟು ದಿನಗಳೂಗಾಗಿಯೇ ರೋಹಿಣಿಯ ತಾಯಿಯಿಂದ ಒಂದು ಕಾಗದ ಬಂತು; 'ಮದುವೆಗಂತು ನೀವು ಬರಲಿಲ್ಲ. ಈಗಲಾದರೂ ನೀವು ಖಂಡಿತ ಬರಲೇಬೇಕು. ನಾವೆಲ್ಲರಲ್ಲದೆ ರೋಹಿಯೂ ನಿಮ್ಮ – ಹಾದಿ ಕಾಯುತ್ತಾಳೆ' ಎಂದಿತ್ತು ಅವರ ಪತ್ರದಲ್ಲಿ ನನಗೂ ರೋಹಿಣಿಯೊಡನೆ ಮಾತಾಡಿ ತಿಳಿವಳಿಕೆ ಹೇಳಬೇಕೆಂದು ಬೇರೆ ಸರಿ, ಹೊರಟೆ. ದಿನೇಶನೂ ನನ್ನ ಜೊತೆಗೆ ಒಂದ,
೫೮/ಮರೆಯಲಾಗದ ಕತೆಗಳು
ನಾವು ಹೋದ ದಿನ ರೋಹಿಣಿಯೊಬ್ಬಳೊಡನೆಯೇ ಏಕಾಂತವಾಗಿ ಮಾತಾಡಲು ಆಗಲೇ ಇಲ್ಲ. ಮರುದಿನವೇ ಅವಳ ಗಂಡ ಒಂದ, ಎಲ್ಲಾರೂ ಬೀಗರನ್ನು ಸ್ವಾಗತಿಸಿ ಸತ್ತರಿಸುವ ಸಮಯವನ್ನು ಸಾಧಿಸಿ ಬಾಡಿದ ಮರೆಯ ರೋಹಿಣಿಯನ್ನು ನನ್ನ ಕೋಣೆಗೆ ಕರೆದುಕೊಂಡು ಹೋದೆ, ಇನ್ನೇನು ಅವಳೊಡನೆ ಮನಬಿಚ್ಚಿ ಮಾಡಬೇಕೆಂದಿರುವಾಗಲೇ ಅವಳ ಕಿರಿ ತಂಗಿ ಚಿತ್ರ ಬಿರುಗಾಳಿಯಂತೆ ಓಡಿ ಬಂದು= "ಅಕ್ಕಾ, ದಿನೇಶಣ್ಣನ ಸ್ನೇಹಿತ ಚಂದರ್ ಬಂದಿದ್ದಾನೆ. ದಿನೇಶ ರೂಮಿನಲ್ಲಿದ್ದಾನೆ - ನೀನು ಬರೇಕಂತೆ, ದಿನೇಶ ಕೂಗ್ತಾನೆ' ಎಂದು ಒಂದೇ ಉಸುರಿಗೆ ಹೇಳಿ ಓಡಿಬಿಟ್ಟಳು. ಅವಳ ಮಾತು ಕೇಳೆ ಬಾಡಿದ್ದ ರೋಹಿಣಿಯ ಮುಖವರಳಿದರೂ ನನಗದೇಕೋ 'ಈಗೇಕೆ ಈ ಚಂದರ್ ಬಂದ' ಎನಿಸಿತು, ಅದಕ್ಕೆ ಅವಳೊಡನೆಯೇ ನಾನೂ ದಿನೇಶನ ರೂಮಿಗೆ ಹೋದೆ. ಹೌದು, ನಿಜವಾಗಿಯೂ ದಿನೇಶನೊಡನೆ ಚಂದರ್ ಅಲ್ಲಿದ್ದ ನಮಗಿಂತ ಮುಂದೆ ಓಡಿಹೋಗಿ ಬಾಗಿಲಲ್ಲೇ ನಿಂತಿದ್ದ ಚಿತ್ತಾ, “ಅಕ್ಕಾ ನಿನಗಿವರ ಗುರುತಿಲ್ಲವೇನು?' ಎಂದು
“ಇಲ್ಲದೇನು - ನಮ್ಮನೆಯಲ್ಲಿ ನಾನೇ ಪರಿಚಯ ಮಾಡಿಸಿದ್ದೇನೆ' ಎಂದ ದಿನೇಶ, ಮುಗಳುನಗೆಯೊಡನೆ.
'ಪಾಪ! ಆದಕ್ಕೂ ಮೊದಲು ಒಬ್ಬರನ್ನೊಬ್ಬರು ನೋಡಿಯೇ ಇಲ್ಲ' ಎಂದಳು ವ್ಯಂಗ್ಯವಾಗಿ= ತುಂಟಿ ಚಿತ್ರಾ,
'ಮದುವೆಯ ಚಪ್ಪರದಲ್ಲವರ ಕಣ್ಣುಗಳು ಕುರುಡಾಗಿದ್ದವೆಂದು ನಿನಗೆ ಇನ್ನೂ ತಿಳಿಯಲಿಲ್ಲವೇ ಚಿತ್ತಾ?' ಎಂದು ದಿನೇಶ ಈ ಸಾರಿ ಜೋರಾಗಿ ನಕ್ಕೆ, ಚಿತ್ತಾ “ಕುರುಡು ಭಾವ- ಕುರುಡಕ್ಕೆ' ಎಂದು ತಾನೂ ನಕ್ಕಳು. ಆಶ್ಚರ್ಯದ ಶಿಖರವನ್ನೇರಿದ್ದ ನನ್ನನ್ನಲ್ಲಿಂದ ಉರುಳಿಸುವಂತೆ ರೋಹಿಣಿ ಚಂದರ್ರೂ ನಗ ತೊಡಗಿದರು,
ಆಗ ಬೆಪ್ಪಳಂತೆ ಮೂಕಳಾಗಿ ನಿಂತಿದ್ದ ನನ್ನನ್ನು ನೋಡಿ ಉಕ್ಕುವ ನಗುವನ್ನು ತಡೆದುಕೊಂಡು ದಿನೇಶ- 'ಅಮ್ಮಾ, ಈ ಪ್ರೇಮವಿವಾಹದ ಪ್ರೇಮಿಗಳು ತಮ್ಮ ಮದುವೆಯಲ್ಲಿ ಒಬ್ಬರ ಮುಖವನ್ನೊಬ್ಬರು ನೋಡಿಯೇ ಇಲ್ಲವಂತೆ ಎಂದ.
ಆ ತಪ್ಪನ್ನು ತಿದ್ದಿಕೊಳ್ಳುವೆವು ಎನ್ನುವಂತಿತ್ತು ರೋಹಿಣಿ-ಚಂದ್ರ ಶೇಖರರು ಒಬ್ಬರನ್ನೊಬ್ಬರು ಆಗ ನೋಡಿದ ಆ ನೋಟ!
====================================================
೩೩=============================================
...ಯಾರು?
ಬೆಳಿಗ್ಗೆ ನಿನಗೆ ಮದುವೆಯಾಗಿದೆಯೇ?' ಎಂದು ಕೇಳಿದೆ, ನಿನಗೆ ನನ್ನ ಪ್ರಶ್ನೆಯಿಂದ ಆಶ್ವರ್ಯು ಎಂದಂತ ತೋರಿತು. ನೀನು 'ಇಲ್ಲ' ಎಂದೆ, ನಿನ್ನ 'ಇಲ್ಲ' ಕೇಳಿ ನನಗೆ ನಿನಗಿಂತಲೂ ಹೆಚ್ಚಿನ ಆಶ್ಚರ್ಯವಾಯಿತು. ಬಹುಶಃ ಆ ಸ್ತ್ರೀಯನ್ನು ನೀನು ಮದುವೆಯಾಗಿರಬಹುದು ಎಂದಿದ್ದೆ,
ಕಳೆದ ರಜೆಯಲ್ಲಿ ನಿನ್ನನ್ನು ನಮ್ಮನೆಗೆ ಆಮಂತ್ರಿಸಿದ, hರಿಗೆ ಹೋಗಬೇಕು ಎಂದು ನೆವನ ಹೇಳ ನಮ್ಮನೆಗೆ ಬರಲಿಲ್ಲ ನೀನು, ಆದರೆ ನೀನು ಊರಿಗೆ ಹೋಗಲಿಲ್ಲ. ಇದೇ ಊರಲಿದ್ದೆಅದೂ ಚರಿತ್ಯಹೀನಳಾದ ಸಿನಿಮಾ ನಟಿಯೊಬ್ಬಳೊಡನೆ
ಮಹೇಶ, ಜನರ ಮುಖನೋಡಿ ಅವರ ಗುಣ ತಿಳಿದುಕೊಳ್ಳುವ ಶಕ್ತಿ ನನಗಿದೆ ಎಂದು ನನಗೆ ಹೆಮ್ಮೆಯಿತ್ತು. ಅದೇ ಎಂಟು ತಿಂಗಳ ಮೊದಲು ನಿನ್ನನ್ನು ಮೊಟ್ಟಮೊದಲ ನೋಡಿದಾಗ ನಿನ್ನ ಎಷಯಗಳೊಂದೂ ತಿಳಿಯದಿದ್ದರೂ ನಿನ್ನನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡ. ಅಷ್ಟೊಂದು ನಂಬಿಕೆ ಹುಟ್ಟಿಸಿತ್ತು ನಿನ್ನ ಮುಖ, ನಿನ್ನ ಯಾತನಾಮಯವಾದ ಆ ದೊಡ್ಡ ದೊಡ್ಡ ಕಲ್ಲುಗಳನ್ನು ನೋಡಿ “ಪಾಪ, ನೊಂದ ಜೀವ: ಪೂರ್ವೋತ್ತರಗಳನ್ನು ಕೇಳಿ ನೋಯಿಸಬಾರದು' ಎಂದುಕೊಂಡಿದ್ದೆ. ಅಂದಿನ ಹೆಮ್ಮೆ ಎಲ್ಲಾ ಈಗ ಹುಡಿಯಾಗಿ ಹೋಯ್ತು, ಮಹೇಶ,
ನಮ್ಮದು ಬರೇ ಎಂಟು ತಿಂಗಳ ಗೆಳೆತನ- ಆದರೂ ನೀನು ನನಗೆ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಹೋಗಿದ್ದೆ. ನಾನು ಎಂದೂ ನಿನ್ನಲ್ಲಿ ಮುಚ್ಚುಮರೆ ಮಾಡಿದವನಲ್ಲ. ನೀನೂ ನನ್ನಲ್ಲಿ ಅದೇ ತರದ ವಿಶ್ವಾಸವನ್ನಿಟ್ಟಿರುವೆ ಎಂಬ ಭಾವನೆ ಇತ್ತು ನನಗೆ.
ವಂಚನೆಯಿಂದ ನನ್ನ ಗೆಳೆತನ ಸಂಪಾದಿಸಬೇಕಾದ ಆವಶ್ಯಕತ ನಿನಗೇತ್ತು ಮಹೇಶ ಬಹುಶಃ ನನ್ನ ಸ್ವಂತ ಜೀವನ ನನ್ನದು. ಅದಕ್ಕೂ ನಮ್ಮ ಸ್ನೇಹಕ್ಕೂ ಸಂಬಂಧವೇನು? ಎಂದು ನೀನು ಕೇಳಬಹುದು. ಒಂದು ತರದಿಂದ ನೋಡಿದರೆ ಸಂಬಂಧವೇನೂ ಇಲ್ಲ, ನಿಜ, ಸಾಗಣಿಸುವ ಸ್ನೇಹಿತರೂ ನಿನಗೆ ಬೇಕಾದಷ್ಟು ಜನ ಸಿಕ್ಕಬಹುದು. ಆದರೆ ನಮ್ಮ
ಮನೆಯವನೊಬ್ಬ ಎಂಬಂತೆ ನನ್ನ ತಾಯಿ, ಅಕ್ಕ ತಂಗಿಯರೊಡನೆ ನಿನ್ನನ್ನು ಹಿಡನಾಡಿಸಿದ ನನಗೆ ಅದು ಒಮವುದಿಲ್ಲ. ಸ್ನೇಹಿತನಾದವನಲ್ಲಿ ಪೇಮಆದರೆ, ವಿಶ್ವಾಸ, ಗೌರವ ಎಲ್ಲಾ ಇಡುವಂತಿರಬೇಕು. ಇಷ್ಟರ ತನಕ ನಿನ್ನನ್ನು ಅದೇ ಭಾವನೆಯಿಂದ ನೋಡುತ್ತಲೂ ಇದ್ದೆ, ಆದರೆ ಈಗ ನೀನು ಸಾಮಾನ್ಯಳಾದ ನಟಿಯೊಬ್ಬಳೊಡನೆ ಬೀದಿ ಬೀದಿ
೩೪ / ಮರೆಯಲಾಗದ ಕತೆಗಳ
ಅಲೆಯುವುದನ್ನು ಅವಳ ಸಹವಾಸದಲ್ಲಿ ನೀಡಿರುವುದನ್ನು ನೋಡಿದ ಮೇಲೂ ಆ ಭಾವನೆಗಳಿರಬೇಕೆಂದರೆ ಹೇಗೆ ಸಾಧ್ಯ? ನಿನ್ನೊಡನೆ ನನ್ನ ವ್ಯವಹಾರದಲ್ಲಿ ವ್ಯತ್ಯಾಸವನ್ನು ಕಂಡು ಬೆಳಿಗ್ಗೆಯೇ ನೀನು ಕಾರಣವನ್ನು ಕೇಳಿದೆ. ನಿನ್ನ ಮುಖ ನೋಡುತ್ತಾ ನಾನು ಕಾರಣವನ್ನು ಹೇಳಲಾರದೆ ಹೋದೆ. ಅದರ ಸಲುವಾಗಿಯೇ ಈಗ ಬರೆಯಬೇಕಾಯಿತು.
ಮಹೇಶ, ಇದೇ ೮೧ರವನಾದರೂ ನಿನ್ನೊಡನಿರುವ ಸಲುವಾಗಿ ಹಾಸ್ಪಲ್ ಸೇರಿದ. ನಾವಿಬ್ಬರೂ ಒಂದೇ ರೂಮಿನಲ್ಲಿದ್ದವು. ಕೇವಲ ಭಾವನೆಯೇ ಆದರೂ, ನೀನೊಬ್ಬ ಆದರ್ಶಸ್ನೇಹಿತ ಎಂಬ ಭಾವನೆ ಇತ್ತು ನನಗೆ, ಆಗ ನಿನ್ನೊಡನೆ ಕಳೆದ ಒಂದೊಂದು ನಿಮಿಷವೂ ಅಮೂಲ್ಯವಾಗಿತ್ತು. ಆದರೆ ಈಗಲೂ ಅದೇ ರೀತಿಯಿಂದಿರುವುದು ನಿನ್ನ ನಡುವಳಿಕೆಯನ್ನು ತಿಳಿದ ನನಗೆ ಅಸಾಧ್ಯ. ನಾನು ಇಂದೇ ನಮ್ಮನೆಗೆ ಹೊರಟು ಹೋಗುತ್ತೇನೆ. ಬಹುಶಃ ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಬಹುದು. ಆಗ ನನ್ನೊಡನೆ ಮಾತಾಡಲೆತ್ನಿಸಿ ನಮ್ಮ ಹಿಂದಿನ ಆದರ್ಶಸ್ನೇಹದ ನೆನಪನ್ನು ಕೆಡಿಸಬೇಡ, ಇದೊಂದೇ ನಿನ್ನಲ್ಲಿ ನನ್ನ ಆಗ್ರಹದ ಕೋರಿಕೆ.
ಕಾಗದ ಬರೆದಿಟ್ಟು ವಸಂತ ಹೊರಟುಹೋದ, ತಾನು ಜೀವಕ್ಕಿಂತ ಮಿಗಿಲೆಂದು ತಿಳಿದ ಗೆಳೆಯ, ನಡತೆ ಇಲ್ಲದವ ಎಂದು ಬಹಳ ನೊಂದುಕೊಂಡಿದ್ದ. ಹಾಗೆಯೇ ಹಿಂದು-ಮುಂದಾಲೋಚಿಸದೆ ಕಾಗದ ಬರೆದಿಟ್ಟು ಹೊರಟುಬಿಟ್ಟಿದ್ದ - ಬೆಳೆದುಬಂದಿದ್ದ ಆ ಸ್ನೇಹವನ್ನು ಹೃದಯದಿಂದ ಕಿತ್ತಸೆಯುವುದು ಮಾತ್ರ ಹೊರಟು ಬರುವಷ್ಟು ಸುಲಭವಾಗಿರಲಿಲ್ಲ. ತಾನು ಮಾಡಿದ್ದು ಸರಿ ಎಂದು ತನ್ನನ್ನು ತಾನೆ ಸಂತೈಸಿಕೊಂಡರೂ ಮನಸ್ಸಿನ ಒಳಗಿನ ಒಳಗಿನ ಒಳದನಿಯೊಂದು' “ನಿನ್ನದು ತಪ್ಪು ಎಂದು ಚುಚ್ಚುತ್ತಿತ್ತು.
ಸಾಯಂಕಾಲ ಇತರ ಸ್ನೇಹಿತರೊಡನೆ ಸಿನಿಮಾಕ್ಕೆ ಹೋದೆ, ಆದರೆ ಅದು ಪೂರೈಸುವತನಕ ಕೂರಲಾರದೆ ಎದ್ದವನು ನೇರವಾಗಿ ಹಾಸ್ಟೆಲ್ ಕಡೆಗೆ ಹೋದ. ಹೊರಗಿನಿಂದ ಮಹಶನ ರೂಮಿನಲ್ಲುರಿಯುವ ದೀಪವನ್ನು ನೋಡಿದಾಗ ಅನು ಹಾಸಲ್ಲಿಗೆ ಬಂದಿರುವನಂದವನಿಗೆ ಬೋಧೆಯಾಯ್ತು. ಆಶಾ ಪೂರ್ಣ ದೃಷ್ಟಿಯಿಂದೊಮ್ಮೆ ಆ ರೂಮನ್ನು ನೋಡಿ ಹಿಂದಿರುಗಿದ. ಮತ್ತೆ ಎಲ್ಲೆಲ್ಲೋ ಸುತ್ತಾಡಿಕೊಂಡು ಮನೆಗೆ ಹೋಗುವಾಗ ಹತ್ತು ಹೊಡೆದು ಹೋಗಿತ್ತು. ಒಳಗೆ ನುಗ್ಗುವಾಗ ಇನ್ನೂ ಎಚ್ಚತ್ತಿದ್ದ ಅವನ ಚಿಕ್ಕ ತಂಗಿ ನಳಿನಿ “ಅಣ್ಣ, ಮಹೇಶ ನಿನಗೊಂದು ಕಾಗದ ಕೊಟ್ಟು ಹೋದ. ನಿನ್ನ ರೂಮಿನಲ್ಲಿಟ್ಟಿದ್ದೇನೆ” ಎಂದಳು.
ಮಹೇಶನ ಕಾಗದ! ಆಟಕ್ಕೆ ಬಾರೆನ್ನುತ್ತಿದ್ದ ತನ್ನ ತಾಯನ್ನು ಸಹ ಲಕ್ಷಿಸದೆ ರೂಮಿನ ಬಾಗಿಲನ್ನು ಹಾಕಿಕೊಂಡು ಓದತೊಡಗಿದ
'ವಸಂತ,
ನಿನ್ನ ಬೆಳಗಿನ ಕಾಗದ ಬಂದಿದೆ. ನೀನೂ ಎಂದಾದರೂದು ಈ ಮಾತುಗಳನ್ನು ಹೇಳಬಹುದು ಎಂದು ನಾನೆಣಿಸಿರಲಿಲ್ಲ. ಆದುದರಿಂದಲೇ ನಿನ್ನ ಕಾಗದ ನೋಡಿ ಸಟ್ಟಾಗಿ ಹೋದೆ, ಮತ್ತೆ ನೀನು ಸಮಾನು ಸಾಗಿಸುವುದನ್ನು ನೋಡುತ್ತಿದ್ದರೂ ಏನನ್ನೂ
ಕೊಡಗಿನ ಗೌರಮ್ಮ | ೩೫
ಹೇಳಲಾರದೆ ಹೋದೆ, ನನ್ನ ಮೌನವನ್ನು ನೋಡಿ ನೀನೇನು ತೊಳೆದುಕೊಂಡ ತಿಳಿಯದು. ಬಹುಶಃ ನಿನ್ನ ಸಂಶಯವು ಇನ್ನಷ್ಟು ದೃಢವಾಗಿರಬಹುದು,
ಅಷ್ಟು ಹೊತ್ತಿನಿಂದಲೂ ಯೋಚಿಸುತ್ತಿದ್ದೇನೆ. ನಿನ್ನಲ್ಲಿ ಹೇಳಬಾರದ ವಿಷಯ ಎಂದು ನನಗೀಗ ತೋರುವುದಿಲ್ಲ. ಹಾಗೆ ನೋಡುವುದಾದರೆ ಯಾರಲ್ಲೂ ಹೇಳಲಾರದಂತಹ ವಿಷಯವೇನೂ ಅಲ್ಲ ಅದು. ಆದರೂ ನೋಡು ವಸಂತ ನಾನು ಯಾವುದನ್ನು ಹೆಚ್ಚಿನದೆಂದು ತಿಳಿದಿರುತ್ತೇನೊ ಅಂತಹುದನ್ನು ಬೇರೆಯವರು 'ಇಷ್ಟೇ' ಎಂದು ನಕ್ಕರೆ ನನಗೆ ಬಲು ದುಃಖವಾಗುವುದು, ಅದರಿಂದ ನಾನು ನನ್ನ ಭಾವವನ್ನು ತಿಳಿಯಲಾರದವರೆದುರು ಮನವಿ ಮಾತಾಡಲು ಹಿಂಜರಿಯುತ್ತೇವೆಈ ಕೆಲವು ತಿಂಗಳುಗಳ ಸಹವಾಸದಿಂದ ಸ್ವಲ್ಪಮಟ್ಟಿಗಾದರೂ ನೀನು ನನ್ನನ್ನು ಬಲ್ಲೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾನು ನಿನ್ನನ್ನು ಬಲ್ಲೆ ನಿನ್ನ ಒಳ್ಳೆಯ ಅಭಿಪ್ರಾಯಕ್ಕೆ ನಾನೆಷ್ಟು ಬೇಲಿಕೊಡುವೆನೆಂಬುದಕ್ಕೆ ನಾನೀಗ ಯಾರಿಗೂ ಇಂದಿನವರೆಗೂ ಹೇಳಿದಿದ್ದ ವಿಷಯಗಳನ್ನು ನಿನಗೆ ಬರೆಯುತ್ತಿರುವುದೇ ಸಾಕ್ಷಿಯಾಗಿದೆ.
ಆಸಸಗೂಬ್ಬಳು ತಂಗಿ ಇರುವಳು ವಸಂತ - ನನ್ನ ತಾಯಿ ಸಾಯುವ ದಿನ ಹುಟ್ಟಿದ ಮಗು, ಆಗ ನಾನು ಮೂರು ನಾಲ್ಕು ವರ್ಷ ಪ್ರಾಯದವನಾಗಿದ್ದರೂ ನನಗಿನ್ನೂ ಚನ್ನಾಗಿ ನೆನಪಿದೆ- ಮೃತ್ಯುವಿನ ಮಡಲಲ್ಲಿ ಮಲಗಿದ್ದ ನನ್ನ ಅಮ್ಮ- ಅವಳ ಹತ್ತಿರವೇ ಚೀರಿ ಚೀರಿ ಅಳುತ್ತ ಮಲಗಿದ್ದ ನನ್ನ ಪುಟ್ಟ ತಂಗಿ, ಮೌನವಾಗಿ ಕಣ್ಣೀರು ಸುರಿಸದಿದ್ದರೂ ಅಳುತ್ತಿದ್ದ ನನ್ನ ತಂದೆಯ ಮುಖ...
“ವಸಂತ, ಈಗ ಇದೆಲ್ಲಾ ಏಕೆ ಎಂದು ನೀನು ಹೇಳಬಹುದು, ನನ್ನ ಮತ್ತು ಪಾವನ (ನನ್ನ ಆ ತಂಗಿಯ ಮುದ್ದಿನ ಹಸರು), ಪ್ರೇಮದ ಆಳವನ್ನು ತಿಳಿದುಕೊಳ್ಳಬೇಕಾದರೆ, ನಾನವಳನ್ನು ನನ್ನ ಹಿರಿಯಕ್ಕೆ ಪ್ರಜ್ಞೆಗಿಂತ ಹೆಚ್ಚು ಪ್ರೀತಿಸುವನೆಂಬುದನ್ನು ತಿಳಿದುಕೊಳ್ಳಬೇಕಾದರೆ ಅವಳು ಹುಟ್ಟಿದ ದಿನ ನಮ್ಮ ತಾಯಿಯು ಸತ್ತುಹೋದುದನ್ನು ಹೇಳಿಯೇ ತೀರಬೇಕು.
ಆಗ ಪಾಪ ಎಳೆಗಾರರೂ ನನೊಡನ ಆಗರವಳಾದರೂ ನನಗೆ ಅವಳೆಂದರೆ ಪಾಗಿ, ನಾವು ಬೆಳೆಯುತ್ತ ಬಂದಂತೆ ನಮ್ಮ ಪ್ರೇಮವೂ ಬೆಳೆಯತೊಡಗಿತು. ನಾನು ಪ್ರಭಾ ಎಲ್ಲಾ ಜಗಳವಾಡಿಕೊಳಾದವು. ಆದರೆ ನನಗೂ ಪಾಪನಿಗೂ ಒಂದೇ ಒಂದು ಸಾರಿಯಾದರೂ ಜಗಳವಾಗಿಲ್ಲ, ಸಭೆ ಈಗ ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಳೆ, ಅವಳಿಗೆ ಮದುವೆಯಾದ ವರ್ಷವೇ ನಮ್ಮ ತಂದೆಯೂ ಸುನಃ ಮದುವೆಮಾಡಿಕೊಂಡರು. ವಾಸನಿಗೀಗ ಹತೋತ್ರ ಇಪತ್ರ ವರ್ಷ ವಯಸ್ಸು ಅವಳಿಗೆ ಇನ್ನೂ ಹನ್ನೊಂದು ವರ್ಷ ತುಂಬಿರಲಿಲ್ಲ. ಆಗಲೇ ತಂದೆ-ತಾಯಿಯರಿಲ್ಲದ ನಮ್ಮ ಸೋದರತ್ತೆಯ ಮಗನಿಗವಳನ್ನು ಕೊಟ್ಟು ಮದುವೆ ಆಗಿಹೋಗಿತ್ತು. ಅವಳ ಮದುವೆಯಾಗುವಾಗಿನ್ನೂ ಶಾರದಾ ಬಿಲ್ಲು ಪಾಸಾಗಿರಲಿಲ್ಲ. ಅದೇ ಅವಸರದಿಂದವಳಿಗೆ ಮದುವೆಯಾಯ್ತು, ಆಡುವ ಮಗು ಪಾಪನ್ನ ಅವನ ಕೊರಳಿಗೆ ಕಟ್ಟಿ ಅವನ ವಿಲಾಯತಿಯ ಶಿಕ್ಷಣಕ್ಕೆ ದುಡ್ಡು ತರು ನಮ್ಮ ತಂದೆ ಒಪ್ಪಿದರು. ಮದುವೆ ಆದ ವರ್ಷವೇ ಅವನು ಮೆಕ್ ಪಾಸಾದ, ಅವನ ಕಾಲೇಜು ಶಿಕ್ಷಣದ ಭಾರವನ್ನೂ ನಮ್ಮ ತಂದೆಯ ಹೊತ್ತರು. ಜಿ.ಎ ಆದ ವರ್ಷವೇ
೩೬ | ಮರೆಯಲಾಗದ ಕತೆಗಳು
ಎಂ.ಎ. ಯನ್ನು ಗುರಿಯಾಗಿಟ್ಟುಕೊಂಡು ಅವನು ಆಕ್ಸ್ ಫರ್ಡಿಗೆ ಹೊರಟುಹೋದ, ಅವನು ಹೋಗುವಾಗ ನನ್ನ ತಂಗಿಗೆ ಹದಿನೈದು ವರ್ಷ ಪ್ರಾಯ. ಅದು ಸತ್ಯಾಗ್ರಹವು ಜೋರಾದ ಕಾಲ, ಪ್ರತಿಯೊಂದು ವ್ಯಕ್ತಿಯೂ ದೇಶಕ್ಕಾಗಿ ಬೇರೆಲ್ಲವನ್ನೂ ತೊರೆಯಲು ಸಿದ್ದವಾದ ಸಮಯವದು, ಆಗ ನನ್ನ ತಂಗಿಗೆ ಆಗಿನ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಶಕ್ತಿ ಇಲ್ಲದಿದ್ದರೂ ತನ್ನ ಗಂಡ ಪರದೇಶಕ್ಕೆ, ಅದರಲ್ಲೂ ಇಂಗ್ಲೆಂಡಿಗೆ ಹೋಗಬಾರದೆಂಬ ಬಯಕೆ. ಏಕೆ ಹೋಗಬಾರದೆಂದರೆ ಕಾರಣ ಹೇಳಲು ಅವಳಿಗೆ ತಿಳಿಯದು. ಆದರೂ ಅವನು ಇಂಗ್ಲೆಂಡಿಗೆ ಹೋಗಬಾರದು ಎಂದು ಅವಳಿಗೆ ಅವನು ಹೊರಡುವ ಮೊದಲು ನಮ್ಮನೆಗೆ ಬಂದಿದ್ದ. ನನಗೆ ಸರಿಯಾಗಿ ಗೊತ್ತಿಲ್ಲ ಅವಳೂ ನನ್ನೊಡನೆ ಹೇಳಿಲ್ಲ. ಅವಳು ಅವನನ್ನು ಹೊಗಬಾರದೆಂದು ಪ್ರಾರ್ಥಿಸಿಕೊಂಡಳು ಎಂಬುದು ಕೇವಲ ನನ್ನ ಊಹ ಆಷ ಹಾಗೆ ಕಹಿಸಲು ನನಗೊಂದು ಕಾರಣವೂ ಇತ್ತು. ಪಾಪ ಮದುವೆ ಆದಂದಿನಿಂದ ಅವನೊಡನೆ ಒಂದು ಮಾತೂ ಆಡಿರಲಿಲ್ಲ, ಮದುವೆಯ ಸಮಯದಲ್ಲಿ ಅವಳಿಗೆ ಹನ್ನೊಂದು ವರ್ಷ ಸಹ ತುಂಜಿರಲಿಲ್ಲವೆಂದು ಮೊದಲೇ ಬರೆದಿದ್ದೇನೆ, ಗಂಡ ಎಂದರೆ ನಾಚಿಕೆ ಮಾಡುವ ವಸ್ತು. ಅವನು ಬಂದರೆ ಓಡಿ ಹೋಗಿ ಅವಿತುಕೊಳ್ಳಬೇಕು ಎಂದವಳ ಭಾವನೆ ಆಗ ಮತ್ತವನು ವರ್ಷಕ್ಕೊಮ್ಮೆ ಎಲ್ಲಾದರೂ ಒಂದೆರಡು ದಿನಗಳ ಮಟ್ಟಿಗೆ ಬಂದರೆ ಪಾಪ ಅವನಿರಿರು ಸಹ ಹೋಗುತ್ತಿರಲಿಲ್ಲ. ಅವನು ಇಂಗ್ಲೆಂಡಿಗೆ ಹೋಗುವ ಮೊದಲು ಬಂದಾಗ ಮಾತ್ರ ಅವಳಾಗಿಯೇ ಅವನ ರೂಮಿಗೆ ಹೋದುದನ್ನು ನೋಡಿ, ಅವಳು ಹೊರಗೆ ಬರುವಾಗ ಅತ್ತು ಕೆಂಪಾದ ಅವಳ ಕಣ್ಣುಗಳನ್ನು ನೋಡಿ, ಬಹುಶಃ ಅವಳು ವಿಲಾಯತಿಗೆ ಹೋಗಬಾರದೆಂದು ಅವನನ್ನು ಪ್ರಾರ್ಥಿಸಿರಬೇಕು ಎಂದು ನನ್ನ ಊಹನ ಅವಳ ಮಾತಿಗೆ ಅವನು ಏನೆಂದನೋ ತಿಳಿಯದು. ಅಂತು ಅವನು ಹೊರಟುಹೋದ, ಅವನು ಹೋಗುವಾಗ ಎಲ್ಲರೆಸಿದಂತೆ ಅವಳು ಅವನಿದಿರು ಬರಲಿಲ್ಲ. ನಾನು ಅವಳನ್ನು ಕೂಗಲು ಹೋದೆ, ಅವಳ ರೂಮಿನ ಬಾಗಿಲು ಹಾಕಿತ್ತು, ಒಳಗಿನಿಂದ ಮೆಲ್ಲಮೆಲ್ಲನೆ ಅಳುವ ಶಬ್ದವೂ ಕೇಳಿಸುತ್ತಿತ್ತು. ನನಗೆ ಅವಳನ್ನು ಆಗ ಕೂಗಲು ಮನಸ್ಸು ಬರಲಿಲ್ಲ. ಹಾಗೆಯೇ ಹೊರಗೆ ಬಂದೆ. ಅವಳ ಗಂಡ ಅವಳಿಲ್ಲದಿರುವುದನ್ನು ನೋಡಿದಂತೆ ತೋರಲಿಲ್ಲ; ಹೊರಟೇ ಹೋದ.
ಈ ದಿನವೆಲ್ಲ ನಾನು ಪಾಪನ, ನೋಡಲಿಲ್ಲತಂದೆ ಒಂದೆರಡುಸಾರಿ “ಎಲ್ಲಿ ಪಾಪ?” ಎಂದರು. ಚಿಕ್ಕಮ್ಮ 'ಅವಳ ರೂಮಿನಲ್ಲಿರಬಹುದು' ಎಂದು ಬಿಟ್ಟರು. ಆಯಿತು
“ವಸಂತ ಇದು ನಾಲ್ಕು ವರ್ಷದ ಹಿಂದಿನ ಮಾತು. ಆಗ ಪಾಪ ಏನೂ ತಿಳಿಯದ ಹುಡುಗಿ, ತಾಯಿಯ ಸ್ನೇಹ ಮಮತೆಗಳನ್ನರಿಯದೆ, ಹುಡುಗನಾದ ನHಡನೆ ಹುಡುಗತನದಲ್ಲಿ ಬೆಳೆದ ತುಂಟ ಹುಡುಗಿ ಮಾಡಬೇಡ ಎಂದುದನ್ನು ಮಾಡಿಯೇ ತೀರುವೆನೆಂದು ಹೇಳುವ ಹಠವಾದಿ, ಅಂದಿಗೂ ಇಂದಿಗೂ ಕೇವಲ ನಾಲೈದು ವರ್ಷಗಳ ಅಂತರ ವಸಂತ: ಆದರೂ ಈ ನಾಲೈದು ವರ್ಷಗಳಲ್ಲಿ ಎಷಂದು ನಡೆದು ಹೋಗಿದೆ ಬಾಲ್ಯದಿಂದಲೂ ನನ್ನೊಡನೆ ಬೆಳೆದ ಪಾಪ ಈಗಿಲ್ಲ- ಅವಳ ಗಂಡ ಮಿಲಾಯತಿಗೆ ಹೋಗುವಾಗಲೇ ಅವಳನ್ನು ಕೊಂದು ಹಾಕಿದ್ದ.
ಕೊಡಗಿನ ಗೌರಮ್ಮ | ೩೭
“ಆವನು ಹೋಗಿ ಒಂದೆರಡು ತಿಂಗಳಾಗುವ ತನಕ ಪಾಪ ಇಂದಲ್ಲದಿದ್ದರೆ ನಾಳೆ ಸಮಾಧಾನ ಹೊಂದುವಳೆಂದಿದ್ದೆ. ಆದರೆ ನನ್ನ ತಾಯ. ದಿನ ಕಳೆದಂತೆ ಸಪ್ರ ತ ಲ್ಲದ ನನ್ನ ತಂಗಿ, ಪಾಪ ಬತ್ತಿಹೋದಳು, ತಂದ ಅವಳ ಸ್ಮತಿಯನ್ನು ನೋಡಿ “ಏನೂ ಕಾಯಿಲೆ; ಔಷಧಿ ಮಾಡಿಸಬೇಕು' ಎಂದರು. ಚಿಕ್ಕಮ್ಮ `ಸುಮ್ಮನೆ ಕೂತಲ್ಲೇ ಕೂತು ಸದಾ ಓದುತ್ತಿದ್ದರೆ ಕಾಯಿಲೆ ಬರದೆ ಏನಾದೀತು?' ಎಂದು ಗೊಣಗಿದರು. ನನಗೆ ಮಾತ್ರ ಪಾಪನಿಗೆ ಶಾರೀರಿಕ ಕಾಯಿಲೆ ಏನೂ ಇಲ್ಲವೆಂದು ಗೊತ್ತು. ಆದರೆ ಗಂಡ ಉಚ್ಚ ಶಿಕ್ಷಣಕ್ಕಾಗಿ ವಿಲಾಯತಿಗೆ ಹೋದರೆ ಇಷ್ಟೊಂದು ಕೊರಗುವುದೇಕೆ ಎಂಬುದು ನನಗೊಂದು ದೊಡ್ಡ ಸಮಸ್ಯೆಯಾಗಿತ್ತು. ಅವಳನ್ನೇ ಆ ವಿಷಯದಲ್ಲಿ ಕೇಳಲೂ ನನಗೆ ಇಷ್ಟವಿರಲಿಲ್ಲ. ಏನಿದ್ದರೂ ನನ್ನೊಡನೆ ಮುಚ್ಚುಮರೆ ಇಲ್ಲದೆ ಹೇಳುವುದು ಆವಳ ಸ್ವಭಾವ ಅಂಥವಳು ಇಷ್ಟೊಂದು ಕೊರಗುತ್ತಿದ್ದರೂ ನನ್ನೊಡನೆ ಹೇಳದಿರುವಾಗ ನಾನೇ ಹೇಳೆಂದು ಹೇಗೆ ಹೇಳಲಿ ಎಂದೆನಿಸುತ್ತಿತ್ತು ನನಗೆ ಅವಳಾಗಿಯೇ ಹೇಳುವ ತನಕ ಕೇಳಲಾರೆ ಎಂದುಕೊಂಡೆ. ದಿನದಿನಕ್ಕೆ ನನ್ನ ಕಣಿದಿರು ಅವಳು ಕುಗ್ಗುವುದನ್ನು ನೋಡುತ್ತಿದ್ದರೂ ನನ್ನ ನಿತ್ಯಯವು ಬದಲಾಗಲಿಲ್ಲ.
“ಈ ಮಧ್ಯೆ ಪಾಪ ಅವನಿಗೆ ಒಂದೆರಡು ಕಾಗದ ಬರೆದಳು, ಒಂದಕ್ಕೂ ಪ್ರತ್ಯುತ್ತರವಿಲ್ಲ, ಅವನ ಈ ಔದಾಸೀನ್ಯವನ್ನು ನೋಡಿದ ಮೇಲಂತೂ ಪಾಪನ ಮನೋವಧೆಗೆ ಅವನೇ ಕಾರಣನೆಂದು ನನಗೆ ನಂಬಿಕೆಯಾಗಿ ಹೋಯ್ತು. ಇಷ್ಟೆಲ್ಲಾ ಆದರೂ ಪಾಪ ಮಾತ್ರ ಏನೂ ಹೇಳುತ್ತಿರಲಿಲ್ಲ. ಯಾವಾಗಲೂ ಇಡೀ ಮನೆಯನ್ನು ಬೆಳಗುತ್ತಿದ್ದ ಅವಳ ನಗುವು ಎತ್ತಲೋ ಮಾಯವಾಗಿತ್ತು. ಅವಳ ರೂಮಾಯು-ಅವಳಾಯ್ತು. ಆ ದಿನಗಳಲ್ಲಿ ತನ್ನ ಎಳೆತನದ ಗೆಳತೆ, ನನ್ನ ಮುದ್ದಿನ ತಂಗಿ ಇದ್ದೂ ಇಲ್ಲದಂತಿತ್ತು. ನಗು, ಆನಂದ, ಉತ್ಸಾಹಗಳಿಂದ ತುಂಬಿತುಳುಕುತ್ತಿದ್ದ ನನ್ನ ಮೊದಲಿನ ಜೀವನ ಹೊರಟೇ ಹೋಯ್ತು,
“ಹೇಗೆ ಎರಡು ವರ್ಷಗಳು ಕಳೆದು ಹೋದವು, ವಸಂತ, ನನ್ನ ಪಾಲಿಗೆ ಆ ಎರಡು ವರ್ಷಗಳು ಎರಡು ಯುಗಗಳಿಗಿಂತ ದೀರ್ಘವಾಗಿದ್ದವು. ಅಂತೂ ಎರಡು ವರ್ಷ ಮುಗಿಯುವಾಗ ಪಾಪನೆ ಗಂಡ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಪ್ರದೇಶಕ್ಕೆ ಮರಳಿದ, ಆ ದಿನ ನಮ್ಮನೆಯವರಿಗೆಲ್ಲಾ ಬಲು ಆನಂದದ = ಉತ್ಸಾಹದ ದಿನ. ಪಾಪನ ಬತ್ತಿದ ಮುಖದಲ್ಲೂ ಎಳೆನಗು ಮೂಡಿತ್ತು. ಅಂದು ಬೆಳಗಿನ ರೈಲಿಗೆ ಅವನು ಬರುವುದಂದು ಗೊತ್ತಾಗಿತ್ತು. ನಾನೂ ನಮ್ಮ ತಂದೆಯೂ ಅವನನ್ನಿದಿರುಗೊಳ್ಳಲು ಸ್ಟೇಶನ್ನಿಗೆ ಹೋಗಿದ್ದೆ, ಆದರೆ ಆ ದಿನ ಅವನು ಬರಲಿಲ್ಲ. ನಿರಾಶರಾಗಿ ನಾವು ಹಿಂದಿರುಗುವಾಗ ಪಾಪ ಬಾಗಿಲಲ್ಲಿ ನಿಂತು ರಸ್ತೆಯನ್ನೇ ನಿಲ್ಲಿಸುತ್ತಿದ್ದಳು. ನಾವಿಬ್ಬರೇ ಹಿಂತಿರುಗಿದುದನ್ನು ನೋಡಿ ಅವಳ ಬಾಡಿದ ಮುಖ ಇನ್ನಷ್ಟು ಬಾಡಿತು. ಮಳೆಗಾಲದ ಬಿಸಿಲಿನಂತೆ ಮೂಡಿದ್ದ ಅವಳ ನಗುವ ಮಾಯವಾಯ ನಾನದನ್ನು ನೋಡಿದರೂ ನೋಡದವನಂತೆ ಬಹು
ಮಿಸ್ ಆಗಿರಬಹುದು; ನಾಳೆ ಬರುತ್ತಾನೆ ಎಂದವಳನ್ನು ಸಂತೈಸಿದೆ, ನಾಳೆ ಬಂತು. ಎಷೆ ನಾಳೆ ನಾಳೆಗಳಾಗಿ ಒಂದೆರಡು ವಾರಗಳೂ ಆದವು. ಅವನು ಬರಲಿಲ್ಲ ಅವನ ಕಾಗದವೂ ಇಲ್ಲ.
“ಒಂದೆರಡು ವಾರಗಳ ತರುವಾಯ ಓಂದು ದಿನ ಪೇಪರ್ ತೆರೆಯುವಾಗ ಅವನ
೩೮ ಮರೆಯಲಾಗದ ಕತೆಗಳು
ಚಿತ್ರ ಅದರ ಕೆಳಗಡ 'ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಇದೀಗ ಭಾರತಕ್ಕೆ ಮರಳಿದ ಶ್ರೀ ರಾಮರಾಯರು.... ಎಶ್ವವಿದ್ಯಾಲಯದ ಪ್ರೊಫೆಸರರಾಗಿ ನಿಯೋಜಿತರಾಗಿದ್ದಾರೆ. ಇವರಿಗೆ ನಮ್ಮ ಆಭಿನಂದನೆ.... ಇನ್ನೂ ಏನೇನೋ ಆವನ ಯಶೋಗಾನವಿತ್ತು. ನನ್ನ ತಂಗಿಯ ಗಂಡನಿಗೆ ಉತ್ತಮವಾದ ಕೆಲಸ ದೊರೆಯಿತಲ್ಲಾ ಎಂದು ಆ ಚಿತ್ರವನ್ನು ನೋಡಿ ನಾನು ಆನಂದ ಪಡಬೇಕಾಗಿದ್ದುದು ಸಹಜ. ಆದರೆ ವಸಂತ್ರ ಚಿತ್ರದಲ್ಲಿ ಚಿತ್ರಿತವಾದ ಅವನ ಮುಖವನ್ನು ನೋಡಿ ನನಗೆ ತಡೆಯಲಾರದಷ್ಟು ಕೋಪಬಂತು, ಅವನ ಯಶಸ್ಸಿಗೆ ಕಾರಣ ನಮ್ಮ ತಂದೆ. ಹಣಕೊಟ್ಟು ಓದಿಸಿ ಅವನನ್ನು ಮುಂದಕ್ಕೆ ತಂದವರು ಆವರು, ಇಷ್ಟೇಲ್ಲಾ ಮಾಡಿದ್ದರೂ ಸ್ವದೇಶಕ್ಕೆ ಮರಳಿದ ಮೇಲೆ ನಮಗೊಂದು ಕಾಗದ ಸಹ ಇಲ್ಲ! ಪಾಪನಿಗಾದರೂ ಒಂದು ಗೆರೆ ಬರೆಯಬಹುದಿತ್ತು. ನಾಳೆ ನಾಳೆ ಎಂದು ಅವನ ಬರುವನ್ನು ಇದಿರು ನೋಡುತ್ತಿರುವ ಮಾಪನನ್ನು ನೋಡುವಾಗಲೆಲ್ಲಾ ನನಗವನ ಮೇಲೆ ಬಲು ಕೋಪ ಬರುತ್ತಿತ್ತು. ನಮ್ಮ ತಂದೆ ಒಳಗೊಳಗೆ ನೊಂದುಕೊಂಡರೂ ಪಾಪನಿಂನಲ್ಲಿ *ಕೆಲಸದ ಗಲಾಟೆ ಬಹಳ ಇರಬಹುದು, ಆದ ಬರಲೂ ಬರೆಯಲೂ ಸಮಯವಾಗಿರಲಾರದು. ಇನ್ನೇನು = ಬಂದೇ ಬರುತ್ತಾನೆ ಎನ್ನುತ್ತಿದ್ದರು. ಹೀಗೆ ಇದಿರುನೋಡುವುದರಲ್ಲೇ ಎರಡು ಮೂರು ತಿಂಗಳುಗಳು ಕಳೆದುಹೋದವು. ಕೊನೆಗೆ ನಮ್ಮ ತಂದೆ ಅವನಿಗೊಂದು ಕಾಗದ ಬರೆದರು “ಇಷ್ಟು ದಿನ ನಿನ್ನ ಓದಿತ್ತು. ಈಗ ಅದಲ್ಲಾ ತೀರಿ ಕೆಲಸ ಸಂಪಾದಿಸಿರುವೆ, ಇನಾದರೂ ಆದಷ್ಟು ಬೇಗ ಬಂದು ಮಾಪನನ್ನು ಕರೆದುಕೊಂಡು ಹೋಗು' ಎಂದು
ಒಂದೆರಡು ವಾರಗಳ ತರುವಾಯ ಪ್ರತ್ಯುತ್ತರ ಬಂತು 'ಈಗ ಬರಲು ನನಗೆ ಸಮಯವಿಲ್ಲ. ಮುಂದಿನ ರಜೆಯಲ್ಲಿ ಬರಲು ಯತ್ನಿಸುತ್ತೇನೆ' ಕೇವಲ ಇಷ, ತಂದೆ ಕಾಗದ ಓದಿ ನನಗೆ ಕೊಟ್ಟರು. ನಾನೂ ಓದಿದೆ, ಅದಕ್ಕಿಂತಲೂ ಹೆಚ್ಚೇನು ನಾನವನಿಂದ ಎಣಿಸಿರಲಿಲ್ಲ. ಆದರೆ ನಮ್ಮ ತಂದೆ- ಅವರ ಮೇಲೆ ಎತ್ತಿ ಈ ರಾಕ್ನ ಕೆಲಸನ್ನು ... ಕಾಗದ ಮಾಡಿತ್ತು. ನಮ್ಮ ತಾಯಿ ಸತ್ತಾಗ ಸಹ ಅವರ ಮುಖ ಹಾಗಾಗಿರಲಿಲ್ಲ. ತಂದೆ ತಾಯಿಯರಿಲ್ಲದ ತಬ್ಬಲಿಯನ್ನು ಸಾಕಿ ಮನುಷ್ಯನನ್ನಾಗಿ ಮಾಡಿದ್ದರು. ತಮ್ಮ ಪ್ರೀತಿಯ ಮಗಳನ್ನು ಕೊಟ್ಟು ಪುರಸ್ಕರಿಸಿದ್ದರು. ಅದರ ಪ್ರತಿಫಲ ಈ ರೀತಿಯಾಗಬಹುದೆಂದು ಅವರು ಕನಸಿನಲ್ಲಿ ಸಹ ಚಿಂತಿಸದ ಮಾತಾಗಿತ್ತು. ಈಗ...?
“ಪಾಪವನು ನನಸಿಕೊಂಡು ಎಂದೂ ಅಳದಿದ್ರೆ ನಾನೂ ಆ ದಿನ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತೆ ತಲೆ ತಲೆ ಹೊಡೆದುಕೊಂಡೆ. ಅವಳ ಗಂಡನನ್ನು ಕೊಂದೇ ಬಿಡುತ್ತೇನೆ ಎಂದುಕೊಂಡೆ. ನೆನಸಿಕೊಂಡರೆ ಈಗಲೂ ಹಾಗೆಯೇ ಆಗುತ್ತೆ.
“ಪಾಪ ಕಾಗದ ನೋಡಿದಳು. ನಾವೆಣಿಸಿದಂತೆ ಅವಳು ಅತ್ತು ಕರೆಯಲಿಲ್ಲ. ಬೇರೆ ಯಾವ ವಿಧದ ತಾನು ಹೊಂದಿರುವನೆಂದು ತೋರಗೊಡಲಿಲ್ಲ. ಅವಳ ಸಂತತೆಯನ್ನು ನೋಡಿ ನಾಚಿ ನನ್ನನ್ನು ನಾನೇ ಸಂತೈಸಿಕೊಂಡ. ಆದರೂ ಒಳಗೊಳಗೇ ಒಂದು ಭಯ; ಯಾರಿಗೂ ಹೇಳದೆ ಎಲ್ಲಾದರೂ ಪಾಪ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಈ ವಿಷಯದಲ್ಲಿ ಮಾತ್ರ ನನ್ನೂಹೆಯು ತಪ್ಪಾಯ್ತು, ನಾನವಳನ್ನು ಎಡೆಬಿಡದಿರುವುದನ್ನು
ಕೊಡಗಿನ ಗೌರಮ್ಮ | ೩೯
ನೋಡಿ ಅವಳು 'ಏನಣ್ಣಾ.. ಎಲ್ಲಾದರೂ ಬಾಗಿ ಬಿದ್ದು ಬಿಟ್ಟೇನು ಎಂತ ಭಯವೇ? ಎಂದು ಒಂದು ಒಣ ನಗು ನಕ್ಕಳು, 'ಹಾಗೇನೂ ಇಲ್ಲ ಪಾಪ - ನೀನೊಬ್ಬಳೇ ಇದ್ದರೆ ಸುಮ್ಮನೆ ಚಿಂತಿಸಿ ಚಿಂತಿಸಿ ನೊಂದುಕೊಳ್ಳುತ್ ಎಂತ ಬಾಯಿ ಹಾರಿಸಿದೆ ನೂಂದುಕೊಂಡರೆ ತಾನ ಫಲ ಏನು? ಹಾಗೇನಾದರೂ ಫಲ-ಗಿಲ್ಲ ಇದ್ದಿದ್ದರೆ ಈ ಎರಡು ವರ್ಷಗಳಲ್ಲೇ ಅದೆಲ್ಲಾ ಬರುತ್ತಿತ್ತು ಎಂದಳು. ಆಹಿಸಿದ್ದರೂ ಗೊತ್ತಿಲ್ಲದವನಂತೆ ಎರಡು ವರ್ಷಗಳ ಮೊದಲೇ ಹೀಗಾಗುವುದೆಂದು ನಿನಗೆ ಹೇಗೆ ಗೊತ್ತು ಪಾಪ?' ಎಂದು ಪ್ರಶ್ನಿಸಿದೆ. ಪಾಪ ಎರಡು ವರ್ಷಗಳಿಂದಲೂ ಹೇಳದಿದ್ದ ಆ ದಿನದ ಸುದ್ದಿಯನ್ನು ಆಗ ನನಗೆ ಹೇಳಿದಳು. ವಸಂತ, ನಾನು ಊಹಿಸಿದಂತೆ ಆ ದಿನ ಸಾಪ ಅವನನ್ನು ಇಂಗ್ಲೆಂಡಿಗೆ ಹೋಗಬಾರದೆಂದು ಪ್ರಾರ್ಥಿಸಿದಳಂತೆ, ಎಷ್ಟಾದರೂ ಹುಡುಗತನ ನೋಡು! ಹೋಗಲೇಬೇಕು ಎಂದಿದ್ದರೆ ಅವಳೇನೂ ಅಷ್ಟು ನೊಂದುಕೊಳ್ಳುತ್ತಿರಲಿಲ್ಲ, ಆದರೆ ಅವನು ಹೇಳಿದ ಮಾತುಗಳು...! “ಇಂಗ್ಲೆಂಡಿಗೆ ಹೋಗುವ ಸಲುವಾಗಿಯೇ ನಿನ್ನನ್ನು ಮದುವೆ ಆದೆ, ಇಲ್ಲದಿದ್ದರೆ ಯಾರು ಮದುವೆ ಆಗುತ್ತಿದ್ದರು ನಿನ್ನ...... ಪಾಪನ ಆನಂದವನ್ನು ಕೊಂದ ಮಾತುಗಳವು. ಎರಡು ವರ್ಷಗಳಿಂದಲೂ ಅವಳನ್ನು ಕೊರಗಿಸಿ ಕರಗಿಸಿದ ಮಾತುಗಳವು. ಆ ಮಾತುಗಳನ್ನವಳು ಮೊದಲೇ ಹೇಳಿದ್ದರೆ... ಅವಳು ಹೇಳಲಿಲ್ಲ, ಹಾಗೆಲ್ಲಾ ಹೇಳುವಂತಹ ಹುಡುಗಿಯೂ ಅಲ್ಲ ಅವಳು, ಆ ಮಾತುಗಳನ್ನು ನೆನೆದು ಕಳೆದ ಎರಡು ವರ್ಷಗಳಿಂದ ಮಾಫ ಮಾತ್ರ ಕೊರಗುತ್ತಿದ್ದಳು. ಈಗ ನಮ್ಮನೆಯವರಿಗೆಲ್ಲಾ ಕೊರಗು, ಸ್ವಲ್ಪ ಒರಟು ಸ್ವಭಾವದವರಾದರೂ ಚಿಕ್ಕಮ್ಮನಿಗೆ ಪಾಪ ಎಂದರೆ ಬಲು ಪ್ರೇಮ, ಅವರಂತೂ ಅವಳ ಗಂಡನ ವರ್ತನೆಯಿಂದ ಬಹಳ ಸಿಟ್ಟುಗೊಂಡಿದ್ದರು.
“ಪಾವನ ಗಂಡನ ಊರಿಗೆ ಬಂದುದೂ, ಅವನಿಗೆ ಕೆಲಸವಾದುದೂ ಊರಿಗೆಲ್ಲಾ ತಿಳಿದ ವಿಷಯ. ಇನ್ನೂ ಪಾಪ ಗಂಡನ ಮನೆಗೆ ಹೋಗಿ ಸಂಸಾರ ಮಾಡುತ್ತಿಲ್ಲವೇಕೆಂದು ನಮ್ಮ ನೆರೆಕರೆಯವರಿಗೆಲ್ಲಾ ಬಹಳ ಕುತೂಹಲ ದಿನ ದಿನವೂ ಚಿಕ್ಕಮ್ಮನೊಡನೆ ಇದೇ ಪ್ರಶ್ನೆ ಕೇಳೆ ಚಿಕ್ಕಮ್ಮ ಉರಿದುಬೀಳುತ್ತಿದ್ದರು. ಪಾಪನ ಗೆಳತಿಯರೂ ಆವಳೊಡನೆ ಕೇಳುತ್ತಿದ್ದರೆಂದು ತೋರುತ್ತೆ. ಆವಳು ಗೆಳತಿಯರು ಬಂದರೆಂದರೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಳು. ಕಾರಣವಿರಲಿ ಇಲ್ಲದಿರಲಿ = ನಮ್ಮ ಸಮಾಜದಲ್ಲಿ ಪತಿಯಿಂದ ಶಿರಸ್ಕತೆಯಾದ ಪತ್ನಿ ಎಂದರೆ ಎಲ್ಲರಿಗೂ ಸಂಶಯ = ಸಮಾಜದ ಕ್ರೂರ ನಾಲಿಗೆ ಪಾವನನ್ನೂ ಟೀಕಿಸದಿರಲಿಲ್ಲ.
“ಅವನಿಗೆ ಕೆಲಸವಾಗಿ ಏಳೆಂಟು ತಿಂಗಳುಗಳಾಗಿತ್ತು. ಒಂದು ದಿನ ಸಾಯಂಕಾಲ ನಾನು ಮನೆಗೆ ಬರುವಾಗ ಪಾಪ ನನ್ನ ರೂಮಿನಲ್ಲಿ ಕೂತಿದ್ದಳು. ಸಾಯಂಕಾಲದ ಹೊತ್ತಿನಲ್ಲಿ ನನ್ನ ರೂಮಿಗವಳು ಬರುವುದು ಅಪರೂಪ ಇಂದೇನು ಹೊಸತು ಎಂದು “ಏನು ಪಾಪ?' ಎಂದೆ. ಆಗ ರೂಮಿನಲ್ಲಿ ದೀಪವಿನ್ನೂ ಹತ್ತಿಸಿರಲಿಲ್ಲ. ಸಂಪೂರ್ಣ ಕತ್ತಲೆಯಾಗದಿದ್ದರೂ ಆ ಮುಸುಕು ಬೆಳಕಿನಲ್ಲವಳ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೂ ಅವಳ ದನಿಯಿಂದ ತಿಳಿದುಕೊಂಡೆ, ಬಹಳ ಆತ್ತಿರುವಳೆಂದು, ಅದೇ ಅವಳ ಹತ್ತಿರ ಕೂತು ಕೈ ಹಿಡಿದು ಸುಮ್ಮನೆ ಅತ್ತರೇನು ಎಂದಂತಾಯಿತು ಪಾಪ? ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ, ಅಷ್ಟೆ, ನಿನ್ನ ಕಣ್ಣೀರಿನ ಒಂದು ಹನಿಯಷ್ಟು ಯೋಗ್ಯತೆ
೪೦ ! ಮರಳಲಾಗದ ಕತೆಗಳು
ಸಹ ಇಲ್ಲ ಈ ಪ್ರಾಣಿಗೆ' ಎಂದು ಏನೇನೋ ಹೇಳಿ ಸಮಾಧಾನಪಡಿಸಲೆತ್ನಿಸಿದೆ. ಸಮಾಧಾನ ಹೊಂದುವುದರ ಬದಲು ಅವಳ ಅಳು ಇನ್ನಷ್ಟು ಜೋರಾಯು, ಆಳಳುತ್ತಲೇ “ಅಣ್ಣಾ, ನೀನೇ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟುಬಿಡು ನನ್ನ' ಎಂದಳು,
"ಪಾಪನ್ನ ಒತ್ತಾಯದಿಂದ ಅವನೆಡೆಗೆ ನೂಕುವುದೇ! ಆವನಿಗವಳು ಬೇಡವಾಗಿದ್ದರೂ ನಮಗೆ ಹೆಚ್ಚಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ನನಗೇನೋ ಉಹಿಸಲಾರದಷ್ಟು ಆಶ್ಚರ್ಯ, ಜೊತೆಯಲ್ಲೇ ಕೋಪ. ಎಲ್ಲಾದರೂ ಬೇಕು ಬೇಕೆಂತಲೇ ನರಕಕ್ಕೆ ನೂಕುವುದಿದಯ ನಮ್ಮ ಪಾಪ! ಆದರೆ ಪಾಪ ನನ್ನ ಯಾವ ಮಾತನ್ನೂ ಕೇಳಲಿಲ್ಲ. ಕಳುಹಿಸಿಯೇ ಬಿಡಬೇಕೆಂದು ಹಠಹಿಡಿದಳು. ತಂದೆ ನಾನು ಅಲ್ಲದೆ ಚಿಕ್ಕಮ್ಮ ಸಹ ಇದನ್ನು ವಿರೋಧಿಸಿದರೂ ಕೊನೆಗೆ ಪಾಪನ ಹಠವೇ ಗೆದ್ದಿತು. ಅವಳನ್ನವನ ಮನೆಗೆ ಕರೆದುಕೊಂಡು ಹೋಗಿ ಬಿಡುವ ಭಾರವೂ ನನ್ನ ಮೇಲೆ ಬಿತ್ತು.
“ವಸಂತ ಗಂಡ ಒಳ್ಳೆಯವನಾಗಿ, ಹೆಂಡತಿ ಅವನ ಪ್ರೇಮಕ್ಕೆ ರಾಣಿ ಯಾಗಿರುವಾಗ ಸಹ ಹೆಣ್ಣು ಮಕ್ಕಳನ್ನು ಅತ್ತೆಯ ಮನೆಗೆ ಕಳುಹಲು ಹೆತ್ತವರು ನೊಂದುಕೊಳ್ಳುವರು. ಇನ್ನು ನಮ್ಮ ಪಾಪನನ್ನು ನಮ್ಮ ಮನೆ ಬೆಳಕನ್ನು' ಬೇಡವಾದ ಆ ಗಂಡನ ಮನೆಗೆ ಬಲಾತ್ಕಾರದಿಂದ ಕಳುಹಲು ನಮಗೆಲ್ಲಾ ರಖವಾಯಿತೆಂದು ಬೇರೆ ಹೇಳಬೇಕೆ? ಸಾವನ್ನು ಹಿಂಬಾಲಿಸಿದ ದುಃಖಗಳಂತೆ ಸ್ಟೇಶನ್ ತನಕ ಮನೆಯವರೆಲ್ಲಾ ನಮ್ಮೊಡನೆ ಬಂದರು. ಆ ದಿನವನ್ನು ಹೇಗೆ ಮರೆಯಲಿ ವಸಂತ ಕಣ್ಣೀರು ತುಂಬಿ ಸುರಿಯುತ್ತಿದ್ದ ಕಣ್ಣುಗಳಿಂದ ನನ್ನ ಪುಟ್ಟ ತಂಗಿ ನಿಲ್ದಾಣದಲ್ಲಿ ನಿಂತಿದ್ದ ತಂದೆಯನ್ನು ಕಣ್ಮರೆಯಾಗುವ ತನಕ ನೋಡುತ್ತಿದ್ದಳು. ಕೊನೆಗವರು ಕಣ್ಮರೆಯಾದ ಮೇಲೆ ಒಂದು ಮೂಲೆಗೆ ಹೋಗಿ ಕೂತಳು. ಆ ಊರು ಬರುವ ತನಕ ಒಂದೇ ಒಂದು ಮಾತು ಸಹ ಆಡಲಿಲ್ಲ. ನಾನೂ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ.
ಎರು ಬಂತು ವಸಂತ. ನಾವು ರೈಲಿನಿಂದಿಳಿದು ಒಂದು ಕಾರು ಮಾಡಿಕೊಂಡು ಅವನ ಮನೆಗೆ ಹೊರಟೆವು. ನಾವು ಬರುವ ವಿಷಯವನ್ನವನಿಗೆ ತಿಳಿಸಿದ್ದರೂ ಅವನೇನೂ ಸ್ಟೇಶನ್ನಿಗೆ ಬಂದಿರಲಿಲ್ಲ. ಬರುವನು ಎಂದು ನಾವು ಎಣಿಸಿಯೂ ಇರಲಿಲ್ಲ. ಅದೊಂದು ಆದಿತ್ಯವಾರ ಅವನಿಗೆ ರಜವಿದ್ದ ದಿನ. ನಾವು ಅಲ್ಲಿಗೆ ಹೋಗುವಾಗ ಸುಮಾರು ಹತ್ತುಗಂಟೆ ಇರಬಹುದು. ಅವನು ಇದಿರಿನಲ್ಲಿ ಹಾಲಿನಲ್ಲಿ ಒಂದು ಈಸೀ ಚೇರಿನ ಮೇಲೆ ಬಿದ್ದುಕೊಂಡು ಹಿಂದಿನ ದಿನದ ಪೇಪರ್ ತಿರುವಿ ಹಾಕುತಿದ್ದ. 'God is in his heaven & all is right with World' ಎಂದು ಹೇಳುವಂತಿತ್ತು ಅವನ ರೀತಿ ನೋಡಿದೊಡನೆಯೇ ಬಿದಲ್ಲಿಗೇ ಓದಯತೇ ಎನ್ನುವಷ್ಟು ಕೋಪ ಬಂದರೂ ಮಾಪನ ಮುಖ ನೋಡಿ ನುಂಗಿಕೊಂಡೆ,
“ಬಾಗಿಲ ಹತ್ತಿರ ನಿಂತಿದ್ದ ಪಾಪನನ್ನು ನೋಡಿದರೂ ನೋಡದವನಂತೆ “ಏನು ಮಹೇಶ? ಎಂದು ಬಿದ್ದಲ್ಲಿಂದಲೇ ಕೇಳೆದ. ಉಕ್ಕುತ್ತಿದ್ದ ಕೋಪವನ್ನು ತಡೆದುಕೊಂಡು “ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೇನೆ” ಎಂದು ಹೇಳಿದೆ. ಅದಕ್ಕಿಷ್ಟೊಂದು ಅವಸರವೇನಿತ್ತು? ನಾನೇ ರಜೆಯಲ್ಲಿ ಬರುವೆನೆಂದು ಬರೆದಿದ್ದೆನಲ್ಲ ಎಂದು ಕೇಳಿದ. ಎರಡು ಮೂರು ರಜೆಗಳು ಬಂದು ಹೋದರೂ ನೀನು ಬರಲಿಲ್ಲ. ಆದರೂ ಪಾಪ
ಕೊಡಗಿನ ಗೌರಮ್ಮ | ೪೧
ನಮಗೇನೂ ಹೆಚ್ಚಾಗಿರಲಿಲ್ಲ. ಅವಳನ್ನು ಕಳುಹಿಸಲು ನಮಗೆ ಅವಸರವೂ ಇರಲಿಲ್ಲ. ಅವಳ ಹಠ ತಡೆಯಲಾರದ ಕರದುಕೊಂಡು ಬಂದಿದ್ದೇನೆ. ಇನ್ನವಳನ್ನು ನೋಡಿಕೊಳ್ಳುವ ಭಾರ ನಿನ್ನದು- ಎಂದು ಅವಳನ್ನು ಆ ಮನೆಗೆ ಒಪ್ಪಿಸಿದೆ. - “ನನ್ನ ಮಾತನ್ನು ಕೇಳಿ ಅವನು ಸ್ವಲ್ಪ ಹೊತ್ತು ಸುಮ್ಮನಿದ್ದೆ. ಮತ್ತೆ ಕೂತುಕೊ ಮಹೇಶ, ನಿನ್ನೊಡನೆ ಸ್ವಲ್ಪ ಮಾತಾಡಬೇಕಾಗಿದೆ. ನೀವು ಇಷ್ಟೊಂದು ಅವಸರ ಮಾಡದಿದ್ದರೆ ನಾನೇ ಅಲ್ಲಿಗೆ ಬಂದು ಎಲ್ಲಾ ಹೇಳುತ್ತಿದೆ' ಎಂದ. ಅಷ್ಟು ಹೊತ್ತು ನಾನೂ ಪಾಪನೂ ನಿಂತೇ ಇದ್ದೆವು. ಅವನು ಹಾಗೆಯೇ ಬಿದ್ದುಕೊಂಡಿದ್ದ ನನ್ನನ್ನು ಕೂರಲು ಹೇಳಿದೊಡನೆ ನಾನೂ ಕೂತುಕೊಳ್ಳುತ್ತಾ ಬಾಗಿಲ ಹತ್ತಿರ ನೀರವವಾಗಿ ನಿಂತಿದ್ದ ಪಾಪನ್ನ ಕೂಗಿ “ಬಾ ಇಲ್ಲಿ ಕೂತುಕೋ" ಎಂದೆ. ಅವಳು ಬರಲಿಲ್ಲ, ಅಲ್ಲೇ ನಿಂತಿದ್ದಳು,
“ಅದನ್ನು ಲಕ್ಷಿಸದ ಅವನು ನೋಡು ಮಹೇಶ, ನಿನ್ನ ತಂಗಿಯನ್ನು ಮದುವೆಯಾದಾಗ ನಾನಿನ್ನೂ ಚಿಕ್ಕವನು. ಸೋದರ ಮಾವನ ಮಾತನ್ನು ಮೀರಲಾರದೆ ಮದುವೆಯಾದೆ. ಆಗ ನನ್ನ ಮನಸ್ಸೇ ನನಗೆ ತಿಳಿದಿರಲಿಲ್ಲ. ಈಗ ನೋಡು, ನಾನೂ ಒಬ್ಬ ಮನುಷ್ಯನಾಗಿದ್ದೇನೆ; ನನಗೂ ಬುದ್ದಿಯಿದೆ, ಆತ್ಮವಿದೆ. ನನಗೆ ಬುದ್ದಿ ಬರುವ ಮೊದಲು ಆದ ಒಂದು ವಿಷಯಕ್ಕಾಗಿ ಇಡೀ ಜೀವನವನ್ನೆಲ್ಲಾ ನಾನೇಕೆ ಹಾಳು ಮಾಡಿಕೊಳ್ಳಬೇಕುತಾಯದ ಮದುವೆ ಏನೋ ಎಂದೂ ನಡೆದುಹೋಯಿತು, ಈಗೇನು ಮಾಡುವಂತೆಯೂ ಇಲ್ಲ. ಈಗ ನಾನೊಂದು ನಿಶ್ಚಯಮಾಡಿದ್ದೇನೆ. ನಿನ್ನ ತಂಗಿ ನಿಮ್ಮನೆಯಲ್ಲೇ ಇರಲಿ, ನಾನವಳ ಖರ್ಚಿಗೆ ಬೇಕಾಗುವ ಹಣವನ್ನು ಕೊಡಲು ತಯಾರಾಗಿದ್ದೇನೆ. ಇದಕ್ಕೂ ಹೆಚ್ಚಾಗಿ ನಾನಿನ್ನೇನು ಹೇಳಲಿ?' ಎಂದು ಹೇಳಿದೆ,
“ಅಷ್ಟು ಹೊತ್ತೂ ತಡೆದಿದ್ದ ಕೋಪ ಅವನ ಮಾತು ಕೇಳಿ ಉಕ್ಕಿ ಬಂತು. 'ಪಾಪನ ಖರ್ಚನ್ನು ಪೂರೈಸಲಾರದೆ ಅವಳನ್ನಿಲ್ಲಿ ಬಿಡಲು ಕರೆತರಲಿಲ್ಲ. ನಿನಗೆ ಅವಳು ಬೇಡವಾದರೆ, ಅವಳ ಹಣದಿಂದ ಎದ್ಯಗಳಿಸಿ ಸಂಪಾದಿಸಿದ ನಿನ್ನ ರ್ಹಣವೂ ಅವಳಿಗೆ ಬೇಡ' ಎಂದು “ಬಾ ಪಾಪ ಇಲ್ಲಿ ನಮಗಿನ್ನೇನು ಕೆಲಸ?' ಎಂದು ಹೊರಟೆ . ಅವನೂ ತಡೆಯಲಿಲ್ಲ. ಬಹಳ ಸುಲಭವಾಗಿ ಗದ್ದೆ ಎಂದು ಹಿಗ್ಗುತ್ತಿದ್ದನೋ ಏನೋ! ಪಾಪ ಬಾಗಿಲ ಹತ್ತಿರದಿಂದ ಕದಲಲಿಲ್ಲ. ನಾನು ಹತ್ತಿರ ಹೋಗಿ ಕೈ ಹಿಡಿದು 'ಬಾ, ಪಾಪ ನೀನು ನಮಗೇನು ಹೆಚ್ಚಾಗಿಲ್ಲ, ಬಾ ಹೋಗೋಣ' ಎಂದೆ, ಪಾಪ ಕೈ ಕೊಸರಿಕೊಂಡು ಅವನೆಡೆಗೆ ಹೋಗಿ, ಅವನ ಶಾಖೆಗಳನ್ನು ಕಣ್ಣೀರಿನಿಂದ ತೊಳೆಯುತ್ತಾ 'ಹಂಡತಿಯಾಗಿ ನಾನು ನಿಮಗೆ ಬೇಡವಾಗಿದ್ದರೂ ಸೇವಕಿಯಂತೆ ಇರಲಾದರೂ ಒಂದಿಷ್ಟು ಸ್ಥಳ ಕೊಡಿ' ಎಂದು ಪ್ರಾರ್ಥಿಸಿದಳು, ಅವಳ ಪ್ರಾರ್ಥನೆಗಾದರೂ ಅವನ ಕಲ್ಲು ಹೃದಯ ಕರಗುತ್ತಿತ್ತೇನೋ! ಆದರೆ ಆಗಲೇ ನವೀನ ಉಡಿಗೆತೊಡಿಗೆಗಳಿಂದ ಅಲಂಕೃತಳಾದ ರಮಣಿಯೊಬ್ಬಳು ಕೈಯಲೊಂದು ಟೆನ್ನಿಸ್ ರಾಕೆಟ್ ಹಿಡಿದು ಸಹಜವಾಗಿ ಸಲಿಗೆಯಿಂದ ಒಳಗೆ ಬಂದಳು. ಹೊರಗಿನ ಬಿಸಿಲಿನಿಂದ ಬಂದುದರಿಂದ ಒಳಗಿದ್ದ ನಮ್ಮಿಬ್ಬರನ್ನು ಅವಳು ನೋಡಿದಂತೆ ತೋರಲಿಲ್ಲ. ಬಿದ್ದು ಕೊಂಡಿದ್ದ ಅವಳನ್ನು ನೋಡಿ ಕಾಲು ಕೊಸರಿಕೊಂಡು ಎದ್ದು ನಿಂತ = ಪಾಪನೂ ಎದ್ದುನಿಂತಳು. ಆಗ ಅವಳು ನನ್ನನ್ನೂ ಸಾಪನನ್ನೂ ನೋಡಿದಳು, ಆಶ್ಚರ್ಯದಿಂದ ಅವನ ಮುಖವನ್ನು ನೋಡಿದ ಅವಳ ನೋವು 'ಯಾರಿವರು?
೪೨ / ಮರೆಯಲಾಗದ ಕತೆಗಳು
ಎಂದು ಪ್ರಶ್ನಿಸುವಂತಿತ್ತು. ನನ್ನ ತಂಗಿಯನ್ನು ಅವಮಾನಿಸಿದ ಅವನು ನನ್ನ ಕಡೆ ತಿರುಗಿ, ಆ ಬಂದವಳ ಕೈ ಹಿಡಿದು `ಮಹೇಶ, ಇವಳು ನನ್ನ ಹೆಂಡತಿ ಮಾಲತಿ' ಎಂದ. ಅವಳು ಒಳಗೆ ಬಂದಾಗಿನಿಂದ ಭಾರತಳಂತೆ ನಿಂತಿದ್ದ ಪಾಪ ಅವನ ಮಾತು ಕೇಳಿ ಹಿಂದಿರುಗಿ ಸಹ ನೋಡದ ಹೊರಗೆ ನಡೆದುಬಿಟ್ಟಳು. ನಾನೂ ಮರುಮಾತಾಡದೆ ಮಂತ್ರಮುಗ್ಧನಂತೆ ಅವಳನ್ನು ಹಿಂಬಾಲಿಸಿದೆ.
“ಇದೆಲ್ಲಾ ನಡೆದೀಗ ಎರಡು ಮೂರು ವರ್ಷಗಳಾಗಿ ಹೋದವು. ಮೊದಮೊದಲು ನಾವೆಲ್ಲಾ ಪಾಪನ ಆಸೆಯನ್ನು ಬಿಟ್ಟುಬಿಟ್ಟಿದ್ದವು. ವಸಂತ ಡಾಕ್ಟರು ಸಹ ಅವಳು ಬದುಕಲಾರಳು ಎಂದಂದಿದ್ದರು, ಆದರೂ ಕೊನಗವಳು ಬದುಕಿಬಿಟ್ಟಳು. ಅವಳ ಆರೋಗ್ಯವೂ ಸುಧಾರಿಸಿತು. ಆದರೆ ಅವಳ ಮುಖದಲ್ಲಿ ಸದಾ ಮಿಂಚುತ್ತಿದ್ದ ನಗು ಮಾತ್ರ ಎಂದೆಂದಿಗೂ ಹಿಂದಿರುಗೆ' ನೆಂದು ಹೊರಟೇ ಹೋಯ್ತು. ನನ್ನ ತಂಗಿ ಸುಂದರಿಯಲ್ಲಿ ವಸಂತ, ಏನೋ ಎಲ್ಲರಂತಿದ್ದಾಳೆ ಅಷ್ಟೆ. ಆದರೆ ಬುದ್ದಿ, ಗುಣ, ನಡತೆಗಳಲ್ಲಿ ಅವಳನ್ನು ಸರಿಗಟ್ಟುವವರು ಅಪರೂಪ. ತನ್ನಿಂದಾಗಿ ನಾವೆಲ್ಲಾ ನೊಂದುಕೊಳ್ಳಬಾರದೆಂದು ಅವಳು ತನ್ನ ದುಃಖವನ್ನು ನುಂಗಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಳು. ಆ ದಿನದ ತರುವಾಯ ಎಂದೂ ಅವಳತ್ತುದನ್ನು ನಾನು ನೋಡಲಿಲ್ಲ. ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದ ಪಾಪನ ಅವಸ್ಥೆಗೆ ಕೊರಗಿ ಒಂದು ವರ್ಷ ತುಂಬುವ ಮೊದಲೇ ನಮ್ಮ ತಂದೆ ಅಮ್ಮನ ದಾರಿ ಹಿಡಿದರು. ಮತ್ತೊಂದು ತಿಂಗಳಾಗುವುದರೊಳಗೆ ಮೊದಲೇ ಹೈದರೋಗವಿದ್ದ ಚಿಕ್ಕಮ್ಮನೂ ಅವರನ್ನು ಹಿಂಬಾಲಿಸಿದರು. ಉಳಿದವರು 'ನಾನು-ಪಾಪ, ಪಾಪ-ನಾನು,
ಇದೇ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿಯ ಅನುಭವವೂ ಆಯ್ತು. ಪಾಪನ ಗಂಡನ ವಿಲಾಯತಿಯ ಓದಿಗಾಗಿ ಮಾಡಿಟ್ಟಿದ್ದ ಸಾಲಕ್ಕೆ ಮನ ಹೊಲ ಎಲ್ಲಾ ಮಾರಾಟವಾಯ್ತು. ಉಳಿದುದು ಅದೇ ವರ್ಷ ನನಗೆ ದೊರೆತ ಬಿ.ಎ ಡಿಗ್ರಿ ಒಂದು. ನಮ್ಮ ತಂದೆ ಬದುಕಿದ್ದರೆ ನಾನು ಮೆಡಿಕಲ್ ಕಾಲೇಜು ಸೇರುತ್ತಿದ್ದೆ. ಆವರ ಮರಣದಿಂದ ಓದುವ ಹಂಬಲವೆಲ್ಲಾ ಮೂಲಪಲಾಗಿ ಹೊಟ್ಟೆಯ ಹಂಬಲ ಒಂದೇ ಉಳಿಯಿತು. ವಸಂತ್ರ್ಯ ನಮ್ಮ ಕಷ್ಟದ ದಿನಗಳಲ್ಲಿ ಪಾಪನ ಸಹನಶೀಲತೆ, ಶಾಂತಿ, ತನ್ನನ್ನು ಮರೆತು ನನಗಾಗಿ ದುಡಿಯುವ ಅವಳ ಶಕ್ತಿ ಎಲ್ಲಾ ನೆನಸಿಕೊಂಡರೆ ನನ್ನ ಪುಟ್ಟ ತಂಗಿಯಲ್ಲಿ ಇಷ್ಟೊಂದು ಶಕ್ತಿ ಎಲ್ಲಿ ಅಡಗಿತ್ತು ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ.
“ಕೆಟ್ಟು ಪಟ್ಟಣ ಸೇರು' ಎಂದು ಒಂದು ಗಾದೆಯಿದೆ ವಸಂತ, ನಾವೂ ಊರು ಬಿಡುವುದು ಎಂದು ನಿಶ್ಚಯಿಸಿದೆವು. ಆ ಊ೧ರಲ್ಲಿ ನಮ್ಮದನ್ನಲು ಏನೂ ಇರಲಿಲ್ಲ. ಮತ್ತೆ ಪಾಪನ ದುರವಸ್ಥೆಯನ್ನು ಕುರಿತು ಟೀಕಿಸುವವರ ಮುಂದೆ ಯಾವ ಆಸೆಗಾಗಿ ಇರಬೇಕು ಹೇಳು, ನಮ್ಮೂರನ್ನು ಬಿಡುವ ಹಿಂದಿನ ದಿವಸ ಒಂದು ಸಾರ್ವಜನಿಕ ಸಭೆ ಕೂಡಿತ್ತು. ಇದ್ದ ಸ್ವಲ್ಪ ಸಾಮಾನುಗಳನ್ನಲ್ಲಾ ಕಟ್ಟಿ ಮುಗಿಸಿದ್ದ ನಾವು ಬೇರೇನೂ ಕೆಲಸವಿಲ್ಲದುದರಿಂದ ಆ ಸಭೆಗೆ ಹೋದೆವು, ಸಭೆ ಸುರುವಾದಾಗಮೊದಲು 'ವಂದೇ ಮಾತರಂ' ಹಾಡಬೇಕಾದ ಹುಡುಗಿ ಅದೇಕೊ ಬಂದಿರಲಿಲ್ಲ. ನಮ್ಮ ಪಾಪನಿಗೆ ಬಹಳ ಚೆನ್ನಾಗಿ ಹಾಡಲು ಬರುತ್ತೆ. ಆದು ಆ ಸಭೆಯ ಕಾರ್ಯದರ್ಶಿಗಳಿಗೆ ತಿಳಿದ ವಿಷಯ. ಪಾಪನೊಡನೆ ಆ ಹಾಡು ಹಾಡಬೇಕಾಗಿ ಕೇಳಿಕೊಂಡರು. 'ಆಗದು' ಎನ್ನುವಂತಿರಲಿಲ್ಲ. ಅಂದಿನ ಸಭೆಯಲ್ಲವಳು
ಕೊಡಗಿನ ಗೌರಮ್ಮ # ೪೩
'ವಂದೇ ಮಾತರಂ' ಹಾಡುವಾಗ ಸಭೆಗೆಸಭೆಯೇ ಸ್ವಲ್ಪವಾಗಿ ಹೋಗಿತ್ತು. ಅವಳ ಕಂಥ ಅಷ್ಟೊಂದು ಮಧುರ, ಹೇಳುವ ರೀತಿ ಅಷ್ಟೊಂದು ಮೋಹಕ- ಮತ್ತೆ ಹಾಡಿದ ಹಾಡು ವಂದೇ ಮಾತರಂ
“ವಸಂತ, ಆಂಡಿನ 'ವಂದೇ ಮಾತರಂ' ನನ್ನ ತಂಗಿಯ ಜೀವನವನ್ನು ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು, ಎರಡು ಮೂರು ವರ್ಷಗಳ ಕೆಳಗವಳು ಪತಿಯಿಂದ ಪರಿತೃಕಯಾದ ಪಾಪವಾಗಿದ್ದಳು. ಈಗ ! ಈಗವಳು ಸುಪ್ರಸಿದ್ದ ಸಿನಿಮಾ ನಟ ಮಿಸ್ ಅರುಣಾದೇವಿ ! ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಸಹ ಅವಳ ಸರ್hಯ ಸಂಗೀತ ಕೇಳದ. ಅವಳ ಈ ಆಪೂರ್ವ ನಟನೆಯನ್ನು ನೋಡಿದ ಜನರಿಲ್ಲ. ಜಗತ್ತಿನ ದೃಷ್ಟಿಯಿಂದ ಅವಳೆಷ್ಟು ಸುದೀ ವಸಂತ, ಅವಳಿಗೆ ಸುಖವಾಗಲೀ, ಶಾಂತಿಯಾಗಲೀ ಇಲ್ಲವೆಂದು ತಿಳಿದ ಪ್ರಾಣಿ ನಾನೂ ಅವಳಿಗೀಗ ಸುಖವಂದರ ನನ್ನ, ಶಿಕ್ಷಣ, ನನಗವಳ ಹಣದಿಂದ ಓದುವ ಇಚ್ಛೆ ಇಲ್ಲದಿದ್ದರೂ ಅವಳ ಹಠದ ಮುಂದೆ ನನ್ನದೇನೂ ನಡೆಯುವಂತಿಲ್ಲ,
“ವಸಂತ್ರ್ಯ ಜನರ ದೃಷ್ಟಿಯಲ್ಲಿ ಮೊದಲ ಪ್ರತಿಯಿಂದ ಪರಿತ್ಯಕ್ತಿಯಾಗಿದ್ದ ಪಂಪ ಈಗ ಸಿನಿಮಾ ನಟಿ - ! ಸಿನಿಮಾ ನಟಿ | ನಮ್ಮವರಿಗೆ ಪತಿತರ ಚರಿತ್ರಹೀನರು ಎನ್ನುವದಕ್ಕೆ ಇದಕ್ಕಿಂತಲೂ ಹೆಚ್ಚಿಗಿನ್ನೇನು ಬೇಕು ವಸಂತ?
“ವಸಂತ ನೀನು ನನ್ನೊಡನೆ ನೋಡಿದ ಆ ಹುಡುಗಿ ನನ್ನ ತಂಗಿ ಪಾಪ, ಅವಳ ಅಥವಾ ನನ್ನ ವಿಷಯ ಜನರೇನಾದರೂ ಅಂದುಕೊಳ್ಳಲಿ ವಸಂತ ಅದರಿಂದ ನಮಗೆ ಬಾಧಕವಿಲ್ಲ, ಆದರೆ ನೀನು ನೀನು ಮಾತ್ರ ಜನರು ಕಣ್ಣುಗಳ ಮೂಲಕ ನಮ್ಮನ್ನು ನೋಡದಿದ್ದರೆ ಸರಿ, ಅದಕ್ಕಿಂತ ಹೆಚ್ಚು ಇನ್ನೇನು ನಿನ್ನಿಂದ ಬಯಸುವುದಿಲ್ಲಿ ವಸಂತ, ಪಾಪನ ವಿನಹ ನೀನಲ್ಲದೆ ಈ ಜಗತ್ತಿನಲ್ಲಿ ನನ್ನವರೆನ್ನಲು ನನಗಿನ್ನು ಯಾರೂ ಇಲ್ಲ. ನೀನು ನನ್ನ ವಿಷಯದಲ್ಲಿ ತಮ್ಮ ಅಭಿಪ್ರಾಯವಿಟ್ಟುಕೊಳ್ಳುವುದನ್ನು ನಾನು ಸಹಿಸಲಾರೆ. ಅದರಿಂದಲೇ ಬೇರೆಯವರೊಡನೆ ಹೇಳಲು ಹಿಂಜರಿಯುವ ಈ ವಿಷಯಗಳನ್ನೆಲ್ಲಾ ನಿನಗೆ ಬರೆದಿರುವೆನು, ನೀನಿದನ್ನು ಓದಿದ ಮೇಲೂ ನನ್ನ ವಿಷಯದ ನಿನ್ನ ಭಾವನೆಯು ಬದಲಾಗದಿದ್ದರೆ ಇದೇ ನಿನಗೆ ನನ್ನ ಕೊನೆಯ ನಮಸ್ಕಾರ
ಮಹೇಶ.” ಮಧ್ಯರಾತ್ರಿಯಾಗಿದೆ ಎಂಬ ಅರಿವು ಸಹ ಇಲ್ಲದೆ ತನ್ನ ಕಣ್ಣೀರಿನಿಂದ ತೋಯ್ದು ಕಾಗದವನ್ನು ಕೈಯಲ್ಲಿ ಹಿಡಿದುಕೊಂಡೇ ವಸಂತ ಮಹೇಶನ ರೂಮಿಗೆ ಓಡಿದ.
ಏಪ್ರಿಲ್ ೧೯೩೮
=====================
ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೂ ಒಕ್ಕು ಬಂದಿದ್ದಂತೆ ತೋರಿತು, ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು, ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯು, ನೆರೆಮನೆ ಅಜ್ಜಿ ಹೋದರೆ ಕರು ಕಟ್ಟಲು ಸ್ಥಳವಾಯ' ಎನ್ನುವ ಸ್ವಭಾವ ಇಂದುವಿನದಲ್ಲವಾದರೂ ಆ ಮನೆಗೆ ಒಕ್ಕಲು ಬಂದುದರಿಂದ ಅವಳಿಗೆ ಸಂತೋಷಕ್ಕಿಂತ ವ್ಯಸನವೇ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಅವಳಿಗೆ ಹಾಗಾಗಲು ಕಾರಣವೂ ಇತ್ತು.
ಇಂದು ಹುಟ್ಟುವ ಮೊದಲೇ ತಂದೆಯನ್ನೂ ಹುಟ್ಟುವಾಗ ಇನ್ನೂ ಕಳೆದುಕೊಂಡು ದಾಯಾದಿಗಳ ಮನೆಯಲ್ಲಿ ಎಲ್ಲರಿಗೂ ಹೊರೆಯಾಗಿ ಬೆಳೆದವಳು, ಇಷ್ಟೇ ಸಾಲದು ಎಂದೇನೋ ಮದುವೆಯಾಗಿ ಆರು ತಿಂಗಳಾಗುವ ಮೊದಲೇ ವೈಧವ್ಯ ಬೇರೆ ಪ್ರಾಪ್ತವಾಗಿ ಹೋಗಿತ್ತು. ಅವಳೀಗ ವಾಸಿಸುತ್ತಿರುವ ಆ ಪುಟ್ಟ ಮನೆಯೇ ಅವಳಿಗೆ ಒಂದಾನೊಂದು ಕಾಲದಲ್ಲಿ ಮದುವೆಯಾಗಿತ್ತು ಎಂಬುದರ ಗುರುತು, ತಾನು ಬದುಕುವುದು ಅಸಂಭವ ಎಂದು ತಿಳಿದಾಗ ಅವಳ ಗಂಡ ಅವಳ ಹೆಸರಿಗೆ ಮಾಡಿಟ್ಟಿದ್ದ ಸ್ವಲ್ಪ ಹಣವೂ ಆ ಮನೆಯೂ ಸಿಕ್ಕಿ, ಇಂದುವಿನ ಜೀವನವೇನೂ ಇತರರ ಹಂಗಿಲ್ಲದೆ ಸುಸೂತ್ರವಾಗಿ ಸಾಗುತ್ತಿತ್ತು.
ಮನೆ ಎಂದರೆ ಅವಳಿಗೆ ಬಲು ಪ್ರೀತಿ ಅದನ್ನು ಸುಂದರವಾಗಿಟ್ಟು ಕೊಳ್ಳುವುದೊಂದೇ ಅವಳ ಜೀವನದ ಗುಲ, ತಾನು ತನ್ನದು ಎಂಬುದಕ್ಕೆ ಎಡೆಯಿಲ್ಲದ ಬೆಳದು ಬೇಸತ್ತ ಅವಳಿಗೆ ಆ ಮನೆಯ ಮೇಲೆ ಅಷ್ಟೊಂದು ಪ್ರೀತಿ ಇದ್ದುದೇನೂ ಆಶ್ಚರ್ಯ ವಲ್ಲ. ಮತ್ತೆ ಅವಳು ಜೀವನದಲ್ಲಿ ಸ್ವಲ್ಪವಾದರೂ ಸುಖವನ್ನು ಕಂಡಿದ್ದರೆ ಆದೂ ಆ ಮನೆಯಲ್ಲಿಯೇ, ಆವನು ಸತ್ತುಹೋದರೆ ತನ್ನ ಜೀವನವೇ ಹಾಳಾಯ್ತು ಎಂಬ ತಿಳುವಳಿಕೆ ಬರುವ ಮೊದಲೇ ಅವಳ ಗಂಡ ಸತ್ತು ಹೋಗಿದೆ. ಮದುವೆಯಲ್ಲವನ ಮುಖ ಕಂಡವಳು ಮತ್ತೊಮ್ಮೆ ನೋಡಿದ್ದು ಸತ್ತ ಮೇಲೆ ಹಾಗೆ ನೋಡುವುದಾದರೂ ಆವನು ಸತ್ತಮೇಲೆಯೇ ಅವಳ ಜೀವನ ಕೊಂಚ ಸುಖಮಯವಾಯಿತೆನ್ನಬೇಕು. ಏಕೆಂದರೆ ಅವಳಿಗಾಗಿ ಅವನಿಟ್ಟಿದ್ದ ಧನದ ಲೋಭದಿಂದ ಮನೆಯವರ ಪ್ರೀತಿ ಅವಳ ಮೇಲೆ
೨| ಮರೆಯಲಾಗದ ಕತೆಗಳು
ಹೆಚ್ಚಾಯಿತು. ಆದರೆ ಇಂದು ಬುದ್ದಿ ಬಂದು ತಿಳಿದುಕೊಳ್ಳುವಷ್ಟಾದ ಮೇಲೆ ತಾನೇ ಬೇರೆಯಾಗಿ ಸ್ವತಂತ್ರ ವಾಗಿರಲು ಬಯಸಿದಳು. ಅವಳ ಮೇಲಲ್ಲದಿದ್ದರೂ ಅವಳ ಹಣದ ಮೇಲಿನ ಪ್ರೀತಿಯಿಂದ ಮನೆಯವರು 'ತರುಣಿಯಾದ ನೀನೊಬ್ಬಳೇ ಒಂದು ಮನೆಯಲ್ಲಿರುವುದು ಸರಿಯಲ್ಲ ಎಂದು ಎಷ್ಟೇ ಹೇಳಿದರೂ ಇಂದು ಮಾತ್ರ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ.
- ಇದು ಆರು ವರ್ಷಗಳ ಹಿಂದಿನ ಮಾತು. ಆಗವಳಿಗೆ ಇಪ್ಪತ್ತು ವರ್ಷ ವಯಸ್ಸು. ಅವಳು ಊರು ಬಿಟ್ಟು ಆ ಮನೆಗೆ ಬರುವಾಗಲೇ ನರಮನೆ ಖಾಲಿಯಿತ್ತು. ಅಂದಿನಿಂದಿಂದಿನವರೆಗೂ ಇಂದುವಿಗೆ ತನ್ನ ಮನೆಯ ಹಿತ್ತಲಷ್ಟೇ ಸ್ವತಂತ್ರದಿಂದ ನೆರೆಮನೆಯ ಹಿತ್ತಲಲ್ಲೂ ಹೋಗಿ ಬರುವುದು ವಾಡಿಕೆಯಾಗಿ ಹೋಗಿತ್ತು. ಕಾಲಕ್ರಮದಲ್ಲಿ ಮುರಿದ ಮಧ್ಯದ ಬೇಲಿಯನ್ನು ಸಹ ಕಟ್ಟಿಸುವ ಅವಶ್ಯಕತೆ ಅವಳಿಗೆ ತೋರಿ ಬರಲಿಲ್ಲ.
ಅವಳದು ಏಕಾಂತವನ್ನು ಬಯಸುವ ಜೀವ. ಹುಟ್ಟಿದಂದಿನಿಂದ ತನ್ನವರು, ತನ್ನದು ಎಂಬುದಿಲ್ಲದ ಒಂಟಿಯಾಗಿ ಬೆಳೆದಿದ್ದ ಅವಳಿಗೆ ಸ್ವತಂತ್ರವಾದ ಮೇಲೂ ಬೇರೆಯವರ ಸಹವಾಸ, ಸ್ನೇಹ, ಪ್ರೀತಿಗಳು ಅಗತ್ಯವಾಗಿ ಕಾಣಬರಲಿಲ್ಲ. ಹಾಗೊಮ್ಮೆ ಅವಶ್ಯವೆಂದು ತೋರಿದ್ದರೂ ತಾನಾಗಿ ಇನ್ನೊಬ್ಬರ ಸ್ನೇಹವನ್ನು ಕೋರದಷ್ಟು ಸಂಕೋಚವುಳ್ಳ ಪ್ರಕೃತಿ ಅವಳದು, ಅದರಿಂದ ತಾನೇತಾನಾಗಿದ್ದ ಅವಳಿಗೆ ನೆರೆಮನೆಗೆ ಒಕ್ಕಲು ಬಂದಿರುವುದು ಎಂದು ತಿಳಿದಾಗ ಸಂತೋಷವಾಗಿದ್ದುದು ಆಶ್ಚರ್ಯವಲ್ಲ, ಆದರೆ ಅವಳ ಸಂತೋಷವನ್ನೇನೂ ನೆರೆಮನೆಯ ಒಕ್ಕಲು ಹೊಂದಿಕೊಂಡಿರಲಿಲ್ಲ. ಅದು ಅವಳಿಗೂ ತಿಳಿದಿದ್ದರೂ ಬಂದರಲ್ಲಾ' ಎಂದಾಗದೆ ಮಾತ್ರ ಹೋಗಲಿಲ್ಲ. ಇನ್ನು ಮುರಿದ ಬೇಲಿಯನ್ನೂ ಕಟ್ಟಿಸದಿದ್ದರೆ ತನ್ನ ಏಕಾಂತಕ್ಕೆ ಭಂಗಬರುವುದೆಂದುಕೊಂಡು ಇಂದು ಒಳಗೆ ಹೋದವಳು ಆ ದಿನ ಮತ್ತೆ ಹಿತ್ತಲ ಕಡೆಗೆ ಹೋಗಲಿಲ್ಲ.
ಮರುದಿನ ಇಂದು ಮುಂದ ಬೇಲಿಯನ್ನು ಸರಿಮಾಡಿಸುತ್ತಿದ್ದಾಗ ನೆರೆಮನೆಯ ಹಿತ್ತಲ ಬಾವಿಯ ಹತ್ತಿರ ತನ್ನ ಪ್ರಾಯದ ಹೆಂಗಸೊಬ್ಬಳನ್ನು ನೋಡಿದಳು. ಅವಳ ಅವಳನ್ನು ನೋಡಿದಳು, ನೋಡಿ ಮುಗುಳು ನಕ್ಕಳು. ಆ ನಗುವಿನ ಪ್ರತಿಬಿಂಬ ಇಂದುವಿನ ಮೋರೆಯಲ್ಲೂ ಮೂಡಿತ್ತು. ಸರಿ, ಮತ್ತೆರಡು ದಿನಗಳ ಕೆಲಸವಿದ್ದರೂ ಆ ದಿನದ ತರುವಾಯ ಬೇಲಿಯ ಕೆಲಸ ಮುಂದುವರಿಯಲಿಲ್ಲ.
ಈ ರೀತಿ ನಗುವಿನಿಂದ ಮೊದಲಾದ ಇಂದು ಮತ್ತು ನೆರೆಮನೆಯ ವಾಣಿಯ ಪರಿಚಯವು ಒಂದು ವಾರ ತುಂಬುವುದರೊಳಗೆ ಸ್ನೇಹದ ದಾರಿ ಹಿಡಿದಿತ್ತು. ಯಾರ ಸ್ನೇಹವನ್ನೂ ಬಯಸದ ಇಂದುವಿಗೇ ವಾಣಿಯ ವಿಷಯಕ್ಕೆ ತನ್ನಲ್ಲಿ ಮೂಡಿದ್ದ ಆದರವನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ವಾಣಿಯೇನೋ ಊರಿಗೆ ಹೊಸಬಳು, ಯಾರೊಬ್ಬರ ಗುರುತು ಪರಿಚಯವೂ ಇಲ್ಲ, ದಿನ ಬೆಳಗಾದರೆ ನೆರೆಮನೆಯ ಇಂದುವಿನ ಮುಖ ಕಾಣುವುದು. ವಾಣಿಗೆ ಅವಳ ಪರಿಚಯ ಕ್ರಮವಾಗಿ ಸ್ನೇಹವಾದುದು ಆಶ್ಚರ್ಯದ ಮಾತಲ್ಲ. ಆದರೆ ಅಷ್ಟೇ ಸಹಜಸ್ನೇಹದ ಸುಳಿವನ್ನೇ ಅರಿಯದ ತನ್ನ ಹೃದಯದಲ್ಲೂ ಈ ಸ್ನೇಹ ಪ್ರತಿಬಿಂಬಿಸುವುದೆಂದು ಮಾತ್ರ ಇಂದುವಿಗೆ ತಿಳಿಯದು,
3ಕೊಡಗಿನ ಗೌರಮ್ಮ ||
ಆ ಮನೆಯಲ್ಲಿ ವಾಣಿ ಮತ್ತು ಅವಳ ಗಂಡ ರತ್ನ ಇಬ್ಬರೇ. ರತ್ನ ಆ ಊರಿಗೆ ಹೊಸದಾಗಿ ವರ್ಗ ವಾಗಿ ಬಂದ ಡಾಕ್ಟರ್, ಎರಿಗೆ ಒಬ್ಬನೇ ಡಾಕ್ಟರ್ ಆದುದರಿಂದ ಆಟಿ ತಿಂಗಳಿಗೆ ಸಹ ಬಿಡುವಿಲ್ಲದಷ್ಟು ಕೆಲಸ ಅವನಿಗೆ. ವಾಣಿಗಧಿತ್ರ
ಮನೆಯೊಳಗೊಬ್ಬಳೇ ಇರುವುದಕ್ಕೆ ಬೇಸರ, ಅದರಿಂದ ಅವಳ ಮುಕ್ಕಾಲು ಸಮಯವಲ್ಲಾ ಇಂದುವಿನ ಮನೆಯಲ್ಲೇ ಕಳೆಯುತ್ತಿತ್ತು. ಇಂದು ಒಂದರಡು ಸಲ ಅವಳ ಮನೆಗೆ ಹೋಗಿದ್ದಳು.
ಇಂದು ಮೊಟ್ಟಮೊದಲು ವಾಣಿಯ ಮನೆಗೆ ಹೋದಾಗ ಬಟ್ಟೆ-ಬರೆ, ಪಾತ್ರೆ ಪದಾರ್ಥಗಳೆಲ್ಲಾ ಮನೆ ತುಂಬಾ ಅಸ್ತವ್ಯಸ್ತವಾಗಿ ಬಿದ್ದಿದ್ದವು. ವಾಣಿ 'ಏನೂ ಹೊಸದಾಗಿ ಬಂದುದರಿಂದ ಮನೆಯನ್ನೂ ವ್ಯವಸ್ಥಿತ ರೀತಿಗೆ ತರಲು ಸಮಯವಾಗಲಿಲ್ಲ' ಎಂದು ಹೇಳಿದರೂ ತನ್ನ ಮನೆಯನ್ನು ಸದಾ ಸುವ್ಯವಸ್ಥಿತ ರೀತಿಯಲ್ಲಿಟ್ಟುಕೊಂಡಿದ್ದ ಇಂದುವಿಗೆ “ಒಂದು ಹದಿನೈದು ದಿನಗಳಾದರೂ ಇನ್ನೂ ಸಮಯವಾಗಿಲ್ಲವೆ?' ಎಂದು ಆಶ್ಚರ್ಯ ಆ ದಿನ ಅವುಗಳನ್ನೆಲ್ಲಾ ಸರಿಮಾಡಿಡಲು ವಾಣಿಗೆ ನೆರವಾದಳು. ಮಧ್ಯಾಹ್ನ ಎರಡು ಗಂಟೆಗೆ ಕೆಲಸ ಸುರು ಮಾಡಿದ್ದರೂ ಎಲ್ಲವನ್ನೂ ಸರಿಯಾಗಿ ಮಾಡುವಾಗ ಕತ್ತಲಾಗುವ ಸಮಯವಾಗಿತ್ತು. ಅಂತೂ ಎಲ್ಲಾ ಮುಗಿಯುವಾಗ ಮನೆಯು ಸ್ವಚ್ಚವಾಗಿ, ಸುಂದರವಾಗಿ ತೋರಿತು.
ಈ ಕೆಲಸದಲ್ಲಿ ಪಾಲಿಗೆ ಇಂದು ನೆರವಾದಳು ಎನ್ನುವುದಕ್ಕಿಂತ ಇಂದುಗೆ ವಾಣಿ ನೆರವಾದಳು ಎಂದರೆ ಸರಿಯಾಗಬಹುದು. ಮುಕ್ಕಾಲು ಕೆಲಸ ಮಾಡಿದವಳು ಇಂದು ಯಾವ ಯಾವ ಪದಾರ್ಥವನ್ನು ಎಲ್ಲೆಲ್ಲಿ ಇಡಬೇಕು; ಹೇಗೆ ಇಟ್ಟರೆ ಹೆಚ್ಚು ಸುಂದರವಾಗಿ ತೋರಬಹುದು ಎಂದು ಆಲೋಚಿಸಿ ಸರಿಮಾಡಿ ರ್ಅಣಿಯಾಗಿದ್ದವಳು ಇಂದು. ಇಂದು ಹೊರಲಾರದ ದೊಡ್ಡ ದೊಡ್ಡ ವಸ್ತುಗಳನ್ನು ಎತ್ತಿ ಸಹಾಯ ಮಾಡುವುದು ಅಥವಾ ಅವಳು ಹೇಳಿದ ಸಾಮಾನುಗಳನ್ನು ತಂದು ಕೊಡುವುದು ಇವು ವಾಡೆ ಮಾಡಿದ ಕೆಲಸ ಅಂತೂ ಅವರ ಕೆಲಸ ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪು ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚರ್ಯ ಆನಂದ.
ಅವಳದು ಜನ್ಮತಃ ಉದಾಸೀನ ಪ್ರವೃತ್ತಿ, ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ, ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿದ್ದಿರುತ್ತಿದ್ದವು. ಇದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅಂದಿನಷ್ಟು ಸುಂದರವಾಗಿ ತೋರಿರಲಿಲ್ಲ.
ಆ ದಿನ ಸಾಯರಿಕಾ ರತ್ನ ಪ್ರಳ ಬೇಗನೆ ಬಂದ ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಯಿಂದ ಮನೆಯ ಆ ರೂಮಿಗೆ ಕಾರಣಳಾದವಳು ನರಮನೆಯ ಇಂದು ಎಂದು ತಿಳಿಯಿತು. ತಿಳಿದು- 'ನನ್ನ ವಾಣಿಯೂ ಗೃಹ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ' ಎಂದೆನ್ನಿಸಿತವನಿಗೆ ತನ್ನ ಬಯಕೆಗಳು ಪೂರ್ತಿಯಾಗುವುದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು
.
೪ ! ಮರೆಯಲಾಗದ ಕತೆಗಳು
ವರ್ಷಗಳ ದಾಂಪತ್ಯ ಜೀವನದ ಅನುಭವ, ಆದರೆ ಇನ್ನೂ ರತ್ನನಿಗೆ “ಹಾಗಾಗಿದ್ದರೆ ಹೀಗಾಗಿದ್ದರೆ' ಎಂದು ಅಂದುಕೊಳ್ಳದಿರುವಷ್ಟು ನಿರಾಶೆಯಾಗಿರಲಿಲ್ಲ.
ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದ ಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇ ಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿ ಬಿಡಬೇಕಾಗುತ್ತಿತ್ತು. ಆಮೇಲೆ ಸ್ವಲ್ಪ ಹೊತ್ತು ಆಯ್ಕೆ , ಬೇಗನೆ ಕಾಫಿ ತಿಂಡಿ ಮಾಡಿಟ್ಟಿರಬೇಕಿತ್ತು' ಎಂದು ವಾಣಿ ನೊಂದುಕೊಳ್ಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ ಮರುದಿನ ಯಥಾಪ್ರಕಾರ... ರತ್ನನ ಬಟ್ಟೆಬರೆಗಳೂ ಹಾಗೆಯೇ ಅವನಿಗೆ ಬೇಕಾದಷ್ಟು ಬಟ್ಟೆ ಬರೆಗಳಿದ್ದರೂ ಬೇಕಾದಾಗ ಒಂದು ಟೈ ಸಹ ಸರಿಯಾಗಿ ಸಿಕ್ಕುವುದು ಕಷ್ಟವಾಗುತ್ತಿತ್ತು.
ಮದುವೆಯಾದ ಹೊಸತರಲ್ಲಿ, ರತ್ನನಿಗೆ ನವಪ್ರಣಯದ ಭರದಲ್ಲಿ ವಾಣಿಯ ಈ ಕುಂದುಕೊರತೆಗಳೊಂದೂ ತಿಳಿಯದಿದ್ದರೂ ದಿನಗಳು ಕಳೆದಂತೆ ಅವನಿಗೆ ನನ್ನ ವಾಣಿಯು ಹೀಗೇಕೆ?' ಎಂದಾಗದೆ ಹೋಗುತ್ತಿರಲಿಲ್ಲ. ಆದರೆ ಅವಳ ಪಶ್ಚಾತ್ತಾಪದಿಂದ ಕೂಡಿದ ಮುಖ, ತುಂಬಿದ ಕಣ್ಣುಗಳನ್ನು ನೋಡುವಾಗ ಅವನಿಗೆ ಏನನ್ನುವುದಕ್ಕೂ ತೋರದೆ ಅವಳನ್ನು ಸಂತೈಸಿ, ನಗಿಸಿ, ನಕ್ಕು ನಲಿಯುತ್ತಿದೆ. ಇನ್ನು ಮುಂದೆ ಹೀಗೆ ಮಾಡಬೇಡವೆಂದು ಹೇಳಿ ಸ್ವಲ್ಪ ಕೋಪಿಸಿ ರ್ವಾಣಿಗೆ ಬುದ್ದಿ ಕಲಿಸಬೇಕೆನ್ನುವ ಅವನ ಪ್ರಯತ್ನಗಳಿಗೆಲ್ಲಾ ಇದೇ ರೀತಿಯ ಅಂತ್ಯಗಳಾಗುತ್ತಿದ್ದವು.
ದಿನ ಕಳೆದಂತೆ- ಅವರವರ ಸ್ನೇಹ ಬೆಳೆದಂತೆ ವಾಣಿಯ ಈ ತರದ ಅಲಕ್ಷತನ ಇಂದುಎಗೆ ತಿಳಿಯದಿರಲಿಲ್ಲ. ಅವಳಿಗೆ ತಿಳಿಯದಿದ್ದರೂ ಹೀಗೇನಾದರೂ ನಡೆದಾಗಲೆಲ್ಲ ವಾಣಿ ಇಂದುವಿನೆದುರು ತಾನೇ ಹೇಳುತ್ತಿದ್ದಳು. ತನ್ನ ತಿಳಿಗೇಡಿತನವನ್ನು ಹಳಿದುಕೊಳ್ಳುತ್ತಿದ್ದಳು. ಮೊದಮೊದಲು ಇಂದು ರ್ವತೆಯನ್ನು ಸಮಾಧಾನಪಡಿಸುತ್ತಿದ್ದಳು, ಆದರೆ ಯಾವಾಗಲೂ ಅವಳ ಪಕೃತಿಯೇ ಹೀಗೆಂದು ತಿಳಿದ ಮೇಲೆ ಮಾತ್ರ ಇಂದುವಿಗೆ “ರತ್ನಂಥ ಗಂಡನನ್ನು ಪಡೆದೂ ಅವನನ್ನು ಸುಖದಲ್ಲಿಟ್ಟಿರಲಾರಳಲ್ಲಿ ಈ ವಾಣಿ!" ಎಂದು ಆಶ್ಚರ್ಯ, ತನ್ನ ಪತಿಯಾಗಿದ್ದರೆ ತಾನು ಹೇಗೆ ನಡೆದುಕೊಳ್ಳುತ್ತಿದ್ದೆ ಎಂದು ಒಂದು ನಿಟ್ಟುಸಿರು. ಮತ್ತೆ 'ಹೂ, ಹುಚ್ಚುಯೋಚನೆ' ಎಂದೊಂದು ಮೋಡಮುಚ್ಚಿದನು,
ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿನಲ್ಲಿ ಇಂದು ಅಡಿಗೆ ಮಾಡುತ್ತಿರುವಾಗ ವಾಣಿ ಬಂದಳು, ಇಂದುವಿನ ಮನೆಗೆ ವಾಣಿ ಬರುವುದಕ್ಕೆ ಸಮಯಾಸಮಯಗಳ ಕಟ್ಟುಗಳಿರಲಿಲ್ಲ. ಬೆಳಿಗ್ಗೆ ಎದ್ದಂದಿನಿಂದ ರಾತ್ರಿ ಮಲಗುವ ತನಕ ಆ ಮನೆಯಿಂದ ಈ ಮನೆಗೆ, ಈ ಮನೆಯಿಂದ ಆ ಮನೆಗೆ ಓಡಾಡುವುದು ಅವಳ ಪದ್ದತೆ, ಅವಳು ಬಂದು ಹೋಗುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ದಿನದ ವಾಣಿಯ ಬರುವ ಇಂದುವಿನ ಶಾಂತಜೀವನ ಪ್ರವಾಹವನ್ನು ಅಲ್ಲೋಲ ಕಲ್ಲೋಲ ಮಾಡಲು ಕಾರಣವಾಯ್ತು. ವಾಣಿ ಬಂದುದು ಹೆಚ್ಚಿನ ಕೆಲಸಕ್ಕೇನೂ ಅಲ್ಲ. ಸಾರಿಗೆ ಬೇಳೆ
5ಕೊಡಗಿನ ಗೌರಮ್ಮ |
ಬೇಯಲು ಹಾಕಿ ಅದು ಬೇಯುವ ತನಕ ಸುಮ್ಮನೆ ಕೂತಿರಬೇಕೆಂದು ಇಂದು ನಿನ
ಮನೆಗೆ ಹರಟೆ ಹೊಡೆಯಲು ಬಂದಿದ್ದಳಷ್ಟೆ.
ಮಹದ ಮೇಲೆ ತುಂಬಾ ಕೆಲಸವಿದ್ದ ರಾ ಬೇಗನೆ 13 ತೀರಿಸಿ ಹೋಗಬೇಕಂದು ದಿಸ ಬೇಗನೆ ಮನೆಗೆ ಬಂದ ಮನೆಯಲ್ಲಿ ವಾಣಿ ಇಲ್ಲ. ಒಂದೆರಡು ಸಾರಿ ಕೂಗಿದ ಪತುತ್ತರವೂ ಇಲ್ಲ. ಕೊನೆಗೆ ಹಿತ್ತಲಲ್ಲಿರಬಹುದೇನೋ ಎಂದು ಒಂದು ನೋಡುವಾಗ ಇಂದುವಿನ ಮನೆಯಿಂದ ವಾಣಿಯ ಮಾತು ಕೇಳಿಸಿತು. ಮಧ್ಯಾಹ್ನದ
ವೇಳೆಯಲ್ಲಿ ಮಾಡುವ ಕೆಲಸ ಬಿಟ್ಟು ನರಮನೆಗೆ ಹೋಗಿ ಸಮಯ ಕಳೆಯುತ್ತಿರುವ ಎಂದು ಸಲ ಕೂಪವೂ ಬಂತು, 'ರ್ವಾಣೀ' ಎಂದು ಸ್ವಲ್ಪ ಗಟ್ಟಿಯಾಗಿಯ ಕೂಗಿದ. ಮಾತಿನ ಸಂಭ್ರಮದಲ್ಲಿ ಅವಳಿಗದು ಕೇಳಲಿಲ್ಲ. ಅವಳ ಮಾತಿನ ಗಲಾಟೆಯಲ್ಲಿ ಇಂದುವಿಗೂ ಕೇಳಿಸುವಂತಿರಲಿಲ್ಲ. ಆದುದರಿಂದ ಮಾತಿನಲ್ಲಿ ಮುಳುಗಿದ್ದ ಅವರಿಗೆ ಪತ್ರ ಹಿತ್ತಲ ಬೇಲಿಯ ಹತ್ತಿರ ಬಂದು ಸುನಃ ಜೋರಾಗಿ 'ವ' ಎನ್ನುವಾಗ ತುರಿ ಗಾಬರಿಯಾಯ, ವಾಣಿಯಂತೂ 'ಆಚೆ ಇಂದೂ ಇನ್ನೂ ಅಡಿಗೆ ಆಗಿಲ್ಲ ಎಂದು ಅವಸರದಿಂದ ಹೊರಗೆ ಬಂದಳು, ಇಂದುವೂ ಅವಳನ್ನು ಹಿಂಬಾಲಿಸಿ ಬಾಗಿಲ ಹತ್ತಿರ ಬರುವಾಗ ವೇಲಿಯ ಹತ್ತಿರ ನಿಂತಿದ್ದ ಧಣಿದ ರತನನ್ನು ನೋಡಿದಳು, ವಾಣಿ ಎತ್ತಾಲರು ಬಂದೂ, ಇಲ್ಲೇ ಆಸ್ಪತ್ರೆಗೆ ಮತ್ತೆ ಹೋಗೋಕೆ?' ಎಂದು ಕೇಳುತ್ತಿದ್ದಳು, ಇಂದು ಅವಳ ಮಾತುಗಳನ್ನು ಕೇಳಿ ರತ್ನಾಗೆ ಪುನಃ ಉಪವಾಸ ವ್ರತ ಎಂದು ತಿಳಿದುಕೊಂಡಳು. ರತ್ನಗೇನೋ ಹಿಂದೆ ಅನೇಕ ಸಾರಿ ಈ ತರದ ಅನುಭವಗಳಾಗಿದ್ದರೂ ಇಂದುವಿಗೆ ಆಗಲೇ ಅದರ ವಾದ ಅನುಭವ, ತಾನು ವಾಣಿಯ ಸಮಯವನ್ನು ಹಾಳು ಹರಟೆಯಲುಷಯೋಗಿಸಲು ಸಹಾಯಕಳಾದೆನಲ್ಲ ಎಂದು ಬಹಳ ಬೇಸರವೂ ಆಯ ವಾಗಿಲ ಸಂದಿನಿಂದ ದಣಿದ ಬೆಂಡಾಗಿದ್ದ ರತ್ನವನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ಈ ಭಾವನೆಗಳು ಮೂಡುತ್ತಿದ್ದವು. ಮತ್ತೆ ಎಂದೂ ಇಲ್ಲದ ಏನೇನೋ ಯೋಚನೆಗಳು ಒಂದರ ಮೇಲೊಂದಾಗಿ ಬರತೊಡಗಿದವು. ಅವುಗಳನ್ನೇ ಹಿಂಬಾಲಿಸುವಂತೆ ನಿಡಿದಾದ ನಿಟ್ಟುಸಿರೊಂದು ಹೊರಬಿತ್ತು. ಕಣ್ಣೀರ ಕಾಲುವೆಯೊಡೆಯು ಇಷ್ಟೇ ಸಾಕಾಗಿತ್ತು. 'ಆಯೋ ದೇವರೇ” ಎಂದು ಉಕ್ಕುತ್ತಿದ್ದ ಕಣ್ಣೀರನ್ನು ಸೆರಗಿನಿಂದ ಒರಸುತ್ತಾ ಒಳಗೆ ಬಂದಳು. ಅಷ್ಟು ಹೊತ್ತಿಗೆ ವಾಣಿ ರತ್ನರೂ ತಮ್ಮ ಮನೆಯ ಜಗಲಿ ತಲಪಿದ್ದರು.
ಇಂದು ಒಳಗೆ ಬಂದಳು. ಒಂದೇ ಒಂದು ಗಳಿಗೆಯ ಹಿಂದೆ ಅವಳ ಜೀವನದಲ್ಲಿ ಶಾಂತಿಯಿತ್ತು-ಸಂತೋಷವಿತ್ತು=ಎನೋ ಒಂದು ತರದ ತೃಪ್ತಿಯೂ ಇತ್ತು. ಮತ್ತೆ ತನ್ನ ಮನೆ ಅದರ ಸೌಂದರ್ಯ ಸ್ಪಷ್ಟತೆಗಳಿಗಾಗಿ ಅಭಿಮಾನವಿತ್ತು. ಅದೇರ್ಕೊ ಒಂದು ಗಳಿಗೆಯ ಹಿಂದಿದ್ದ ಅವಳ ಆನಂದ, ಅಭಿಮಾನ, ಶಾಂತಿ, ತೃಪ್ತಿ ಎಲ್ಲಾ ಇಂದು ಒಳಗೆ ಬರುವಾಗ ಮಾಯವಾಗಿದ್ದವು. ಬದಲಾಗಿ ಅವುಗಳ ಸ್ಥಾನವನ್ನು ಹಿಂದೆಂದೂ ಇಂದುವನ್ನು ಬಾಧಿಸದ ಪ್ರಶ್ನೆಗಳು ಬಂದು ಆವರಿಸಿದ್ದುವು. 'ವಾಣಿಗೆ-ಯಾವುದರ ಬೆಲೆಯನ್ನೂ ಅರಿಯದ ವಾತೆಗೆ =ಎಲ್ಲವನ್ನೂ ಕೊಟ್ಟ ದವರು ತನ್ನ ಜೀವನವನ್ನೇಕೆ ಅಂಧಕಾರಮಯವಾಗಿ ಮಾಡಿದೆ' ಎಂದು ಎಲ್ಲಿದುದಕ್ಕಿಂತಲೂ ಆವಳೆಗೆ ಬT
೬ | ಮರೆಯಲಾಗದ ಕತೆಗಳು
ದೊಡ್ಡದಾದ ಪ್ರಶ್ನೆಯಾಗಿ ತೋರಿತು, ಎಷ್ಟು ಯೋಚಿಸಿದರೂ ಪ್ರತ್ಯುತ್ತರ ದೊರೆಯದ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ತಲ್ಲೀನಳಾದ ಇಂದು ಆ ದಿನ ಸಾಯಂಕಾಲ ಪುನಃ ವಾಣಿ ಬರುವ ತನಕವೂ ಕೂತಲ್ಲಿಂದ ಎದ್ದಿರಲಿಲ್ಲ. ಮಾಡಿಟ್ಟಿದ್ದ ಅಡಿಗೆಯೂ ಹಾಗೇಯೇ ಇತ್ತು.
ವಾಣಿಯು ದಿನ ಮಖಮುದ್ರೆಯನ್ನು ನೋಡಿ ಹಿಂದೆ ಮರುಕಗೊಳ್ಳುತ್ತಿದ್ದ ಇಂದುವಿಗೆ ಆ ದಿನ ಅವಳ ಅಳುಮೋರೆಯನ್ನು ನೋಡಿ ಸ್ವಲ್ಪ ಸಂತೋಷವೇ ಆಯಿತು. ದೇವರು ತನಗೊಬ್ಬಳಿಗೆಂದೇ ದುಃಖವನ್ನು ಮೀಸಲಾಗಿರಿಸಬೇಕೇಕೆ? ರ್ವಾಣಿಗೂ ಆದರ ರುಚಿ ಕೊಂಚ ಗೊತ್ತಾಗಲಿ ಎಂದು ಮನದಲ್ಲೇ ಹೇಳಿಕೊಂಡಳು. ಏನು ರೀತಿ ಬಯಸುವುದು ಸ್ವಾರ್ಥವೆಂದೂ ತನ್ನ ದುಃಖಕ್ಕೆ ಕಾರಣಳು ವಾಣಿ ಅಲ್ಲವೆಂದೂ ಇಂದುವಿಗೆ ತಿಳಿದಿದ್ದರೂ ವಾಣಿಯ ಬಾಡಿದ ಮುಖವು ಅವಳಲ್ಲಿ ಕರುಣೆಯನ್ನು ಹುಟ್ಟಿಸಲಿಲ್ಲ. ವಾಣಿ ಅಳಳುತ್ತಾ ಎಂದೂ ಏನೂ ಅನ್ನದಿದ್ದವರು ಕೋಪಿಸಿಕೊಂಡು ಹೊರಟುಹೋದರು' ಎಂದು ಹೇಳುವಾಗ ಇಂದುವಿಗೆ ಒಂದು ತರದ ಆನಂದವೇ ಆಯ್ತು. ಆದರೆ ಮರುಕ್ಷಣದಲ್ಲಿ ಆ ರೀತಿ ಸಂತೋಷಪಡುವುದು ತಪ್ಪು ಎಂದು ಎಂದೂ ಆ ತರದ ಭಾವನೆಗಳಿಗೆ ಎಡಕೊಡದಿದ್ದ ಇಂದುವಿನ ಮನವು ಎಚ್ಚರಿಸಿದಾಗ ಅವಳಿಗೆ ತನ್ನ ನೀಚಭಾವನೆಗಳಿಗಾಗಿ ನಾಚಿಕೆಯಾಯ್ತು. ಆ ಭಾವನೆಗಳಿಗೆ ಎಡ ಕೊಟ್ಟ ತಪಿನ ಪಾಯಶ್ಚಿತ್ತ ಸ್ವರೂಪವಾಗಿ ವಾಣಿಯನ್ನು ಸಂತೈಸಿ ಅವಳ ಕೆಲಸಕ್ಕೆ ನೆರವಾದಳು.
ಎಲ್ಲ ಕೆಲಸಗಳನ್ನು ತೀರಿಸಿ ಇಂದು ತನ್ನ ಮನೆಗೆ ಹಿಂತಿರುಗುವುದೂ ರತ್ನ ತನ್ನ ಮನೆಗೆ ಬರುವದೂ ಸರಿಯಾಯ್ತು. ಅವನಿಗೂ ಮಧ್ಯಾಹ್ನದಿಂದ ನೆಮ್ಮದಿ ಇಲ್ಲ. ಎಂದೂ ವಾತೆಯೊಡನ ಕೋಪಿಸಿಕೊಂಡವನಲ್ಲ. ಬಹಳ ದಿನಗಳಿಂದ ತಡೆದಿದ್ದ ಅವನ ಅಸಮಾಧಾನವು ಆ ದಿನ ಹಸಿವಿನ ಭರದಲ್ಲಿ ತಡೆಯಲಾರದೆ ಕೋಪಕ್ಕೆ ಎಡಕೊಟ್ಟಿತ್ತು. ಕೋಪ ಇಳಿಯುತ್ತ ಬಂದಂತೆ ಅವನಿಗೆ ತನ್ನ ವರ್ತನೆಗಾಗಿ ಸ್ವಲ್ಪ ನಾಚಿಕೆಯಾಯ್ತು. ವಾಣಿ ಎಷ್ಟು ನೊಂದು ಕೊಂಡಿರುವಳೋ ಎಂದು ಕ್ಲಬ್ಬಿಗೆ ಸಹ ಹೋಗದೆ ಮನೆಗೇ ನೇರವಾಗಿ ಬಂದಿದ್ದ. ಆದರೆ ಅವನಣಿಸಿದಂತೆ ವಾಣಿ ದೀಪವನ್ನು ಸಹ ಹತ್ತಿಸದೆ ಅಳುತ್ತ ಮಲಗಿರಲಿಲ್ಲ, ಅವನ ಮನೆ ಇಂದುವಿನ ಕೈವಾಡದಿಂದ ನೂತನ ರೂಪ ತಳೆದು ದೀಪದ ಬೆಳಕಿನಲ್ಲಿ ಬೆಳಗುತ್ತಿತ್ತು. ನಗುಮುಖದ ವಾಣಿ ಅವನ ಬರುವನ್ನೇ ಇದಿರು ನೋಡುತ್ತ ಅಡಿಗೆಯನ್ನು ಸಿದ್ದಪಡಿಸಿ ಕಾಯುತ್ತಿದ್ದಳು,
ಆದರೆ ಇದೆಲ್ಲಾ ನೋಡಿ ಅವನಿಗಾದ ಆಶ್ವರ್ಯ-ಆನಂದ ಕೇವಲ ಒಂದೇ ಒಂದು ಗಳಿಗೆ ಮಾತ್ರ ವಾಣಿಯು ಬಡಿಸುತ್ತಿದ್ದ ಅಡಿಗೆಯನ್ನು ಊಟ ಮಾಡುತ್ತಿರುವಾಗಲೇ ನೆರಮನೆಯ ಇಂದುವಿನ ಕೃತಿ ಇದು ಎಂದವನಿಗೆ ತಿಳಿಯದೆ ಹೋಗಲಿಲ್ಲ. ತಿಳಿದು ಹಿಂದಿನಂತೆ 'ನನ್ನ ವಾಣಿಯೂ ಹೀಗೆಯೇ ಕಾರ್ಯಕುಶಲೆಯಾಗಿದ್ದರೆ ಎಂದೆಂದುಕೊಳ್ಳುವ ಬದಲು ತಾನೆಂದೂ ನೋಡದ ಇಂದುವಿನ ರೂಪವನ್ನು ಕಲಿಸತೊಡಗಿದ. ಅವನನ್ನು ಮೆಚ್ಚಿಸಬೇಕೆಂದು ಆ ದಿನ ವಾಣಿಯು ಆಡಿದ ಮಾತುಗಳೆಲ್ಲಾ ಅವನಿಗೆ ಬಲು ದೂರದಿಂದ ಕೇಳಿದಂತಿದ್ದುವು. ಆವನ ಅನನ್ಯಮನಸ್ಕತೆಯನ್ನು ಕಂಡು ವಾಣಿ 'ಬೆಳಗಿನಿಂದಲೂ ಊಟವಿಲ್ಲದೆ ಬಹಳ ದಣಿದಿರುವರು' ಎಂದು ಮನದಲ್ಲಿಯೇ
ಕೊಡಗಿನ ಗೌರಮ್ಮ | 7
ಹಲುಬಿದಳು, 'ಇನ್ನುಮುಂದೆಂದೂ ಹೀಗಾಗಗೊಡುವುದಿಲ್ಲ' ಎಂದು ಪ್ರತಿಜ್ಞೆಯನ್ನು ಮಾಡಿಕೊಂಡಳು. ಹಿಂದೆ ಸರಿ ಎಣೆ ಇದೆ: ರೀತಿಯ ಪ್ರತಿಯನ್ನು ಮಾರಿಕೊಂಡಿದ್ದರೂ ಅವುಗಳಿಂದ ನೇರವೇರಿರಲಿಲ್ಲ. ಆದರೆ ಈ ಸಾರಿ ದಿನಬೆಳಗಾದರೆ ಇಂದು ಕೆಲಸಕ್ಕೆ ನೆರವಾಗುತ್ತಿದ್ದುದರಿಂದ ವಾಣಿಗೆ ಪ್ರತಿಜ್ಞಾಪಾಲನೆಯು ಕಷ್ಟವಾಗಿ ತೋರಲಿಲ್ಲ. ನಿಜವಾಗಿ ನೋಡಿದರೆ ಇಂದುವೇ ಪ್ರತಿಜ್ಞೆಯನ್ನು ಪಾಲಿಸುವವಳಾಗಿದ್ದಳು.
ಯೋಚನೆಗಳಿಗೆ ಎಡೆಕೊಡಬಾರದೆಂದು ಇಂದು ತನ್ನ ಹೆಚ್ಚಿನ ಸಮಯವನ್ನು ವಾಣಿಯ ಗೃಹಕೃತ್ಯಗಳಿಗಾಗಿ ಉಪಯೋಗಿಸತೊಡಗಿದಂದಿನಿಂದ ಆವರ ಗೃಹಕಾರ್ಯಗಳು ಸುಸೂತ್ರವಾಗಿ ನಡೆಯತೊಡಗಿದವು. ತನ್ನ ಮನೆಯಲ್ಲಾದ ಈ ಮಾರ್ಪಾಡನ್ನು ರತ್ನ ನೋಡದಿರಲಿಲ್ಲ. ನೋಡುತ್ತಿದ್ದಂತೆ ತಾನೆಂದೂ ನೋಡದಿದ್ದ ಇಂದುವಿನ ಕಾರ್ಯಕುಶಲತೆಗಾಗಿ ಅವನ ಮತ್ತಿಕೆಯೂ ಬೆಳೆಯದಿರಲಿಲ್ಲ. ಮನೆಯ ಪ್ರತಿಯೊಂದು ವಸ್ತುವಿನ ಸುವ್ಯವಸ್ಥಿತ ಶಿಸ್ತಿನಲ್ಲಿಯೂ ಅವನಿಗೆ ಇಂದುವಿನ ನೆನಪಾಗುತ್ತಿತ್ತು, ಅವಳನ್ನವನು ಪ್ರತ್ಯಕ್ಷವಾಗಿ ನೋಡಿರದಿದ್ದರೂ ಅವಳ ಕೆಲಸಗಳನ್ನು ನೋಡಿ ಅವಳ ಚಿತ್ರವನ್ನು ಕಲಿಸಿಕೊಂಡಿದ್ದನು, ಅವನ ಆ ಕಾಲನಿಕ ಇಂದುವು ಆದರ್ಶ ಸಿಯಾಗಿದ್ದಳು. ಸುಯೋಗ್ಯ ಗೃಹಣಿಯಾಗಲು ಬೇಕಾದ ಎಲ್ಲಾ ಗುಣಗಳೊಡನೆ ಆವಳೆಗೆ ಅಪೂರ್ವ ಸೌಂದರ್ಯ ಇತ್ತು. ಆದರೆ ಅದೇಕೊ ! ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೊರಯಲ್ಲಿ ನಗುವಿಲ್ಲ- ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ. ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ! ಅವಳಿಗಿಂತ ಎಲ್ಲಾ ತರದಲ್ಲೂ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು. - ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ, ಇಷ್ಟೊಂದು ಕಾರ್ಯ ಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೆ ಚಿತ್ರಿಸತೊಡಗಿದ್ದ ಆತನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮೊಮ್ಮೆ ತುಂಬ ಕೆಲಸದ ಮಧ್ಯದಲ್ಲೂ ಅವನಿಗೆ ಇಂದುವಿನ ಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾವಾಗಿ ಮೂಡುವ ಆವಳ ಯೋಚನೆ, ರೂಪಗಳಿಗಾಗಿ ಅವನಿಗೆ ಆಶ್ಚರ್ಯವಾಗುತ್ತಿತ್ತು. ಇದೆಂಥಾ ಛಾಂತಿ ಎಂದು ಸ್ವ ಕೋಪವೂ ಬರುತ್ತಿತ್ತು. ಆದರಿಲ್ಲಾ ವಾತೆಯ ಪ್ರತಿಜ್ಞೆಗಳಂತೆ ಒಂದು ಸ್ವಲ್ಪ ಹೊತ್ತಿಗೆ ಮಾತ್ರವಷ್ಟ ಇತರರ ಆಧ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇಂದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿಕಡಲು ಅವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೊರಬಿಡುವುದು, ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ
ತನ್ನ ಛಾಂತಿ ಮಾಸಬಹುದೆಂದು ಅವನಿಗೆ ತೋರಿತ್ತು.
ರತ್ನನಿಗೆ ಇಂದುವನ್ನು ಪ್ರತ್ಯಕಮಾಡಿಕೊಳ್ಳುವುದೇನೂ ಕಷ್ಟದ ಮಾತಾಗಿರಲಿಲ್ಲ. ತಾನು
೮ | ಮರೆಯಲಾಗದ ಕತೆಗಳು
ಮನೆಯಲ್ಲಿಲ್ಲದ ವೇಳೆಯಲ್ಲೆಲ್ಲಾ ಅವಳು ತನ್ನ ಮನೆಗೆ ಬರುವಳೆಂಬುದು ಅವನಿಗೆ ಗೊತ್ತಿದ್ದ ವಿಷಯ, ಅನಿರೀಕ್ಷಿತವಾಗಿ ತಾನು ಮನೆಗೆ ಬಂದುದಾದರೆ ಆವಳು ಕಾಣ ಸಿಕ್ಕುವಳಂದೂ ಆವನಿಗೆ ಗೊತ್ತು. ಆದೇ ಒಂದು ದಿನ ಸಾಯಂಕಾಲ ಮನೆಗೆ ಬರಲು ಹೊತ್ತಾಗುವುದೆಂದು ಹೇಳಿ ಹೋದವನು ಮೂರು ಗಂಟೆ ಹೊಡೆಯುವ ಮೊದಲೇ ಮನೆಗೆ ಬಂದ. ತನ್ನೆಣಿಕೆಯಂತೆ ಇಂದುವು ಮನೆಯಲ್ಲಿರುವಳೆಂದು ಬಾಗಿಲಿಗೆ ಬರುವಾಗಲೇ ಒಳಗೆ ನಡೆಯುತ್ತಿದ್ದ ಸಂಭಾಷಣೆಯಿಂದ ಅವನಿಗೆ ತಿಳಿಯಿತು. ನಿಧಾನವಾಗಿ ಒಳಗೆ ಹೋದ.
ನಡುಮನೆಯ ಮೇಜಿನ ಮೇಲೆ ಬಿದ್ದಿದ್ದ ಅವನ ಒಂದು ಮೂಟೆ ಬಟ್ಟೆಗಳನ್ನು ಸಿಮಾಡಿ ಮಡಿಸುತ್ತಾ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದಳು ಇಂದು, ವಾಣಿ ಆದೇ ಮೇಜಿನ ಮೇಲೆ ಒಂದು ಕೊನೆಯಲ್ಲಿ ಕಾಲುಗಳನ್ನಿಳಿಬಿಟ್ಟುಕೊಂಡು ಕುಳಿತು ಮಾತಿನ ಸಂಭ್ರಮದಲ್ಲಿ ಮೈಮರೆತಿದ್ದಳು.
ಬಾಗಿಲ ಹತ್ತಿರವೇ ಐದಾರು ನಿಮಿಷಗಳಿಂದ ಕತ್ತ ನಿಂತಿದ್ದರೂ ಇಬ್ಬರಿಗೂ ಅವನು ಬಂದುದು ತಿಳಿಯಲಿಲ್ಲ ರತ್ನ ಮಾತಿನ ಮಳೆ ಸುರಿಸುತ್ತಿದ್ದ ತನ್ನ ಹೆಂಡತಿಯನ್ನೂ ಕೆಲಸದಲ್ಲಿ ಮುಳುಗಿದರೂ ಅವಳಿಗೆ ಸಮಯೋಚಿತವಾದ ಉತ್ತರಗಳನ್ನು ಹೇಳುತ್ತಿದ್ದ ಇಂದುವನ್ನೂ ಜೊತೆಯಾಗಿ ನೋಡಿದೆ. ಅವರಿಬ್ಬರೊಳಗಿನ ಅಜಗಜಾಂತರ ವ್ಯತ್ಯಾಸವನ್ನೂ ನೋಡಿ ಇಂದುವಿನ ಚಿತ್ರವನ್ನು ಸಂಪೂರ್ಣವಾಗಿ ಬಿಡಬೇಕೆಂದು ಬಂದಿದ್ದವನು ಹೊಸದಾಗಿ ಚಿತ್ರಿಸತೊಡಗಿದ. ಹೌದು; ಆವನ ಕಾಲನಿಕ ಇಂದುವಿನ ಅಪ್ರತಿಮ ಸೌಂದರ್ಯವು ನಿಜವಾದ ಇಂದುವಿಗಿಲ್ಲದಿದ್ದರೂ ಅವಳ ಕಾರ್ಯತತ್ಪರತೆಯು 5 ಕಮ್ಮಿಯನ್ನು ತುಂಬಿ ಕೊಟ್ಟಿತ್ತು, ಐದು, ಹತ್ತು ಹದಿನೈದು ನಿಮಿಷಗಳಾದರೂ ರತ್ನ ನಿಂತಲ್ಲಿಂದ ಕದಲಲಿಲ್ಲ. ಈ ಮಧ್ಯೆ ವಾಣಿ ಅದೇಕೋ ಬಾಗಿಲ ಕಡೆ ತಿರುಗಿದವಳು ರತ್ರನನ್ನು ನೋಡಿ 'ಏನು ಇಷ್ಟೊಂದು ಬೇಗ? ಸಿನಿಮಾಕ್ಟೋಗೊದಕ್ಕೊ...” ಎಂದು ಮೇಜಿನಿಂದ ಕೆಳಗಿಳಿದಳು, ಆಗಲೇ ಇಂದುವಿಗೂ ತನ್ನ ಬಂದುದರ ಅರಿವಾದುದು ಆವನ ಆಕಸ್ಮಿಕ ಬರುವಿನಿಂದ ಪ್ರತಿಭಳಾದ ಅವಳು ಫಕ್ಕನೆ ಇಸ್ತ್ರಿ ಪೆಟ್ಟಿಗೆಯನ್ನು ಕೆಳಗಿಟ್ಟು ತಿರುಗಿದಳು, ಸರಿ, ರತ್ನನ ಚಿತ್ರದಲ್ಲಿ ಬಾಕಿ ಉಳಿದಿದ್ದ ಮುಖವೂ ಪೂರ್ಣವಾಯ್ತು.
ತಿರುಗಿದ ಇಂದು ಎವೆಯಿಕ್ಕದೆ ತನ್ನ ಮುಖ ನೋಡುತ್ತಿದ್ದ ರತ್ನನನ್ನು ನೋಡಿ, ಸಂಕೋಚದಿಂದ ಮಾಡುವ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಹಿತ್ತಲ ಬಾಗಿಲಿಗಾಗಿ ತನ್ನ ಮನೆಗೆ ನಡೆದು ಬಿಟ್ಟಳು, ರತ್ನ ಬಂದಿರುವನೆಂದೆಣಿಸಿದ ವಾಣಿ ಅವನೊಡನೆ ಪತ್ತೆ ಕೇಳುವ ಸಂಭ್ರಮದಲ್ಲಿ ಅವಳನ್ನು ತಡೆಯಲೂ ಇಲ್ಲ.
ಮತ್ತೆ ಒಂದೂವರೆ ಗಂಟೆಯ ತರುವಾಯು ವಾಣಿ ಇಂದೂವನ್ನೂ ತಮ್ಮೊಡನೆ ಸಿನಿಮಾಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಅವಳ ಮನೆಗೆ ಹೋದಾಗ ಇಂದು ತಲೆನೋವೆಂದು ಮಲಗಿದ್ದಳು, ವಾಣಿ *ಸಿನಿಮಾಕ್ಕೆ ಬಾ ಎಂದು ಮಾಡಿದ ಬಲವಂತವೆಲ್ಲವೂ ವ್ಯರ್ಥವಾಯು, ನಿಜಕ್ಕೂ ಅವಳಿಗೆ ತಲೆನೋವಿದ್ದುದೇನೋ ಹೌದು, ಆದರೆ ಆ ತಲೆನೋವು ಬರಲು ಕಾರಣ ಬಗೆಹರಿಯದಿದೊಂದು ಸಮಸ್ಯೆ ಎಂದು ಮಾತ್ರ ವಾಣಿಗೆ ತಿಳಿಯಲಿಲ್ಲ. ತಿಳಿದಿದ್ದರವಳು ಸಿನಿಮಾಕ್ಕೆಂದು ಹೊರಟು ನಿಂತಿದ್ದ ರತ್ನನನ್ನು ಇಂದುವಿನ ಮನೆಗೆ ಕರೆತರುತ್ತಿರಲಿಲ್ಲ
ಕೊಡಗಿನ ಗೌರಮ್ಮ | ೯
ಸಿನಿಮಾವನ್ನು ನೋಡಿಯಾದರೂ ಇಂದುವಿನ ಚಿತ್ರವು ಅಳಿಸಿಹೋಗಬಹುದೆಂದು ರತ್ನ ವಜಿಯ ಇಚ್ಛೆಯಂತೆ ಸಿನಿಮಾಕ್ಕೆ ಹೊರಟಿದ್ದ. ಆದರೆ ಅಷ್ಟಕ್ಕೆ ಹುಡುಗಾಟಿಕೆಯ ವಾಣಿ ಸುಮ್ಮನಾಗದೆ ಇಂದುವನ್ನೂ ಕರೆದುಕೊಂಡು ಹೋಗೋಣ ಎಂದು ರತ್ನ ನಿರೋಧಿಸುತ್ತಿದ್ದಂತೆಯೇ ಇಂದುವನ್ನು ಕರೆದುಕೊಂಡು ಒರಟು ಓಡಿದಳು, ವಾಣಿ ಹಿಂತಿರುಗುವಾಗ ಇಂದು ಅವಳ ಜೊತೆಯಲ್ಲಿಲ್ಲದುದನ್ನು ನೋಡಿ ರತನಿಗೆ ಸಮಾಧಾನವಾಯ್ತು. ಆದರೆ ರ್ವಾನೆ ಬಂದು 'ಏಂದುವನ್ನು ಸ್ವಲ್ಪ ನೋಡಿ ಔಷಧಿ ಮಾಡಿಕೊಡಿ' ಎನ್ನುವಾಗ ಅವನಿಗೆ ವಾಣಿಯ ಹುಡುಗಾಓಕೆಗಾಗಿ ಕೋಪಬಂತು * ತಲೆ ನೋವಾದ್ರೆ ನಿನ್ನಹಾ! ಒಂದು ವಿಸರಿನ್ ಮಾತ್ರೆ ಕೊಟ್ಟು ಬೇಗ ಬಾ = ಹೊತ್ತಾಗಿ ಹೋಗುತ್ತೆ' ಎಂದು ಸ್ವಲ್ಪ ಒರಟಾಗಿಯೇ ಹೇಳಿದ, ಬೇರೆ ಸಮಯದಲ್ಲಾಗಿದ್ದರೆ ಇಂದುವನ್ನು ನೋಡಿ ಔಷಧಿಕಡಲು ಅವನಿಗೆ ಯಾವ ಅಭ್ಯಂತರವೂ ಇರುತ್ತಿರಲಿಲ್ಲ. ದಿನ ಬೆಳಗಾದರೆ ನೋಡುವ ಇತರ ರೋಗಿಗಳ ಗುಂಪಿಗೆ ಅವಳು ಸೇರಿಹೋಗುತ್ತಿದ್ದಳು.
ಆದರ ಆಗ, ಇಂದುವನ್ನು ಮರೆಯಬೇಕೆಂದು ಯತ್ನಿಸುತ್ತಿರುವಾಗ, ಅವಳ ಮನೆಗೆ ಹೋಗಿ ಔಷಧಿ ಮಾಡಿಕೊಡಬೇಕೆಂದು ಬಲವಂತಪಡಿಸುವ ವಾಣಿಯ ಮಾತುಗಳು ಅವನಿಗೆ ಅಸಹ್ಯವಾಗಿದ್ದವು. ಇದು ವಾಣಿಯ ಹುಡುಗಾಟಿಕೆಯ ಸರಳ ಬುದ್ದಿಗೆ ತಿಳಿಯುವುದು ಹೇಗೆ? ಒಂದೇ ಸವನೆ ಹಠಮಾಡಿ ಕೊನೆಗೂ ಕತ್ರನನ್ನು ಇಂದುವಿನ ಮನೆಗೆ ಎಳೆದೊಯ್ದಳು.
ಒಂದೇ ದಿನದಲ್ಲಿ ಕೆಲವೇ ಗಂಟಿಗಳ ಅಂತರದಲ್ಲಿ ಅದೂ ಅವಳ ಮನೆಯಲ್ಲೇ ರೋಗಿಯ ಅವಸ್ಥೆಯಲ್ಲಿ ಇಂದುವನ್ನು ಪುನಃ ನೋಡುವ ಪ್ರಸಂಗವು ಬರಬಹುದೆಂದು ರತ್ನ ಎಂದೂ ಯೋಚಿಸಿರಲಿಲ್ಲ. ಅದರಲ್ಲೂ ತಾನು ಇನ್ನೊಮ್ಮೆ ನೋಡುವಾಗ ಅವಳಳುವುದನ್ನು ನೋಡಬಹುದು ಎಂಬುದು ಅವನು ಕನಸಿನಲ್ಲಿ ಸಹ ಊಹಿಸದ ಮಾತು, ಹೌದು; ಇಂದು ಅಳುತ್ತಿದ್ದಳು = ಸಿಕ್ಕಿ ಬಿಕ್ಕಿ ಬಿಕ್ಕ ಮಕ್ಕಳಂತೆ ಅಳುತ್ತಿದ್ದಳು. ತಲೆನೋವಿನ ಬಾಧೆಗಾಗಿ ತಾನಳುವುದಲ್ಲವೆಂದು ಗೊತ್ತಿದ್ದರೂ, ಅಳುವ ಕಾರಣವು ಏನೆಂದು ಅವಳಿಗೆ ತಿಳಿಯದಷ್ಟು ಸೂಕ್ತವಾಗಿತ್ತು,
ವಾಣಿ ಮೊದಲನೆಯ ಸಾರಿ ಬಂದು ಹೋದ ತರುವಾಯ ಅವಳ ಅಳು ಶುರುವಾಗಿತ್ತು. ತಾನ- ಸುತ್ತ ಬಂದು ನೋಡುವವರು ಯಾರೂ ಇಲ್ಲವೆಂಬ ಧೈರ್ಯದಿಂದಲೇ ಅಳುವೂ ನಿರಾತಂಕವಾಗಿ ಸಾಗಿತ್ತು, ಅವಳೆಣಿಸಿದಂತೆ ವಾಣಿ ಸಿನಿಮಾಕ್ಕೆ ಹೋಗದೆ ರತ್ನವನ್ನು ತಮ್ಮ ಮನೆಗೆ ಕರೆದುಕೊಂಡು ಬರುವಳೆಂದು ಅವಳಿಗೆ ಹೇಗೆ ಗೊತ್ತಾಗಬೇಕು?
ಅವಳಳುಎಗೆ ವಾಣಿ ರತ, ಫಲ ತೋರಿದ ಒಂದೇ ಒಂದು ಕಾರಣ ಅವಳ ಆಸಾಧ್ಯವಾದ ತಲೆನೋವು, ಎಷ್ಟು ಆಕಾಸಾತ್ತಾಗಿ ಇಂದುವಿನ ಅಳುವು ಶುರುವಾಗಿತ್ತೋ ಆವ ಬೇಗನೆ ರತ್ನ ವಾಣಿಯರನ್ನು ನೋಡಿ ನಿಂತುಹೋಯು , ಚಿಕ್ಕ ಮಕ್ಕಳಂತೆ ತಾನಳುವುದನ್ನು ಅವರು ನೋಡಿ ಬಿಟ್ಟರಲ್ಲಾ ಎಂದು ಅವಳು ಭೂಮಿಗಿಳಿದು ಹೋದಳು. ಮತ್ತೆ ತನಗೆ ಹೇಳದಯ ವಾಣೆ ರತ್ನನನ್ನು ಕರೆದುಕೊಂಡು ಬಂದಳಲ್ಲಾ ಎಂದು ಬೇರೆ, ರತ್ನನಿಗೂ ಹಾಗೆಯೇ. ಇಂದು ಅಳುತ್ತಿರುವ ಇಂದುವನ್ನು ನೋಡಿ ಮನಸ್ಸಿನ ಬೇರೆಲ್ಲಾ ಯೋಚನೆಗಳೂ ಮಾಯವಾಗಿ, ಚಿಕ್ಕಮಕ್ಕಳನ್ನು ಸಂತೈಸುವಂತೆ ಅವಳನ್ನು
೧೦ ಮರೆಯಲಾಗದ ಕತೆಗಳು
ಸಂತೈಸಿ ಸಮಾಧಾನಪಡಿಸಬೇಕೆಂದು ತೋರಿತು, ಆದರೆ ಪಕ್ಕದಲ್ಲೇ ನಿಂತಿದ್ದ ವಾಣಿಯೂ ಅವನ ನಾಲ್ಕಾರು ವರ್ಷಗಳ ರೋಗಿಗಳನ್ನು ನೋಡಿದ್ದ ಅಭ್ಯಾಸಬಲವೂ ಅವನನ್ನು ಬದುಕಿಸಿದವು. ಮನದೊಳಗೆ ಯೋಚನೆಗಳ ಯುದ್ಧವೇ ನಡೆಯುತ್ತಿದ್ದರೂ ಹೊರಗೆ ಗಂಭೀರವಾಗಿ ಅವಳ ತಳ ಮುಟ್ಟಿ ನೋಡಿದ, ಮತ್ತೆ ವಾಣಿಯ ಕಡೆ ತಿರುಗಿ 'ಜ್ವರವೂ ಇದೆ' ಎಂದ, ಅದಕ್ಕೆ ವಾಣಿ “ನೀವು ಔಷಧಿ ಮಾಡಿಕೊಟ್ಟು ಸಿನಿಮಾಕ್ಕೆ ಹೋಗಿ; ನಾನಿಲ್ಲೇ ಇರುತ್ತೇನೆ' ಎಂದು ಇಂದುವಿನ ನಿರೋಧವನ್ನು ಮೂಲೆಗೊತ್ತಿ ಅಲ್ಲೇ ಕುಳಿತುಬಿಟ್ಟಳು. ರತ್ನ ಒಬ್ಬನೇ ಸಿನಿಮಾಕ್ಕೆ ಹೋದ, ಆದರೆ ಆ ದಿನ ರಾತ್ರಿ ವಾಣಿ 'ನೀವು ನೋಡಿದ ಚಿತ್ರ ಯಾವುದು?' ಎಂದು ಕೇಳಿದ್ದರೆ ಅಳುತ್ತಿದ್ದ ಇಂದುವಿನ ಮುಖ' ಎಂದವನು ಹೇಳಬೇಕಾಗುತ್ತಿತ್ತು.
-- ಅಂದಿನ ತಲೆನೋವು ಇಂದು ರತ್ನರ ಪರಿಚಯಕ್ಕೆ ಅಡಿಗಲ್ಲಾಯಿತು. ಮೊದಮೊದಲು ರತ್ನನಿದಿರು ಹೋಗಲು ನಾಚುತ್ತಿದ್ದ ಇಂದು ಈಗವನೊಡನೆ ನಿಸ್ಸಂಕೋಚವಾಗಿ ಮಾತಾಡುತ್ತಿದ್ದಳು. ಅವರಿಬ್ಬರೊಡನೆ ಸಿನಿಮಾಕ್ಕೆ ಹೋಗುವುದು ಸಹ ಅವಳ ಕಾರ್ಯಕ್ರಮಗಳಲ್ಲಿ ಸೇರಿಹೋಯ್ತು. ಹೀಗೆ ನೆರೆಮನೆಯ ಒಕ್ಕಲು ಬಂದು ಆರು ತಿಂಗಳು ತುಂಬುವ ಮೊದಲು ಇಂದುವಿನ ಏಕಾಂತ ಜೀವನ ಸಂಪೂರ್ಣ ಬದಲಾಯಿತು. ಬದಲಾಯಿತು ಅಷ್ಟೆ = - ಆದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು, ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ ತಾನು ಸ್ವತಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ಕೃಷಿಯೂ ಆಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲೂ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು. ಮೊದಲು ಬಲು ಅಸ್ಪಷ್ಟವಾಗಿ ಮೂಳತ್ತ ಈ ಭಾವನೆಯು ವಾಣಿ ಕತ್ತರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿಂಲೇನೋ ! ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡ ಒಲಿಯತೊಡಗಿತ್ತು.
ಇಂದು ರತ್ನರ ಮನಸಿನಲ್ಲಿ ಒಬ್ಬರದೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮೂಡಿ ಮೊಳೆಯುತ್ತಿದ್ದಾಗ ವಾಣಿಗೆ ಅಕಸ್ಮಾತ್ತಾಗಿ ತರ ಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗಂಡ ಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ವಯವಾಗಿತ್ತು, ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾತೆ ಎಂದು ಅವಳು ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ. ರತ್ನನಿಗೆ ಆಗ ರಜಾ ಸಿಕ್ಕುವಂತಿರಲಿಲ್ಲ. ಆದುದರಿಂದ ವಾಣಿಯೊಬ್ಬಳೇ ಅಣ್ಣನೊಡನೆ ಹೊರಟುಹೋದಳು,
ಹುಚ್ಚು ಹುಡುಗಿ ಹೋಗುವಾಗ ಇಂದುವಿನೊಡನೆ 'ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವತನಕ ಸ್ವಲ್ಪ ನಮ್ಮನೆ ಕಡೆ
ಕೊಡಗಿನ ಗೌರಮ್ಮ / ೧೧
ನೋಡಿ ಕೆ' ಎಂದಳು. ರತನೂ ಅಲ್ಲೇ ನಿಂತಿದ್ದ ಇಂದು ಬೇರೇನೂ ಹೇಳಲಾರದೆ “ಹೂಂ” ಎಂದಳು. ಆದರೆ ವಾಣಿಯೊಡನೆ 'ಹೂಂ' ಎಂದುದೆಷ ಅಷ್ಟೇ- ಅವಳು ಹೊರಟು ಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ
ವಿಫರು ಸಮಾಜದ ಕಟ್ಟು ಕಟ್ಟಗಳನ್ನು ದೇವರ ನಿಯಮಗಳು ಎಂದು ತಿಳಿದು ಬೆಳೆದವಳು. ಅವಳಿಗೆ ತನ್ನೊಲವು ರತ್ನನ ಕಡೆ ತಿರುಗಿದೆ ಎಂಬುದರ ಅರಿವು ಆದಾಗಲೇ ಬಹಳ ಭಯವಾಯಿತುವಾಣಿ ಹೊರಟುಹೋದ ಮರತೂ ಅವಳ ಭಯವು ಓಂರಕ್ಕೆ ಹತ್ತಾಗಿ ಬೆಳೆಯತೊಡಗಿತು, ತನ್ನ ತಾಂತ ಜೀವನ ಪ್ರವಾಹವನ್ನು ಕಲಕಿ ಕದಡಿಸುವ ಯೋಚನೆಗಳಿಗೆ ಹೃದಯದಲ್ಲೆಡೆ ಕೊಟ್ಟ ಹೇಗೆ? ಏಕೆ? ಎಂಬ ಪ್ರಶ್ನೆಗಳು ಸದಾ ಅವಳನ್ನು ಬಾಧಿಸತೊಡಗಿದವು. ಆದರೆ ಈ ಯೋಚನೆಗಳ ಜೊತೆಯಲ್ಲೇ ರಸ ಮೂರ್ತಿಯ ಅವಳ ಹೃದಯದಲ್ಲಿ ಮೂಡಿಹೋಗಿತ್ತು. ವಾಲಿಯ ಪ್ರತಿಯನ್ನು ತಾನು ಪ್ರೀತಿಸುವುದು ಅನುಚಿತ ಎಂದು ಆವಳಿಗೆ ತಿಳಿದಿದ್ದರೂ ಆ ವಿಷಯದಲ್ಲವಳು ಏನು ಮಾಡಲಾರದವಳಾಗಿದ್ದಳು, ಅವನನ್ನು ಪ್ರೀತಿಸದಿರುವುದು ಆವಳ ಶಕ್ತಿಗೆ ಮೀರಿದ ಮಾತಾಗಿತ್ತು. ತನ್ನ ಈ ಅನುಚಿತ ಪೇಮವು ರತ್ನನಿಗೆಲ್ಲಿ ತಿಳಿದು ಬಿಡುವುದೋ ಎಂಬ ಭಯದಿಂದಲೇ ಅವಳು ನಾಳೆ ಹೊರಟುಹೋದ ತರುವಾಯ ಆ ಕಡೆ ಸಹ ಹೋಗಲಿಲ್ಲ, ಹಿತ್ತಲಲ್ಲಿದ್ದ ಹೂಗಿಡಗಳ ಆರೈಕೆ ಮಾಡುವುದು ಸಹಾ ನಿಂತುಹೋಯ್ತು , ತಾನಲ್ಲಿದ್ದಾಗ ನೆರೆಮನೆಯ ಹಿತ್ತಲಲ್ಲಿ ರತ್ನನ ಭೇಟಿಯಾಗಬಹುದೆಂಬ ಭಯವೇ ಇದಕ್ಕೆ ಕಾರಣ,
ಈಗಂತೂ ಹೋಗದ ಹೊತ್ತನ್ನು ಕೊಲ್ಲುವುದಕ್ಕೆ ಇಂದುವಿಗುಳಿದ ಒಂದೇ ಒಂದು ಸಾಧನ; ಭಾವನಾ ಪ್ರಪಂಚದಲ್ಲಿ ಹಗಲು ಕನಸುಗಳನ್ನು ಹೆಣೆಯುವುದು; ಎಷ್ಟಾದರೂ ಇವೆಲ್ಲಾ ಕನಸುಗಳೇ ಎಂದು ಕೊಳ್ಳುವುದು.
ವಂಡೆ ಇದ್ದಾಗ ಪ್ರತಿದಿನ ಇಂದುವನ್ನು ನೋಡುತ್ತಿದ್ದ ಕತ್ರನಿಗೆ ಈಗವರಿಬ್ಬರೂ ಜೊತೆಯಾಗಿ ಇಲ್ಲದಂತಾದುದರಿಂದ ತುಂಬಾ ಬೇಸರವಾಯು, ದಿನಾ ಇಂದು ಅವರ ಮನೆಗೆ ಹೋಗುತ್ತಿದ್ದಾಗ ಸ್ವಲ್ಪ ಸ್ವಲವಾಗಿ ಅವನ ಹೃದಯವನ್ನಾಕ್ರಮಿಸಿದ್ದರ ಅರಿವು ಅವನಿಗಾದುದು ಅವಳು ಒಮ್ಮೆಗೇ ಆ ಕಡೆ ಹೋಗುವುದನ್ನು ನಿಲ್ಲಿಸಿದಾಗ, ಆಗ ಅವನಿಗೂ ಅವಳು ತಮ್ಮ ಮನೆಗೆ ಬರದಿರುವುದು ಒಳ್ಳೆಯದಾಯಿತು ಎಂದು ತೋರಿದರೂ ಚಪಲಮನಸ್ಸು ಮಾತ್ರ ಅವಳ ದರ್ಶನಕ್ಕೆ ತವಕಿಸುತ್ತಿತ್ತು.
ವಾಣಿ ಹೊರಟುಹೋದ ಮೇಲವನಿಗೆ ಹೋಟೆಲಿನಲ್ಲಿ ಆಟ: ಕ್ಲಬ್ಬಿನಲ್ಲಿ ವಾಸ, ಮನೆಗೆ ಬರಬೇಕಾದರೆ ಬಟ್ಟೆ ಬದಲಾಯಿಸುವುದಕ್ಕೆ ಮತ್ತೆ ರಾತ್ರಿ ನಿದ್ರೆಮಾಡುವುದಕ್ಕೆ, ಆಷ್ಟ, ಕ್ಲಬ್ಬಿನಿಂದ ಕೂನೆಯ ವ್ಯಕ್ತಿ ಹೋಗುವ ತನಕವೂ ಅವನಲ್ಲೇ ಇರುತ್ತಿದೆ ಮತ್ತೆ ಹೋಟೆಲಿಗೆ ಹೋಗಿ ಊಟ ಮಾಡಿ ಮನೆ ತಲಪಬೇಕಾದರೆ ಹನ್ನೊಂದು ಗಂಟೆ ಹೊಡೆದು ಹೋಗುತ್ತಿತ್ತು. ಆದರೂ ಹಗಲೆಲ್ಲಾದರೂ ಮನೆಗೆ ಬಂದರೆ ಹಿತ್ತಲ ಕಡ ಹೋಗಿ ಇಂದು ಎಲ್ಲಾದರೂ ಇರುವಳೋ ಎಂದು ನೋಡುದಿರುತ್ತಿರಲಿಲ್ಲ,
ರ್ವಾಗೆ ಹೋಗಿ ಎರಡು ತಿಂಗಳುಗಳಾಗಿದ್ದರೂ ಸದ್ಯದಲ್ಲೇ ಬರುವ ಸೂಚನೆ ಏನೂ ಇರಲಿಲ್ಲ. ಒಂದು ದಿನ ಬೆಳಿಗೆ ಇಂದು ನೀರು ಸೇದುತ್ತಿರುವಾಗ ರತ್ನ ಒತ್ತಬೇಲಿಯ ಹತ್ತಿರ ಬಂದ, ವಾಣಿ ಹೊರಟುಹೋದ ಮೇಲೆ ಅದೇ ಅವರು ಮೊದಲ ಸಾರಿ
೧೨ / ಮರೆಯಲಾಗದ ಕತೆಗಳು
ಒಬ್ಬರನ್ನೊಬ್ಬರು ನೋಡಿದ್ದು, ಆವಳರುವಾಗ ನಿಸ್ಸಂಕೋಚವಾಗಿ ಮಾತಾಡಿಕೊಂಡಿದ್ದ ಅವರಿಗೆ ಆಗ ಮಾತಾಡಲು ಏನೂ ತೋರಲಿಲ್ಲ. ಆದರೂ ಇಂದು ತಾನು ಸುಮ್ಮನಿದ್ದರೆ ಮನದ ಭಾವನೆಗಳೆಲ್ಲಿ ಬಯಲಾಗುವುದೋ ಎಂಬ ಭಯದಿಂದ ವಾಣಿ ಯಾವತ್ತು ಬಾಳೆ?' ಎಂದು ಕೇಳಿದಳು, ಅವಳ ಆ ಪ್ರಶ್ನೆಗೆ ಪ್ರತ್ಯತ್ತರ ಕೊಡುವ ಬದಲು ರತ್ನ “ಆರೋಗ್ಯವಾಗಿರುವೆಯಾ ಇಂದಿರಾ? ಇದೇನು ಇತ್ತೀಚೆಗೆ ನಿನ್ನನೂ ಕಾಣುವುದಿಲ್ಲ?
ಎಂದು ಕೇಳಿದ.
ಅದೇ ಮೊದಲವಳು ಅವನ ಬಾಯಿಂದ ತನ್ನ ಹೆಸರನ್ನು ಕೇಳಿದ್ದು, ಇಂದಿನವರೆಗೂ ಅವಳಿಗೆ ತನ್ನ ಹೆಸರು ಅಷ್ಟೊಂದು ಸುಂದರವೆಂದು ತಿಳಿದಿರಲಿಲ್ಲ.
ರತ್ನನ ಬಾಯಿಂದ ಹೊರಟ ಮಾತ್ರಕ್ಕೆ ತನ್ನ ಹೆಸರಿನಲ್ಲಾದ ಬದಲಾವಣೆಯು ಅವಳ ಮುಖವನ್ನರಳಿಸಿತು, ಕಣ್ಣುಗಳು ಹೃದಯದ ಗುಟ್ಟುಗಳನ್ನೆಲ್ಲಾ ಹೊರಗೆಡವಿ ಅವನ ಮುಖವನ್ನು ನೋಡಿದವು, ರತ್ನನ ಕಣ್ಣಗಳೂ ಮನದ ಭಾವನೆಗಳನ್ನು ಮುಚ್ಚಿಟ್ಟುಕೊಂಡಿರಲಿಲ್ಲ. ಅವನ ಆ ನೋಟವೇ ಭೂಮಿಯಿಂದ ಮೇಲಕ್ಕೆ ಹೋಗಿದ್ದ ಇಂದುವನ್ನು ಧರೆಗಿಳಿಸಿ ಮರೆತಿದ್ದ ಕರ್ತವ್ಯವನ್ನು ಜಾಗೃತಿಗೊಳಿಸಿದ್ದು, ಮರುಕ್ಷಣ ಸೇದಿದ್ದ ನೀರನ್ನು ಸಹ ತೆಗೆದುಕೊಳ್ಳದೆ ಒಳಗೆ ಹೋಗಿಬಿಟ್ಟಳು, ರತ್ನ ಬಹಳ ಹೊತ್ತು ಅಲ್ಲೇ ನಿಂತಿದ್ದರೂ ಪುನಃ ಅವಳು ಹೊರಗೆ ಬರಲಿಲ್ಲ,
ಮರುದಿನ, ಮರುದಿನ, ಮರುದಿನವೆಂದು ಮೂರು ದಿನ ರತ್ನ ಇಂದುವನ್ನು ನಿರೀಕಿಸಿದರೂ ಅವಳ ದರ್ಶನವಾಗಲಿಲ್ಲ. ನಾಲ್ಕನೆಯ ದಿನ ತಿಪ್ಪಾರು ಮೂಲಕ ಇಂದುವಿಗೊಂದು ಕಾಗದ ಬಂತು, ರತ್ನನ ಅಕ್ಷರಗಳ ಪರಿಚಯವಿದ್ದ ಅವಳಿಗದು ಅವನದೆಂದು ನೋಡಿದೊಡನೆಯೇ ತಿಳಿಯಿತು. ತಿಳಿದು ಬಹಳ ಹೊತ್ತು ಒಡೆಯದೆ ಅದನ್ನು ಕೈಯಲ್ಲಿ ಹಿಡಿದುಕೊಂಡು ಆಲೋಚಿಸುತ್ತ ಕುಳಿತಿದ್ದಳು. ಮತ್ತವಳು ಬಲಹೊತ್ತಿನ ಮೇಲೆ ಅಲ್ಲಿಂದೇಳುವಾಗಲೂ ಅದು ಒಡೆಯಲಟ್ಟಿರಲಿಲ್ಲ. ಆದರೆ ಅವಳ ಕಣ್ಣೀರಿನಿಂದ ಅಭಿಷಿಕ್ತವಾಗಿ ಒದ್ದೆಯಾಗಿ ಹೋಗಿತ್ತು. ಎದ್ದವಳು ಹಾಗೆಯೇ ಆ ಕಾಗದವನ್ನು ಹಿಡಿದುಕೊಂಡು ಅಡಿಗೆ-ಮನೆ ಹೊದಳು ಮತ್ತೊಂದು ನಿಮಿಷದಲ್ಲಿ ಓಲೆಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲದು ಬೂದಿಯಾಗಿ ಹೋಯ್ತು
ಮತ್ತೊಂದು ವಾರದ ತರುವಾಯ ವಾಣಿ ತರಮನೆಯಿಂದ ಬಂದಳು. ಬಂದವಳು ನೇರವಾಗಿ ಇಂದುವಿನ ಮನೆಗೆ ಹೋದಳು. ಇಂದುವಿನ ಮನೆಗೆ ಬೀಗ ಹಾಕಿತ್ತು. ನೋಡಿ ರ್ವತೆಯ ಆಶ್ಚರ್ಯಕ್ಕೆ ಮಿತಿಯಿಲ್ಲ! ತನ್ನವರೆಂಬವರಿಲ್ಲದ ಇಂದು ಆದಲ್ಲಿಗೆ ಹೋಗಿರಬಹುದು ಎಂದವಳಿಗೆ ಎದಿರು ಮನೆಯಲ್ಲಿ ವಿಚಾರಿಸಿದಳು. ಇಂದು ತನ್ನನ್ನು ಸಾಕಿದವರ ಮನೆಗೆ ಹೋಗಿರುವಳೆಂದು ತಿಳಿಯಿತು. ಇದನ್ನು ಕೇಳಿ ಅವಳಿಗೆ ಇನ್ನಷ್ಟು ಆಶ್ವರ್ಯ, ತಾನೆಂದೆಂದಿಗೂ ಅವರ ಮನೆಗೆ ಹೋಗುವುದಿಲ್ಲವೆನ್ನುತ್ತಿದ್ದ ಇಂದು, ಈಗೇಕ ತಾನಾಗಿ ಅಲ್ಲಿ ಹೋದಳು ಎಂಬುದನ್ನು ತಿಳಿಯುವುದು ವಾಣಿಯ ಸರಳ ಶಕ್ತಿಗೆ ಮೀರಿದ ಮಾತಾಗಿತ್ತು. ಕೊನೆಗೂ ಅವಳಿಗೆ ಇಂದುವಿನ ಆಶ್ಚರ್ಯಕರವಾದ ವರ್ತನೆಯ ಕಾರಣವು ತಿಳಿಯಲಿಲ್ಲ. ತಿಳಿದಿದ್ದ ರತ್ನನೂ ಹೇಳುವ ಪ್ರಯತ್ನಕ್ಕೆ ಕೈ ಹಚ್ಚದುದರಿಂದ ಕನಯತನಕವೂ ರ್ವತೆಗದು ಸಮಸ್ಯೆಯಾಗಿಯೇ ಉಳಿಯಿತು.
ಜುಲೈ ೧೯೩೮
==============================================
ಒಂದು ಪುಟ್ಟ ಚಿತ್ರ
೮-೪-೨೪
ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ ದಿನ ನಿನೊಡನೆ ಅಡ್ಡ ಹಾದಿಯಲ್ಲಿ ಕಾಲಿಟ್ಟ ಆ ದಿನದಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲ. ಭಗವಂತನಿದಿರಿನಲ್ಲಿ ನಾನು ನಿನ್ನವಳೆ ಆದರೂ ಜನರಿಗೆ ತಿಳಿದರೆ ಅವರು ನನ್ನನ್ನು ತಿರಸ್ಕರಿಸದಿರಲಾರರು. ಇವರು ಕಣ್ಣಿನಲ್ಲೇ ನನ್ನನ್ನು ನಿನ್ನವಳನ್ನಾಗಿ ಮಾಡಿಕೊಳ್ಳುವಯಂದು ಹಿಂದೆ ನೀನು ಹೇಳಿದ್ದೆ. ನೀನು ಹೋಗಿ ಎರಡು ತಿಂಗಳುಗಳಾದರೂ ನಿನ್ನ ಸಮಾಚಾರವೇ ಇಲ್ಲ. ಅದೇಕೆ? ನಾನಿನ್ನು ನಿನಗೆ ಬೇಡವೇ? ನಾನು ಏನೂ ತಿಳಿಯದವಳಾಗಿದ್ದೇನೆ, ನೀನೇ ನನ್ನನ್ನು ಕೊಚ್ಚೆಗೆ ನೂಕಿದೆ; ನೀನು ಅಲ್ಲಿಂದ ನನ್ನನ್ನು ಎತ್ತದಿದ್ದರೆ ಇನ್ನಾರು ತಾನೆ ಎತ್ತುವರು? ದಮ್ಮಯ್ಯ, ನನ್ನ ಕೈ ಬಿಡಬೇಡ, ರಘು..
ನಿನ್ನ ಕೆಲವು ವರ್ಷಗಳ ಹಿಂದೆ ಒಬ್ಬನೊಡನೆ ಹೊರಟು ಹೋಗಿದ್ದ ನಮ್ಮ ಮನೆಯ ಕೆಲಸದವಳ ಮಗಳು ಬಂದಳು. ಇಲ್ಲಿಂದ ಹೋಗುವಾಗ ಅವಳು ಹದಿನೇಳು ವರುಷದ ಹುಡುಗಿಯಾಗಿದ್ದಳಂತೆ ನೋಡುವುದಕ್ಕೂ ಲಕ್ಷಣವಾಗಿದ್ದಿರಬಹುದೆಂದು ಈಗವಳನ್ನು ನೋಡುವಾಗ ತೋರುತ್ತೆ. ಅವಳನ್ನು ಕರೆದುಕೊಂಡು ಹೋದಾತನೀಗ ಅವಳನ್ನು ಬಿಟ್ಟು ಹೊರಟು ಹೋದನಂತೆ. ಅತ್ತಿಗೆ ಅವಳನ್ನು ನೋಡಿ ಏನೆಂದಳು ಗೊತ್ತೆ? “ಸರಿಯಾದ ಶಿಕ್ಷೆ ಎಂದು. ಆಗಿನಿಂದಲೂ ನನ್ನ ಮನಸ್ಸು ಹೇಳುತ್ತದೆ; ಶಿಕ್ಷೆಗೆ ತಯಾರಾಗೆಂದು,
ರಘು, ಅವಳನ್ನು ಕೆಡಿಸಿದವನಿಗೆ ಶಿಕ್ಷೆಯೇ ಇಲ್ಲವೇ? ಇರಲಾರದು; ಏಕೆಂದರೆ ಅವನು ಗಂಡಸು, ಅಪರಾಧವು ಹೆಂಗಸರದೇ. ಅವಳನ್ನು ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋದಾತನಿಗೆ ಇನ್ನೊಬ್ಬಳನ್ನು ಅದೇ ಹಾದಿಯಲ್ಲಿ ಕರೆದೊಯ್ಯಲು ಯತ್ನಿಸುತ್ತಿರಬಹುದು, ಆದರೆ ಗಂಡಸಾದುದರಿಂದ ಆತನಿಗೆ ಶಿಕ್ಷೆಯಿಲ್ಲ, ಆಚಾರದ ಅಧಿಕಾರ ಅಬಲೆಯರ ಮಲೆಯ
ರಘು, ಹೀಗೆಲ್ಲಾ ಬರೆದೆನೆಂದು ಕೋಪಿಸಿಕೊಳ್ಳಬೇಡ. ಅವಳನ್ನು ನೆನೆದುಕೊಂಡರೆ ಮನಸ್ಸಿನಲ್ಲಿ ಏನೇನೋ ಆಗುತ್ತೆ.
14 | ಮರೆಯಲಾಗದ ಕತೆಗಳು
ನೀನು ಮಾತ್ರ ನನ್ನನ್ನು ಅವಳ ಸ್ಥಿತಿಗೆ ಗುರಿಮಾಡಬೇಡವೆಂದು ಬೇಡಿಕೊಳ್ಳುತ್ತೇನೆ. ಎಂದಿನಂತೆ ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲದಿದ್ದರೂ ನಿನ್ನ ಹೃದಯದ ಒಂದು ಮೂಲೆಯಲ್ಲಾದರೂ ಒಂದಿಷ್ಟು ಸ್ಥಳ ಕೊಡು, ನಿರಾಕರಿಸಬೇಡ
ನಿನ್ನ
ಶಾಂತ
ಗಿರಿ-೪-೨ ಶಾಂತ
ನಿನ್ನ ಕಾಗದ ಸಿಕ್ಕಿತು. ಓದಿ ಆಶ್ಚರ್ಯವಾಯಿತು. ನಾನೇ ನಿನ್ನನ್ನು ಕೊಚ್ಚೆಗೆ ನೂಕಿದೆ ಎಂದು ಬರೆದಿರುವೆ. ನೀನು ಬೀಳಲು ಆತುರದಿಂದಿದ್ದುದರಿಂದಲೇ ನಾನು ನೂಕಿದ್ದು? ಅಂತಹ ಸಾಧಿಯಾಗಿದ್ದರೆ ಹಿಂದೆಯೇ ನಿನಗೆ ಬುದ್ದಿಯಿರಬೇಕಿತ್ತು. ಈಗ ನನ್ನನ್ನು ದೂರಿ ಏನು ಪ್ರಯೋಜನ? *All is fair in love and War,”
ನಿನ್ನನ್ನು ಇನ್ನಾರಾದರೂ ಮದುವೆಯಾಗುವವರಿದ್ದರೆ ಮದುವೆಯಾಗು ನನ್ನಡ್ಡಿಯೇನೂ
ರಘು
ನನ್ನ ಹಿಂದಿನ ಕಾಗದಗಳೊಂದಕ್ಕೂ ಪ್ರತ್ಯುತ್ತರವೇ ಇಲ್ಲ. ಏಕೆ? ನೀನೇನಾದರೂ ತೊಂದರೆಯಲ್ಲಿರುವೆಯಾ? = ನಿನ್ನ ಚಿಂತೆ ಏನೆಂದು ನನಗೂ ಹೇಳಬಾರದೆ? ನನ್ನಿಂದೇನಾದರೂ ಆಗಬೇಕಾಗಿದ್ದರೆ ಸಂಕೋಚವಿಲ್ಲದೆ ಹೇಳು; ಕೈಲಾದಮಟ್ಟಿಗೆ ಸಹಾಯ ಮಾಡುತ್ತೇನೆ.
ಈ ಕಾಗದಕ್ಕಾದರೂ ಜವಾಬು ಬರಬಹುದೆಂದು ನಿರೀಕ್ಷಿಸುವ, -
ನಾನ
೬--೨೪
ನಿನ್ನ ಕಾಗದಗಳೆಲ್ಲವೂ ಸಿಕ್ಕಿದರೂ ಪ್ರತ್ಯುತ್ತರ ಬರೆಯದಿದ್ದುದಕ್ಕೆ ಕ್ಷಮಿಸು, ಹಲವು ಸಾರಿ ನಿನಗೆ ಬರೆಯಲು ಕುಳಿತ ಎಷ್ಟೋ ಕಾಗದಗಳನ್ನು ಬರೆದೆ, ಆದರೆ ಒಂದನ್ನೂ ಟಪಾಲಿಗೆ ಹಾಕಲು ಧೈರ ಬರಲಿಲ್ಲ. ನಾನಂತೂ ಅತಿ ಕಷ್ಟದಲ್ಲಿದ್ದೇನೆ. ನಿನ್ನನ್ನೂ ನನ್ನ ಕಷ್ಟದಲ್ಲಿ ಭಾಗಿಯಾಗುವಂತೇಕ ಮಾಡಬೇಕು? ನನ್ನ ವಿಷಯದಲ್ಲಿ ನಿನಗೇನು ಮಾಡಲು
.
ಕೊಡಗಿನ ಗೌರಮ್ಮ / ೧೫
ಸಾಧ್ಯವಿಲ್ಲ. ಸುಮ್ಮನೆ ನನ್ನ ಕಷ್ಟ ಹೇಳಿ ನಿನ್ನನ್ನು ವ್ಯಸನಕ್ಕೆ ಗುರಿಮಾಡಲೆ? ಬರೆಯಲಿಲ್ಲವೆಂದು ಕೋಪಿಸಬೇಡ; ಕ್ಷಮಿಸು,
೧೨--೨
ನನೊಡನೆಯೂ ಸಂಕೋಚವೇ? ನಿನ್ನ ಸುಖದಲ್ಲಿ ನಾನು ಪಾಲುಗಾರನಾಗುತ್ತಿದೆ. ನಿನ್ನ ವ್ಯಸನದ ದಿನಗಳಲ್ಲಿ ನನ್ನನ್ನೇಕೆ ವಂಚಿಸುತ್ತಿರುವೆ? ನಿನ್ನ ಸ್ನೇಹವೆಲ್ಲಾ ಏನಾಯ್ತು? ಏನಿದರೂ ನಮ್ಮೊಡನೆ ಹೇಳುತ್ತಿದ್ದ ನೀನು ಈಗೇನನ್ನು ಬಚ್ಚಿಡು ಹಯತ್ನಿಸುತ್ತಿರುವೆ? ನಿನ್ನ ವಿಷಯದಲ್ಲಿ ನನ್ನಿಂದೇನೂ ಮಾಡಲು ಸಾಧ್ಯವಿಲ್ಲದಿದ್ದರೂ ನಿನ್ನ ಕಷ್ಟದಲ್ಲಾದರೂ ಭಾಗಿಯಾಗುತ್ತೇನೆ. ನೀನು ನಿಜವಾಗಿಯೂ ನನ್ನನ್ನು ಸ್ನೇಹಿತ ಎಂದೆಣಿಸುತ್ತಿದ್ದರೆ ನಿನ್ನ ಕಪ್ಪಕ್ಕೆ ಕಾರಣವನ್ನು ಒರೆ. ನಿನ್ನ ಸುಖದಲ್ಲಿ ಪಾಲುಗಾರನಾಗಿದ್ದಂತೆಯೇ ಕಷ್ಟಕಾಲದಲ್ಲೂ ಇರುವೆನೆಂಬುದನ್ನು ನೆನಪಿನಲ್ಲಿಡು
ಯಾವಾಗಲೂ ನಿನ್ನ
ನಾನ
ನೋಡವ ಹೇಳಬಾರದ ವಿಷಯಗಳೇನೂ ಇಲ್ಲ. ನಾನು ಹೇಳದಿದ್ದರೂ ತಾನಾಗಿಯೇ ತಿಳಿಯುವ ವಿಷಯವದುಅತೃಟು ಉಪಯೋಗವೇನು?
ನನ್ನ ತಂಗಿ ಶಾಂತಯನ್ನು ನೀನು ನೋಡಿರುವಿಯಲ್ಲಿ ನೀನು ನೋಡಿದಾಗ ಅವಳು ಹತ್ತು ವರುಷದ ಹುಡುಗಿ. ಆಗಲೇ ಅವಳು ವಿಧವೆಯಾಗಿದ್ದಳು; ನಿನಗದು ಗೊತ್ತಿದೆ. ಅಮ್ಮ ಸಾಯುವಾಗ “ರಾಜ' ಶಾಂತೆ ಏನೂ ತಿಳಿಯದ ಮಗು; ಅವಳನ್ನು ಪ್ರೀತಿಯಿಂದ ಕಾಪಾಡು” ಎಂದಿದ್ದಳು. ನಾನು ಅಮ್ಮನ ಕಡೆಯ ಮಾತನ್ನು ನಾನು ನೆರವೇರಿಸಲಿಲ್ಲ. ನನ್ನ ಪಾಪಿ ಜನಕ್ಕೆ ಧಿಕ್ಕಾರ!
- ನನ್ನ ಹೆಂಡತಿ ಶಾಂತೆಯನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಮೊದಲು ಪನಗದು ತಿಳಿಯಲಿಲ್ಲ. ಈಗ ತಿಳಿಯಿತು, ಅಯೋ
ಆರು ತಿಂಗಳ ಹಿಂದೆ ನನ್ನ ಹೆಂಡತಿಯ ಅಣ್ಣ ಬಂದಿದ್ದ. ಅವನು ದುಷನೆಂದು ನನಗೆ ಗೊತ್ತಿದ್ದರೂ ನನಗವನಿಂದ ಕೆಡುಕಾಗಲಾರದೆಂದೆಣಿಸಿದ್ದೆ. ನಾನಾಗಲೀ ನನ್ನ ಹೆಂಡತಿಯಾಗಲೀ ಶಾಂತೆಗೆ ಸ್ವಲ್ಪ ದಯೆಯನ್ನು ತೋರಿಸಿದ್ದರೆ ಅವಳೆಂದು ಕದಿಯ ಭಿಕಾರಿಯಾಗುತ್ತಿರಲಿಲ್ಲ. ರಘು (ಪನ್ನ ಹೆಂಡತಿಯ ಅಣ್ಣ ಅವಳನ್ನು ನರಕದ ದಾರಿಯಲ್ಲಿ ಕರೆದೊಯ್ಯುವುದನ್ನು ನೋಡಿದರೂ ನನ್ನ ಹೆಂಡತಿ ಸುಮ್ಮನಿದ್ದಳು. ಅರಿಯದ ಶಾಂತೆಯನ್ನು
೧೬ ! ಮರೆಯಲಾಗದ ಕತೆಗಳು
ತಿಳಿಯದ ನಾನೂ ತಿಳಿದ ನನ್ನ ಹೆಂಡತಿಯೂ ಕೂಡಿ ನರಕಕ್ಕೆ ನೂಕಿಬಿಟ್ಟಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ಅವಳನ್ನು ಕೈಹಿಡಿದು ವಂಚನೆಯ ಮಾತುಗಳಿಂದ ಮರುಳು ಮಾಡಿ ಕರೆದುಕೊಂಡು ಹೋಗಲು ರಘು ಬಂದಿದ್ದ. ಒಹ ಸಮಾಜಕ್ಕೆ ಸೇರಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿದ್ದನಂತೆ. ಶಾಂತೆಯನ್ನು ಬಿಟ್ಟುಹೋದ ಮೇಲೆ ಅವನ ಮನಸ್ಸಿನಿಂದ ಆ ಮಾತುಗಳೂ ಮಾಯವಾದಂತೆ ತೋರುತ್ತದೆ. ಅವನು ಹೊರಟುಹೋಗಿ ಸುಮಾರು ಎರಡು ತಿಂಗಳುಗಳಾದ ಮೇಲೆ ಒಂದು ದಿನ ಬೆಳಗಿನ ಹೊತ್ತಿನಲ್ಲಿ ನೋಡುವಾಗ ಶಂತೆ ಇರಲಿಲ್ಲ. ಒಂದು ಕಾಗದವನ್ನು ನನ್ನ ಮೇಜಿನ ಮೇಲಿಟ್ಟು ಆವಳು ಹೊರಟುಹೋಗಿದ್ದಳು. ಅವಳ ಕಾಗದದಲ್ಲಿ ಹೀಗಿತ್ತು: “ಅಣ್ಣ ಕೆಟ್ಟ ಹೆಸರನ್ನು ಪಡೆಯದ ನಮ್ಮ ಮನೆತನಕ್ಕೆ ನಾನು ಕಲಂಕ ತಂದಿದ್ದೇನೆ ಆದರದು ಇತರರಿಗೆ ತಿಳಿಯುವ ಮೊದಲೇ ನಾನದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ, ನಿನಗಾಗಲೀ ಅತ್ತಿಗೆಗಾಗಲೀ ನನ್ನ ಸ್ಥಿತಿಯನ್ನು ಹೇಳುವ ಧೈರ್ಯ ನನಗಿಲ್ಲ. ನಿನ್ನ ವ್ಯಸನವನ್ನೂ ಅತ್ತಿಗೆಯ ತಿರಸ್ಕಾರವನ್ನೂ ಸಹಿಸುವ ಶಕ್ತಿ ನನಗಿಲ್ಲ. ಹೇಳದೆ ಹೊರಟುಹೋಗುವುದಕ್ಕಾಗಿ ಕ್ಷಮಿಸು = ಶಾಂತೆ,”
ನಾನ, ನಾನವಳ ನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಅವಳು ಪರದೇಶಿಯಾಗುತ್ತಿರಲಿಲ್ಲ. ಅಂತೆಯನ್ನು ನಮ್ಮ ಮನೆಯಿಂದ ನೂಕಿದೆ, ಇನ್ನು ಹೃದಯದ ಶಾಂತಿ ದೊರೆಯುವುದು ತಾನೇ ಹೇಗೆ? ನನ್ನ ಬಾಳು ... ಕ್ಷಮಿಸು= ನನ್ನ ಕಷ್ಟವನ್ನು ಹೇಳೆ ನಿನ್ನನ್ನು ನೋಯಿಸುವುದಕ್ಕೆ,
೨೭-೫-೨೪
ಈಗ ತಾನೇ ನಿನ್ನ ಕಾಗದ ಸಿಕ್ಕಿತು, ಓದಿ ಮನಸ್ಸು ಕೊರೆಯುತ್ತಿದೆ. ಹಿಂದಿನ ದಿನಗಳಲ್ಲಿ ನಮ್ಮೊಡನೆ ಆಡುತ್ತಿದ್ದ ನಗುಮುಖದ ಶಾಂತೆ ಈಗ.. ಆಯ್ಕೆ ನಾವಿದ್ದು ಪ್ರಯೋಜನವೇನು?
ರಾಜ್ಯ ಅವಳನ್ನು ಹುಡುಕುವುದು ನಮ್ಮ ಕರ್ತವ್ಯ. ಅವಳನ್ನು ಪತ್ತೆಮಾಡಿ, ಅವಳ ಮುಂದಿನ ಜೀವನವನ್ನು ಸುಖಮಯವಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಬೇಸರದಿಂದ ಸುಮ್ಮನೆ ಕೂರದೆ ಅವಳನ್ನು ಹುಡುಕುವುದಕ್ಕೆ ಹೊರಡು. ನಾನೂ ಅದರ ಸಲುವಾಗಿ ಈ ರೈಲಿಗೆ ಹೊರಡುತ್ತೇನೆ. ನಮ್ಮ ಕರ್ತವ್ಯವಿದೆಂದು ನನಗೆ ತೋರುತ್ತದೆ.
ನಿನ್ನ,
ರಾಜ
೨೧-೫-೨೪
೧೨-೩೦ ಹಗಲು
ನಾನ
ನಿನ್ನ ಕಾಗದ ಸಿಕ್ಕಿತು ಅದರೊಡನೆಯೇ ನಿನ್ನಿನ ವರ್ತಮಾನ ಪತ್ರಿಕೆಯೂ ಬಂತು.
ಕೊಡಗಿನ ಗೌರಮ್ಮ # ೧೬
ಗಂಡಸರು ಹೆಂಗಸರಿಗಿಂತ ಧೈರ್ಯವಂತರಂತೆ: ಸಹನ ಶಕ್ತಿ ಇರುವವರಂತೆ: ನಿಜವೆಂದು ನಾನೂ ನಂಬಿದ್ದೆ . ಆದರೆ ಆ ಪತ್ರಿಕೆಯನ್ನು ಓದಿದ ಮೇಲೆ ಮಾತ್ರ ತಡೆಯಲಾದರ ಹೊದ... ಹಾಗೆಯೇ ಮೇಜಿನ ಮೇಲೆ ಮಲಗಿದೆ. ಮಧ್ಯಾಹ್ನದ ಊಟಕ್ಕೆ ನನ್ನ ಹೆಂಡತಿಯ ಕರೆಯುತ್ತಿದ್ದಾಳೆ. ದಿಟವೆ! ಶಾಂತೆಯನ್ನು ಕೊಂದ ನನಗೆ
ನಾನ, ಹಿಂದಿನ ದಿನಗಳ ಸ್ಮರಣೆಯನ್ನೇಕೆ ಮಾಡುವೆ? ಆಗಿನ ಆಟ, ಆಗಿನ ಸುಖ, ಆಗಿನ ಸಂತೋಷ ಆಗಿನ ಒಂದೂ ಈಗಿಲ್ಲ. ಬಾಲ್ಯವಲ್ಲವೇ ಮನುಷ್ಯನ ಸುಖದ ಕಾಲ. ಅದರಲ್ಲೂ ನನ್ನ ಮತ್ತು ಶಾಂತಯ ದಾಲ್ಯ...
ಪೇಪರಿನಲ್ಲಿ ಏನಿತ್ತೆಂದು ನೀನು ಯೋಚಿಸಬಹುದು. ಇಂದು ಇಲ್ಲಿಗೆ ನಾಲ್ಕು ಮೈಲು ದೂರದಲ್ಲಿರುವ ಕೆರೆಯಲ್ಲಿ ಒಂದು ಹೆಂಗಸಿನ ಶವವು ಸಿಕ್ಕಿತು, ಅವಳು ಗರ್ಭಿಣಿ. ಜನರಲ್ ಆಸ್ಪತ್ರೆಯಲ್ಲಿ ಅವಳ ಶವವನ್ನಿಟ್ಟಿದ್ದಾರೆ, ಅವಳು ಯಾರೆಂದು ಗೊತ್ತಿಲ್ಲ, ಯಾರಿಗಾದರೂ ಅವಳ ವಿಷಯ ತಿಳಿದಿದ್ದರೆ ದಯಮಾಡಿ ತಿಳಿಸಬೇಕೆಂದು ಕೋರುತ್ತೇವೆ.
ಜನರಲ್ ಆಸ್ಪತ್ರೆಗೆ ಹೋದೆ. ನನ ಶವವನ್ನು ನೋಡಿದೆ... ಶಾಂತೆ !...
ಬೆಳ್ಳಗಾದ ಮುಖಿ, ಬಿಳೇ ಹಣೆಯಲ್ಲಿ ದಯಾಮಯಿಯಾದ ನರ್ಸ್ ಒಬ್ಬಳು ಇಟ್ಟ ಕೆಂಪು- ಕುಂಕುಮ ಬೊಟ್ಟು... ಇನ್ನು ಬರೆಯಲಾರೆ
ಅಕ್ಟೋಬರ್ ೧೯೩೩
===============================================================
೫೯===========================================================
ಆಹುತಿ
ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಮಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯ ನಿಕ್ಕದುವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ಇದ್ದರು. ಆದರೆ ಅವರು ಬಹಳ ಬಡವರಂತೆ, ನನಗೇನೂ ಐಶ್ವರ್ಯವಂತರ ನಾಗಬೇಕೆಂದು ಬಹಳ ಆಸೆಯಿತ್ತು. ಇಂಗ್ಲೆಂಡಿಗೆ ಹೋth ಬ್ಯಾರಿಸ್ತರನಾಗಬೇಕೆಂದು ಬಲವಾದ ಇಕ್ಕೆ ಇಂಗ್ಲೆಂಡಿಗೆ ಹೋಗಬೇಕಾದರೆ ಹಣಬೇಕು, ನನಗಾಗಿ ತುಂಬಾ ಹಣ ಖರ್ಚು ಮಾಡುವಷ್ಟು ಅನುಕೂಲವ್ರು ನನ್ನ ತಂದೆಗಿರಲಿಲ್ಲ. ವಿಶ್ವರ್ಯವಂತರ ಅಳಿಯಾದರೆ ನಾನು ಇಂಗ್ಲೆಂಡಿಗೆ ಸುಲಭವಾಗಿ ಹೋಗಬಹುದಾಗಿತ್ತು, ಆದುದರಿಂದ ಈ ಬಡವರ ಹುಡುಗಿಯನ್ನು ಮದುವೆಯಾಗಲು ನನಗೆ ಮನಸ್ಸಿರಲಿಲ್ಲ.
ಸಯಂಕಾಲವಾಗಿತ್ತು. ತಿರುಗಾಡಲು ಹೋಗಿದ್ದವನು ಆಗ ತಾನೆ ಮನೆಗೆ ಬಂದಿದೆ. ನನ್ನ ತಂದೆ ತುಂಬ ಆಚಾರವಂತರು, ಪ್ರತಿದಿನವೂ ತಪ್ಪದೆ ಸಂಧ್ಯಾವಂದನಾದಿಗಳನ್ನು ಮಾಡುತ್ತಿದ್ದರು. ನಾನೂ ಮಾಡಬೇಕೆಂದು ಅವರ ಬಯಕೆ, ತಿರುಗಾಡಲು ಹೋದಲ್ಲಿ ಸ್ನೇಹೀರತೊಡನೆ ಮಾತನಾಡುವ ಸಂಭ್ರಮದಲ್ಲಿ ಸಂಧ್ಯಾವಂದನೆಯ ಸಮಯವಾದುದೂ
ನನಗೆ ಗೊತ್ತಾಗಲಿಲ್ಲ. ನಾನು ಮನೆಗೆ ಬಂದಾಗ ತಂದೆಯವರು ಒಳಗೆ ಜಪ ಮಾಡುತ್ತಿದ್ದರು. ತಾನ ಬಟ್ಟೆಯನ್ನು ತೆಗೆದಿರಿಸುವುದಕ್ಕೆ ನನ್ನ ರೂಮಿಗೆ ಹೋದೆ. ನನ್ನ ತಂಗಿ ವಿಜಯ ಅಲ್ಲಿ ಕುಳಿತುಕೊಂಡು ಓದುತ್ತಿದ್ದಳು. ನಾನವಳನ್ನು “ವಿ ಎಂದು ಕರೆಯುತ್ತಿದ್ದೆ. ಯಾವೊತ್ತೂ ಸಂಜೆಯ ಹೊತ್ತಿನಲ್ಲಿ ಅವಳು ದೇವರ ಕೀರ್ತನೆಗಳನ್ನು ಹಾಡುತ್ತಾ ದೇವರ ಮನೆಯಲ್ಲಿರುವುದು ವಾಡಿಕೆ. ಇಂದು ನನ್ನ ರೂಮಿನಲ್ಲಿ ಕುಳಿತದ್ದು ಕಂಡು “ಏನು ಓದುತ್ತಿರುವೆ ? ಎಂದು ಕೇಳಿದೆ. ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲೆಸೆದು ಓದುತ್ತಲೂ ಇರಲಿಲ್ಲ ಏನೂ ಇಲ್ಲ. ಈ ಹಾಳು ಪುಸ್ತಕದಲ್ಲಿ ಓದುವುದಕ್ಕೇನಿದೆ? ಎಂದಳು, “ದೇನು ? ನೀನು ಹಾಡುವದಿಲ್ಲವೇ?' ಎಂದೆ. ಆಗಲೇ ಆಗೋಯು ಎಂದಳು ಅವಳು. ನಾನು ಕೋಟನ್ನು ಬಿಚ್ಚಿಟ್ಟು ಟೈಯನ್ನು ಬಿಚ್ಚುತ್ತಿದ್ದೆ. ಆಗ ಅವಳು : 'ಅಣ್ಣ ನಿನಗೆ ಒಪ್ಪಿಗೆಯೇ?' ಎಂದು ಕೇಳಿದಳು. ನಾನು ಏನು ಒಪ್ಪಿಗೆ” ಎಂದೆ.
ಅವಳು ಏನೂ ಗೊತ್ತೇಯಲ್ಲಿ ಪಾಪ! ಆ ಹುಡುಗಿಯನ್ನು ಮದುವೆಯಾಗಲು ಒಗೆಯೇ ಎಂದರೆ ಏನು ಎನ್ನುತಿ' ಎಂದಳು. ನಾನೆಂದೆ: “ನೀನು ಅವಳನ್ನು ನೋಡಿಯೇ
ಇಲ್ಲ. ನಾನು ಏನೆಂದು ಉತ್ತರ ಕೊಡಲಿ? ಆಗ ವಿಜಯ ಎಂದಳು : ಇಲ್ಲ. ನಾನು
೬೦ ಮರೆಯಲಾಗದ ಕತೆಗಳು
ಅವಳನ್ನು ನೋಡಿರುವೆ. ಅವಳು ಎಲ್ಲಾ ತರದಲ್ಲೂ ನಿನಗೆ ಯೋಗಳಾಗಿದ್ದಾಳೆ. ಓದುಬರಹ ಗೊತ್ತಿದೆ. ನೋಡುವುದಕ್ಕೆ ಅತಿ ಚೆಲುವೆ. ನಾನಾಗ ಕೇಳಿದೆ; 'ವರದಕ್ಷಿಣೆ ಎಷ್ಟು ಕೊಡುತ್ತಾರೆ?
ವಿಜಯ ಹೇಳಿದಳು, “ಅಣ್ಣ, ಅಪ್ಪನಿಗೆ ವರದಕ್ಷಿಣೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟವಿಲ್ಲ. ಅವರು ಬಹಳ ಬಡವರು, ಆದರೆ ಹುಡುಗಿ ರತಿದೇವಿಯಂತೆ ಇದ್ದಾಳ ಅವರೇ ಐನೂರು ರೂಪಾಯಿ ಕೊಡುವೆನೆಂದು ಹೇಳಿದ್ದಾರೆ. ಅದನ್ನು ತೆಗೆದುಕೊಳ್ಳುವುದಕ್ಕೂ ಅಪ್ಪನಿಗೆ ಒಪ್ಪಿಗೆ ಇಲ್ಲ. ನಾನು ಹೇಳಿದೆ: “ಏ ನನಗೆ ಲಂಡನ್ನಿಗೆ ಹೋಗಿ ಲಾ ಕಲಿಯಬೇಕೆಂದು ಇಚ್ಚಯಿದೆ, ಆದಕ್ಕಾಗುವ ಖರ್ಚನ್ನು ಕೊಡುವದಾದರೆ ಮಾತ್ರ ನಾನು ಆ ಹುಡುಗಿಯನ್ನು ಮದುವೆಯಾಗುತ್ತೇನೆ. ಇಲ್ಲದಿದ್ದರೆ ಇಲ್ಲ. ಆಗ ವಿಜಯ; 'ಅಣ್ಣ, ನೀನು ಎಂ.ಎ, ನಿನ್ನ ಬಾಯಿಂದ ಇಂತಹ ಮಾತು ಹೊರಡಬಹುದೇ? ನಿನ್ನನ್ನು ನೀನು ಮಾರಿಕೊಳ್ಳಬಯಸುವಿಯೇಕೆ?' ಎಂದು ಸ್ವಲ್ಪ ಕೋಪದಿಂದಲೇ ಹೇಳಿದಳು. ನಾನು ಉತ್ತರವೀಯಲಿಲ್ಲ. ಕೋಪಿಸಿಕೊಂಡು ಅವಳು ಒಳಗೆ ಹೊರಟು ಹೋದಳು.
ಜಪಮಾಡಿ ಹೊರಗೆ ಬಂದು ಕುಳಿತಿದ್ದೆ. ನಮ್ಮ ತಂದೆಯ ಜಪ್ಪರಿಸಿ ಹೊರಗೆ ಬಂದರು. ಏನೂ, ನೀನು ವಿಜಯ ಹತ್ತಿರ ಏನೆಂದೆ?” ಎಂದು ಕೇಳಿದರು. ನಾನು ಮಾತನಾಡಲಿಲ್ಲ. “ನೀನು ಮುಂದೆ ಓದಿನ ಖರ್ಚಿಗೆ ಹಣ ಕೊಟ್ಟರೆ ಮದುವೆಯಾಗುತ್ತೇನೆಂದಯಂತೆ. ಅವರು ಬಡವರು, ಆರೇಳು ಜನ ಹೆಣ್ಣು ಮಕ್ಕಳು ಇದ್ದಾರೆ. ಎಲ್ಲಿಂದ ತಾನೇ ಹಣ ತರಬಲ್ಲರು? ನೀನೇನೂ ತಿಳಿಯದ ಚಿಕ್ಕ ಮಗುವಲ್ಲ. ಹುಡುಗಿ ಲಕ್ಷಣವಾಗಿದ್ದಾಳೆ, ನೀನು ದೊಡ್ಡವರ ಅಳಿಯನಾಗಿ ಲಂಡನ್ನಿಗೆ ಹೋಗುವುದಕ್ಕೆ ನನಗೆ ಒಪ್ಪಿಗೆ ಇಲ್ಲ. ಈ ಹುಡುಗಿಯನ್ನು ಮದುವೆಯಾದರೆ ಇಲ್ಲಿ ಲಾ ಓದುವ ಖರ್ಚನ್ನು ಹೇಗಾದರೂ ಮಾಡಿ ನಾನು ಕೊಡುತ್ತೇನೆ, ನನ್ನ ಮಾತು ಕೇಳದಿದ್ದರೆ ನೀನು ನನ್ನ ಮಗನೇ ಅಲ್ಲ, ಆಲೋಚಿಸಿ ನಾಳೆ ಹೇಳು' ಎಂದು ಹೇಳಿ ಒಳಗೆ ಹೊರಟುಹೋದರು. ಸ್ವಲ್ಪ ಹೊತ್ತಿನ ಮೇಲೆ ಅಮ್ಮ ಊಟಕ್ಕೆ ಕರೆದಳು, ನನಗೆ ಸ್ವಲ್ಪವೂ ಬೇಡವೆಂದು ಹೇಳಿದೆ.
ಅಂದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ನಾನು ಹೊರಗೆ ಹೊರಟೆ, ನನ್ನ ಮನಸು ಸಿಟ್ಟಿನಿಂದ ಚಂಚಲವಾಗಿತ್ತು. ಆ ಹುಡುಗಿಯನ್ನು ಮದುವೆಯಾಗುವ ಇಚ್ಛೆ ನನಗೆ ಸ್ವಲ್ಪವೂ ಇರಲಿಲ್ಲ. ತಂದೆಯದಿರು ನಿಂತು ಹಾಗೆ ಹೇಳುವ ಧೈರ್ಯ ನನಗಿರಲಿಲ್ಲ. ಆದುದರಿಂದ ಅಂದಿನ ರಾತ್ರಿಯೇ ಮನೆ ಬಿಟ್ಟು ಹೊರಟೆ. ನಮ್ಮ ಹಳ್ಳಿಯಿಂದ ರೇಲ್ವೆ ಸ್ಟೇಶನಿಗೆ ನಾಲ್ಕು ಮೈಲಿ, ನಾನಲ್ಲಿಗೆ ತಲುಪುವಾಗ ಹನ್ನೆರಡು ಗಂಟೆಯಾಗಿತ್ತು. ನಮ್ಮ ಊರಿನಿಂದ ರೈಲು ಹೊರಡುವುದಕ್ಕೆ ಇನ್ನೂ ಹತ್ತು ನಿಮಿಷವಿತ್ತು. ಅಷ್ಟರೊಳಗೆ ಮದರಾಸಿಗೆ ಒಂದು ಟಿಕೆಟನ್ನು ತೆಗೆದುಕೊಂಡು ಒಂದು ಕಂಪಾರ್ಟ್ ಮೆಂಟಿನಲ್ಲಿ ಹೋಗಿ ಕುಳಿತೆ. ನಾನು ಕುಳಿತಲ್ಲಿ ಬೇರೆ ಯಾರೂ ಇರಲಿಲ್ಲ. ಮುಂದಿನ ಗತಿಯೇನೆಂದು ಆಲೋಚಿಸುತ್ತ ಕುಳಿತಿದ್ದಂತೆಯೇ ನಿದ್ರೆ ಬಂದುಬಿಟ್ಟಿತು. ಏನೋ ಶಬ್ಬವಾದಂತಾಗಿ ನನಗೆ ನಿದ್ರಾಭಂಗವಾಯಿತು. ಕಣ್ಣು ತೆರೆದು ನೋಡಿದೆ. ಹುಣ್ಣಿಮೆಯ ಚಂದ್ರನು ಕಿಟಕಿಯ ಮೂಲಕ ಒಳಗೆ ಇಣಿಕಿ ನೋಡುತ್ತಿದ್ದನು. ಬೆಳದಿಂಗಳಿನ ಪ್ರಕಾಶದಲ್ಲಿ ಇದಿರಿನ ಬೆಂಚಿನ ಮೇಲೆ ಇನ್ನೊಬ್ಬರು ಕುಳಿತದ್ದನ್ನು ನೋಡಿದೆ, ನಮ್ಮೂರಿನಿಂದ ಹೊರಡುವಾಗ
ಕೊಡಗಿನ ಗೌರಮ್ಮ | ೬೧
ನಾನೊಬ್ಬನೇ ಇದ್ದೆ. ಮಧ್ಯದಲ್ಲಿ ಯಾರೋ ಹತ್ತಿ ಕುಳಿತಿರಬೇಕೆಂದು ಯೋಚಿಸುತ್ತಾ ಮಲಗಿದಲ್ಲಿಂದ ಎದ್ದು ಕುಳಿತೆ. ನರು ಕುಳಿತಿದ್ದ ಮನುಷ್ಯ ಮುದುಕ, ಮುದುಕನಾದರೂ ಹುಡುಗರಂತೆ ಡ್ರೆಸ್ ಮಾಡಿಕಂಡಿದ್ದ. ನೋಡಿದ ಕೂಡಲೆ ಮುದುಕನೆಂದು ಗೊತ್ತಾಗುತ್ತಿರಲಿಲ್ಲ. ಅವನು ಹಣವಂತನಾಗಿರಬೇಕೆಂದು ಅವನ ವೇಷಭೂಷಣಗಳಿಂದ ವ್ಯಕ್ತವಾಗುತ್ತಿತ್ತು, ಆವನು ಎಶ್ವರವಂತನಾಗಿರಬಹುದೆಂಬ ಭಾವನೆಯುಂಟಾದ ಕೂಡಲೇ ಇವನ ಪರಿಚಯ ಮಾಡಿಕೊಳ್ಳಬೇಕೆಂದು ಆಸೆಯಿತ್ತು . ಅವನು ನನ್ನನ್ನ ನೋಡುತ್ತಾ ಕುಳಿತಿದ್ದರೂ ಮಾತನಾಡುವಂತೆ ತೋರಲಿಲ್ಲ. ನಾನೇ ಮಾತನಾಡಬೇಕಾಗಿ ಬಂತು, “ಸ್ವಾಮಿ, ದಯಮಾಡಿ ಗಂಟೆ ಎಷ್ಟೆಂದು ಹೇಳುವಿರಾ?” ಎಂದು ಕೇಳಿದೆ. ಅವನು ಕೈಗಡಿಯಾರವನ್ನು ನೋಡಿ 'ಎರಡು ಗಂಟೆಗೆ ಹತ್ತು ನಿಮಿಷವಿದೆ' ಎಂದು ಹೇಳಿದ. ಆ ಮುದುಕ ತುಂಬಾ ಮಾತುಗಾರ. ನಾನು ಮೊದಲು ಮಾತನಾಡಿದ ಮೇಲೆ ಅವನೂ ಮಾತಿಗೆ ಪ್ರಾರಂಭಿಸಿದ. ಅಂತೂ ಮದರಾಸಿಗೆ ತಲುಪುವಷ್ಟರಲ್ಲಿ ನಾವಿಬ್ಬರೂ ಸ್ನೇಹಿರತಾಗಿ
ಆ ಮುದುಕ ಒಬ್ಬ ರತ್ನ ವ್ಯಾಪಾರಿ, ನಾನು ಯಾರೆಂದು ಕೇಳಿದುದಕ್ಕೆ = ನಾನೊಬ್ಬ ಬಡವರ ಮಗನೆಂದೂ ಎಂ.ಎ ಪಾಸಾಗಿದೆಯೆಂದೂ ಕೆಲಸ ಹುಡುಕುವುದರ ಸಲುವಾಗಿ ಮದರಾಸಿಗೆ ಹೊರಟಿದ್ದೇನೆಂದೂ ಹೇಳಿದ್ರೆ ಕಲಸವನೂ ಸಿಕ್ಕದಿದ್ದಲ್ಲಿ ಬಂದು ತನ್ನನ್ನು ಕಾಣಬೇಕೆಂದು ಹೇಳಿದ. ಅಷ್ಟು ಹೊತ್ತಿನಲ್ಲೇ ಮದರಾಸನ್ನು ತಲುಪದವು, ನಾನು ಓದುವಾಗ ವಾಸವಾಗಿದ್ದ ವೈ.ಎಂ.ಸಿ.ಎ.ಗೆ ಹೋದೆ, ಲಾ ಕಲಿಯುತ್ತಿದ್ದ ನನ್ನ ಸ್ನೇಹಿತರನೇಕರು ಅಲ್ಲಿದ್ದರು. ಅವರೊಡನೆ ಮಾತನಾಡುತ್ತಾ ಅಂದು ಅಲ್ಲೇ ಉಳಿದೆನು.
ಮರುದಿನದಿಂದ ಕೆಲಸ ಹುಡುಕಲು ಪ್ರಾರಂಭಿಸಿದೆ. ನನ್ನ ದುರದೃಷ್ಟದಿಂದ ಎಲ್ಲಿಯೂ ಕಲಸ ಸಿಗಲಿಲ್ಲ. ನಾನು ಮದರಾಸಿಗೆ ಬಂದು ಎರಡು ವಾರ ಕಳೆದಿದ್ದವು. ಕೈಯಲ್ಲಿದ್ದ ಕೆಲವು ರೂಪಾಯಿಗಳೂ ಖರ್ಚಾಗಿದ್ದವು. ಆಟಕ್ಕೆ ತೊಂದರೆಯಾಯಿತು, ಬೇರೇನೂ
ದಿಕ್ಕು ತೋರದೆ ರೈಲಿನ ಸ್ನೇಹಿತನ ಮನೆಗೆ ಹೋದೆ. ದೇವರ ದಯದಿಂದ ನಾನಲ್ಲಿಗೆ ಹೋಗುವ ಹೊತ್ತಿಗೆ ಆತನ ಮನೆಯಲ್ಲಿದ್ದವು. ನಾನು ಬಂದುದನ್ನು ನೋಡಿ ಅವನಿಗೆ ಬಲು ಸಂತೋಷವಾಯಿತು. ಅವನಿಗೊಬ್ಬ ಮಗಳೂ ದೂರ ಸಂಬಂಧದ ಸೊಸೆಯೂ ಇದ್ದರು. ಅವರಿಬ್ಬರಿಗೂ ಪಾಠ ಹೇಳಿಕೊಡಲು ಆಗುತ್ತದೆಯೇ ಎಂದು ನನ್ನನ್ನು ಕೇಳಿದ. ಏನೂ ಕೆಲಸವಿಲ್ಲದ ನನಗೆ ಅದೇ ಬಲು ದೊಡ್ಡ ಕೆಲಸವೆಂದಾಯಿತು ಹೇಳಿಕೊಡುವುದಾಗಿ
ಪಿಕೊಂಡ.
ಮರುದಿನದಿಂದ ಪಾಠ ಹೇಳಲುಪಕ್ರಮಿಸಿದೆ. ಅವನ ಮಗಳಿಗೆ ಸುಮಾರು ಹದಿನಾಲ್ಕು ವರ್ಷ: ಸೊಸೆಗೆ ಹದಿನಾರು ವರ್ಷ. ಆತನ ಮಗಳು ಲಕ್ಷಣವಾಗಿದ್ದಳು. ಆದರೆ ಸೊಸೆ ಆ ಚೆಲುವೆಯಾಗಿದ್ದಳು. ಪಾಠದಲ್ಲೂ ಹಾಗೆಯೇ. ಮಗಳು ತಕ್ಕಮಟ್ಟಿಗೆ ಕಲಿಯುತ್ತಿದಳು. ಸೊಸೆಗೂ ಒಂದು ಸಾರಿ ಹೇಳುವದೇ ತರ ಕಲಿತುಬಿಡುತ್ತಿದ್ದಳು. ಮಗಳಿಗೆ ಮಾತು ಬಹಳ ಹೊಸ ರ್ಕದ ಪರಗೆ ಉತ್ತರವಲ್ಲದೆ ಬೇರೆ ಮಾತನಾಡುತ್ತಿರಲಿಲ್ಲ. ಮಗಳಿಗೆ ಸದಾ ನಗುಮುಖ, ಸೊಸೆಯ ಸುಂದರವಾದ ಮುಖವು ಯಾವುದೋ ಚಿಂತೆಯಿಂದ ಬಾಡಿರುತ್ತಿತ್ತು. ಚಿಂತೆಯಿಂದ ಬಾಡಿದ್ದರೂ ಆ ಮುಖದಲ್ಲಿ ಅದೊಂದು ಬಗೆಯ
೬೨ | ಮರೆಯಲಾಗದ ಕತೆಗಳು
ಎಷ್ಟು ನೋಡಿದರೂ ಸಾಲದೆನ್ನುವ ತರದ -ಸೌಂದರೆ, ಮಗಳ ಹೆಸರು ಸೀತೆ, ಶಾಂತಿ ಎಂದು ಸೊಸೆಯ ಹೆಸರು,
ನೀನು ಪಾರ ಹೇಳಲು ಮೊದಲು ಮಾಡಿ ಆರು ತಿಂಗಳುಗಳು ಸಂದಿದ್ದವು. ಹುಡುಗಿಯರಿಬ್ಬರೂ ಚೆನ್ನಾಗಿಯೇ ಪಾಠ ಕಲಿಯುತ್ತಿದ್ದರು. ಶಾಂತಿಯ ಸೌಂದಯ್ಯ ಸೌಂದರ್ಯವನ್ನಾವರಿಸಿದ್ದ ದುಖ, ವಿದ್ಯೆಯಲ್ಲಿ ಅವಳಿಗಿದ್ದ ಅಭಿರುಚಿ, ಮಿತವಾದ ಮಾತು ಇವೆಲ್ಲವೂ ಸೇರಿ ನನ್ನ ಮನಸ್ಸನ್ನು ಆವಳೆಡೆಗೆ ಎಳೆಯತೊಡಗಿದವು. ಎಷ್ಟು ನೋಡಿದರೂ ಅವಳನ್ನು ಇನ್ನೊಮ್ಮೆ ನೋಡಬೇಕೆನಿಸುತ್ತಿತ್ತು, ಅವಳು ಹೈಕೋರ್ಟು ಜನ ತಂಗಿಯ ಮಗಳಾದರೂ ಅವಳ ತಂದೆ ತಾಯಿಯರು ಅಷ್ಟೇನೂ
ಅನುಕೂಲಸ್ಥರಾಗಿರಲಿಲ್ಲ. ಮಗಳ ಮದುವೆಗೆ ಬಹಳ ಪ್ರಯತ್ನ ಮಾಡುತ್ತಿದ್ದರು. ಬಡತನದ ದೆಸೆಯಿಂದ ವರದಕ್ಷಿಣೆ ಕೊಡಲಾರದೆ ಇನ್ನೂ ಮಗಳಿಗೆ ಮದುವೆಯಾಗಿರಲಿಲ್ಲ. ನನಗಂತೂ ಯಾವಾಗಲೂ ಶಾಂತಿಯ ಜಪವೇ ಆಯಿತು. ಮದುವೆಯಾದರೆ ಲಂಡನ್ನಿಗೆ ಹೋಗಲಾಗುತ್ತಿರಲಿಲ್ಲ. ಆದುದರಿಂದ ಅವಳನ್ನು ಮರೆಯಲು ಪ್ರಯತ್ನಿಸತೊಡಗಿದೆ, ಎಷ್ಟೆಷ್ಟು ಪ್ರಯತ್ನಿಸಿದರೂ ಅವಳ ಸದ್ದುಗಳು ನನ್ನ ಮನಸ್ಸನ್ನು ಅವಳೆಡೆಗೆ ಎಳೆಯತೊಡಗಿದವು. ನಾನು ಸೀತೆಯನ್ನು ಮದುವೆಯಾಗಬಹುದಿತ್ತು. ಎಷ್ಟೋ ಸಾರಿ ಅವಳ ತಂದೆಯ ನನ್ನನ್ನು ಹಾಸ್ಯಕ್ಕಾಗಿ ಅಳಿಯ ಎಂದು ಕೂಗುತ್ತಿದ್ದರು, ಅವರಿಗೆ ಸೀತೆಯೊಬ್ಬಳೇ ಮಗಳು. ನನಗವಳನ್ನು ಮದುವೆಮಾಡಿ ನನ್ನನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಬಯಕೆಯೂ ಅವರಿಗಿತ್ತು. ನಾನವರ ಅಳಿಯನಾದರೆ ಸುಲಭವಾಗಿ ಲಂಡನ್ನಿಗೆ ಹೊಗಬಹುದಿತ್ತು. ಆದರೆ ಎಂದಿನಿಂದ ಶಾಂತಿಯನ್ನು ಪ್ರೀತಿಸತೊಡಗಿದೆನೋ ಅಂದಿನಿಂದ ರ್ಹಣಕ್ಕಾಗಿ ಪ್ರೇಮವನ್ನು ಬಲಿಗೊಡಬೇಡವೆಂದು ನನ್ನ ಮನಸ್ಸು ಹೇಳುತ್ತಲಿತ್ತು. ನನಗೆ ಲಂಡನ್ನಿಗೆ ಹೋಗುವ ಆಸೆ ಕಮ್ಮಿಯಾಗಿರಲಿಲ್ಲ. ಆದುದರಿಂದ ಶಾಂತಿಯ ತಂದೆ-ತಾಯಿಯೊಡನೆ ಭಿಕ್ಷೆಯನ್ನು ಬೇಡಲು ನಾನಿನ್ನೂ ಸಿದ್ಧನಾಗಿರಲಿಲ್ಲ.
ಒಂಭತ್ತು ಗಂಟೆಯಾಗಿತ್ತು. ನಾನು ಪಾಠದ ಕೋಣೆಯಲ್ಲಿ ಕುಳಿತು ನನ್ನ ಶಿಷ್ಯರಿಬ್ಬರನ್ನು, ಇದಿರು ನೋಡುತ್ತಿದ್ದೆ. ಸತ್ಯವನ್ನು ಹೇಳುವುದಾದರೆ ನಾನಿದಿರು ನೋಡುತ್ತಿದ್ದುದು ಶಾಂತಿಯನ್ನು ಶಾಂತಿಯನ್ನು ಸ್ಮರಿಸುತ್ತಿರುವಾಗಲೇ ಬಾಗಿಲು ತೆರೆದ ಶಬ್ದವಾಯಿತು. ತೆರೆದ ಬಾಗಿಲಿನಿಂದ ಒಳಹೊಕ್ಕಳು ಸೀತೆ, ಯಾವಾಗಲೂ ಅವಳೊಡನೆಯೇ ಬರುತ್ತಿದ್ದ ಶಾಂತಿಯ ಸುಳಿವಿಲ್ಲ. ಅವಳನ್ನು ಕಾಣದೆ ಮನಸ್ಸಿಗೆ ವಿಷಾದವಾಯಿತು, ಮೈಯೇ 'ಶಾಂತಿ ಎಲ್ಲಿ?' ಎಂದು ಕೇಳಲು ಸ್ವಲ್ಪ ಸಂಕೋಚವಾಯಿತು, ಆದರೆ ನಾನು ಕೇಳುವ ಮೊದಲೇ ಅವಳೆ ನೋಡಿ ಮತ್ತೆ ನಿನ್ನೆ ರಾತ್ರಿ ಶಾಂತಿಯ ತಂದೆ ಬಂದು ಅವಳನ್ನು ಊರಿಗೆ ಕರೆದುಕೊಂಡು ಹೋಗಿಬಿಟ್ಟರು. ಯಾಕೆಂತಗೊತ್ತಿದೆಯೇ? ಮದುವೆಗೆ ಎಂದಳು.
ಆಗ ನನಗೆ ತಿಳಿಯಿತು. ಶಾಂತಿ ಇಲ್ಲದೆ ನಾನು ಬದುಕಲಾರನೆಂದು. ಮೊದಲೇ ಅವಳ ತಂದೆ ತಾಯಿಯರನ್ನು ಕೇಳದಿದ್ದುದಕ್ಕಾಗಿ ನನ್ನನ್ನು ನಾನೇ ಹಳಿದುಕೊಂಡೆ. ಏನು ಮಾಡಿದರೆ ತಾನ ಈಗೇನು ಪ್ರಯೋಜನ? ಹಣದಾಶೆಯಿಂದ ನನ್ನ ಜೀವನವನ್ನು
ಕೊಡಗಿನ ಗೌರಮ್ಮ | ೬೩
ನಾನೇ ಮುಗೂರಿಸಿಕೊಂಡ ಮೇಲೆ ಗೊತ್ತಾಯಿತು, ಶಾಂತಿವಿಹೀನ ಪ್ರಪಂಚದಲ್ಲಿ ಜೀವಿಸುವದು ನನ್ನಿಂದ ಸಾಧ್ಯವೆಂದು, ಶಾಂತಿಯನ್ನು ಕಳೆದುಕೊಂಡು ಅಂದಿನ ದಿನವೆಲ್ಲ ಅರಾಂತಿಯಲ್ಲಿ ಕಳೆದೆನು. ಮರುದಿನ ಪಾಠದ ಹೊತ್ತಿನಲ್ಲಿ ಸೀತೆ ನನಗೊಂದು ಕಾಗದ ತೋರಿಸಿದಳು, ಇಂದಿನ ಬೆಳಗಿನ ಹೊತ್ತು ಅಂಚೆಯ ಮೂಲಕ ಸೀತೆಗೆ ಶಾಂತಿಯಿಂದ
ಬಂದ ಪತ್ರವದು.
"ಸ್ನೇಹಮಯಿ ಸೀತಾ, ಸಂತೋಷದಲ್ಲಿರುವ ನಿನ್ನನ್ನು ಈ ಕಾಗದದ ಮೂಲಕ ದುಃಖಕ್ಕೀಡುಮಾಡುತ್ತಿದ್ದೇನೆ; ಕ್ಷಮಿಸು, ನಿನಗೆ ನನ್ನ ವ್ಯಥೆಯನ್ನು ಬರೆಯುತ್ತಿರಲಿಲ್ಲ. ಆದರೆ ಈ ಪ್ರಪಂಚದಲ್ಲಿ ನನಗೆ ನಿನಗಿಂತಲೂ ಬೇರೆ ಯಾವ ಸ್ನೇಹಿತರೂ ಇಲ್ಲ. ನಿನೊಡನೆ ಹೇಳದೆ ನಾನು ಇಂದಿನವರೆಗೂ ಯಾವ ಕೆಲಸವನ್ನೂ ಮಾಡಿಲ್ಲ. ಈಗ ಮಾಡುವ ಈ ಕೆಲಸವನ್ನೂ ನಿನಗೆ ಹೇಳದೆ ಮಾಡುವುದಿಲ್ಲ.
ಅಣ್ಣ ನನ್ನ ಮದುವೆ ನಿಶ್ಚಯಮಾಡಿದ್ದಾರೆ, ಅಣ್ಣನಿಗಿಂತಲೂ ವಯಸ್ಸಾದ ವರ. ಮೂರನೆಯ ಮದುವೆಗೆ ನಾನು ವಧು, ನಾಲ್ಕು ಜನ ಮೊಮ್ಮಕ್ಕಳು ವರನಿಗಿರುವರಂತೆ. ವರದಕ್ಷಿಣೆಯನ್ನು ಕೊಡಲು ಶಕ್ತಿಯಿಲ್ಲದುದಕ್ಕಾಗಿ ನನಗೆ ಮೊದಲು ನಿಶ್ಚಿತವಾದ ವರನು ನನ್ನನ್ನು ಮದುವೆಯಾಗು ಹಿಮವದಿಲ್ಲವಂತ, ಸೀತಾ, ಆ ಮುದುಕನ ಮಡದಿಯಾಗಿ ಸತ್ತ ಹೆಣದಂತ ಜೀವನವನ್ನು ಕಳೆಯುವದಕ್ಕಿಂತಲೂ ನನಗೆ ಸಾವೇ ಲೇಸೆಂದು ತೋರುವುದು ಲೇಸಾದ ಕಾರ್ಯವನ್ನು ಮಾಡಬಾರದು? ಆತ್ಮಹತ್ಯೆಯು ಪಾಪವೆಂದು ಜನರನ್ನುವರು. ಮುದುಕನ ಕೊರಳಿಗೆ ಚಿಕ್ಕ ಬಾಲಿಕೆಯನ್ನು ಕಟ್ಟುವುದು ಪುಣ್ಯವಾದರೆ ನನಗಾ ಮಣ್ಯಕ್ಕಿಂತಲೂ ಆತ್ಮಹತ್ಯೆಯ ಪಾಪವೇ ಲೇಸೆಂದು ತೋರುವುದು. ನಿನಗೆ ಈ ಕಾಗದವು ತಲುಪಿದಾಗ ನಿನ್ನ ವಿರ್ಭಾಗ್ಯ ಸಹೊದರಿಯು ಈ ಪ್ರಪಂಚದಿಂದ ಹೊರಟುಹೋಗಿರುವಳು, ಆತ್ಮಹತ್ಯೆಯನ್ನು ಮಾಡಿಕೊಂಡ ಪ್ರಾಪ್ತಿಯೆಂದು ಇನೋಳಾದರೂ ಇರಿಯುವದಿಲ್ಲವೆಂದು ನನಗೆ ಗೊತ್ತಿದೆ. ಕ್ಷಮಿಸು,
ನಿನ್ನ -ಶಾಂತಿ ಶಾಂತಿಯ ಕಾಗದವನ್ನು ಓದಿದೆ. ಶಾಂತಿಯಂತಹ ಸ್ವರ್ಣ ಮತ್ಥಳಿಯನ್ನು ಕೊಡುವುದೂ ಅಲ್ಲದೆ ಅವಳೊಡನೆ ವರದಕ್ಷಿಣೆಯನ್ನೂ ಕೊಡಬೇಕು ಎಂದು ಕೇಳಿದ ನೀಚನನ್ನು ಶಪಿಸಿದ. ಹಿಂದೊಂದು ಬಾರಿ ನಾನು ಬಡವರ ಹುಡುಗಿಯನ್ನು ಮದುವೆಯಾಗಲು ತಿರಸ್ಕರಿಸಿದ್ದುದು ದುಃಖಭರದಲ್ಲಿ ಮರೆತೇ ಹೋಗಿತ್ತು. ವಿಧಾತನನ್ನು ಹತ್ತಿದೆ. ವಿಧಾತನನ್ನು ದೂರುವ ಬದಲು ನಾನೇ ನನ್ನ ದುರಾಸೆಯನ್ನು ಬಿಟ್ಟು ಶಾಂತಿಯನ್ನು ಮದುವೆಯಾಗಿದ್ದರೆ ಆ ಮುದ್ದು ಬಾಲೆಯು ಈಗ ಸುಖದಲ್ಲಿರುತ್ತಿದ್ದಳು. ನನ್ನ ತಪ್ಪಿಗಾಗಿ ನನ್ನನ್ನು ನಾನೇ ಜರಿದುಕೊಂಡೆ, ವರದಕ್ಷಿಣೆ ಎಂಬ ಪಿಶಾಚಿಯು ಎಷ್ಟು ಸುಕುಮಾರಿಯರನ್ನು ಬಲಿ ತೆಗೆದುಕೊಳ್ಳುವದೋ ದೇವರೇ ಬಲ್ಲ. ಆದರೆ ನನ್ನ ಶಾಂತಿಯನ್ನು ಅದು ಬಲಿ ತೆಗೆದುಕೊಂಡ ಮೇಲೆ ನನಗದರ ನಿಜಸ್ವರೂಪವು ಗೊತ್ತಾಯಿತು.
ಅಂದಿನ ರಾತ್ರಿಯ ಊರಿಗೆ ಹೊರಟೆ. ಮರುದಿನ ಬೆಳಗಿನ ಹೊತ್ತಿನಲ್ಲಿ ಮನೆಗೆ ತಲುಪಿದೆ. ನಾನು ಹೋಗುವಾಗ ಅಮ್ಮ ಅಂಗಳ ಸಾರಿಸಿ ರಂಗವಲ್ಲಿ ಇಡುತ್ತಿದ್ದಳು,
೬೪ | ಮರೆಯಲಾಗದ ಕತೆಗಳು
ನನ್ನ ತಂದೆಯೂ 'ವಿ'ಯೂ ಒಳಗಿದ್ದರು. ನನ್ನ ನೋಡಿದೊಡನೆಯೇ ಅಮ್ಮ ಸಂತೋಷದಿಂದ ಮುಂದೆ ಬಂದು ಅಪ್ಪಿಕೊಂಡಳು. ಅಮ್ಮನೊಡನೆ ಮಾತುಕತೆಯಾಡಿ ಒಳಗೆ ಹೋದೆ. ನನ್ನ ತಂದೆ ನಡುಮನೆಯಲ್ಲಿ ಕುಳಿತಿದ್ದರು. ನನ್ನನ್ನು ನೋಡಿದರೂ ಮಾತಾಡಲಿಲ್ಲ. ನಾನು ಅಲ್ಲಿ ನಿಲ್ಲದೆ ನನ್ನ ಕೊಠಡಿಗೆ ಹೋದೆ. ಅಲ್ಲಿ ವಿಜಯ ಒಂದು ಚಿತ್ರವನ್ನು ನೋಡುತ್ತಾ ನಿಂತಿದ್ದಳು. ನನ್ನನ್ನು ಕಂಡು ಆ ಚಿತ್ರವನ್ನು ಬಚ್ಚಿಟಳು. ಆಶ್ವಶ್ಯದಿಂದ ಪೇಪರನ್ನು ನಟರು ಎಸೆದು.... “ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು ಎಂದಳು. ನನಗೆ ಬಹಳ ಆಶ್ಚರ್ಯವಾಯಿತು. ಪತ್ರಿಕೆಯನ್ನು ಆತುರದಿಂದ ತೆಗೆದು ನೋಡಿದ
ಶಾಂತಿಯ ಚಿತ್ರ- ಅದರ ಕೆಳಗಡೆ 'ವರದಕ್ಷಿಣೆಗೆ ಆಹುತಿ, ಶಾಂತಿಯೆ ನಾನು ಮೊದಲು ಕೈಬಿಟ್ಟ ಕನೈ? ಈಗ... ಏನು ಪ್ರಯೋಜನ !
==============================================================
೨೨======================================================
ಅಪರಾಧಿ ಯಾರು?
ಅಣ್ಣ,
ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು.
ನಮ್ಮ ಮನೆಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳೆಲ್ಲಾ ಗೊತ್ತಿರಲಾರದು, ಈ ಮನಗೆ ನಾವು ಮೊದಲು ಬಂದ ಸುರುವಿನಲ್ಲಿ ಅವರನ್ನು ನೋಡಿ `ಕರಿಯ ಕಣ್ಣುಗಳಂತಿವೆ ರಾಯರ ಕಣ್ಣುಗಳು ಎಂದು ಹೇಳಿಕೊಂಡು ನಗುತ್ತಿದ್ದುದು ನಿನಗೆ ಮರೆತುಹೋಗಿರಲಾರದು. ಚಿಕ್ಕತನದ ತಂಟೆಯಲ್ಲಿ ತಮಾಷೆಯಾಗಿ ನಾವಾಡಿದ ಮಾತುಗಳು ಈಗ ನಿಜವಾಗಿ ಪರಿಣಮಿಸಿವೆ. ನಾವು ಊಹಿಸಿದುದಕ್ಕಿಂತಲೂ ಹೆಚ್ಚಿನ ನೀಚರವರು, ನಾನೇಕೆ ಆವರ ಗುಣ ವರ್ಣನೆ ಮಾಡುತ್ತಿರುವೆನೆಂದು ನೀನು ಹುಬ್ಬುಗಂಟಿಕ್ಕಬಹುದು. ಸ್ವಲ್ಪ ಸಮಾಧಾನ ತಾಳಿಕೋ; ನಾನೀ ಕಾಗದ ಬರೆಯುತ್ತಿರುವುದೇ ಅವರ ನೀಚತನಕ್ಕೆ ಬಲಿಯಾಗಿ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವ ಪಾರ್ವತಿಗಾಗಿ, ಪಾರ್ವತಿ ಯಾರೆಂದು ಗೊತ್ತೇ? ನಮಗೆ ಕನ್ನಡವನ್ನು ಕಲಿಸುತ್ತಿದ್ದರಲ್ಲ ಆ ಪಂಡಿತರ ಮಗಳು, ಪಂಡಿತರು ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳೆದ ವರ್ಷ ಅವಳ ಪತಿಯೂ ಬೇಕಾದಷ್ಟು ಸಾಲ ಮಾಡಿಟ್ಟು ಅವರ ದಾರಿ ಹಿಡಿದೆ. ಅಂದಿನಿಂದ ಅನಾಥ ಪಾರ್ವತಿ ಅವಳ ಚಿಕ್ಕ ಮಗುವನ್ನು ಸಾಕುವುದಕ್ಕೆ ಬೇರೇನೂ ಉಪಾಯ ತೋರದೆ ನಾಗೇಶರಾಯರ ಮನೆಯಲ್ಲಿ ಅಡಿಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.
ಮಗುವಿಗೊಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದದ ಹೊರೆಯೊಡನೆ ಬಹಿಷ್ಕಾರವನ್ನೂ ಹಾಕಿಸಿ ಮೊನ್ನೆ ಮನೆಯಿಂದ ಹೊರದೂಡಿರುವರು, ನಿನ್ನೆ ರಾತ್ರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಂದಿಗೆ ಬಾವಿಯ ಹತ್ತಿರ ನಿಂತಿದ್ದಳಂತೆ. ಗೋಜಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಬಲಾತ್ಕಾರದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ, ಬಲಾತ್ಕಾರದಿಂದ ಕೈಬಿ ಅವಳನ್ನು ಕರೆದು ಕೊಂಡು ಬಾರದಿದ್ದರೆ ಈ ದಿನ ತಾಯಿ-ಮಗುವಿನ ಶವಗಳನ್ನು ಬಾವಿಯಿಂದ ತೆಗೆಯಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತು ಸಿಕ್ಕಿತು.
.
ಕೊಡಗಿನ ಗೌರಮ್ಮ | ೨೩
ನನ್ನನ್ನು ನೋಡಿ ಪಾಪ-ಮುಖವನ್ನು ಮುಚ್ಚಿಕೊಂಡು ಅಳತೊಳಗಿದಳು, ರಾತ್ರಿ ನಿದ್ದೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ವಲ್ಪ ಹಾಲು ಕುಡಿಸಿದ್ದಾಳೆ. ಎಷ್ಟು ಹೇಳಿದರೂ ತಾನೇನೂ ಮುಟ್ಟುವುದಿಲ್ಲ. ನಿನ್ನೆಯಿಂದಲೂ ಉಪವಾಸ, ನಿನಗಿದೆಲ್ಲಾ ಏಕೆ ಬರೆಯುತ್ತಿರುವನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವು ಅತ್ಯಗತ್ಯವಾದುದರಿಂದ, ಎಲ್ಲಿ ಹೋಗುವದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ, ಇಾತಿಯವರು ಸೇರಿಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿಸಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡುವೆ ಎಂದು ಕೇಳಿದರೆ 'ಇಲ್ಲೇ ಇದ್ದು ಬಿಡುತ್ತೇನೆ, ಈ ಮಗುವಿನ ಸಲುವಾಗಿ ನೀವಾದರೂ ಆಕಯ ಕೊಡಿ ಎಂದು ಅಳುತ್ತಾಳೆ, ಆದುದರಿಂದ ನೀನು ಇಲ್ಲಿಗೆ ಬಂದರೆ ಅವಳನ್ನು ರಾತ್ರೋಕ್ತವಾಗಿ ನಮ್ಮ ಜಾತಿಗೆ ಸೇರಿಸಿ ಅವಳ
ಮುಂದಿನ ಜೀವನಕ್ಕೆ ದಾರಿ ಮಾಡಬಹುದು.
ಅg, ಅವಳ ತಂದೆ ಪಂಡಿತರು ತಮ್ಮ ಜಾತಿಯನ್ನು ಹೊಗಳಿಕೊಳ್ಳುತ್ತಿದ್ದುದು ನಿನಗೆ ಜ್ಞಾಪಕವಿರಬಹುದು, ಅನಾಥ ಅಬಲೆಯರು ಅತ್ಯಾಚಾರಿಯ ಅತ್ಯಾಚಾರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದೇ ಅವರ ಜಾತಿಯ ನೀತಿಯಾದರೆ ನಮಗಾ ಜಾತಿಯಲ್ಲಿ ಜನಕೊಡದಿದುದಕ್ಕಾಗಿ ದೇವರನ್ನು ಎಷ್ಟು ವಂದಿಸಿದರೂ ಸ್ವಲವೇ, ಇದನ್ನು ನೋಡುವುದಕ್ಕೆ ಪಂಡಿತರು ಇದ್ದಿದ್ದರೆ ತಮ್ಮ ಜಾತಿಯ ವಿಷಯದಲ್ಲಿದ್ದ ಭಾವನೆಯನ್ನವರು ಬದಲು ಮಾಡಬೇಕಾಗಿ ಬರುತ್ತಿತ್ತು. ಇರಲಿ: ಈ ಕಾಗದವನ್ನು ನೋಡಿದೊಡನೆಯೇ ನೀನು ಬರುವಿಯಾಗಿ ಆಶಿಸುವ,
ನಿನ್ನ ಪ್ರೀತಿಯ ತಂಗಿ,
ಉನ್ನೀಸಾ
-೨-
ಸೀತಮ್ಮನವರೇ,
ಬಹಳ ದಿನಗಳಿಂದಲೂ ನಿಮಗೆ ಕಾಗದ ಬರೆಯಬೇಕೆಂದು ಆಲೋಚಿಸಿಕೊಂಡಿದ್ದೇನೆ ಬರೆಯುವುದಕ್ಕೆ ಮಾತ್ರ ಸ್ವಲ್ಪವೂ ಸಮಯವಾಗುವುದಿಲ್ಲ ನೋಡಿ; ಈಗಲಾದರೂ ಸಮಯ ಸಿಕ್ಕಿತೇ ಎಂದು ನೀವು ಕೇಳಬಹುದು. ನಿಜವನ್ನು ಹೇಳುವುದಾದರೆ ಈಗಲೂ ಇಲ್ಲ. ಕಮಲೆಗೆ ಜ್ವರ; ಅವಳಿಗೆ ಔಷಧಿ ಕುಡಿಸಿಲ್ಲ. ರಘುವನ್ನೂ ಇನ್ನೂ ಸ್ನಾನಮಾಡಿಸಿಲ್ಲ. ಅಡಿಗೆಯೂ ಆಗಿಲ್ಲ. ಆದರೂ ನಿಮಗೊಂದು ವಿಶೇಷದ ಸುದ್ದಿ ತಿಳಿಸಿಬಿಡಬೇಕೆಂದು ಕೆಲಸಗಳನ್ನೆಲ್ಲಾ ಬಿಟ್ಟು ಬರೆಯುವುದಕ್ಕೆ ಕೂತಿದ್ದೇನೆ
ಆ ಪಾರ್ವತಿ ನೋಡಿ – ಬೊಂಬೆಯ ಹಾಗೆ ಅಲಂಕಾರಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಳಲ್ಲ - ಆ ಪಂಡಿತರ ಮಗಳು ಆವಳು ಜಾತಿಕೆಟ್ಟು ತುರುಕರ ಜಾತಿಗೆ ಸೇರಿದ್ದಾಳೆ ನೋಡಿ ! ಅವಳನ್ನು ಆವಳಪ್ಪ ಮುದ್ದು ಮುದ್ದು ಎಂತ ಶಾಲೆಗೆ ಕಳುಹಿಸುವಾಗಲೇ ನನಗೆ ಗೊತ್ತಿತ್ತು ಅವಳು ಹೀಗಾಗುವಳೆಂದು! ಇದು ಬೇರ ತಮಾಷೆ ನೋಡಿ ಪಕ್ಕದ ಮನೆ ಲಕ್ಷ್ಮಿ ಇದ್ದಾಳಲ್ಲ - ಈ ಜಾತಿಗೇಡಿಯ ಜೊತೆಯಲ್ಲೇ ಶಾಲೆಗೆ ಹೋಗುತ್ತಿದ್ದವಳು- ಅವಳನ್ನು ತಾಳಿ ಕೇಳಿ : - “ಸೇರದೆ ಅವಳೇನು ಮಾಡುವುದು?
೨೪ ಮರೆಯಲಾಗದ ಕತೆಗಳು
ಸೇರದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ದಾರಿ ತೋರಿಸಿದ ನಿಮಗೆ ಅವಳೇನಂದರೇನು? ಎಂತ ಬಹಿಷ್ಕಾರ ಹಾಕಿದ್ದು ತಪ್ಪಂತೆ! ಜಾತಿ ಕೆಟ್ಟವಳನ್ನು ಮನೆಯಲ್ಲಿರಿಸಿ ಕೊಳ್ಳಬೇಕಾಗಿತ್ತಂತೆ! ನೋಡಿದಿರಾ ಹೇಗಿದ ಎಂತ!!
ಹೊತ್ತಾಗಿ ಹೋಯಿತು; ಅಡಿಗೆ ಮಾಡಬೇಕು ಇನ್ನೊಮ್ಮೆ ಬಿಡುವಿದ್ದಾಗ ಬರೆಯುತ್ತೇನೆ.
ನಿಮ್ಮ
.......
-೩-
ನಲಿನಿ
ಬಹಳ ದಿನಗಳಾದವು ನಿಮ್ಮ ಕಾಗದಗಳೊಂದೂ ಬಾರದೆ, ಏಕೆ ಬರೆಯುವುದಿಲ್ಲ? ರ್ಕರೆಯಾದೊಡನೆಯೇ ಮರೆತುಹೋಯಿತೇನು? ಸಹಜ; ಬೇಕಾದಷ್ಟು ಹೊಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳ್ಳಿಯ ಸ್ನೇಹಿತೆಯೊಬ್ಬಳನ್ನು ಜ್ಞಾಪಿಸಿಕೊಳ್ಳುವುದು ಕಷ್ಟ. ಆದರೆ ನೀನೆಷ್ಟು ನನ್ನನ್ನು ಮರೆಯುವುದಕ್ಕೆ ಯತ್ನಿಸಿದರೂ ಯತ್ನದಲ್ಲಿ ಸಫಲತೆಯನ್ನು ಪಡೆದರೂ
ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು “ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೆನೆ" ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೆ ನಾನೇ ಅಲ್ಲಿಗೆ ಬಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಡನೆ ಮಾತಿಗಾಗಿ ಉಪಯೋಗಿಸಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರಲಾರೆ. ಏಕೆಂದರೆ ಚಿಕ್ಕವರಾಗಿರುವಾಗ ನಾನು ಕೀಟಲೆ ಮಾಡತೊಡಗಿದರೆ ನೀನೂ ಪಾರ್ವತಿಯೂ ಹೆದರಿ ಕೇಳಿದುದನ್ನು ಕೊಡುತ್ತಿದ್ದರೆ,
ನೆನಪಿದೆಯ ನಲಿನಿ ! - ಆಗಿನ ಆಟ, ತಮಾಷ, ಜಗಳನಗು ಎಲ್ಲಾ! ಆಗ ನಾವು ತಲೆಯ ಹಿಂದಿನ ದಿನದ ಮೇಲೆ ಕುಳಿತು ನಮ್ಮ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು ! ನಾವು ಕಲ್ಲಿಸಿ ನೋಡಿ ನಲಿಯುತ್ತಿದ್ದ ಹಗಲು ಕನಸುಗಳ ಸ್ಥತಿ! ಆಗ ನಾವು ಜೀವನವು ಸುಖ-ಸಂತೋಷಮಯ ಎಂದು ತಿಳಿದಿದ್ದವಲ್ಲಿ ನಲಿನಾ ! ಈಗ ನಮ್ಮಲ್ಲೆಷ್ಟು ಜನರು ಆ ಭಾವನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನಮ್ಮ ಗೆಳತಿ ಸೀತೆಯನ್ನು ನೋಡು= ಅವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿಸುತ್ತಿರುವ ಯಾತನೆಗಳಲ್ಲಿ ! ನಾವೆಂದಾದರೂ ಅವಳ ಗತಿ ಹೀಗಾಗಬಹುದೆಂದು ಎಣಿಸಿದ್ದೆವೇ? ಕ್ಲಾಸಿನಲ್ಲಿ ಹುಟ್ಟಿ ಎಂದು ಕಾಲನ್ನು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟಿದ್ದಾಳೆ. ಅವಳ ಮಾತುಗಳನ್ನು ಕೇಳಲು ಜನರು ಹಾತೊರೆಯುವುದನ್ನು ನೋಡಿದರೆ “ಅಂದಿನ ಉಮಾ ಇವಳೇನು? ಎನ್ನಿಸುತ್ತದೆ. ಮದುವೆಯಾಗುವುದೇ ಇಲ್ಲ ಎನ್ನುತ್ತಿದ್ದ ಶಾಂತೆಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕ್ಲಾಸಿನಲ್ಲಿ ಮೊದಲನೆಯವಳಾಗಿ ಬುದ್ದಿವಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲೆಗೆ ಅತ್ತೆಯ ಮನೆಯಲ್ಲಿ ದಡ್ಡ, ಮೂದೇವಿ ಎಂದು ಬಿರುದುಗಳು ಬಂದಿವೆ.
ಕೊಡಗಿನ ಗೌರಮ್ಮ | ೨೫
ಇವುಗಳೆಲ್ಲವುಗಳಿಗಿಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಳಿನಾ ಆದೂ ನಮ್ಮ ಪ್ರೀತಿಯ ಪಾರ್ವತಿಯ ವಿಷಯ = ಹೇಗದನ್ನು ಬರೆಯಲಿ ಹೇಳು? - ಸೌಂದರ್ಯ, ಗುಣ ನಡತೆಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆದಿದ್ದ ಪಾರ್ವತಿ ವಿಧವೆಯಾದರೂ, ನಾಗೇಶರಾಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರದನ್ನು ಚಿತ್ರಿಸಿದ್ದೆವು, ನಲಿವಾ! 'ನಮ್ಮ ಸುಂದರಿ, ರಾಜನ ರಾಣಿ 30 ಧಾರಣೆ'ಯಾಗುವಳೆಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳೀಗ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವಳು ನಲಿನಾ ರಾಯರ ಪಾಪದ ಪ್ರತಿಫಲವಾಗಿ, ಇದೇ ನೋಡು-ನಮ್ಮ ಸಮಾಜದ ಸಂರು! ನಮ್ಮ ಜಾತಿನೀತಿ, ಸಮಾಜ ಉತ್ತಮವೆಂದು ಹೇಳಿಕೊಂಡು ನಾವೆಷ್ಟು ಸಲ ಉಸಳೊಡನೆ ಜಗಳವಾಡಿಲ್ಲ ! ಮುಸಲ್ಮಾನ ಜಾತಿಯವಳೆಂದು ಎಷ್ಟು ಸಾರಿ ಉಸಳನ್ನು ತಿರಸ್ಕರಿಸಿಲ್ಲ! ೮ರು ಎಂಬ ನಮ್ಮವರ ಮನೆಗಳಿರೂ ಪಾರ್ವತಿಗೆ ಬಾಗಿಲನ್ನು ತೆರೆಯುವವರಿರಲಿಲ್ಲ. ನಮ್ಮವರ ಹೃದಯದಲ್ಲಿ ಪೂತಿಗಲ್ಲದೆ ದಯಗೆ ಎಡೆಯಿಲ್ಲ, ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೊಡ್ಡತನದ ಕುರುಹು.
ಉತ್ತಮ, ಅತ್ಯುತ್ತಮ ಜಾತಿಯ ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ತೋರಿಸಿಕೊಟ್ಟಾಗ ಕೈಹಿಡಿದು ಆದರದಿಂದ ಆಶಯವಿತ್ತವಳು ಯಾರು ಗೊತ್ತೇ? ಕಸ ! ಮೈಂಛಳೆಂದು ನಾವು ನಕ್ಕು ತಿರಸ್ಕರಿಸುತ್ತಿದ್ದ
ನ್ನಿಸ ! ಈಗ ಹೇಳು ನಲಿನಾ, ಉತ್ತಮರು ಯಾರೆಂದು?
೧ರವರೆಲ್ಲರೂ ಪಾರ್ವತಿಯನ್ನು ಮುಸಲ್ಮಾನ ಜಾತಿಗೆ ಸೇರಿದವಳೆಂದು ತಿರಸ್ಕರಿಸುತ್ತಿರುವರು, ಮೊದಲೇ ನಮಗ ಅವಳು ಕಾಣಾಗುವಳೆಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯತ್ನವನ್ನೂ ಮಾಡಲಿಲ್ಲವೇಕೆ? ಎಂದು ನಾನು ಕೇಳಿದೆ. ಅದಕ್ಕಾಗಿ ಪಾರ್ವತಿಯ ಪಕ್ಷವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೆರೆಕರೆಯವರು ನನ್ನೊಡನೆ ಮಾತಾಡುವುದಿಲ್ಲ.
ಆಪರಾಧಿ ಯಾರು ನಲಿನಾ? ಪಾರ್ವತಿ ರಜಿಯಾ ಆಗುವುದಕ್ಕೆ ಹೊಣೆ ಯಾರು? ಅವಳೇ ರಾಯರೆ? ಅಥವಾ ನಮ್ಮ ಕೂರ ಕರೂರ ಸಮಾಜವೇ ?
ಯಾರದರೇನು? ಆದುದಾಗಿಬಿಟ್ಟಿತು. ಪಾರ್ವತಿಯಾಗಿ ಅವಳು ಸುಖದಲ್ಲಿರಲಿಲ್ಲ. ರಜಿಯಾ ಆಗಿಯಾದರೂ ಅವಳ ಜೀವನವು ಸುಖಮಯವಾಗಲೆಂದು ದೇವರಲ್ಲಿ
ಸಾಕು; ಇನ್ನೇನು ಬರೆಯಲಿ .......
ನಿನ್ನ,
ಲಕ್ಷ್ಮಿ
೨೬ | ಮರೆಯಲಾಗದ ಕತೆಗಳು
-೪-
ತಾರೀಖು ೮ರ ಸ್ಥಳಿಕ ಪತ್ರಿಕೆಯೊಂದರಲ್ಲಿ ಹೀಗಿತ್ತು =
ಮೊನ್ನೆ ದಿನ ಹಿಂದೂ-ರಮಣಿಯೊಬ್ಬಳು ಮುಸಲ್ಮಾನ ಧರ್ಮ ಸ್ವೀಕರಿಸಿದುದು ಊರಿನ ಹಿಂದೂಗಳಿಗೆಲ್ಲಾ ಬಹಳ ವಿಷಾದವನ್ನುಂಟು ಮಾಡಿದೆ, ಇನ್ನು ಮುಂದೆ ಈ ರೀತಿ ಸಂಭವಿಸದಂತೆ ನೋಡಿಕೊಳ್ಳುವುದಕ್ಕಾಗಿ ಊರಿನ ಪ್ರಮುಖ ಹಿಂದೂಗಳ ಸಭೆಯೊಂದು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹಿಂದೂ ಧರ್ಮರಕ್ಷಣೆ ಮಾಡಬೇಕೆಂದು ತೀರ್ಮಾನವಾಯಿತು.
ನವೆಂಬರ್ ೧೯೩೪
==================================================
೧೮==================================================
ಅವಳ ಭಾಗ್ಯ
ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾರಿ, ಹುಂ ಎನ್ನುವುದರೊಳಗೆ ಮದುವೆಯೂ ಆಗಿಹೋಯ್ತು . ನಾನೀಗ ಹೇಳಬೇಕೆಂದಿರುವುದು ಆ ಮದುವೆಯ ಸಮಯದ ಸಮಾಚಾರ,
ಕಿಟ್ಟಣ್ಣನೂ ಅವನ ಹೆಂಡತಿಯ ಆರತಿ ಅಕ್ಷತೆಗೆ ಹಸೆಯ ಮೇಲೆ ಕೂತಿದ್ದರು, ಹಿಂದಿನ ದಿನದ ಮದುವೆಯ ಗಲಾಟೆಯಲ್ಲಿ ವಧೂವರರನ್ನು ಸರಿಯಾಗಿ ನೋಡಿ ಹಾಸ್ಯಮಾಡಲು ಯಾರಿಗೂ ಸಮಯವಾಗಲಿ ಸಹಸವಾಗಲೀ ಇರಲಿಲ್ಲ. ಆದರೆ ಮರುದಿನ ಅರಸಿನ-ಎಣ್ಣೆಗೆ ಕೂರಿಸಿದಾಗ ಹೆಂಗಸರಿಗೇ ತಾನೆ ಸ್ವಾತಂತ್ರ್ಯ ಅಂದು ಊರಿನ ಮುತ್ತೈದೆಯರೆಲ್ಲಾ ಹಾಜರಾಗಿದ್ದರು. ಎಂದೂ ಅಷ್ಟೊಂದು ಜನ ಹೆಂಗಸರ ನೋಟಕ್ಕೆ ಅವರ ಹುಚ್ಚು ಹಾಸ್ಯಕ್ಕೆ ಗುರಿಯಾಗದಿದ್ದ ಕಿಟ್ಟಣ್ಣನಿಗೆ ಆಗ 'ಸಾಕಪ, ಮದುವೆಯ ಸುಖಸಾಕು' ಎನಿಸಿರಬೇಕು ನನ್ನನ್ನು ಕೂಗಿ ಹೇಗಾದರೂ ಈ Ordeal ಒಂದಾರಿ ಮುಗಿಸೋದಕ್ಕೆ ಹೇಳು' ಎಂದ. ಆದರೆ ಆ ಸೀರಾಜ್ಯದಲ್ಲಿ ಅವನ ಮಾತಿಗೆಲ್ಲಿ ಬೆಲೆ ದೊರೆಯಬೇಕು?
“ಜರು ನೀ ಒಂದು ಹಾಡು ಹೇಳೆ" ಎಂದು ನನಗೆ ಬರೋಲ್ಲ' ಎಂದು ಬಿಂಕಮಾಡುತ್ತಿದ್ದ ಜಯನನ್ನು ಬಲಾತ್ಕರಿಸಿ ಹಾಡಿಸಿದ್ದಾಯಿತು. ಕೂತು ಬೇಸತ್ತಿದ್ದ ಕಿಟ್ಟಣ್ಣ ಅವಳ ಕರ್ಕಶಕಂಠದಿಂದ ಹೊರಟ ಕರ್ಣಕಠೋರ ಸ್ವರವನ್ನು ಹೇಗೆ ಸಹಿಸಿಕೊಂಡನೋ ತಿಳಿಯದು, ಹೇಗೋ ಅವಳ ಹಾಡು ಮುಗಿಯಿತು, ಇನ್ನೇನು ಬದುಕಿದೆ ಎಂದುಕೊಂಡ ಆದರೆ ಒಂದೇ ಒಂದು ಹಾಡು ಹೇಳಿ ಅರಸಿನಲ್ಲಿ ಮುಗಿಸುವುದೇ ಛೇ, ಎಂದಿಗೂ ಇಲ್ಲ- ಕಮ್ಮಿ ಪಕ್ಕೆ ಹತ್ತಿಪ್ಪತ್ತಾದರೂ ಹೇಳಬೇಡವೇ?
ಆಗಲಿ ಎಲ್ಲಾದರೂ ಹಾಡಿಕೊಳ್ಳದೆ, ಆದರೆ ಬೇಗ ಬೇಗ ಹೇಳಿ ಮುಗಿಸಿ ಬಿಡಬಾರದೇ? 'ಹೇಳೇಂದ್ರೆ- ನೀವೇ ಹೇಳಿದ್ರೆ ನೀವೇನೇಲದೆ' ಎಂದು ಹತ್ತಾರು ಸಾರಿ ಹೇಳಿಸಿಕೊಂಡು ನನಗೆ ಗಂಟಲು ಸರಿಯಾಗಿಲ್ಲ ಎಂದು ಬೇರೆ ವೈಯಾರಮಾಡಿ, ಆ ಮೇಲೆ ಹಾಡಲು (ಅರಚಲು) ಪ್ರಾರಂಭಿಸಿದರೆ ಗಂಟೆ ಒಂದಾದರೂ ಅದಕ್ಕೆ ಅಂತ್ಯವೇ ಇಲ್ಲ. ಕಿಟ್ಟಣ್ಣ *ಗಂಟಲು ಸರಿಯಿಲ್ಲದೇನೇ ಇಷ್ಟೊಂದು ಹೊತ್ತು ಆರಚುವಾಗ ಸರಿಯಿದ್ದರೆ ದೇವರೇ ಗತಿ ಎಂದಂದುಕೊಂಡ ಅಂತೂ ಕೊನೆಗೆ ಹೇಗಾದರೂ ಎಲ್ಲರ ಹಾಡುಗಾರಿಕೆಯೂ ಮುಗಿಯಿತು. ಇನ್ನು ಆರತಿ ಮಾಡಿ ಬಿಡುಗಡೆ ಮಾಡಬಹುದು ಎಂದು ಕಿಟ್ಟಣ್ಣ ನೆಟ್ಟಗೆ ಕೂತ.
ಕೊಡಗಿನ ಗೌರಮ್ಮ # ೧೯
ಆದರೆ ಅದು ಕೇವಲ ಒಂದೆರಡು ನಿಮಿಷದ ಆಸೆ ಆಷ್ಟ, ಮುತ್ತೈದೆಯರಿಬ್ಬರು ಆರತಿಯನ್ನು ಹಿಡಿದುಕೊಂಡು ಇದಿರು ಬಂದು ನಿಂತು ಸುನಃ ಪ್ರಾರಂಭಿಸಿದರು- 'ಆರತಿ ಎತ್ತಿದ ಹಾಡು ನೀವೇ ಹೇಳಿ ನೀವೇ ಹೇಳಿ ಎಂದು ತಮ್ಮ ತಮ್ಮೊಳಗೇ ವಾದಕ್ಕೆ ಅವರಿಬ್ಬರ ವಾದ ಕಮ್ಮಿ ಪಕ್ಷ ಒಂದು ಗಂಟೆಯತನಕವಾದರೂ ನಡೆಯುತ್ತಿತ್ತೇನೋ! ಆದರ ತೋರಿ ಬೇಸತ್ತ ಕಿಟ್ಟ. ನನ್ನ ಹತ್ತಿರ ಕೂತಿದ್ದ ಹುಡುಗಿಯೊಬ್ಬಳನ್ನು ನೋಡಿ 'ಹೋಗಲಿ - ಅವರಿಗೆ ಬರದಿದ್ದರೆ ಪರವಾ ಇಲ್ಲ = ನೀನಾದರೂ ಒಂದು ಹೇಳಮ್ಮ ಎಂದ, ಕಿಟ್ಟಣ್ಣ ಆ ಮಾತುಗಳನ್ನಾಡಿದ್ದು, ಬೆಪ್ಪೆ ಮೂರ್ತಿಮಂತವಾಗಿದ್ದಂತೆ ಕುಳಿತಿದ್ದ ಆ ಹುಡುಗಿಯಾದರೂ ಕಿರುಚಿ ಇವರ ವಾದವನ್ನು ಕೊನೆಗೊಳಿಸಲಿ ಎಂದು ನನಗೂ ಕಿಟಿನ ಮಾತು ಕೇಳಿ ನಗು ಬಂತು ಆ ಹುಡುಗಿ ಮಾಡುವುದೇ ಇಷ್ಟು ಹೊತ್ತು ಹಾಡಿದವರ ಪಾಡೇ ಹೀಗೆ ಇವಳು..se
ಹುಡುಗಿ ಹದಿನೈದು ವರ್ಷ ಪ್ರಾಯದವಳು. ಆದರೆ ಬೆಳವಣಿಗೆಯನ್ನು ನೋಡಿದರೆ ಪ್ರಾಯ ಇನ್ನೂ ಹೆಚ್ಚಾಗಿದೆ ಎನ್ನುವಂತಿದ್ದಳು. ಇದ್ದಲಿನಂತೆ ಮೈಬಣ್ಣ. ಒಂದೆರಡು ತಿಂಗಳ ಹಿಂದೆ ಕಾಯಿಲೆ ಬಿದ್ದಿದ್ದಳಂತೆ ತಲೆ ಕೂದಲೆಲ್ಲಾ ಉದುರಿ ಆಗ ತಾನೇ ಪುನಃ ಬರಲು ಪ್ರಾರಂಭವಾಗಿತ್ತಷ್ಟೇ. ಚಪ್ಪಟೆ ಮೂಗು, ಇನ್ನು ಕಣ್ಣು? ಯಾವಾಗಲೂ ರೆಪೆಗಳ ಅಡಿಯಲ್ಲೇ ಅಡಗಿಕೊಂಡಿರುತ್ತಿದ್ದ ಅವಳ ಕಣ್ಣುಗಳನ್ನು ನಾನೂ ನೋಡಿರಲಿಲ್ಲ. ಆದರೂ ಅವುಗಳನ್ನು ಮುಚ್ಚಿಕೊಂಡಿದ್ದ ಉದ್ದವಾದ ರಪಗಳನ್ನು ನೋಡಿ ಈ ಅವಲಕ್ಷಣದ ಮುಖಕ್ಕೆ ಇಷ್ಟೊಂದು ಸೊಗಸಾದ ರಸ್ತೆಗಳು ಏಕೆ? ಎಂದೆನಿಸಿತ್ತು ನನಗೆ. ಕಿಟಾನ ಮಾವನ ಗುಮಾಸ್ತರ ಮಗಳವಳು, ಬಡತನವೂ ಆ ಕುರೂಪವೂ ಜೊತೆಯಾಗಿ ಅವಳಿಗೆ ವರ ಸಿಕ್ಕದಂತೆ ಮಾಡಿದ್ದವು. ಎಲ್ಲರಿಗೂ ಅವಳೆಂದರೆ 'ಪರ ಆಡು ಮಾಡ ಇದು ಮಾಡೆ' ಎಂದು ಕೆಲಸ ಮಾಡಿಸುವವರೇ ಎಲ್ಲರೂ ಅವಳಿಗೂ ಕೆಲಸವೆಂದರೆ ಬೇಸರವಿದ್ದಂತೆ ತೋರಲಿಲ್ಲ. ನಾವು ಅಲ್ಲಿಗೆ ಹೋದಂದಿನಿಂದ ನನ್ನ ಹಿಂದೆ ಮುಂದೆ ತಿರುಗಹತ್ತಿದಳು, ರಸ್ತೆಯಲ್ಲಿ ಹೋಗುವ ನಾಯಿಯ ತಲೆಸವರಿದರೆ ಬೆನ್ನು ಹತ್ತುತದಲ್ಲಿ = ಹಾಗೆ. ಅದಕ್ಕೆ ಕಾರಣವಿಷ್ಟೆ ನಾವು ಹೋದ ದಿನ ಯಾರ ಪರಿಚಯವೂ ಇಲ್ಲದಿದ್ದ ನಾನೂ ಅವಳೊಡನೆ ಒಂದೆರಡು ಮಾತಾಡಿದ್ರೆ ಸರಿ, ಒಳ್ಳೆಯ ಮಾತುಗಳನ್ನು ಕೇಳುವುದೇ ಅಪರೂಪವಾಗಿದ್ದ ಅವಳನ್ನೊಲಿಸಿಕೊಳ್ಳಲು ಅಷ್ಟೇ ಸಾಕಾಗಿತ್ತು. ನನಗೆ ಬೇಕಾದುದನ್ನು ಒಳಗಿನಿಂದ ತರುವುದು ಹಿಂದೆ ಮುಂದೆ ತಿರುಗುವುದು; ನಾನು ಕೂತಲ್ಲಿ ಕೂಡುವುದು = ಹೀಗೆ ಒಂದಲ್ಲ, ನೂರು ವಿಧಗಳಲ್ಲಿ ಅವಳು ತನ್ನೊಲುಮೆಯನ್ನು ಪ್ರದರ್ಶಿಸುತ್ತಿದ್ದಳು. ಅವಳ ತಂದೆ - ಪಾಪ ಮುದುಕರು ಅವಳನ್ನು ನೋಡಿ “ಏನಮ್ಮಾ, ಪಾರೂ, ಅವರ ಜೊತೇಲೇ ಅವರೂರಿಗೆ ಹೊರಟುಹೋಗಿಯಾ? ಎಂದು ತಮಾಷೆ ಮಾಡುವರು. ಆಗಮ ಅವಳು ಹಲ್ಲುಕಿಂದರೆ ಆ ಕರ ಮುಖದಲ್ಲಿ ಬಿಳಿ ಹಲ್ಲುಗಳ ಸx ಒಡೆದು ಕಾಣುವುದು ಹana
ಶಿಲ್ಪ ಅವಳಡನೆ ಹಾಡು ಹೇಳಿದ ನಾನೂ ಅವನ ಮನೋಭಾವವತು “ಹೇಳಮ್ಮಾ ಪಾರೂ' ಎಂದೆ. ನನ್ನ ಮಾತು ಮೀರುವಂತಿಲ್ಲ. ನನಗೆ ಆರತಿ ಎತ್ತೋ ಹಾಡು ಬರೋದಿಲ್ಲ = ಬೇರೆ ಹೇಳಲೇ?' ಎಂದಳು, ನಾನೆಲ್ಲಿ ಬೇಡವೆನ್ನುವನೋ ಎಂದು ಕಿಟ್ಟಣ್ಣ “ಪರವಾ ಇಲ್ಲಿ ಏನಾದರೊಂದು ಹಳಿಬಿಡು” ಎಂದ. ನಾನೂ “ಹೂ-ಹೇಳು' ಎಂದೆ.
೨೦ | ಮರೆಯಲಾಗದ ಕತೆಗಳು
ಅವಳು ಹೇಳತೊಡಗಿದಳು : 'ಪರಮಾತ್ತಾ ಹರೇ ಪಾವನನಾಮಾ ......
ನಾವು ಆ ಕೀರ್ತನೆಯನ್ನು ಎಷ್ಟು ಸಾರಿ ಕೇಳಲಿಲ್ಲ! ಅದೂ ಹೆಸರಾದ ಸಂಗೀತಗಾರರ ಕೊರಳಿನಿಂದ !! ಅವರ ವಿದ್ವತ ಶಬ್ದ ಚಮತ್ಕಾರವೂ ಪಾರುಎನ ಕೊರಳಿಗಿರಲಿಲ್ಲ, ಹೌದುಆದರೆ ಆ ಸರ, ಆ ಮಾಧುರ್ಯ, ಹೃದಯವನ್ನು ಕದಡಿಬಿಡುವ ಆ ಶಕ್ತಿ ಅದೆಲ್ಲಾ ನಾವು ನೂರಾರು ಸಾರಿ ಕಳೆ ಹಳೆಯದು ಎಂದು ಬಿಟ್ಟಿದ್ದ ಆ ಕೀರ್ತನೆಯಲ್ಲಿ ತುಂಬಿ ಹರಿಸಿದ್ದಳು ಪಾರು, 'ಪರಮಾತಾಹರೇ - ಪಾವನ ನಾಮಾ....”
ನಮ್ಮ ಮೆಚ್ಚಿಗೆಯ ಅರಿವಿಲ್ಲದೆಯೇ ಅವಳು ಹಾಡುತ್ತಿದಳು. ಯಾವಾಗಲೂ ನೆಲವನ್ನು ನೋಡುವ ಅವಳ ನೋಟವು ಆವಳ ಪರಿವೆಯಿಲ್ಲದೆಯೇ ಪರಮಾತ್ಮನನ್ನು ನೋಡುತ್ತಿದಯೋ ಏನೋ ಎಂಬಂತೆ ಆಕಾಶದ ಕಡೆ ನೋಡುತ್ತಿತ್ತು. ಅವಳನ್ನು ಕುರೂಪಿ ಎಂದು ಹೇಳಿದೆನಲ್ಲ ! ಎಂತಹ ಹುಚ್ಚು ನನಗೆ ! ಅವಳ ಆ ಸೌಂದರ್ಯದಿಂದ ತುಂಬಿದ ಹೃದಯದ ಕನ್ನಡಿಗಳಂತಿದ್ದ ಆ ಎರಡು ಕಣ್ಣುಗಳೇ ಸಾಲವೆ? ಆ ಕಣ್ಣುಗಳನ್ನು ನೋಡದ ಅವಳು ಕುರೂಪಿ ಎಂದಂದುಕೊಂಡಿದ್ದೆನಲ್ಲಿ ಎಂತಹ ಆಕ್ಷಮ್ಮ ಮೂಢತನ ! ಬಿಳಿ ಚರ್ಮ, ಉದ್ದವಾದ ಕೇಶರಾಶಿ, ಎಳಸು ಮೂಗು, ಚಂದುಟಿಗಳು ಇವೆಲ್ಲಾ ಇದ್ದರೇನೇ ಸೌಂದರ್ಯವೆಂದಿದ್ದ ನನ್ನ ಭಾವನೆ ಕ್ಷಣಮಾತ್ರದಲ್ಲಿ ಬದಲಾಯ್ತು. ಸುಂದರವಲ್ಲದ ರೂಪದ ಒಳಗೂ ಅತ್ಯಂತ ಸುಂದರವಾದ ಹೃದಗಳಿರುವವ ಎಂಬುದನ್ನು ಪಾರುವಿನ ಕಣ್ಣುಗಳು ನನಗೆ ತೋರಿಸಿಕೊಟ್ಟಿದ್ದು ಮತ್ತೆ ಆ ಸುಂದರವಾದ ಹೃದಯ, ರೂಪಸೌಂದರ್ಯದಂತೆ ಬಹು ಬೇಗನೆ ಮಾಸದೆ ಸುಂದರವಾಗಿಯೇ ಇರುವುದು ಎಂಬುದರ ಅರಿವನ್ನೂ ನನಗೆ ಮಾಡಿಕೊಟ್ಟವು ಸಾರುವಿನ ಆ ಕಣ್ಣುಗಳೇ,
ಕೂತು ಬೇಸತ್ತಿದ್ದ ಕಿಟgನ ಬೇಸರವೆಲ್ಲಿ ಹೋಯೋ? ಆ ಹಾಡು ಮುಗಿಯುವುದೇ ತಡ ಇನ್ನೊಂದು ಹೇಳಮಾ' ಎಂದ, ನಾನು ತಿಳಿದು ಕೊಂಡಿದ್ದೆ “ನಂಗೆ ಬರೋದಿಲ್ಲ ಇನ್ನು- ಗಂಟಲು ಸರಿಯಾಗಿಲ್ಲಪ್ಪ ಈಗ ಸಾಕು' ಎಂದೇನಾದರೂ ಹೇಳುವರೋ ಎಂದು. ೬ುದೂ ಇಲ್ಲ, ಕೀLE Fಂದುದೇ ತಡ, ನನ್ನ ಮುಖ ನೋಡಿದಳು “ಹೇಳಲೇ?' ಎಂದು ಕೇಳುವಂತೆ, ನಾನು ಮಾತನಾಡಲಾರದ ಸೋಂ ಎಂದು ತಲೆ ಅಲ್ಲಾಡಿಸಿದೆ. ಅವಳು ಪುನಃ ಹೇಳಿದಳು.
'ನಾನ್ಯಾಕೆ ಬಡವಾನೈಯ್ಯಾ.....'
ಇದು ನಾವು ನೂರಾರು ಸಾರಿ ಕೇಳಿ ಕೇಳಿ ಬೇಸತ್ತ ಕೀರ್ತನೆಯೇ. ಆದರೂ ಪಾರುವಿನ ಕೊರಳಿನಿಂದ ಹೊರಡುವಾಗ .
ಅದು ಮುಗಿದ ಮೇಲೆ ಇನ್ನೂ ಹೇಳಿಸಬೇಕೆಂದು ಕೀಟgಗೆ ಆಸೆ ನನಗೂ ಇರಲಿಲ್ಲವಂತಲ್ಲ. ಆದರೆ ನೋಡಿ ಅವಳು ದರಿದ್ರ ಗುಮಾಸ್ತರ ಕುರೂಪಿ ಮಗಳು. ಕಿಟ್ಟಣ್ಣನ ಮಡದಿ - ಜಮೀನ್ದಾರರ ಏಕಮಾತ್ರ ಪುತ್ರಿ ಹಾರ್ಮೋನಿಯಂನೊಡನೆ ಹಾಡಿ ಕಿರ್ಟ್ಟಾನಿಗೆ ತಾಂಬೂಲಾದಿಗಳನ್ನು ಕೊಡಬೇಕಾಗಿರುವಾಗ, ಅವಳಿಗೆ ಪ್ರಾಶಸ್ತ್ರವನ್ನು ಕೊಟ್ಟು ಹಾಡಿಸುತ್ತಿರುವುದೇ?
ಕೊಡಗಿನ ಗೌರಮ್ಮ | ೨೧
ಅರಸಿನ ಕುಂಕುಮ ತಾರೀಬಾದಿಗಳನ್ನು ಹಂಚುವ ಸಂಭ್ರಮಗಳು ಇರುವಾಗ ಪಾರು ಹೊರಟುಹೋಗಿದ್ದಳು. ಮರುದಿನ ಬಂದಿದ್ದರೂ ನಮಗೆ ಜಮೀನುದಾರರ ಬಂಧು ಮಿತ್ರಾದಿಗಳ ಮನೆಗೆ ಔತವಾದಿಗಳಿಗೆ ಹೋಗುವ ಸಂಭ್ರಮದಲ್ಲಿ ಹಾಡಿಸಲು ಸಮಯವಿಲ್ಲ: ಕೆಲಸದ ಗಲಾಟೆಯಲ್ಲಿ ಅವಳಿಗೂ ಪುರುಸೊತ್ತಿಲ್ಲ. ಕಿಟ್ಟಣ್ಣನಂತೂ 'ಪಾರು ಹತ್ತಿರ ಮಾಡಿಸಬೇಕು. ಅವಳು ಬಂದರೆ ಇಲ್ಲಿಗೆ ಕರೆದುಕೊಂಡು ಬಾ' ಎಂದು ಅನೇಕ ಸಾರಿ ಹೇಳಿದ. ಆದರೆ ಹೇಳಿದೆನಲ್ಲ, ಗಡಿಬಿಡಿಯಲ್ಲಿ ಆಗಲೇ ಇಲ್ಲ. ಅಂತೂ ನಾವು ಹೊರಡುವ ತನಕವೂ ಪುನಃ ಆವಳೆಂದ ಹಾಡಿಸಲು ಏನೇನೋ ಕಾರಣಗಳಿಂದ ಆಗಲೇ ಇಲ್ಲ. ಹಾಗೆಯೇ ಹೊರಟುಬಿಟ್ಟೆವು.
ನಮ್ಮನ್ನು ಕಳಿಹಿಸಲು ಬಂದಿದ್ದವರೊಡನೆ ಅವಳೂ ಬಸ್ಸಿನತನಕ ಬಂದಿದ್ದಳು. ಬಸ್ಸು ಹತ್ತುವಾಗ “ಹೋಗಿ ಬರೇನೆ ಪಾರು; ನಿನ್ನ ಮದ್ದೆಗೆ ನಂಗೆ ಕಾಗಾ ಹಾಕು" ಎಂದೆ. ಅಲ್ಲೇ ನಿಂತಿದ್ದ ಅವಳ ತಂದೆ 'ಹಾಕೋ ಇತ್ತೀವೈ- ಆದರೆ ನೋಡ್ತಾಯಿ - ಲಗ್ನಕ್ಕೂ ದಿನ ಬರೇಕಲ್ಲಾ' ಎಂದು ನಿಟ್ಟಿಸಿರು ಬಿಟ್ಟರು.
ಎರಡು ವರ್ಷಗಳ ತರುವಾಯ ಅಟಲ್ಲನ ಹೆಂಡತಿ ಅತ್ತಿಗೆ ತರೂರಿಗೆ ಹೋಗಿದ್ದಾಗ ಮಾರುಎನ ಮದುವೆಯಾಯಿತಂತೆ. ನನಗೂ ಕಾಗದ ಬಂದಿತ್ತು. ಏನೇನೋ ಸಂದರ್ಭಗಳಿಂದ ಹೋಗಲಾಗಲಿಲ್ಲ. ಅತ್ತಿಗೆ ಹಿಂತಿರುಗಿ ಬಂದ ಮೇಲೆ ಅವಳಿಂದ ಪಾರುವಿನ ಸುದ್ದಿ ಎಲ್ಲಾ ಕೇಳಿ ತಿಳಿದುಕೊಂಡೆ. ಅತ್ತಿಗೆಯ ಹೇಳಿಕೆ ; ದರಿದ್ರ ಗುಮಾಸ್ತರ ಕುರೂಪಿ ಮಗಳಿಗೆ ಅವಳ ಯೋಗ್ಯತೆಯನ್ನು ಮೀರಿದ ವರನೇ ದೊರೆತನೆಂದು. ಆದರೆ ಅಷ್ಟರಿಂದ ನನಗೆ ತೃಪ್ತಿಯಿಲ್ಲ. ಬಿಡಿಸಿ ಕೇಳಿದೆ. ಅವಳು ಹೇಳಿದ ಮಾತುಗಳಿವು. 'ಹೌದು, ಅವಳಿಗೆ ಮದುವೆಯಾಯಿತು. ಆ ಕುರೂಪಿಗೆ ಹೋಗುವ ವರನಲ್ಲಿ ದೊರೆಯಬೇಕು ಹೇಳು- ಅದೂ ವರದಕ್ಷಿಣೆ ಒಂದು ಕಾಸೂ ಇಲ್ಲದೆ, ಅದೇನೋ ಅವಳ ಪೂರ್ವ ಜನ್ಮದ ಸುಕೃತ ಆದೇ ಸ್ವಲ್ಪ ಕ್ಷಯದವನಾದರೂ ಊಟ ಬಟ್ಟೆಗಳಿಗೆ ಕೊರತೆ ಇಲ್ಲದಷ್ಟು ಇರುವಂತ, ಎರಡು ಖರ್ಚನ್ನೂ ವಹಿಸಿಕೊಂಡು ಅವಳನ್ನು ಮದುವೆಯಾದ, ಗಂಡನ ಮನೆಯಲ್ಲಿ ಅತ್ತೆ ಮಾವ ಯಾರೂ ಇಲ್ಲ. ಗಂಡನನ್ನು ಸ್ವಲ್ಪ ಆರೈಕೆ ಮಾಡಿಕೊಂಡಿದ್ದರೆ ಸರಿ=ಉಂಡುಟ್ಟು ಸುಖವಾಗಿರಲು ಯಾವ ತೊಂದರೆಯೂ ಇಲ್ಲ. ನಿಜವಾಗಿಯೂ ಪಾರು ಭಾಗ್ಯ ಶಾಲಿನಿ'
ಜಮೀನದಾರರ ಏಕಮಾತ್ರ ಪುತ್ರಿ ಒಳ ಸಂಪಾದನೆ ಇರುವ ಅಕ್ಷರ್ ಕೃಷ್ಣಸ್ವಾಮಿಯ ಹೆಂಡತಿ. ತನ್ನಪನ ದರಿದ್ರ ಗುಮಾಸ್ತರ ಮಗಳು ಮಾರುವನ್ನು ವರದಕ್ಷಿಣೆ ಖರ್ಚು ವೆಚ್ಚ ಒಂದೂ ಇಲ್ಲದೆ ಕ್ಷಯರೋಗಿಯಾದರೇನು? ಉಂಡುಡು ಬೇಕಾದಷ್ಟಿರುವಾತ ಮದುವೆಯಾದುದನ್ನು ನೋಡಿ ಅದು ಅವಳ ಭಾಗ್ಯ ಎಂದು ತಿಳಿದುಕೊಂಡರೆ ತಪ್ಪೇನು ಹೇಳಿ?
ಹೌದು, ಅದು ಅವಳ ಭಾಗ್ಯ !
ಫೆವರಿ ೧೯೨೯
================================================
ಕೊರಡ್ಕಲ್ ಶ್ರೀನಿವಾಸರಾವ್ (೧೮೯ಸ-೪೮) ಜನನ ಶೃಂಗೇರಿ ಸಮೀಪದ ಕೊರಡ್ಕಲ್ ಗ್ರಾಮ. ಶಿಕ್ಷಕ ವೃತ್ತಿ. `ಪಳಟ ನಾಯಕ ಇವರ ಮೊದಲ ಕತೆ ಪ್ರಕಟಿತ ಕೃತಿಗಳು: 'ನಂದಾದೀಪ' (ಕಥಾ ಸಂಕಲನ) “ಆರೋಗ್ಯ ಪ್ರತಾಪ' (ನಾಟಕ), 'ಧರ್ಮಸಂಕಟ' (ಏಕಾಂಕ ನಾಟಕ), ಮರು ಪ್ರಹಸನಗಳು “ಭಾರತಿ ಕತೆಗಳು ಬಾಲ ವಾಜು (ವಿಮರ್ಶೆ)
ಧನಿಯರ ಸತ್ಯನಾರಾಯಣ
ಕೊರಡ್ಕಲ್ ಶ್ರೀನಿವಾಸರಾವ್
ಆರು ವರ್ಷದ ಹುಡುಗ, ಕಲ್ಲು ಮಣ್ಣಿನ ಏರುತಗಿನ ಊರ ದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳಿಯ ಕಂದು ಹೊರಲಾರದ ಹೊರೆಯದು ಅವನಿಗೆ ಹೊತ್ತು ಕುತ್ತಿಗೆ ಸೋತಾಗ ಅದನ್ನು ಒತ್ತಿ ಹೆಗಲ ಮಲೇರಿಸುವನು, ಅನಂತರ ಎಡ ಹೆಗಲ ಮೇಲೆ ಅಲ್ಲಿಯೂ ನೋವಾದಾಗ ಬಲ್ಲ ಕಂಕುಳಲ್ಲಿಟ್ಟು ಕೈಗಳಿಂದ ಹಿಡಿದುಕೊಳ್ಳುವನು. ಬಳಿಕ ಅದು ಎಡ ಅಂಕುಳಿಗೆ ಹೋಗುವುದು, ಅಲ್ಲಿಂದ ತಿರುಗಿ ತಲೆಯಮಕ್ಕೆ ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಛಲದಿಂದ ಹೊತ್ತು ಮನೆಯ ಕಡೆ ಸಾಗುವಂತೆ ಆ ಆರು ವರುಷದ ಬಳಕಯ ತೋರದ ಹರಕಂಗಿಯ ಪಿನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದಾಸ ಮನೆ ಹಾದಿ ಹಿಡಿದು, ಏನೂ ಎರಡು ಮೂರು ಗಳಿಗೆ ನಡೆಯಬೇಕು. ಆದರೆ ಈಗಾಗಲೇ ತೀರ ದಣಿದು ಸುಣ್ಣವಾಗಿದ್ದಾನೆ, ಹಣೆ, ಕುತ್ತಿಗೆ, ಎದೆಯಲ್ಲಿ ಬೆವರು, ಮೂರ ಕೆಂಪೇರಿ ಕನಲಿದೆ, ಆದರೂ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ, ಮಾತ್ರವಲ್ಲ, ಬಿಗುವಾಗಿ ಹಿಡಿದರ ಅದಲ್ಲಿ ಎಲ್ಲಿ ಹೋಗುವುದೂ, ಸಡಿಲವಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜು ಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರುತ್ತಿದ್ದಾನೆ ಆದನು. ಹೆತಕ್ಕೆ ತನ್ನ ಮಗುವನ್ನು ಅಷ್ಟು ಜತನದಿಂದ ಒರಿದುಕೊಳ್ಳುವಳೋ ಎಂದು ಸಂಶಯ ಬರಬೇಕು ನೋಡುವವರಿಗೆ
ಹೀಗೆ ಒಂದ ಬಿದ್ದರೆ ಹೇಗೆ ಮನೆ ಸೇರುವುದು ಹೊತ್ತು ಇಳಿಯುವುದೂ ಕಾಣುವುದಿಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತ್ತ ಯಾವ ಕರ್ಮಕ್ಕೆ ಅದು ತಗದತ್ತ ಒಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ, ನೋಡು!" ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ, ಸುಮಾರು ಮೂರು ವರುಷದ ಮಗು! ಬಡ ಕೌಲಗೆ
೨೨ ಮರೆಯಲಾಗದ ಕತೆಗಳು
ಸೋಣೇ ತಿಂಗಳ ಜಿದ್ದಿಗೆ ಹೋಗಿ, ಹೂಕ್ತ ಬಡಮನೆಗೆ ಹಿಂತಿರುಗಿ ಬರುತ್ತಿರುವವಳು ಅವಳು ಅವಳ ತಾಯಿ ಕೊಟ್ಟು ನಾಲ್ಕು ಹಳೆಯ ಸೌತೆಯಕಾಯಿ, ಓಂದರೆ ಸೇರು ಆವಡ, ಒಂದ ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲ ಇತ್ಯಾದಿಗಳ ಒಂದು ಕಟ್ಟು ಬಲಗೈ ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕಳಲ್ಲಿದೆ ಆ ಮಗು-ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು
- ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡಯ, ಕಾಡಿಗೆಗಣ್ಣಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು ಕೈ ಕಂಕುಳಗಳನ್ನೆಲ್ಲ ಉಪಯೋಗಿಸಿ ಹೆಣಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಕೊಂಡ ಆನು ತಿರುಗಿ ತಲೆಗೊಟ್ಟ ಆ ಕಂದಿಗೆ, ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲು ಬಾಗಿಲಲ್ಲಿ,
ಅದೊಂದು ರಸಬಾಳೆಯ ಕಂದು, ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು, ಮೊಮ್ಮಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಆದು ಚೆನ್ನಾಗಿ ಮಾಗಿತ್ತು, ರಸಬಾಳೆಯ ಹಣ್ಣಲ್ಲವೇ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ರ್ಹುಗಳನ್ನು ಎಲ್ಲೂ ಮಡಿಕೆಯೊಳಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕಣ್ಣುತಪ್ಪಿಸಿ ಈ ಮೊಮ್ಮಕ್ಕಳಿಗೆ ಕೊಟ್ಟಳು, ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಷ್ಟು ಕಡು ಬಡತನ ಆ ಮಕ್ಕಳ ತಂದೆ ಶೌಡನಿಗೆ. ಆದುದರಿಂದ ಹಣ್ಣು ಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ, ಅಜ್ಜಿಯ ಬಳಿ ಕುಳಿತು ಆದರ ಕತೆ ಕೇಳಿದರು, ಅಜ್ಜಿಯು ಹೇಳಿದಳು, ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತು. ಆದರೆ ಆ ಗೊನೆ ಬೇಗ ಹಣ್ಣಾಯಿತು. ಇವರು ಬಂದುದು ತಡವಾಯಿತು, ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳು ಕಳುಹಿಸಿ ಕೊಡುವಳು.... ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು...ತಾವಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದುರು ಮೋರೆ ತೊಳೆವಲ್ಲಿ ನಟರಾಗದೆ- ಎಂದು, ಎರಡು ಮೂರು ದಿನ ಅದೇ ಹಂಬಲ ಅವರಿಗೆ ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆನಂದ ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?
ಕೊರಡ್ಕಲ್ ಶ್ರೀನಿವಾಸರಾವ್ ೨೩,
ತಮ್ಮ ಗುಡಿಸಲು ಸೇರಿದ ಆ ಮಕ್ಕಳು-ಬೂದ ತುಕಿಯರು ಮರುದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎಚ್ಚೆತ್ತು ತೌಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು. ತಡನು ದಿನಗೂಲಿ ಮಾಡಿ ಸಂರ ಹೊರುವ ಕಡುಬಡವ, ಆದರೆ ಇರಲಿಕೊಂಡು ಮಾಡು ಬೇಕಲ್ಲ? ಆದಕಾಗಿ ಕೋಟೆಮನೆ ನಾಗಪನವರ ನಾಲ್ಕಾರು ಜೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ, ಅದಕ್ಕೂ ಆರು ರೂಪಾಯಿ ಗೇಣಿ ಕೊಟ್ಟು ಗುಡಿಸಲು ಚಾವಣೆ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯಂತೂ ಇದ್ದದ್ದೇ. ಆ ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತಡನ ಪಾಳು ತೋಟವು ನೆರೆಹೊರೆಯ ಆಢರ ಆಕಳುಗಳ ಆಹಾರ ಕ್ಷೇತ್ರ ಅವನ್ನು
ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಎದೆಗಾರಿಕೆಯು ಬಡ ತಂಡನಿಗೆಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಕ್ಕ ತರಬೇಕಲ್ಲ ಅವನಿಗೆ? ಅಲ್ಲದೆ ಆಡ್ರರ ಅವಕೃಪೆಗೆ ಈಡಾಗಿ ಬಡವನು ಆವರೆಡೆಯಲ್ಲಿ ದಿನ ದೂಡಲಾವಣೆ? ಅದರಿಂದಾಗಿ ತಡನಾವುದನ್ನೂ ನೆಡುತ್ತಿಲ್ಲ, ಆದರೆ ಈಗ ಈ ಮಕ್ಕಳ ಕಾಟಕ್ಕಾಗಿ ಮೊಟ್ಟ ನಟ ಮತ್ತೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಆವನು ಮನೆಹೊಕ್ಕಾಗಲೆಲ್ಲ ತಪ್ಪುವಂತಿಲ್ಲ. ಆದುದರಿಂದ ಇಳುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟು ಗಟ್ಟಿಮುಟ್ಟಿನ ಬೇಲಿ ಮಾಡಿದ, ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.
ಅಂದಿನಿಂದ ಬೂದ-ತುಕ್ತಿಯರು ಹೊತ್ತಾರೆ ಎದ್ದು ಕಣೋರಸೊರಸಿಕೊಳ್ಳುತ್ತಾ ಹೋಗಿ ಮೊದಲು ನೋಡುವುದು ಆ ಕಂದನ್ನು ದಿನದಲ್ಲಿ ಅದನ್ನೆಷ್ಟು ಸಲ ನೋಡುತ್ತಿದ್ದರೋ
ಲೆಕ್ಕವಿಟ್ಟವರಾರು? ಮೂಸಂಜೆಗೆ ಗುರಿತಿಸಲು ಸೇರುವ ಮೊದಲೊಮ್ಮೆ ಅದನ್ನು ರ್ಪತಿ ಕೂಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ ಆ ಕಂದು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು, ಬೇಸಿಗೆಯ ಬಂದಾಗ ಬೂದ-ತುಕಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು, ಅದರಿಂದಾಗಿ ಆ ಮಕ್ಕಳ ಮೈಂದಷ್ಟು ಬೆವರು ಸುರಿದಿತೋ ಅಳಿದವರಾರು?
ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರಿ ಬದನದ್ದು ಅಳತೊಡಗಿದೆ-ಆಯೋ ಗಳಿ! ಗಾಳಿ ನಮ್ಮ ಬಾಳೆ ಮರಿದು ಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತಡನೆದ್ದು ಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ತುಕೊಟ್ಟು ಕಚ್ಚಿ ತೋರಿಸಿ ಸಮಾಧಾನಗೊಳಿಸಿದ ಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದೆ.
ಒಂದು ದಿನ ತುಕಿಯು ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು “ಅಣ್ಣಾ! ಅಣ್ಣಾ!" ಎಂದು ಕೂಗಿದಳು, ಭೂದನು ಓಡಿಹೋಗಿ ನೋಡುತ್ತಾ ಬಾಳೆಯ
೨೪ / ಮರೆಯಲಾಗದ ಕತೆಗಳು
ತುದಿಯಲ್ಲಿ ಹೂವಿನ ಮೂತಿ! ದಿನಹೋದಂತೆ ಹೂವು ಹೊರಬಂತು; ಬೆರಳು ಬಿಟ್ಟಿತು. ಬೆರಳುಗಳು ಬಲಿಬಲಿತು ತೋರಕಾಯಿಗಳಾದವು, ಬದ=ತುಕ್ರಿಯರೊಂದಿಗೆ ಚಿಕ್ಕದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. ಅದು ಹಣ್ಣಾದಾಗ ಅವನಿಗೂ ಪಾಲು ಕೊಡುವುದಾಗಿ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತುತಂದ ಕಂದು; ಆವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲುಮಾಡಿ ಹಂಚುವವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ,
“ತಡಾ 6 ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೋ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ, ತಡನು ಅವರ ಮೊಲೆ ನೋಡದೆ ಕತ್ತು ತಗ್ಗಿಸಿಕೊಂಡು ದೀನತೆಯ ಬೀಳುದನಿಯಲ್ಲಿ “ಈ ಮಳೆಗಾಲ ಸಾಗಲಿ ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ ಎಂದ, ಧನಿಯರು ಏನೇನೋ ಸಿಟ್ಟು ಮಾಡಿ ಕೊನೆಗೆ, “ಯಾವಾಗ ಕೇಳಿದರೂ=ಇಂದಿಲ್ಲಿ ಮುಂದೆ=ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ, ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ' ಎಂದು ಸಮಾಧಾನಕ್ಕೆ ಬಂದು, “ಆಗ ತೋಟದತ್ತ ಕಡೆಯಿಂದ ಬರುತ್ತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ, ನಾಡದು ಹುಣ್ಣಿಮೆ ನಮ್ಮಲ್ಲೊಂದು ಸತ್ಯನಾರಾಯಣ, ನಾಳೆಯೇ ಕಡಿದಿಟ್ಟರೆ ಅಂದಿಗೆ ಹಣ್ಣಾದೀತು, ಹುಣ್ಣಿಮೆಯ ಬೆಳಿಗ್ಗೆ ತಂದುಕೊಟ್ಟುಬಿಡು ತಿಳೆಯಿತೇ” ಎಂದರು. ತಡವಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ, ಏನು ಹೇಳಿದ್ದು ಕೇಳಿತೇ?" ಎಂದರು ತುಸು ಬಿರುಸಿನ ದನಿಯಲ್ಲಿ ಧನಿಯರು, ಶೌಡನು ಅಂಜುತ್ತಂಜುತ್ತ ನಾಲಿಗೆ ತಡವರಿಸುತ್ತಾ, “ಮಕ್ಕಳು ಬಹಳ ಆಸೆಯಿಂದ ಬೆಳೆಸಿದ್ದು, ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗೆ ಎನ್ನುವಷ್ಟಲ್ಲೇ ಧನಿಯರು, ಮಕ್ಕಳಿಗೆ ರಸಬಾಳೆ ಹಣ್, ಮ ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕ್ಕೆ ಸುಖಕೊಡುತ್ತಾನೆ. ಸತ್ಯನಾರಾಯಣ ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿಂದ್ದೆ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ.” ಎನ್ನುತ್ತ ತಿರುಗಿ ಕೆಂಪೇರತೊಡಗಿದರು.
ತಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಗೆ ಗುಟ್ಟಾಗಿ ಹೇಳಿದ ಅವಳು “ಅದೋ ದೇವರ ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದವೆಂದು ಆಸೆ ಮಾಡಿ ಮಾಡಿ ಕಡೆಗೆ..." ಎನ್ನುವಷ್ಟರಲ್ಲಿ ಅವಳಿಗೆ ಕಣ್ಣೀರು ಬಂತು, ಕುತ್ತಿಗೆ ಜಿಗಿಯಿತು, ಮಾತು ಮುಂದುವರಿಯದಂತಾಯಿತು. ಆದರೇನು ಮಾಡುವುದು? ಹಣ್ಣಿನ ಗೊನೆಯ ಹುಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೇರನು ಗೊನೆಯನ್ನು ಕಡಿದ, ಮಕ್ಕಳು ಸಂತೋಷದಿಂದ ಕುಣಿದಾಡಿದವು. ಹಲವು ಪ್ರಶ್ನೆಗಳನ್ನು ಕೇಳಿದವು. “ನೀವಲ್ಲ ರಗಳೆ ಮಾಡಬೇಡಿರಿ
ಕೊರಡ್ಕಲ್ ಶ್ರೀನಿವಾಸರಾವ್/೨೫
ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದೆ. ಮಕ್ಕಳು ದಿನದಿನವೂ ಅದು ಹಣ್ಣಾಯಿತೊ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ
ಇಣಕಿ ನೋಡುತ್ತಿದ್ದವು. ಹುಣ್ಣಿಮೆಗೆರಡು ದಿನ ಮುಂಚೆ ಬಟ್ಟೆಯು ಹರುಕಿನೆಡೆಯಲ್ಲಿ ಕಾಯಿಯೊಂದು ಅರಸಿನ ರ್ಬಳ ತಾಳದುದನ್ನು, ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಿಗೂ ಹೇಳಿದ. ಇಲ್ಲಿ ಅದಿನೂ ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹಿಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋರಿಸಿಗೆ ಬಿಸಾಡುತ್ತೇನೆ” ಎಂದು ಶೌಡನೆಂದುದೇ ತಡ, ಮಕ್ಕಳು ಬೆದರೆ ಮೌನವಾದರು,
ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳನ್ನು ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೊಳೋ ಗೋಳು ಮೂರು ಮಕ್ಕಳದು! ದೆಯ್ಯಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೊದ ಕತೆ ಹೇಳಿದಳು. ಅದನ್ನು ಕೇಳೆ ಚಿಕ್ಕ ರೂಮನ್ನು ---- ಕಾಲ ಬೆಬ್ಬೆಬೈಕ್ಕೂ ಸ ಸ-ಸ್ಸತ್ತೇ ಓ-ಓ-ಗ್ಲ್ಯೀ!” ಎಂದರೂ, ಬೂದ ತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಯು ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಗದೇವಿಗೆ ಅದು ಬೇಕಂತೆ!” ಎಂದಳು, “ದೇವ್ರು ಅದನ್ನು ತಿನ್ನುತ್ತಾರೆಯೇ? ಎಂದು ಬೂದನ ಪ್ರಶ್ನೆ, ದೇವಿಗೆ ಆ ಬೇಕಿತ್ತೇ? ನಮಗೆ ಎರಡೆರಡು-ಒಂದೊಂದು ಆದರೂ ಇರಬಾರದಾಗಿತ್ತೆ?” ಎಂದು ತುಕಿಯ ತರ್ಕ, “ಹೋಗಲಿ, ಆ ಆಲೋಚನೆ ಬಿಡಿ, ಆದರ ಎರಡು ಮೂರು ಕಂದುಗಳಿವೆ,
ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕಿತ್ತು, ಅದು ಪೂರಾ ನಿಮಗೆ ಎನ್ನುತ್ತ ಮಕ್ಕಳ ಆ ಆಳು ಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣೀರೊರೆಸಿಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದುವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂರ್ದನಿಗೆ ನೋಡಿ ಅವನು ಅಂಗಳಕ್ಕೆ ಹಾರಿದ! “ತು ಬಾ" ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ. ತುಕಿಯೂ ಓಡಿ ಸೇರಿದ್ದಾಳೆ. ನೋಡಿ, ಬೂದನು ಆ ಕಂದಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ, * ಇ ಜಿ ಇವು ಗೋನ ಹಾಕೋದೂ ಬೇಡಾ! ಆ ಆ ಆ ಆ ಸತ್ಯನಾರಾ
ತಿತಿನೋದೂ ಬೇಡಾ!' ಎನ್ನುತ್ತ ಅವನ್ನೆಲ್ಲ ಹೀಳೆ ಸ್ಮಳೆ ಮುರಿಮುರಿದು ಹಾಕಿ ಅಲ್ಲೆಲ್ಲ ಕಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ. ತುಕಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಆದಂತಹ ನೃತ್ಯ
=====================================================
೨೭===========================================================
ಹೋಗಿಯೇ ಬಿಟ್ಟಿದ್ದ!
ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ, ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು, ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು, ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ 'ಸತ್ಯವು ಹಲನೆಯನ್ನು ಮೀರಿಸುವುದು" ಎಂಬುದರ ಮನವರಿಕೆಯಾಗದಿರಲಾರದು.
ಕಾಲೇಜಿನಲ್ಲಿ ಓದುತ್ತಿದ್ದ ಒಂದೇ ಊರಿನ ನಾಬೈದು ಜನ ಮಿತ್ರರು ಯಾವುದೋ ಒಂದು ರಜೆಯಲ್ಲಿ ನೀರಿಗೆ ಹಿಂದಿರುಗುತ್ತಿದ್ದೆವು. ನಾವು ಕುಳಿತ ಡಬ್ಬಿಯಲ್ಲಿ ನಾವೈವರಲ್ಲದೆ ಬೇರೊಬ್ಬ ಮುದುಕನೂ ಇದ್ದನು. ಆ ಮುದುಕನಿಗೆ ಅದೇಕೆ ನಮಗೆ ಆ ಕತೆ ಹೇಳಬೇಕೆಂದು ತೋರಿತೋ ತಿಳಿಯದು. ಕೆಲವು ದಿನಗಳ ಹಿಂದೆ ನಡೆದೊಂದು ಕೊಲೆಯ ವಿಷಯ ನಾವು ಮಾತಾಡುತ್ತಿದ್ದೆವು. ಅಷ್ಟು ಹೊತ್ತು ಸುಮ್ಮನಿದ್ದ ಆ ಮುದುಕ ತಾನಾಗಿಯೇ “ನಾನೊಂದು ಕತೆ ಹೇಳಲೆ?' ಎಂದು ಕೇಳಿದ. ಮುದುಕ ಯೋಗನಂತೆ ಬೇರೆ ತೋರುತ್ತಾನೆ, ನಿಷ್ಟುರವಾಗಿ ನಿನ್ನ ಕತೆ ಕೇಳುವ ಇಚೆ ನಮಗಿಲ್ಲ' ಎಂದು ಬಿಡುವುದು ಹೇಗೆ? ಇಷ್ಟವಿಲ್ಲದಿದ್ದರೂ ಸಮ್ಮತಿ ಸೂಚಿಸಿದೆವು.
ಮುದುಕ ಹೆಚ್ಚಿನ ಮುನ್ನುಡಿ ಯಾವುದನ್ನೂ ಬೆಳೆಸದೆ ಹೇಳಲು ತೊಡಗಿದ:
“ಇದು ಮೂವತ್ತು ವರ್ಷಗಳ ಹಿಂದಿನ ಮಾತು, ನಾನೀಗ ಯಾರ ಎಷಯವಾಗಿ ಹೇಳಬೇಕೆಂದಿರುವನೋ ಅವನಾಗ ಇಪ್ಪತೈದು ವರ್ಷ ಪ್ರಾಯದ ಹೃಸಪುಷ್ಟನಾದ ಯುವಕನಾಗಿದ್ದನು. ಬಲು ಚಿಕ್ಕ ಪ್ರಾಯದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು, ಬೇರೆಯವರ ಮನೆಯಲ್ಲಿ ಬೆಳೆದಿದ್ದ. ಎಷ್ಟಾದರೂ ಬೇರೆಯವರು ಹೊಟ್ಟೆ-ಬಟ್ಟೆಗೆ ಕೂಡುವದೇ ಅವರಿಗೆ ಕಷ್ಟ ಇನ್ನು ಎಲ್ಲಿಂದ ಬರಬೇಕು ಹಣ! ಎನೋ ಅವನನ್ನು ಸಾಕಿದವನ ಹೆಂಡತಿ ಒಳ್ಳೆಯವಳು. ಅವಳ ದಯೆಯಿಂದ ಆತ ಸ್ವಲ್ಪ ಓದುಬರಹಗಳನ್ನು ಕಲಿತ; ಆ ಆವನ ವಿದ್ಯಾಭಾಸ ಎಂಟು ಹತ್ತು ವರ್ಷ ವಯಸ್ಸಾದಂದಿನಿಂದ ಅವನಿಗೆ * ಮನೆಯವರ ಕಲಸ ಸುರುವಾಯ್ತು. ಮೊದಮೊದಲು ಕರುಗಳನ್ನು ಕಾಯುತ್ತಿದೆ. ದೊಡ್ಡವನಾಗುತ್ತ ಬಂದಂತೆ ಕೆಲಸಗಳೂ ಹೆಚ್ಚು ಹೆಚ್ಚಾಯ್ತು. ಆದರವನಿಗೆ ಕೆಲಸವೆಂದರೆ ಬೇಸರವಿಲ್ಲ. ಬೆಳಗಿನಿಂದ ರಾತ್ರಿಯವರೆಗೂ ದುಡಿಯುತ್ತಿದ್ದ. ಅವನಂಥ ನಂಬಿಕೆಯ
೨೮ | ಮರೆಯಲಾಗದ ಕತೆಗಳು
ಕಷಗಾರನಾದ ಆಳು ಮತಲ್ಲಿ ದೊರೆಯಬೇಕು! – ಅದೂ ಸಂಬಳವಿಲ್ಲದೆ !! ಮನೆಯವರಿಗೂ ಅವನೆಂದರೆ ವಿಶ್ವಾಸ- ಆದರ!
“ಹೀಗೆ ದಿನಗಳೊಂದೊಂದಾಗಿ ವರ್ಷಗಳು ಕಳೆದವು. ಅವನೂ ಬೆಳೆಯುತ್ತ ಬಂದ. ಕಷ್ಟದಿಂದ ಬೆಳೆದ ಆರು ಅಡಿ ಎತ್ತರದ ಗಟ್ಟಿಮುಟ್ಟು ಶರೀರ, ಆರೋಗ್ಯದಿಂದ ತುಂಬಿದ ಗಂಭೀರವಾದ ಮುಖ ಚಟುವಟಿಕೆಯಿಂದ ತುಂಬಿ ಮಿಂಚುತ್ತಿದ್ದ ಕಣ್ಣುಗಳು ಇವೆಲ್ಲಾ ಸೇರಿ, ಆ ಮನೆಯವರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ನೂರಾರು ಆಳುಗಳ ಮಧ್ಯದಲ್ಲಿದ್ದರೂ ಅವನನ್ನು ಎತ್ತಿ ಬೇರೆಯಾಗಿ ತೋರಿಸುತ್ತಿದ್ದುವು.
“ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವನಿರುವುದು ಮೊದಲಿನಂತೆ ಆವರ ಮನೆಯಲ್ಲೇ ಊಟ, ತಿಂಡಿ ಎಲ್ಲಾ ಅವರಿಗಾದಂತೆ ಇವನಿಗೂ ದೊರೆಯುತ್ತಿತ್ತು. ಹೊಲದಲ್ಲಿ ಕೆಲಸ ತೀರಿಸಿ ದನಗಳನ್ನು ಹಟ್ಟಿಗೆ ಕೂಡಿಸಿ, ಹಾಲು ಕರೆದು, ಕರುಗಳನ್ನು ಬೇರೆಯಾಗಿ ಕಟ್ಟಿ, ಹುಲ್ಲುಹಾಕಿ ಮನೆಗೆ ಬರುವಾಗ ದೀಪಹತ್ತಿಸುವ ಸುಮಯವಾಗುತ್ತಿತ್ತು. ಆ ಕೆಲಸವೂ ಅವನಿಗೇ, ದೀಪ ಹತ್ತಿಸಿ ಆಯಿತು ಎಂದರೆ ಮನೆಯ ಚಿಕ್ಕಮಕ್ಕಳ ಕೈಕಾಲು ತೊಳೆಯಿಸಬೇಕು; ಇದು ಆವನ ದಿನಚರಿಯ ಕೆಲಸಗಳಲ್ಲಿ ಕೊನೆಯದು. ಇಷ್ಟಾಗುವಾಗ ಏಳುವರೆ ಗಂಟೆಯಾಗುತ್ತಿತ್ತು. ಕೈಕಾಲು ತೊಳೆಯಿಸಿಕೊಂಡು ಮಕ್ಕಳು ಓದುವುದಕ್ಕೆ ಕುಳಿತರೆಂದರೆ ಇವನೂ ಒಂದು ಮೂಲೆಯಲ್ಲಿ ಕುಳಿತು, ಆ ಮಕ್ಕಳ ಮಸ್ತಕಗಳನ್ನು ತಿರುವಿಹಾಕುತ್ತಿದ್ದ. ಆದರಿಂದಲೇ ಚಿಕ್ಕಂದಿನಲ್ಲಿ ಕಲಿತ ಸ್ವಲ್ಪ ಓದುಬರಹ ಮರೆತಿರಲಿಲ್ಲ.
ಒಂಬತ್ತು ಗಂಟೆಗೆ ಅವನಿಗೆ ಆಟ ಸಿಕ್ಕುತ್ತಿತ್ತು. ಆಗ ಊಟ ಮಾಡಿ ಮಲಗಿದರೆ ಮನಃ ಬೆಳಗಿನ ನಾಲ್ಕು ಗಂಟೆ ಎದ್ದು ಕೆಲಸಕ್ಕೆ ಪ್ರಾರಂಭ.
ಒಂದು ದಿನದಿಂದ ಇನ್ನೊಂದು ದಿನಕ್ಕೆ ವ್ಯತ್ಯಾಸವಿಲ್ಲದಂತೆ ಇದೇ ತರದ ಕಾರ್ಯಕ್ರಮ ಆವನ ಜೀವನದಲ್ಲಿ ಆಗ ತನಗೀ ತರದ ಜೀವನದಲ್ಲಿ ತೃಪ್ತಿಯೋ, ಆತೃಪ್ತಿಯೋ ಎಂದು ಯೋಚಿಸಲು ಸಹ ಸಮಯವಿರಲಿಲ್ಲ. ಇದ್ದರೂ ಆ ತರದ ಯೋಚನೆ ಎಂದೂ ಅವನಲ್ಲಿ ಉಂಟಾಗಿರಲಿಲ್ಲ. ಅವನ ಈ ತರದ ಜೀವನದಲ್ಲಿ ಸ್ವಲ್ಪವಾಗಿ ಬಹುಶಃ ಅವನಿಗೆ ತಿಳಿಯದಂತೆಯೇ ಪರಿವರ್ತನವಾಗತೊಡಗಿದಾಗ ಅವನಿಗೆ ೨೪ ವರ್ಷದ ವಯಸ್ಸು ನಡೆಯುತ್ತಿತ್ತು.
“ಆ ವರ್ಷ ಅವರ ಗದ್ದೆಯ ಕೆಲಸ ಬೇಗ ತೀರಿಹೋಗಿತ್ತು. ಆದುದರಿಂದ ಅವನಿಗೆ ಹಿಂದೆ ಎಂದೂ ದೊರೆಯದಷ್ಟು ಎರಾಮ. ಮತ್ತೆ ಅದೇ ವರ್ಷ ಆ ಮನೆಯವರ ಹಳೆಯ ಮಸ್ತಿಯೂ ಸತ್ತುಹೋದುದರಿಂದ ಅವನಿಗೇ ಈ ಕೆಲಸವೂ ದೊರೆಯಿತು. ಈಗವನಿಗೆ ಬೇರೆಯವರಿಂದ ಕೆಲಸ ಮಾಡಿಸುವುದಲ್ಲದೆ ತಾನೇ ಮಾಡಬೇಕಾಗಿರಲಿಲ್ಲ. ಇದರ ಜೊತೆಗೆ ಹಿಂದಿನ ಮೇಗಿದ್ದಷ್ಟಲ್ಲದಿದ್ದರೂ ಸ್ವಲ್ಪ ಸಂಬಳ ಬೇರೆ ಸಿಕ್ಕತೊಡಗಿತು.
“ಜೀವನದಲ್ಲಿ ಎಂದೂ ತನ್ನದೆಂಬ ಒಂದು ಜಿಡಿ ಕಾಸೂ ಇಲ್ಲದಿದ್ದ ಅವನಿಗೆ, ಅಷ್ಟರಿಂದಲೇ ತೃಪ್ತಿ- ಆನಂದ,
“ಮೊದಲೇ ಹೇಳಿದನಲ್ಲ, ಆ ವರ್ಷ ಆವನ ಕೆಲಸ ಬೇಗ ತೀರಿತ್ತೆಂದು, ತಮ್ಮ ಕೆಲಸ ತೀರಿದ ಮೇಲೆ ನೆರೆಹೊರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವುದು
ಕೊಡಗಿನ ಗೌರಮ್ಮ | ೨೯
ಹಳೆಯ ಕಡೆಗೆ ವಾಡಿಕೆ. ಈಗವನು ಮೇಸ್ತಿಯಾದರೂ ಪದಶಿಯಂತೆ ಬೇರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವ ರೂಢಿಯನ್ನು ತಪ್ಪಿಸಲಿಲ್ಲ. ಯಾವಾಗಲೂ ನಾರು ಆಳುಗಳೊಡನೆ ನೆರೆಯವರ ಗದ್ದೆಗೆ ಹೋಗುತ್ತಿದ್ದ
“ಜೋರಾಗಿ ಮಳೆ ಸುರಿಯುತ್ತಿದ್ದರೂ ನಡುಕವನ್ನು ಹುಟ್ಟಿಸುವ ಚಳಿ ಇದ್ದರೂ ತುಂಬ ಜನರೊಂದಾಗಿ ಗದ್ದೆಗಳಲ್ಲಿ ಕೆಲಸ ಮಾಡಲು ಒಂದು ತರದ ಉತ್ಸಾಹವಿದೆ. ಪದಗಳನ್ನು ಹಾಡಿಕೊಳ್ಳುತ್ತ, ಹರಟೆ ಕಚ್ಚುತ್ತ ಕೆಲಸ ಮಾಡುವಾಗ 'ದಳವೆಂದರೇನು? ಎಂಬುದೇ ಮರೆತು ಹೋಗುತ್ತೆ. ನಾ! ಕೆಲಸ ಮತ್ತು ಕೊಟ್ಟು ಕೆಲಸಗಳ ಸಮಯದಲ್ಲಿ ಗದ್ದೆಗಳಲ್ಲಿ ಕೆಲಸಮಾಡಲು ಬೇಸರವಿಲ್ಲ. ಅವನಂತೂ ಎಂದೂ ಮೈಗಳ್ಳನಾಗಿ ಕೂತವನಲ್ಲ. ಕೆಲಸವೆಂದರೆ ಅವನಿಗೆ ಆಟ; ಆವನೊಡನೆ ಕೆಲಸ ಮಾಡುವುದೆಂದರೆ ಇತರರಿಗೂ ಉತ್ತಾಹ, ಗದ್ದೆಗಳಲ್ಲಿ ಗಂಡುಸರೂ ಹೆಂಗುಸರೂ ಒಂದುಗೂಡಿ ಕೆಲಸ ಮಾಡುತ್ತಿರುವುದು ವಾಡಿಕೆ. ನಾಟಿ ಸಮಯದಲ್ಲಿ (ಸಸಿಗಳನ್ನು ನೆಡುವಾಗ) ಹೆಂಗುಸರು ಆಗೆ ತೆಗೆದು ಕಂತೆ ಕಟ್ಟುವರು. ಗಂಡುಸರು ಆವರು ತೆಗೆದ ಅಗೆಗಳನ್ನು ನೆಡುವರು, ಯಾರು ಹೆಚ್ಚು ಅಗೆ ತೆಗೆಯುವುದು, ಯಾರು ಹೆಚ್ಚು ನೆಡುವುದು ಎಂದು ಪ್ರಸೂಟ ಬೇರೆ. ನಾಟಿ ನೆಡುವುದರಲ್ಲಿ ಅವನನ್ನು ಮೀರಿಸುವವರಿಲ್ಲ, ಆ ದಿನ ಅವನು ನೆಡುವಷ್ಟು ಚುರುಕಾಗಿ ಅವನಿಗೆ ಆಗೆ ಒದಗಿಸಿದ ಆ *ವ ಅವನ ಜೀವನವನ್ನು ಸಂಪೂರ್ಗವಾಗಿ ಪರಿವರ್ತನಗೂಳಿಸಿದಾಕೆ,
ಜಾತಿಯಿಂದವಳು ಮುಸಲ್ಮಾನರವಳು.
“ಮಕ್ಕೆ ಚಾತಿ ಕುಲಗಳನ್ನು ಕಳಕೊಂಡು ಮಾಡಬೇಕಾದುದೇ? ಅದು ಕುರುಡು ಅದರಲ್ಲೂ ನಿಜವಾದ ಪ್ರೇಮವಾದರೆ ಅದರ ಹಾದಿ ಎಂದೆಂದಿಗೂ ನಿಷ್ಕಂಟಕವಲ್ಲ.
“ಮಳೆ ಬಿಸಿಲನದ ಸದಾ ದುಡಿತದಿಂದ ಅಲ್ಲಿ ಸ್ವಲ್ಪ ಕಪ್ಪಾದರೂ ಸೊಗಸಾದ ಮೈಕಟ್ಟು, ತುಂಬಿದ ಅಗಲವಾದ ಮುಖ, ಆ ಮುಖದಲ್ಲಿ ಹರಿಯುವ ನಗು, ನಗುವಿನಿಂದರಳಿದ ಕಣ್ಣುಗಳು, ಮತ್ತೆ ಆ ಕೆಲಸದಲ್ಲಿಯ ಉತ್ತಾಹ-ಇದೆಲ್ಲವನ್ನೂ ನೋಡಿದವರು ಯಾವ ಜಾತಿಯಲ್ಲಾದರೂ ಲತೀಫಾಳಂಥ ಹುಡುಗಿಯರು ಬS ಕವಿ ಎಂದು ಒಪ್ಪಿಕೊಳ್ಳಬೇಕಾಗುವಂತಿದ್ದಳು... ಅವನ ಮನದನ್ನು ಕದ್ದ ಆ ಮುಸಲ್ಮಾನರ ಹುಡುಗಿ ತೀರಾ
"ಅದೇ ಅವರ ಮೊಟ್ಟ ಮೊದಲಿನ ಪರಿಚಯ ಇಲ್ಲಿ ಇಷ್ಟು ಹೇಳಿದರೆ ಸಾಕು, ಅವರ ಪ್ರಣಯವು ಹೇಗೆ ಮುಂದುವರಿಯಿತು ಎನ್ನುವ ಅವಶ್ಯಕತೆಯಿಲ್ಲ.
“ಅವನಿಗೆ ತನ್ನವರೆಂಬುವರು ಯಾರೂ ಇಲ್ಲ. ಅವಳಿಗೆ ತಾಯಿ ಇದ್ದರೂ ಅವಳು ಇನ್ನೂಬನನ್ನು ಮದುವೆಯಾಗಿದ್ದಳು. ಆ ಮದುವೆಯಿಂದ ಮಕ್ಕಳೂ ಇದ್ದರು. ಚಿಕ್ಕಪ್ಪನ ಮನೆಯಲ್ಲಿ ಇವಳ ಜೀವನವೇನೂ ಸುಖಮಯವಲ್ಲ. ಮತ್ತೆ ನೆರೆಹೊರೆಯ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಒಬ್ಬರನೊಬ್ಬರು ನೋಡುವುದೂ ಕಷ್ಟವಾದ ಮಾತಲ್ಲ ಅಂತ ಆರೇಳು ತಿಂಗಳುಗಳಾಗುವಾಗ ಅವನು ಅವಳಿಗಾಗಿ ತನ್ನ ಜಾತಿಯನ್ನು ಬಿಡು ಸಹ ತಯಾರಾಗಿದ್ದ. ಅವಳು ! ಅವನಿಗಾಗಿ ತನ್ನ ಜೀವನವನ್ನೇ ಧಾರೆ ಎರೆಯಲು ಸಿದ್ಧಳಾಗಿದ್ದಳು.
“ಆದರೆ ಈ ಲೋಕದಲ್ಲಿ ಈ ತೆರದ ಪ್ರೇಮಕ್ಕೆ ಎಡೆ ಎಲ್ಲಿ? ಅವಳ ಚಿಕ್ಕಪ್ಪ ಒಂದು ದಿನ ಇವರಿಬ್ಬರು ಮಾತನಾಡುತ್ತಿರುವುದನ್ನು ನೋಡಿದ; ಅಂದೇ ಅವನಿಗೆ ಸಂಶಯವಾಯ್ತು.
೩೦ ಮರೆಯಲಾಗದ ಕತೆಗಳು
ಬೇಗ ಲತೀಫಾಳೆ ಮದುವೆ ಮಾಡಿ ಬಿಡಬೇಕೆಂದು ಆಗಲೇ ನಿಕಯಿದ. ಆವಳಂತಹ ಹುಡುಗಿಯರನ್ನು ಮದುವೆಯಾಗಲು ಯಾರು ಏನೇ ಓವರು? ತನ್ನ ಹೆಂಡತಿಯನ್ನು ಒಂದು ತಿಂಗಳ ಹಿಂದೆ ಕಳೆದುಕೊಂಡ = ಮಕ್ಕಳೊಂದಿಗನಾದ ನೆರೆಮನೆಯ ಮುರ್ಸಾನನೊಬ್ಬನು ತಯಾರಾಗಿ ಇದ್ದೆ. ಅವಳ ಚಿಕ್ಕಪ್ಪ ಅವನಿಂದ ನೂರು ರೂಪಾಯಿಗಳನ್ನು ಪಡೆದುಕೊಂಡು, ಅವನಿಗವಳನ್ನು ಕೂಡಿದೆ. ಈ ಸಂಬಂಧದಲ್ಲಿ ತೀಮಾಳ ಇಷ್ಟಾನಿಷ್ಟಗಳನ್ನು ಕೇಳುವಂತಿರಲಿಲ್ಲ. ಅವಳಿಗೂ ಅದು ಚೆನ್ನಾಗಿತ್ತಿತ್ತು. ಆವನ ಹತ್ತಿರ ಹೋಗಿ ಹೇಳುವುದೊಂದೇ ಅವಳಿಗೆ ತೋರಿದ ಉಪಾಯ, ಆದರೆ ಅವಳು ಮನೆ ಬಿಟ್ಟು ಹೊರಗೆ ಹೋಗದಂತೆ ಎಚ್ಚರವಾಗಿದ್ದ ಅವಳ ಚಿಕ್ಕಪ್ಪ, - “ಆ ದಿನ ಅವನು ಎಂದಿನಂತೆ ಅವಳನ್ನು ಕಾದ, ಗಂಟೆ ಏಳಾದರೂ ಅವಳ ಸುಳಿವಿಲ್ಲ, ಅವಳನ್ನು ನೋಡಿದೆ ಅವನಿಗೆ ಸಮಾಧಾನವಿಲ್ಲದಿದ್ದರೂ, ಕತ್ತಲಾಗುತ್ತ ಬಂದುದರಿಂದ ಯಜಮಾನನ ಮನೆಗೆ ಹೋಗಿ ದೀಪ ಹತ್ತಿಸದೆ ಉಪಾಯವಿರಲಿಲ್ಲ, ಮನಸ್ಸನ್ನು ಅವಳಡೆಗೆ ಕಳುಹಿಸಿ ಅವನು ಮನೆಗೆ ಬಂದ
“ಮರುದಿನ ಎಂದಿಗಿಂತಲೂ ಒಂದು ಗಂಟೆ ಮೊದಲೇ ಎದ್ದ. ಬೆಳಗಿನ ಕೆಲಸಗಳನ್ನೆಲ್ಲಾ ಬೇಗ ಬೇಗ ತೀರಿ ಎಲ್ಲರೂ ಕಾಫಿ ಕುಡಿಯುತ್ತಿರುವ ಸಮಯ ನೋಡಿ ಅವಳ ಮನೆಗೆ ಹೊರಟ. ಅವಳು ಹಟ್ಟಿಯಲ್ಲಿ ಹಾಲು ಕರೆಯುತ್ತಿದ್ದವಳು, ಇವನು ದೂರದಲ್ಲಿ ಬರುತ್ತಿರುವುದನ್ನು ನೋಡಿ, ಹಾಲಿನ ತಂಬಿಗೆ ಯನ್ನು ಅಲ್ಲೇ ಇಟ್ಟು ಅವನೆಡೆಗೆ ಓಡುತ್ತ ಹೋದಳು.
“ಅವಳು ತನ್ನ ದುಃಖವನ್ನೆಲ್ಲಾ ತೋಡಿಕೊಳ್ಳುತ್ತಿರುವಾಗ ಅವನು ದಿಕ್ಕುತೋರದೆ ನಿಶ್ಚಲವಾಗಿ ನಿಂತಿದ್ದ. ಅವಳಂತೂ ಒಂದೇಸಮನೆ ನಿನ್ನನ್ನು ಬಿಟ್ಟು ನಾನು ಇರಲಾರೆ; ನಿನ್ನ ಕೈಯಿಂದಲೇ ನನ್ನನ್ನು ಕೊಂದುಬಿಡು' ಎಂದು ಅಳುತ್ತಿದ್ದಳು. ಆಗವನಿಗೆ ಬುದ್ದಿ ಇತ್ತೋ ಇಲ್ಲವೋ ಎಂದು ನಾನೀಗ ಹೇಳಲಾರೆ, ಆದರೆ ಅವನಂತೆ ನಾನವಳನ್ನು ಪ್ರೀತಿಸಿ ಅವಳನ್ನು ಇನ್ನೊಬ್ಬನ ಪಾಲಿಗೆ ಒಪ್ಪಿಸುವ ಪ್ರಸಂಗ ಬಂದಿದ್ದರೆ ನಾನೂ ಅವನು ಮಾಡಿದಂತೆಯೇ ಮಾಡುತ್ತಿದೇನೇನೋ ನಿಜ. ಆಗವನಿಗೆ ಹಿತಾಹಿತಗಳನ್ನು ವಿವೇಚಿಸುವ ಶಕ್ತಿಯಿರಲಿಲ್ಲ. ಅವಳನ್ನು ಕರೆದುಕೊಂಡು ಹೋಗುವುದು ಅವನಿಗೆ ಒಪ್ಪಿಗೆ ಇಲ್ಲ. ಮತ್ತೆ ಆ ಸಮಯದಲ್ಲಿ ಅಷ್ಟೊಂದು ಯೋಚಿಸುವಂತೆಯೂ ಇರಲಿಲ್ಲ ಅವನ ಮನಸ್ಸು !
“ಏನು ತೋರಿತೋ! ತನ್ನ ಕಾಲುಗಳನ್ನು ಹಿಡಿದುಕೊಂಡು ನನ್ನನ್ನು ಕೊಂದು ಬಿಡು ಎನ್ನುತ್ತಿದ್ದ ಅವಳನ್ನು ಹಿಡಿದು ಕಣ್ಣೀರಿನಿಂದ ತೋಯ್ದ ಮುಖವನ್ನು ಓರÀ, ಅವಳ ಅಗಲವಾದ ಹಣೆಗೆ ಭಕ್ತಿಯಿಂದ ಮುತ್ತಿಟ್ಟು 'ಅಳಬೇಡ ಲತೀ, ನಾವಿಬ್ಬರೂ ಜೊತೆಯಾಗಿ ಹೋರ್ಗೂಣ, ನನ್ನೊಡನೆ ಬರಲು ನಿನಗೆ ಬೇಸರವಿಲ್ಲ ತಾನೆ?” ಎಂದು ಕೇಳಿದ.
“ತಿರುಗಿ ಅವಳವನ ಕಾಲುಗಳನ್ನು ಹಿಡಿದು = ಅವನ ಕೈಹಿಡಿದು ಬಾಳುವುದಕ್ಕಿಂತ ನಿನ್ನ ಕೈಯಿಂದ ನನಗೆ ಸಾವೇ ಹಿತ, ನನ್ನನ್ನು ಕೊಂದುಬಿಡು' ಎಂದಳು.
“ನನಗೆ ಅವಳನ್ನು ಹಿಡಿದು, ಅವಳ ಮುಖವನ್ನು ಎರಡು ಕೈಗಳಿಂದ ಹಿಡಿದು ಅವಳ ತಂತ್ರ-ಗಂಭೀರ ನಯನಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದೆ, ಮತ್ತೆ “ತಯಾರಾದೆಯಾ ಅತೀ ಎಂದ, ಅರಗಳಿಗೆಯ ಹಿಂದೆ ಅಳುವಿನಿಂದ ಕಳೆಗುಂದಿದ್ದ
ಕೊಡಗಿನ ಗೌರಮ್ಮ | ೩೧
ಮಲ ನಗುವಿನಿಂದ ಅರಳಿತು. ಅವನನ್ನೆ ತದೇಕದ ಸಿಯಿಂದ ನೋಡುತ್ತ “ಹೂಂ” ಎಂದು ಅವಳ ಕಣ್ಣುಗಳು.. ಅವಳ ಕಣ್ಣುಗಳಲ್ಲಿ ಆ ಮಕ ಅನುಮತಿಯನ್ನು ಓದಿ ಆತ ತಡೆಯಲಾರದೆ ಹೋದ ಹತ್ತಿರ ಸೆಳೆದು ಅವಳ ಮುಖವನ್ನು ತನ್ನೆದೆಯಲ್ಲಿ ಆವಿಸಿಕೊಂಡೆ. ಮತ್ತೆ ಒಂದೇ ಒಂದು ಕ್ಷಣದಲ್ಲಿ ಅವನ ಸೆಳೆತವು ಸಡಿಲಾದಾಗ ಅವಳು ಶವವಾಗಿದ್ದಳು. ಅವಳ ಬೆನ್ನಿನಿಂದಾಗಿ ಎದೆಯಲ್ಲಿ ಹೊರಟ ಆವನ ಚೂರಿ ಅವಳ ಶರೀರದಲ್ಲಿತ್ತು. ಒಂದರೆಕ್ಷಣದ ಮೊದಲ ಅರಳೆ ಅವಳ ಮುಖವನ್ನು ಬೆಳಗಿಸಿದ್ದ ನಗುವ ... ಕುಗಳ ಆಂತ ನೋಟವೂ ಹಾಗೆಯೇ ಇದ್ದುವು.
“ಆದರವನಿಗದೊಂದೂ ಕಾಣದು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರೀರ ಅವನಿಗೆ ರ್ಕನಸಲಿಲ್ಲ. ಜಾತಿಬಂಧನದ ಆಚೆ ನಿಂತು ಮುಗುಳುನಗು ನಗುತ್ತ ತನ್ನನ್ನೇ ಕೂಗುತ್ತಿದ್ದ ಅವಳೆಡೆಗೆ ಸೇರಲು ಹತ್ತಿರದಲ್ಲೇ ಇದ್ದ ಬಾವಿಗೆ ಹಾರಿದ
“ಬಾವಿಗೆ ಹಾರಿದ = ಸತ್ತು ಅವಳೆಡೆಯನ್ನು ಸೇರುವ ಸಲುವಾಗಿ; ಆದರೆ ಅವನು ಸಾಯಲಿಲ್ಲ- ಸಾಯಲಿಲ್ಲ....”
- ಮುದುಕ ಇಷ್ಟು ಹೇಟಿ ಸ್ವಲ್ಪ ಹೊತ್ತು ಸುಮ್ಮನಾದ, ಕತೆ ಕೇಳುವ ಮೊದಲು ಏನೋ ಎಂತಿದ್ದ ನಾವು ಕೇಳೆ ಈಗ ಅಳುವಂತಾಗಿ ಹೋಗಿದೆವು.
ನಮ್ಮ ಕಣ್ಣೀರು ನೋಡಿ ಮುದುಕನೇನೆಂದುಕೊಳ್ಳುವನೋ ಎಂದು ಮುಖ ಮರೆಮಾಡಿ ಕಣ್ರಸಿಕೊಂಡೆವು, ಆದರೆ ಮುದುಕ ನಮ್ಮ ಕಡೆ ನೋಡುತ್ತಿರಲಿಲ್ಲ, ಶೂನ್ಯವನ್ನು ನಿಟ್ಟಿಸುತ್ತಿದ್ದ. ಅವನ ಕಣ್ಣುಗಳಲ್ಲಿ ವೇದನೆಯು ತುಂಬಿತ್ತು. ಬಹುಶಃ ಕತೆಯ `ಅವನು ಮುದುಕನ ಸಂಬಂಧಿಯೋ ಏನೋ ಎನ್ನಿಸಿತು = ನಮಗವನ ಮುಖ ನೋಡಿ, ಅವನ ಅವಸ್ಥೆ ಏನಾಯಿತು?~ ಎಂದು ನಮಗೆಲ್ಲಾ ಕುತೂಹಲವಿದ್ದರೂ ಮುದುಕ ತಾನಾಗಿ ಪುನಃ ಪ್ರಾರಂಭಿಸುವ ತನಕ ಸುಮ್ಮನಿದ್ದವು,
ತಾನಾಗಿಯ ಮುದುಕ ಸ್ವಲ್ಪ ಹೊತ್ತಿನ ತರುವಾಯ ಮುಂದುವರಿಸಿದ :=
“ವಳ ಚಿಕ್ಕಪ್ಪ 'ಅವಳೇಕೆ ಇನ್ನೂ ಬಂದಿಲ್ಲ ಎಂದು ನೋಡಲು ಬಂದವನು ಅವನು ಬಾವಿಗೆ ಹಾರುವುದನ್ನು ನೋಡಿ ಎತ್ತಿಹಾಕಿದ, ಕ್ರಮಪ್ರಕಾರವಾಗಿ ಕೋರ್ಟಿನಲ್ಲಿ ವ್ಯಾಜ್ಯವೂ ಆಯಿತು. ಆದರೆ ಅದೊಂದೂ ಅವನಿಗೆ ತಿಳಿಯದು. ಅವನಿಗೆ ಹುಚ್ಚೆಂದು ಜನರು ಹೇಳುತ್ತಿದ್ದರು. ಹಾಚೆಂದೇ ಅವನಿಗೆ ಫಾಸಿಯಾಗಲಿಲ್ಲ. ಆಗಿದ್ದರೆ ಒಳ್ಳೆಯದಾಗುತ್ತಿತ್ತು. ಬಾವಿಯಲ್ಲಿ ಬಿದ್ದು ಅವಳ ಹತ್ತಿರ ಹೋಗಲಾಗದಿದ್ದರೆ ಫಾಸಿಯಾದರೂ ಅವಳ ಹತ್ತಿರ ಒಯ್ಯಬಹುದೆಂದು ಅವನಣಿಸಿದ್ದ: ಪತಿ ಆತೊಂದು ಭಾಗವು ಅವನಿಗೆಲ್ಲಿ!
`ಹುಚ್ಚನಲ್ಲದಿದ್ದರೂ ಹುಚ್ಚನೆನಿಸಿಕೊಂಡು 40 ವರ್ಷ ಹುಚ್ಚರ ಆಸ್ಪತ್ರೆಯಲ್ಲಿ ಕಳೆದ ಇತಿ ವರ್ಷ ಹೇಗೆ ಕಳೆದ್ಎಂದು ಕೇಳಬೇಡಿ, ಅಂತೂ ಕಳೆದ- ಅವಳ ಹತ್ತಿರ ಹೋಗುವುದೇ ಜೀವನದ ಹಂಬಲವಾದರೂ ಹೋಗಲು ದಾರಿ ತೋರದೆ, ಹುಚ್ಚರ ಮಧ್ಯದಲ್ಲಿ ಹುಚ್ಚರಿಗಿಂತಲೂ ಹುಚ್ಚನಾಗಿ ಕಳೆದ 4 ವರ್ಷಗಳ ತರುವಾಯ ಒಂದು ದಿನ ಅವನ ಬಿಡುಗಡೆಯಾಯಿತು, 'ಮಡುಗಡೆಯಾಯಿತು; ಇನ್ನೇನು ಹೋಗಬಹುದು ಎಂದು ನೀವು ಕೇಳಬಹುದು. ಹೌದು ಹೋಗಬಹುದು. ಇದೂ ಕೊರು = ಹೋಗುತ್ತೇನೆ
೩೨ | ಮರೆಯಲಾಗದ ಕತೆಗಳು
ಇದೇನು ! ಕತ ಹೇಳುತ್ತಾ ಇವನಿಗೆ ಹುಚ್ಚು ಹಿಡಿಯಿತೇ ಎಂದು ಸವು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡವು. ಮತ್ತೆ ಅವನ ಮುಖವನ್ನು ನೋಡುವುದರೊಳಗೆ, ಅವನು ಮಿಂಚಿನ ವೇಗದಿಂದ ಹೋಗುತ್ತಿದ್ದ ಆ ರೈಲ ಕಿಟಿಕಿಯಿಂದ ಕೆಳಗೆ ಹಾರಿಬಿಟ್ಟಿದ್ದ.
ದಿಜೂಢರಾದ ನಾವು ಸರಪಳಿಯನ್ನೆಳೆದು ರೈಲನ್ನು ನಿಲ್ಲಿಸಿದವು.
ಆದರೆ ಈ ಸಾರಿ ೩೦ ವರ್ಷಗಳಿಂದ ದಾರಿ ಕಾಯುತ್ತಿದ್ದ ಲತೀಫಾಳೆಡೆಗೆ ಅವನು ಹೋಗಿಯೇ ಬಿಟ್ಟಿದ್ದ.
ಸೆಪ್ಟೆಂಬರ್ ೧೯೨೮
===================================================
೪೪=================================================
ಮನುವಿನ ರಾಣಿ
ನನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿದ್ದುವು ಅಷ್ಟೆ. ಆ ದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲುಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವು ಹನ್ನೊಂದು ಹೊಡೆಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆಮಾಡಿಬಿಟ್ಟಿದ್ದರು. ಪಾರ್ವತಿ ಮಾತ್ರ ನನ್ನ ಪ್ರತೀಕ್ಷೆಯಲ್ಲೇ ಕೂತಿದ್ದಳು. ಒಳಗೆ ಹೋಗಿ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಇನ್ನೇನು ಊಟಕ್ಕೆ ಕೂರಬೇಕು ; ಅಷ್ಟರಲ್ಲಿ ಮುಂಬಾಗಿಲನ್ನು ತಟ್ಟುವ ಶಬ್ದ ಕೇಳಿಸಿತು. ಪಾರ್ವತಿಗೆ ರೇಗಿಹೋಯ್ತು : 'ಹೂ, ಇದೇನಿದು ಬೆಳಗಿನ ಜಾನಕ್ಕೆ ಹೋದವರು ಈಗ ಬಂದಿದ್ದಾರೆ. ಒಂದಿಷ್ಟು ಊಟ ಮಾಡುವುದಕ್ಕೂ ಪುರಸೊತ್ತಿಲ್ಲ-ಅಷ್ಟರಲ್ಲಿ ಬಂದರು ಇನ್ನೊಬ್ಬರು, ಕದ ತಟ್ಟುತ್ತಿರಲಿ; ನಾನೇನೂ ಬಾಗಿಲು ತೆರೆಯುವುದಿಲ್ಲ' ಎಂದಳು, ಹೌದು-ನಾನು ಬೆಳಗಿನಿಂದಲೂ ಹಸಿದಿದ್ದೆ. ಆದರೆ... ಆದರೆ ನನಗೆ ಮನಸ್ಸು ತಡೆಯಲಿಲ್ಲ. ಹೋಗಲಿ ಬಿಡು ಪಾರ್ವತಿ, ಬಾಗಿಲು ತೆರೆದು ಯಾರೆಂದು ವಿಚಾರಿಸು' ಎಂದೆ. ಅವಳಿಗೆ ಇನ್ನಷ್ಟು ಕೋಪ ಬಂತು; ನಿಮ್ಮ ದಮ್ಮಯ್ಯ, ಬೆಳಗಿನಿಂದಲೂ ಹೊಟ್ಟೆಗೇನೂ ಇಲ್ಲ. ಮೊದಲು ಊಟ ಮಾಡಿ; ಆಮೇಲೆ ನೋಡೋಣ' ಎಂದಳು. ಈ ಮಧ್ಯೆ ಬಾಗಿಲ ತಟ್ಟುವುದು ಬಹಳ ಜೋರಾಯ್ತು, ಮನುಷ್ಯ ಪ್ರಾಣಿಯೊಂದು ಜೀವನ ಮರಣಗಳ ಮಧ್ಯೆ ಹೊರಳಾಡುತ್ತಿರುವಾಗ ನಾನು ಊಟ ಮಾಡುತ್ತ ಕೂತಿರಲೆ? ಎದ್ದು ನಾನೇ ಕದ ತೆರೆಯಲು ಹೋದೆ. ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. “ನಮ್ಮೂರೇ ವಾಸಿಯಾಗಿತ್ತು - ಈ ಹಾಳೂರಿಗೆ ಬರಲಾಗಿ ಓಟಕ್ಕೂ ಸಮಯವಿಲ್ಲ ಎಂದುಕೊಂಡಳು, ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ನೋಡಿ ನನ್ನ ಮನಸ್ಸು ನೊಂದರೂ ಆಗ ಅವಳನ್ನು ಸಮಾಧಾನಪಡಿಸುವಂತಿರಲಿಲ್ಲ. ಹೊಗಿ ಕದ ತೆರೆದೆ.
ಕದ ತಟ್ಟಿದವನೊಬ್ಬ ಹುಡುಗ-ಸು-ಆ ಎರಿನ ಬಿಟ್ಟಿ ಬಸವಯ್ಯ, 'ಏನೋ ಎಂದು ಕೇಳಿದೆ. 'ರಾಜಮಾವ್ರ ಮನೇಲಿ ಬಾಳ ಕಾಯ್ದೆ ಅಂತೆ. ಈಗ್ಗೆ ಬರೇಕಂತೆ' ಎಂದ. ರಾಜಮ್ಮ! ಅವಳ ಹೆಸರನ್ನು ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸಹಾನುಭೂತಿ ಕರುಣೆ ಎಲ್ಲೋ ಮಾಯವಾಯ್ತು. “ಬೆಳಿಗ್ಗೆ ಬರುತ್ತೇನೆ, ನಡೆ' ಎಂದೆ. ಅವನು ಹೊರಟುಹೋದ, ಕದಮುಚ್ಚಿ ನಾನೂ ಒಳಗೆ ಹೋದೆ. ಪಾರ್ವತಿ ಊಹಿಸಿದ್ದಂತೆ ನಾನು ಹೊರಟುಹೋಗದೆ ಮರಳಿಬಂದುದರಿಂದ ಅವಳಿಗೂ ಸಮಾಧಾನವಾಯು, ಊಟಕ್ಕೆ ಬಡಿಸುತ್ತಾ 'ಯಾರು ಬಂದವರು?” ಎಂದು ಕೇಳಿದಳು, “ಸುಬ್ಬು, ರಾಜಮ್ಮನ ಮನೆಗೆ ಕೂಡಲೇ ಬರಬೇಕೆಂದು ಕರೆಯುವುದಕ್ಕೆ ಎಂದೆ, ರಾಜಮ್ಮನ ಹೆಸರು ಕೇಳಿ
ಕೊಡಗಿನ ಗೌರಮ್ಮ | ೪೫
ಪಾರ್ವತಿ ಅವಳಿಗೇನೀಗ ಕೇಡು! ಬೆಳಿಗ್ಗೆ ಹೋದರೆ ಸಾಲದೇನೋ? ಇಷ್ಟಕ್ಕೂ ಸತ್ತುಹೋದರೆ ಭೂಮಿಭಾರವೇ ಕಮ್ಮಿಯಾಯ್ತು' ಎಂದಳು.
ರಾಜಮ್ಮ-ಹೆಸರನ್ನು ಕೇಳಿದ ಮಾತ್ರದಿಂದಲೇ ತಿರಸ್ಕರಿಸಲ್ಪಡುತ್ತಿದ್ದ ರಾಜಮ್ಮ ಸೂಳೆ. ನವಳನ್ನು ಕಣ್ಣಾರೆ ನೋಡಿರಲಿಲ್ಲವಾದರೂ ಅವಳ ವಿಷಯವಾಗಿ ಜನರಾಡಿಕೊಳ್ಳುತ್ತದೆ ಮಾತುಗಳನ್ನು ಕೇಳಿಯೇ “ಅವಳು ನಿಜವಾಗಿಯೂ ರಾಕ್ಷ೩' ಎಂದೆನಿಸಿಹೋಗಿತ್ತು ನನಗೆ. 'ಅಂಥವಳ ಮನೆಗೆ ಈಗ ಯಾರು ಹೋಗುತ್ತಾರೆ. ಬೆಳಗಿನಿಂದಲೂ ಊಟ ಸಹ ಮಾಡಿಲ್ಲ-ಎಳೆ ಬೆಳಿಗ್ಗೆ ಹೋದರಾಯ' ಎಂದು ಸಮಾಧಾನ ಮಾಡಿಕೊಂಡು ಮಲಗಿದೆ. ಅಷ್ಟರಲ್ಲಿ ಮನೆ ಬಾಗಿಲನ್ನು ಬಡಬಡನೆ ಬಡಿಯುವ ಶಬ್ದ ಕೇಳಿಸಿತು. ಹೋಗಿ ಬಾಗಿಲು ತರದ ಸುಬು! “ಇಲ್ಲೇ ಬರೇಕಂತೆ ತಾಕೇ, ಬಹಳ ಜೋರಂತೆ, ಕಾಲಿಗೆ ಬಿದ್ದು ಕರೊಂಡು ಬಾ ಅಂದು ಎಂದ. 'ಯಾರಿಗೋ ಕಾಲಿ?' ಎಂದು ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ಅಂತೂ ಕಾಯಿಲೆ ರಾಜಮ್ಮನಿಗಲ್ಲ ಎಂದು ತಿಳಿಯಿತು. ಇನ್ಯಾರಿಗೆ? ಯಾರಿಗೇ ಆದರೂ ರಾಜಮ್ಮನಿಗೇ ಆದರೂ ಹೋಗಿ ನೋಡುವುದು ನನ್ನ ಕರ್ತವ್ಯ. ಆವಳು ಸೂಳೆ ಎಂಬ ಮಾತ್ರಕೆ ಅಷ್ಟೊಂದು ಅಲಕ್ಷ ಮಾಡಲು ನನಗೆಲ್ಲಿಯ ಅಧಿಕಾರ ಸ್ವಲ್ಪ ಹೊತ್ತಿನ ಮೊದಲೇ ನನ್ನ ಕರ್ತವ್ಯವನ್ನು ಅವಳು ಸೂಳೆ ಎಂಬ ನೆವನದಿಂದ ಬದಿಗೊತ್ತಿ ಸಮಾಧಾನ ಮಾಡಿಕೊಂಡಿದ್ದ, ನೆನಸಿಕೊಂಡು ನನಗೆ ನಾಚಿಕೆಯಾಯ್ತು - 'ಬರುತ್ತೇನೆ ತಡೆ* ಎಂದು ಹೇಳಿ ಒಳಗೆ ಹೋಗಿ ಬೇಗ ಬೇಗ ಬಟ್ಟೆ ಹಾಕಿಕೊಂಡೆ, ಪಾರ್ವತಿಗೆ ನಿದ್ರೆ ಬಂದುಹೋಗಿತ್ತು. ಔಷಧಿಯ ಪಟ್ಟಿಗೆಯನ್ನು ತೆಗೆದುಕೊಂಡು ಹಾಗೆಯೇ ಬಾಗಿಲನ್ನೆಳೆದುಕೊಂಡು ಹೊರಟೆ.
ರಾಜಮ್ಮನ ಮನೆ ನಮ್ಮನೆಗೆ ಸುಮಾರು ಮುಕ್ಕಾಲು ಮೈಲುದೂರದಲ್ಲಿ, ಒಂದು ತೋಟದೊಳಗೆ ಒಂಟಿಯಾಗಿತ್ತು. ಅದರ ಹತ್ತಿರ ಹತ್ತುಹನ್ನೆರಡು ಮಾರು ದೂರದಲ್ಲಿ ಒಂದೆರಡು ಬಡ ಕೂಲಿಯವರ ಗುಡಿಸಲುಗಳಲ್ಲದೆ ಬೇರೆ ಮನೆಗಳಿರಲಿಲ್ಲ. ನಾವು ಹೋಗುವಾಗ ರಾಜಮ್ಮನ ಮನೆಬಾಗಿಲು ತೆರೆದೇ ಇತ್ತು. ಸುಟ್ಟು "ಅಮ್ಮಾವೇ' ಎಂದು ಕೂಗಿದ, ರಾಜಮ್ಮ ಹೊರಗೆ ಬಂದಳು. ಅದೇ ಮೊಟ್ಟಮೊದಲು ನಾನು ರಾಜಮ್ಮನನ್ನು ನೋಡಿದ್ದು, ಅವಳ ವಿಷಯವಾಗಿ ಜನರಾಡುತ್ತಿದ್ದ ಮಾತುಗಳನ್ನು ಕೇಳಿ ರಾಜಮ್ಮ
ರಾಕ್ಷಸಿ ಎಂಬ ಭಾವನೆಯಾಗಿ ಹೋಗಿತ್ತು ನನಗೆ. ಆದರೆ ಅದೇಕೋ-ವ್ಯಸನದಿಂದ ಬಾಡಿದ್ದ ಅವಳ ಮುಖವನ್ನೂ ಅತ್ತು ಅತ್ತು ಕೆಂಪಾಗಿ ದಿಕೊಂಡಿದ್ದ ಅವಳ ಕಣ್ಣುಗಳನ್ನೂ ನೋಡಿ ನನಗೆ ಅತ್ಯಂತ ಕರುಣೆಯುಂಟಾಯಿತು. 'ಯಾರಿಗಮಾ ಕಾಯಿಲೆ?" ಎಂದು ಕೇಳದೆ. ರಾಜಮ್ಮ ಪ್ರತ್ಯುತ್ತರ ಕೊಡದೆ ನನ್ನನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲೊಂದು ಕೋಣೆಯಲ್ಲಿ ಮಂಚದ ಮೇಲೊಬ್ಬನು ಮಲಗಿದ್ದ ರಾಜಮ್ಮ ಆತನ ಕಡೆಗೆ ಕೃತೂರಿದಳು. ಹತ್ತಿರಹೋಗಿ ನೋಡಿದೆ. ಸತ್ತ ಹೆಣದ ಮುಖದಂತಿತ್ತು ಅವನ ಮುಖ, ಕಣ್ಣುಗಳನ್ನು ಬಿಟ್ಟುಕೊಂಡೇ ಇದ್ದರೂ ಆ ಕಣ್ಣುಗಳಲ್ಲಿ ಜೀವನದ ಬೆಳಕಿದ್ದಂತೆ ತೋರಲಿಲ್ಲ. ಬಗ್ಗೆ ಆತನ ಕೈಹಿಡಿದು ನೋಡದೆ, ಬೆಂಕಿಯಂತೆ ಸುಡುತ್ತಿತ್ತು ಕೈ ಜರದ ತಾಪದಿಂದ ಅವನಿಗೆ ಪ್ರಜ್ಞೆ ಇರಲಿಲ್ಲ. ನೋಡಿದೊಡನೆಯೇ ಆತ ಬದುಕುವಂತಿಲ್ಲವೆಂದು ನನಗೆ ತಿಳಿಯಿತು. ರಾಜಮ್ಮ ಅವನ ಕಾಲ ಹತ್ತಿರ ತಲೆಯನ್ನಿಟ್ಟುಕೊಂಡು ಶೂನ್ಯದೃಷ್ಟಿಯಿಂದ ನನ್ನ ಕಡೆ ನೋಡುತ್ತಿದ್ದಳು. ನಾನು ಎಷ್ಟೋ ಜನರು ಸಾಯುವುದನ್ನು ನೋಡಿದ್ದೇನೆ.
೪೬ ! ಮರಯಲಾಗದ ತಗಳು
ಅದಷ್ಟೋ ಜನರು ಎದೆ ಎದೆ ಬಡಿದುಕೊಂಡು ಅಳುವ ಕರುಣಕ್ರಂದನವನ್ನೂ ಕೇಳಿದ್ದೇನೆ. ಆದರ ಅದಾವ ದೃಶ್ಯಗಳೂ ರಾಜಮ್ಮನ ಮೂಲಕ ರೋದನದಷ್ಟು ವ್ಯಥೆಯನ್ನುಂಟು ಮಾಡಿರಲಿಲ್ಲ.
ಸ್ವಲ್ಪ ಹೊತ್ತಿನ ಹಿಂದೆ ನಾನು ರಾಜಮ್ಮನನ್ನು ನೋಡಿ ಸಹ ಇರಲಿಲ್ಲ. ಅವಳ ವಿಷಯದಲ್ಲಿ ತಿರಸ್ಕಾರವಿತ್ತು; ಸತ್ತರೂ ಸಾಯಲಿ ಎಂಬ ಭಾವನೆ ಇತ್ತು. ಒಂದು ಸಾರಿ ಅವಳ ಅಳುವ ಮುಖವನ್ನು ನೋಡಿದ ಮಾತ್ರದಿಂದ ನನಗವಳ ವಿಷಯದಲ್ಲಿದ್ದ ಎಲ್ಲ ಭಾವನೆಗಳೂ ಮಾಯವಾಗಿ ಅಸೀಮಕರುಣೆಯೊಂದು ಮಾತ್ರ ಅದೇಕೆ ಉಳಿಯಿತೋ ಹೇಳಲಾರೆ. ಅವಳ ಪಾಯವೇನೂ ಹೆಚ್ಚಾಗಿದ್ದಂತೆ ತೋರಲಿಲ್ಲ. ನನ್ನ ಮಗಳು ಶಾಂತಿಗಿಂತ ಒಂದೆರಡು ವರ್ಷಕ್ಕೆ ಹಿರಿಯಳೋ ಏನೋ, ಇಷ್ಟೊಂದು ಚಿಕ್ಕ ಪ್ರಾಯದಲ್ಲೇ ಇಂತಹ ಅವಸ್ಥೆ ಹೆಸರಾದ ಸೂಳೆ ಎಂಬ ಕೀರ್ತಿ!!
ಮಲಗಿದ್ದ ಮನುಷ್ಯ ಹೊರಳಾಡಿದ. ನಾನು ಕುಡಿಸಿದ ಔಷಧಿಯ ಪ್ರಭಾವದಿಂದ ಆವನನ್ನು ಬದುಕಿಸುವುದು ಅಸಾಧ್ಯವಾದರೂ ಅವನಿಗೆ ಸ್ಥತಿಬರುವ ಸಂಭವವಿತ್ತು. ಕಾಲದಿಸೆಯಲ್ಲಿ ಕುಳಿತ್ತಿದ್ದ ರಾಜಮ್ಮ ಎದ್ದು ಬೆವರುತ್ತಿದ್ದ ಅವನ ಮುಖವನ್ನು ಒರಸತೊಡಗಿದಳು. ಆತನ ತುಟಿ ಅಲುಗಾಡಿತು, ಸ್ವಲ್ಪ ನೀರನ್ನು ಕುಡಿಸುವಂತೆ ಹೇಳಿದೆ. ಅವಳು ಒಂದೆರಡು ಚಮಚ ನೀರನ್ನು ಕುಡಿಸುತ್ತಲೆ ಅವನು ಬಹು ಮೆಲ್ಲಗೆ 'ರಾಣಿ' ಎಂದ ರಾಜಮ್ಮ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೋಡಿ, “ಏನು ಮನು?' ಎಂದಳು, ಪಾಪ, ಅವಳಿಗೆ ಗೊತ್ತಿರಲಿಲ್ಲ-ಆರುವ ಮೊದಲು ದೀಪ ಜೋರಾಗಿ ಉರಿಯುವುದೆಂದು, 'ರಾಣೀ, ರಾಣೀ, ರಾಣಿ” ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡಿದುಕೊಂಡ. “ಇಲ್ಲೇ ಇದ್ದೇನೆ, ಮನು ಏನು?' ಎಂದು ರಾಜಮ್ಮ ಕೇಳಿದಳು, ಪುನಃ ಇನ್ನೊಮ್ಮೆ 'ರಾಣಿ' ಎಂದು ಜೋರಾಗಿ ಚೀರಿದ ಆತ, ಆಯ್ತು; ಅದೇ ಅಂತ್ಯ,
ದಳಗಿನ ಹತ್ತುಗಂಟೆಯಾಗಿತ್ತು. ಮರುದಿನ ನಾನು ಮನೆಗೆ ಹೋಗುವಾಗ, ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ಪಾರ್ವತಿ ಹೋದೊಡನೆಯೇ 'ಎಲ್ಲಿಗೆ ಹೋಗಿದ್ರಿ? ರಾತ್ರಿನೇ ಹೊರೋ, ಬೆಳಗಾಗಿ? ಯಾರಿಗೆ ಕಾಯ್ದೆ?” ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯುತ್ತರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ ನನ್ನ ಮನಸ್ಸು, ಹಿಂದಿನ ದಿನದ ಆ ರೋಗಿ, ಕೆದರಿದ ಕೂದಲಿನ ಆಗದಿದ ಕಣ್ಣಗಳ ಬಾಡಿದ ಮುಖದ ರಾಜಮ್ಮ, ಅವಳ ಮೂಕರೋದನ ಎಲ್ಲಾ ಕಣ್ಣು ಮುಂದೆ ಕಟ್ಟಿದಂತಿತ್ತು. ನನ್ನಿದಿರು ಪಾರ್ವತಿಯೇ ನಿಂತಿದ್ದರೂ ನನ್ನ ಕಣ್ಣುಗಳಿಗೆ ರಾಜಮ್ಮನ ಬಾಡಿ ಬೆಂಡಾಗಿದ್ದ ಆ ಮುಖ ಕಾಣಿಸುತ್ತಿತ್ತು.
ನಾನು ಮೂಕನಂತೆ ಬೆಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವತಿಗೆ ಆಶ್ಚರ್ಯವೇ ಆಗಿರಬೇಕು. ಹಿಂದಿನ ದಿನದ ನನ್ನ ವಿಪರೀತದ ಕೆಲಸದಿಂದಲೇ ನಾನು ಹಾಗಿರುವರೆಂದು ಅವಳು ಬಲು ನೊಂದುಕೊಂಡಳು. “ನಿನ್ನೆ ಇಡೀ ದಿನ ನಿದ್ರೆಯಿಲ್ಲ: ಹೊತ್ತಿಗೆ ಸರಿಯಾಗಿ ೮Lಟವಿಲ್ಲ. ಇನಾದರೂ ಫಲಾಹಾರ ಮಾಡಿ ವಿಶ್ರಾಂತಿ ತಕೊಳಿ ಎಂದು ಕಾಫಿ ತಿಂಡಿಯನ್ನು ತಂದಿಟ್ಟುಕೊಂಡು ಬಲವಂತಪಡಿಸತೊಡಗಿದಳು, 'ಈಗೇನೂ ಬೇಡ ಪಾರ್ವತಿ, ಸ್ವಲ್ಪ ಮಲಗಿ ನಿದ್ರೆಮಾಡಿದರೆ ಎಲ್ಲಾ ಸರಿಯಾಗುತ್ತೆ' ಎಂದು ಬಟ್ಟೆಯನ್ನು
ಕೊಡಗಿನ ಗೌರಮ್ಮ | ೪೭
ಸಹ ಬದಲಾಹಿಸದೆ ಹಾಗೆಯೇ ಬಿದ್ದುಕೊಂಡ. ನಾನು ನಿದ್ರೆ ಮಾಡಲೆಳಸುವೆನೆಂದೆಣಿಸಿ ಪಾರ್ವತಿ ಹೊರಗ ಹೊರಗೆ ಹೊರಟಳು. ಇಲ್ಲಿ ಬಂದು ಕೂತೇ ಪಾರ್ವತಿ' ಎಂದೆ. ಪಾರ್ವತಿ ನನ್ನ ಹತ್ತಿರ ಬಂದು ಕುಳಿತಳು. “ಇವತ್ತು ನಿಮಗೇನಾಗಿದೆ” ಎಂದು ಕೇಳುವಂತಿತ್ತು ಪಾರ್ವತಿಯು ಪ್ರಸೂಚಕವಾದ ದೃಷ್ಟಿ, ನಾನವಳಿಗೆ ಹಿಂದಿನ ರಾತ್ರಿ ರಾಜನ ಮನೆಯಲ್ಲಿ ನಡೆದುದೆಲ್ಲವನ್ನೂ ಹೇಳಿದೆ. ನನ್ನ ಮಾತುಗಳನ್ನು ಕೇಳಿ ಪಾರ್ವತಿ “ಸತ್ತವನು ಯಾರು? ರಾಜಮ್ಮನಿಗೆ ಏನಾಗಬೇಕು?' ಎಂದು ಕೇಳಿದಳು. ಅಷ್ಟರವರೆಗೂ ನನಗಾ ವಿಷಯ ಹೊಳೆದಿರಲಿಲ್ಲ. ಸತ್ತವನು ಯಾರು? ರಾಜಮ್ಮನಿಗೆ ಅಷ್ಟೊಂದು ವ್ಯಸನವನ್ನುಂಟು ಮಾಡಲು ಅವನಿಗೂ ಅವಳಿಗೂ ಏನು ಸಂಬಂಧ? ಎಂದು ನನಗೂ ಈಗ ಎನಿಸಿತು. ಪಾರ್ವತಿಗೆ ರಾಜಮ್ಮನ ಮೇಲೆ ಬಹಳ ಸಂದೇಹ; 'ಎಲ್ಲಾದರೂ ರಾಜಮ್ಮ ಅವನನ್ನು ಕಷಹಾಕಿ ಕೊಂಡಿರಬಹುದೇ ಎಂತ ಒಂದೇ ಒಂದು ದಿನದ ಹಿಂದೆ ಪಾರ್ವತಿಯಂತೆಯೇ
ನನಗೂ ಸಂದೇಹ ಉಂಟಾಗುತ್ತಿತ್ತು. ರಾಜನನ್ನೋಂದುಸಾರಿ ನೋಡಿದ ಮೇಲೆ ನನ್ನ, ಆ ತರದ ಭಾವನೆಗಳೆಲ್ಲಾ ಬದಲಾಗಿಹೋಗಿದ್ದವು. ಅದರಿಂದ ಅವಳ ವಿಷಯದಲ್ಲಿ ಪಾರ್ವತಿಯ ಸಂಶಯದ ಮಾತುಗಳನ್ನು ಕೇಳಿ ನನಗೆ ಕೋಪಬಂತು, 'ಸುಮ್ಮನಿರು ಸಾರ್ವತ್ರಿ' ಎಂದುಬಿಟ್ಟೆ. ನನ್ನ ಸ್ವರ ಕಠೋರವಾಗಿದ್ದಿರಬೇಕು ಸಿನಿಂದ ಪಾರ್ವತಿಯು ಕಣ್ಣುಗಳಲ್ಲಿ ನೀರು ತುಂಬಿತ್ತು. ಅವಳ ಮುಖವನ್ನು ನೋಡಿ ನನ್ನ ಕಠೋರತೆಗಾಗಿ ವಾಚಿಕೆಯಾಯ್ತು. ಅವಳನ್ನು ಸಮಾಧಾನಪಡಿಸುತ್ತ 'ರಾಜಮ್ಮ ವಿಷಹಾಕಿ ಕೊಲ್ಲುವಂಥ ರಾಕ್ಷಸಿಯಂತೆ ತೋರುವುದಿಲ್ಲ ಸಾರ್ವತ್ರಿ, ನಮ್ಮ ಶಾಂತಿಗಿಂತ ಎಲ್ಲಾದರೂ ಒಂದೆರಡು ವರ್ಷಕ್ಕೆ ದೊಡ್ಡವಳಾಗಿರಬೇಕು, ಪಾಪ್ಪ ಅವಳನ್ನು ನೋಡುವಾಗ ಬಹಳ ಮರುಕವಾಗುತ್ತೆ. ಜನಂಗೇನು, ಸುಮ್ಮನೆ ಏನಾದರೂ ಹೇಳುತ್ತಿರುತ್ತಾರೆ' ಎಂದು ಹೇಳಿದೆ. ಆದರೆ ಪಾರ್ವತಿಗೆ ರಾಜಮ್ಮನ ಮೇಲಿನ ಸಂದೇಹವು ಸಂಪೂರ್ಣವಾಗಿ ದೂರವಾದಂತೆ ತೋರಲಿಲ್ಲ. ಸತ್ತವನ್ನು ಹಣಗಾರನಾಗಿರಬಹುದು-ಅವನ ಹಣಕ್ಕಾಗಿ ಅವನನ್ನು ಕೊಂದಿರಬಹುದು= ಈಗ ವ್ಯಸನವನ್ನು ನಟಿಸಿ ಪಾರಾಗಲು ಯತ್ನಿಸುತ್ತಿದ್ದಾಳೆ ಎಂದು ಪಾರ್ವತಿಯ ಊಹನೆ.
3 ದಿನ ನಾನು ಆಸ್ಪತ್ರೆಗೆ ಹೋಗಲಿಲ್ಲ. ವಿಶ್ರಾಂತಿಯನ್ನು ತೆಗೆದುಕೊಳ್ಳುವ ನದನದಿಂದ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದೆ. ನಿದ್ರೆ ಮಾತ್ರ ಎಷ್ಟೆಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಕೊನೆಗೆ ಸಾಯಂಕಾಲ ಹೊರಗೆ ಹೋಗಿ ತಿರುಗಾಡಿ ಕೊಂಡಾದರೂ ಬರೋಣ ಎಂದು ಹೊರಟೆ. ನನಗೆ ತಿಳಿಯದಂತೆಯೇ ಕಾಲುಗಳು ನನ್ನನ್ನು ರಾಜಮ್ಮನ ಮನಯ ಕಡೆಗೆ ಎಳೆದುಕೊಂಡು ಹೋದದ್ದು. ಬಾಗಿಲು ತೆರೆದಿತ್ತು. ಒಳಗೆ ಹೋದ. ಹಿಂದಿನ ದಿನ ರೋಗಿಯು ಮಲಗಿದ್ದ ಮಂಚದ ಹತ್ತಿರ ಸಲದ ಮೇಲೆ ಕುಳಿತುಕೊಂಡು ಪಟ್ಟದೃಷ್ಟಿಯಿಂದ ಬಾಗಿಲ ಕಡೆ ನೋಡುತ್ತಿದ್ದಳು ರಾಜಮ್ಮ, ಬಾಗಿಲಿಗಾಗಿ ನಾನು ಒಳಗೆ ಹೋಗಿದ್ದರೂ ನನ್ನವಳು ನೋಡಿದಂತೆ ತೋರಲಿಲ್ಲ. ನನಗವಳ ಸ್ಥಿತಿಯನ್ನು ನೋಡಿ ಬಹಳ ಕಳವಳವಾಯು, ಹೆಣದ ದಹನವಾಗಿತ್ತು – ಈಗ ಅವಳೊಬ್ಬಳೇ ಆ ಮನೆಯಲ್ಲಿ. ಸೂಳೆಯ ಜೊತೆಗೆ ಹೋಗುವವರು ಯಾರು? ಪಾರ್ವತಿಯನ್ನಾದರೂ ಜೊತೆಯಲ್ಲಿ ಕರೆ ತರಬೇಕಾಗಿತ್ತು ಎನ್ನಿಸಿತು ನನಗೆ ಹಿಂದಿನ ದಿನ ಯಾರಾದರೂ ನನೊಡನೆ ರಾಜಮ್ಮನ ಮನೆಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗೆಂದಿದ್ದರೆ ನಾನವರೊಡನೆ ಖಂಡಿತವಾಗಿಯೂ ಜಗಳಾಡಿ ಬಿಡುತ್ತಿದ್ದೆ, ರಾಜಮ್ಮನನ್ನು ನೋಡಿದ ಮೇಲೆ ಈ ತರದ
೪೮/ಮರೆಯಲಾಗದ ಕಷಗಳು
ಭಾವನೆಗಳೇಕೊ ಮಾಯವಾಗಿ ಹೋಗಿದ್ದವು. ಹಿಂದೆ ನಾನವಳ ವಿಷಯವಾಗಿ ನೆನಸಿಕೊಂಡುದನ್ನೆಲ್ಲಾ ಯೋಚಿಸಿಕೊಂಡಾಗ ನನ್ನ ಮೇಲೆ ನನಗೇ ದಿಕ್ಕಾರ ಉಂಟಾಗುತ್ತಿತ್ತು.
ಅವಳಿಗೆ ನಾನು ಹೋದುದು ತಿಳಿಯಲಿಲ್ಲ. `ರಾಜಮಾ' ಎಂದು ಕೂಗಿದೆ ಬೇರೆ ಯಾವುದನ್ನೂ ನೋಡುತ್ತಿದ್ದವಳು ಫಕ್ಕನೆ ತಿರುಗುವಂತೆ ನನ್ನ ಮಾತು ಕೇಳಿ ಅವಳು ತಿರುಗಿದಳು. ಮೊದಮೊದಲು ನಾನು ಯಾರೆಂತ ಅವಳಿಗೆ ಗುರುತು ಸಿಕ್ಕಿದಂತೆ ತೋರಲಿಲ್ಲ. ಅವಳನ್ನು ನಾನೆಷ್ಟೋ ಸಮಾಧಾನಪಡಿಸಲು ಯತ್ನಿಸಿದೆ. ಅವಳು ಅಳುತ್ತಿರಲಿಲ್ಲವಾದರೂ ನನ್ನ ಮಾತುಗಳಿಂದ ಅವಳಿಗೆ ಸಮಾಧಾನವಾದಂತೆ ತೋರಲಿಲ್ಲ. ಕತ್ತಲಾಗುತ್ತ ಬಂದಿತ್ತು. ಅವಳೊಬ್ಬಳೇ ಆ ಮನೆಯಲ್ಲಿ. ಆದರೆ ನಾನೇನೂ ಮಾಡುವಂತಿರಲಿಲ್ಲ, ಕೊನೆಗೆ ಯಾರನ್ನಾದರೂ ಜೊತೆಗೆ ಕಳುಹಿಸುತ್ತೇನೆಂದು ಹೇಳಿ ಹೊರಟೆ, ಬಾಯಲ್ಲಿ ಹೇಳುವಷ್ಟು ಸುಲಭವಾಗಿರಲಿಲ್ಲ. ರಾಜಮ್ಮನ ಮನೆಗೆ ಜನರನ್ನು ಕಳುಹಿಸುವುದು, ಅಂತೂ ಕೊನೆಗೆ ನಮ್ಮನೆಯ ಕೆಲಸದವಳನ್ನು ಆ ರಾತ್ರಿಯ ಮಟ್ಟಿಗೆ ಅಲ್ಲಿಗೆ ಹೋಗಲು ಒಪ್ಪಿಸಿದೆ, ಶಾಂತಿ ನಾನೂ ಅವಳೊಡನೆ ಹೋಗುತ್ತೇನೆಂದಳು, ನನ್ನ ಆಕ್ಷೇಪಣೆ ಇಲ್ಲದಿದ್ದರೂ ಪಾರ್ವತಿ ಅವಳನ್ನು ಕಳುಹಿಸಲು ಒಪ್ಪಲಿಲ್ಲ.
ಎರಡು ದಿನಗಳಿಂದ ನಿದ್ರೆ ಸರಿಯಾಗಿಲ್ಲದುದರಿಂದ ಆ ದಿನ ನಿದ್ರೆ ಚೆನ್ನಾಗಿ ಬಂದುಹೋಗಿತ್ತು ನನಗೆ, ಪಾರ್ವತಿಯೂ ಎಚ್ಚರಗೊಳಿಸಿರಲಿಲ್ಲ, ಅದರಿಂದ ಆ ದಿನ ನಾನು ಏಳುವಾಗ ಎಂಟು ಹೊಡೆದು ಹೋಗಿತ್ತು. ಆಸ್ಪತ್ರೆಗೆ ಹೋಗಲು ಹೊತ್ತಾಗುವುದೆಂದು ಅವಸರವಾಗಿ ಹೊರಟಿದ್ದೆ, ಗೇಟನ್ನು ದಾಟುವಾಗ ರಾತ್ರಿ ರಾಜಮ್ಮನ ಮನೆಗೆ ಹೋಗಿದ್ದ ನಮ್ಮ ಕೆಲಸದವಳು ಇದಿರಾಗಿ ಬಂದಳು, ಅವಸರದಲ್ಲಿ ರಾಜ ಮನ ಸುದ್ದಿಯೇ ಮರೆತುಹೋಗಿತ್ತು ನನಗೆ ಅವಳನ್ನು ನೋಡಿ ರಾಜಮ್ಮ ಹೇಗಿದ್ದಾಳೆ ಎಂದು ವಿಚಾರಿಸಿದೆ, ತಾನು ಬರುವಾಗ ಇನ್ನೂ ಎದ್ದಿರಲಿಲ್ಲವೆಂದೂ ನಿದ್ರೆ ಮಾಡುತ್ತಾಳೆಂದೂ ಹೇಳಿ ಅವಳು ತನ್ನ ಕೆಲಸಕ್ಕೆ ಹೊರಟು ಹೋದಳು,
ಆ ದಿನ ನನಗೂ ಸ್ವಲ್ಪ ಹೆಚ್ಚು ಕೆಲಸವಿತ್ತು. ಅದೇ ಮನೆಗೆ ಊಟಕ್ಕೆ ಬರುವಾಗ ಮೂರು ಗಂಟೆಯಾಗಿತ್ತು. ಊಟವಾದ ಮೇಲೆ ನಾನೂ ಪಾರ್ವತಿಯೂ ಮಾತಾಡುತ್ತೆ ಕುಳಿತಿರುವಾಗ ಮಧ್ಯಾಹ್ನದ ಟಪಾಲಿನಲ್ಲಿ ಬಂದ ಒಂದು ಕಾಗದವನ್ನು ಪಾರ್ವತಿ ಕೊಟ್ಟಳು, ಕಾಗದವನ್ನು ಬಿಡಿಸಿದೆ, ಅಕ್ಷರಗಳು ನನಗೆ ಪರಿಚಿತವಾಗಿರಲಿಲ್ಲ. ಯಾರ ಕಾಗದವಿರಬಹುದೆಂದು ಕುತೂಹಲದಿಂದ ಕೊನೆಯನ್ನು ನೋಡಿದೆ. ರಾಜಮ್ಮ! ನನಗೆ ತುಂಬಾ ಆಶ್ಚರ್ಯವಾಯ್ತು. ರಾಜಮ್ಮ ನನಗೆ ಬರೆಯುವಂತಹ ವಿಷಯವೇನು! ಆತರದಿಂದ ಓದತೊಡಗಿದೆ:
ನನ್ನಂಥವಳ ಮೇಲೆ ಜನರಿಗೆ ಕರುಣೆ ಇರುವುದು ಅಪರೂಪ, ನನ್ನಂಥವರಿಗೆ ಕಷ್ಟಬಂದಾಗ ಸಹಾಯ ಮಾಡುವುದು ಸಹ ಮನುಧರ್ಮಕ್ಕೆ ವಿರೋಧವೆಂದು ಭಾವಿಸುವವರೇ ಹೆಚ್ಚು. ಇಷ್ಟು ದಿನ-ಈಗ ನಾಲ್ಕು ವರ್ಷ ನಾನು ಯಾರಿಂದಲೂ ಸಹಾಯವನಾಗಲಿ ಸಹಾನುಭೂತಿಯನ್ನಾಗಲಿ ಅಪೇಕ್ಷಿಸಿದವಳಲ್ಲ. ಮೊನ್ನೆ ಮನುವಿಗೆ ಒಂದೇ ಸಾರಿ ಜ್ವರ ಜೋರಾಯಿತು.
ಕೊಡಗಿನ ಗೌರಮ್ಮ | ೪೯
“ಸುಟ್ಟು ವಿನು ನನ್ನ ಮನೆಯ ಕಡೆಗೆ ಮತ್ತಾರೂ ಸುಳಿಯುವುದಿಲ್ಲ. ಅವನನ್ನೇ ಕಳುಹಿಸಿದೆ ಅಕ್ಷರನ್ನು ಕರೆದುಕೊಂಡು ಬರುವುದಕ್ಕೆ ತಾವು ಮನೆಯಲ್ಲಿರಲಿಲ್ಲ..... ಮನೆಗೆ ಕಳುಹಿಸಿದೆ. ಅವರು ನಿರ್ದಾಕ್ಷಿಣ್ಯವಾಗಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟರು. ಮನಃ ನಿಮಗೆ ಹೇಳಿ ಕಳುಹಿಸಿದೆ. ನೀವು ಬೆಳಗ್ಗೆ ಬರುವನೆಂದುಬಿಟ್ಟರು. ಈ ಮಧ್ಯೆ ಮನುವಿಗೆ ನಿಮಿಷ ನಿಮಿಷಕ್ಕೆ ಜೋರಾಗುತ್ತಿತ್ತು. ಕಾಲಿಗೆ ಬಿದ್ದಾದರೂ ಕರೆದುಕೊಂಡು ಬಾ ಎಂದು ತಿರುಗಿ ಸುಟ್ಟುವನ್ನು ಕಳುಹಿಸಿದೆ. ನಿಮಗೇನೋ ದಯೆ ಬಂತು, ನೀವು ಬಂದಿರಿ. ಆದರೆ ಮನುವನ್ನು ಇಟ್ಟುಕೊಳ್ಳುವ ಭಾಗ್ಯ ನನಗಿರಲಿಲ್ಲ. ಅವನು ಹೊರಟು ಹೋದ.
“ನಾನು ಯಾರು ಮನು ಯಾರು? ನಮನಮಗೆ ಸಂಬಂಧವೇನು? ಎಂದು ಮುಂತಾಗಿ ನೀವು ಯೋಚಿಸಬಹುದು. ನನ್ನ ವಿಷಯವಾಗಿ ಜನರ ಕೊಳುವ ಮಾತುಗಳನ್ನೂ ನೀವು ಕೇಳಿರಬಹುದು. ಹೌದು, ನನ್ನ ತಾಯಿ ಸೂಳೆಯಾಗಿದ್ದಳು. ನಾನೂ ಅದೇ ವೃತ್ತಿಗಾಗಿ ತಯಾರುಮಾಡುತ್ತಿದ್ದೆ ನನ್ನ ತಾಯಿಯ ನನ್ನಿಂದ ತುಂಬ ಹಣ ಸಂಪಾದಿಸಲು ಬಯಸುತ್ತಿದ್ದಳು. ಅವಳ ಬಯಕೆಯೂ ನಿರರ್ಥಕವಾಗುವಂತಿರಲಿಲ್ಲ. ಏಕೆಂದರೆ ಅನೇಕ ರ್ಗ ಮನ ಧನಿಗಳು ನನ್ನನ್ನು ಮೆಚ್ಚಿ ಮನಸೋತಿದ್ದರು. ಆದರೆ ಮನುವಿನಿಂದಾಗಿ ನನ್ನ ತಾಯಿಯ ಆಕೆ ನಿರಾಶೆಯಾಗಬೇಕಾಯಿತು, ಮನು=ಮೋಹನ ಎಂತ ಅವನು ಹೆಸರು - ಭಾಗ್ಯವಂತರ ಒಬ್ಬನೇ ಮಗ, ಚಿಕ್ಕಂದಿನಲ್ಲೇ ತಂದೆತಾಯಿಯರನ್ನು ಕಳೆದುಕೊಂಡಿದ್ದುದರಿಂದ ಹೇಳುವವರು ಕೇಳುವವರು ಯಾರೂ ಇರಲಿಲ್ಲ ಅವನಿಗೆ, ಒಂದು ದಿನ ನನ್ನ ತಾಯಿಯ ಹಳೆಯ ಸ್ನೇಹಿತನೊಬ್ಬನು ಅವನನ್ನು ನಮ್ಮನೆಗೆ ಕರದುಕೊಂಡು ಬಂದನು, ಅಂದಿನಿಂದ ಯಾವಾಗಲೂ ಮನು ನಮ್ಮನೆಗೆ ಬರತೊಡಗಿದ, ನನಗಾಗಿ, ಸೂಳೆಯರಿಗೆ ಹೃದಯವಿರಬಾರದೆಂದು ನನ್ನ ತಾಯಿ ಹೇಳಿ ಕೊಟ್ಟಿದ್ದರೂ ಮನುವನ್ನು ನಾನು ಪ್ರೀತಿಸತೊಡಗಿದೆ. ಆತನೂ ನನ್ನನ್ನು ಪ್ರೀತಿಸುತ್ತಿದ್ದ. ಮನುವಿನ ಮತ್ತು ನನ್ನ ವ್ಯವಹಾರಗಳು ನನ್ನ ತಾಯಿಗೆ ಸರಿಬೀಳುತ್ತಿದೆ. ಈ ಮಧ್ಯೆ ಮನುವಿನ ಹಣ-ಕಾಸೆಲ್ಲಾ ನಮ್ಮ ಪಟ್ಟಿಗೆಗೆ ಸೇರಿಹೋಗಿತ್ತು, ಆದುದರಿಂದ ಮುಂದೆ ಅವನಿಂದ ನನ್ನ ತಾಯಿಗೆ ಪ್ರಯೋಜನವಾಗುವಂತಿರಲಿಲ್ಲ.
“ಆಕಸ್ಮಾತಾಗಿ ಮನು ನಮ್ಮನೆಗೆ ಬರುವುದು ನಿಂತುಹೋಯ್ತು, ನಾನು ತಾಯಿಯನ್ನು ವಿಚಾರಿಸಿದಾಗ ಅವನು ಮದುವೆಯಾಗಿರುವನೆಂದು ಹೇಳಿದಳು, ಮನುವಿನ ಮದುವೆಯ ಮಾತು ಕೇಳಿ ನನಗೆ ಬಹಳ ದುಃಖವಾಯು. ಒಂದೆರಡು ತಿಂಗಳು ಪಾಣಾಂತಿಕವಾದ ಕಾಯಿಲೆಯಲ್ಲಿ ಮಲಗಿ ಹೋದೆ. ಆಗಲೇ ನಾನು ಏಕೆ ಸಾಯಲಿಲ್ಲವೋ! ಅಂತೂ ನನಗೆ ಜ್ವರ ಟಾಗೆ ನಮ್ಮ ಕೆಲಸದವಳ ಮೂಲಕ ಮನು ಮದುವೆಯಾಗಲಿಲ್ಲವೆಂದೂ ನಾನು ಸತ್ತುಹೋದೆನೆಂದು ನಮ್ಮ ತಾಯಿ ಹುಟ್ಟಿದ ವರ್ತಮಾನದಿಂದ ಅವನು ಅರೆ
ಮನುವಿನ ಮನೆಗೆ ಹೋದೆ. ಅವನು ಹುಚ್ಚನಾಗಿ ಹೋಗಿದ್ದ. ಹುಚ್ಚಿನಲ್ಲಿ ಕಣ್ಣಿಗೇನೋ ಹಾಕಿಕೊಂಡಿದ್ದರಿಂದ ಎರಡು ಕಣ್ಣುಗಳ ದೃಷ್ಟಿಹೀನವಾಗಿದ್ದುವು. ನಮಗೆ ಕೊಟ್ಟು ಉಳಿದಿದ್ದ ಹಣವೂ ಖರ್ಚಾಗಿ ಹೋಗಿತ್ತು. ಆದರೆ ನನ್ನ ಹತ್ತಿರ ಮನು ಉತ್ತಮಸ್ಥಿತಿಯಲ್ಲಿದ್ದಾಗ ಕೊಟ್ಟ ಕೆಲವು ನಗಗಳಿದ್ದುವು. ಅವುಗಳನ್ನೆಲ್ಲಾ ಮಾರಿ ಮನುವಿಗೆ
೫೦/ ಮರೆಯಲಾಗದ ಕತೆಗಳು
ಚಿಕಿತಮಾಡಿಸಿದೆ. ಏತಿಕಿತ್ಸೆಯಿಂದ ಅವನ ಹುಚ್ಚು ಸಂಪೂರ್t ವಾಸಿಯಾಗದಿದ್ದರೂ ಕೆಲವು ವೇಳೆ ಅವನು ಸರಿಯಾಗಿರುತ್ತಿದ್ದ. ಆದರೆ ಅದರಿಂದ ಆಗಾಗ ಜ್ವರಬರುತ್ತಿತ್ತು. ಅಂತೂ ಮೊದಲಿನ ಮನುವನ್ನು ನನ್ನ ತಾಯಿ ಕೊಂದುಹಾಕಿಬಿಟ್ಟಿದ್ದಳು. ಮನುವಿನ ಆ ಸ್ಥಿತಿಯಲ್ಲಿ ಮಾನವನೊಡನೆ ಹೆಚ್ಚು ಕಾಲ ನಿಲ್ಲಲಾರನೆಂದು ನನ್ನ ತಾಯಿ ಯೋಚಿಸಿದ್ದಳು. ಆದರೆ ಅವಳು ಕರೆಯುವಂಗ ಎಂದು ಅವಳೊಡನೆ ಹೋಗದಿದ್ದುದರಿಂದ ಅವಳಿಗೆ ತುಂಬಾ ಸಿಟ್ಟುಬಂತು. ಅದರ ಮೇಲೆ ನಂನಲ್ಲಿರುವುದೇ ಕಷ್ಟವಾಯಿತು. ಕೊನೆಗೆ ನಾನೂ ಮನುವೂ ರುಬಿಟ್ಟು ಇಲ್ಲಿಗೆ ಬಂದುಬಿಟ್ಟೆವು. ದಿನಗಳು ಕಳೆದಂತೆ ಮನುವಿನ ಬುದ್ದಿ ಸಂಪೂರ್ಣವಾಗಿ ಲೋಪವಾಗಿಹೋಯ್ತು. ಏನೇನು ಮಾಡಿದರೂ ಅವನಿಗೆ ವಾಸಿಯಾಗಲಿಲ್ಲ. ಕೇವಲ 'ರಾಣಿ' ಎಂದು ನನ್ನನ್ನು ಕೂಗುವುದಲ್ಲದೆ ಹೆಚ್ಚಿನ ಮಾತುಗಳನ್ನೇ ಆಡುತ್ತಿರಲಿಲ್ಲ. ಆದರವನಿಗೆ ನಾನು ಹತ್ತಿರವಿರುವುದು ತಿಳಿಯುತ್ತಿತ್ತು. ನಾನೆಲ್ಲಾದರೂ ಸ್ವಲ್ಲ ಅತ್ತಿತ್ತಹೋದರೆ 'ರಾಣಿ' ಎನ್ನುತ್ತಿದ್ದ ಮೂರು ವರ್ಷಗಳಿಂದ ನಾವಿಬ್ಬರೂ ಈ ಮನೆಯಲ್ಲಿದ್ದವು. ಈಗ ಅವನಿಲ್ಲ, ಮತ್ತು ನನಗಿಲ್ಲೇನು ಕೆಲಸ?
“ಡಾಕೇ, ನಾನು ನಿಮಗಿದೆಲ್ಲಾ ಬರೆಯುತ್ತಿರುವದೇಕೆ? ಇಷ್ಟು ವರ್ಷಗಳಲ್ಲಿ ನಮ್ಮಿಬ್ಬರ ವಿಷಯದಲ್ಲಿ ಮನುಷೋಚಿತವಾದ ಕರುಣೆಯಿಂದ ವರ್ತಿಸಿದವರು ನೀವು ಮತ್ತು ಸುಟ್ಟ ಇಟ್ಟರೆ, ಅದರಿಂದ ನಿಮಗೆ ಹೇಗೆ ಹೋಗುವ ಸಲುವಾಗಿ ಇದನ್ನು ಬರಯಬೇಕಾಯು, ನೀವು ಮನುಎನ ಕೊನೆಗಾಲದಲ್ಲಿ ಮಾಡಿದ ಸಹಾಯ ಎಂದೂ ಮರೆಯುವಂತಿಲ್ಲ. ನನ್ನಂಥ ದರಿದ್ರ ರ್ಪಣಿ ನಿಮಗೆ ಯಾವ ಪ್ರತಿಫಲವನ್ನು ಕೊಡಬಲ್ಲದು? ದೇವರೇ ನಿಮಗೆ ಒಳ್ಳೆಯದನ್ನು ಮಾಡಬೇಕು,
ರಾಜಮ್ಮ" ಓದಿ ಪಾರ್ವತಿಯ ಕೈಗೆ ಕೊಟ್ಟೆ. ಅವಳೂ ಓದಿದಳು. ಅಲ್ಲಗಳೆರಡರಲ್ಲೂ ನೀರು ತುಂಬಿತ್ತು, 'ನಾನೆಂಥಾ ಪಾಪಿ' ಎಂದುಕೊಂಡಳು. ನನ್ನ ಮನಸ್ಸು ಏನೋ ಒಂದು ತರವಾಗಿತ್ತು. ಅದೂ ಪಾರ್ವತಿಯ ಮಾತನ್ನೇ ಹೇಳುವಂತೆ “ನಾನೆಂಥಾ ಪಾಪಿ!” ಎಂದಿತು,
ಆ ದಿನ ಸಾಯಂಕಾಲ ತಿರುಗಾಡಲು ಹೊರಡುವಾಗ ಪಾರ್ವತಿಯು ತಾನೂ ಬರುತ್ತೇನೆಂದಳು. ಇಬ್ಬರೂ ರಾಜಮ್ಮನ ಮನೆಗೆ ಹೋದೆವು. ಆದರೆ ನಾವು ಹೋಗುವ ಮೊದಲೇ ಅವಳು ಹೊರಟುಹೋಗಿದ್ದಳು
ಎಲ್ಲಿಗೋ ಯಾರಿಗೆ ಗೊತ್ತು!
ಮಾರ್ಚಿ೧೯೩೭
==========================================================
೬೫====================================================
ಮರದ ಗೊಂಬೆ
ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿತ್ತು. ನಮ್ಮ ಮನೆ ಹಳ್ಳಿಯಲ್ಲಿ ಹಾಗಾಗಿ ನಾನು ಬೋರ್ಡಿಂಗಿನಲ್ಲಿರಬೇಕಾಯಿತು, ನಾನು ಹಳೆಯವಳಾದುದರಿಂದ ಪರ್ಟ್ಣದವರ ಆಚಾರ ವ್ಯವಹಾರಗಳು ನನಗೆ ತಿಳಿಯದು. ನನ್ನ ಸಹಪಾಠಿಗಳೆಲ್ಲರೂ ಸೊಗಸಾಗಿ ತಲೆ ಬಾಚಿಕೊಂಡು ಒಳ್ಳೆಯ ಬಟ್ಟೆಯನ್ನು ಹಾಕಿಕೊಳ್ಳುತ್ತಿದ್ದರು. ನನಗೆ ಒಳ್ಳೆಯ ಬಟ್ಟೆ ಇರಲಿಲ್ಲವೆಂದಲ್ಲ. ಆದರೆ ಅದೆಲ್ಲ ಹಳೆಯ ಮಾದರಿ, ತಲೆ ಬಾಚಿಕೊಳ್ಳಲು ನನಗೆ Fತ್ತಿರಲಿಲ್ಲ. ಆದುದರಿಂದ ಹುಡುಗಿಯರೆಲ್ಲರೂ ಹಳ್ಳಿ ಹುಡುಗಿ ಗೊಗ್ಗು' ಎಂದು ಚೇಷ್ಟೆ ಮಾಡುತ್ತಿದ್ದರು. ಹೊಸಬಳಾದ ನನ್ನೊಡನೆ ಅವರಾರೂ ಸ್ನೇಹ ಮಾಡುತ್ತಿರಲಿಲ್ಲ, ಹಳೆಯ ಶಾಲೆಯಲ್ಲಿ ಇಂಗ್ಲಿಷ್ ಸ್ವಲ್ಪ ಕಡಿಮೆಯಾದುದರಿಂದ ಕ್ಲಾಸಿನಲ್ಲಿ ಇಂಗ್ಲಿಷಿನಲ್ಲಿ ಪ್ರಶ್ನೆ ಮಾಡಿದರೆ ನನಗೆ ಪ್ರತ್ಯುತ್ತರ ಕೊಡಲು ತಿಳಿಯುತ್ತಿರಲಿಲ್ಲ, ಕೇಳಿದುದಕ್ಕೆ ಜವಾ ಕೊಡುವುದಿಲ್ಲವೇಕೆಂದು ಉಪಾಧ್ಯಾಯಿನಿ ಗದರಿಸಿದರೆ ನನಗೆ ಅಳು ಬರುತ್ತಿತ್ತು. ನನ್ನ ಅಳುವನ್ನು ನೋಡಿ ಹುಡುಗಿಯರು ಗಟ್ಟಿಯಾಗಿ ನಗುತ್ತಿದ್ದರು, ಅವರ ನಗು ನನ್ನನ್ನು ನಾಚಿಕೆಯಲ್ಲಿ ಮುಳುಗಿಸುತ್ತಿತ್ತು. ನಮ್ಮ ಹಳ್ಳಿಯನ್ನು ಬಿಟ್ಟಂದಿನಿಂದ ನನಗೆ ಒಂದು ದಿನವಾದರೂ ಸಂತೋಷವಿರಲಿಲ್ಲ. ಅಮ್ಮನನ್ನು ಕಾಣದೆ ಬೇಸರ, ಹುಡುಗಿಯರ ಹಾಸ್ಯ ಸಾಲದುದಕ್ಕೆ ಇಂಗ್ಲಿಷ್ ತಿಳಯದಿದ್ದುದಕ್ಕಾಗಿ ಶಿಕ್ಷೆ. ಮನೆಯಿಂದ ಹೊರಡುವಾಗಿದ್ದ ಉತ್ಸಾಹವೆಲ್ಲವೂ ಮಾಯವಾಗಿತ್ತು. ಆಗ್ಗೆ ಯಾಕೆ ಬಂದು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ. ಎಂದೆನಿಸುತ್ತಿತ್ತು. ಕಾಗದ ಬರೆಯೋಣವೆಂದರೆ ನಾವು ಬರೆದ ಕಾಗದಗಳನ್ನು ಮದರ್ ಓದುತ್ತಿದ್ದರು. ಇದೆಲ್ಲಾ ನೋಡುವಾಗ ಶಾಲೆಗೆ ನಮಸ್ಕಾರ ಹೇಳ ಹೊರಟುಹೋಗುವುದೇ ಉತ್ತಮವೆಂದು ತೋರಿತ್ತು, ಇನ್ನೊಂದು ಸಾರಿ ಅಣ್ಣ ನನ್ನನ್ನು ನೋಡುವುದಕ್ಕೆ ಬಂದಾಗ ಅವನೊಡನೆ ಹೊರಟು ಹೋಗಬೇಕೆಂದು ನಿಶ್ಚಯಿಸಿಕೊಂಡೆ.
ಒಂದು ದಿನ ಇಂಗ್ಲಿಷ್ ಕ್ಲಾಸಿಗೆ ಹೋಗದೆ ತಲೆನೋವೆಂದು ಸುಳ್ಳು ಹೇಳಿ ನನ್ನ ರೂಮಿನಲ್ಲಿ ಕೂತಿದ್ದೆ. ಬೇರೆ ಹುಡುಗಿಯರ ವರ್ತನದಿಂದ ನನಗೆ ಬಲು ದುಃಖವಾಗಿತ್ತು. ಅಲ್ಲಿ ಯಾರೂ ಇರಲಿಲ್ಲವಾದುದರಿಂದ ನನ್ನಷ್ಟಕ್ಕೆ ನಾನೇ ಆಳುತ್ತಿದ್ದನು. ಬಾಗಿಲ ತೆರೆದ ಶಬ್ದವಾಯಿತ್ತು ಬಾಗಿಲನ್ನು ಮುಚ್ಚಿದ್ದೆನಾದರೂ ಚಿಲಕವನ್ನು ಹಾಕಿಕೊಂಡಿರಲಿಲ್ಲ. ತಿರುಗಿನೋಡಿದೆ, ಬಾಗಿಲು ತೆರೆದವಳು ಕೈಲಾ ಅವಳೂ ನನೂ ಒಂದೇ ತರಗತಿ ಪಾಠದಲ್ಲಿ ಅವಳು ಒಂದಾದರೂ ಆಟದಲ್ಲಿಯೂ, ತಂಟೆ ಮಾಡುವುದರಲ್ಲಿಯೂ ಮುಂದಾಳು. ಅವಳನ್ನು ಹುಡುಗಿಯರು ಕ್ಲಾಸಿನಲ್ಲಿ ಹಾಸ್ಯ ಮಾಡುತ್ತಿದ್ದರೂ ಹೊರಗೆ
೬೬ | ಮರೆಯಲಾಗದ ಕತೆಗಳು
ಹೊರಟ ಮೇಲೆ ಅವಳಿಗೆ ಎಲ್ಲರೂ ಹೆದರುತ್ತಿದ್ದರು. ಅವಳು ಬಂದುದನು ನೋಡಿ ನಾನು ಕರೆಸಿಕೊಂಡೆ. ಅವಳು ಒಳಗೆ ಬಂದು ನನ್ನ ಮಂಚದ ಮೇಲೆ ಕುಳಿತುಕೊಂಡಳು. ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿದ್ದರೂ ಅಂದಿನವರೆಗೆ ನನ್ನೊಡನವಳು
ಮಾತಾಡಿರಲಿಲ್ಲ. ಆದುದರಿಂದ ಅವಳು ನನ್ನ ರೂಮಿಗೆ ಬಂದುದನ್ನು ನೋಡಿ ಆತ್ಯಾಶ್ಚರ್ಯವಾಯಿತು. ನನ್ನ ಮುಖವನ್ನು ನೋಡಿದೊಡನೆಯೆ ಅವಳಿಗೆ ನಾನತ್ತದ್ದು ತಿಳಿಯಿತು. ಅಳುವಿಕೆಯೇಕೆ ಸೀತೆ?" ಎಂದು ಕೇಳಿದಳು. ನಾನು ಮಾತನಾಡಲಿಲ್ಲ. ಅವಳು ಕುಳಿತಲ್ಲಿಂದ ಎದ್ದು ಬಂದು ನನ್ನೆರಡು ಭುಜದ ಮೇಲೆ ಕೈಯಿಟ್ಟು ಏಕಳುವುದೆಂದು ಹೇಳಬಾರದೆ?' ಎಂದು ತಿರುಗಿ ಕೇಳಿದಳು, ನನಗಿನ್ನೂ ಜೋರಿನಿಂದ ಅಳು ಬಂದು ಬಿಟ್ಟಿತು. ಆಗ ಅವಳ ವಾತ್ಸಲ್ಯದಿಂದ ನನ್ನ ಕೈಹಿಡಿದುಕೊಂಡು ನಿನ್ನ ಗೆಳತಿಯೊಡನೆಯೂ ಹೇಳಬಾರದ ವಿಷಯವೇನು? ನಿನಗೇನಾದರೂ ಸಹಾಯವಾಗ ಬೇಕಾದರೆ ನನ್ನೊಡನೆ ಹೇಳು' ಎಂದಳು. ಅವಳ ಸ್ನೇಹವನ್ನು ನೋಡಿ ನನ್ನ ದುಃಖವು ಇನ್ನಿಷ್ಟು ಹೆಚ್ಚಾಯಿತು, ಕೊನಗೆ ಸಮಾಧಾನ ಮಾಡಿಕೊಂಡು ನನ್ನ ಮನಸಿಲ್ಲಾಗುತ್ತಿದ್ದುದನ್ನೆಲ್ಲ ಅವಳೊಡನೆ ಹೇಳಿಬಿಟ್ಟೆ, 'ಇಷ್ಟೊಂದಕ್ಕಾಗಿ ಅಳಬೇಕೇನು? ನಿನ್ನ ಬೇಸರವನ್ನೆಲ್ಲ ನಾನು ಪರಿಹಾರ ಮಾಡುತ್ತೇನೆ. ಇಂಗ್ಲಿಷ್ ತಿಳಿಯದಿದ್ದರೇನಾಯಿತು? ನಾನೇನು ಬಹಳ ಕಲಿತಿರುವನೇನು? ಈಗ ಸಹ ನಾನು ಪಾಠ ಕಲಿಯದಿದ್ದುದಕ್ಕಾಗಿ ಹೊರಗೆ ಹೋಗಲು ಹೇಳಿದ್ದರಿಂದ ಇಲ್ಲಿಗೆ ಬಂದೆ. ನೀನಳುವ ಶಬ್ದ ಕೇಳಿ ಒಳಗೆ ರ್ಇಾಣಕಿದೆ. ಸ್ವಲ್ಪ ಕಷ್ಟಪಟ್ಟು ಪಾಠ ಕಲಿಯುವುದು ಬಲು ದೊಡ್ಡದೆ? ಇಂದಿನಿಂದ ನಾನೂ ನೀನೂ ಗೆಳತಿಯರು, ಇನ್ನು ಮುಂದೆ ನಿನಗೆ ಯಾರಾದರೂ ಏನಾದರೂ ಅಂದರೆ ನನ್ನೊಡನೆ ಹೇಳು” ಎಂದಳು, ಕೃತಜ್ಞತೆಯಿಂದ ನಾನವಳ ಕೈಗಳನ್ನು ಹಿಡಿದುಕೊಂಡೆ. ಬಾಯಿಯಿಂದ ಮಾತೇ ಹೊರಡಲಿಲ್ಲ. ಅಷ್ಟರಲ್ಲಿಯೇ ಎರಡನೆಯ ಗಂಟೆ ಹೊಡೆಯಿತು ನಾವಿಲ್ಲಿರೂ ಕನ್ನಡ ಕ್ಲಾಸಿಗೆ ಹೊರಟೆವು.
ಶೈಲಿ ಬಾಲಬೋಧೆಯಿಂದಲೂ ಅದೇ ಶಾಲೆಯಲ್ಲಿ ಕಲಿತವಳು, ಎಲ್ಲರೂ ಅವಳಿಗೆ ಸ್ನೇಹಿತರು, ಹುಡುಗಿಯರು ಅವಳು ಹೇಳಿದಂತೆ ಕೇಳುತ್ತಿದ್ದರು. ಅವಳು ಎಲ್ಲರ ಎದುರಿನಲ್ಲೆ ಉಪಾಧ್ಯಾಯಿನಿ ಕೂಡುವ ಕುರ್ಚಿಯ ಮೇಲೆ ಸೂಜಿಯನ್ನಿಟ್ಟರೂ ಶೈಲೆ ಹಾಗೆ ಮಾಡಿದಳೆಂದು ಯಾರೂ ಹೇಳುತ್ತಿರಲಿಲ್ಲ. ಪ್ರತಿಯೊಬ್ಬ ಮೇಷ್ಟಿಗು ಒಂದೊಂದು ಹೆಸರು ಇಡುತ್ತಿದ್ದಳು. ಮನಸ್ಸು ಮಾಡಿದರೆ ಅವಳು ಕ್ಲಾಸಿನಲ್ಲಿ ಮೊದಲನೆಯವಳಾಗಬಹುದಿತ್ತು. ಅವಳೇನು ದಡ್ಡಳಲ್ಲ. ನಮಗಾರಿಗೂ ತಿಳಿಯದ ಲೆಕ್ಕವನ್ನು ಅವಳು ಒಂದೇ ನಿಮಿಷದಲ್ಲಿ ಮಾಡಿಬಿಡುತ್ತಿದ್ದಳು ಆದರವಳಿಗೆ ಪಾಠ ಕ್ಕಿಂತ ಆಟದಲ್ಲಿ ಮನಸ್ಸು ಹೆಚ್ಚು. ಮಾಡಬೇಡವಂದುದನ್ನು ಮಾಡುವುದಕ್ಕೆ ಬಯಕೆ ಬಹಳ ತನ್ನ ಸ್ನೇಹಿತರಿಗಾಗಿ ಅವಳು ಏನು ಬೇಕಾದರೂ ಮಾಡುತ್ತಿದ್ದಳು. ಆದ್ದರಿಂದ ಹುಡುಗಿಯರೆಲ್ಲಂಗಡಿ ಬೇಕಾದವಳಾಗಿದ್ದಳು. ನನ್ನನ್ನಂತೂ ಆವಳು ಸಹೋದರಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಮೊದಲಿನಂತೀಗ ನನಗೆ ಬೇಸರವಾಗುತ್ತಿರಲಿಲ್ಲ. ಶೈಳೆಯ ಸ್ನೇಹವಾದ ಬಳಿಕ ಹುಡುಗಿಯರು ನನ್ನಲ್ಲಿ ಪ್ರೀತಿಯಿಂದ ವರ್ತಿಸುತ್ತಿದ್ದರು, ಕಷ್ಟಪಟ್ಟು ಇಂಗ್ಲಿಷಿನಲ್ಲೂ ಹೆಚ್ಚಿನ ಜ್ಞಾನವನ್ನು ಪಡೆದಿದ್ದ. ಶಾಲೆ ಸುಖಮಯವಾಗಿ ತೋರಿತು,
ಕೊಡಗಿನ ಗೌರಮ್ಮ / ೬೭
ಒಂದು ದಿನ ಆದದ್ದಾಯಿಸಿ ಹೊರಗೆ ಹೋದಾಗ ನಾವೆಲ್ಲರೂ ಓದುವದನ್ನು ಬಿಟ್ಟು ಮಾತನಾಡತೊಡಗಿದವು. ಅವರು ಬಂದು ನಮ್ಮ ಗಲಾಟೆಯನ್ನು ನೋಡಿ ಕೂಪದಿಂದ 3 ದಿನ ನಾವು ಉತವಾಸಎರುಬೇಕೆಂದು ಹೇಳಿದರು. ಸಾಯಂಕಾಲದ ವರೆಗೆ ಹಸಿದಿದ್ದವು. ಮತ್ತೆ ತಡೆಯಲಾಗಲಿಲ್ಲ. ಆದರೆ ಮಾಡುವುದೇನು? ಶಾಲೆಯ ನಿಯಮಕ್ಕೆ ವಿರೋಧವಾಗಿ ನಡೆದವರು ಉಪವಾಸವಿದ್ದೇ ತೀರಬೇಕಾಗುತ್ತಿತ್ತು. ಊಟದ ಮನೆಗೆ ಅಂದು ನಮ್ಮನ್ನು ಬಿಡುತ್ತಿರಲಿಲ್ಲ. ಹಸಿವನ್ನು ಸಹಿಸಲಾರದೆ ನಾವೆಲ್ಲರೂ ಆಳುಮೋರೆಯಿಂದಿರುವುದನ್ನು ನೋಡಿ ರೈಲಿಗೆ ಬಹಳ ವ್ಯಸನವಾಯಿತು. ಅವಳೇ ಇಂದು ಗಲಾಟೆ ಎಬ್ಬಿಸಿದವಳು. ತನಗಾಗಿ ಹುಡುಗಿಯರು ಉಪವಾಸ ಮಾಡುವುದು ನೋಡಿ ಅವಳಿಗೂ ಅಳು ಬಂತು. ಅವಳಳುವದನ್ನು ನೋಡಿ ನಾವು ಅವಳನ್ನು ಸಮಾಧಾಪತೊಡಗಿದೆವು. ಆದರೆ ಅವಳಿಗೆ ನಮ್ಮ ಹೊಟ್ಟೆ ತುಂಬದ ವಿನಾ ಸಮಾಧಾನವಾಗಲೊಲ್ಲದು, ಏನಾದರೂ ಮಾಡಿ ಹಸಿವನ್ನು ಪರಿಹರಿಸಬೇಕೆಂದು ನಿಶ್ಚಯವಾಯಿತು. ಶೈಲೆ ಕೇಳಿದಳು: "ನಿಮ್ಮೆಲ್ಲರ ಹತ್ತಿರ ದುಡ್ಡಿದೆಯೇ?' ಎಂದು. ದುತ್ತೇನೋ ಇತ್ತು. ಆದರೆ ದುಡ್ಡು ತಿನ್ನುವದಕ್ಕಾಗುತ್ತದೆಯೇ?* ವಿನೋದ ಹಾಗೆ ಕೇಳಿಬಿಟ್ಟಳು. ಆಗ ಶೈಲ 'ಗುಡು ತಿನ್ನುವುದಕ್ಕಾಗದಿದ್ದರೂ ತಿನ್ನುವ ವಸ್ತುವನ್ನು ದುಡ್ಡಿನಿಂದ ತರಬಹುದಲ್ಲ' ಎಂದಳು, ಆಗ ರಾತ್ರಿ ಒಂಬತ್ತು ಗಂಟೆಯಾಗಿತ್ತು. ಶಾಲೆಯಿಂದ ಪೇಟೆಗೆ ಆರ್ಧ ಮೈಲು, ಅಲ್ಲಿಂದ ತಿಂಡಿಯನ್ನು ತರುವವರು ಯಾರು? ಜವಾನರೆಲ್ಲರೂ ಮಲಗಿದ್ದರು, ಎಚ್ಚರದಲ್ಲಿದ್ದರೂ ಶಿಕ್ಷೆಯನ್ನು ಅನುಭವಿಸುವವರಿಗೆ ತಿಂಡಿ ತಂದುಕೊಡುವುದು ನಿಯಮಕ್ಕೆ ವಿರುದ್ದ ಶೃತಿ 'ನಾನು ಪೇಟೆಗೆ ಹೋಗಿ ತಿಂಡಿ ತರುತ್ತೇನೆಂದು ಹೇಳಿದಳು. ನನ್ನ ಕೈಲೆ ರಾತ್ರಿಯಲ್ಲಿ ಪೇಟೆಗೆ ಕಳಿಸುವುದಕ್ಕೆ ನಾವು ಒಪ್ಪಲಿಲ್ಲ. ಸ್ಕೂಲಿನ ಕಂಪೌಂಡಿನಿಂದ ಹಗಲು ಸಹ ಹೊರಗೆ ಹೋಗುವುದಕ್ಕೆ ನಮಗೆ ಅನುಮತಿ ಇರಲಿಲ್ಲ. ಇನ್ನು ರಾತ್ರಿ ಕೈಕೆಯೊಬ್ಬಳೆ ಹೊರಗೆ ಹೋಗುವುದು ಹೇಗೆ? ಪವಾಸದವರನ್ನು ಶಾಲೆಗೆ ಸೇರಿ, ಬೀಗ ಹಾಕಿದ್ದರು, ಬೀಗವನ್ನು ತೆಗೆದುಕೊಂಡು ಹೊರಗೆ ಬರುವುದು ತಾನೆ ಹೇಗೆ? ಆದರೆ ಶೈಲಿಗದು ಅಷ್ಟೇನು ಕಷ್ಟವಾಗಿ ತೋರಲಿಲ್ಲ. ಕಿಟಕಿಯಿಂದ ಹೊರಗೆ ಹಾರಿದರಾಯಿತೆಂದಳು. ಕಿಟಕಿಯು ನದಿಂದ ಹನ್ನೆರಡು ಅಡಿ ಎತ್ತರದಲ್ಲಿತ್ತು. ಹಾರುವುದು ಸುಲಭವಾಗಿರಲಿಲ್ಲ. ರೈತ ಹಾರಿ ತೋರಿಸುತ್ತೇನೆಂದಳು. 'ಹೋಗುವುದಾದರೆ ನಾವಿಬ್ಬರೂ ಹೋಗೋಣ' ನಾನೆಂದೆ. “ನನಗೊಸ್ಕರವಾಗಿ ನೀವೆಲ್ಲರೂ ತಂದಿದ್ದೀರಿ. ಆದುದರಿಂದ ನಾನೊಬ್ಬಳೆ ಹೋಗುತ್ತೇನೆ” ಎಂದು ಹೇಳಿದಳು. ಕಡೆಗೆ ಅವಳ ಹಟವೇ ಗೆದ್ದಿತು. ನನ್ನ ಸೀರೆಯನ್ನು ಕಿಟಕಿಯ ಕಂಬಕ್ಕೆ ಕಟ್ಟಿ ಅದರ ತುದಿಯನ್ನೆ ಹಿಡಿದುಕೊಂಡು ಕೆಳಗಿಳಿದಳು, “ಅರ್ಧ ಗಂಟೆ ಹಸಿವನ್ನು ಸಹಿಸಿಕೊಂಡಿರಿ. ಅಷ್ಟರಲ್ಲಿ ತಿಂಡಿಯನ್ನು ತರುತ್ತೇನೆ' ಎಂದು ಹೇಳಿ ಕತ್ತಲೆಯಲ್ಲಿ ಕಣ್ಮರೆಯಾದಳು.
ಒ೦ಭತ್ತೂವರೆಯಾಯಿತು; ಕೈಲೆ ಬರಲಿಲ್ಲ, ಹತಾಯಿತು: ಕೈಲೆಯ ಸುಳುವಿಲ್ಲ, ಹತ್ತೂವರೆಯಾಂದಿತು; ಶೈಲಿಯ ಸದ್ದಿಲ್ಲ. ಅವಳು ಹೋದೊಡನೆಯೆ ನಮ್ಮ ಮನಸ್ಸಿನಲ್ಲಿ “ಹಸಿದಿದ್ದರೂ ಚಿಂತೆಂದಿರಲಿಲ್ಲ. ಅವಳನ್ನು ಹೊಗಗೊಡಬಾರದಾಗಿತ್ತು' ಎಂದೆನಿಸಿತು.
೬೮ | ಮರೆಯಲಾಗದ ಕತೆಗಳು
ಅವಳು ಬಾರದಿರುವುದನ್ನು ನೋಡಿದ ಮೇಲಂತೂ ನಮಗೆ ಬಲು ಹೆದರಿಕೆಯಾಯಿತು. ಇನ್ನೂ ಬರಲಿಲ್ಲವೇಕೆ? ಅವಳಗೇನಾಯಿತು? ನಾವೆಲ್ಲರೂ ಸೇರಿ ಆವಳೊಬ್ಬಳನ್ನೆ ಹೊರಗೆ ಹೊಗಗೊಟ್ಟಿವಲ್ಲ ಎಂದು ನಮ್ಮನ್ನು ನಾವೆ ತಿರಸ್ಕರಿಸಿಕೊಳ್ಳಲಾರಂಭಿಸಿದೆವು. ತಿಂಡಿಯಿಲ್ಲದಿದ್ದರೂ ಚಿಂತೆಯಿಲ್ಲ, ಪ್ರಸಿದರೂ ಸರಿ, ಶೈಲೆ ಬಂದರೆ ಸಾಕೆಂದು ದೇವರನ್ನು ಬೇಡಿಕೊಳ್ಳತೊಡಗಿದವು. ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿದನೋ ಎಂಬಂತೆ ಶೈಲಿಯ ಕಿಟಕಿಯನ್ನು ಹತ್ತಿ ನಮ್ಮಿದಿರಿನಲ್ಲಿ ಬಂದು ನಿಂತಳು. ಅವಳ ಬಟ್ಟೆಯಲ್ಲಿ ಕಸರಾಗಿತ್ತು, ತಲೆಗೂದಲು ಹರಡಿತ್ತು. ಮುಖವೆಲ್ಲ ಬೆವತಿತ್ತು. ಆದರೆ ಅವಳ ಕಣ್ಣುಗಳು ನಗುತ್ತಿದ್ದವು, ಶೈಲಿಯ ನಗುಮುಖವನ್ನು ನೋಡಿ ನಮ್ಮ ಗಾಬರಿ ಮಾಯವಾಯಿತು. “ಇಷ್ಟೊಂದು ಹೊತ್ತೇಕೆ ಆಯಿತು ಶೈಲಾ?” ಎಂದು ಕೇಳಿದೆ. ಅದಕ್ಕವಳು “ಮುಂಚ ತಿಂಡಿ ತಿನ್ನಿ. ಆ ಮೇಲೆ ಕತೆ ಹೇಳುತ್ತೇನೆ ಎಂದಳು. ನಾವೆಲ್ಲರೂ ಅವಳು ತಂದ ತಿಂಡಿಯನ್ನು ಬೇಗ ಬೇಗ ತಿಂದವು. ತಿಂದಾದ ಮೇಲೆ ಅವಳು ಹೇಳಿದಳು; 'ನಾನು ಇಲ್ಲಿಂದ ಪೇಟೆಗೆ ಹೋಗಿ ತಿಂಡಿಯನ್ನು ತೆಗೆದುಕೊಂಡು ಸ್ಕೂಲಿನ ಹತ್ತಿರದವರೆಗೆ ಬಂದಿದ್ದೆ. ಅಷ್ಟರಲ್ಲಿ ಇದಿರಿನಿಂದ ಇಬ್ಬರು ಹೆಂಡಕುಡುಕರು ಜಗಳವಾಡುತ್ತ ನನ್ನ ಕಡೆಗೆ ಬರುತ್ತಿದ್ದರು, ನಾನು ಮರೆಯಾಗಬೇಕೆಂದು ಪ್ರಯತ್ನಿಸುವಷ್ಟರಲ್ಲಿ ಅವರು ನನ್ನನ್ನು ಕಂಡರು. ಅಲ್ಲಿ ಇನ್ನು ಯಾರೂ ಇರಲಿಲ್ಲ, ಅವರು ನಾನು ಭೂತವೆಂದು ತಿಳಿದುಕೊಂಡು ನನ್ನಟ್ಟಿಕೊಂಡು ಬಂದರು. ನಾನು ಓಡತೊಡಗಿದೆ. ಪೇಟೆಯ ಹತ್ತರ ತಲುಪುವಷ್ಟರಲ್ಲಿ ಇದಿರಿನಿಂದ ಯಾರೂ ಬರುವುದು ಕಾಣಿಸಿತು. ನಾನು ನಿಂತುಬಿಟೆ, ನಾನು ನಿಂತುದನ್ನು ನೋಡಿ ಕುಡುಕರೂ ನಿಂತುಬಿಟ್ಟರು, ಇದಿರಿನಿಂದ ಬಂದಾತನು "ಯಾರಮ್ಮ ನೀನು? ರಾತ್ರಿ ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದ. ನಾನೇನೂ ಹೇಳಲಿಲ್ಲ. ಕುಡುಕರ ಕಡೆಗೆ ಕೈ ತೋರಿಸಿದೆ. ಅವನನ್ನು ನೋಡಿ ಕುಡುಕರು ಪಲಾಯನ ಮಾಡಿದರು. ನಾನು ಮತ್ತೇನೂ ಹೇಳದೆ ಸೂಲಿನ ಕಡೆಗೆ ಹೊರಟೆ. ಆಗ ಅವನು “ರಾತ್ರಿ ಒಬ್ಬಳೇ ಎಲ್ಲಿಗೆ ಹೋಗುತ್ತಿರುವೆ?' ಎಂದು ಕೇಳಿದ. ಸುಳ್ಳನ್ನು ಯೋಚಿಸುವುದಕ್ಕೆ ಸಮಯವಿರಲಿಲ್ಲ. ಸತ್ಯವನ್ನೇ ಹೇಳಿದೆ, ಆಗ ಅವನು ನಿನ್ನ ಹೆಸರೇನು? ಎಂದು ಕೇಳಿದ. ಹೇಳಿಬಿಟ್ಟೆ. “ಗಂಡುಬೀರಿಯಂತೆ ರಾತ್ರಿ ನೀನು ಹೊರಗೆ ಬಂದುದು ತಪ್ಪು, ಕುಡುಕರು ನಿನಗೇನಾದರೂ ತೊಂದರೆ ಮಾಡಿದ್ದರೆ ನೀನೇನು ಮಾಡುತ್ತಿದೆ? ನನಗೆ ನಿನ್ನ ತಂದೆಯು ಗೊತ್ತಿದೆ. ಶಾಲೆಗೆ ತಲುಪಿಸಿ ಬರುತ್ತೇನೆ, ಹೊಗೋಣ' ಎಂದ. ಅವನು ನನ್ನನ್ನು 'ಗಂಡುಬೀರಿ* ಎಂದುದಕ್ಕೆ ನನಗೆ ಕೋಪ ಬಂತು, ಆದರೆ ನನ್ನ ತಂದೆಯು ಗೊತ್ತಿದೆಯೆಂದಮೇಲೆ ಅವರಿಗೆಲ್ಲಾದರೂ ಈ ವಿಷಯ ಹೇಳ ಬಹುದೆಂದು ಸುಮ್ಮನಿದ್ದೆ. ಸೂಲಿನ ಗೇಟಿನ ಹತ್ತಿರ ಬಂದಾಗ “ಈ ವಿಷಯವನ್ನು ನನ್ನ ತಂದೆಗೆ ಹೇಳಬೇಡಿ' ಎಂದು ಕೇಳಿಕೊಂಡೆ. *ಆಲೋಚಿಸುತ್ತೇನೆ” ಎಂದು ಹೇಳಿಕೊಂಡು ಹೊರಟುಹೋದ, ನಾನು ಇಲ್ಲಿಗೆ ಬಂದೆ.
ಇದೇ ನನ್ನ ಕತೆ.
ಆಗ ಎನೋದ ಕೇಳಿದಳು; ಸೀರೆಗೆ ಕೆಸರು ಹೇಗಾಯಿತು?' ಎಂದು ಓಡುವಾಗ ಬಿದೆ' ಎಂದು ರೈಲೆ ಹೇಳಿದಳು, ನಮಗಾಗಿ ಕೈಲೆ ಪಟ್ಟ ಕಷ್ಟಕೇಳೆ ನಮಗವಳ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಯಿತು. ನಿನ್ನನ್ನು ಕುಡುಕರ ಕೈಯಿಂದ ಬಿಡಿಸಿದವನು ಯಾರು? ಎಂದು ನಾನು ಕೇಳಿದೆ. ಶೈಲೆ 'ನನಗವನ್ನು ಗೊತ್ತಿಲ್ಲ' ಎಂದು ಹೇಳಿದಳು, ವಿನೋದ
ಕೊಡಗಿನ ಗೌರಮ್ಮ | ೬೯
“ಅವನು ನೋಡುವುದಕ್ಕೆ ಹೋಗಿದ್ದನು ಮದುಕನೋ ಹುಡುಗನೋ? ಎಂದು ಕೇಳಿದಳು. ಕೈಗೆ ಆವಳ ಮರೆಯಿಂದ ಸ್ವಲ್ಪ ಸಿಟಬಂತೆಂದು ತೋರುತ್ತ, “ಕತ್ತಲೆಯಲ್ಲಿ ಅವನು ಹೇಗಿದ್ದನೆಂದು ನೋಡುವುದು ಹೇಗೆ? ಮುದುಕನೋ, ಮೋಟನೋ ನನಗೆ ಗೊತ್ತಿಲ್ಲ ಎಂದಳು.
ಆದರೂ ವಿನೋದ "ಅವನ ಸ್ವರವು ಹೇಗಿತ್ತು? ತಿರುಗಿ ಅವನನ್ನು ನೋಡಿದರೆ ಗುರುತಿಸಲಾರೆಯಾ?” ಎಂದು ಕೇಳಿದಳು. ವಿನೋದಳ ಕುತೂಹಲವನ್ನು ನೋಡಿ ರೈಲಿಗೆ ಸಿಟ್ಟು ಹೋಗಿ ನಗು ಬಂತು. ಅವನ ಸರದಿಂದ ಗುರುತಿಸಬಲ್ಲೆನು, ಆದರೆ ನಿನಗೆ ಅವನ ಸ್ವರ ಹೇಗಿತ್ತೆಂದು ಹೇಳಲಿ? ಮರುವಾಗಿತ್ತೆಂದು ಹೇಳಬಹುದು' ಎಂದು ಹೇಳಿದಳು. “ಕುಡುಕರ ಕೈಯಿಂದ ಬಿಡಿಸಿದ ಧೀರನನ್ನೇ ನೀನು ಮದುವೆಯಾಗಬೇಕು. ಆಗ ರೋಮಾ' ಎಂದು ವಿನೋದ ವಿನೋದ ಮಾತಿದಳು, ಅವನನ್ನು ನೀನು ಪತ್ತೆ ಮಾಡು. ಮದುವೆಯಾಗುತ್ತೇನೆ' ಎಂದು ನಗುತ್ತ ಕೈ ಹೇಳಿದಳು. ನಾವೆಲ್ಲರೂ ಅವಳ ಮಾತು ಕೇಳಿ ಗಟ್ಟಿಯಾಗಿ ನಕ್ಕೆವು, ಹೊಟ್ಟೆ ತುಂಬಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ನಮಗೆ ನಿದ್ದೆ ಬರಲು ಸುರುವಾಯಿತು. ಬೆಂಚುಗಳ ಮೇಲೆ ಮಲಗಿ ಕೊಂಡೆವು.
ನಮಗೆ ಲೆಕ್ಕವನ್ನೂ ಕನ್ನಡವನ್ನೂ ಕಲಿಸುವದಕ್ಕೆ ಒಬ್ಬ ಉಪಾಧ್ಯಾಯರು ಬರುತ್ತಿದ್ದರು. ಅವರಿಗೆ ಫೆನ್ಶನ್ ಆದುದರಿಂದ ಅವರ ಬದಲಿಗೆ ಇನ್ನೊಬ್ಬರು ನೇಮಕವಾಗಿದ್ದರು. ಅವರಿನ್ನೂ ಚಾರ್ಜು ವಹಿಸಿಕೊಂಡಿರಲಿಲ್ಲ. ವಾದುದರಿಂದ ನಾನವರನ್ನು ನೋಡಿರಲಿಲ್ಲ, ಹಿಂದಿನವರು ಮುದುಕರಾಗಿದ್ದ ರಿಂದ ರೈ ಅವರಿಗೆ ಅನ್ನ ಎಂದು ಹೆಸರಿಟ್ಟಿದ್ದಳು, ಈಗಿನವರಿಗೆ ಹೆಸರಿಡುವುದೇನೆಂದು ನಮ್ಮದೊಂದು ಸಭೆಯಾಯಿತು, ಶೈಲಿ ಅದಕ್ಕೆ ಅಧ್ಯಕ್ಷಳು, ಎಡ ಹೆಸರುಗಳು ಸೂಚಿಸಲ್ಪಟ್ಟವು. ಯಾವದೂ ಸರಿ ತೋರಲಿಲ್ಲ. ಅವರನ್ನು ನೋಡದೆ ಹೆಸರಿಡುವುದು ಸಾಧ್ಯವಿಲ್ಲ. ಒಳ್ಳೆಯವನೂ ಕೆಟ್ಟವನೋ, ಮುದುಕನೋ, ಹುಡುಗನೋ ಎಂದು ನೋಡಿಕೊಂಡು ಅವನ ಸ್ವಭಾವಕ್ಕೆ ತಕ್ಕಂತೆ ಹೆಸರಿಡಬಹುದು ಎಂದು ಅಧ್ಯಕ್ತಳು ಭಾಷಣ ಮಾಡಿ ಸಭೆಯನ್ನು ಮುಗಿಸಿದಳು. ಅಷ್ಟರಲ್ಲಿ ಪಾತ್ರಕ್ಕೆ ಸಮಯವಾಯಿತು. ಆಗ ಅಕ್ಷದ ಸಮಯ, ಟೀಚರ್ ಇಲ್ಲದ್ದರಿಂದ ಲೆಕ್ಕ ಮಾಡುವುದು ತಪ್ಪಿತೆಂದು ಸಂತೋಷದಿಂದಿದ್ದೆವು. ಸುಮ್ಮನೆ ಕೂರುವುದು ಶೈಲಿಗೆ ಹಿತವಾಗಲಿಲ್ಲ. ಏನಾದರೂ ತಂಟೆ ಮಾಡಬೇಕೆಂದು ಅವಳ ಬಯಕೆ, ಏನು ಮಾಡುವದೆಂದು ನಮ್ಮೆಲ್ಲರನ್ನು ಕೇಳಿದಳು. ನಮಗೇನೂ ತೋಚಲಿಲ್ಲ. ಕಡೆಗೆ ಅವಳೇ ಒಂದು ತಮಾಷೆಯನ್ನು ಕಂಡುಹಿಡಿದಳು. ಏನಾದರೂ ಒಂದನ್ನು ಮಾಡಬೇಕಾದರೆ ಅದನ್ನು ಆ ಕೂಡಲೆ ಮಾಡುವದು ಅವಳ ಸ್ವಭಾವ. ಹಾಗೆಯೇ ಈಗಲ ಡ್ರೆಸಿಂಗ್ ರೂಮಿಗೆ ಹೋಗಿ ಸ್ವಿಸ್ತರ್ ಮಾರ್ಗರೇಟನ ತಲೆಯ ಭೂಮಿಯನ್ನು ತಂದು ತನ್ನ ತಲೆಯ ಮೇಲಿಟ್ಟುಕೊಂಡು ಚರ ಕೂರುವ ಕುರ್ಚಿಯ ಮೇಲೆ ಕೂತುಕೊಂಡಳು. ಆ ಉದ್ದವಾದ ಟೊಪಿಗೆಯ ಸಿಪ್ಪರ ಮುಖದಂತೆಯೇ ಮದಿಮಾಡಿಕೊಂಡು ಕೂತಿದ್ದ ಅವಳನ್ನು ನೋಡುವಾಗ ನಮಗೆ ನಗೆಯನ್ನು ತಡೆಯಲಾಗಲಿಲ್ಲ. ನಕ್ಕು ಬಿಟ್ಟೆವು. ಆಗವಳು ನಾನು ಹೊಸ ರ್ಟೀಚರ್, ನೀವು ನಾನು ಹೇಳಿದಂತೆ ಕೇಳಬೇಕು, ಈಗ
೭೦ ! ಮರೆಯಲಾಗದ ಕಡೆಗಳ
ಸಿಸ್ಟರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದಾಗ ರೆವರೆಂಡ ಮದರ್ ಕ್ಲಾಸಿಗೆ ಬಂದು ಅವರನ್ನೆಚ್ಚರಿಸಿದ ಸಂಗತಿಯನ್ನು ಕುರಿತು ಒಂದು ಉಪನ್ಯಾಸವನ್ನು ಬರೆಯಿರಿ ಎಂದಳು. ನಾವೆಲ್ಲರೂ ಆವಳ ಮೆಚ್ಚುಗೆಯನ್ನು ಪಡೆಯಬೇಕೆಂದು ಬೇಗಬೇಗನೆ ಬರೆಯತೊಡಗಿದೆವು. ಬರೆದುದೂ ಆದಿತು, ಒಬ್ಬೊಬ್ಬರಾಗಿ ಕೈಲೆಗೆ ತೋರಿಸ ಹತ್ತಿದೆವು, ಉಪನ್ಯಾಸಕ್ಕೆ ತಕ್ಕಂತೆ ಗುಡ್ ಫೇರ್ ಮುಂತಾದ ಬಿರುದುಗಳು ಸಿಕ್ಕಿದವು, ಎಲ್ಲರದೂ ನೋಡಿಯಾಯಿತು. ನನ್ನದು ಮಾತ್ರ ಉಳಿದಿತ್ತು. ನಾನು ತೆಗೆದುಕೊಂಡು ಹೋಗಿ ತೋರಿಸುತ್ತಿದ್ದೆ. ಬಹಳ ಚೆನ್ನಾಗಿದೆ 2 ಆಲ್ಲಸು ಇದನ್ನು ಕಾಪಿ ಮಾಡಬೇಕು' ಎಂದು ಹೇಳಿ, ಕೈಲೆ ಅದನ್ನು ಗಟ್ಟಿಯಾಗಿ ಓದತೊಡಗಿದಳು, “ಕುರ್ಚಿಯ ಮೇಲೆ ಕುಳಿತು ಗೊರಕೆ ಹೊಡೆಯುತ್ತಿದ್ದ ನಮ್ಮ ಸಿಸ್ಟರ್.... ವಾಕ್ಯವು ಪೂರೈಸಲಿಲ್ಲ. ರವರೆಂಡ ಮದರ್ ಹೊಸಬನೊಡನೆ ಕ್ಲಾಸಿನ ಒಳಗೆ ಬಂದು ಬಿಟ್ಟರು. ಅಲ್ಲಲ್ಲಿ ಮಾತನಾಡುತ್ತ ನಿಂತ ಹುಡುಗಿಯರು ಬೇಗಬೇಗನೆ ಅವರವರ ಸ್ಥಳಗಳಲ್ಲಿ ಕುಳಿತುಕೊಂಡರು. ನಾನು ಮೇಜಿನ ಹತ್ತಿರ ನಿಂತಿದ್ದೆ. ನನ್ನ ಸ್ಥಳಕ್ಕೆ ಹೋಗಲಾಗಲಿಲ್ಲ. ಕೈಲಾ ಕುರ್ಚಿಯ ಮೇಲೆ ಕುಳಿತಿದ್ದಳು, ಮದರ್ ಅವಳನ್ನು ಸಿಕ್ಸರ್ ಎಂದೇ ಭಾವಿಸಿ ಅವಳ ಹತ್ತಿರ- 'ಸರ್, ಇವರು ..... ಅಷ್ಟರಲ್ಲೇ ತಾವು ಸಂಭೋಧಿಸುತ್ತಿರುವುದು ಸಿಸ್ಟರ್ ಅಲ್ಲವೆಂದು ತಿಳಿಯಿತು. ಹತ್ತಿರ ಬಂದರು, ಅವಳನ್ನು ನೋಡಿ ಅವರಿಗೆ ನಗು ಬಂದುಬಿಟ್ಟಿತು; ಆದರೂ ಕೋಪ ಬಂದವರಂತೆ ನಟಿಸುತ್ತ 'ಇದೇನು ಶೈಲಾ' ಎಂದಳು, ಅದಕ್ಕವಳು “ಟೀಚರ್ ಇಲ್ಲದ್ದರಿಂದ ಹುಡುಗಿಯರಿಗೆ ಪಾಠ ಹೇಳುತ್ತಿದ್ದೆ' ಎಂದಳು, ಅವರು “ನೀನು ಓದುತ್ತಿರುವುದೇನು?” ಎಂದು ಕೇಳಿದರು, “ಸೀತೆಯು ಬರೆದ ಉಪನ್ಯಾಸ* ಎಂದು ಕೈಲೆ ಪ್ರತ್ಯುತ್ತರವಿತ್ತಳು, ಮದಗೆ ಕನ್ನಡ ಬರುತ್ತಿರಲಿಲ್ಲ, ಪುಸ್ತಕವನ್ನು ತೆಗೆದುಕೊಂಡು “ಇವಳು ಬರೆಸಿದುದನ್ನು ಓದಿರಿ: ಹೇಗಿದೆಯೆಂದು ನೋಡಿ' ಎಂದು ಹೊಸಬನ ಕೈಲದನು. ಕೊಟ್ಟರು, ಅವನದನ್ನು ಮನಸ್ಸಿನಲ್ಲಿಯೇ ಓದತೊಡಗಿದ, ಪರಿಣಾಮವನ್ನು ನೆನಸಿಕೊಂಡು ನಮಗೆಲ್ಲರಿಗೂ ಭಯವಾಯಿತು. ಕೈಲೆಯ ಮುಖದಲ್ಲಿ ಮಾತ್ರ ಎಳನಗುವು ನಾಟ್ಯವಾಡುತ್ತಿತ್ತು. ಓದಿ ಆದಮೇಲೆ ಅವನು ಶೈಲಿಯ ಮುಖವನ್ನು ನೋಡಿ ಬಹಳ ಚೆನ್ನಾಗಿದೆ' ಎಂದ. ಅವನ ಮಾತನ್ನು ಕೇಳಿ ನಮಗೆಲ್ಲಾ ಆಶ್ಚರ್ಯವಾಯಿತು, ಶೈಲಿಗೆ ಹೇಗಾಯಿತೆಂದು ಅವಳ ಮುಖ ನೋಡಿದೆ, ಮತ್ತಷ್ಟು ಆಶ್ಚರ್ಯವಾಯಿತು. ಶೈಲೆಯು ತನ್ನ ಭಾವನೆಗಳನ್ನು ಇತರರಿಗೆ ತೋರಗೊಡುತ್ತಿರಲಿಲ್ಲ. ಆದರೆ ಇಂದು ಅವಳ ಮುಖವು ಅವಳ ಅಂತರಂಗದ ಕನ್ನಡಿಯಂತೆ ಕಾಣಿಸುತ್ತಿತ್ತು, ಅವಳೆರಡೂ ಕಣ್ಣುಗಳಲ್ಲಿ ಆಶ್ಚರ್ಯವು ಪ್ರತಿಬಿಂಬಿಸಿತ್ತು. ಅವಳಿಗೆ ಅಷ್ಟರಮಟ್ಟಿಗೆ ಆಶ್ಚರ್ಯವಾಗಬೇಕಾದರೆ ಏನಾದರೂ ಬಲವಾದ ಕಾರಣವಿರಬೇಕೆಂದು ನಮಗೆ ಗೊತ್ತು. ಅದು ರಾತ್ರಿ ಆ ವಿಷಯ ಕೇಳಬೇಕೆಂದು ಸುಮ್ಮನಾದೆ. ಶೃತಿ ಬರೆಯಿಸಿದ್ದು ಚೆನ್ನಾಗಿದೆ ಎಂದು ಹೊಸಬನು ಹೇಳಿದುದನ್ನು ಕೇಳಿ ಮದರಿಗೆ ಸಂತೋಷವಾಯಿತು, ಪಾಪ! ಸಿಸ್ಟಂನ ಮರಳುತನವೇ ಆ ಉಪನ್ಯಾಸದಲ್ಲಿ ಪ್ರತಿಬಿಂಬಿತವಾಗಿದೆಯೆಂದು ಅವರಿಗೇನು ಗೊತ್ತು? ಅವರಿಗೆ ಗೊತ್ತಾಗಿದ್ದರೆ ಕೈಗೆ ಅಂದು ಉಪವಾಸ ಇರಬೇಕಾಗಿತ್ತು. ಆದರದು ಅವರಿಗೆ ತಿಳಯದಿದುದರಿಂದ ಕೈಲೆಯ ಬೆನ್ನುತಟ್ಟಿ “ಬೇರೆಯವರ ವಸ್ತುಗಳನ್ನು ಮುಟ್ಟಬಾರದು. ಟೊಪ್ಪಿಗೆಯನ್ನು ತೆಗೆದಿರಿಸಿ ಬಾ-" ಎಂದರು. ಶೈಲಿಯ ಟೊಂಗೆಯನ್ನಿಟ್ಟು ಬಂದ ತನ್ನ ಸ್ಥಳದಲ್ಲಿ ಕುಳಿತುಕೊಂಡ ಬಳಿಕ ಆ ಹೊಸಬನಿಗೆ ನಮ್ಮೆಲ್ಲರ ಪರಿಚಯ ಮಾಡಿಸಿದರು. ಅವನು ನಮ್ಮ ಹೊಸ ಉಪಧ್ಯಾಯ ಕೃಷ್ಣಮೂರ್ತಿ,
ಕೊಡಗಿನ ಗೌರಮ್ಮ | ೭೧
ಇಷ್ಟೆಲ್ಲಾ ಆಗುವಾಗ ಗಂಟೆಯಾದುದರಿಂದ ಹೊಸ ಉಪಧ್ಯಾಯನು ಇಂದು ಲೆಕ್ಕಮಾಡಿಸಲಿಲ್ಲ. ಅವನ ವಿಷಯವನ್ನು ಮಾತನಾಡುತ್ತಾ ನಾವು ಕ್ಲಾಸಿನಿಂದ ಹೊರಗೆ ಬಂದವು. ಅಂದಿನ ರಾತ್ರಿ ರೈಲೆಯೊಡನೆ ಅವಳ ಅಕ್ಕರದ ಕಾರಣ ಕೇಳಿದೆ: ನಿಮ್ಮಲ್ಲರಂತೆಯೇ ನನಗೂ ಅವನು ಹೇಳಿದುದನ್ನು ಕೇಳಿ ಆಶ್ಚರವಾಯಿತು. ಕಾರಣ ಎನ್ನೆನು” ಎಂದಳವಳು. ಎಂದೂ ನನ್ನೊಡನೆ ಸುಳ್ಳು ಹೇಳದ ಅವಳು ನನ್ನಿಂದ ಏನನ್ನೋ ಬಚ್ಚಿಡುವುದನ್ನು ನೋಡಿ ನನಗೆ ಮತ್ತಷ್ಟು ಕುತೂಹಲವಾಯಿತು. ಅವಳನ್ನು ತಾಯಪಡಿಸಿದೆ. ಕಡೆಗೆ ಹೇಳಿದಳು.: ನಿನ್ನೆ ರಾತ್ರಿ ನಾನು ರಸ್ತೆಯಲ್ಲಿ ಕಂಡ ಮನುಷ್ಯನೇ ಇವನು. ಈ ಮಾತು ಯಾರಿಗೂ ಹೇಳಬೇಡ” ಎಂದಳು. ನಾನೂ ಹೇಳುವದಿಲ್ಲವೆಂದು
ನಮ್ಮ ಹೊಸ ಉಪಾಧ್ಯಾಯನ ಹೆಸರು ಕೃಷ್ಣಮೂರ್ತಿ, ಅವನು ಬಿಎ ಡಿಗಿಯನ್ನು ಸಂಪಾದಿಸಿದ್ದು ಅದೇ ವರ್ಷವಂತೆ, ಮುಂದೆ ಲಾ ಕಲಿಯುವ ಯೋಚನೆಯಿದ್ದರೂ ಹಣದ ಅಡಚಣೆಯ ದೆಸೆಯಿಂದ ಮದರಾಸಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ. ಒಂದು ವರ್ಷ ನಮ್ಮ ಸ್ಕೂಲಿನಲ್ಲಿ ಟಿಶರಾಗಿದ್ದು ಮುಂದಿನ ವರ್ಷ ಮದರಾಸಿಗೆ ಹೋಗುವುದೆಂದು ನಿಶ್ಚಯವಾಗಿತ್ತಂತೆ ಅವನ ಮನೆಯ ಪಕ್ಕದಲ್ಲೇ ನಮ್ಮ ಸಹಪಾಠಿ ತಕುಂತಲೆಯ ಮನೆ. ಚಿಕ್ಕಂದಿನಿಂದಲೂ ಅವಳು ಅವನನ್ನು ಬಲ್ಲಳಂತೆ, ಅವಳೆ ಅವನ ವಿಷಯಗಳನ್ನು ನಮಗೆ ಹೇಳಿದ್ದು,
ನಮಗೆ ವಾರಕ್ಕೆ ಐದು ಗಂಟೆ ಅಲ್ಲ, ಮೂರು ಗಂಟಿ ಕನ್ನಡ ಪಾಠಕ್ಕೆ ಕೃಷ್ಣಮೂರ್ತಿ ಬರುತ್ತಿದ್ದ. ಬಂದೊಡನೆಯೇ ಬೋರ್ಡಿನಮೇಲೆ ಒಂದೆರಡು ಲೆಕ್ಕಗಳನ್ನು ಬರೆದು ಅವುಗಳನ್ನು ಮಾಡುವ ಕ್ರಮವನ್ನು ವರ್ಣಿಸುತ್ತಿರ, ಲೆಕ್ಕ ಮಾಡುವಾಗ ಬೋರ್ಡನ್ನೇ ನೋಡುತ್ತಾ ಅದರ ವಿಷಯ ಹೇಳುತ್ತಿದ್ದನಲ್ಲದ ಕಾರಿನ ಕಡೆ ತಿರುಗಿ ನಮಗೆ ಗೊತ್ತಾಯಿತೋ
ಇಲ್ಲವೋ ಎಂದು ಸಹ ಪ್ರಶ್ನೆ ಮಾಡುತ್ತಿರಲಿಲ್ಲ. ಆ ಮೇಲೆ ಅದೇ ರೀತಿಯ ಅಕ್ಷವನ್ನು ಬೋರ್ಡಿನ ಮೇಲೆ ಎರದು ಅವುಗಳನ್ನು ನಾವು ಮಾಡುವಂತೆ ಹೇಳುತ್ತಿದ್ದನು, ನಾವು
ಲೆಕ್ಕಮಾಡುವಾಗ ಅವನು ಖರ್ಚಿಯ ಮೇಲೆ ಮುಖ ತಗ್ಗಿಸಿಕೊಂಡು ಕುಳಿತು ಕೂಳ್ಳುತ್ತಿದ್ದು, ಕೆಲವು ಸಾರಿ ಯಾವುದಾದರೊಂದು ಪುಸ್ತಕ ನೋಡುತ್ತಿರುತ್ತಿದ್ದನು.
ಕಮ ಕನ್ನಡ ಕ್ಲಾಸಿನಲ್ಲಿ ಪ್ರಶ್ನೆ ಕೇಳುವಾಗಲೂ ನಮ್ಮ ಮುಖನೋಡಿ ಕೇಳುತ್ತಿರಲಿಲ್ಲ. ಅವನು ಕೇಳಿದಾಗ ಗೊತ್ತಿದ್ದವರು ಉತ್ತರ ಹೇಳುತ್ತಿದ್ದರೇ ಹೊರತು ಇಂಥವರು ಹೇಳಿ ಎಂದು ಸಹ ಅವನು ಹೇಳುತ್ತಿರಲಿಲ್ಲ. ಒಂದು ದಿನ ಅವನು ಯಾವುದೋ ಒಂದು ವಿಷಯ ಪ್ರಶ್ನೆ ಮಾಡಿದನು. ಶೈಲೆಯು ಮೊದಲೇ ಹೇಳಿಕೊಟ್ಟಂತೆ. ನಮಗರರ ಉತ್ತರವು ಗೊತ್ತಿದ್ದರೂ ನಾವಾದರೂ ಜವಾಬು ಕೊಡಲಿಲ್ಲ. ಆಗವನು 'ಇಷ್ಟು ಜನರಲ್ಲಿ ಯಾರಿಗೂ ಇದರ ಉತ್ತರ ಗೊತ್ತಿಲ್ಲವೇ? ಎಂತಹ ನಾಚಿಕೆಗೇಡು ಎಂದನು.
ಆಗ ಶೈಲಿಯು ಎದ್ದುನಿಂತು ಗೊತ್ತಿಲ್ಲ ಎಂದವರಾರು?' ಎಂದು ಕೇಳಿದಳು. ಅದಕ್ಕವನು “ಜವಾಬು ಕೊಡದಿದ್ದುದರ ಅರ್ಥವೇನು?' ಎಂದು ಕೇಳಿದ. “ಕೇಳದೆ ಉತ್ತರ
೭೨ | ಮರೆಯಲಾಗದ ಕತೆಗಳು
ಕೊಡಕೂಡದೆಂದು, ರವರಂಡ್ ಮದರ ಹೇಳಿದ್ದಾರೆ' ಎಂದು ರೈತ ಹೇಳಿದಳು. ಕೃಳಯ ಮಾತಿನಿಂದ ಅವನಿಗೆ ಕೋಪ ಬಂತು, ನಿಮಗಾರಿಗೂ ಕಿಎ ಕೇಳಿಸುವುದಿಲ್ಲವೇ? ಈಗ ತಾನ ಪ್ರಶ್ನೆ ಕೇಳಿದನಲ್ಲ ಎಂದು ಕೃಷ್ಣಮೂರ್ತಿ ಹೇಳದ, ಅದಕ್ಕೆ ಶೃತಿ “ಹೌದು, ಪ್ರಶ್ನೆ ಕೇಳಿದ್ದು ನಿಜ, ಆದರೆ ಯಾರೊಡನೆ? ನಮಗೆಲ್ಲರಿಗೂ ಅದರ ಉತ್ತರವು ಗೊತ್ತಿದೆ.
ಎಲ್ಲರೂ ಎದ್ದು ನಿಂತು ಹೇಳಬೇಕೇನು?' ಎಂದು ಕೇಳಿದಳು. ಕೃಷ್ಣಮೂರ್ತಿಯ ಮುಖವು ಸಿಟ್ಟಿನಿಂದ ಕೃಷ್ಣವರ್ಣವಾಯಿತು. “ನಿಮ್ಮಲ್ಲಿ ಒಬ್ಬರು ಜವಾಬು ಕೊಡಬಾರದೇ?' ಎಂದು ಕೇಳಿದ್ರೆ ನಿಮಗೆಲ್ಲರಿಗೂ ಹೆಸರಿದೆ, ಒಬ್ಬರು ಎಂದರೆ ಗೋಡೆಯೆ?' ಎಂದು ಕೈ ಜವಾಬು ಹೇಳಿದಳು. ಅದಕ್ಕವನು "ಹಾಗಾದರೆ ಅದರ ಉತ್ತರವನ್ನು ನೀನೇ ಹೇಳು ಅಧಿಕ ಪ್ರಸಂಗಿ' ಎಂದ. 'ನನ್ನ ಹೆಸರು ಕೃಲಾ' ಎಂದು ಹೇಳಿ ಶೈಲಿಯು ಆ ಪ್ರಶ್ನೆಗೆ ಪ್ರತ್ಯುತ್ತರವಿತ್ತಳು.
ಹಿಂದಿನ ಸಾಯಂಕಾಲ ನಾವೆಲ್ಲರೂ ಸಭೆ ಸೇರಿದಾಗ ಕೈಲೆ ಆಂದು ಕ್ಲಾಸಿನಲ್ಲಿ ಯಾರೊಡನೆಯೂ ಮಾತನಾಡದಿದ್ದ ಕೃಷ್ಣಮೂರ್ತಿಯು ಬಾಯಿಂದ ಮಾತು ಹೊರಡಿಸಿದುದಕ್ಕಾಗಿ ಅವಳನ್ನು ಹೊಗಳಿದೆವು, ಅಂದಿನ ಸಭೆಯಲ್ಲಿ ಅಧ್ಯಕ್ಷಳಾದ ಶೈಲಿಯ ಅವನಿಗೆ `ಮರದ ಬೊಂಬೆ' ಎಂದು ನಾಮಕರಣ ಮಾಡಿದಳು,
ಅವನು ಕ್ಲಾಸಿನಲ್ಲಿ ಮರದ ಬೊಂಬೆಯಂತೆಯೇ ವರ್ತಿಸುತ್ತಿದ್ದುದರಿಂದ ನಾವೂ ಆ ಹೆಸರನ್ನು ಅನುಮೋದಿಸಿದೆವು. “ಮರದ ಬೊಂಬೆಗೆ ಮನಷ್ಯರ ನಡುವಳಿಕೆ ಕಲಿಸುವವರಾರು?' ಎಂದು ಶಕುಂತಳೆ ಹಾಸ್ಯಮಾಡಿದಳು. ಅದಕ್ಕೆ ಕೈ ಹಕುಂತಲೆಯ ಆ ಕೆಲಸವನ್ನು ವಹಿಸಿಕೊಳ್ಳುವುದುತ್ತಮ, ನಮಗಿಂತಲೂ ಮರದ ಬೊಂಬೆಯ ಪರಿಚಯವು ಅವಳಿಗೆ ಹೆಚ್ಚು. ಅವರಿಬ್ಬರ ಮನೆಯ ಹತ್ತಿರ' ಎಂದಳು. ತಲೆಯ ಮಾತಿಗೆ ಶಕುಂತಳ 'ಮನೆ ಹತ್ತಿರವಾದರೇನಾಯಿತು? ಅವನೆಲ್ಲಾದರೂ ಹೊರಗೆ ಬರುವಾಗ ನನ್ನನ್ನು ಕಂಡರೆ ಮುಖವನ್ನು ತಿರುಗಿಸಿಕೊಂಡು ಹೋಗುತ್ತಾನೆ. ಚಿಕ್ಕಂದಿನಿಂದಲೂ ನನ್ನ ಪರಿಚಯವಿದ್ದರೂ ನನ್ನ ಕಡೆ ನೋಡುವುದಕ್ಕೂ ಸಹ ಅವನಿಗೆ ನಾಚಿಕೆ, ಇವನಿಗೆ ಸಭ್ಯತನ ಕಲಿಸುವುದು ನನ್ನಿಂದ ಸಾಧ್ಯವೇ?” ಎಂದಳು, ಇಲಿಗಳ ಸಭೆಯಲ್ಲಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂದು ಚರ್ಚೆಯಾದಂತೆ, ನಮ್ಮ ಸಭೆಯಲ್ಲಿ ಮರದ ಬೊಂಬೆಗೆ ಮನುಷ್ಯರ ವ್ಯವಹಾರ ಕಲಿಸುವವರಾರು? ಎಂದು ಬಹಳ ಚರ್ಚೆ ನಡೆಯಿತು. ಅವನನ್ನು ಮದುವೆಯಾದ ಹೆಂಡತಿಗಲ್ಲದೆ ಇತರರಿಗಾರಿಗೂ ಆ ಕೆಲಸವು ಸುಲಭವಾಗಿರಲಿಲ್ಲ: ಹೆಂಗಸರ ಕಡೆ ಸಹ ನೋಡದ ಅವನು ಮದುವೆಯಾಗುವನೇ? ಹೇಗಾದರೂ ಸರಿ, ಅವನು ಮದುವೆಯಾಗುವಂತೆ ಮಾಡಿ ಹೆಂಡತಿಯಿಂದವನಿಗೆ ಬುದ್ದಿ ಕಲಿಸಬೇಕೆಂದು ನಿಶ್ಚಯವಾಯಿತು. ಆದರೆ ಅವನನ್ನು ಮದುವೆಯಾಗುವವರಾರು? ನಮ್ಮಲ್ಲಿ ಬುದ್ದಿವಂತೆಯಾದ ಶೈಲಿಯನ್ನೇ ಅವನ್ನು ಮದುವೆಯಾಗುವದಕ್ಕೆ ಚುನಾಯಿಸಿದೆವು.
ಆಗ ನಾನು ಕೈಲಾ ಗಂಡುಬೀರಿ, ಅಧಿಕ ಪ್ರಸಂಗಿ ಎಂದುದರ ಸೇಡನ್ನು ತೀರಿಸುವುದಕ್ಕೆ ಇದೀಗ ತಕ್ಕ ಸಮಯ. ಈ ಸುಸಮಯವನ್ನು ಕಳೆದುಕೊಳ್ಳಬೇಡ' ಎಂದು ಹೇಳಿ ನಕ್ಕುಬಿಟ್ಟೆ. ನನ್ನ ಮಾತಿನಿಂದ ಹುಡುಗಿಯರೆಲ್ಲರೂ ಮರದ ಬೊಂಬೆಯೇ ಅಂದು ಶೈಲಿಯನ್ನು ಗಂಡುಬೀರಿ ಎಂದವನು ಎಂದು ತಿಳಿಯಿತು. ವಿನೋದೆಯಂತೂ ಕೈ
ಕೊಡಗಿನ ಗೌರಮ್ಮ | ೭೭
ಚಪ್ಪಾಳೆ ತಟ್ಟಿಕೊಂಡು ರೂಮನ-ರೋಮಾನ ಎಂದು ಕುಳಿದು ಬಿಟ್ಟಳು. ವಿನೋದ ಎನೋದಕ್ಕೆ ರೈಲೆ ನಗುತ್ತಾ ಅಲ್ಲಿಂದೆದ್ದು ಹೊರಟುಹೋದಳು. ಅಂದಿನ ಸಭೆಯೂ
ಮುಗಿಯಿತು.
ಮರದ ಬೊಂಬೆಯನ್ನು ಮದುವೆಯಾಗಲು ಒಪ್ಪಿದರು ಮಾಡಿ ತೋರಿಸುವುದು ಬುದ್ದಿವಂತೆಯಾದ ಶೈಲಿಗೂ ಸುಲಭವಾಗಿ ಕಾಣಲಿಲ್ಲ. ಕೈಯ ಕ್ಲಾಸಿನಲ್ಲಿವನನ್ನು ಕೆಣಕಿದಂದಿನಿಂದ ಬೋರ್ಡಿನ ಮೇಲೆ ಪ್ರಶ್ನೆಗಳನ್ನು ಬರೆದು ಅವಕ್ಕೆ ಪ್ರತ್ಯುತ್ತರಗಳನ್ನು ನಮ್ಮ ನಮ್ಮ ಪುಸ್ತಕಗಳಲ್ಲಿ ಬರೆಯಲು ಹೇಳುತ್ತಿದ್ದನು. ಬರೆದಾದ ಮೇಲೆ ಓದಿ ನೋಡಿ ಬರಹಕ್ಕೆ ತಕ್ಕಂತೆ ಮಾರ್ಕ್ಸ್ ಕೊಡುತ್ತಿದ್ದನು. ಅವನನ್ನು ಹಿಂದಿನಿಂದ 'ಮರದ ಬೊಂಬೆ' ಎಂದು ನವರತಿದರೂ ಅವನು ಹಾಸಿಗೆ ಬಂದೊಡನೆ ಅವನ ಹೇಳಿಕೆಯ ವಿರುದ್ಧವಾಗಿ ನಡೆಯಲು ಶೈಲಿಯಿಂದಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ನಾವೆಲ್ಲರೂ ಅವನು ಬರದ ಕೆಲವು ಪ್ರಶ್ನೆಗಳಿಗೆ ಉತ್ತರ ಬರೆಯುವಷ್ಟರಲ್ಲಿ ಗಂಟೆಯಾಯಿತು. ಆಗವನು ನಮ್ಮೆಲ್ಲರ ಪುಸ್ತಕಗಳನ್ನು ತಿದ್ದಿ ಮರುದಿನ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋದನು, ಮರುದಿನ ನಮ್ಮೆಲ್ಲರ ಪುಸ್ತಕಗಳು ಸಿಕ್ಕಿದವು. ಕ್ಲಾಸಿನಲ್ಲಿ ನಾವೆಲ್ಲರೂ ಬರೆಯುತ್ತಿರುವಾಗ 'ಮರದ ಬೊಂಬೆ' ಒಂದು ಪುಸ್ತಕ ನೋಡುತ್ತಿರುತ್ತಿದ್ದನು. ಆದರ ರಟ್ಟು ಹಸಿರು. ಯಾವಾಗಲೂ ಅದು ಅವನ ಕಿಸೆಯಲ್ಲಿರುತ್ತಿತ್ತು. ನಮ್ಮ ಶಾಲೆಗೆ ಬರಲು ಸುರುವಾಗಿ ಆರು ತಿಂಗಳಾದರೂ ಆವನು ಪುಸ್ತಕವನ್ನು ಓದಿ ಮುಗಿಸಿರಲಿಲ್ಲ, ಯಾವಾಗ ನೋಡಿದರೂ ಅವನು ಅದೇ ಪುಸ್ತಕವನ್ನು ನೋಡುತ್ತಿರುತ್ತಿದ್ದು, ಅಜಿಂದು ನಿಷ್ಠೆಯಿಂದ ಓದುವದಕ್ಕೆ ಆ ಮಸ್ತಕದಲ್ಲಿ ಏನಿರಬಹುದು? ಎಂದು ಶೈಲಿಗೆ ಬಹುಕುತೂಹಲ, ಹೇಗಾದರೂ ಮಾಡಿ ಆ ಪುಸ್ತಕವನ್ನು ಒಂದು ಬಾರಿ ನೋಡಬೇಕೆಂದವಳಿಗೆ ತವಕ, ಯುವತೂ ಅವನ ಕೈಯಲ್ಲಿ ಇರುವ ಪುಸ್ತಕವನ್ನು ನೋಡುವುದು ಹೇಗೆ? ಆದರೆ ಕೈ ನೋಡಿಯೇ ತೀರಬೇಕೆಂದು ಹಟ ತೊಟ್ಟಿ ಮೇಲೆ ಕಷ್ಟ ಯಾವುದು? ಅವಳೊಂದು ಉಪಾಯವನ್ನು ಕಂಡುಹಿಡಿದಳು.
ತಾವೆಲ್ಲರೂ ಅಕ್ಕ ಮಾಡುತ್ತಿದ್ದೆವು. ಅವನು ಎಂದಿನಂತೆ ಹಸಿರು ಪುಸ್ತಕವನ್ನು ಓದುತ್ತಿದ್ದನು. ರೈಲೆ ಸದ್ದಾಗದಂತೆ ತನ್ನ ಸ್ಥಳದಿಂದೆದ್ದು ಲೆಕ್ಕದ ಪುಸ್ತಕವನ್ನು ತೆಗೆದುಕೊಂಡು ಆವನು ಕುಳಿತಿದ್ದೆಡೆಗೆ ಹೋದಳು. ನಾವಾದರೂ ಅವನು ಕುಳಿತಲ್ಲಿಗೆ ಹೋಗುತ್ತಿರಲಿಲ್ಲವಾದುದರಿಂದ ಶೈಲಿಯು ಅಲ್ಲಿಗೆ ಹೋದುದನ್ನು ನೋಡಿ ಓದುತ್ತಿದ್ದ ಮಸ್ತಕವನ್ನು ಮೇಜಿನ ಮೇಲಿಟ್ಟು ಅವಳ ಮುಖವನ್ನು ಆಶ್ಚರ್ಯದಿಂದ ನೋಡಿದನು. ಶೈಲಿಯು ತನ್ನ ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲಿಟ್ಟು ನನಗೆ ಈ ಲೆಕ್ಕ ಗೊತ್ತಾಗುವುದಿಲ್ಲ' ಎಂದಳು. “ಯಾವ ಲೆಕ್ಕ' ಎಂದು ಹೇಳುತ್ತಾ ಅವನು ಸುಸ್ತಕವನ್ನು ಕೈಯಲ್ಲಿ ತೆಗೆದುಕೊಂಡನು. ಸ್ವಲೆಯ ಪುಸ್ತಕವನ್ನು ಅವನು ನೋಡುತ್ತಿರುವಾಗ ಕೈಗೆ ಆವನ ಪುಸ್ತಕವನ್ನು ಮೇಜಿನ ಮೇಲಿಂದ ತೆಗೆದುನೋಡಿದಳು. (ನಾನವಳ ಮುಖವನ್ನು ನೋಡುತ್ತಿದ್ದ.) ನೋಡಿದೊಡನೆಯೇ ಅವಳ ಮುಖವು ಕೆಂಪಾಯಿತು. ಪುಸ್ತಕವನ್ನು ಮೇಜಿನ ಮೇಲಿಟ್ಟಳು. ಮರದ ಬೊಂಬೆಯು ಅದನ್ನು ಕಂಡು ಬೇಗನೆ ತನ್ನ ಕಿಸೆಯಲ್ಲಿ
೭೪ / ಮರೆಯಲಾಗದ ಕತೆಗಳು
ತೆಗೆದಿಟ್ಟುಕೊಂಡು ಶೈಲಿಯ ಮುಖವನ್ನು ನೋಡಿದನು. ಕೆಂಪಾದ ಅವಳ ಮುಖಕ್ಕಿಂತ ಹೆಚ್ಚಾಗಿ ಮರದ ಬೊಂಬೆಯ ಮುಖವು ಕೆಂಪಾಯಿತು. ಮರುಕ್ಷಣದಲ್ಲಿಯೇ ಮುಖವನ್ನು ತಗ್ಗಿಸಿಕೊಂಡು ಕೃತಿಗೆ ಲೆಕ್ಕ ಮಾಡುವ ವಿಧಾನವನ್ನು ತೋರಿಸಿ ಕೊಟ್ಟನು. ಅಕ್ಷವಾದ ಮೇಲೆ ಕೈಲೆ ಬಂದು ತನ್ನ ಸ್ಥಳದಲ್ಲಿ ಕೂತುಕೊಂಡಳು. ಗಂಟೆಯಾದ ಮೇಲೆ ಪುಸ್ತಕದಲ್ಲಿ ಏನಿತ್ತೆಂದು ಶೈಲಿಯನ್ನು ಕೇಳಿದೆ. ಅದು ಹಿಂದೀ ಪುಸ್ತಕ, ಏನಿತ್ತೆಂದು ಗೊತ್ತಿಲ್ಲ ಎಂದು ಅವಳೆಂದಳು. ಅವಳು ಹೇಳುವುದು ಸುಳ್ಳೆಂದು ನನಗೆ ತಿಳಿದರೂ ನಿಜ ಹೇಳೆಂದು ಹೆಚ್ಚಿನ ಬಲತ್ಕಾರ ಮಾಡಲಿಲ್ಲ. ನಿಜವನ್ನು ನಾನೇ ಊಹಿಸಿದ್ದೆ. ಮರುದಿನ ಶೈಲೆ ತಲೆ ನೋವೆಂದು ಲೆಕ್ಕದ ಕ್ಲಾಸಿಗೆ ಬರಲಿಲ್ಲ. ಎಂದಿನಂತೆಯ ಮರದ ಬೊಂಬೆ ತಲೆ ತಗ್ಗಿಸಿಕೊಂಡು ಕ್ಲಾಸಿಗೆ ಬಂದ ಬೋರ್ಡಿನಮೇಲೆ ಲೆಕ್ಕ ಬರೆದದೂ ಆಯಿತು, ತನ್ನ ಕುರ್ಚಿಯಮೇಲೆ ಕುಳತು ಹಸಿರು ಪುಸ್ತಕ ಓದುವ ಮೊದಲು ಕ್ಲಾಸಿನ ಕಡೆ ನೋಡಿದ. ಶೈಲೆ ಇಲ್ಲದಿರುವುದು ಅವನಿಗೆ ತಿಳಿಯಿತೆಂದು ಅವನ ಮುಖದಿಂದ ನನಗೆ ಗೊತ್ತಾಯಿತು, ಯಾವಾಗಿನಂತೆ ಮರದ ಬೊಂಬೆಯ ಕಣ್ಣುಗಳು ಇಂದು ಹಸಿರು ಪುಸ್ತಕವನ್ನು ನೋಡುವುದರಲ್ಲಿ ಅಷ್ಟೊಂದು ಉತ್ಸುಕತೆಯಂದಿರಲಿಲ್ಲ. ಕೃತಿಯ ಸ್ಥಳದ ಕಡಗೆ ಆಗಾಗ ಅವನ ದೃಷ್ಟಿಯು ಚಲಿಸುತ್ತಿತ್ತು.
ಅವನ ಪ್ರತಿಯೊಂದು ಕಾರ್ಯವನ್ನೂ ನೋಡುತ್ತಿದ್ದ ನನಗೆ ಅಂದು ಅವನೇನೋ ಬೇಸರದಲ್ಲಿರುವಂತೆ ತೋರಿತ್ತು. ಅವನ ಬೇಸರಕ್ಕೆ ಕಾರಣವೇನಿರಬಹುದೆಂದು ತಿಳಿದುಕೊಳ್ಳಲು ಶಕುಂತಳೆಯೊಡನೆ 'ಅವನ ಮನೆಯಲ್ಲಿ ಏನಾದರೂ ವಿಶೇಷ ನಡೆಯಿತೆ? ಎಂದು ಕೇಳಿದೆ, 'ಸೂಲಿಗೆ ಬರುವ ಸ್ವಲ್ಪ ಮೊದಲೆ ಅವನ ಆಕೃನೊಡನೆ ಮಾತಾಡಿದೆ. ಏಶೇಷವಿದ್ದರವಳು ಹೇಳುತ್ತಿದ್ದಳು' ಎಂದು ಶಂಕುತಲೆ ಹೇಳಿದಳು, ಆಗ ನನ್ನ ಅಲ್ಲ ಬುಟ್ಟಿಗೆ ಹೊಳೆಯಿತು. ಮರದ ಬೊಂಬೆಯ ಬೇಸರಕ್ಕೆ ಶೈಲಿಯ ಸಳ ಖಾಲಿಯಾಗಿರುವುದೆ ಕಾರಣವೆಂದು, ಆ ದಿನ ಮಧಾಹ್ನದ ಮೇಲೆ ಕನ್ನಡ ಪಾಠವಿತ್ತು. ಆಗ ಶೈಲಿಗೆ ತಲೆನೋವು ಬಿಟ್ಟಿತು. ಅವಳು ಗಂಟೆ ಹೊಡೆಯುವ ಮೊದಲೆ ಕ್ಲಾಸಿಗೆ ಹೋಗಿ ಕುಳಿತಿದ್ದಳು. ನಾವೆಲ್ಲರೂ ಹೋಗುವಾಗ ಅವಳು ತನ್ನ ಸ್ಥಳದಲ್ಲಿ ಕೂತು ಏನೋ ಓದುತ್ತಿದ್ದಳು, ಓದುವಂತೆ ತೋರುತ್ತಿದ್ದರೂ ಅವಳು ನಿಜವಾಗಿ ಓದುತ್ತಿರಲಿಲ್ಲ. ನಾನು ಅವಳ ಹತ್ತಿರ ಹೋದಾಗ ಪುಸ್ತಕವನ್ನು ತಲೆ ಕೆಳಗಾಗಿ ಹಿಡಿದು ನಗುತ್ತಿದ್ದಳು, ಶೈಲಿಯ ನಗುವಿನ ಕಾರಣವು ತಿಳಿಯಲಿಲ್ಲ. ಕೇಳುವ ಮೊದಲೇ ಮರದ ಬೊಂಬೆಯು ಬಂದುಬಿಟ್ಟಿದ್ದರಿಂದ ಕೇಳು ಸಾಧ್ಯವಾಗಲಿಲ್ಲ. ಬಂದೊಡನೆಯ ಕೃಷ್ಣಮೂರ್ತಿಯ ಕಣ್ಣುಗಳು ಶೈಲಿಯ ಸ್ಥಳಕ್ಕೆ ಹೋದವು. ಶೈಲಿಯನ್ನು ಕಂಡಕೂಡಲೆ ನೆಲವನ್ನು ನೋಡತೊಡಗಿದವು.
ತರವಾಯ ಕಮವಾಗಿ ಪ್ರಶ್ನೆಗಳನ್ನು ಬರೆದು ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೆ ಹೋದ. ನಾವು ಪ್ರಶ್ನೆಗಳಿಗೆ ಪ್ರತ್ಯುತ್ತರಗಳನ್ನು ಬರೆಯತೊಡಗಿದವು. ನಾನು ಒಂದು ವಾಕ್ಯವನ್ನು ಬರೆದು ಪೂರೈಸಿರಲಿಲ್ಲ. ಅಷ್ಟರಲ್ಲಿ ಏನೋ ದೊಪ್ಪನೆ ಬಿದ್ದ ಸಪ್ಪಳವಾಯಿತು. ಗಾಬರಿಯಿಂದ ನಾವೆಲ್ಲರೂ ತಲೆಯೆತ್ತಿ ನೋಡಿದವು.
ತನ್ನ ಮೇಲೆಬಿದ್ದಿದ್ದ ಕುರ್ಚಿಯನ್ನು ಎತ್ತಿಕೊಂಡು ಮರದಬೊಂಬೆಯು ನೆಲದಿಂದ ಮೇಲೇಳುತ್ತಿದ್ದನು. ನಮ್ಮೆಲ್ಲರೆದುರಿನಲ್ಲಿ ಬಿದ್ದುದರಿಂದ ನಾಚಿಕೆಯಿಂದ ಅವನು ಮುಖವು ಕೆಂಪಾಗಿತ್ತು. ಖಚಿಕೆಯೊಡನೆಯ ಸಿಟ್ರ ಬಂದಿತ್ತು. “ಖರ್ಚಿಯನ್ನು ಕಾಲಡಿಯಲ್ಲಿ ಅಡಿಕೆಯನ್ನಿಟ್ಟವರು ಯಾರು?' ಎಂದು ಕೋಪದಿಂದ ನಮ್ಮನ್ನು ಕೇಳಿದೆ. ನವರೂ
ಕೊಡಗಿನ ಗೌರಮ್ಮ | ೭೨
ಅಡಿಕೆಯನ್ನು ಇಟ್ಟಿರಲಿಲ್ಲವಾದುದರಿಂದ ಮಾತನಾಡಲಿಲ್ಲ, ಕೈಲೆ ಗಂಟೆಯಾಗುವ ಮೊದಲಿ ಕ್ಲಾಸಿಗೆ ಬಂದ ಕಾರವು ನನಗೆ ತಿಳಿಯಿತು. ನಾವು ವಿವಾದ ಹಳದಿರುವದನ್ನು ನೋಡಿ ನಿಜವನ್ನು ಹೇಳುವವರಗೂ ನೀವು ಕ್ಲಾಸಿನಿಂದ ಹೊರಗೆ ಹೋಗಕೂಡದು
ಎಂದು ಹೇಳಿದ. ಆಗ ಕೈಲ್ಲಿ ಎದ್ದು ನಿಂತು "ಅಡಿಕೆಯನ್ನಿಟವಳು ನಾನು” ಎಂದಳು. “ನೀನು ಗರಿ ಯಾದ ಮೇಲೆ ನಾನು ಮಾಡಿದ್ದು ತಪ್ಪು ಎಂದು ಸಾವಿರ ಬರೆದು ಹೋಗಬೇಕು' ಎಂದು ಹೇಳಿ ಮರದ ಬೊಂಬೆಯು ಕುಳಿತುಕೊಂಡನು
ಗಂಟೆಯಾಯಿತು. ನಾವೆಲ್ಲರೂ ಹೊರಗೆ ಬಂದೆವು. ಶೈಲಿಯೊಬ್ಬಳೆ ಕ್ಲಾಸಿನಲ್ಲಿ ಅವಳು ಹೊರಗೆ ಹೋಗದಂತೆ ನೋಡಿಕೊಳ್ಳುವುದಕ್ಕೆ ಮರದ ಬೊಂಬೆಯ ರ್ಚಿಯ ಮೇಲೆ ಕಾವಲು ಕೂತಿದ್ದ
ನಾವೆಲ್ಲರೂ ಕಾಫಿ ಕುಡಿದಾಯಿತು. ಆದರೂ ಕೃತಿ ಬರಲಿಲ್ಲ, ನಾನು ಕೆಯು ಏನು ಮಾಡುತ್ತಿರುವಳೆಂದು ಮೆಲ್ಲನೆ ಕಿಟಕಿಯ ಮರೆಯಲ್ಲಿ ನಿಂತು ನೋಡಿದೆ. ರೈತ ಅವಳ ಸಳದಲ್ಲಿ ಕುಳಿತು ಬರೆಯುತ್ತಿದ್ದಳು. ಮರದ ಬೊಂಜೆ ಕಾಸಿನ ಒಂದು ಕೊನೆಯಿಂದ ಇನೋಂದು ಕೊನೆಗೆ ನಡೆದಾಡುತ್ತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಪ್ರತಿ ಎರದಾಯಿತು' ಎಂದು ಹೇಗೆ ಎದ್ದು ನಿಂತಳು, ಮರದ ಬೊಂಬೆ ಆವಳ ಹತ್ತಿರ ಹೋಗಿ ಅವಳು ಬರೆದುದನ್ನು ಓದಿ - ದೇನೆಂದು ಬರೆದಿರುವೆ?” ಎಂದು ಕೇಳಿದನು. “ಓದಲು ಬರುವದಿಲ್ಲವೆ?' ಎಂದು ಕೈಲೆ ಪ್ರತ್ಯುತ್ತರವಿತ್ತಳು. 'ಮರದ ಬೊಂಬೆಗೆ ಮನುಷ್ಯ ವ್ಯವಹಾರವನ್ನು ಕಲಿಸುವದು ಕಷ್ಟವೆಂದು ಬರೆದಿರುವಿಯಲ್ಲಿ - ಹಾಗೆಂದರೇನು? ಎಂದು ಕೋಪದಿಂದಲೇ ಅವನು ಹೇಳಿದ. ಅದಕ್ಕೆ ಕೈ “ಹಾಗೆಂದರ ಮರದ ಜೊಂಬೆಯನ್ನು ಮದುವೆಯಾಗುವದು ಸುಲಭವಲ್ಲವೆಂದರ್ಥ' ಎಂದರು. 'ಮರದ ಬೊಂಬೊಯನ್ನೇಕೆ ಮದುವೆಯಾಗಬೇಕು” ಎಂದು ಅವನು ಕೇಳಿದ್ದ ಮನುಷ್ಟ ವ್ಯವಹಾರ ತಿಳೆಯದ ಮರದ ಬೊಂಬೆ ಯಾರು? ಅದನ್ನು ಮದುವೆಯಾಗುವವರು ಯಾರು ಎಂದು, ಕೈಲೆ ಹೇಳಿದಳು “ಜೇರಯವರ ಚಿತ್ರವನ್ನು ಕೇಳದೆಯೇ ತೆಗೆದಿಟ್ಟುಕೊಂಡು ನೋಡುವಾತನು ಮರದ ಬೊಂಬೆ. ಅವನನ್ನು ಮದುವೆಯಾಗಿ ಮನುಷ್ಯ ವ್ಯವಹಾರವನ್ನು
ಕಳಿಸುವವಳು ನಾನು
ಮುಂದೇನಾಯಿತು ಎಂದು ನೋಡಲು ನಾನಲ್ಲಿ ನಿಲ್ಲಲಿಲ್ಲ. ನಾವೆಲ್ಲರೂ ನೇರಳೆಯ ಮರದಡಿಯಲ್ಲಿ ಒಟ್ಟುಗೂಡಿ ಅವಳ ಬರವನ್ನೇ ಎದುರು ನೋಡುತ್ತಿದ್ದವು. ಅರ್ಧ ಗಂಟೆಯ ಮೇಲೆ ಸೈಲೆ ನಾವು ಕುಳತಲ್ಲಿಗೆ ಬಂದಳು. ಶೈಲಿ ಅಷ್ಟೊಂದು ಸುಂದರಿಯಲ್ಲ; ಇದರ ಹಿಂದೆಂದೂ ತೋರದ, ಎಷ್ಟು ನೋಡಿದರೂ ಸಾಲದೆನ್ನುವಂಥ ಅದೊಂದು ತರದ ಅಪೂರ್ವ ಸೌಂದರ್ಯವೂ ಆಗವಳ ಮುಖದಲ್ಲಿ ಹೊಳೆಯುತ್ತಿತ್ತು. ನಗುವು ಅವಳ ಕಣ್ಣುಗಳಿಂದ ಉಕ್ಕಿ ತುಟಿಗಳು, ಏಡಿಸಿ ಎರಡು S ಮುತ್ತಿನಂತಹ ಹಲ್ಲುಗಳನೂ ತೋರಿಸುತ್ತಿತ್ತು, ಗುಂಗುರುಗುಂಗುರಾದ ಅವಳ ಮುಂಗುರುಳುಗಳು ಅವಳ ಕೆಂಪಾದ ಕೆನ್ನೆಗಳಿಗೆ ಮುತ್ತಿಡುತ್ತಿದ್ದವು. 'ಬರೆದುದಾಯಿತು, ಕೆಲಸವೂ ಸಿಕ್ಕಿತು' ಎಂದಳು ಶೈಲಿ. ಗೊತ್ತಿಲ್ಲದವಳಂತೆ ನಾನು, 'ಯಾವ ಕೆಲಸ' ಎಂದು ಕೇಳಿದೆ. 'ಮರದ ಬೊಂಬೆಗೆ ಮನುಷ್ಟ ವ್ಯವಹಾರವನ್ನು ಕಲಿಸುವ ಕಲಸ' ಎಂದಳು ಅವಳು. ಎಂದಿನಂತೆ ಕೈಲೆ
೭೬ ! ಮರೆಯಲಾಗದ ಕತೆಗಳು
ಕೈಕೊಂಡ ಕೆಲಸವನ್ನು ಇಂದೂ ನಮ್ಮ ಇಷ್ಟದಂತೆ ಕೊನೆಗಾಣಿಸಿದ್ದರಿಂದ ನಮ್ಮೆಲ್ಲರಿಗೂ ಸಂತೋಷವಾಯಿತು. ಎಲ್ಲರೂ ಒಟ್ಟು ಸೇರಿ ಆವಳ ಮದುವೆಗೆ ಯಾವ ಉಡುಗೊರೆ ಕೊಡುವುದೆಂದು ಚರ್ಚಿಸತೊಡಗಿದವು. ಆದರೆ ಹಿಂದಿನಂತೆ ಕೈಲೆ ಇಂದಿನ ಸಭೆಯ
ಅಧ್ಯಕ್ಷಳಾಗಿರಲಿಲ್ಲ.
ಮೊನ್ನೆ ದಿನ ನನ್ನ ಮಗು ವಸಂತನನ್ನು ಕರೆದುಕೊಂಡು ಶೈಲಿಯ ಮನೆಗೆ ಹೋಗಿದ್ದ. ಮರದ ಬೊಂಬೆ ಈಗ ಗಣನಾದೊಬ್ಬ ಕ್ರಿಮಿನಲ್ ಲಾಯರ, ನಾನು ಹೋಗುವಾಗ ಶೈಲ ಕೃಷ್ಣಮೂರ್ತಿಯರ ಮೂರು ವರುಷದ ಮಗ ಪ್ರಭಾತ ಜಗಲಿಯ ಮೇಲೆ ನಿಂತಿದ್ದ ನನ್ನನ್ನು ಕಂಡು “ಮಾ ಅತ್ತೆ ಬಂದ್ದು' ಎನ್ನುತ್ತ ಒಳಗೆ ಹೋದೆ, ಅವನನ್ನತ್ತಿಕೊಂಡು ಶೈಲೆ ಹೊರಗೆ ಬಂದಳು, ನಾವಿಬ್ಬರೂ ಅವರ ಮನೆಯ ಮುಂದಿನ ದಾಕಿ ಚಪ್ಪರದಡಿಯಲ್ಲಿ ಕುಳಿತು ಮಾತನಾಡುತ್ತಿದ್ದೆವು, ವಸಂತ-ಪ್ರಭಾತರು ಅಂಗಳದಲ್ಲಿ ಆಡುತ್ತಿದ್ದರು. ಕೋರ್ಟಿಗೆ ಹೋಗಿದ್ದ ಕೃಷ್ಣಮೂರ್ತಿ ಐದು ಗಂಟೆಗೆ ಬಂದಾಗಲೂ ನಮ್ಮ ಹರಟೆ ಮುಗಿದಿರಲಿಲ್ಲ. ನಾವಿನ್ನೂ ಅಲ್ಲೇ ಕೂತಿದ್ದೆವು. ಮಕ್ಕಳಿಬ್ಬರೂ ಅಲ್ಲೇ ಆಡುತ್ತಿದ್ದರು. ಅವನು ಬರುವುದನ್ನು ನೋಡಿ ಕಾಫಿ ತರುತ್ತೇನೆಂದು ಒಳಗೆ ಹೋದಳು. ಕೃಷ್ಣಮೂರ್ತಿ ಬರುವಾಗ ನಾನೊಬ್ಬರ್ಳೇ ಅಲ್ಲಿದ್ದೆ. ನನ್ನನ್ನು ನೋಡಿ “ಯಾವಾಗ ಬಂದ ಸೀತೆ? ಚೆನ್ನಾಗಿರುವೆಯಾ?” ಎಂದು ಹೇಳಿ ವಸಂತನನ್ನೆತ್ತಿಕೊಂಡು 'ಹೆಸರೇನು? ಎಂದು ಕೇಳಿದ. ಕೈಲೆ ಸೂಚಿಸಿದ ಹೆಸರು ವಸಂತ' ನಾನು ಹೇಳಿದೆ. ಕೈಲೆ ಕಾಫಿ ತೆಗೆದುಕೊಂಡು ಬರುವಾಗ ಅರ್ಧ ಗಂಟೆಯಾಯಿತು. ಅಷ್ಟರವರೆಗೂ ಕೃಷ್ಣಮೂರ್ತಿ ನನೊಡನೆ ಮಾತನಾಡುತ್ತ ಕುಳಿತಿದ್ದ. ಕಾಫಿ ಕುಡಿಯುತ್ತ ನಾನು ನನ್ನ ಹತ್ತಿರವೇ ಕುಳಿತಿದ್ದ ಶೈಲಿಯನ್ನು ನೋಡಿ ನಕ್ಕೆ, 'ನಗುವದೇಕೆ?' ಎಂದವಳು ಕೇಳಿದಳು. ಕೈಲೆ ನೀನು ನಿಜವಾಗಿಯೂ ಜಾಣೆ, ಮರದ ಬೊಂಬೆಗೆ ಚೆನ್ನಾಗಿ ಮನುಷ್ಯ ವ್ಯವಹಾರವನ್ನು ಕಲಿಸಿರುವೆ. ಹಿಂದೆ ನಮ್ಮನ್ನು ಕಂಡರೆ ತಲೆ ತಗ್ಗಿಸಿಕೊಳ್ಳುತ್ತಿದ್ದ ಮರದ ಬೊಂಬೆ ಈಗ ಅರ್ಧ ಗಂಟೆಯಿಂದ ನನ್ನೊಡನೆ ಆಳುಕಿಲ್ಲದೆ ಮಾತನಾಡಿದ' ಎಂದು ಹೇಳುತ್ತ ನಾನು ನಗತೊಡಗಿದೆ. 'ಗಂಡುಬೀರಿ, ಅಧಿಕ ಪ್ರಸಂಗಿಯನು ಮದುವೆಯಾದ ಮೇಲೆ ಅವಳಿಷ್ಟದಂತೆ ನಡೆಯದಿದ್ದರಾಗುತ್ತದೆಯೇ?' ಎಂದು ಹೇಳುತ್ತ ಕೈಲೆ ಕೃಷ್ಣಮೂರ್ತಿಯನ್ನು ಪ್ರೇಮಪೂರ್ಣ ದೃಷ್ಟಿಯಿಂದ ನೋಡಿದಳು.
- `ಹೌದು ಸೀತೆ, ಈ ಗಂಡುಬೀರಿ ತೊಂದರೆ ಮಾಡುತ್ತಾಳೆ, ಸ್ವಲ್ಪ ಬುದ್ದಿ ಹೇಳು ಎಂದು ಹೇಳಿ ಶೈಲಿಯ ಬೆನ್ನಿಗೆ ಮೆಲ್ಲಗೆ ಒಂದು ಗುದ್ದು ಕೊಟ್ಟನು. 'ಅಣ್ಣ ಹೊಡೆಯುವದು ನೋಡಿಲ್ಲಿ' ಎರಿದು ಕೈಗೆ ಕೃಷ್ಣಮೂರ್ತಿಯ ಮೇಲೆ ಪ್ರಭಾತನ ಹತ್ತಿರ ದೂರು ಹೇಳಿದಳು. 'ಅಮ್ಮನಿಗೆ ಹೊಡೆಯಬೇಡ” ಎನ್ನುತ್ತಾ ಪ್ರಭಾತ ತಂದೆಗೊಂದು ಪುಟ್ಟ ಗುದ್ದು ಕೊಟ್ಟು ತಾಯಿಯ ತೊಡೆಯ ಮೇಲೆ ಕುಳಿತುಕೊಂಡನು,
ನಮ್ಮೆಲ್ಲರ ಎಳೆತನದ ಚೇಷ್ಟೆಯು ಇಂದು ಪ್ರೇಮಮಯವಾದ ಕುಟುಂಬವಾಗಿ ಪರಿಣಮಿಸಿದುದನ್ನು ನೋಡಿ ನನ್ನ ಕಣ್ಣುಗಳಿಂದ ಆನಂದ ಬಾಷ್ಪಗಳು ಉದುರಿದವು.
======================================================
೫೧=================================================
ಒಂದು ಚಿತ್ರ
ರೋಹಿಣಿ ಬಲು ಮುದ್ದಾದ ಹುಡುಗಿ, ಗೌರಿ, ಶೀಲಾ, ಚಂದ್ರಾ ಎಲ್ಲರಿಗಿಂತಲೂ ಅವಳು ಸುಂದರ ರೂಪಕ್ಕೆ ತಕ್ಕ ಗುಣವನ್ನೂ ದೇವರು ಅವಳಿಗೆ ಕೊಟ್ಟಿದ್ದ. ಇದರಿಂದಲೇ ಅವಳೆಂದರೆ ನನಗೆ ಬಲು ಪ್ರೀತಿ, ಶಾಲೆಗೆ ಹೋಗುವಾಗ ಬರುವಾಗ ನಮ್ಮ ಮನೆಯ ಇದಿರಾಗಿಯ ಹೋಗಬೇಕಾದುದರಿಂದ ದಿನವೂ ನಾನವಳನ್ನು ನೋಡುತ್ತಿದೆ. ಒಮೊಮ್ಮೆ ಏನಾದರೂ ಕೆಲಸ ಮಾಡುತ್ತ ಒಳಗಿದ್ದರೆ ಆವಳೇ ಒಳಗೆ ಬಂದು ಒಂದೆರಡು ಮಾತಾಡಿ ಹೋಗುತ್ತಿದ್ದಳು, ನಮ್ಮ ಮನೆಯ ಹಿತ್ತಲಲ್ಲಿ ಅರಳಿದ ಹೂಗಳೆಲ್ಲ ಅವಳಿಗೇ ಮೀಸಲು. ರೋಹಿಣಿಯ ರೂಪರ್ಗುಣಗಳೂ ಇಲ್ಲದೆ ನನಗೆ ಹೆಣ್ಣುಮಕ್ಕಳಿಲ್ಲದುದೂ ಅವಳ ಮೇಲಿನ ನನ್ನ ಅಗಾಧಪ್ರೇಮಕ್ಕೆ ಕಾರಣವಾಗಿರಬಹುದು. ಅಂತೂ ಅವಳೆಂದರೆ ನನಗೆ ಅಷ್ಟು ಮಮತೆ.
ರೋಹಿಣಿಯ ತಾಂಗೆ ಏಳು ಜನ ಹುಡುಗಿಯರು, ನಾಲ್ಕನೆಯವಳು ರೋಹಿಣಿ ಅವಳಿಗಿಂತ ಚಿಕ್ಕವಳಿದ್ದುದರಿಂದ ಮನೆಯಲ್ಲಿ ಅವಳನ್ನು ವಿಲೇವಾಗಿ ಮುದ್ದಿಸುವವರಿಲ್ಲ. ಅದರಿಂದಲೇ ಬಹುಶಃ ಅವಳಿಗೂ ನನ್ನ ಪ್ರೇಮವ ಹಿತವಾಗಿ ಕಂಡಿತು. ಇನ್ನು ನನ್ನ ಮಗ ದಿನೇಶನಿಗೂ ಅವಳಲ್ಲಿ ಬಲು ಪ್ರೀತಿ, ನೀವೇನಾದರೂ ಅಂದರೆ ಒಲ್ಲೆ ಎನ್ನುತ್ತಿದ್ದ ಅವನು, ಅವಳಿಗಾಗಿ ಮರ ಹತ್ತಿ ಸೀಬೆಕಾಯಿ ಕುಯಿದು ಕೊಡುತ್ತಿದ್ದ ಮುಳ್ಳುಗಳ ಮಧ್ಯದಿಂದ ಹೂ ಕಿತ್ತು ತರುತ್ತಿದ್ದ ಚಿತ್ರ ಬರೆದು ಕೊಡುತ್ತಿದ್ದ. ಅನೇಕ ಸಾರಿ ಜಗಳವಾರ ಮಾತು ಬಿಟ್ಟು ಅವಳನಳಿಸುತ್ತಲೂ ಇದ್ದ ಜನರೆಲ್ಲ ದಿನೇಶ ರೋಹಿಳೆಯರನ್ನು ನೋಡಿ ಗಂಡ-ಹೆಂಡತಿಯರು ಎಂದು ತಮಾಷೆ ಮಾಡುವರು. ಆದರೆ ಅಕ್ಕತಂಗಿಯರಿಲ್ಲದೆ ಒಂಟಿಯಾಗಿ ಬೆಳೆದ ದಿನೇಶನ ರೋಹಿಣಿಯ ಮೇಲಿನ ಪ್ರೀತಿಯನ್ನು ನೋಡುವಾಗ ನನಗಂತೂ ಅವರು ಅಣ್ಣತಂಗಿಯರಂತೆಯೇ ತೋರುವರು.
ಆಗ ರೋಹಿಣಿಗೆ ಹದಿನಾಲ್ಕು ವರ್ಷ ವಯಸ್ಸು. ಇಂಗ್ಲೀಷ್ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು, ದಿನೇಶ ಅವಳಿಗಿಂತಲೂ ಒಂದೇ ವರ್ಷ ಹಿರಿಯವನಾದರೂ ಆ ವರ್ಷ ಮೆಟ್ರಿಕ್ ಪರೀಕ್ಷೆಗೆ ಕಟ್ಟಿದ್ದ. ಆ ವರ್ಷ ಅವನಿಗೆ ಓದೂ ಸ್ವಲ್ಪ ಹೆಚ್ಚು. ಅದೇ ರೋಹಿಣಿಯೊಡನೆ ಮೊದಲಿನಂತೆ ಹಾರಾಡಲು ಸಮಯವಿಲ್ಲ. ಆಗ ತಾನೇ ಬಾಲ್ಯವನ್ನು ಮೆಲ್ಲಮೆಲ್ಲನೆ ದಾಟುತ್ತಿದ್ದ ರೋಹಿಣಿಗೂ ತಾನು ದೊಡ್ಡವಳಾಗಿದ್ದೇನೆ. ಇನ್ನು ಮೊದಲಿನಂತೆ ಹುಡುಗರೊಡನೆ ಕುಣಿದಾಡಬಾರದು ಎಂಬ ಭಾವನೆ ಬರತೊಡಗಿತ್ತು. ನನಗಂತೂ ದಿನಗಳು ಕಳೆದಂತೆ ಬೆಳೆಯುತ್ತಿರುವ ಅವಳ ಅಪೂರ್ವ ಸೌಂದರ್ಯವನ್ನು ನೋಡಿ ಹಿಡಿಸಲಾರದ ಹಿಗ್ಗು, ದೇವರಿವಳಿಗೆ ಸುಯೋಗ್ಯ ಪ್ರತಿಯನ್ನು ಕೊಡಲಿ, ಇವಳ ಜೀವನ ಸುಖಮಯವಾಗಲಿ ಎಂದು ಅವಳನ್ನು ನೋಡಿದಾಗಲೆಲ್ಲಾ ಮನದಲ್ಲೇ ಪ್ರಾರ್ಥಿಸುತ್ತಿದ್ದೆ.
೫೨ | ಮರೆಯಲಾಗದ ಕತೆಗಳು
ಅವಳಕ್ಕಂದಿರಾದ ಗೌರಿ, ಶೀಲಾ ಚಂದ್ರಾ ಎಲ್ಲರಿಗೂ ಮದುವೆಯಾಗಿ ಅವರವರ ಅತ್ತೆಯ ಮನೆಯಲ್ಲಿದ್ದರು. ಅವರ ಅತ್ತೆ ಮನೆಯವರು ಅನುಕೂಲಸ್ಥರೂ ಗಂಡಂದಿರು ಓದಿ ತಿಳಿವಳಿಕೆಯುಳ್ಳವರೂ ಆಗಿದ್ದರು. ಅವರೆಲ್ಲರಿಗಿಂತಲೂ ಮಿಗಿಲಾದ ಪತಿ ನಮ್ಮ ರೋಹಿಣಿಗೆ ದೊರೆಯಬೇಕು ಎಂಬುದು ನಮ್ಮೆಲ್ಲರ ಬಯಕೆ.
ಇದರ ಮೇಲೆ ಅವಳ ತಂದೆ ಸುಧಾರಿಸಿದವರು. ಹೆಣ್ಣು ಮಕ್ಕಳಿಗೂ ಪ್ರೌಢಶಿಕ್ಷಣ ಕೊಡಿಸಬೇಕೆಂಬ ಹೆಬ್ಬಯಕೆ ಅವರಿಗೆ ಮೊದಲಿನ ಮೂರು ಹುಡುಗಿಯರ ಮದುವೆಗಳೂ
ಅವಳ ತಾಯಿಯ ಒತ್ತಾಯದಿಂದ ಬಾಲ್ಯದಲ್ಲೇ ನಡೆದು ಹೋಗಿದ್ದವು. ರೋಹಿಣಿಯ ತಂದೆ “ಏನೀಗ ಅವಸರ! ಇವಳಾದರೂ ಸ್ವಲ್ಪ ಓದಲಿ' ಎಂದು ವರವನ್ನು ನೋಡಿ ಎಂದು ಒತ್ತಾಯಪಡಿಸುವ ತಮ್ಮ ಹೆಂಡತಿಯನ್ನು ಸುಮ್ಮನಿರಿಸಿಬಿಡುತ್ತಿದ್ದರು. ಆದರೂ ಅವರಿಗೆ ರೋಹಿಣಿಯ ಮದುವೆಯ ಯೋಚನೆ ಇರಲಿಲ್ಲವೆಂತಲ್ಲ. ಸರಿಯಾದ ವರ ಸಿಕ್ಕಿ, ಅವನು ಮದುವೆಯಾದ ಮೇಲೂ ರೋಹಿಣಿಯು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದೆಂಬ ಒಪ್ಪಿಗೆಯನ್ನು ಕೊಡುವವನಾದರೆ ಆಗಲೇ ಅವರು ಅವಳ ಮದುವೆಯನ್ನು ಮಾಡಲು ಹಿಂತೆಗೆಯುವಂತಿರಲಿಲ್ಲ. ಆದರೆ ಅಂದಿನ ತನಕವೂ ಅಂತಹ ವರನು ದೊರೆತಿರಲಿಲ್ಲವಾದುದರಿಂದ ಅವಳ ಮದುವೆಯೂ ಆಗಿರಲಿಲ್ಲ.
ಇದೇ ಸರಮದಲ್ಲಿ ರೋಹಿಣಿಯ ತಂದೆ ಬೇರೆ ಊರಿಗೆ ವರ್ಗವಾಗಿ ಹೊರಟುಹೋದರು. ನಾಲೈದು ವರ್ಷಗಳಿಂದ ಬಳಕೆಯಾಗಿ ಮನೆಯ ಮಗಳಂತಾಗಿದ್ದ ರೋಹಿಣಿಯನ್ನು ಆಗಲುವಾಗ ನಮ್ಮ ಮನೆಯವರಿಗೆಲ್ಲಾ ಬಲು ಬೇಸರ, ಅವಳಿಗೂ ನಮ್ಮನ್ನಗಲಲು ವ್ಯಥೆಯಾಗದಿರಲಿಲ್ಲ. ಹೊಸ ಊರಿಗೆ ಹೋಗುವ ಆನಂದವನ್ನೆಲ್ಲ ನಮ್ಮನ್ನಗಲಬೇಕಲ್ಲಾ ಎಂಬ ಬೇಸರವು ಎಲ್ಲಿಗೆ ಓಡಿಸಿಬಿಟ್ಟಿತೋ- ಹೊರಡುವಾಗ ಹೋಗಿಬರುತ್ತೇನೆ ಎಂದೆನ್ನುವುದಕ್ಕೂ ಆಗದಂತೆ ಅವಳ ದುಖವು ಗಂಟಲನ್ನು ಕಟ್ಟಿಬಿಟ್ಟಿತ್ತು.
ಆ ವರ್ಷ ದಿನೇಶ ಮೆಟ್ರಿಕ್ ಪಾಸಾದ. ನಮ್ಮೂರಲ್ಲಿ ಕಾಲೇಜು ಇರಲಿಲ್ಲವಾದುದರಿಂದ ಕಾಲೇಜು ಶಿಕ್ಷಣದ ಸಲುವಾಗಿ ಅವನನ್ನು ಮದರಾಸಿಗೆ ಕಳುಹಿಸಲೇಬೇಕಿತ್ತು. ಮೊದಲೇ ರೋಹಿಣಿ ಯು ಇಲ್ಲದಿರುವಿಕೆ ಯಿರಿದ ಬರಿದಾಗಿದ್ದ ನಮ್ಮ ಮನೆ ದಿನೇಶ
ಹೊರಟುಹೋದಮೇಲಂತೂ ತೀರಾ ಬರಿದಾಯಿತು.
ದಿನದಿಂದ ದಿನಕ್ಕೆ ವ್ಯತ್ಯಾಸವಿಲ್ಲದಂತೆ ಎರಡು ವರ್ಷಗಳು ಉರುಳಿ ಹೋದವು. ಈ ಎರಡು ವರ್ಷಗಳಲ್ಲಿ ದಿನೇಶ ಎರಡು ಸಾರಿ ರಜೆಯಲ್ಲಿ ಮನೆಗೆ ಬಂದಿದ್ದ. ನನ್ನ ಆಗ್ರಹದ ವಿನಂತಿಯ ಮೇಲೆ ರೋಹಿಣಿಯನ್ನೂ ಅವಳ ತಾಯಿ ಒಂದೆರಡು ಸಾರಿ, ಕೆಲವು ದಿನಗಳ ಮಟ್ಟಿಗೆ ನಮ್ಮ ಮನೆಗೆ ಕಳುಹಿಸಿದ್ದರು. ಎರಡು ಸಾರಿಯೂ ರಜೆ ತೀರಿ ಹಿಂತಿರುಗಿ ಹೋಗುವಾಗ ರೋಹಿಣಿಯನ್ನು ಅವರ ಮನೆಗೆ ಮುಟ್ಟಿಸಿ, ಅಲ್ಲೆರಡು ದಿನ ನಿಂತು ಮುಂದಕ್ಕೆ ಮದರಾಸಿಗೆ ಹೋಗಿದ್ದ ದಿನೇಶ,
ಮೂರನೇ ವರ್ಷ ದಿನೇಶ ರಜೆಯಲ್ಲಿ ಮನೆಗೆ ಬರಲಿಲ್ಲ. ಯಾರೋ ಸ್ನೇಹಿತರೊಡನೆ ಜೋಗಿನ ಜಲಪಾತವನ್ನು ನೋಡಲು ಹೋದವನು ಆ ರಜೆಯನ್ನೆಲ್ಲಾ ಅವರ ಮನೆಯಲ್ಲೇ ಕಳೆಯಬೇಕಾಯಿತು, ರೋಹಿಣಿಯ ಮದುವೆಯಾದುದೂ ಆಗಲೇ, ಅವಳಿಗೆ ಆಗಲೇ ಮದುವೆ ಎಂದು ಮೊದಲೇ ದಿನೇಶನಿಗೆ ತಿಳಿದಿದ್ದರವನ್ನು ಭಾರದಿರುತ್ತಿರಲಿಲ್ಲ. ಆದರೆ
ಕೊಡಗಿನ ಗೌರಮ್ಮ | ೫೩
ಆದು ಆಕಸ್ಮಾತಾಗಿ ನಿಶ್ಚಯವಾದ ಮದುವೆ, ನನಗೂ ಏನೇನೋ ಹಲವು ಅನಾನುಕೂಲಗಳ ದೆಸೆಯಿಂದ ಮದುವೆಗೆ ಹೋಗಲಾಗಲಿಲ್ಲ. ಆದರೂ ರೋಹಿಣಿಯ ರೂಪಕ್ಕೂ ಸಾಯಕ್ಕೂ ವಿಗೂ ಅನುರೂಪನಾದ ಪರನೇ ದೊರೆತಿರುವನೆಂದು ತಿಳಿದು ಸಂತೋಷಪಟ್ಟೆ,
ಆದರೆ ಕೆಲವು ದಿನಗಳ ಮೇಲೆ ಬಂದ ರೋಹಿಣಿಯ ಕಾಗದವನ್ನು ನೋಡುವಾಗ ಎದಯೊಡೆದುಹೋಯ್ತು . ಮದುವೆಗೆ ಹೋಗಿದ್ದವರ ಹೇಳಿಕೆಯ ಪ್ರಕಾರ ಅವಳ ಪತಿ ಹೆಣವಂತರ ಒಬ್ಬನೇ ಮಗ, ಎದೆ-ರೂಪ-ಪ್ರಾಯ ಎಲ್ಲದರಲ್ಲು ರೋಹಿಣಿಗೆ ಸರಿಯಾಗಿರುವಂತ, ರೋಹಿಳೆಯೂ ತನ್ನ ಕಾಗದದಲ್ಲಿ ಇದೆಲ್ಲವನೂ ಅಲ್ಲವೆಂದು ಬರೆದಿರಲಿಲ್ಲ ನಿಜ, ಆದರೆ...! - ಅತ್ತೆ ನನಗೆ ಮದುವೆಯಾಯ್ತು. ನನ್ನನ್ನು ಮದುವೆಯಾದಾತ ಹಣವಂತರ ಒಬ್ಬನೇ ಮಗನಂತೆ ಬರುವ ಎಲ್ಲರ ಮುಂದಿನ ಓದಿಗಾಗಿ ಯೂರೋಪಿಗೆ ಹೋಗಲಿರುವನಂತೆ ಹಾಗೆ ಹೋದಾಗ ತವಾರಾಧರ ಗುರಪಿತನ್ ರವಾನೆಂತುರ ಮೋಹಪಾಶಕ್ಕೆಲ್ಲಾದರೂ ಬಿದ್ದುಬಿಟ್ಟರೆ-ಎಂಬ ಭಯದಿಂದ ಹೋಗುವ ಮೊದಲೇ ಮದುವೆ ಮಾಡಿಬಿಡಬೇಕೆಂದು ಅವನ ತಂದೆಯ ಹಠವಂತೆ, ಮದುವೆಯಾಗದೆ ಹೋಗಲು ಬಿಡುವದಿಲ್ಲೆಂದು ಅವನೂ ಒಪಿದನಂತೆ ವಗೆ ರೂಕ್ಷ-ಸೌಂದರ್ಯಗಳಿವೆಯಂತೆ, ನನ್ನ ರೂಪವು ತಮ್ಮ ಮಗನನ್ನು ಕಾಪಾಡಬಲ್ಲುದೆಂಬ ಕಾರಣ ಅವನ ತಂದೆಗೆ - ನಮ್ಮ ತಂದೆಗೆ : ಹುಡುಗ ಸುರೂಪಿ ವಿದ್ಯಾವಂತ ಇದಕ್ಕೂ ಹೆಚ್ಚಿನದೆಂದರೆ ಅವನ ಯುರೋಷ ಯಾತ್ರೆಯು ಮುಗಿಯದೆ ನಾನು ಅತ್ತೆಯ ಮನೆಗೆ ಹೋಗಬೇಕಾಗಿಲ್ಲ ಇದರಿಂದ ನನ್ನೋದು ಸುಗಮವಾಗಿ ಸಾಗಬಹುದು ಎಂಬ ಕಾರಣಿ; ಸರಿ ಮದುವೆ ಯಾಗಬೇಕಾದರೆ ಇದಕ್ಕಿಂತ ಹೆಚ್ಚಿನ ಕಾರಣಗಳೇಕೆ? ಹೌದು, ನನ್ನ ಮದುವೆಯಾಯು, ಆದರೆ ಯಾರನ್ನು ನಾನು ಮದುವೆಯಾಗಿದ್ದನೋ ಅವನು ಹೇಗಿರುವನೆಂದು ನೋಡುವ ಕುತೂಹಲ ಸಹ ನನಗಿಲ್ಲ - ನಾನೂ ನೋಡಲೂ ಇಲ್ಲ. ಬಹುಶಃ ಅವನಿಗೂ ಅದೇ ಭಾವನೆ ಇರಬಹುದು, ನನ್ನ ಚಿಕ್ಕ ತಂಗಿ ಚಿತ್ತಾ ಅವನೂ ನನ್ನ ಕಡೆ ಹೇಳಿದಳು = ಒಂದು ಸಾರಿ ಸಹ ತಿರುಗಿ ನೋಡಲಿಲ್ಲವಂತೆ – ಆಂತೂ ನನಗೆ ಮದುವೆಯಾಯ್ತು --... ಇನ್ನೂ ಇದೇ ರೀತಿ ಬಹಳ ಬರೆದಿದ್ದಳು ರೋಹಿಣಿ,
ಈಗೇನೂ ರೋಹಿಣಿ ಚಿಕ್ಕ ಹುಡುಗಿಯಲ್ಲ. ಹದಿನಾರು ವರ್ಷ ತನ್ನ ಮನಸ್ಸನ್ನು ಸರಿಯಾಗಿ ತಿಳಿದುಕೊಳ್ಳುವ ಶಕ್ತಿ ಬಂದಿದೆ. ಇಷ್ಟಾದರೂ ಸುಯೋಗಪತಿಯು ದೂರಕಿರುವಾಗ ಆತೃಪ್ತಿ ಏಕೆ? ಎರ- ರೂಪ ಯೌವನ - ಇಶ್ವರ್ಯ= ಇದಕ್ಕಿಂತಲೂ ಹೆಟ್ಟಿಗೆ ಅವಳು ಬಯಸುವುದಾದರೂ ಏನು? ಪ್ರೇಮ .... ಹುಚ್ಚು ಹುಡುಗಿ ರಹಿ? - ಆದರೂ ಸುಧಾರಿಸಿದವರು ಅವಳ ತಂದೆ, ಮದುವೆಗೆ ಮೊದಲ ಆವಳ ಒಗೆಯನ್ನೇಕೆ ಕೇಳಬಾರದಿತ್ತು? ಬೆಳೆದು ಬುದ್ದಿಬಂದ ಹುಡುಗಿಯನ್ನು ಅನುಕೂಲಕ್ಕೆ ಸರಿಯಾಗಿ ಬಗ್ಗಿಸುವುದು ಸಾಧ್ಯವಾದರೂ ಅವಳ ಮನಸ್ಸನ್ನು ಬಗ್ಗಿಸುವುದು ಸಾಧ್ಯವೇ? ತಂಗಾಗ ಬೇಕೆಂದಿದ್ದರೆ ಅವಳಿಗೆ ಬುದ್ದಿ ಬರುವ ಮೊದಲೇ ಗೌರೀ, ಶೀಲಾ, ಚಂದಾರಂತೆ ಬೇಗನೇ ಮದುವೆಮಾಡಿ ಬಿಡಬೇಕಾಗಿತ್ತು, ಈಗ = ಎಲ್ಲರಿಗಿಂತಲೂ ಹೆಚ್ಚು ಸುಖಿಯಾಗಿರಲಿ ಎಂದುಕೊಂಡಿದ್ದ ರೋಹಿಣಿಯ ಮುಂದಿನ ಜೀವನದ ಮೊಳಕೆಯೇ
೫೪/ ಮರೆಯಲಾಗದ ಕತೆಗಳು
ಹೀಗಾದರೆ.....? ಎಂದೆನಿಸಿತು ನನಗೆ. ಯೋಚಿಸಿದಷ್ಟೂ ಅವಳಿಗೆ ಯಾವ ರೀತಿ ತಿಳುವಳಿಕೆ ಹೇಳುವದಂದು ತೋರಲಿಲ್ಲ. ನಮ್ಮ ಮನೆಗಾದರೂ ಸ್ವಲ್ಪ ದಿನಗಳ ಮಟ್ಟಿಗೆ ಕರೆಯಿಸಿಕೊಂಡು ತಿಳಿಯ ಹೇಳೊಣವೆಂದರೆ ಅವಳಿಗೆ ಕಾಲೇಜು ಸುರುವಾಗಿಹೋಗಿತ್ತು. ಬೇರೇನೂ ತೋರದೆ ಕೊನೆಗೆ ಒಂದು ಕಾಗದ ಬರದೆ;
ನನ್ನ ಪ್ರಿಯ ರೂಹೀ, ನೀನು ನಿನ್ನ ಮದುವೆಯಲ್ಲಿ ತೃಪ್ತಿಗೊಂಡಂತೆ ತೋರಿತು, ನಿನ್ನ ಕಾಗದ ಓದಿ ನೀನು ನನಗೆ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ, ದಿನೇಶನು ಸುಖವಾಗಿರಬೇಕೆಂಬ ಬಯಕೆ ನನಗೆ ಹೇಗೆ ಸಹಜವೋ ಅಷ್ಟೇ ನನ್ನ ಜೀವನಲತೆಯೂ ಸೊಂಪಾಗಿ ನಳನಳಿಸಿ ಬೆಳೆದು ಸುಂದರ ಪುಷಗಳಿಂದ ಅಲಂಕೃತವಾಗಿರಬೇಕೆಂಬುದು ನನ್ನ ಸಹಜವಾದ ಬಯಕೆ, ನಿನ್ನ ಮದುವೆಗೆ ನಾನು ಬರಲಾಗದಿದ್ದರೂ ಬಂದಿದ್ದವರಿಂದ ನಿನ್ನ ಪತಿಯ ವಿಷಯ ಕೇಳಿ ತಿಳಿದಿದ್ದ ತಿಳಿದು ಆನಂದಪಟ್ಟಿದ್ದ. ನನ್ನ ಮುದ್ದು ರೋಹಿಗೆ ಸರಿಯಾದ ಸತ್ತಾತ್ರ ದೊರೆತನೆಂದು ಹಿಗ್ಗಿದೆ, ಈಗ ನಿನ್ನ ಕಾಗದ ಓದಿ ಹಿಡಿಸಲಾರದಷ್ಟು ವ್ಯಸನವಾಯ್ತು. ನಿನಗೆ ಸರಿಯಾದ ವರ ದೊರೆಯಲಿಲ್ಲವೆಂತಲ್ಲ ದೊರೆತರೂ ಯಾವುದೋ ಒಂದು ಕಾಣದ ನೆರಳು ನಿಮ್ಮಿಬ್ಬರ ನಡುವೆ ಬಂದಿದೆಯಲ್ಲಾ ಎಂದು ನನಗೆ ಬಲು ಮುಖವಾಗುತ್ತಿದೆ.
ತಯ ರೂಹೀ, ನಿನ್ನ ಗಂಡ ಚಿಕ್ಕ ಪ್ರಾಯದಾತ. ವಿದ್ಯೆ, ರೂಪ, ಐಶ್ವರ್ಯ ಒಂದಕ್ಕೂ ಕಮ್ಮಿಯಿಲ್ಲ. ಇವೆಲ್ಲಕ್ಕೂ ಕಲಶವಿಟ್ಟಂತೆ ಅವನು ಸೌಜನ್ಯಶೀಲನೂ ಹೌದೆಂದು ನೋಡಿದವರಿಂದ ಕೇಳಿ ತಿಳಿದಿದ್ದೇನೆ, ಪತಿಯಾದವನಲ್ಲಿ ಇದಕ್ಕಿಂತಲೂ ಹೆಚ್ಚಾಗಿ ನೀನು ಬಯಸುವುದಾದರೂ ಏನು? ಪ್ರೇಮ - ! ಪಿಯ ರೋಹಿ, ಪ್ರೇಮದ ಅಡಿಗಲ್ಲೇ ಮದುವೆ ಎಂದು ನಿನಗೆ ತಿಳಿಯದೇ? ಪಾಶ್ಚಾತ್ಯರಂತೆ ನಮ್ಮಲ್ಲಿ ಪೇಮದ ಅಂತ್ಯವೇ ಮದುವೆ ಯಾಗುವುದಿಲ್ಲ. ಜೀವನದ ನಿಜವಾದ ಶ್ರೇಷ್ಠತೆಗೆ ಮೊದಲಿನ ಮೆಟ್ಟಿಲಷ್ಟೆ ಮದುವೆ. ನಿನ್ನ ಪತಿ ಸುಯೋಗ- ಅವನಲ್ಲಿ ನಿನ್ನ ಪ್ರೇಮವೇಕೆ ಬೆಳೆಯ ಬಾರದು? ಎನ್ನ ನಿಜವಾದ ಜೀವನ ಸುರುವಾಗಬೇಕಾದುದು ಇನ್ನು ಮುಂದೆ ವಿಶ್ವಪ್ರಯತ್ನದಿಂದಾದರೂ ಅದನ್ನು ಸುಂದರ ಸುಖಮಯವನ್ನಾಗಿ ಮಾಡಿಕೊಳ್ಳವದರ ಬದಲು ಕಾರಣ ಕಾರಣಗಳನ್ನು ಮುಂದ ಮಾಡಿಕೊಂಡು ಮುಂದಿನ ಜೀವನವನ್ನೇ ಬಲಿ ಕೊಡುವುದು ಸರಿಯಲ್ಲ.
ಹೌದು ರೂಹೀ, ನೀನಂದಂತ ನಿನ್ನ ಮದವೆಯಾಗಿ ಹೋಯ್ತು ಇನ್ನು ನೀನೇನು ಮಾಡಿದರೂ ಅದು ಬದಲಾಗುವಂತಿಲ್ಲ. ಜನ್ಮವಿರುವ ತನಕವೂ ಬಂಧಿಸುವ ಕಟ್ಟು ಅದು, ನೋಡು, ಅದು ಮುಳ್ಳಿನ ಕಟ್ಟಿ ಆಗಬಹುದು ಸುಕೋಮಲ ಪುಷಗಳ ಮೃದುಸ್ತರ್ರವೂ ಆಗಬಹುದು. ಎಲ್ಲದಕ್ಕೂ ಮನಸೇ ಮುಖ್ಯ ಕಾರಣ. ಗೌರೀ, ಶೀಲಾ, ಬಚಂದಾ ಎಲ್ಲಾ ನೋಡು ಎಷ್ಟು ಸುಖವಾಗಿರುವರು! ಅವರ ಪುಟ್ಟ ಪುಟ್ಟ ಮುದ್ದು ಮಕ್ಕಳ ಮುಖ ನೋಡು. ಶಾಂತಿ ತೃಪ್ತಿಗಳ ನಲಿದಾಟದ ಆವರ ಮನೆಗಳನ್ನು ನೋಡು, ಅವರಿಗೂ ನಿನ್ನಂತೆಯೇ ಮದುವೆಯಾಯ್ತು. ಅದರಿಂದ ಅವರ ಜೀವನ ಹಾಳಾಯ್ತ? ಅವರ ಮುಖಗಳನ್ನು ನೋಡಿ ಸೌಭಾಗ್ಯಶಾಲಿನಿಯವರಲ್ಲವಂದು ನೀನು ಹೇಳಬಲ್ಲೆಯಾ?
ನನ್ನ ರೂಹೀ, ಕೊನೆಗೊಂದು ಮಾತು; ಇದನ್ನೋದಿ ನೀನು ಬೇಸರಗೊಳ್ಳಲಾರೆ ಎಂದು ನನ್ನಾಸೆ ಮೊದಲೇ ಹೇಳಿದಂತೆ ನನ್ನ ದಿನೇಶಸಂತೆ ನೀನೂ ನನ್ನ ರೋಹಿ
ಕೊಡಗಿನ ಗೌರಮ್ಮ |೫೫
ಎಂದು ತಿಳಿದುಕೊಂಡಿರುವುದೇ ಈ ರೀತಿ ಬರೆಯಲು ಕಾರಣವಾಗಿದೆ. ಪ್ರಿಯ ರೋಹಿ ನೀನು ವಿದ್ಯಾವಂತೆ. ಆದರೆ ನಿನ್ನ ವಿದ್ಯೆಯು ನಿನ್ನ ಜೀವನ ಜತೆಯನ್ನು ಬಾಡಿಸುವದರ ಬದಲು ಚಿಗುರಿಸಲು ಯತ್ನಿಸಲಿ ನಿನ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹುಟ್ಟಿಸಲು ನೆರವಾಗುವುದರ ಬದಲು ನಿನ್ನ ಜೀವನವನ್ನು ತೃಪ್ತಿಶಾಂತಿಗಳಿಂದ ತುಂಬಲಿ, ಇದು ನನ್ನ ಹಿರಿಯಾಸೆ = ನನ್ನ ಪ್ರೀತಿಯ ಆಶೀರ್ವಾದ.
ಈ ಕಾಗದಕ್ಕೆ ರೋಹಿಣಿಯಿಂದ ಬಂದ ಪ್ರತ್ಯುತ್ತರದಿಂದ ಆವಳ ಭಾವನೆಗಳು ಬದಲಾದಂತೆ ತೋರಲಿಲ್ಲ. ನನ್ನನ್ನು ನೋಯಿಸಬಾರದೆಂಬ ಉದ್ದೇಶದಿಂದಲೋ ಏನೋ! ಅವಳ ಮುಂದಿನ ಕಾಗದಗಳಲ್ಲಿ ಮದುವೆಯ ಸಂಬಂಧವಾದ ವಿಷಯಗಳೇ ಇರುತ್ತಿರಲಿಲ್ಲ, ಆ ವರ್ಷ ರಜೆಯಲ್ಲೂ ಅವಳು ನಮ್ಮ ಮನೆಗೆ ಬರಲಿಲ್ಲ = ಬಂದರೆ ನನ್ನ ಉಪನ್ಯಾಸವನ್ನು ಕೇಳಬೇಕಾಗಬಹುದು ಎಂಬುದೇ ಇದಕ್ಕೆ ಕಾರಣವೆಂದು ನಾನೂ ಊಹಿಸಿರಲಿಲ್ಲ.
ಮರುವರ್ಷ ದಿನೇಶ ಜರ್ಮನಿಗೆ ಹೊರಟು ಹೋದ. ಹೋಗುವ ಮೊದಲು ರೋಹಿಣೆಯ ಮನೆಗೂ ಹೋಗಿ ಬಂದಿದೆ. ಆವಗೆ ರೂಹಿಣಿಯ ಮದುವೆಯ ಸಂಬಂಧದ ವಿಚಾರಗಳೆಂದೂ ತಿಳಿಯದು. ಅದೇ ಅಲ್ಲಿಗೆ ಹೋಗಿದ್ದಾಗ ರೋಹಿಣಿಯೊಡನೆ "ಏನೋ, ಗಂಡನ ಕಾಗ್ನ ಬರಾ ಇದ್ರೂ - ಸ್ವಲ್ಪ ಎಡ್ರೆಸ್ ಕೋಟೆ Jನಲ್ಲಿಗೆ ಹೋದಾಗ ನಿನ್ನಲ್ಲಿ ಎಲ್ಲಾ ಸೇನೆ' ಎಂದು ಹೇಳಿದನಂತೆ, ಅದರ ಪ್ರತ್ಯತ್ತರವಾಗಿ ರೋಹಿಣಿಯ ವಕ್ರವಾದ ಮುಖವು ಅವರಿಗೆ ಬಹಳ ಆಶ್ವರ್ಯವನ್ನುಂಟುಮಾಡಿತ್ತು. ಮನೆಗೆ ಬಂದವನೇ ಈ ಸಮಾಚಾರವನ್ನು ನನ್ನೊಡನೆ ಹೇಳೆದ, ನಾನಾಗ ಅವನಿಗೆಲ್ಲವನ್ನೂ ಹೇಳಬೇಕಾಯು= ರೋಹಿಣಿಯಲ್ಲಿ ಸ್ವಂತ ತಂಗಿಯಷ್ಟು ಆತ್ಮೀಯತೆ ಅವನಿಗೆ, ಅದೇ ಎಲ್ಲಾ ಸಮಾಚಾರಗಳನ್ನು ಕೇಳಿ ಬಲುನೊಂದುಕೊಂಡ,
ಇನ್ನೂ ಮೂರು ವರ್ಷಗಳು ಜಾರಿದವು. ದಿನಶನ ಓದು ಮುಗಿದು ಅವನು ಸದ್ಯದಲ್ಲಿಯೇ ಒಂದಿರುಗುವವನಿದ್ದನು. ದಿನೇಶ ಬರುವ ಸಮಯಕ್ಕೆ ರೋಹಿಣಿಯನ್ನೂ ಕರೆಸಿಕೊಳ್ಳಬೇಕೆಂದು ನನಗೆ ಬಲು ದಿನಗಳ ಬಯಕೆ. ಮದುವೆಯ ಸುದ್ದಿ ಹಳೆ ನೆನಪಾಯ್ತು ಆ ವಿಷಯವನ್ನ ಬರಲಾರದೆಂದು ತಿಳಿದಿದ್ದರೆನೂ ! ರಷಿಯೂ ಬರುತ್ತೇನೆಂದು ಬರೆದಿದ್ದಳು. ಮೂರು ವರ್ಷಗಳಿಂದಲೂ ಬಾರದಿದ್ದವಳು ಈಗ ಬರುವುದಾಗಿ ಬರೆದುದನ್ನು ಓದಿ ನನಗೆ ಹಿಸ್ಸಲಾರದ ಹಿಗ್ಗು, ದಿನೇಶ ಬರುವರಕ್ಕೆ ಒಂದು ದಿನ ಮೊದಲೇ ರೋಹಿಳೆ ಬಂದಳು. ಆದರೆ ಮರುದಿನವೆ ಬರಬೇಕಾಗಿದ್ದ ದಿನೇಶ ಗಾರಿ ತಪಿಹೋಯಿತೆಂದೂ ಅದರ ಮರುದಿನ ತಾನೊಬ್ಬ ಸ್ನೇಹಿತನೊಡನೆ ಬರುವೆನೆಂದೂ ಟೆಲಿಗಾಲ ಮಾಡಿದ್ದ. ಅದಕ್ಕೆ ಸರಿಯಾಗಿ ಮಾರನೆಯ ದಿನ ತನ್ನ ಸ್ನೇಹಿತನೊಡನೆ ಬಂದ.
ದಿನೇಶನಿಗೆ ರೋಹಿಣಿ ನಮ್ಮ ಮನೆಗೆ ಬರುವ ವಿಷಯ ನಾನು ಬರೆದಿದ್ದರೂ ತಾನು ಬರುವಾಗ ಅವಳೂ ಬಂದಿರಬಹುದು ಎಂಬುದು ಅವನಿಗೆ ಗೊತ್ತಿಲ್ಲದ ವಿಷಯ, ಆದೇ ಅವಳನ್ನು ನೋಡಿ ಮನೆಗೆ ಬಂದ ಸಂತೋಷದಿಂದ ಮೊದಲೇ ಅರಳದ ಅವನ ಮುಖವು ಇನ್ನಷ್ಟು ಅಗಲವಾಯಿತು. ತನ್ನ ಸ್ನೇಹಿತನಿಗೆ ನಮ್ಮ ಪರಿಚಯ
೫೬ / ಮರೆಯಲಾಗದ ಕತೆಗಳು
ಮಾಡಿಸುವ ಮೊದಲೇ ನೋಡು ಚಂದರ್, ಇವಳೇ ರೋಹಿ ನನ್ನ ತಂಗಿ ರೋಹಿ ಎಂದು ಅವಳ ಪರಿಚಯ ಮಾಡಿಸಿದ. ಹೊಸಬನೊಬ್ಬನಿಗೆ ತನ್ನನ್ನೇ ಮುಂದುಮಾಡಿ ತೋರಿಸುತ್ತಿರುವ ತನ್ನ ವ್ಯವಹಾರದಿಂದ ಲಜ್ಜಿತಳಾದ ರೋಹಿಣಿಯ ಕೆಂಪಗಾದ ಮುಖ ನೋಡಿ ದಿನೇಶನಿಗೆ ಹಿಡಿಸಲಾರದಷ್ಟು ನಗು- 'ಏನೋಹಿ, ಹೊಸಬರೊಬ್ಬರು
ಬಂದ್ದಿಟೊಂದ್ರೆ ನಿನ್ನ ಹರಕು ಬಾಯಿಗೂ ಬೀಗ ಹಾಕ್ಕೊಂಡು ಬಿಡೋಕೇನು? ಎಲ್ಲೋಯ್ತು ನಿನ್ನ ಬಾಯತನ ಎಲ್ಲಾ' ಎಂದು ಕೆಣಕಿದ, ಕೊಹಿಣಿಯ ಅದಕ್ಕೆ ಸರಿಯಾದ ಉತ್ತರವನ್ನು ಕೊಡುತ್ತಿದ್ದಳಾದರೂ ದಿನೇಶನ ಸ್ನೇಹಿತನ ಇರವು ಅವಳನ್ನು ಸುಮ್ಮನಾಗಿಸಿತು,
ನಾನು, ರೋಹಿ, ದಿನೇಶ ಮೂರು ವರ್ಷಗಳ ತರುವಾಯ ಒಂದಾಗಿ ಸೇರಿದುದು ಅದೇ ಪ್ರಥಮ ಬಾರಿಯಾದರೂ ಚಂದರ್ನ ಇದಿರು ಮನಬಿಚ್ಚಿ ಮಾತನಾಡಲು ನನಗೂ ರೋಹಿಣಿಗೂ ಸ್ವಲ್ಪ ಸಂಕೋಚ, ಆದರೆ ಒಂದೆರಡು ದಿನಗಳು ಕಳೆಯುವ ಮೊದಲೇ ಚಂರ್ದನೂ ನಮಟ್ಟ ನಾಗಿ ಹೋಗಿದ್ದ. ಆನ ಸೌಜನ್ಯವು ನಮ್ಮೆಲ್ಲರ ಒಲವನ್ನೂ ಸೆಳೆದಿತ್ತು. ಮೊದ ಮೊದಲು ಅವನೆಂದರೆ ಸಂಕೋಚದಿಂದ ವರ್ತಿಸುತ್ತಿದ್ದ ರೋಹಿಣಿಯೂ ಒಂದು ವಾರದೊಳಗಾಗಿ ದಿನೇಶನಷ್ಟೇ ಸಲಿಗೆಯಿಂದ ಆವನೊಡನೆ ಚರ್ಚೆ ಮಾಡಲು ಹಿಂಜರಿಯುತ್ತಿರಲಿಲ್ಲ.
ಚಂದರ್ ದಿನೇಶನಿಗಿಂತ ನಾದುವರ್ಷ ಹಿರಿಯವನಾಗಿರಬಹುದಷ್ಟೇ, ಅವನೂ ಇಂಗ್ಲೆಂಡಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೊರೈಸಿ ಒಂದು ವರ್ಷ ಇಡೀ ಯುರೋಪಿನ ಪ್ರವಾಸ ಮಾಡಿದ್ದನು. ಅವನ ಜರ್ಮನಿಯ ಪ್ರವಾಸದಲ್ಲೇ ಅವನಿಗೂ ದಿನೇಶನಿಗೂ ಪರಿಚಯವಾದುದು, ಅದು ಕ್ರಮವಾಗಿ ಬೆಳೆದಿದ್ದು ಹಡಗಿನಲ್ಲಿ ಇಬ್ಬರೂ ಜೊತೆಯಾಗಿ ಬರುವಾಗ ಇನ್ನಷ್ಟು ದೃಢವಾಗಿತ್ತು. ಅದೇ ತನ್ನ ಮನೆಯವರು ತನ್ನ ಬರವನ್ನು ತವಕದಿಂದ ಇದಿರು ನೋಡುತ್ತಿದ್ದರೂ ದಿನೇಶನ್ನ ಮಾತನ್ನು ಮೀರಲಾರದೆ ನಮ್ಮ ಮನೆಯಲ್ಲಿ ಎರಡುವಾರಗಳನ್ನು ಕಳೆಯಲು ಒಪ್ಪಿ ಬಂದಿದ್ದನು.
ಕ್ರಮವಾಗಿ ದಿನೇಶನ ಮೂಲಕ ಚಂದರ್ನ ವಿಷಯ ಇಷ್ಟೇ ನನಗೂ ಕೋಹಿಗೂ ತಿಳಿದದ್ದು, ಚಂದನ್ನೂ ಕೂಡ ರೋಹಿಯನ್ನು ನನ್ನ ಮಗಳಂದೇ ಎಣಿಸಿದಂತೆ ತೋರಿತು. ನನ್ನ ವ್ಯವಹಾರದಲ್ಲಿ ಹಾಗಲ್ಲವೆಂದೆಣಿಸಲು ಅವನಿಗೆ ಯಾವ ಕಾರಣವೂ ಇರಲಿಲ್ಲ.
ಬಹುದಿನಗಳಿಂದ ಬರಿದಾಗಿದ್ದ ನಮ್ಮ ಮನೆ ರೋಹಿಣಿ, ದಿನೇಶ, ಚಂದರ್ ಇವರ ಬರುವಿಕೆಯಿಂದ ತುಂಬಿಹೋಗಿತ್ತು. ಸದಾ ನಗು-ಮಾತು ಚರ್ಚೆ-ಕೋಲಾಹಲ, ಇದರಲ್ಲೇ ಮೈಮರ ನಮಗೆ ಎರಡು ವಾರ ಕಳೆದುದೇ ತಿಳಿಯಲಿಲ್ಲ. ಚಂದಗೆ ಹೋಗುವ ಸಮಯ ಬಂತು, ಆಗಲೇ ನನಗೆ ಎರಡು ವಾರಗಳ ಸುಖಸಾಮ್ರಾಜ್ಯದ ಕನಸಿನಿಂದ ತಟ್ಟನೆ ಎಚ್ಚರವಾದುದು.
ನಮ್ಮ ಆನಂದ ಸಂಭ್ರಮಗಳ ಮಧ್ಯದಲ್ಲಿ ರೋಹಿಣಿ ಚಂದರ್ರಿಗೆ ಹೃದಯಗಳಿವೆ ಎಂಬುದು ನಾನು ಊಹಿಸದ ಮಾತಾಗಿತ್ತು. ದಿನೇಶ ರೋಹಿಣಿಯರಲ್ಲಿ ಹೇಗೆ ಬಂಧುಭಗಿನೀ ಪ್ರೇಮವು ನೆಲೆಸಿದೆಯೋ ಅದೇ ರೀತಿ ತಾವೆಂದೂ ನೋಡಿರದ ಚಂದರ್ ರೋಹಿಣಿಯರಲ್ಲೂ ಇರುವುದು ಸಂಭವವೇ ಎಂಬುದನ್ನು ಯೋಚಿಸುವ ಅಗತ್ಯವೇ ತೋರಲಿಲ್ಲ ನನಗೆ.
ಕೊಡಗಿನ ಗೌರಮ್ಮ | ೫೭
ಚಂದರ್ ನಾಕೈದು ವರ್ಷ ಯುರೋಪಿನಲ್ಲಿದ್ದು ವಿದ್ಯೆಯೊಡನೆ ಅಲ್ಲಿಯವರ ನಾಗರಿಕತೆ, ಆಚಾರವಿಚಾರಗಳನ್ನೂ ತನ್ನವಾಗಿ ಮಾಡಿಕೊಂಡದ್ದನ್ನು ನೋಡಿ ಪ್ರೇಮವಿಲ್ಲದ ಮದುವೆ ಮದುವೆಯೇ ಅಲ್ಲ ಎನ್ನುತ್ತಿರುವ ಸುಶಿಕ್ಷಿತ ತರುಣೆ, ಅದರಲ್ಲೂ ಚಂರ್ದನಿಗೆ ರೋಹಿಣಿಗೆ ಮದುವೆಯಾಗಿದೆ ಎನ್ನುವ ವಿಷಯ ನಾವ್ಯಾರು ಹೇಳೆ ಸಹ ಇಲ್ಲ, ಅವಳ ಸಹಜ ಸೌಂದರ್ಯ, ಸುಶಿಕ್ಷಿತ ನಡೆನುಡಿಗಳು ಚಂರ್ದನ ಮನವನ್ನು ಒಲಿಸಿಕೊಂಡಿರುವುದೂ ಅವನ ವಿದ್ಯಾ ವಿನಯ, ರೂಪ, ಸೌಜನ್ಯಗಳು ಅವಳ ಹೃದಯವನ್ನು ಕದಿಯುವುದೂ ಅಕ್ಷರ ಮಾತ್ರ ಅದನ್ನು ಮೊದಲೇ ತಿಳಿದುಕೊಳ್ಳುವುದೂ ನನ್ನ ಕರ್ತವ್ಯವಾಗಿತ್ತು. ಆದರೆ ಈಗ?
ಅವನು ಹೊರಟು ಹೋಗಿಬರುತ್ತೇನೆನ್ನುವಾಗಲೇ ನನಗವರವರ ಪೇಮದ ಆಳದ ಅರಿವಾದುದು. ಕೇವಲ ಆವರ ಮುಖಗಳನ್ನು ನೋಡಿಯೇ ನಾನು ತಿಳಿದುಕೊಂಡೆ ಕುರುಡನೂ ತಿಳಿದುಕೊಳ್ಳಬಹುದಾಗಿತ್ತು. ಅಷ್ಟೊಂದು ಸ್ಪಷ್ಟವಾಗಿ ಚಿತ್ರಿತವಾಗಿತ್ತು ಅವರ ಪ್ರೇಮ, ಆ ಮುಖಗಳಲ್ಲಿ,
ಅವನು ಹೊರಟುಹೋದ, ಒಂದೆರಡು ದಿನಗಳಲ್ಲಿ ಅವಳ ಹೊರಟು ಹೋಗುವಳು. ಆದರೆ ಮೊದಲೇ ಮೂಡ ಮುಚ್ಚಿದ್ದ ಅವಳ ಜೀವನದಲ್ಲಿ ಈಗ ಕತ್ತಲೆಯೂ ಸೇರಿಹೋಗಿದೆ.
ಅದೇ ರಾತ್ರಿ ರೋಹಿಣಿಯು ಮಲಗಲು ಹೋದ ಮೇಲೆ ದಿನೇಶನೊಡನ "ದಿನೇಶ, ರೋಹಿ ಚಂದರ್ರು ಒಬ್ಬರನೊಬ್ಬರು ಪ್ರೀತಿಸುವಂತೆ ತೋರುತ್ತ ಇಂದವನು ಹೊರಡುವಾಗ ಅವರಿಬ್ಬರ ಬಾಡಿದ ಮುಖಗಳನ್ನು ನೋಡಲಿಲ್ಲವೇ ನೀನು?" ಎಂದೆ. ಅದಕ್ಕವನು ನಕ್ಕು 'ನೀನೇನು ಬಿಡಮ್ಮಾ ಈಗ ಸೈಕಾಲಜಿಯನ್ನು ಬೇರೆ ಅಭ್ಯಾಸಮಾಡಿದಂತೆ ತೋರುತ್ತೆ ಅವರವರ ಮುಖ ನೋಡಿಯೆ ಆವರವರು ಪ್ರೀತಿಸುವರೆಂಬುದು ತಿಳಿದು ಹೋಯ್ತಂತೆ” ಎಂದು ಹಾಸ್ಯದಲ್ಲೇ ನನ್ನ ಮಾತುಗಳನ್ನು ತೇಲಿಸಿಬಿಟ್ಟ ಬಹುಶಃ ನಮೂನೆ ತಪಿರಬಹುದೆಂದು ಆಗ ಅವನ ಹಾಸ್ಯದಿಂದ ನನಗೆನಿಸಿದರೂ ಮರುಕ್ಷಣವೇ ನಾನೂಓಸಿದುದು ಸರಿ ಎಂದು ನನಗೆ ತೋರಿತು. ಆದರೂ ರೋಹಿಣಿಯೊಡನೆ ಆ ವಿಷಯವಾಗಿ ಏನೆಂದು ಹೇಳಲಿ?
- ಎರಡು ದಿನಗಳ ತರುವಾಯ ರೋಹಿಳೆಯೂ ಹೊರಟಳು. ದಿನೇಶನೇ ಅವಳನ್ನು ಅವರ ಮನೆಗೆ ಮುಟ್ಟಿಸಿ ಬಂದ. ಬಂದವನೇ ದಿನೇಶ ಅಮಾ ರೋಹೀ ಗಂಡನೂ ಒಮೆಯಿಂದ ಬಂದಿರುವನಂತೆ. ಇನೊಂದು ತಿಂಗಳೊಳಗೆ ಅವನು ಬಂದು ರೋಹೀನ ಕರೆದುಕೊಂಡು ಹೋಗಬಹುದೆಂದು ವರ್ತಮಾನ” ಎಂದ.
ಮತ್ತೆಂಟು ದಿನಗಳೂಗಾಗಿಯೇ ರೋಹಿಣಿಯ ತಾಯಿಯಿಂದ ಒಂದು ಕಾಗದ ಬಂತು; 'ಮದುವೆಗಂತು ನೀವು ಬರಲಿಲ್ಲ. ಈಗಲಾದರೂ ನೀವು ಖಂಡಿತ ಬರಲೇಬೇಕು. ನಾವೆಲ್ಲರಲ್ಲದೆ ರೋಹಿಯೂ ನಿಮ್ಮ – ಹಾದಿ ಕಾಯುತ್ತಾಳೆ' ಎಂದಿತ್ತು ಅವರ ಪತ್ರದಲ್ಲಿ ನನಗೂ ರೋಹಿಣಿಯೊಡನೆ ಮಾತಾಡಿ ತಿಳಿವಳಿಕೆ ಹೇಳಬೇಕೆಂದು ಬೇರೆ ಸರಿ, ಹೊರಟೆ. ದಿನೇಶನೂ ನನ್ನ ಜೊತೆಗೆ ಒಂದ,
೫೮/ಮರೆಯಲಾಗದ ಕತೆಗಳು
ನಾವು ಹೋದ ದಿನ ರೋಹಿಣಿಯೊಬ್ಬಳೊಡನೆಯೇ ಏಕಾಂತವಾಗಿ ಮಾತಾಡಲು ಆಗಲೇ ಇಲ್ಲ. ಮರುದಿನವೇ ಅವಳ ಗಂಡ ಒಂದ, ಎಲ್ಲಾರೂ ಬೀಗರನ್ನು ಸ್ವಾಗತಿಸಿ ಸತ್ತರಿಸುವ ಸಮಯವನ್ನು ಸಾಧಿಸಿ ಬಾಡಿದ ಮರೆಯ ರೋಹಿಣಿಯನ್ನು ನನ್ನ ಕೋಣೆಗೆ ಕರೆದುಕೊಂಡು ಹೋದೆ, ಇನ್ನೇನು ಅವಳೊಡನೆ ಮನಬಿಚ್ಚಿ ಮಾಡಬೇಕೆಂದಿರುವಾಗಲೇ ಅವಳ ಕಿರಿ ತಂಗಿ ಚಿತ್ರ ಬಿರುಗಾಳಿಯಂತೆ ಓಡಿ ಬಂದು= "ಅಕ್ಕಾ, ದಿನೇಶಣ್ಣನ ಸ್ನೇಹಿತ ಚಂದರ್ ಬಂದಿದ್ದಾನೆ. ದಿನೇಶ ರೂಮಿನಲ್ಲಿದ್ದಾನೆ - ನೀನು ಬರೇಕಂತೆ, ದಿನೇಶ ಕೂಗ್ತಾನೆ' ಎಂದು ಒಂದೇ ಉಸುರಿಗೆ ಹೇಳಿ ಓಡಿಬಿಟ್ಟಳು. ಅವಳ ಮಾತು ಕೇಳೆ ಬಾಡಿದ್ದ ರೋಹಿಣಿಯ ಮುಖವರಳಿದರೂ ನನಗದೇಕೋ 'ಈಗೇಕೆ ಈ ಚಂದರ್ ಬಂದ' ಎನಿಸಿತು, ಅದಕ್ಕೆ ಅವಳೊಡನೆಯೇ ನಾನೂ ದಿನೇಶನ ರೂಮಿಗೆ ಹೋದೆ. ಹೌದು, ನಿಜವಾಗಿಯೂ ದಿನೇಶನೊಡನೆ ಚಂದರ್ ಅಲ್ಲಿದ್ದ ನಮಗಿಂತ ಮುಂದೆ ಓಡಿಹೋಗಿ ಬಾಗಿಲಲ್ಲೇ ನಿಂತಿದ್ದ ಚಿತ್ತಾ, “ಅಕ್ಕಾ ನಿನಗಿವರ ಗುರುತಿಲ್ಲವೇನು?' ಎಂದು
“ಇಲ್ಲದೇನು - ನಮ್ಮನೆಯಲ್ಲಿ ನಾನೇ ಪರಿಚಯ ಮಾಡಿಸಿದ್ದೇನೆ' ಎಂದ ದಿನೇಶ, ಮುಗಳುನಗೆಯೊಡನೆ.
'ಪಾಪ! ಆದಕ್ಕೂ ಮೊದಲು ಒಬ್ಬರನ್ನೊಬ್ಬರು ನೋಡಿಯೇ ಇಲ್ಲ' ಎಂದಳು ವ್ಯಂಗ್ಯವಾಗಿ= ತುಂಟಿ ಚಿತ್ರಾ,
'ಮದುವೆಯ ಚಪ್ಪರದಲ್ಲವರ ಕಣ್ಣುಗಳು ಕುರುಡಾಗಿದ್ದವೆಂದು ನಿನಗೆ ಇನ್ನೂ ತಿಳಿಯಲಿಲ್ಲವೇ ಚಿತ್ತಾ?' ಎಂದು ದಿನೇಶ ಈ ಸಾರಿ ಜೋರಾಗಿ ನಕ್ಕೆ, ಚಿತ್ತಾ “ಕುರುಡು ಭಾವ- ಕುರುಡಕ್ಕೆ' ಎಂದು ತಾನೂ ನಕ್ಕಳು. ಆಶ್ಚರ್ಯದ ಶಿಖರವನ್ನೇರಿದ್ದ ನನ್ನನ್ನಲ್ಲಿಂದ ಉರುಳಿಸುವಂತೆ ರೋಹಿಣಿ ಚಂದರ್ರೂ ನಗ ತೊಡಗಿದರು,
ಆಗ ಬೆಪ್ಪಳಂತೆ ಮೂಕಳಾಗಿ ನಿಂತಿದ್ದ ನನ್ನನ್ನು ನೋಡಿ ಉಕ್ಕುವ ನಗುವನ್ನು ತಡೆದುಕೊಂಡು ದಿನೇಶ- 'ಅಮ್ಮಾ, ಈ ಪ್ರೇಮವಿವಾಹದ ಪ್ರೇಮಿಗಳು ತಮ್ಮ ಮದುವೆಯಲ್ಲಿ ಒಬ್ಬರ ಮುಖವನ್ನೊಬ್ಬರು ನೋಡಿಯೇ ಇಲ್ಲವಂತೆ ಎಂದ.
ಆ ತಪ್ಪನ್ನು ತಿದ್ದಿಕೊಳ್ಳುವೆವು ಎನ್ನುವಂತಿತ್ತು ರೋಹಿಣಿ-ಚಂದ್ರ ಶೇಖರರು ಒಬ್ಬರನ್ನೊಬ್ಬರು ಆಗ ನೋಡಿದ ಆ ನೋಟ!
====================================================
೩೩=============================================
...ಯಾರು?
ಬೆಳಿಗ್ಗೆ ನಿನಗೆ ಮದುವೆಯಾಗಿದೆಯೇ?' ಎಂದು ಕೇಳಿದೆ, ನಿನಗೆ ನನ್ನ ಪ್ರಶ್ನೆಯಿಂದ ಆಶ್ವರ್ಯು ಎಂದಂತ ತೋರಿತು. ನೀನು 'ಇಲ್ಲ' ಎಂದೆ, ನಿನ್ನ 'ಇಲ್ಲ' ಕೇಳಿ ನನಗೆ ನಿನಗಿಂತಲೂ ಹೆಚ್ಚಿನ ಆಶ್ಚರ್ಯವಾಯಿತು. ಬಹುಶಃ ಆ ಸ್ತ್ರೀಯನ್ನು ನೀನು ಮದುವೆಯಾಗಿರಬಹುದು ಎಂದಿದ್ದೆ,
ಕಳೆದ ರಜೆಯಲ್ಲಿ ನಿನ್ನನ್ನು ನಮ್ಮನೆಗೆ ಆಮಂತ್ರಿಸಿದ, hರಿಗೆ ಹೋಗಬೇಕು ಎಂದು ನೆವನ ಹೇಳ ನಮ್ಮನೆಗೆ ಬರಲಿಲ್ಲ ನೀನು, ಆದರೆ ನೀನು ಊರಿಗೆ ಹೋಗಲಿಲ್ಲ. ಇದೇ ಊರಲಿದ್ದೆಅದೂ ಚರಿತ್ಯಹೀನಳಾದ ಸಿನಿಮಾ ನಟಿಯೊಬ್ಬಳೊಡನೆ
ಮಹೇಶ, ಜನರ ಮುಖನೋಡಿ ಅವರ ಗುಣ ತಿಳಿದುಕೊಳ್ಳುವ ಶಕ್ತಿ ನನಗಿದೆ ಎಂದು ನನಗೆ ಹೆಮ್ಮೆಯಿತ್ತು. ಅದೇ ಎಂಟು ತಿಂಗಳ ಮೊದಲು ನಿನ್ನನ್ನು ಮೊಟ್ಟಮೊದಲ ನೋಡಿದಾಗ ನಿನ್ನ ಎಷಯಗಳೊಂದೂ ತಿಳಿಯದಿದ್ದರೂ ನಿನ್ನನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡ. ಅಷ್ಟೊಂದು ನಂಬಿಕೆ ಹುಟ್ಟಿಸಿತ್ತು ನಿನ್ನ ಮುಖ, ನಿನ್ನ ಯಾತನಾಮಯವಾದ ಆ ದೊಡ್ಡ ದೊಡ್ಡ ಕಲ್ಲುಗಳನ್ನು ನೋಡಿ “ಪಾಪ, ನೊಂದ ಜೀವ: ಪೂರ್ವೋತ್ತರಗಳನ್ನು ಕೇಳಿ ನೋಯಿಸಬಾರದು' ಎಂದುಕೊಂಡಿದ್ದೆ. ಅಂದಿನ ಹೆಮ್ಮೆ ಎಲ್ಲಾ ಈಗ ಹುಡಿಯಾಗಿ ಹೋಯ್ತು, ಮಹೇಶ,
ನಮ್ಮದು ಬರೇ ಎಂಟು ತಿಂಗಳ ಗೆಳೆತನ- ಆದರೂ ನೀನು ನನಗೆ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಹೋಗಿದ್ದೆ. ನಾನು ಎಂದೂ ನಿನ್ನಲ್ಲಿ ಮುಚ್ಚುಮರೆ ಮಾಡಿದವನಲ್ಲ. ನೀನೂ ನನ್ನಲ್ಲಿ ಅದೇ ತರದ ವಿಶ್ವಾಸವನ್ನಿಟ್ಟಿರುವೆ ಎಂಬ ಭಾವನೆ ಇತ್ತು ನನಗೆ.
ವಂಚನೆಯಿಂದ ನನ್ನ ಗೆಳೆತನ ಸಂಪಾದಿಸಬೇಕಾದ ಆವಶ್ಯಕತ ನಿನಗೇತ್ತು ಮಹೇಶ ಬಹುಶಃ ನನ್ನ ಸ್ವಂತ ಜೀವನ ನನ್ನದು. ಅದಕ್ಕೂ ನಮ್ಮ ಸ್ನೇಹಕ್ಕೂ ಸಂಬಂಧವೇನು? ಎಂದು ನೀನು ಕೇಳಬಹುದು. ಒಂದು ತರದಿಂದ ನೋಡಿದರೆ ಸಂಬಂಧವೇನೂ ಇಲ್ಲ, ನಿಜ, ಸಾಗಣಿಸುವ ಸ್ನೇಹಿತರೂ ನಿನಗೆ ಬೇಕಾದಷ್ಟು ಜನ ಸಿಕ್ಕಬಹುದು. ಆದರೆ ನಮ್ಮ
ಮನೆಯವನೊಬ್ಬ ಎಂಬಂತೆ ನನ್ನ ತಾಯಿ, ಅಕ್ಕ ತಂಗಿಯರೊಡನೆ ನಿನ್ನನ್ನು ಹಿಡನಾಡಿಸಿದ ನನಗೆ ಅದು ಒಮವುದಿಲ್ಲ. ಸ್ನೇಹಿತನಾದವನಲ್ಲಿ ಪೇಮಆದರೆ, ವಿಶ್ವಾಸ, ಗೌರವ ಎಲ್ಲಾ ಇಡುವಂತಿರಬೇಕು. ಇಷ್ಟರ ತನಕ ನಿನ್ನನ್ನು ಅದೇ ಭಾವನೆಯಿಂದ ನೋಡುತ್ತಲೂ ಇದ್ದೆ, ಆದರೆ ಈಗ ನೀನು ಸಾಮಾನ್ಯಳಾದ ನಟಿಯೊಬ್ಬಳೊಡನೆ ಬೀದಿ ಬೀದಿ
೩೪ / ಮರೆಯಲಾಗದ ಕತೆಗಳ
ಅಲೆಯುವುದನ್ನು ಅವಳ ಸಹವಾಸದಲ್ಲಿ ನೀಡಿರುವುದನ್ನು ನೋಡಿದ ಮೇಲೂ ಆ ಭಾವನೆಗಳಿರಬೇಕೆಂದರೆ ಹೇಗೆ ಸಾಧ್ಯ? ನಿನ್ನೊಡನೆ ನನ್ನ ವ್ಯವಹಾರದಲ್ಲಿ ವ್ಯತ್ಯಾಸವನ್ನು ಕಂಡು ಬೆಳಿಗ್ಗೆಯೇ ನೀನು ಕಾರಣವನ್ನು ಕೇಳಿದೆ. ನಿನ್ನ ಮುಖ ನೋಡುತ್ತಾ ನಾನು ಕಾರಣವನ್ನು ಹೇಳಲಾರದೆ ಹೋದೆ. ಅದರ ಸಲುವಾಗಿಯೇ ಈಗ ಬರೆಯಬೇಕಾಯಿತು.
ಮಹೇಶ, ಇದೇ ೮೧ರವನಾದರೂ ನಿನ್ನೊಡನಿರುವ ಸಲುವಾಗಿ ಹಾಸ್ಪಲ್ ಸೇರಿದ. ನಾವಿಬ್ಬರೂ ಒಂದೇ ರೂಮಿನಲ್ಲಿದ್ದವು. ಕೇವಲ ಭಾವನೆಯೇ ಆದರೂ, ನೀನೊಬ್ಬ ಆದರ್ಶಸ್ನೇಹಿತ ಎಂಬ ಭಾವನೆ ಇತ್ತು ನನಗೆ, ಆಗ ನಿನ್ನೊಡನೆ ಕಳೆದ ಒಂದೊಂದು ನಿಮಿಷವೂ ಅಮೂಲ್ಯವಾಗಿತ್ತು. ಆದರೆ ಈಗಲೂ ಅದೇ ರೀತಿಯಿಂದಿರುವುದು ನಿನ್ನ ನಡುವಳಿಕೆಯನ್ನು ತಿಳಿದ ನನಗೆ ಅಸಾಧ್ಯ. ನಾನು ಇಂದೇ ನಮ್ಮನೆಗೆ ಹೊರಟು ಹೋಗುತ್ತೇನೆ. ಬಹುಶಃ ಕಾಲೇಜಿನಲ್ಲಿ ಒಬ್ಬರನ್ನೊಬ್ಬರು ನೋಡಬಹುದು. ಆಗ ನನ್ನೊಡನೆ ಮಾತಾಡಲೆತ್ನಿಸಿ ನಮ್ಮ ಹಿಂದಿನ ಆದರ್ಶಸ್ನೇಹದ ನೆನಪನ್ನು ಕೆಡಿಸಬೇಡ, ಇದೊಂದೇ ನಿನ್ನಲ್ಲಿ ನನ್ನ ಆಗ್ರಹದ ಕೋರಿಕೆ.
ಕಾಗದ ಬರೆದಿಟ್ಟು ವಸಂತ ಹೊರಟುಹೋದ, ತಾನು ಜೀವಕ್ಕಿಂತ ಮಿಗಿಲೆಂದು ತಿಳಿದ ಗೆಳೆಯ, ನಡತೆ ಇಲ್ಲದವ ಎಂದು ಬಹಳ ನೊಂದುಕೊಂಡಿದ್ದ. ಹಾಗೆಯೇ ಹಿಂದು-ಮುಂದಾಲೋಚಿಸದೆ ಕಾಗದ ಬರೆದಿಟ್ಟು ಹೊರಟುಬಿಟ್ಟಿದ್ದ - ಬೆಳೆದುಬಂದಿದ್ದ ಆ ಸ್ನೇಹವನ್ನು ಹೃದಯದಿಂದ ಕಿತ್ತಸೆಯುವುದು ಮಾತ್ರ ಹೊರಟು ಬರುವಷ್ಟು ಸುಲಭವಾಗಿರಲಿಲ್ಲ. ತಾನು ಮಾಡಿದ್ದು ಸರಿ ಎಂದು ತನ್ನನ್ನು ತಾನೆ ಸಂತೈಸಿಕೊಂಡರೂ ಮನಸ್ಸಿನ ಒಳಗಿನ ಒಳಗಿನ ಒಳದನಿಯೊಂದು' “ನಿನ್ನದು ತಪ್ಪು ಎಂದು ಚುಚ್ಚುತ್ತಿತ್ತು.
ಸಾಯಂಕಾಲ ಇತರ ಸ್ನೇಹಿತರೊಡನೆ ಸಿನಿಮಾಕ್ಕೆ ಹೋದೆ, ಆದರೆ ಅದು ಪೂರೈಸುವತನಕ ಕೂರಲಾರದೆ ಎದ್ದವನು ನೇರವಾಗಿ ಹಾಸ್ಟೆಲ್ ಕಡೆಗೆ ಹೋದ. ಹೊರಗಿನಿಂದ ಮಹಶನ ರೂಮಿನಲ್ಲುರಿಯುವ ದೀಪವನ್ನು ನೋಡಿದಾಗ ಅನು ಹಾಸಲ್ಲಿಗೆ ಬಂದಿರುವನಂದವನಿಗೆ ಬೋಧೆಯಾಯ್ತು. ಆಶಾ ಪೂರ್ಣ ದೃಷ್ಟಿಯಿಂದೊಮ್ಮೆ ಆ ರೂಮನ್ನು ನೋಡಿ ಹಿಂದಿರುಗಿದ. ಮತ್ತೆ ಎಲ್ಲೆಲ್ಲೋ ಸುತ್ತಾಡಿಕೊಂಡು ಮನೆಗೆ ಹೋಗುವಾಗ ಹತ್ತು ಹೊಡೆದು ಹೋಗಿತ್ತು. ಒಳಗೆ ನುಗ್ಗುವಾಗ ಇನ್ನೂ ಎಚ್ಚತ್ತಿದ್ದ ಅವನ ಚಿಕ್ಕ ತಂಗಿ ನಳಿನಿ “ಅಣ್ಣ, ಮಹೇಶ ನಿನಗೊಂದು ಕಾಗದ ಕೊಟ್ಟು ಹೋದ. ನಿನ್ನ ರೂಮಿನಲ್ಲಿಟ್ಟಿದ್ದೇನೆ” ಎಂದಳು.
ಮಹೇಶನ ಕಾಗದ! ಆಟಕ್ಕೆ ಬಾರೆನ್ನುತ್ತಿದ್ದ ತನ್ನ ತಾಯನ್ನು ಸಹ ಲಕ್ಷಿಸದೆ ರೂಮಿನ ಬಾಗಿಲನ್ನು ಹಾಕಿಕೊಂಡು ಓದತೊಡಗಿದ
'ವಸಂತ,
ನಿನ್ನ ಬೆಳಗಿನ ಕಾಗದ ಬಂದಿದೆ. ನೀನೂ ಎಂದಾದರೂದು ಈ ಮಾತುಗಳನ್ನು ಹೇಳಬಹುದು ಎಂದು ನಾನೆಣಿಸಿರಲಿಲ್ಲ. ಆದುದರಿಂದಲೇ ನಿನ್ನ ಕಾಗದ ನೋಡಿ ಸಟ್ಟಾಗಿ ಹೋದೆ, ಮತ್ತೆ ನೀನು ಸಮಾನು ಸಾಗಿಸುವುದನ್ನು ನೋಡುತ್ತಿದ್ದರೂ ಏನನ್ನೂ
ಕೊಡಗಿನ ಗೌರಮ್ಮ | ೩೫
ಹೇಳಲಾರದೆ ಹೋದೆ, ನನ್ನ ಮೌನವನ್ನು ನೋಡಿ ನೀನೇನು ತೊಳೆದುಕೊಂಡ ತಿಳಿಯದು. ಬಹುಶಃ ನಿನ್ನ ಸಂಶಯವು ಇನ್ನಷ್ಟು ದೃಢವಾಗಿರಬಹುದು,
ಅಷ್ಟು ಹೊತ್ತಿನಿಂದಲೂ ಯೋಚಿಸುತ್ತಿದ್ದೇನೆ. ನಿನ್ನಲ್ಲಿ ಹೇಳಬಾರದ ವಿಷಯ ಎಂದು ನನಗೀಗ ತೋರುವುದಿಲ್ಲ. ಹಾಗೆ ನೋಡುವುದಾದರೆ ಯಾರಲ್ಲೂ ಹೇಳಲಾರದಂತಹ ವಿಷಯವೇನೂ ಅಲ್ಲ ಅದು. ಆದರೂ ನೋಡು ವಸಂತ ನಾನು ಯಾವುದನ್ನು ಹೆಚ್ಚಿನದೆಂದು ತಿಳಿದಿರುತ್ತೇನೊ ಅಂತಹುದನ್ನು ಬೇರೆಯವರು 'ಇಷ್ಟೇ' ಎಂದು ನಕ್ಕರೆ ನನಗೆ ಬಲು ದುಃಖವಾಗುವುದು, ಅದರಿಂದ ನಾನು ನನ್ನ ಭಾವವನ್ನು ತಿಳಿಯಲಾರದವರೆದುರು ಮನವಿ ಮಾತಾಡಲು ಹಿಂಜರಿಯುತ್ತೇವೆಈ ಕೆಲವು ತಿಂಗಳುಗಳ ಸಹವಾಸದಿಂದ ಸ್ವಲ್ಪಮಟ್ಟಿಗಾದರೂ ನೀನು ನನ್ನನ್ನು ಬಲ್ಲೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾನು ನಿನ್ನನ್ನು ಬಲ್ಲೆ ನಿನ್ನ ಒಳ್ಳೆಯ ಅಭಿಪ್ರಾಯಕ್ಕೆ ನಾನೆಷ್ಟು ಬೇಲಿಕೊಡುವೆನೆಂಬುದಕ್ಕೆ ನಾನೀಗ ಯಾರಿಗೂ ಇಂದಿನವರೆಗೂ ಹೇಳಿದಿದ್ದ ವಿಷಯಗಳನ್ನು ನಿನಗೆ ಬರೆಯುತ್ತಿರುವುದೇ ಸಾಕ್ಷಿಯಾಗಿದೆ.
ಆಸಸಗೂಬ್ಬಳು ತಂಗಿ ಇರುವಳು ವಸಂತ - ನನ್ನ ತಾಯಿ ಸಾಯುವ ದಿನ ಹುಟ್ಟಿದ ಮಗು, ಆಗ ನಾನು ಮೂರು ನಾಲ್ಕು ವರ್ಷ ಪ್ರಾಯದವನಾಗಿದ್ದರೂ ನನಗಿನ್ನೂ ಚನ್ನಾಗಿ ನೆನಪಿದೆ- ಮೃತ್ಯುವಿನ ಮಡಲಲ್ಲಿ ಮಲಗಿದ್ದ ನನ್ನ ಅಮ್ಮ- ಅವಳ ಹತ್ತಿರವೇ ಚೀರಿ ಚೀರಿ ಅಳುತ್ತ ಮಲಗಿದ್ದ ನನ್ನ ಪುಟ್ಟ ತಂಗಿ, ಮೌನವಾಗಿ ಕಣ್ಣೀರು ಸುರಿಸದಿದ್ದರೂ ಅಳುತ್ತಿದ್ದ ನನ್ನ ತಂದೆಯ ಮುಖ...
“ವಸಂತ, ಈಗ ಇದೆಲ್ಲಾ ಏಕೆ ಎಂದು ನೀನು ಹೇಳಬಹುದು, ನನ್ನ ಮತ್ತು ಪಾವನ (ನನ್ನ ಆ ತಂಗಿಯ ಮುದ್ದಿನ ಹಸರು), ಪ್ರೇಮದ ಆಳವನ್ನು ತಿಳಿದುಕೊಳ್ಳಬೇಕಾದರೆ, ನಾನವಳನ್ನು ನನ್ನ ಹಿರಿಯಕ್ಕೆ ಪ್ರಜ್ಞೆಗಿಂತ ಹೆಚ್ಚು ಪ್ರೀತಿಸುವನೆಂಬುದನ್ನು ತಿಳಿದುಕೊಳ್ಳಬೇಕಾದರೆ ಅವಳು ಹುಟ್ಟಿದ ದಿನ ನಮ್ಮ ತಾಯಿಯು ಸತ್ತುಹೋದುದನ್ನು ಹೇಳಿಯೇ ತೀರಬೇಕು.
ಆಗ ಪಾಪ ಎಳೆಗಾರರೂ ನನೊಡನ ಆಗರವಳಾದರೂ ನನಗೆ ಅವಳೆಂದರೆ ಪಾಗಿ, ನಾವು ಬೆಳೆಯುತ್ತ ಬಂದಂತೆ ನಮ್ಮ ಪ್ರೇಮವೂ ಬೆಳೆಯತೊಡಗಿತು. ನಾನು ಪ್ರಭಾ ಎಲ್ಲಾ ಜಗಳವಾಡಿಕೊಳಾದವು. ಆದರೆ ನನಗೂ ಪಾಪನಿಗೂ ಒಂದೇ ಒಂದು ಸಾರಿಯಾದರೂ ಜಗಳವಾಗಿಲ್ಲ, ಸಭೆ ಈಗ ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಳೆ, ಅವಳಿಗೆ ಮದುವೆಯಾದ ವರ್ಷವೇ ನಮ್ಮ ತಂದೆಯೂ ಸುನಃ ಮದುವೆಮಾಡಿಕೊಂಡರು. ವಾಸನಿಗೀಗ ಹತೋತ್ರ ಇಪತ್ರ ವರ್ಷ ವಯಸ್ಸು ಅವಳಿಗೆ ಇನ್ನೂ ಹನ್ನೊಂದು ವರ್ಷ ತುಂಬಿರಲಿಲ್ಲ. ಆಗಲೇ ತಂದೆ-ತಾಯಿಯರಿಲ್ಲದ ನಮ್ಮ ಸೋದರತ್ತೆಯ ಮಗನಿಗವಳನ್ನು ಕೊಟ್ಟು ಮದುವೆ ಆಗಿಹೋಗಿತ್ತು. ಅವಳ ಮದುವೆಯಾಗುವಾಗಿನ್ನೂ ಶಾರದಾ ಬಿಲ್ಲು ಪಾಸಾಗಿರಲಿಲ್ಲ. ಅದೇ ಅವಸರದಿಂದವಳಿಗೆ ಮದುವೆಯಾಯ್ತು, ಆಡುವ ಮಗು ಪಾಪನ್ನ ಅವನ ಕೊರಳಿಗೆ ಕಟ್ಟಿ ಅವನ ವಿಲಾಯತಿಯ ಶಿಕ್ಷಣಕ್ಕೆ ದುಡ್ಡು ತರು ನಮ್ಮ ತಂದೆ ಒಪ್ಪಿದರು. ಮದುವೆ ಆದ ವರ್ಷವೇ ಅವನು ಮೆಕ್ ಪಾಸಾದ, ಅವನ ಕಾಲೇಜು ಶಿಕ್ಷಣದ ಭಾರವನ್ನೂ ನಮ್ಮ ತಂದೆಯ ಹೊತ್ತರು. ಜಿ.ಎ ಆದ ವರ್ಷವೇ
೩೬ | ಮರೆಯಲಾಗದ ಕತೆಗಳು
ಎಂ.ಎ. ಯನ್ನು ಗುರಿಯಾಗಿಟ್ಟುಕೊಂಡು ಅವನು ಆಕ್ಸ್ ಫರ್ಡಿಗೆ ಹೊರಟುಹೋದ, ಅವನು ಹೋಗುವಾಗ ನನ್ನ ತಂಗಿಗೆ ಹದಿನೈದು ವರ್ಷ ಪ್ರಾಯ. ಅದು ಸತ್ಯಾಗ್ರಹವು ಜೋರಾದ ಕಾಲ, ಪ್ರತಿಯೊಂದು ವ್ಯಕ್ತಿಯೂ ದೇಶಕ್ಕಾಗಿ ಬೇರೆಲ್ಲವನ್ನೂ ತೊರೆಯಲು ಸಿದ್ದವಾದ ಸಮಯವದು, ಆಗ ನನ್ನ ತಂಗಿಗೆ ಆಗಿನ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಶಕ್ತಿ ಇಲ್ಲದಿದ್ದರೂ ತನ್ನ ಗಂಡ ಪರದೇಶಕ್ಕೆ, ಅದರಲ್ಲೂ ಇಂಗ್ಲೆಂಡಿಗೆ ಹೋಗಬಾರದೆಂಬ ಬಯಕೆ. ಏಕೆ ಹೋಗಬಾರದೆಂದರೆ ಕಾರಣ ಹೇಳಲು ಅವಳಿಗೆ ತಿಳಿಯದು. ಆದರೂ ಅವನು ಇಂಗ್ಲೆಂಡಿಗೆ ಹೋಗಬಾರದು ಎಂದು ಅವಳಿಗೆ ಅವನು ಹೊರಡುವ ಮೊದಲು ನಮ್ಮನೆಗೆ ಬಂದಿದ್ದ. ನನಗೆ ಸರಿಯಾಗಿ ಗೊತ್ತಿಲ್ಲ ಅವಳೂ ನನ್ನೊಡನೆ ಹೇಳಿಲ್ಲ. ಅವಳು ಅವನನ್ನು ಹೊಗಬಾರದೆಂದು ಪ್ರಾರ್ಥಿಸಿಕೊಂಡಳು ಎಂಬುದು ಕೇವಲ ನನ್ನ ಊಹ ಆಷ ಹಾಗೆ ಕಹಿಸಲು ನನಗೊಂದು ಕಾರಣವೂ ಇತ್ತು. ಪಾಪ ಮದುವೆ ಆದಂದಿನಿಂದ ಅವನೊಡನೆ ಒಂದು ಮಾತೂ ಆಡಿರಲಿಲ್ಲ, ಮದುವೆಯ ಸಮಯದಲ್ಲಿ ಅವಳಿಗೆ ಹನ್ನೊಂದು ವರ್ಷ ಸಹ ತುಂಜಿರಲಿಲ್ಲವೆಂದು ಮೊದಲೇ ಬರೆದಿದ್ದೇನೆ, ಗಂಡ ಎಂದರೆ ನಾಚಿಕೆ ಮಾಡುವ ವಸ್ತು. ಅವನು ಬಂದರೆ ಓಡಿ ಹೋಗಿ ಅವಿತುಕೊಳ್ಳಬೇಕು ಎಂದವಳ ಭಾವನೆ ಆಗ ಮತ್ತವನು ವರ್ಷಕ್ಕೊಮ್ಮೆ ಎಲ್ಲಾದರೂ ಒಂದೆರಡು ದಿನಗಳ ಮಟ್ಟಿಗೆ ಬಂದರೆ ಪಾಪ ಅವನಿರಿರು ಸಹ ಹೋಗುತ್ತಿರಲಿಲ್ಲ. ಅವನು ಇಂಗ್ಲೆಂಡಿಗೆ ಹೋಗುವ ಮೊದಲು ಬಂದಾಗ ಮಾತ್ರ ಅವಳಾಗಿಯೇ ಅವನ ರೂಮಿಗೆ ಹೋದುದನ್ನು ನೋಡಿ, ಅವಳು ಹೊರಗೆ ಬರುವಾಗ ಅತ್ತು ಕೆಂಪಾದ ಅವಳ ಕಣ್ಣುಗಳನ್ನು ನೋಡಿ, ಬಹುಶಃ ಅವಳು ವಿಲಾಯತಿಗೆ ಹೋಗಬಾರದೆಂದು ಅವನನ್ನು ಪ್ರಾರ್ಥಿಸಿರಬೇಕು ಎಂದು ನನ್ನ ಊಹನ ಅವಳ ಮಾತಿಗೆ ಅವನು ಏನೆಂದನೋ ತಿಳಿಯದು. ಅಂತು ಅವನು ಹೊರಟುಹೋದ, ಅವನು ಹೋಗುವಾಗ ಎಲ್ಲರೆಸಿದಂತೆ ಅವಳು ಅವನಿದಿರು ಬರಲಿಲ್ಲ. ನಾನು ಅವಳನ್ನು ಕೂಗಲು ಹೋದೆ, ಅವಳ ರೂಮಿನ ಬಾಗಿಲು ಹಾಕಿತ್ತು, ಒಳಗಿನಿಂದ ಮೆಲ್ಲಮೆಲ್ಲನೆ ಅಳುವ ಶಬ್ದವೂ ಕೇಳಿಸುತ್ತಿತ್ತು. ನನಗೆ ಅವಳನ್ನು ಆಗ ಕೂಗಲು ಮನಸ್ಸು ಬರಲಿಲ್ಲ. ಹಾಗೆಯೇ ಹೊರಗೆ ಬಂದೆ. ಅವಳ ಗಂಡ ಅವಳಿಲ್ಲದಿರುವುದನ್ನು ನೋಡಿದಂತೆ ತೋರಲಿಲ್ಲ; ಹೊರಟೇ ಹೋದ.
ಈ ದಿನವೆಲ್ಲ ನಾನು ಪಾಪನ, ನೋಡಲಿಲ್ಲತಂದೆ ಒಂದೆರಡುಸಾರಿ “ಎಲ್ಲಿ ಪಾಪ?” ಎಂದರು. ಚಿಕ್ಕಮ್ಮ 'ಅವಳ ರೂಮಿನಲ್ಲಿರಬಹುದು' ಎಂದು ಬಿಟ್ಟರು. ಆಯಿತು
“ವಸಂತ ಇದು ನಾಲ್ಕು ವರ್ಷದ ಹಿಂದಿನ ಮಾತು. ಆಗ ಪಾಪ ಏನೂ ತಿಳಿಯದ ಹುಡುಗಿ, ತಾಯಿಯ ಸ್ನೇಹ ಮಮತೆಗಳನ್ನರಿಯದೆ, ಹುಡುಗನಾದ ನHಡನೆ ಹುಡುಗತನದಲ್ಲಿ ಬೆಳೆದ ತುಂಟ ಹುಡುಗಿ ಮಾಡಬೇಡ ಎಂದುದನ್ನು ಮಾಡಿಯೇ ತೀರುವೆನೆಂದು ಹೇಳುವ ಹಠವಾದಿ, ಅಂದಿಗೂ ಇಂದಿಗೂ ಕೇವಲ ನಾಲೈದು ವರ್ಷಗಳ ಅಂತರ ವಸಂತ: ಆದರೂ ಈ ನಾಲೈದು ವರ್ಷಗಳಲ್ಲಿ ಎಷಂದು ನಡೆದು ಹೋಗಿದೆ ಬಾಲ್ಯದಿಂದಲೂ ನನ್ನೊಡನೆ ಬೆಳೆದ ಪಾಪ ಈಗಿಲ್ಲ- ಅವಳ ಗಂಡ ಮಿಲಾಯತಿಗೆ ಹೋಗುವಾಗಲೇ ಅವಳನ್ನು ಕೊಂದು ಹಾಕಿದ್ದ.
ಕೊಡಗಿನ ಗೌರಮ್ಮ | ೩೭
“ಆವನು ಹೋಗಿ ಒಂದೆರಡು ತಿಂಗಳಾಗುವ ತನಕ ಪಾಪ ಇಂದಲ್ಲದಿದ್ದರೆ ನಾಳೆ ಸಮಾಧಾನ ಹೊಂದುವಳೆಂದಿದ್ದೆ. ಆದರೆ ನನ್ನ ತಾಯ. ದಿನ ಕಳೆದಂತೆ ಸಪ್ರ ತ ಲ್ಲದ ನನ್ನ ತಂಗಿ, ಪಾಪ ಬತ್ತಿಹೋದಳು, ತಂದ ಅವಳ ಸ್ಮತಿಯನ್ನು ನೋಡಿ “ಏನೂ ಕಾಯಿಲೆ; ಔಷಧಿ ಮಾಡಿಸಬೇಕು' ಎಂದರು. ಚಿಕ್ಕಮ್ಮ `ಸುಮ್ಮನೆ ಕೂತಲ್ಲೇ ಕೂತು ಸದಾ ಓದುತ್ತಿದ್ದರೆ ಕಾಯಿಲೆ ಬರದೆ ಏನಾದೀತು?' ಎಂದು ಗೊಣಗಿದರು. ನನಗೆ ಮಾತ್ರ ಪಾಪನಿಗೆ ಶಾರೀರಿಕ ಕಾಯಿಲೆ ಏನೂ ಇಲ್ಲವೆಂದು ಗೊತ್ತು. ಆದರೆ ಗಂಡ ಉಚ್ಚ ಶಿಕ್ಷಣಕ್ಕಾಗಿ ವಿಲಾಯತಿಗೆ ಹೋದರೆ ಇಷ್ಟೊಂದು ಕೊರಗುವುದೇಕೆ ಎಂಬುದು ನನಗೊಂದು ದೊಡ್ಡ ಸಮಸ್ಯೆಯಾಗಿತ್ತು. ಅವಳನ್ನೇ ಆ ವಿಷಯದಲ್ಲಿ ಕೇಳಲೂ ನನಗೆ ಇಷ್ಟವಿರಲಿಲ್ಲ. ಏನಿದ್ದರೂ ನನ್ನೊಡನೆ ಮುಚ್ಚುಮರೆ ಇಲ್ಲದೆ ಹೇಳುವುದು ಆವಳ ಸ್ವಭಾವ ಅಂಥವಳು ಇಷ್ಟೊಂದು ಕೊರಗುತ್ತಿದ್ದರೂ ನನ್ನೊಡನೆ ಹೇಳದಿರುವಾಗ ನಾನೇ ಹೇಳೆಂದು ಹೇಗೆ ಹೇಳಲಿ ಎಂದೆನಿಸುತ್ತಿತ್ತು ನನಗೆ ಅವಳಾಗಿಯೇ ಹೇಳುವ ತನಕ ಕೇಳಲಾರೆ ಎಂದುಕೊಂಡೆ. ದಿನದಿನಕ್ಕೆ ನನ್ನ ಕಣಿದಿರು ಅವಳು ಕುಗ್ಗುವುದನ್ನು ನೋಡುತ್ತಿದ್ದರೂ ನನ್ನ ನಿತ್ಯಯವು ಬದಲಾಗಲಿಲ್ಲ.
“ಈ ಮಧ್ಯೆ ಪಾಪ ಅವನಿಗೆ ಒಂದೆರಡು ಕಾಗದ ಬರೆದಳು, ಒಂದಕ್ಕೂ ಪ್ರತ್ಯುತ್ತರವಿಲ್ಲ, ಅವನ ಈ ಔದಾಸೀನ್ಯವನ್ನು ನೋಡಿದ ಮೇಲಂತೂ ಪಾಪನ ಮನೋವಧೆಗೆ ಅವನೇ ಕಾರಣನೆಂದು ನನಗೆ ನಂಬಿಕೆಯಾಗಿ ಹೋಯ್ತು. ಇಷ್ಟೆಲ್ಲಾ ಆದರೂ ಪಾಪ ಮಾತ್ರ ಏನೂ ಹೇಳುತ್ತಿರಲಿಲ್ಲ. ಯಾವಾಗಲೂ ಇಡೀ ಮನೆಯನ್ನು ಬೆಳಗುತ್ತಿದ್ದ ಅವಳ ನಗುವು ಎತ್ತಲೋ ಮಾಯವಾಗಿತ್ತು. ಅವಳ ರೂಮಾಯು-ಅವಳಾಯ್ತು. ಆ ದಿನಗಳಲ್ಲಿ ತನ್ನ ಎಳೆತನದ ಗೆಳತೆ, ನನ್ನ ಮುದ್ದಿನ ತಂಗಿ ಇದ್ದೂ ಇಲ್ಲದಂತಿತ್ತು. ನಗು, ಆನಂದ, ಉತ್ಸಾಹಗಳಿಂದ ತುಂಬಿತುಳುಕುತ್ತಿದ್ದ ನನ್ನ ಮೊದಲಿನ ಜೀವನ ಹೊರಟೇ ಹೋಯ್ತು,
“ಹೇಗೆ ಎರಡು ವರ್ಷಗಳು ಕಳೆದು ಹೋದವು, ವಸಂತ, ನನ್ನ ಪಾಲಿಗೆ ಆ ಎರಡು ವರ್ಷಗಳು ಎರಡು ಯುಗಗಳಿಗಿಂತ ದೀರ್ಘವಾಗಿದ್ದವು. ಅಂತೂ ಎರಡು ವರ್ಷ ಮುಗಿಯುವಾಗ ಪಾಪನೆ ಗಂಡ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಪ್ರದೇಶಕ್ಕೆ ಮರಳಿದ, ಆ ದಿನ ನಮ್ಮನೆಯವರಿಗೆಲ್ಲಾ ಬಲು ಆನಂದದ = ಉತ್ಸಾಹದ ದಿನ. ಪಾಪನ ಬತ್ತಿದ ಮುಖದಲ್ಲೂ ಎಳೆನಗು ಮೂಡಿತ್ತು. ಅಂದು ಬೆಳಗಿನ ರೈಲಿಗೆ ಅವನು ಬರುವುದಂದು ಗೊತ್ತಾಗಿತ್ತು. ನಾನೂ ನಮ್ಮ ತಂದೆಯೂ ಅವನನ್ನಿದಿರುಗೊಳ್ಳಲು ಸ್ಟೇಶನ್ನಿಗೆ ಹೋಗಿದ್ದೆ, ಆದರೆ ಆ ದಿನ ಅವನು ಬರಲಿಲ್ಲ. ನಿರಾಶರಾಗಿ ನಾವು ಹಿಂದಿರುಗುವಾಗ ಪಾಪ ಬಾಗಿಲಲ್ಲಿ ನಿಂತು ರಸ್ತೆಯನ್ನೇ ನಿಲ್ಲಿಸುತ್ತಿದ್ದಳು. ನಾವಿಬ್ಬರೇ ಹಿಂತಿರುಗಿದುದನ್ನು ನೋಡಿ ಅವಳ ಬಾಡಿದ ಮುಖ ಇನ್ನಷ್ಟು ಬಾಡಿತು. ಮಳೆಗಾಲದ ಬಿಸಿಲಿನಂತೆ ಮೂಡಿದ್ದ ಅವಳ ನಗುವ ಮಾಯವಾಯ ನಾನದನ್ನು ನೋಡಿದರೂ ನೋಡದವನಂತೆ ಬಹು
ಮಿಸ್ ಆಗಿರಬಹುದು; ನಾಳೆ ಬರುತ್ತಾನೆ ಎಂದವಳನ್ನು ಸಂತೈಸಿದೆ, ನಾಳೆ ಬಂತು. ಎಷೆ ನಾಳೆ ನಾಳೆಗಳಾಗಿ ಒಂದೆರಡು ವಾರಗಳೂ ಆದವು. ಅವನು ಬರಲಿಲ್ಲ ಅವನ ಕಾಗದವೂ ಇಲ್ಲ.
“ಒಂದೆರಡು ವಾರಗಳ ತರುವಾಯ ಓಂದು ದಿನ ಪೇಪರ್ ತೆರೆಯುವಾಗ ಅವನ
೩೮ ಮರೆಯಲಾಗದ ಕತೆಗಳು
ಚಿತ್ರ ಅದರ ಕೆಳಗಡ 'ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು, ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಇದೀಗ ಭಾರತಕ್ಕೆ ಮರಳಿದ ಶ್ರೀ ರಾಮರಾಯರು.... ಎಶ್ವವಿದ್ಯಾಲಯದ ಪ್ರೊಫೆಸರರಾಗಿ ನಿಯೋಜಿತರಾಗಿದ್ದಾರೆ. ಇವರಿಗೆ ನಮ್ಮ ಆಭಿನಂದನೆ.... ಇನ್ನೂ ಏನೇನೋ ಆವನ ಯಶೋಗಾನವಿತ್ತು. ನನ್ನ ತಂಗಿಯ ಗಂಡನಿಗೆ ಉತ್ತಮವಾದ ಕೆಲಸ ದೊರೆಯಿತಲ್ಲಾ ಎಂದು ಆ ಚಿತ್ರವನ್ನು ನೋಡಿ ನಾನು ಆನಂದ ಪಡಬೇಕಾಗಿದ್ದುದು ಸಹಜ. ಆದರೆ ವಸಂತ್ರ ಚಿತ್ರದಲ್ಲಿ ಚಿತ್ರಿತವಾದ ಅವನ ಮುಖವನ್ನು ನೋಡಿ ನನಗೆ ತಡೆಯಲಾರದಷ್ಟು ಕೋಪಬಂತು, ಅವನ ಯಶಸ್ಸಿಗೆ ಕಾರಣ ನಮ್ಮ ತಂದೆ. ಹಣಕೊಟ್ಟು ಓದಿಸಿ ಅವನನ್ನು ಮುಂದಕ್ಕೆ ತಂದವರು ಆವರು, ಇಷ್ಟೇಲ್ಲಾ ಮಾಡಿದ್ದರೂ ಸ್ವದೇಶಕ್ಕೆ ಮರಳಿದ ಮೇಲೆ ನಮಗೊಂದು ಕಾಗದ ಸಹ ಇಲ್ಲ! ಪಾಪನಿಗಾದರೂ ಒಂದು ಗೆರೆ ಬರೆಯಬಹುದಿತ್ತು. ನಾಳೆ ನಾಳೆ ಎಂದು ಅವನ ಬರುವನ್ನು ಇದಿರು ನೋಡುತ್ತಿರುವ ಮಾಪನನ್ನು ನೋಡುವಾಗಲೆಲ್ಲಾ ನನಗವನ ಮೇಲೆ ಬಲು ಕೋಪ ಬರುತ್ತಿತ್ತು. ನಮ್ಮ ತಂದೆ ಒಳಗೊಳಗೆ ನೊಂದುಕೊಂಡರೂ ಪಾಪನಿಂನಲ್ಲಿ *ಕೆಲಸದ ಗಲಾಟೆ ಬಹಳ ಇರಬಹುದು, ಆದ ಬರಲೂ ಬರೆಯಲೂ ಸಮಯವಾಗಿರಲಾರದು. ಇನ್ನೇನು = ಬಂದೇ ಬರುತ್ತಾನೆ ಎನ್ನುತ್ತಿದ್ದರು. ಹೀಗೆ ಇದಿರುನೋಡುವುದರಲ್ಲೇ ಎರಡು ಮೂರು ತಿಂಗಳುಗಳು ಕಳೆದುಹೋದವು. ಕೊನೆಗೆ ನಮ್ಮ ತಂದೆ ಅವನಿಗೊಂದು ಕಾಗದ ಬರೆದರು “ಇಷ್ಟು ದಿನ ನಿನ್ನ ಓದಿತ್ತು. ಈಗ ಅದಲ್ಲಾ ತೀರಿ ಕೆಲಸ ಸಂಪಾದಿಸಿರುವೆ, ಇನಾದರೂ ಆದಷ್ಟು ಬೇಗ ಬಂದು ಮಾಪನನ್ನು ಕರೆದುಕೊಂಡು ಹೋಗು' ಎಂದು
ಒಂದೆರಡು ವಾರಗಳ ತರುವಾಯ ಪ್ರತ್ಯುತ್ತರ ಬಂತು 'ಈಗ ಬರಲು ನನಗೆ ಸಮಯವಿಲ್ಲ. ಮುಂದಿನ ರಜೆಯಲ್ಲಿ ಬರಲು ಯತ್ನಿಸುತ್ತೇನೆ' ಕೇವಲ ಇಷ, ತಂದೆ ಕಾಗದ ಓದಿ ನನಗೆ ಕೊಟ್ಟರು. ನಾನೂ ಓದಿದೆ, ಅದಕ್ಕಿಂತಲೂ ಹೆಚ್ಚೇನು ನಾನವನಿಂದ ಎಣಿಸಿರಲಿಲ್ಲ. ಆದರೆ ನಮ್ಮ ತಂದೆ- ಅವರ ಮೇಲೆ ಎತ್ತಿ ಈ ರಾಕ್ನ ಕೆಲಸನ್ನು ... ಕಾಗದ ಮಾಡಿತ್ತು. ನಮ್ಮ ತಾಯಿ ಸತ್ತಾಗ ಸಹ ಅವರ ಮುಖ ಹಾಗಾಗಿರಲಿಲ್ಲ. ತಂದೆ ತಾಯಿಯರಿಲ್ಲದ ತಬ್ಬಲಿಯನ್ನು ಸಾಕಿ ಮನುಷ್ಯನನ್ನಾಗಿ ಮಾಡಿದ್ದರು. ತಮ್ಮ ಪ್ರೀತಿಯ ಮಗಳನ್ನು ಕೊಟ್ಟು ಪುರಸ್ಕರಿಸಿದ್ದರು. ಅದರ ಪ್ರತಿಫಲ ಈ ರೀತಿಯಾಗಬಹುದೆಂದು ಅವರು ಕನಸಿನಲ್ಲಿ ಸಹ ಚಿಂತಿಸದ ಮಾತಾಗಿತ್ತು. ಈಗ...?
“ಪಾಪವನು ನನಸಿಕೊಂಡು ಎಂದೂ ಅಳದಿದ್ರೆ ನಾನೂ ಆ ದಿನ ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತೆ ತಲೆ ತಲೆ ಹೊಡೆದುಕೊಂಡೆ. ಅವಳ ಗಂಡನನ್ನು ಕೊಂದೇ ಬಿಡುತ್ತೇನೆ ಎಂದುಕೊಂಡೆ. ನೆನಸಿಕೊಂಡರೆ ಈಗಲೂ ಹಾಗೆಯೇ ಆಗುತ್ತೆ.
“ಪಾಪ ಕಾಗದ ನೋಡಿದಳು. ನಾವೆಣಿಸಿದಂತೆ ಅವಳು ಅತ್ತು ಕರೆಯಲಿಲ್ಲ. ಬೇರೆ ಯಾವ ವಿಧದ ತಾನು ಹೊಂದಿರುವನೆಂದು ತೋರಗೊಡಲಿಲ್ಲ. ಅವಳ ಸಂತತೆಯನ್ನು ನೋಡಿ ನಾಚಿ ನನ್ನನ್ನು ನಾನೇ ಸಂತೈಸಿಕೊಂಡ. ಆದರೂ ಒಳಗೊಳಗೇ ಒಂದು ಭಯ; ಯಾರಿಗೂ ಹೇಳದೆ ಎಲ್ಲಾದರೂ ಪಾಪ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಈ ವಿಷಯದಲ್ಲಿ ಮಾತ್ರ ನನ್ನೂಹೆಯು ತಪ್ಪಾಯ್ತು, ನಾನವಳನ್ನು ಎಡೆಬಿಡದಿರುವುದನ್ನು
ಕೊಡಗಿನ ಗೌರಮ್ಮ | ೩೯
ನೋಡಿ ಅವಳು 'ಏನಣ್ಣಾ.. ಎಲ್ಲಾದರೂ ಬಾಗಿ ಬಿದ್ದು ಬಿಟ್ಟೇನು ಎಂತ ಭಯವೇ? ಎಂದು ಒಂದು ಒಣ ನಗು ನಕ್ಕಳು, 'ಹಾಗೇನೂ ಇಲ್ಲ ಪಾಪ - ನೀನೊಬ್ಬಳೇ ಇದ್ದರೆ ಸುಮ್ಮನೆ ಚಿಂತಿಸಿ ಚಿಂತಿಸಿ ನೊಂದುಕೊಳ್ಳುತ್ ಎಂತ ಬಾಯಿ ಹಾರಿಸಿದೆ ನೂಂದುಕೊಂಡರೆ ತಾನ ಫಲ ಏನು? ಹಾಗೇನಾದರೂ ಫಲ-ಗಿಲ್ಲ ಇದ್ದಿದ್ದರೆ ಈ ಎರಡು ವರ್ಷಗಳಲ್ಲೇ ಅದೆಲ್ಲಾ ಬರುತ್ತಿತ್ತು ಎಂದಳು. ಆಹಿಸಿದ್ದರೂ ಗೊತ್ತಿಲ್ಲದವನಂತೆ ಎರಡು ವರ್ಷಗಳ ಮೊದಲೇ ಹೀಗಾಗುವುದೆಂದು ನಿನಗೆ ಹೇಗೆ ಗೊತ್ತು ಪಾಪ?' ಎಂದು ಪ್ರಶ್ನಿಸಿದೆ. ಪಾಪ ಎರಡು ವರ್ಷಗಳಿಂದಲೂ ಹೇಳದಿದ್ದ ಆ ದಿನದ ಸುದ್ದಿಯನ್ನು ಆಗ ನನಗೆ ಹೇಳಿದಳು. ವಸಂತ, ನಾನು ಊಹಿಸಿದಂತೆ ಆ ದಿನ ಸಾಪ ಅವನನ್ನು ಇಂಗ್ಲೆಂಡಿಗೆ ಹೋಗಬಾರದೆಂದು ಪ್ರಾರ್ಥಿಸಿದಳಂತೆ, ಎಷ್ಟಾದರೂ ಹುಡುಗತನ ನೋಡು! ಹೋಗಲೇಬೇಕು ಎಂದಿದ್ದರೆ ಅವಳೇನೂ ಅಷ್ಟು ನೊಂದುಕೊಳ್ಳುತ್ತಿರಲಿಲ್ಲ, ಆದರೆ ಅವನು ಹೇಳಿದ ಮಾತುಗಳು...! “ಇಂಗ್ಲೆಂಡಿಗೆ ಹೋಗುವ ಸಲುವಾಗಿಯೇ ನಿನ್ನನ್ನು ಮದುವೆ ಆದೆ, ಇಲ್ಲದಿದ್ದರೆ ಯಾರು ಮದುವೆ ಆಗುತ್ತಿದ್ದರು ನಿನ್ನ...... ಪಾಪನ ಆನಂದವನ್ನು ಕೊಂದ ಮಾತುಗಳವು. ಎರಡು ವರ್ಷಗಳಿಂದಲೂ ಅವಳನ್ನು ಕೊರಗಿಸಿ ಕರಗಿಸಿದ ಮಾತುಗಳವು. ಆ ಮಾತುಗಳನ್ನವಳು ಮೊದಲೇ ಹೇಳಿದ್ದರೆ... ಅವಳು ಹೇಳಲಿಲ್ಲ, ಹಾಗೆಲ್ಲಾ ಹೇಳುವಂತಹ ಹುಡುಗಿಯೂ ಅಲ್ಲ ಅವಳು, ಆ ಮಾತುಗಳನ್ನು ನೆನೆದು ಕಳೆದ ಎರಡು ವರ್ಷಗಳಿಂದ ಮಾಫ ಮಾತ್ರ ಕೊರಗುತ್ತಿದ್ದಳು. ಈಗ ನಮ್ಮನೆಯವರಿಗೆಲ್ಲಾ ಕೊರಗು, ಸ್ವಲ್ಪ ಒರಟು ಸ್ವಭಾವದವರಾದರೂ ಚಿಕ್ಕಮ್ಮನಿಗೆ ಪಾಪ ಎಂದರೆ ಬಲು ಪ್ರೇಮ, ಅವರಂತೂ ಅವಳ ಗಂಡನ ವರ್ತನೆಯಿಂದ ಬಹಳ ಸಿಟ್ಟುಗೊಂಡಿದ್ದರು.
“ಪಾವನ ಗಂಡನ ಊರಿಗೆ ಬಂದುದೂ, ಅವನಿಗೆ ಕೆಲಸವಾದುದೂ ಊರಿಗೆಲ್ಲಾ ತಿಳಿದ ವಿಷಯ. ಇನ್ನೂ ಪಾಪ ಗಂಡನ ಮನೆಗೆ ಹೋಗಿ ಸಂಸಾರ ಮಾಡುತ್ತಿಲ್ಲವೇಕೆಂದು ನಮ್ಮ ನೆರೆಕರೆಯವರಿಗೆಲ್ಲಾ ಬಹಳ ಕುತೂಹಲ ದಿನ ದಿನವೂ ಚಿಕ್ಕಮ್ಮನೊಡನೆ ಇದೇ ಪ್ರಶ್ನೆ ಕೇಳೆ ಚಿಕ್ಕಮ್ಮ ಉರಿದುಬೀಳುತ್ತಿದ್ದರು. ಪಾಪನ ಗೆಳತಿಯರೂ ಆವಳೊಡನೆ ಕೇಳುತ್ತಿದ್ದರೆಂದು ತೋರುತ್ತೆ. ಆವಳು ಗೆಳತಿಯರು ಬಂದರೆಂದರೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಳು. ಕಾರಣವಿರಲಿ ಇಲ್ಲದಿರಲಿ = ನಮ್ಮ ಸಮಾಜದಲ್ಲಿ ಪತಿಯಿಂದ ಶಿರಸ್ಕತೆಯಾದ ಪತ್ನಿ ಎಂದರೆ ಎಲ್ಲರಿಗೂ ಸಂಶಯ = ಸಮಾಜದ ಕ್ರೂರ ನಾಲಿಗೆ ಪಾವನನ್ನೂ ಟೀಕಿಸದಿರಲಿಲ್ಲ.
“ಅವನಿಗೆ ಕೆಲಸವಾಗಿ ಏಳೆಂಟು ತಿಂಗಳುಗಳಾಗಿತ್ತು. ಒಂದು ದಿನ ಸಾಯಂಕಾಲ ನಾನು ಮನೆಗೆ ಬರುವಾಗ ಪಾಪ ನನ್ನ ರೂಮಿನಲ್ಲಿ ಕೂತಿದ್ದಳು. ಸಾಯಂಕಾಲದ ಹೊತ್ತಿನಲ್ಲಿ ನನ್ನ ರೂಮಿಗವಳು ಬರುವುದು ಅಪರೂಪ ಇಂದೇನು ಹೊಸತು ಎಂದು “ಏನು ಪಾಪ?' ಎಂದೆ. ಆಗ ರೂಮಿನಲ್ಲಿ ದೀಪವಿನ್ನೂ ಹತ್ತಿಸಿರಲಿಲ್ಲ. ಸಂಪೂರ್ಣ ಕತ್ತಲೆಯಾಗದಿದ್ದರೂ ಆ ಮುಸುಕು ಬೆಳಕಿನಲ್ಲವಳ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೂ ಅವಳ ದನಿಯಿಂದ ತಿಳಿದುಕೊಂಡೆ, ಬಹಳ ಆತ್ತಿರುವಳೆಂದು, ಅದೇ ಅವಳ ಹತ್ತಿರ ಕೂತು ಕೈ ಹಿಡಿದು ಸುಮ್ಮನೆ ಅತ್ತರೇನು ಎಂದಂತಾಯಿತು ಪಾಪ? ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ, ಅಷ್ಟೆ, ನಿನ್ನ ಕಣ್ಣೀರಿನ ಒಂದು ಹನಿಯಷ್ಟು ಯೋಗ್ಯತೆ
೪೦ ! ಮರಳಲಾಗದ ಕತೆಗಳು
ಸಹ ಇಲ್ಲ ಈ ಪ್ರಾಣಿಗೆ' ಎಂದು ಏನೇನೋ ಹೇಳಿ ಸಮಾಧಾನಪಡಿಸಲೆತ್ನಿಸಿದೆ. ಸಮಾಧಾನ ಹೊಂದುವುದರ ಬದಲು ಅವಳ ಅಳು ಇನ್ನಷ್ಟು ಜೋರಾಯು, ಆಳಳುತ್ತಲೇ “ಅಣ್ಣಾ, ನೀನೇ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟುಬಿಡು ನನ್ನ' ಎಂದಳು,
"ಪಾಪನ್ನ ಒತ್ತಾಯದಿಂದ ಅವನೆಡೆಗೆ ನೂಕುವುದೇ! ಆವನಿಗವಳು ಬೇಡವಾಗಿದ್ದರೂ ನಮಗೆ ಹೆಚ್ಚಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ನನಗೇನೋ ಉಹಿಸಲಾರದಷ್ಟು ಆಶ್ಚರ್ಯ, ಜೊತೆಯಲ್ಲೇ ಕೋಪ. ಎಲ್ಲಾದರೂ ಬೇಕು ಬೇಕೆಂತಲೇ ನರಕಕ್ಕೆ ನೂಕುವುದಿದಯ ನಮ್ಮ ಪಾಪ! ಆದರೆ ಪಾಪ ನನ್ನ ಯಾವ ಮಾತನ್ನೂ ಕೇಳಲಿಲ್ಲ. ಕಳುಹಿಸಿಯೇ ಬಿಡಬೇಕೆಂದು ಹಠಹಿಡಿದಳು. ತಂದೆ ನಾನು ಅಲ್ಲದೆ ಚಿಕ್ಕಮ್ಮ ಸಹ ಇದನ್ನು ವಿರೋಧಿಸಿದರೂ ಕೊನೆಗೆ ಪಾಪನ ಹಠವೇ ಗೆದ್ದಿತು. ಅವಳನ್ನವನ ಮನೆಗೆ ಕರೆದುಕೊಂಡು ಹೋಗಿ ಬಿಡುವ ಭಾರವೂ ನನ್ನ ಮೇಲೆ ಬಿತ್ತು.
“ವಸಂತ ಗಂಡ ಒಳ್ಳೆಯವನಾಗಿ, ಹೆಂಡತಿ ಅವನ ಪ್ರೇಮಕ್ಕೆ ರಾಣಿ ಯಾಗಿರುವಾಗ ಸಹ ಹೆಣ್ಣು ಮಕ್ಕಳನ್ನು ಅತ್ತೆಯ ಮನೆಗೆ ಕಳುಹಲು ಹೆತ್ತವರು ನೊಂದುಕೊಳ್ಳುವರು. ಇನ್ನು ನಮ್ಮ ಪಾಪನನ್ನು ನಮ್ಮ ಮನೆ ಬೆಳಕನ್ನು' ಬೇಡವಾದ ಆ ಗಂಡನ ಮನೆಗೆ ಬಲಾತ್ಕಾರದಿಂದ ಕಳುಹಲು ನಮಗೆಲ್ಲಾ ರಖವಾಯಿತೆಂದು ಬೇರೆ ಹೇಳಬೇಕೆ? ಸಾವನ್ನು ಹಿಂಬಾಲಿಸಿದ ದುಃಖಗಳಂತೆ ಸ್ಟೇಶನ್ ತನಕ ಮನೆಯವರೆಲ್ಲಾ ನಮ್ಮೊಡನೆ ಬಂದರು. ಆ ದಿನವನ್ನು ಹೇಗೆ ಮರೆಯಲಿ ವಸಂತ ಕಣ್ಣೀರು ತುಂಬಿ ಸುರಿಯುತ್ತಿದ್ದ ಕಣ್ಣುಗಳಿಂದ ನನ್ನ ಪುಟ್ಟ ತಂಗಿ ನಿಲ್ದಾಣದಲ್ಲಿ ನಿಂತಿದ್ದ ತಂದೆಯನ್ನು ಕಣ್ಮರೆಯಾಗುವ ತನಕ ನೋಡುತ್ತಿದ್ದಳು. ಕೊನೆಗವರು ಕಣ್ಮರೆಯಾದ ಮೇಲೆ ಒಂದು ಮೂಲೆಗೆ ಹೋಗಿ ಕೂತಳು. ಆ ಊರು ಬರುವ ತನಕ ಒಂದೇ ಒಂದು ಮಾತು ಸಹ ಆಡಲಿಲ್ಲ. ನಾನೂ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ.
ಎರು ಬಂತು ವಸಂತ. ನಾವು ರೈಲಿನಿಂದಿಳಿದು ಒಂದು ಕಾರು ಮಾಡಿಕೊಂಡು ಅವನ ಮನೆಗೆ ಹೊರಟೆವು. ನಾವು ಬರುವ ವಿಷಯವನ್ನವನಿಗೆ ತಿಳಿಸಿದ್ದರೂ ಅವನೇನೂ ಸ್ಟೇಶನ್ನಿಗೆ ಬಂದಿರಲಿಲ್ಲ. ಬರುವನು ಎಂದು ನಾವು ಎಣಿಸಿಯೂ ಇರಲಿಲ್ಲ. ಅದೊಂದು ಆದಿತ್ಯವಾರ ಅವನಿಗೆ ರಜವಿದ್ದ ದಿನ. ನಾವು ಅಲ್ಲಿಗೆ ಹೋಗುವಾಗ ಸುಮಾರು ಹತ್ತುಗಂಟೆ ಇರಬಹುದು. ಅವನು ಇದಿರಿನಲ್ಲಿ ಹಾಲಿನಲ್ಲಿ ಒಂದು ಈಸೀ ಚೇರಿನ ಮೇಲೆ ಬಿದ್ದುಕೊಂಡು ಹಿಂದಿನ ದಿನದ ಪೇಪರ್ ತಿರುವಿ ಹಾಕುತಿದ್ದ. 'God is in his heaven & all is right with World' ಎಂದು ಹೇಳುವಂತಿತ್ತು ಅವನ ರೀತಿ ನೋಡಿದೊಡನೆಯೇ ಬಿದಲ್ಲಿಗೇ ಓದಯತೇ ಎನ್ನುವಷ್ಟು ಕೋಪ ಬಂದರೂ ಮಾಪನ ಮುಖ ನೋಡಿ ನುಂಗಿಕೊಂಡೆ,
“ಬಾಗಿಲ ಹತ್ತಿರ ನಿಂತಿದ್ದ ಪಾಪನನ್ನು ನೋಡಿದರೂ ನೋಡದವನಂತೆ “ಏನು ಮಹೇಶ? ಎಂದು ಬಿದ್ದಲ್ಲಿಂದಲೇ ಕೇಳೆದ. ಉಕ್ಕುತ್ತಿದ್ದ ಕೋಪವನ್ನು ತಡೆದುಕೊಂಡು “ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೇನೆ” ಎಂದು ಹೇಳಿದೆ. ಅದಕ್ಕಿಷ್ಟೊಂದು ಅವಸರವೇನಿತ್ತು? ನಾನೇ ರಜೆಯಲ್ಲಿ ಬರುವೆನೆಂದು ಬರೆದಿದ್ದೆನಲ್ಲ ಎಂದು ಕೇಳಿದ. ಎರಡು ಮೂರು ರಜೆಗಳು ಬಂದು ಹೋದರೂ ನೀನು ಬರಲಿಲ್ಲ. ಆದರೂ ಪಾಪ
ಕೊಡಗಿನ ಗೌರಮ್ಮ | ೪೧
ನಮಗೇನೂ ಹೆಚ್ಚಾಗಿರಲಿಲ್ಲ. ಅವಳನ್ನು ಕಳುಹಿಸಲು ನಮಗೆ ಅವಸರವೂ ಇರಲಿಲ್ಲ. ಅವಳ ಹಠ ತಡೆಯಲಾರದ ಕರದುಕೊಂಡು ಬಂದಿದ್ದೇನೆ. ಇನ್ನವಳನ್ನು ನೋಡಿಕೊಳ್ಳುವ ಭಾರ ನಿನ್ನದು- ಎಂದು ಅವಳನ್ನು ಆ ಮನೆಗೆ ಒಪ್ಪಿಸಿದೆ. - “ನನ್ನ ಮಾತನ್ನು ಕೇಳಿ ಅವನು ಸ್ವಲ್ಪ ಹೊತ್ತು ಸುಮ್ಮನಿದ್ದೆ. ಮತ್ತೆ ಕೂತುಕೊ ಮಹೇಶ, ನಿನ್ನೊಡನೆ ಸ್ವಲ್ಪ ಮಾತಾಡಬೇಕಾಗಿದೆ. ನೀವು ಇಷ್ಟೊಂದು ಅವಸರ ಮಾಡದಿದ್ದರೆ ನಾನೇ ಅಲ್ಲಿಗೆ ಬಂದು ಎಲ್ಲಾ ಹೇಳುತ್ತಿದೆ' ಎಂದ. ಅಷ್ಟು ಹೊತ್ತು ನಾನೂ ಪಾಪನೂ ನಿಂತೇ ಇದ್ದೆವು. ಅವನು ಹಾಗೆಯೇ ಬಿದ್ದುಕೊಂಡಿದ್ದ ನನ್ನನ್ನು ಕೂರಲು ಹೇಳಿದೊಡನೆ ನಾನೂ ಕೂತುಕೊಳ್ಳುತ್ತಾ ಬಾಗಿಲ ಹತ್ತಿರ ನೀರವವಾಗಿ ನಿಂತಿದ್ದ ಪಾಪನ್ನ ಕೂಗಿ “ಬಾ ಇಲ್ಲಿ ಕೂತುಕೋ" ಎಂದೆ. ಅವಳು ಬರಲಿಲ್ಲ, ಅಲ್ಲೇ ನಿಂತಿದ್ದಳು,
“ಅದನ್ನು ಲಕ್ಷಿಸದ ಅವನು ನೋಡು ಮಹೇಶ, ನಿನ್ನ ತಂಗಿಯನ್ನು ಮದುವೆಯಾದಾಗ ನಾನಿನ್ನೂ ಚಿಕ್ಕವನು. ಸೋದರ ಮಾವನ ಮಾತನ್ನು ಮೀರಲಾರದೆ ಮದುವೆಯಾದೆ. ಆಗ ನನ್ನ ಮನಸ್ಸೇ ನನಗೆ ತಿಳಿದಿರಲಿಲ್ಲ. ಈಗ ನೋಡು, ನಾನೂ ಒಬ್ಬ ಮನುಷ್ಯನಾಗಿದ್ದೇನೆ; ನನಗೂ ಬುದ್ದಿಯಿದೆ, ಆತ್ಮವಿದೆ. ನನಗೆ ಬುದ್ದಿ ಬರುವ ಮೊದಲು ಆದ ಒಂದು ವಿಷಯಕ್ಕಾಗಿ ಇಡೀ ಜೀವನವನ್ನೆಲ್ಲಾ ನಾನೇಕೆ ಹಾಳು ಮಾಡಿಕೊಳ್ಳಬೇಕುತಾಯದ ಮದುವೆ ಏನೋ ಎಂದೂ ನಡೆದುಹೋಯಿತು, ಈಗೇನು ಮಾಡುವಂತೆಯೂ ಇಲ್ಲ. ಈಗ ನಾನೊಂದು ನಿಶ್ಚಯಮಾಡಿದ್ದೇನೆ. ನಿನ್ನ ತಂಗಿ ನಿಮ್ಮನೆಯಲ್ಲೇ ಇರಲಿ, ನಾನವಳ ಖರ್ಚಿಗೆ ಬೇಕಾಗುವ ಹಣವನ್ನು ಕೊಡಲು ತಯಾರಾಗಿದ್ದೇನೆ. ಇದಕ್ಕೂ ಹೆಚ್ಚಾಗಿ ನಾನಿನ್ನೇನು ಹೇಳಲಿ?' ಎಂದು ಹೇಳಿದೆ,
“ಅಷ್ಟು ಹೊತ್ತೂ ತಡೆದಿದ್ದ ಕೋಪ ಅವನ ಮಾತು ಕೇಳಿ ಉಕ್ಕಿ ಬಂತು. 'ಪಾಪನ ಖರ್ಚನ್ನು ಪೂರೈಸಲಾರದೆ ಅವಳನ್ನಿಲ್ಲಿ ಬಿಡಲು ಕರೆತರಲಿಲ್ಲ. ನಿನಗೆ ಅವಳು ಬೇಡವಾದರೆ, ಅವಳ ಹಣದಿಂದ ಎದ್ಯಗಳಿಸಿ ಸಂಪಾದಿಸಿದ ನಿನ್ನ ರ್ಹಣವೂ ಅವಳಿಗೆ ಬೇಡ' ಎಂದು “ಬಾ ಪಾಪ ಇಲ್ಲಿ ನಮಗಿನ್ನೇನು ಕೆಲಸ?' ಎಂದು ಹೊರಟೆ . ಅವನೂ ತಡೆಯಲಿಲ್ಲ. ಬಹಳ ಸುಲಭವಾಗಿ ಗದ್ದೆ ಎಂದು ಹಿಗ್ಗುತ್ತಿದ್ದನೋ ಏನೋ! ಪಾಪ ಬಾಗಿಲ ಹತ್ತಿರದಿಂದ ಕದಲಲಿಲ್ಲ. ನಾನು ಹತ್ತಿರ ಹೋಗಿ ಕೈ ಹಿಡಿದು 'ಬಾ, ಪಾಪ ನೀನು ನಮಗೇನು ಹೆಚ್ಚಾಗಿಲ್ಲ, ಬಾ ಹೋಗೋಣ' ಎಂದೆ, ಪಾಪ ಕೈ ಕೊಸರಿಕೊಂಡು ಅವನೆಡೆಗೆ ಹೋಗಿ, ಅವನ ಶಾಖೆಗಳನ್ನು ಕಣ್ಣೀರಿನಿಂದ ತೊಳೆಯುತ್ತಾ 'ಹಂಡತಿಯಾಗಿ ನಾನು ನಿಮಗೆ ಬೇಡವಾಗಿದ್ದರೂ ಸೇವಕಿಯಂತೆ ಇರಲಾದರೂ ಒಂದಿಷ್ಟು ಸ್ಥಳ ಕೊಡಿ' ಎಂದು ಪ್ರಾರ್ಥಿಸಿದಳು, ಅವಳ ಪ್ರಾರ್ಥನೆಗಾದರೂ ಅವನ ಕಲ್ಲು ಹೃದಯ ಕರಗುತ್ತಿತ್ತೇನೋ! ಆದರೆ ಆಗಲೇ ನವೀನ ಉಡಿಗೆತೊಡಿಗೆಗಳಿಂದ ಅಲಂಕೃತಳಾದ ರಮಣಿಯೊಬ್ಬಳು ಕೈಯಲೊಂದು ಟೆನ್ನಿಸ್ ರಾಕೆಟ್ ಹಿಡಿದು ಸಹಜವಾಗಿ ಸಲಿಗೆಯಿಂದ ಒಳಗೆ ಬಂದಳು. ಹೊರಗಿನ ಬಿಸಿಲಿನಿಂದ ಬಂದುದರಿಂದ ಒಳಗಿದ್ದ ನಮ್ಮಿಬ್ಬರನ್ನು ಅವಳು ನೋಡಿದಂತೆ ತೋರಲಿಲ್ಲ. ಬಿದ್ದು ಕೊಂಡಿದ್ದ ಅವಳನ್ನು ನೋಡಿ ಕಾಲು ಕೊಸರಿಕೊಂಡು ಎದ್ದು ನಿಂತ = ಪಾಪನೂ ಎದ್ದುನಿಂತಳು. ಆಗ ಅವಳು ನನ್ನನ್ನೂ ಸಾಪನನ್ನೂ ನೋಡಿದಳು, ಆಶ್ಚರ್ಯದಿಂದ ಅವನ ಮುಖವನ್ನು ನೋಡಿದ ಅವಳ ನೋವು 'ಯಾರಿವರು?
೪೨ / ಮರೆಯಲಾಗದ ಕತೆಗಳು
ಎಂದು ಪ್ರಶ್ನಿಸುವಂತಿತ್ತು. ನನ್ನ ತಂಗಿಯನ್ನು ಅವಮಾನಿಸಿದ ಅವನು ನನ್ನ ಕಡೆ ತಿರುಗಿ, ಆ ಬಂದವಳ ಕೈ ಹಿಡಿದು `ಮಹೇಶ, ಇವಳು ನನ್ನ ಹೆಂಡತಿ ಮಾಲತಿ' ಎಂದ. ಅವಳು ಒಳಗೆ ಬಂದಾಗಿನಿಂದ ಭಾರತಳಂತೆ ನಿಂತಿದ್ದ ಪಾಪ ಅವನ ಮಾತು ಕೇಳಿ ಹಿಂದಿರುಗಿ ಸಹ ನೋಡದ ಹೊರಗೆ ನಡೆದುಬಿಟ್ಟಳು. ನಾನೂ ಮರುಮಾತಾಡದೆ ಮಂತ್ರಮುಗ್ಧನಂತೆ ಅವಳನ್ನು ಹಿಂಬಾಲಿಸಿದೆ.
“ಇದೆಲ್ಲಾ ನಡೆದೀಗ ಎರಡು ಮೂರು ವರ್ಷಗಳಾಗಿ ಹೋದವು. ಮೊದಮೊದಲು ನಾವೆಲ್ಲಾ ಪಾಪನ ಆಸೆಯನ್ನು ಬಿಟ್ಟುಬಿಟ್ಟಿದ್ದವು. ವಸಂತ ಡಾಕ್ಟರು ಸಹ ಅವಳು ಬದುಕಲಾರಳು ಎಂದಂದಿದ್ದರು, ಆದರೂ ಕೊನಗವಳು ಬದುಕಿಬಿಟ್ಟಳು. ಅವಳ ಆರೋಗ್ಯವೂ ಸುಧಾರಿಸಿತು. ಆದರೆ ಅವಳ ಮುಖದಲ್ಲಿ ಸದಾ ಮಿಂಚುತ್ತಿದ್ದ ನಗು ಮಾತ್ರ ಎಂದೆಂದಿಗೂ ಹಿಂದಿರುಗೆ' ನೆಂದು ಹೊರಟೇ ಹೋಯ್ತು. ನನ್ನ ತಂಗಿ ಸುಂದರಿಯಲ್ಲಿ ವಸಂತ, ಏನೋ ಎಲ್ಲರಂತಿದ್ದಾಳೆ ಅಷ್ಟೆ. ಆದರೆ ಬುದ್ದಿ, ಗುಣ, ನಡತೆಗಳಲ್ಲಿ ಅವಳನ್ನು ಸರಿಗಟ್ಟುವವರು ಅಪರೂಪ. ತನ್ನಿಂದಾಗಿ ನಾವೆಲ್ಲಾ ನೊಂದುಕೊಳ್ಳಬಾರದೆಂದು ಅವಳು ತನ್ನ ದುಃಖವನ್ನು ನುಂಗಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಳು. ಆ ದಿನದ ತರುವಾಯ ಎಂದೂ ಅವಳತ್ತುದನ್ನು ನಾನು ನೋಡಲಿಲ್ಲ. ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದ ಪಾಪನ ಅವಸ್ಥೆಗೆ ಕೊರಗಿ ಒಂದು ವರ್ಷ ತುಂಬುವ ಮೊದಲೇ ನಮ್ಮ ತಂದೆ ಅಮ್ಮನ ದಾರಿ ಹಿಡಿದರು. ಮತ್ತೊಂದು ತಿಂಗಳಾಗುವುದರೊಳಗೆ ಮೊದಲೇ ಹೈದರೋಗವಿದ್ದ ಚಿಕ್ಕಮ್ಮನೂ ಅವರನ್ನು ಹಿಂಬಾಲಿಸಿದರು. ಉಳಿದವರು 'ನಾನು-ಪಾಪ, ಪಾಪ-ನಾನು,
ಇದೇ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿಯ ಅನುಭವವೂ ಆಯ್ತು. ಪಾಪನ ಗಂಡನ ವಿಲಾಯತಿಯ ಓದಿಗಾಗಿ ಮಾಡಿಟ್ಟಿದ್ದ ಸಾಲಕ್ಕೆ ಮನ ಹೊಲ ಎಲ್ಲಾ ಮಾರಾಟವಾಯ್ತು. ಉಳಿದುದು ಅದೇ ವರ್ಷ ನನಗೆ ದೊರೆತ ಬಿ.ಎ ಡಿಗ್ರಿ ಒಂದು. ನಮ್ಮ ತಂದೆ ಬದುಕಿದ್ದರೆ ನಾನು ಮೆಡಿಕಲ್ ಕಾಲೇಜು ಸೇರುತ್ತಿದ್ದೆ. ಆವರ ಮರಣದಿಂದ ಓದುವ ಹಂಬಲವೆಲ್ಲಾ ಮೂಲಪಲಾಗಿ ಹೊಟ್ಟೆಯ ಹಂಬಲ ಒಂದೇ ಉಳಿಯಿತು. ವಸಂತ್ರ್ಯ ನಮ್ಮ ಕಷ್ಟದ ದಿನಗಳಲ್ಲಿ ಪಾಪನ ಸಹನಶೀಲತೆ, ಶಾಂತಿ, ತನ್ನನ್ನು ಮರೆತು ನನಗಾಗಿ ದುಡಿಯುವ ಅವಳ ಶಕ್ತಿ ಎಲ್ಲಾ ನೆನಸಿಕೊಂಡರೆ ನನ್ನ ಪುಟ್ಟ ತಂಗಿಯಲ್ಲಿ ಇಷ್ಟೊಂದು ಶಕ್ತಿ ಎಲ್ಲಿ ಅಡಗಿತ್ತು ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ.
“ಕೆಟ್ಟು ಪಟ್ಟಣ ಸೇರು' ಎಂದು ಒಂದು ಗಾದೆಯಿದೆ ವಸಂತ, ನಾವೂ ಊರು ಬಿಡುವುದು ಎಂದು ನಿಶ್ಚಯಿಸಿದೆವು. ಆ ಊ೧ರಲ್ಲಿ ನಮ್ಮದನ್ನಲು ಏನೂ ಇರಲಿಲ್ಲ. ಮತ್ತೆ ಪಾಪನ ದುರವಸ್ಥೆಯನ್ನು ಕುರಿತು ಟೀಕಿಸುವವರ ಮುಂದೆ ಯಾವ ಆಸೆಗಾಗಿ ಇರಬೇಕು ಹೇಳು, ನಮ್ಮೂರನ್ನು ಬಿಡುವ ಹಿಂದಿನ ದಿವಸ ಒಂದು ಸಾರ್ವಜನಿಕ ಸಭೆ ಕೂಡಿತ್ತು. ಇದ್ದ ಸ್ವಲ್ಪ ಸಾಮಾನುಗಳನ್ನಲ್ಲಾ ಕಟ್ಟಿ ಮುಗಿಸಿದ್ದ ನಾವು ಬೇರೇನೂ ಕೆಲಸವಿಲ್ಲದುದರಿಂದ ಆ ಸಭೆಗೆ ಹೋದೆವು, ಸಭೆ ಸುರುವಾದಾಗಮೊದಲು 'ವಂದೇ ಮಾತರಂ' ಹಾಡಬೇಕಾದ ಹುಡುಗಿ ಅದೇಕೊ ಬಂದಿರಲಿಲ್ಲ. ನಮ್ಮ ಪಾಪನಿಗೆ ಬಹಳ ಚೆನ್ನಾಗಿ ಹಾಡಲು ಬರುತ್ತೆ. ಆದು ಆ ಸಭೆಯ ಕಾರ್ಯದರ್ಶಿಗಳಿಗೆ ತಿಳಿದ ವಿಷಯ. ಪಾಪನೊಡನೆ ಆ ಹಾಡು ಹಾಡಬೇಕಾಗಿ ಕೇಳಿಕೊಂಡರು. 'ಆಗದು' ಎನ್ನುವಂತಿರಲಿಲ್ಲ. ಅಂದಿನ ಸಭೆಯಲ್ಲವಳು
ಕೊಡಗಿನ ಗೌರಮ್ಮ # ೪೩
'ವಂದೇ ಮಾತರಂ' ಹಾಡುವಾಗ ಸಭೆಗೆಸಭೆಯೇ ಸ್ವಲ್ಪವಾಗಿ ಹೋಗಿತ್ತು. ಅವಳ ಕಂಥ ಅಷ್ಟೊಂದು ಮಧುರ, ಹೇಳುವ ರೀತಿ ಅಷ್ಟೊಂದು ಮೋಹಕ- ಮತ್ತೆ ಹಾಡಿದ ಹಾಡು ವಂದೇ ಮಾತರಂ
“ವಸಂತ, ಆಂಡಿನ 'ವಂದೇ ಮಾತರಂ' ನನ್ನ ತಂಗಿಯ ಜೀವನವನ್ನು ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು, ಎರಡು ಮೂರು ವರ್ಷಗಳ ಕೆಳಗವಳು ಪತಿಯಿಂದ ಪರಿತೃಕಯಾದ ಪಾಪವಾಗಿದ್ದಳು. ಈಗ ! ಈಗವಳು ಸುಪ್ರಸಿದ್ದ ಸಿನಿಮಾ ನಟ ಮಿಸ್ ಅರುಣಾದೇವಿ ! ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಸಹ ಅವಳ ಸರ್hಯ ಸಂಗೀತ ಕೇಳದ. ಅವಳ ಈ ಆಪೂರ್ವ ನಟನೆಯನ್ನು ನೋಡಿದ ಜನರಿಲ್ಲ. ಜಗತ್ತಿನ ದೃಷ್ಟಿಯಿಂದ ಅವಳೆಷ್ಟು ಸುದೀ ವಸಂತ, ಅವಳಿಗೆ ಸುಖವಾಗಲೀ, ಶಾಂತಿಯಾಗಲೀ ಇಲ್ಲವೆಂದು ತಿಳಿದ ಪ್ರಾಣಿ ನಾನೂ ಅವಳಿಗೀಗ ಸುಖವಂದರ ನನ್ನ, ಶಿಕ್ಷಣ, ನನಗವಳ ಹಣದಿಂದ ಓದುವ ಇಚ್ಛೆ ಇಲ್ಲದಿದ್ದರೂ ಅವಳ ಹಠದ ಮುಂದೆ ನನ್ನದೇನೂ ನಡೆಯುವಂತಿಲ್ಲ,
“ವಸಂತ್ರ್ಯ ಜನರ ದೃಷ್ಟಿಯಲ್ಲಿ ಮೊದಲ ಪ್ರತಿಯಿಂದ ಪರಿತ್ಯಕ್ತಿಯಾಗಿದ್ದ ಪಂಪ ಈಗ ಸಿನಿಮಾ ನಟಿ - ! ಸಿನಿಮಾ ನಟಿ | ನಮ್ಮವರಿಗೆ ಪತಿತರ ಚರಿತ್ರಹೀನರು ಎನ್ನುವದಕ್ಕೆ ಇದಕ್ಕಿಂತಲೂ ಹೆಚ್ಚಿಗಿನ್ನೇನು ಬೇಕು ವಸಂತ?
“ವಸಂತ ನೀನು ನನ್ನೊಡನೆ ನೋಡಿದ ಆ ಹುಡುಗಿ ನನ್ನ ತಂಗಿ ಪಾಪ, ಅವಳ ಅಥವಾ ನನ್ನ ವಿಷಯ ಜನರೇನಾದರೂ ಅಂದುಕೊಳ್ಳಲಿ ವಸಂತ ಅದರಿಂದ ನಮಗೆ ಬಾಧಕವಿಲ್ಲ, ಆದರೆ ನೀನು ನೀನು ಮಾತ್ರ ಜನರು ಕಣ್ಣುಗಳ ಮೂಲಕ ನಮ್ಮನ್ನು ನೋಡದಿದ್ದರೆ ಸರಿ, ಅದಕ್ಕಿಂತ ಹೆಚ್ಚು ಇನ್ನೇನು ನಿನ್ನಿಂದ ಬಯಸುವುದಿಲ್ಲಿ ವಸಂತ, ಪಾಪನ ವಿನಹ ನೀನಲ್ಲದೆ ಈ ಜಗತ್ತಿನಲ್ಲಿ ನನ್ನವರೆನ್ನಲು ನನಗಿನ್ನು ಯಾರೂ ಇಲ್ಲ. ನೀನು ನನ್ನ ವಿಷಯದಲ್ಲಿ ತಮ್ಮ ಅಭಿಪ್ರಾಯವಿಟ್ಟುಕೊಳ್ಳುವುದನ್ನು ನಾನು ಸಹಿಸಲಾರೆ. ಅದರಿಂದಲೇ ಬೇರೆಯವರೊಡನೆ ಹೇಳಲು ಹಿಂಜರಿಯುವ ಈ ವಿಷಯಗಳನ್ನೆಲ್ಲಾ ನಿನಗೆ ಬರೆದಿರುವೆನು, ನೀನಿದನ್ನು ಓದಿದ ಮೇಲೂ ನನ್ನ ವಿಷಯದ ನಿನ್ನ ಭಾವನೆಯು ಬದಲಾಗದಿದ್ದರೆ ಇದೇ ನಿನಗೆ ನನ್ನ ಕೊನೆಯ ನಮಸ್ಕಾರ
ಮಹೇಶ.” ಮಧ್ಯರಾತ್ರಿಯಾಗಿದೆ ಎಂಬ ಅರಿವು ಸಹ ಇಲ್ಲದೆ ತನ್ನ ಕಣ್ಣೀರಿನಿಂದ ತೋಯ್ದು ಕಾಗದವನ್ನು ಕೈಯಲ್ಲಿ ಹಿಡಿದುಕೊಂಡೇ ವಸಂತ ಮಹೇಶನ ರೂಮಿಗೆ ಓಡಿದ.
ಏಪ್ರಿಲ್ ೧೯೩೮
=====================
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ