ಭಾನುವಾರ, ಜನವರಿ 5, 2020

ಸತ್ತವನ ಸಂತಾಪ-TP Kailasam


========================================


ಸತ್ತವನ ಸಂತಾಪ
ಅಥವಾ
ತ್ರಿಶಂಕುನರಕ .

ಪಾತ್ರಗಳು
ನರಸಿಂಹಯ್ಯ         ನಾಯಕ
ಶ್ಯಾನುಭೋಗ          ಉಪನಾಯಕ
ಲಕ್ಷಮ್ಮ              ನಾಯಕಿ
            (ನರಸಿಂಹಯ್ಯನ ಪತ್ನಿ)
ಕೆಂಚಮ್ಮ             ಉಪನಾಯಕಿ
            (ಶ್ಯಾನುಭೋಗನ ಪತ್ನಿ)
ಧರಣಯ್ಯ       )   
ಸದಾಶಿವಯ್ಯ         )
ವೆಂಕಟರಮಣ ಶೆಟ್ಟ್ರು )     ಊರಿನ ಧನಿಕರು
ಬುಡನ್ ಸಾಹೇಬ್    )

ಪೋಲೀಸ್ ಆಫೀಸರ್     ಇನ್ಸ್‌ಪೆಕ್ಟರು
ಇಬ್ಬರು ಪಥಿಕರು         ದಾರಿಹೋಕರು
ದನ ಕಾಯುವವರು     ಇತರರು

-------------------------------------------
ದೃಶ್ಶ ೧
[ನರಸಿಂಹಯ್ಯನ ಮನೆ ಹಜಾರೆ]

[Found entered: husband walking up and down the room, helped poorly by '
unsteady feet... wife alternately cowed and defiant at writing desk]

ನಾಯಕಿ: ಇದೇನ್ ಗೆಂಜ್‌ಗಾರಿಕೇ ಅ೦ದ್ರೆ!... ಹೀಗೆ ಐದು-ಹತ್ತು-ಹದಿನ್ಬೆದೊ ಅಂತ, ನನ್ನ
ಕೈಯಿಂದ ದಿನಬಿಟ್ ದಿನ ನಮ್ಮಪ್ಪನಿಗೆ ತಿರುಪಕ್ಕೆ ಬರಸೋಕ್ ಬದಲಾಗೀ "ನಿಮ್ಮ ಅಳಿಯನೂ,
ನಿಮ್ಮ  ಮೊಮ್ಮಕ್ಕಳೂ, ಅವರನ್ನೊಡ್ಕೊಳ್ಳೋ ದೇವೇರಿ, ದುಡಿದೂ ದುಡಿದೂ ಹೆಣದ ಹಾಗೆ
ಬಿದ್ದುಕೊಂಡಿರೋ ನಿಮ್ಮ ಮಗಳೂನೂವೆ ನಿಮ್ಮ ಮನೆಗೆ ಮನೆ ಸಾಮಾನ್ಸಹಿತ ಬಂದು ಸೇರಿ,
ಸಾಯೋ
ವರ್ಗು ಅಲ್ಲೇ ನಾವೆಲ್ರೂ ಇರೋಕೆ ರೈಲ್‌ಛಾಜ್ರ್ನ ಕಳ್ಸೀಂತ ನೀವೇ ಬರಿಯೋದು
ಉತ್ತಮಾ ಅಲ್ವೇ ?

ನಾಯಕ: ಲೇ!.... ಯಾರ ಹತ್ತಿರಲೇ ನಿನ್ನ ತೌರ್ಮನೆಧೋರಣೇ? ನೀನ್ ಬರಿಯೋದೇನೂ...
ನಾನು ಬರಿಯೋ
ದೇನೂಗ್ಲಂ?... ನಿನ್ನೆ ಈಗಲೇ ವದ್ದು ಹೊರಗೆ ಹಾಕಿದ್ರೇ ಹತ್ತ್‌ಜನ ನೋಡಿ,
ಹಲ್ಹಲ್ ಕಿರನ್ಡಿ... ಪಟ್ವ ಪಟ್ಜವೇ ಪಕ್ಕೆಗಳು ಹಿಡಣ್ಯಂಡು, ಪಕಪಕ ಪಕಾಂತ ನಕ್ಕು ಪೇಪರುಗಳಿಗೆ
ಬೇರೆ ಬರ್ದು
, ಅದನೆಣ್ನೕಥುಶ್ವೇವ್ರು ಉಗದ ಉಗಳ್ಗಲ್ಲಿ ಮುಳ್ಗ ಮೃ ಮುಖಾ ವೂರಸ್ಕೊಳ್ತಾ
ಮಾನದಾನಕ್ಕ ನನ್ನ ಕಾಲಿಗೆ ಬಿದ್ದು , ನನ್ನ ಹಬ್ಬೆಟ್ಟುಗಳ್ಳ ಕಪ್ಗೆ ಒತಃಶ್ಚಿಳ್ಳೇಕಾದ ನಿಮ್ಮ
ಫ್ತನಿಗೆ, ನಾನೇ...
ಕಡ್ಡೀ ಮಸೀಲದೆಫ್ಲ್ಕಂಡು ಕಾಗದಡ್ಮೕಲಿಟ್ಲೆಗ್ಜೀಚ್ಚೋ
ದು? ...ನಾನು? ನರ... ಸಿಮಐಯರ್ರಗ್ಸ್ಟ
never!... (ಆರ್ಭ
ಟಿಸುತ್ತಾ) ಬರಿ... ಇಪ್ನತ್ತೆಲೆದು ರೊಪಾಯಿ!... (ಲೇಖಣಿಯನ್ನು ಹಿಡಿದ
ಅರ್ಧಾ
೦ಗಿಯ ಚಾರುಹಸ್ತವು ಚಲಿಸದಿರಲು, ಥಟ್ಟನೆ ಧ್ವನಿಯನ್ನು ಸಂಚಿಸಿ, ವಿನಯಮುದ್ರೆಯನ್ನು
ಅವಲಂಬಿಸಿ) at least 15... ನಿನದೊತ್ಲಿತ್ರಲ್ಪಾ" Circumstancesm.... ದಮ್ಮ
ಯಶ... ಕಣೇ...

ನಾಯಕಿ: (ಮೇಜಿನಿಂದೆಮ್ದ) ಹಾಗಾದ್ರೆ, ನಾನೇನು ಬರ್ಯೋದಿಲ್ಲಾ! ನೀವೋ post-
postಗೂ ಚಾಕರೀಗೆ ಅರ್ಜಿ ಬರೀತಾಲೂ ...delivery... deliveryಗೂ ಬರ್ತರ್‌ಫ್‌ ಅರ್ಡರ್ನ
ಸ್ಟೀಕರಿಸ್ತಾಲೂ ಇರೋ ಸಂತೋಷ್ದಲ್ಲಿ ಮುಳುಗ್ತಾಲೂ ತೇಲ್ತಾಲೂ ಇಧೀರಿ... ನಾನಿದುವರಿವಿಗೂ
ಮಕ್ಕಳ ಮೈಗ್‌ಬಂದು... ಡಾಕ್ಟರ್ ಬರಕೊಟ್ಪ ಔಷಧಕ್ಕೆ ಅಂತಲ್ಡೆ ಬೇರೆ ಯಾವುದಕ್ಕೂ ಬರೀಲಿಲ್ಚ...
ನಮ್ಮಪ್ಪನಿಗೆ.... ದುದ್ಧುಕಳ್ಸೋಕೆ! ಈಗ ಕೂಸಿನ ಮೈಗೇನೂ ಭಯವಿಲ್ಲ (Pointing to R. Cradle)
...ಮಗುವೂ ಓಡಿಯಾಡ್ತಿಧಾನೆ...ಅವರ ಕ್ಷೇಮಾನ್ನೂ, ನಮ್ಮಪ್ಪ ಇದುವರ್ಗೂ ಕಳಿಸಿದ್‌ದುಡ್ಗೆ
ನಾವು, ಅಂದ್ರೆ ನಾನು, ಕೃತಜ್ಞರಾಗಿರೋದ್ನೂ ತಿಳ್ಸೋಕೆ ಬರಿಯೆಭೋಕೆ ಪ್ರಾರಂಭಿಸಿದ್ದು... ಕಾಗದಾನ...
(with set teeth)... ಇನ್ನು ಅಪ್ಪನಿಗೆ ಬರಿಯಭೋದಿಲ್ಲ... (ಲೇಖಣಿಯನ್ನು ಮೇಜಿನಲ್ಲಿ ನಾಟಿಕೊಳ್ಳುವಂತೆ
ಕುಕ್ಕಿ... ಥಟ್ಟನೆ ಎದ್ದು ನಿ೦ತು) ಇನ್ನು ಮುಂದಿನ ಕ್ರಮ ನೀವು ನಿರ್ಧರಿಸಿದ್ದು ! ಇನ್ನು ಮುಂದೆ ನೀವು,
ನೀವಾಯ್ದು... ನನ್ನ ಮಕ್ಕಳು ನಾನು... ನಾವಾಯ್ತು!

[ಮೂಗನ್ನು ಸೂರಿಗೆ ಎತ್ತಿ ವಿಮುಖಳಾಗುವಳು]

ನಾಯಕ: ಅಯ್ತೋ ಇಲ್ಲವೋ ... ಆಗ್ಹೋಯ್ತೋ ಇಲ್ವೋ ?... ಆಗೇೕ... ಹೋಯ್ತೋ
ಇಲ್ವೋ... ಖಾತ್ರಿ! ತಾನೇ... ನೀನೂ ನಿನ್ನ ಮಕ್ಳೂ ನೀವಾಯ್ತೋ ಇಲ್ವೋ... ಇನ್ನೇನೂ

--------------------------------------------------------------

(ತೋಳುಗಳನ್ನು ಜೋಲಾಡಿಸುತ್ತಾ) ನಿಸ್ಸೂರಾಯ್ತು! ವ್ಯಕ್ತೀಗೇ ವಿವಾಹಿತನಾದ ವ್ಯಕ್ತೀಗೇ,
ತನ್ನ ಕೈಹಿಡಿದ ಕಾಂತೇನೂ, ತನಗೆ ಹಡ್ದ ಕುವರರೂ ತಾವ್ತಾವೇ ಆದ್ಮೇಲೆ ತನಗೇನಿಧೇ ಬಾಕೀ...?
ತಾನು ಬ್ರಹ್ಮಚಾರಿಯಾಗಿ ಹುಟ್ಟಿ, ತನಗೆ ಸಂಸಾರದ ಜವಾಬ್ದಾರೀ ಬೇಡಾ... ಬೇಡಾಂತ, ತಾನ್
ಕಾಶೀಯಾತ್ರೇಗೆ... ಜ್ಞಾಪಕ ಇಧ್ಯೇ ?... ನಮ್ಮ ಮದ್ವೇದಿನಾ... ಕಾಶೀಯಾತ್ರೇಗೇಂತ ಹೊರ್ಟಾಗ,
ತನ್ನ ಕೈಕಾಲು ಹಿಡಿದು ನಿಲ್ಸೀ, "ಕನ್ನಿಕಾದಾನ ಕೊಡ್‌ತೇನೇ"ಂತ... ಸಂಸಾರಸಾಗರದಲ್ಲಿ
ಮುಳ್ಗ್ಸೋಕೆ" ನನ್ನ ಕುತ್ತಿಗ್ಗೆ ನಿಮ್ಮಪ್ಪ ಕಟ್ಟದ ಕಲ್ಲು,, ತಾನ್‌ತಾನಾಗ್ಯೇ ಸಡಲಿಸ್ಕೊಂಡು... ತನ್ನ
ಕುತ್ಗೆಭಾರಾ ತಪ್ಪಿದ್ಮೇಲೇ... ತನಗೇನಿಟ್ಟಿಧೇ ?... ನಡಿಯೋದೇ ವಾರಣಾಸೀಗೇ... ನಿನಗೆ ತಾಳೀಕಟ್ಟಿದ
ದಿನ ಹೊರಟಿದ್ದ ಕಾಶೀಗೆ ಈಗ, ಈವತ್ತು, ಈದಿನ, ಈಘಳ್ಗೆ, ಈಕ್ಷಣ-ಹೊರ್ಟೆ. (ಹೊಸಲನ್ನು
ಸಮೀಪಿಸಿ, ಈಚೆಗೆ ಊರಿದ ವಾಮಪಾದ, ಆಚೆಗೆ ಎತ್ತಿಚಾಚಿದ ದಕ್ಷಿಣ ಪಾದದೊಂದಿಗೆ
ತಾ೦ಡವಮೂರ್ತಿಯನ್ನು ಅನುಕರಿಸಿ, ಅರ್ಧಾ೦ಗಿಯನ್ನು ದುರುಗುಟ್ಚಿ ದೃಷ್ಟಿಸಿ, ಆರ್ಭಟಿಸಿ) ಇಕೋ
ನೋಡು... ಕಾಲು ಹಾಕ್ದೆ... ಕಾಶೀಕಡೇ.... (makes a vigorous hop step to-wards the door)
ನೀನು ಬಡುಕೊಳ್ಳೋದೇನಾದ್ರೂ ಇದ್ರೇ, ಬಡ್ಕೋ ಭೇಗ!

ನಾಯಕಿ: (ಗೋಡೆಯನ್ನು ಕುರಿತು ಗದ್ಗದ ಸ್ವರದಿಂದ) ನ೦ದೊ೦ದ್‌ಕೋರಿಕೆ ಇಧೆ...
ಇಷ್ಟುದೂರ ಯಾತ್ರೇಗೇ...೦ತ ಹೊರಟೇ ಬಿಟ್ಜಮೇಲೆ... ಪುನಃ ಯಾವಾಗ ಕಾಣೋದೋ ಏನೋ
ಕಾಣೆ... ಕೊನೇ ಕೋರಿಕೇನೋ ಏನೋ... ಭಯವಾಗುತ್ತೆ...!

ನಾಯಕ: (ಈಕೆಯ ಸ್ಥರವು ಗದ್ಗದ, ಅತಿ ಗದ್ಗದವಾಗುವ ಕ್ರಮೇಣ, ಹೊಸಲಿನಿಂದ
ಹೊರಚಾಚಿದ ಅವಯವದ ಜಾನುವನ್ನು ಮಡಿಸಿ ಅವಯವವನ್ನು ಒಳತಂದು, ಪಾದವನ್ನು ನೆಲಕ್ಕೆ
ಘಟ್ಪಸಿ ಬಾಹುಯುಗ್ಮವನ್ನು ವಕ್ಷಸ್ಥಲದ ಮೇಲೆಬಿಗಿದು, ಕಟ್ಟಿ, ಸಹಧರ್ಮಿಣಿಯನ್ನು
ರೌದ್ರದಿಂದೀಕ್ಷಿಸುತ್ತಾ, ಕೆಣಕಿದ ಕೇಸರಿಯ ಅಡಗು ಗರ್ಜನೆಯ೦ತೆ ಹೂಂಕರಿಸುತ್ತಾ) ಗೊತ್ತು!
ಕೊನೇಗೆ ಕುಗ್ಗ್‌ತೀಯಾ ಅಂತ!! ಗೊತ್ತು... (ವದನವನ್ನು ಸೂರಿಗೆತ್ತಿ... ನಿಮೀಲಿತ ನಯನನಾಗಿ,
ತಾತ್ಸಾರದಿಂದ) ವಿನದ್ಕೋರ್ಕೆ? ಕಿರ್ಲು!... ಕಿರ್ಲು!...

ನಾಯಕಿ: (ಲೋಕಸ್ನಿಗ್ದ ಸ್ಥರವನ್ನು ತಾಳಿ) ಎಲ್ಹಾರಹಾಗೂ... ಇದ್ದಿದ್ದ್ರೇ ನೀವು...
ಹೋಗ್‌ಬಹುದಾಗಿತ್ತು... ಕಾಶೀಗೂ... ರಾಮೇಶ್ವರಕ್ಕೂ... ಆದ್ರೇ...

ನಾಯಕ: ಓಹೋ!... ಎಲ್ಲಾರ ಹಾಗೂ ಅಲ್ವೋ... ನಾನು? ಹೂ೦...!?

ನಾಯಕಿ: ಅದಕ್ಕೆ ಕಾಶೀಗ್ಹೋಗೋಕಿಂತ ಅದೇನೋ.... ಗೌ...ರೀ...ಶಂ...ಕ...ರ...
ವಂತೆ... ಹಿಮವತ್‌ಪರ್ವತದಲ್ಲಿ...

ನಾಯಕ: (ವದನದಲ್ಲಿ ಕಾಳಸರ್ಪವನ್ನು ಕಂಡ ಗುಬ್ಬಿಯಂತೆ, ಗುಡ್ಡುಗಳನ್ನು ಹೊರಳಿಸುತ್ತಾ ,
ನೆಲಸಮಕ್ಕೆ ಕುಗ್ಗಿ) ಹಯ್ಯಯ್ಯೋ ನೀನೇನು ಹೆಂಗ್ನೇನೇ... ಹೆಬ್ಬುಹುಲೀನೇ... ನನ್ನೇ! ನಿನ್ನ
ಸ್ಚಾಮೀನೇ! ನಿನ್ನ ಪ್ರಭೂನೇ!... ""ಪತಿರೇವಿಶ್ವರಪ್ರಭುಃ"ನ!... ಕ್ರಿಮೀನ ಉಜ್ಜಿದ್ಹಾಗೆ ಕಾಲ್ನಿಂದ ಒದ್ದು
ಉಜ್ಜೀಯಲ್ಪಾ.. ಇನ್ನು ನಿನ್ನ ಶಾರ್ದೂಲ ಜಠರಕ್ಕೆ... (Suddenly snatching his kiddies) ನನ್ನ
ಈ ಶಿಶುಗಳ್ನ ಗ್ರಾಸವಾಗಿ ಬಿಟ್ಹೋಗ್ತೇನೇಂತ್ತಿಳ್ಕೊಂಡಿಧೀಯಾ?... ವ್ಯಾಘ್ರ! never!! ಊಹು!
ನಾನಾಯ್ತು ನನ್ನ ಮಕ್ಕಳಾಯ್ತು... ನೀನಾಯ್ತು ಹರ್ದಾರಿಯಾಯ್ತು... ನಿನ್ನ ಹಾಳು ಅಪ್ಪನಾಯ್ತು...

----------------------------
ಹೊರ್ಡು ಹೊರ್ಗೆ! (ಕೈಯನ್ನು ಬೀದಿ ಬಾಗಿಲಕಡೆ ಚಾಚುವನು ಈಕೆಯ.) ಬಿರುಸಾಗಿ
ಹೊಸಲು ದಾಟಲುಪಕ್ರಮಿಸುವಳು) ಇಲ್ಬಾರೇ... ಎಲ್ಹೋಗ್ತೀಯೇ ... ನನ್ನ ಮಾನಾಕಳಿಯೋಕೆ?...

ನಾಯಕಿ: ಮಾಡೋದೇನು? ... ನಿಮ್ಮ ಜವಾಬ್ದಾರಿ ಇಲ್ಲ ಮಕ್ಕಳ ಜವಾಬ್ದಾರೀನೂ
ಇಲ್ಲ.. ಕಸೂತೀ ಕೆಲಸಲ್ಲೋ ... ಇಲ್ಲ ದೇವರ್ನಾಮ  ಹೇಳ್ಕೊಡುತ್ಲೋ... ಇಲ್ಲ ಖಾರದಪುಡಿ
ಕುಟ್ಟಿಯಾದ್ರೂನೋ ... ನನ್ನ ಬದುಕು ನಾನು ಗಿಟ್ಟಿಸ್ಕೋತೇನೆ...

ನಾಯಕ: ಖಾರದಪುಡಿ ಕುಟ್ತೀಯಾ?... ಹಾಗಾದ್ರೇ ಅದಕ್ಕೆ ಬೇಕಾದ್ರೆ first class
certificateನ ನಾನ್ supply ಮಾಡ್ತೇನೆ... charge ಇಲ್ದೆ. ಕೆರೇಲಿಬಿದ್ದು... ಖಾಲೀ ಹೊಟ್ಜೋಲಿ
ಸತ್ತು... ಖಾರದಪುಡಿ ಕುಟ್ಟೋದ್ಯಾಕೇ... ರಾತಿ ರಾತ್ರಿ ತಪ್ದೆ ಅವಲಕ್ಕಿ ಮೊಸರ್ನು ಮೆದ್ದೂ ಮೆದ್ದೂ

ಮೋದ್ಸಿ ಮಸ್ಕೋ certificateನೂ ನಾನೇ ಒದಗಸ್ತೇನೆ... ಇಲ್ನೋಡೂ ... ನಿನ್ನ ಕಣ್ಣಿಲದ ಈಗ
ಸುರಿಬೇಕಾದ ನೀರು, ನೆರೆಹೊರೆಯೋರು ಕೆರೇನೀರ್ನಿಂದ ನನ್ನ ಶವಾನ ಎತ್ತಿ ತಂದ್ ಎಸೀತಾರಲ್ತಾ,
ಆಗ್ಸುರಿಯುತ್ತೆ.. ನಿನ್ಕಣ್ಣಿಂದ!... ಹೊರ್ಟೆ ನಿಜವಾಗಿ ಹೊರ್ಟೆ!{
[Exit ರಭಸದಿಂದ]

ನಾಯಕಿ: (ದಿನವೂ ಈ ರೀತಿ ನಡೆಯಲಿದೆಯೆಂಬ ಬಾವನೆಯನ್ನು ತೋರ್ಪಡಿಸುತ್ತ,
ಅಡಿಗೆಮನೆಯ ಕಡೆ ಥಟ್ಟನೆ ಹೋಗಿ ಅಟ್ಟದ ಮೇಲಿಟ್ಟಿದ್ದ ಅಡಕನ್ನು ಹೊರತೆಗೆದು ನೋಡಿ,
ಬರಿದಾಗಿದುದನ್ನು ಕಾಣುವ ಮೊದಲು ""ಎಲ್ಲೀಗೆ ಹೋಗ್ತಾರೆ?... ಕಂಡೇಇದೆ! ಹಸಿವಾಗೋ
ಹೊತ್ತಿಗೆ ಹಾಲಿನಲ್ಲಿ ಹಾಜರು! (ಅನ್ನುತ್ತಿದ್ದವಳು, ಧ್ವನಿ ಬದಲಾಯಿಸಿ) ಸರಿಹೋಯ್ತು! ಬರೀ
ಹೊಟ್ಟೆಯಂತ! ರಾತ್ರೀಗೆ ಮಕ್ಕಳಿಗೇಂತ ಮಾಡಿಟಿಧ ಉಪ್ಪಿಟ್ಟಿನ ಪಾತ್ರೆ ಬರೀದು ಮಾಡಿಟ್ಟಿರೋರಿಗೆ
ಬರೀಹೊಟ್ಟೇನೋ? ಸರಿ! ಆದು ಜೀರ್ಣಿಸೋವರಿಗೆ ಇವರ ಆರ್ಭಟ! ಇನ್ನು ಸಾಯಂಕಾಲಕ್ಕೆ
ತಿರ್ಗೀ ಬಂದ್ಸೇರ್ತಾರೆ ಊಟದ್ಹೊತ್ತಿಗೆ! ಒಳೇ ಹಣೇಬರಹ ನನ್‌ದು!
[ಪರದೆ]

ದೃಶ್ಶ ೨
[ಸ್ಥಾನ: ರಾಮಪುರದ ದೊಡ್ದಕೆರೆಯ ಕಟ್ಟೆ]

ನಾಯಕ: (ಗಗನವಮ್ನ ಆಗತಾನೇ ಆರೋಹಿಸುತ್ನಿರುವ ಸ್ವರ್ಣಕಿರಣನಾದ ರವಿಯ
ಪ್ರಭಾವದಿಂದ ಪ್ರಕಾಶಿಸುವ ಪ್ರಕೃತಿ ಭಾಗ್ಯವನ್ನು ಕೆರೆಯ ಸೋಪಾನದ ಕೊನೇ ಮೆಟ್ಜಲಿನಮೇಲೆ
ನಿಂತು ಗಮನಿಸುತ್ತಾ ಚಾಚಿದ ಕೈಗಳಿಂದ ವಿಹಮೇದಿನೀ ಸಂಸರ್ಗ ಚಕ್ರವನ್ನು ಅನುಕರಿಸಿ ಬೀಸುತ್ತಾ)
ಕೊನೇ lookಉ! ಕೊನೇದೇನೂ... ತುದೀದೇನೂ... ಯಾವತ್ತು ಸೃಷ್ಟಿ ಆಯ್ತೋ, ಯಾವತ್ತು
ಪ್ರಳಯಾ ಬರುತ್ತೋ ತಾವತ್ತೂ ಇದೇ sunಊ, ಈಗಿಲ್ದಿರೋ ಇದೇ moonಊ, ಇದೇ
treesಊ, ಇದೇ wifeಉ, ಲೊಟ್ಟುಲೊಸ್ಕು...... (ಭ್ರುಕುಟಿಗಳನ್ನು ರಚಿಸುತ್ತಾ) ಅದ್ಯಾಕೋ?

------------------------------
ಆಯಸ್ಲೆಲ್ತಾ ಗಮನಿಸದೆ ಐಹಿಕ ಬಾಬತ್ತುಗಳ್ನಾ ಅಂತ್ಯಕಾಲದಲ್ತಿ ಗಮನಿಸ್ತಾನೆ... ವ್ಯಕ್ತಿ! ಯಾಕೇನೂ...
ಬಿಟ್ಗಾನ್ಹಳ್ಳಿಯೋರು, ಮ್ಯೂಸಿಯಂ, ಲಾಲ್ಬಾಗ್ಗ್ಹೋಗಾಗ್ತಾರ್ಯೇ ಹೊರ್ತು, ಬೆಂಗಳೂರಿನೋರು
"ಬಿದ್ದಿರ್ಲಿ ನಮ್ಮೂರಿನ ಕಡ್ತಾ"೦ತ ತಾತ್ಸರಿಸೋ  ಹಾಗೆ (ತಾತ್ಸಾರವಮ್ನ ನಟಿಸುತ್ತಾ) ನಮ್ಮ
ಸುರ್ಯುೃ.... ನಮ್ಮ ನಕ್ಷತ್ರು....  ನಮ್ಮ ಲಾಲ್ಬಾಗಲ್ಮೇಲ್ಹುಟ್ಟಿ, ನಾನ್ಗೊರಗುಟ್ಟೋವಾಗ, ನಮ್ಮ
ಬಿಸಲು ಮಚ್ಡಿನಮೇಲೆ ಹಾಸ್ಹೋಗೋ ನಮ್ಮ ಚಂದ್ರೂಂತ, “possession in nine points of
ಪಾಲ್ಮಾರ್ಕೆ !! " ಆಂಬೋನ್ಗೆ ಅಂತ್ಕಕಾಲಬಂತೋ! "ಸತ್ತಮೇಲೆ ತಿರ್ಗಿ ಇವುಗಳ್ನ ನೋಡ್ತೇನೋ
ಇಲ್ವೋಂಬೋ ಸಂದೇಹದಲ್ಷಿ ನೆಂದು ನಡಗ್ತಾ ಡರಾಯಿಸ್ತಿರೋ ಮನಸ್ಸು cast ಮಾಡ್ತಿರೋದು,
ಈ longing... lingering... last lookನ!...

ಈಗ ಬಿದ್ದು ಸತ್ತ್ನೋ . . . ಸತ್ತೇ ಸತ್ತೆ . . ಮುಂದೇನಾದ್ರೂ ಇತ್ತೋ . . . ಉಂಟು. ..
ಇಲ್ದಿದ್ರೋ   ... ಇಲ್ಲ ! ಇಲ್ಲಾ !! . . ಹೆದರ್ಕೊಂಡು  ಹಿಂಜರಿದ್ನೋ, ಇದ್ದೇ ಇಧೆ ... ಹಳೇ life
ಉ ;jobs hunt ಮಾಡೋದು . . . ಜಾಬು ಸಿಕ್ತೋ sackಉ dodge ಮಾಡೋವರಿಗೂ dodge
ಮಾಡೋದು ; ಬಿತ್ತೊ ಬುರುಡೇಗೇ . . . ಸುದಾರಿಸ್ಕೊಂಡು . . . ತಿರ್ಗಿ ಷುರು ಷಿಕಾರಿ : “Respected
Sir, Being given to understand a Vacancy”. . . . ಎಟ್ಸೆಟ್ರಾ ! ಇನ್ನು ಊರ್ನೋರೋ . . . ಕುರಿ
ತೋಳ ಸಮಾಜ ! ಇತ್ಕಡೆ ಇಲ್ಲ ಅತ್ಮಡೆ : ಸೇರಲೇಬೇಕು. Compromiseಏ ಇಲ್ಲ. ಇನ್ನು
ಮನೇಲೋ ನನ್ನ ಮಕ್ಕಳ್ನೂ ಕಸ್ಕೊಂಡು ಮುಂಗೋರೆಗಳನ್ನು ಬಿಟ್ಕಂಡಿರೋ ಮಾರಿ ನನ್ನ ಮನೆ
ಆಕೆ ... ಮತ್ತಿನ್ನೇನು option ಇಧೆ ಮನುಷ್ಯನಿಗೆ ? . . . ಮೃತ್ಯು . . . ಲಾಗಾಯತ್ನಿಂದ lay downಆದ
Law of life and. ... ಮೃತ್ಯೂನೇ !! . . (ಅತಿನೀಳವಾದ ನಿಟ್ಟುಸಿರನ್ನು ಉಸುರಿ, ಹಸ್ತಗಳನ್ನು
ವ್ಯೋಮಕ್ಕೆ ಜೋಡಿಸಿ, ಲಂಘಿಸುವ ಕ್ಷಣಾಂತ್ಯದಲ್ಲಿ ಥಟ್ಟನೆ ಸ್ತಬ್ದನಾಗಿ) ಹೌದೂ !! , , , ಆಳ ? ... (
Smiling) , , , ಒಳ್ಳೆ ಹುಚ್ಚು ನಾನು ! ಅಸುಗಳ ವದ್ರೋನಿಗೆ ಆಳಬೇಕೇ ! . . ಮೂಗ್ಮುಳ್ಗೋಷ್ಟು
ನೀರಿಗಿಂತ ಬೇಕೇ . . . ಮೃತ್ಯುವಿನ ಭೇಟಿಗೆ ? (ಪೂರ್ವೋಕ್ತಲಂಘಿಸಲುಪಕ್ರಮಿಸಿ ಸ್ತಂಭಿತನಾಗಿ)...
ಭಂಡೆಗ್ಳು !! . . . ಭಂಡೆ ಇದ್ದ ಕಡೆ ಮುಳ್ಗಿ, ಮಂಡೆಗೆ ತಾಕಿ ಬುರ್ಡೆ ಬಿರ್ದು, ರಕ್ತಕಕ್ಕಿ, ಮೂರ್ಛೆ ಆದ
ನನ್ನ ಮೊಣಕಾಲಾಳ್ನೀರ್ನಿಂದ ದಡಕ್ಕೆಳ್ಹಾಕಿದ ಊರ್ನೋರು, ಹಲ್ಲುಕಿರ್ದು ಹಂಗ್ಸೋಕೆ
ಹೊಣೆಯಾಗೋದೇನ್ನಾನು ! ನರಸಿಂಹಯ್ಯ ! ನರಸಿಂಹಯ್ಯ ! . . ಎಂದ್ಗೂ ಇಲ್ಲ ... ನಗ್ತಿರ್ಬೇಕ್ನನ್ಹೆಣ ...
“ನಮ್ಮನ್ನ್ಹೇಸಿ, ನಮ್ಮ ಕೊಂಪೆ ತಪ್ಪಿಸ್ಕೊಂಡು, ನಗ್ತಾಹೋದಲ್ಲಾ ಭೂಪ್ತೀ"ಂತ ನಾಚಿಗ್ಪಟ್ಕೊಂಡು,
ಅಳ್ತಾ, ಜೋಪಾನವಾಗತ್ಕೊಂಡ್ಹೋಗಿ ನನ್ನ ಶವಾನ, “ತಾಳೀಕಳಕೊಳ್ಳೋ ನಿನ್ನಾಸೇಲಿ ನಿನ್ನ
ಗಂಡನ್ನ ನೀರಿಗಟ್ಟಿದ್ರೂನೂವೆ ನೀನು, ನಮಗೆ ಬೇಕಾಗಿದ್ದೋನ್ನ ಕೊಂದ 'ನಿನ್ನ, ಖೂನಿ ಕೇಸಿಗೆ
ದಸ್ತಗಿರಿ ಮಾಡ್ತೇವೆ'ಂತ, ನನ್ನ ಹೆಣಾನ ಮೆಲ್ಲಗಿಳ್ಗಸಿ ಈ ಚಂಡೀನ Charge ಮಾಡೋಷ್ಟು
ರೌದ್ರಕ್ಕೆ ರಾಮರಾಮ್ಪುರಾನ್ನೇ ರೇರ್ಸೋ ಹಾಗೆ, ನಗ್ತಿರ್ಬೇಕು ನನ್ನ ಶವ !! ನಗ್ತಿರ್ಬೇಕು ! . . . ಸರಿ. (
resignedly) ವಾಮನ ಹಾಕಿದಹಾಗೆ ಹಾಕೋದು, ಹಚ್ಚೆಮುಂದೆಜ್ಜೆ, ಹುಷಾರಾಗಿ ; ಕುತ್ತಿಗೆಗೆ
ನೀರುತಾಕಿದ್ಕಡೆ ಹಾಕೋದು, ಹಸನ್ಮುಖನಾಗಿ ಆಸನ ಯೋಗಾಸನ ... ಪ್ರಾಣತ್ಯಾಗಾಸನ ... (ಪುನಃ
ಆ ಜಠರೋದ್ಣವ ಉಸಿರನ್ನು ಉಸಿರುತ್ತಾ ಬಗ್ಗಿ, ಕೈಯಿಂದ ನೀರನ್ನು ಮುಟ್ಟಿ ತೃಪ್ತನಾಗಿ, . . . ಪಾದವನ್ನು
ನೀಡಿ ನೀರು ಸೋಕುತ್ತಲೂ, ಅಗ್ನಿತಪ್ತನಂತೆ ಅವಯವವನ್ನೇ ಹಿಂದೆಳೆದು ವಾರಿಶೈತ್ಯದಿಂದ
ದಂತಘರ್ಷಣವನ್ನು ಗೈಯ್ಯುತ್ತಾ) ಇದ್ಯಾಕೋ ? ... ಒಂದೇ ಮೈಯಿ .. ಓಡಾಡ್ತಿರೋದು ಒಂದೇ
ರಕ್ತ, ಆ ಪಾದಮಸ್ತಕಾನೂ ; ಆದ್ರೂನೂವೆ ಅಂಗೈಗೆ ಅಗ್ನಿಯಾಗಿರೋ ನೀರು, ಅಂಗಾಲಿಗಾನೇಕಲ್ಲು !
------------------------------------

ಯಾಕೋ ಕಾಣೆ ! Scienceನೋರ್ಗ ಒಂದು problemeಉ ! ... problem ಬಿಡ್ಸೋಕಲ್ಲಾ
ಬಂದದ್ದ್ನಾನು, ಪ್ರಾಣಬಿಡೋಕೆ (ದಕ್ಷಿಣ ಪಾದವನ್ನು ನೀರಿಗೆ ಚಾಚಿ ಸ್ಪರ್ಶ ಮಾತ್ರ ಹಿಂದೆ ಸೆಳೆದು) . . . .
ಆದ್ರೂ ಅನ್ಯಾಯಾಂದ್ರೆ ! ಕೊರಿಯುತ್ತೆ ಶನಿ... ಕೊಂಡೆವರ್ಗೆ!. ಯಮನಿಗಿಲ್ಲದ ಅವಸರ
ನನಗೇನೂ ಇಲ್ಲ. ಇನ್ನೊಂದು ಅರ್ಧ ಘಂಟೆ ಆಚೆಗೆ attendance ಹಾಕ್ಕೊಂಡ್ರೂನೂವೆ, ನನ್ನ latest
and last bossಊ ಭೀಕರ ರಾಯನ ಹಾಗಲ್ಲ, ಈ ಯಮ, ಎಷ್ಟಾದ್ರೂನೂವೆ, ಆ
ಯಮ-ಧರ್ಮರಾಯ ... (ಆಪದೋದ್ಭವವೋ ಎಂಬಂತಹ ಉಸಿರನ್ನು ಉಚ್ಚಾಸಿಸುತ್ತಾ) . . .
ಭಿಸಲುಬ್ಹರ್ಲಿ ಭಿಸ್ಕು (ಯಥಾ ಸೌಕರ್ಯಂ ಮೆಟ್ಟಲನ್ನು ಅಲಂಕರಿಸುವನು), .. ಪ್ರಾಣಭಯಾಂಬೋದು
ಮನುಷ್ಯನಿಗೆ ತಜ್ಜನ್ಮ; ಇದು ಪರಿಹಾರವಾಗೋದು ಪ್ರಾಣಭೀತಿಗಿಂತ ಜೀವನ ಭೀತಿ ಜಾಸ್ತಿಯಾದ್ರೇನೇ . . .
ನನಗಾಗಿರೋ ಹಾಗೆ ... (ನಿಟ್ಟುಸಿರು ಬಿಡುತ್ತಾ) ಹಯ್ಯೋ ! ನಮ್ಮಮ್ಮ . . . ಹಸುಳೆಯಾದ ನನ್ನ . . . 
ತೊಟ್ಟಲಿಟ್ಟು ತೂಗ್ತಿದ್ದಾಗ, ಅವ್ಳ ಶ್ರೀಮಂತ ಸುತನಪಾಡು ಅವಳ ಹಾಗಿನ ಒಬ್ಬ ಸ್ತ್ರೀಯಿಂದಲೇ
ಹೀಗೆ ಪರಿಣಮಿಸುತ್ತೆ ಅಂತ ತಿಳಿದಿದ್ಲೇ ? . . . ಒಬ್ಬ ಸ್ತ್ರೀ . . . ಅದೂನೂ ಎಂಥಾ ಸ್ತ್ರೀ ? ಅವಳ ಮಗನ
ಕೈ ಹಿಡ್ಡು ಅವಳ ಮೊಮ್ಮಕ್ಕಳ ಹೆತ್ತ ಸ್ತ್ರೀ ! ... ಇಲ್ಲಾ ! ನಾಗ್ತಾನೇ ಆಗ್ಲಿ, ನಾನ್ಹುಟ್ಟಿದ್ದೇನು ? . . . ನನ್ನ
ಕುಲವೇನು ? ... ನನ್ನ ವಿದ್ಯೆ ಏನು ?. . . ನನ್ನ ಗೋತ್ರವೇನು ? , , , ವಿಶ್ವಾಮಿತ್ರ ಗೋತ್ರ ! . . . ಚಂಪೂಕವಿ
ಹೇಳಿದಹಾಗೆ, “ಗಾಧಿಸ್ಸತ್ಯ ಪರಾಕ್ರಮಃ" . . . ಹಯ್ಯಯ್ಯೋ ! . . . ಪರಾಕ್ರಮವಿಲಲ್ದೆ, ಆತ್ನ weakness
ಮಟ್ಟಿಗೂ ವ್ಯಕ್ತಪಡಿಸ್ತಿದೇನಲ್ಲ ! ..  ಕೈಹಿಡಿದ ಹೆಂಗಸ್ಸ Command ಮಾಡೋಕ್ಕೈಲಾಗ್ದೆ ಕೆರೆ
ಬೆಚ್ಚಗಾಗಲೀಂತ ಕಾದಿದೇನಲ್ಲ ... ಇದು Cowardiceಉ! (ಪ್ರಕೃತಿಯನ್ನು ಸೂಚಿಸುತ್ತಾ)
ಇದೇನ್ನಮ್ಮನೇ ನೀರುಮನೇನೇ ! ಸೂರ್ಯನೇನು ಒಲೇ ಉರಿಸೋ ಕಟ್ಟಿಗೇನೇ! ಈ ಕೆರೆಯೇನು ...
ಹಂಡೇನೇ ? (ಎದೆಯನ್ನು ಉಬ್ಬಿಸುತ್ತಾ) ಇದು ಹುಚ್ಚು ! . . . ಹೇಡಿತನ ! ನಾನು ಗಂಡ್ಸು ! (ಮೀಸೆಯನ್ನು
ತಿರುವುತ್ತಾ) ಪರಮಾತ್ಮ ಹೇಳಿದ್ದಾಗೆ 'ಮಮಪ್ರಾಣಾಹಿ ಪಾಂಡವಾಃ'ಂತ ಪಂಚ ಪಾಂಡವರ
ಹಾಗಿರೋ ನನ್ನ ಪ್ರಾಣಗಳ ಕೆರೆ ಕೆಸರು ಮುಕ್ಕಿಯೇ ಕಳಕೊಳ್ಳೋದು ... never (ಕೂತಹಾಗೆಯೇ
ಸೋಪಾನದ ಒಂದು ಮೆಟ್ಟಲನ್ನು ಹತ್ತುವನು) . . .ಆದೂಂದು ನಿರ್ಧರ! ಗಂಡನ್ನ ಕಳಕೊಂಡ
ಗೋಳಾಟದಲ್ಲಿ ಮುಳಗಸ್ಲೇಬೇಕು ಇವಳ್ನ ! ಹ್ಯಾಗೆ ಹೊಂದಿಸೋದು . . . ? ... ಈಗ್ನಾನೂ ಸಾಯ್ದೆ
ಇವಳನ್ನೂ ನಾನಿಲ್ಲದ್ಹಾಗೆ ಮಾಡೋಕೆ, ಒಂದೇ ದಾರಿ . . . ಬಟ್ಟೆಗಳನ್ನು ನೀರಿನಲ್ಲೆಸ್ದು, ಯಾರಾದರೂ
ಹತ್ತಗಿತ್ರ ಓಡ್ಯಾಡ್ತಿರೋವಾಗ 'ಕಿಟಾರ್' ಅಂತ ಕಿರಲ್ಬಿಟ್ಟು ಜನಗ್ಳು ಬರೋಷ್ಟರೊಳ್ಗೆ ಎಲ್ಲಾದರೂ
ಅವ್ತುಕೊಳ್ಳದೇ best thingoo ... (ಹಾಕಿಕೊಂಡಿರುವ ಬನಿಯನ್ನು ಎತ್ತಲುಪಕ್ರಮಿಸಿ
ಶೀತವಾತವು ಜಠರ ಪ್ರದೇಶಗಳಿಗೆ ಸೋಕಲು, ಅಂಗಿಯನ್ನಿಳಿಸಿ ಅಧರೋಷ್ಟ ದಂತಗಳು ಕಂಪಿ ಸುತ್ತಾ) ಛ್‌ ಛ್‌...
ಛ್‌ಳ್ಹಿಳ್ಹಿ! ಮತ್ತಿನ್ನೇನು, ! ಇರೋ ಎರಡು ಬಟ್ಟೇನ ಭಿರ್ಕಾಯಿಸಿಬಿಟ್ಟು, ನೀರ್ನಲ್ಲಿ ಸಾವು ತಪ್ಪಿಸಿಕೊಂಡು,
ಗಾಳಿ ಬಾಯಿಗೆ ತುತ್ತಾಗೋದೆ ?ಇನ್ನಾಮೇಲೆ ಬಿಸಿಲು ಬೇರ-ಅಲ್ಲೆ ಜನಗಳ ಓಡ್ಯಾಟದ ದೃಷ್ಟೀಗೆ
ಬೆತ್ತಲೆಯಾಗಿ ಬೀಳದ್ಹಾಗೆ ಭಾವೀಲಿ ಬೇರೆ ಅವುತುಕೋಬೇಕೋ ಏನೋ ಕತ್ತಲೇ ಕವಿಯೋವರ್ಗೆ !?.
... ಪಂಚಭೂತಗ್ಳಲ್ಲಿ ಒಂದು ತಪ್ಪಿದರೆ ಒಂದು, ಪ್ರಾಣೀ ಮೇಲೆ ನಿಗ ಇಟ್ಟು ಛಲ ಕಟ್ಟಿರೋವಾಗ
ನನ್ನ ಪಾಡೇನೂ ? ... ವಿಶ್ವಾಮಿತ್ರನೇ ಗತಿ. (ಜನಿವಾರ ಹಿಡಿದು ಆಕಾಶಕ್ಕೆ ತೋರಿಸುವನು), ... ಊ
ಹೂ ! ಬಟ್ಟೆಗಳು ಬಿಡಬಾರ್ದು ! (ತನ್ನ ಬಟ್ಟೆಗಳನ್ನು ಮೇಲಿನಿಂದ ಕೆಳಗಿನವರೆಗೆ ಈಕ್ಷಿಸಿ) Glasgowo
ಕುಡ್ತ, Manchesterಮಲ್ಲು, Northampton slipperಉ . .. ಅಲ್ಲಾ !? ಹಳ್ಳಿಗಾಡಿನಲ್ಲಿ ಹುಟ್ಟಿಬೆಳ್ದ
ಒಬ್ಬ ಹೆಂಗಸಿಗೆ ಹೆದರ್ಕೊಂಡು . . . map of Englandಏ ಆಗಿ ನನ್ನ ಮೈಮೇಲೆ ಕೂತಿರೋ
--------------------------------------------------

ಬಟ್ಟೆಗಳನ್ನೇ, ಈ ಬಕಾಸುರರ ಬಾಯಿಗೆ ಬಲೀ ಇಡೋದು . . . ಊ ಹೂ ! Never let it be
said ! (ಥಟ್ಟನೆ ಕರೆಯಾಚಿನ ಮೇಡಿನ ಕಡೆ ಗಮನಿಸಿ) ಯಾರದೋ? ಓಹೋ ! ದನಕಾಯೋ
ಹುಡುಗ್ರು ! (ತಲೆಯನ್ನು ಕೆದರಿ ಕೊಳ್ಳುತ್ತಾ) ಏನ್ಮಾಡ್ಲೀ ? ... ಹಾ !... ಒಂದ್ಕಾಗ್ದ ಬರದು ಬಿಡೋದು. . .
ಊರೋರ್ಗೆಗೆಲ್ಲಾ ಎಂಥಾ ಕಾಗ್ದ ! . . . ಓದೂತ್ಲೂನೂವೆ, ಎದೆಗಳು ಬಡಕೊಳ್ತಾ ರಕ್ತ ಕಣ್ಣೀರು
ಕಾರ್ತಾ.... ನನ್ನಿಸ್ಥಿತಿಗೆ ದಬ್ಬಿದ ಇವಳ್ನೂ ... ಇವಳಪ್ಪನ್ನೂ ಇದೇ ಮೆಟ್ಟಲಿಗಳಕೊಂಡ್ಬಂದು... 
ಬಂಡೇತಾಕ್ಲಿ, ತಾಕ್ದಿರ್ಲಿ ಮಂಡೆಗಳಿಗೆ ದಬ್ಬೇ ಬಿಡೋಷ್ಟರಮಟ್ಟಿಗೆ ರೇಗ್ಸೋ ಕಾಗದ ಒಂದು
ಬರ್ದಿಟ್ಬಿಟ್ಟು, ದೊಡ್ಡದೊಂದು ಕಲ್ನ, ಕಿಟಾರಂತ್ಕಿರ್ಲ್ತಾ, ನೀರ್ನ್ನಲ್ಹಾಕೋದು ; ಅದು, 'ಧೋಬ್ಬಕ್ಕಟ್ಟೀರ್'
ಅಂತ ಬೀಳೋಶಬ್ದಾನೂ, ನನ್ನ ಕಿರ್ಲಾಟಾನೂ, ಕೇಳ್ತೂ, ದನಕಾಯೋ ಹುಡುಗ್ರು ಓಡಿಬಂದು
ಮುಂದೆ ನನ್ನ programme ಪ್ರಕಾರ ಜರ್ಗೊ ಎಟ್ಸೆಟ್ರಾನಲ್ಲಾ ಆ ಮರದ ಹಿಂದೆ ಅವ್ತುಕೊಂಡು
ನೋಡುತ್ತಿರಬಹುದು.

[ಮೇಲೆ ಹೇಳಿದಂತೆ ಜಾಗರೂಕತೆಯಿಂದ, ಒಂದೊಂದು ಅಭಿಪ್ರಾಯವನ್ನೂ ವ್ಯವಸ್ಥೆಗೆ
ತರುತ್ತಲು, ದನಪಾಲಕರು ಕಿರಲಿಕೊಂಡು ಬರುವಷ್ಟರಲ್ಲಿ, ದೊಡ್ಡ ಮರದ ಹಿಂದೆ ಅವಿತು ಕೋಳ್ಳುವನು.]

[ಕಲ್ಲು ಬಿದ್ದ ಶಬ್ದವನ್ನು ಕೇಳುತ್ತಲೇ “ಅದ್ಯಾರೋ ಕೆರೇಲಿ ಬಿದ್ದವ್ರ ಕಾಣ್ರೋ.. . . ಬರ್ರೋ. . .
ಈಜೋರ್ನ ಇಡ್ತರ್ರೋ . . . ಅಗ್ಗಾ ತತ್ತರ್ರೋ ! ದೊಡ್ಡೋರ್ನ ಕರತರ್ರೋ. . . . ಎನ್ನುತ್ತಾ ದನಪಾಲಕರು,
ಕೃಷಿಗಾರರು, ಕ್ರಮೇಣ ದಾರಿಹೋಕರು, ಕೊನೆಗೆ ದೊಡ್ಡ ವರ್ತಕರು, ಪೋಲೀಸಿನವರು
ಲಾಯ್ರಿಗಳು ಮತ್ತು ಪುರದ ಶ್ಯಾನುಭೋಗರು ಕೆರೆಯ ಕಟ್ಟೆಯಲ್ಲಿ ನೆರೆಯುವರು . . . ಆಗಾಗ್ಗೆ,
ಕೂಟವು ಹೆಚ್ಚುತ್ತ ಮರದ ಮರೆಯನ್ನು ಹೊಂದಿರುವ ನಾಯಕನು "goodಉ ! ..goodಉ ! Very
goodಉ !... very Very goodಉ !!'' ಎನ್ನುತ್ತ ಹಿಗ್ಗುವನು.]

ಶ್ಯಾನುಭೋಗ : ಇದೇನನಾಹುತ ?

ಗೋವಿಂದರಲ್ಲೊಬ್ಬ : ಆ ದಿಣ್ಣೆಮೇಲೆ ಕುಂತಿದ್ದೇ ಬುದ್ದೀ ... ಪದಾ ಆಡ್ತಾ....

ಇನ್ನೊಬ್ಬ : ಏ, ನೇಟ್ಗೇಳ್ಲಾ . . . ಪದಾ ಅಲ್ಲಾ ಬುದ್ದೀ . . ಲಾವ್ಣೀ . . . - ಪಿರ್ಯಾಪಟ್ಣದ ಲಾವ್ಣಿ.

ಶ್ಯಾನುಭೋಗ : (ಮಯೂರಧ್ವಜನ ಮಸ್ತಕದ ಮೇಲೆ ಉಜ್ಜಿದ ಗರಗಸದಂತೆ ಗೋಪಾಲನ
ತಲೆಮೇಲೆ, ಕೈಯಲ್ಲಿ ಹಿಡಿದ ಕೋಲನ್ನು ಹಿಂದು ಮುಂದಾಗಿ ಉಜ್ಜುತ್ತಾ)

ನಿನ್ನ ಲಾವಣಿ ಹಾಗಿರಲಿ ! ಇಲ್ಲಾದದ್ದೇನೂ, ಬೊಗ್ಳು ಮುಂಚೆ.

ಗೋವಿಂದ : ನನಗೇನ್ಗೊತ್ತು ಬುದ್ದೀ ? ಯಾರೋ ಕಿರ್ಲಿದಂಗೆ ಆಯ್ತು ! ಕೆರೇಲಿ
ದೊಪ್ಪಂತ ದುಮ್ಮುಕದಂಗಿತ್ತು ! ಕಿಎಲ್ತಾ ಕಟ್ಟೇಗ್ಬಂದೆ ...ಆಯ್ತು  ಈ ಕಾಜ್ಗಾ ಕಂಡಂತು ನನ್ಕಣ್ಗೆ ಬುದ್ದೀ,
ಈಟೆ.

[ನಾಯಕನು ಉಬ್ಬುತ್ತಾ, 'goodಊ boyಈ ... cleverಉ Cowboyಈ !ಏನ್
observationಉ ! natureನ ನೋಡೀ ನೋಡೀ per programme ಮುಂದುವರಿಸ್ತಿದಾನೆ, ನಾನು
ಹಾಕಿದ planನ” ಎಂದು ಉಬ್ಬಿ ಕೂಟಕ್ಕೆ ಕಿವಿಗೊಡುವನು.]

ಉಪನಾಯಕ : ಇಲ್ಕೊಡೋ ಇಲ್ಲಿ !... .(ಗೋವಿಂದನ ಕೈಯಿಂದ ಕಾಗದವನ್ನು ಕಸಿದುಕೊಂಡು,
ಓದಲುದ್ಯುಕ್ತಿಸಿ, ಓದುತ್ತಾ, ಓದುತ್ತಾ ಮುಖದ ಕೋಪದ ಗಂಟು, ಕ್ರಮೇಣಬಿಚ್ಚಿ, ಬೆಚ್ಚಿ,
-----------------------------------------------

ಶಾಂತಿಯನ್ನು ಹೊಂದಿ ಮತ್ತೆ, ಆಶ್ಚರ್ಯ, ಭೀತಿ, ಕನಿಕರ, ಕೊನೆಗೆ ಕಣ್ಣೀರನ್ನು ಕಾಗದ ಮೇಲೆ
ಸುರಿಸುತ್ತಾ ತನ್ನಷ್ಟಿಗೆ ತಾನೇ ಗಟ್ಟಿಯಾಗಿ ಗೋಳಾಡುತ್ತಾ)

ಕಡು ಪಾಪಿಗ್ಳು ! ನಾವೀಪುರವಾಸಿಗ್ನು, ಕಡು ಪಾಪಿಗು !

- [ಬಿಕ್ಕಿ ಬಿಕ್ಕಿ ಅಳುವನು]

ಪೋಲೀಸು ಆಫೀಸರು : (ಮುಂದಕ್ಕೆ ಬಂದು) ಏನ್ ಸ್ವಾಮೀ ಅದು !

ಉಪನಾಯಕ : ಏನೂ ಇಲ್ಲ -ಖೂನಿ ಖೂನಿ ! ... ದಸ್ತಗಿರಿ ಮಾಡಿ ಬೇಗ !

ಪೋಲೀಸು ಆಫೀಸರು : ಯಾರನ್ನ ?

ಉಪನಾಯಕ : ಇಲ್ಲಿರೋರೆಲ್ರನ್ನೂ, ಊರಲ್ಲಿರೋರೆಲ್ರನ್ನೂ, ಕೊನೆಗೆ  ನಿಮ್ಮನ್ನೂ ದಸ್ತಗಿರಿ
ಮಾಡಿ, ಖೂನಿ ಛಾರ್ಜಿಗೆ ! . . . ನಂಜಾಪುರದ ನರಸಿಂಹಯನ ಸಾವು ಗಾನ ಖೂನಿ ಅಲ್ದಿದ್ರೆ...
ಖೂನಿಯೇ ಆಗಲಿಲ್ಲ, ನಮ್ಮ ದೇಶಲ್ಲಿ ... (ಕಾಗದವನ್ನು ನೋಡುತ್ತಾ ಹಣೆಯನ್ನು ಹೊಡೆದು ಕೊಳ್ಳುತ್ತಾ)
ಹಯ್ಯೋ ಪ್ರಾಣಿ !! . . ಪರಿಶೋಚನೀಯ ಪ್ರಾಣಿ !! ನೀನು ಬದುಕಿದ್ದಾಗ ನಿನ್ನ ಯೋಗ್ಯತೆ
ಗೊತ್ತಿಲ್ಲದಿದ್ರೂನೂವೆ, ನೀನು ಈ ಕೆರೇಲಿ ಸರೋವಾಗ್ಲಾದ್ರೂ ನಿನ್ನ ಮಹದ್ ಯೋಗ್ಯತೆ
ಹೊಳೀಬಾರ್ದ ಇಲ್ಲಿ ನಿರ್ದಿರೋ ಹಣವಂತ್ರಿಗೆ . . . ಇನ್‌ಸ್ಪೆಕ್ಟೇ! ನಿಮ್ಮಿಂದ ಆಗಬೇಕಾದ ಕೆಲಸಕ್ಕೆ
ನೀವು ಹಿಂಜರಿದ್ರೂನೂವೆ . . . I G ಸಾಹೇಬ್ರು ನಾಡಿದ್ದು ಕ್ಯಾಂಪು ಇಲ್ಲಿ, ಈ ಊರಲ್ಲಿ ;
ಜ್ಞಾಪಿಸಿದೇನೆ ... ರಂಗಣ್ಣರೇ, ಸದಾಶಿವಯ್ಯನೋರೇ ವೆಂಕಟರಮಣ ಶೆಟ್ರೆ, ಧರಣಯ್ಯನೋರೇ ,
ರಾಮಾಚಾರ್ರೇ, ಕಪ್ಪಣ್ಣೋರೇ, ಬುಡನ್ ಸಾಹೇಬ್ರೇ ! Election ಬರ್ತಾ ಇದೆ, ಹತ್ರ ಹತ್ರ ; ದೊಡ್ಡ
ಎಲೆಕ್ಷನ್ನೂ ಅಲ್ದೆ, ದೊಡ್ಡ ಸಾಹೇಬ್ರು ಜಮಾಬಂದಿ ಬರೋ ವಾರ ... ಆ ಗಲಾಟೆ ಮಧ್ಯೆ, ಆ
ಸನ್ನಿಧಾನಗಳ ಮಧ್ಯೆ, ಸತ್ತು ಹೆಣವಾಗಿ ಇದೇ ಕೆರೆ ನೀರಿನಲ್ಲಿ ದೇಹಾನ ಬಿಟ್ಟು ಹೋದ ಪ್ರಾಣಿಯ
(ಕಾಗದವನ್ನೆತ್ತಿ ತೋರಿಸುತ್ತಾ) ಈ ಊರೋರ್ಗನೇ ಬರೆದಿಟ್ಟ ಅರ್ಜಿ, ವಂದ್ವೇಳೇ ಸನ್ನಿಧಾನದಲ್ಲಿ
ಕಂಡು ಬಂತೋ . . . ನಿರ್ಮೂಲ! ಅಲ್ದೆ, ಐ. ಜಿ.ಗಳ ಮೂಲ್ಕ ಇದ್ರ ವಿವ್ರ, ತಪ್ಸೀಲಾಗಿ ಚೀಫ್
ಕೋರ್ಟಿಗೆ ಮುಟ್ತೋ . . . . (ಮುಂಬೆಟ್ಟನ್ನು ಮಂಡೆಯ ಮೇಲೆ ಮಸೆದು ಗ್ರೀವ ಪೂರ್ವಕ್ಕಿಟ್ಟು
ಎಡಬಲ, ಬಲಎಡಕ್ಕೆ ಚಲಿಸುತ್ತಾ) ಗಲ್ಲು! ನಮ್ಮೂರಲ್ಲಿರೋ ಹೆಂಗಸ್ಸು ಮಕ್ಕಳ ಸಹಿತ,
ಮನುಷ್ರ್ಯೂ, ಮೃಗಗ್ಳೂ ಅಲ್ದೆ, ಜಲಚರಗ್ಳೂ, ವೃಕ್ಷಕ್ಕೂ, ಹುಲ್ಲು, ಸಸ್ಯಾದಿಗ್ಳೂ . . . (ಥಟ್ಟನೆ ಕೈಯಲ್ಲಿ
ಪಿಡಿದ ಕಾಗದದಿಂದ ಮುಖವನ್ನು ಮುಚ್ಚಿಕೊಂಡು ಗೋಳಾಡುತ್ತಾ) ಹಯ್ಯೋ ಪ್ರಾಣಿ ! ಹೀಗೆ ನೀನು
ನಮ್ಮನ್ನು ಬಿಟ್ಟಿಟ್ಟು ಹೋಗೋಕ್ಕ್ಮುಂಚೆ, ನನಗೆ ... ಈ ಹಾಳೂರಲ್ಲಿ ಯಾರಿಲ್ಲದಿದ್ರೂ -ನನಗೆ, ನಿನ್ನ
ಯೋಗ್ಯತೆ ತಿಳಿದ ನನಗೆ, ವಂದ್ಮಾತು ತಿಳಿಸಿಬಿಟ್ಟು ಹೋಗಬಾರದಾಗಿತ್ತೇ ? . . . ಹಯ್ಯೋ ! ಪ್ರಾಣೀ !
ಅದ್ಭುತಪ್ರಾಣಿ !"

[ಎಂದು ಮಂಡೆಯನ್ನು ಕೆರಯ ಮಟ್ಟಲಿನ ಮೇಲೆ ಚಚ್ಚಿಕೊಳ್ಳುವನು]
[ನೆರೆದಿರುವ ಪೌರಾನೀಕವು, ದಿಗ್ಗೇಶಭ್ರಮಿತರಾಗಿ, ಕೆರವಾರಿ ಮಗ್ನ ಶವಾನ್ವೇಷಣ
ಮಾಡುವುದೋ, ಶೋಕಸ್ನಿಗ್ದ ಶ್ಯಾನುಭೋಗರನ್ನು ಸಂತೈಸುವುದೋ, ಇಲ್ಲ . . ಶ್ಯಾನುಭೋಗರು
ಹೇಳಿದ ಕ್ಷಿಪ್ರದಲ್ಲಿ ಮುಂದೊದಗುವ ದೊಡ್ಡ Election, ದೊಡ್ಡ ಸಾಹೇಬರ ಜಮಾಬಂದಿ, I. G.
------------------------------------------

ಸಾಹೇಬರ Inspectionಉ, ಇವುಗಳಲ್ಲಿ ಈಗ ಜರುಗಿ ಇನ್ನೂ ಮಂದಟ್ಟಾಗದ ಅನಾಹುತದಿಂದ
ಒದಗಬಹುದಾದ ಅನಿವಾರ್ಯಗಳಿಗೆ ಪ್ರತೀಕಾರಗಳನ್ನು ಪರ್ಯಾಲೋಚಿಸುವುದೋ....  ಎಂಬುದೊಂದೂ
ತೋಚದ ಕಂಠಗತ ಪ್ರಾಣಲಾಗಿ ನಿಂತಿರಲು, ಪುರವರ್ತಕರಲ್ಲಿ ಪ್ರಾಮುಖ್ಯರಾದ ಧರಣಯ್ಯನವರು
ಮುಂದೆ ಬಂದು, ಶೋಕಿಸುವಾತನನ್ನು ತಟ್ಟಿ ಎಬ್ಬಿಸುತ್ತಾ, 'ಏಳಿ ಸ್ವಾಮೀ, ಏಳಿ ! ಅದೇನು ಕಾಗ್ದ ?
ಓದಿ, ಹೋದವನಂತೂ ಹೋದ ... ನಮ್ಮ ಜವಾಬ್ದಾರಿ ಏನು ? ಈ ಕಾಗದಾನ ಓದಿ ! ಏಳಿ !'
ಎಂದು ಎಬ್ಬಿಸಲು ಯತ್ನಿಸುವರು.]
- [ಏತನ್ಮಧ್ಯೆ, ನಾಯಕನಾದರೋ, ಕಿರೀಟಿಯು ಕುರುಕುಳದಲ್ಲಿ, ಕುರುಸೂನುಗಳನ್ನು
ಕೆಡ ಹುತ್ತಿರುವುದನ್ನು ಕಂಡು ಕಂಡು ಕುಣಿದ ಧನಂಜಯ ಧ್ವಜಸ್ಥನಂತೆ ನರ್ತಿಸುತ್ತಾ, “ಅನ್ಯಾಯ
Successoo ಅಂದ್ರೆ, ನನ್ನ Planoo ! ಆ ದನ ಕಾಯೋ ಹುಡ್ಡ goodoo, very goodoo ಅಂದೇ ...
ಆದ್ರೆ ಶ್ಯಾನುಭೋಗ Splendidoo ! ಏನು effective ನನ್ನ letteroo ! terribleoo ! ತ್ಸು ! ತ್ಸು ! ತ್ಸುು !
regular ಲಿಪಿ ! ಬ್ರಹ್ಮಲಿಪಿ, ಬ್ರಹ್ಮನ್ಯಾಕೆ - .. ಮೃತ್ಯುಲಿಪಿ . . . ಯಮಲಿಪಿ ! . . . ಇದಕ್ಕೇ ಹೇಳೋದು
“Pen is mightier than the Swordoo” ಅಂತ !, Proverbನಲ್ಲಿ ! ಎಂದು ಹಿಗ್ಗುತ್ತಾ ಮತ್ತೆ ಕೂಟಕ್ಕೆ
ಕಿವಿಗೊಡುವನು.]

ಪೋಲೀಸು ಆಫೀಸರು : (ಶ್ಯಾನುಭೋಗನನ್ನು ತಟ್ಟಿ, ತಡವಿ, ಎಬ್ಬಿಸಿ ನಿಲ್ಲಿಸಿ, ಸೊಟ್ಟನಾಗಿದ್ದರೂ
ರುಮಾಲನ್ನು ನೆಟ್ಟಗೆ ಮಾಡಿ, ಆತನ ಕಿಸೆಗೆ ಕೈಹಾಕಿ ಸುಲೋಚನವನ್ನು ತೆಗೆದು, ಕಣ್ ಮೂಗು
ಕಿವಿಗಳಿಗೆ ಸರಿಯಾಗಿ ಸಿಕ್ಕಿಸಿ, ವಿನಯದಿಂದ)

ದಮ್ಮಯ್ಯ ! ಶ್ಯಾನುಭೋಗರೇ ! . . . ಊರೂರೇ ಕಿವಿಗೊಟ್ಟು ನಡಗ್ತಾ ನಿಂತಿಧೆ . . . ದಯವಿಟ್ಟು
ಈಗ್ಲಾದ್ರೂ ಓದಿ .. . ಆ ಸತ್ತ ಮನುಷ್ಯನ statementನ !

ಉಪನಾಯಕ : . . . (ಊರೆಲ್ಲವರೂ ಉಸಿರುಹಿಡಿದು ನಿಂತಿರಲು, ಸುಲೋಚನವನ್ನು ತೆಗೆದು
ಉಟ್ಟ ಧೋತ್ರದಿಂದ ಸುಲೋಚನದ ಸ್ಪಟಿಕಗಳನ್ನು ರಜೋರಹಿತಗಳನ್ನಾಗಿ ಮಾಡಿ ಪುನಃ
ಯಥಾಸ್ಟಾನಂ ಪ್ರತಿಷ್ಟಿಸಿ, ಕಾಗದ ವನ್ನು ಓದುವನು)

“ರಾಮಪುರದ ನಿವಾಸಿಗಳಿಗೆ ! ಈ ಪುರದ ಪುಣ್ಯಜನರಿಗೆ ರಾಕ್ಷಸರಿಗೆಂದಲ್ಲ!; ಪುಣ್ಯ
ಮಾಡಿದ ಪೌರಕರಿಗೆ ! . . . ಮಹಾಜನರೇ ! . . .  ಪ್ರಥಮತಃ ಪ್ರಾರ್ಥನೆ.

ನಿಮ್ಮ ಮಹತ್ಪುರದಲ್ಲಿ, ನಿಮ್ಮಂತೆಯೇ ಮನುಷ್ಯನಾಗಿ ಹುಟ್ಟಿ ಬೆಳೆದ ನನ್ನ ಹೆಮ್ಮಯು
ವಿಧಿಯ ವಿನೋದವೇ ಅಲ್ಲದೇ ನನ್ನ ಜ್ಞಾತ ಕೃತ ತಪ್ಪಿಲ್ಲವೆಂಬುದನ್ನು ಅಂಗೀಕರಿಸಿ ಕ್ಷಮಿಸಬೇಕೆಂಬುದು,
ಯಮನನ್ನು ಎದುರು ನೋಡುತ್ತಿರುವ, ಈ ಸತ್ತ ನಿಮ್ಮ ಸೇವಕನ ಪ್ರಾರ್ಥನೆ !

ದ್ವಿತೀಯತಃ ಇತ್ಯರ್ಥನ ... 'ಕ್ರಿಮಿಯೆಂದು ನೀನಾಗಿಯೇ ಒಪ್ಪಿಕೊಂಡು, ಮಾನುಷೋತ್ತಮರಾದ
ನಮ್ಮ ಮಧ್ಯೆ ಜನಿಸಿ, ವರ್ಧಿಸಿ, ಸುಖಿಸುವ ಲಭ್ಯ ವನ್ನು ನಿನ್ನ ಕೈಯಿಂದಲೇ ತಿರಸ್ಕರಿಸಿ,
ನಮ್ಮನ್ನಪಮಾನಿಸಿ, ಏತಕ್ಕೆ ಆತ್ಮಹತ್ಯ ಪಾತಕವನ್ನು ಹುಡುಕಿ ಹೊಂದಿದೆ ?” ಎಂದು ಕೇಳುವಿರಾ ?
ಆ ಪ್ರಶ್ನೆಗೆ ಈ ವಿಧವಾಗಿ ಉತ್ತರವನ್ನು ಒದಗಿಸಲು ಯತ್ನಿಸುವೆನು.

ನನ್ನ ಜ್ಞಾನೋದಯಾರಭ್ಯ ನಮ್ಮೂರಿನಲ್ಲಿ, ಹೊಟ್ಟೆಗೆ ಹಿಟ್ಟಿಲ್ಲದೆಯೂ, ದೇಹಾವಯವ
ರಕ್ಷಾಚ್ಛಾದನಕ್ಕೆ ವಸನವಿಲ್ಲದೆಯೂ, ಇವುಗಳನ್ನು ವದಗಿಸಿ ಪೋಷಿಸುವ ಪಿತಾ ಪತಿರಹಿತರಾಗಿಯೂ,
ಕೊರಗುವ ನನ್ನ ಈ ವೂರಿನ ಸಹಸ್ರ ಭಗಿನಿಯರ ಸಂತಾಪವನ್ನು , , , ಮಾತಾ, ಪಿತೃ, ಬಂಧು
ಬಳಗವನ್ನು ಜನ್ಮಾರಭ್ಯವೂ ಅರಿಯದೇ, ಅಹರ್ನಿಶಿಯೂ ನೋಡಿ ನೋಡಿ, ಇವರೆಲ್ಲರ
ಅವಸ್ಥೆಯನ್ನೂ ನಿವಾರಿಸುವ ಧನ ಚೈತನ್ಯವನ್ನು ನನಗೆ ಕೊಡದ ಧಾತನು . . . ಕುದುರೆ ಬಂಡಿ,
ಮೋಟಾರ್‌ಗಳನ್ನು ಹತ್ತಿ, ತಮ್ಮ ತಮ್ಮ ಧನ ಸಂಚಯನ ಯಾತ್ರೆಗೆ ದಿನವಹಿ ದಾರಿಗಳಲ್ಲಿ
ಹೋಗುತ್ತಾ, ಈ ಅನಾಥರಾದ ಅಬಲಾರ್ಭಕಾನೀಕವನ್ನು ಅವಲೋಕಿಸಿಯೂ ಆಹ್ವಾದಿಸುತ್ತಾ
ಹೋಗುವ ಕಲಿಕುಬೇರರಾದ ಈ ಪುರದ ಧನವಂತರಿಗೆ ಇರುವ ಕಲ್ಲುಗುಂಡಿಗೆಯನ್ನಾದರೂ
ಕೊಡಬಾರದಾಗಿತ್ತೇ ?” ... ಎಂಬ ಮನೋವ್ಯಥೆಯಿಂದ ಮೃತ್ಯುವನ್ನು ಮೈಗಪ್ಪಿಕೊಳ್ಳುವೆನು.

ತೃತೀಯತಃ ನನ್ನೀಜನ್ಮದಲ್ಲಿ ತಮ್ಮ ಮಹಾಪುರಕ್ಕೂ ತಮ್ಮಗಳಿಗೂ, ಅನೇಕ ಕೋಟಿ
ವಿಧಾನಗಳಲ್ಲಿ ಋಣಬದ್ಧನಾಗಿರುವುದನ್ನು ಲೆಕ್ಕವಿಟ್ಟು ತೂಗಿಸಿ ನಿರಯಿಸಿರುವ ವಿಧಿಯು, ನನಗೀ
ಋಣಾಧಿಕ್ಯದಿಂದ ವಿಮೋ ಚನೆಗೆ ಆಸ್ಪದವನ್ನು ವದಗಿಸಲು, ನಿಮ್ಮ ಪುರದಲ್ಲೇ ನನ್ನ ಪುನರ್ಜನ್ಮವನ್ನು
ಕರುಣಿಸಿ, ತೀರ್ಮಾನಿಸುವ ಪಕ್ಷಕ್ಕೆ ... ಆ ಮುಂದಿನ ಜನ್ಮದಲ್ಲಾದರೂ ತಮ್ಮ ಪುರದ ಪಾಮರ
ಪ್ರಯಾಸವನ್ನು ಪರಿಹರಿಸಲು, ಧನಚೈತನ್ಯವನ್ನು ವಿಧಿಯು ಈಯದಿದ್ದರೂ, ಅನಾಥರ ಅಶ್ರುಗಳ
ಅಬ್ಧಿಯಲ್ಲಿ ಈಜಿ, ತೇಲಿ, ಆಹ್ಲಾದದಿಂದ ಆನಂದಪಡುತ್ತಿರುವ ತಮ್ಮ ಪುರದ ಧನಲಕ್ಷ್ಮೀವತ್ಸರಿಗೆ
ಇರುವ ಪಾಷಾಣ ಹೃದಯವನ್ನಾದರೂ ವಿಧಿಯು ದಯಪಾಲಿಸಲೆಂಬುದಾಗಿ ತಾವುಗಳು
ನಿಮ್ಮೀಕೆರೆಯ ಕಟ್ಟೆಯಲ್ಲಿಯೇ ಹಾರಾಡುತ್ತಿರುವ ನನ್ನ ಜೀವಾತ್ಮನನ್ನು ಆಶೀವ್ವದಿಸಬೇಕೆಂದು
ಪ್ರಾರ್ಥಿಸುವ. . .
                    ಜೀವಿಸಿದ್ದಾಗ ತಮ್ಮ ಸೇವಕ ... ಈಗ ಸತ್ತ ಸಪೌರಸೇವಕ ....
                            ನಂಜಾಪುರ ನಾರಾಯಣ ನರಸಿಂಹಯ್ಯ.

[ಶ್ಯಾನುಭೋಗನು ಪತ್ರವನ್ನು ಓದುತ್ತಾ ಓದುತ್ತಾ ಪರಿಸ್ಟರಾದ ಪೌರವರು ಹ್ರೀಭರಿತ
ಹೃದಯರಾಗಿ ಪರಸ್ಪರ ಮುಖಾವಲೋಕನವನ್ನು ಮಾಡಲಾಗದೆ ತಲೆತೂಗಿ ತಗ್ಗಿಸಿ ನಿಂತಿ ರಲು]

ಉಪನಾಯಕ : (ಸುಲೋಚನವನ್ನು ತೆಗೆದು ಹುಷಾರಾಗಿ ಜೇಬಿನಲ್ಲಿ ಪುನಸ್ಥಾಪಿಸಿ
ಯಥಾಪತ್ರಪಠನಪೂರ್ವ೦ ಸೋಪಾನಕ್ಕೆ ಫಾಲಪಟ್ಟವನ್ನು 'ಫಟ್ ಪಟ್' ಟನೆ ಚಚ್ಚುತ್ತಾ)-ಪುನೀತ
ಪ್ರಾಣೀ . . . ನಮ್ಮೂರು ಬಿಟ್ಟು ಬಿಟ್ಟು ಹೋದದ್ದು ... ನಿನ್ನ್ಬಾಗ್ಯ . . . ಇನ್ನಾನೋ, ನೀನು ನೀರ್ನಲ್ಲಿ
ಬಿದ್ದಲ್ಲೇ ಬದುಕಿರೋ ನಿರ್ಭಾಗ್ಯ . . . ಪತ್ನಿ ಅರುಂಧತಿ . . . ಪುತ್ರರಶ್ಮಿನಿಗ್ಳು, ಈಲಭ್ಯಾನ್ಯೂ ಮರೆತು
. . . (ಕೆರೆಯ ನೀರನ್ನು ಕೈಯಿಂದ ಸೂಚಿಸುತ್ತಾ) ಈ ನಿನ್ನ ಕೃತ್ಯದಿಂದ ನಿನ್ನ ಕಳತ್ರ ಕೂಸುಗಳ್ಗೆ
. . . (ಪರಿಸ್ಥರನ್ನು ಬೀಸಿದ ಬಲಭಾಗದಿಂದ ಸೂಚಿಸಿ) ಈ ಕನಕದಿಂದ ಕೊಬ್ಬಿದ ಈ ಕಿರಾತರಿಂದ ಸಲ್ಲದೇ
ಪಡೋ ಅವಸ್ಟೇನ್ನೂ ಮರ್ತು, ಊರಲ್ಲಿರೋ ನಾಥರಿಲ್ಲದ ಅಬಲಾ ಸಹಸ್ರಗಳು, ಪೋಷಕರಿಲ್ಲದ
ಶಿಶುಲಕ್ಷಗ್ಳು, ಇವುಗ್ಳ ಅವಸ್ಥೆನವಲೋಕಿಸಲಾರ್ದೆ, ಅಸುಗಳ್ನ ಅಪ್ಪಿನ್ಪಾಲ್ಮಾಡಿದ್ಯಾ . . . ಅಪೂರ್ವ
ಪ್ರಾಣೀೕೕ . . . (ಫಾಲಪಟ್ಟವನ್ನು ಸೋಪಾನದ ಶಿಲೆಯಮೇಲೆ, ಪುನಃ ಪುನಃ ಬಡಿದುಕ್ಕೊಂಡು
ಕ್ರಮೇಣ ಚೇತರಿಸಿಕ್ಕೊಂಡು, ಎದ್ದುನಿಂತು, ರೌದ್ರಾಸ್ಯನಾಗಿ ಕಣ್ಣುಗಳಿಂದ ಕಿಡಿಗಳನ್ನು ಕಾರುತ್ತಾ,
ಸುತ್ತಿರುವವರನ್ನು, . - ಪದ್ಮವ್ಯೂಹವನ್ನು ಹೊಕ್ಕ ಸೌಭದ್ರೇಯನು ಪಾರ್ಥಪ್ರತಿಕಕ್ಷಿಗಳನ್ನು ತಾತ್ಸರಿಸಿ
---------------------------------------

ನೋಡಿದಂತೆ ನೋಡಿ, ಸದಾಶಿವಯ್ಯನವರಿಗೆ) ಸದಾಶಿವಯ್ಯನವರೇ, ನೀವು ಬಾಹ್ಮಣ್ರು, ಹೆಂಡ್ತಿ
ಮಕ್ಳಿರೋರು. ನಾನೂ ಹಾಗೇ. ಈಗ ಹೋಗಿರೋ ಪ್ರಾಣೀನೂ ಹಾಗೇ ಇತ್ತು. ಆದ್ರೆ, ಈ ಊರಿನ
ಗೋಳಾಟಾನ ನೋಡಲಾರದೆ, ಮನೆಯೋರ್ನೂ ಮರೆತು, ಮರೆಹೊಕ್ಕಿಧಾನೆ ಮಧುಸೂದನನ್ನ , , ,
ಆ ಬಡ ಬ್ರಾಹ್ಮಣ ... ಈ ಕೆರೆ ಬುಡದಲ್ಲಿ! ನನ್ಗೋ . . . ಆತನಷ್ಟು ಧೈರ್ಯವಿಲ್ದೆ ನಡಗ್ತಿಧೇನೆ ...
ಆದ್ರೂನೂವೆ (Sardonically) . .. . ತೊಲೇ ಕಂಟ್ರಾಕ್ಟಿನಲ್ಲಿ ಸಾವಿರದ ಮೇಲೆ ಸಾವಿರಾಂತ ಬ್ಯಾಂಕ್ನಲ್ಲಿ
ಭರ್ತಿಮಾಡ್ತಿರೋ ತಮಗೇ . . . ಇಲ್ಲಿ ಯಾಕೆ ಈ ಅವಸ್ಥೆ ? . . . ಕಾರಿಲ್ವೇ ?... ಬಂಗೇ ಇಲ್ವೇ ...
(ಶೋಕೋನ್ಮಾದನಾಗಿ ನಗುತ್ತಾ) ಈವೂರಿಗ್ಮೊದಲ್ಮಂದು, ಮುಸಾಫರ ಖಾನೇಲಿಳ್ಕೊಂಡು,
ಮೂರು ದಿನಕ್ಕೆ ಮೇಲೆ ವಾಸಮಾಡೋಕೆ ನನ್ಹತ್ರ . . . ಶ್ಯಾನುಭೋಗ್ಹತ್ರ ಬೇಡ್ಕೊಂಡ, ತಮ್ಮ, ಈ
ಹತ್ತು ವರ್ಷದ ಹೀನ ಸ್ಥಿತೀನ, ಮಿಕ್ಕೋರ್ಗತೀನ, ಮರೆತು, ತನ್ನ ಮುಂದಕ್ತಂದ್ಕೊಂಡ
ತಮಿಗೆ--ಇಲ್ಲೇನು ಕೆಲಸಾ ?

(ವೆಂಕಟರಮಣ ಶೆಟ್ಟರಿಗೆ) ಶೆಟ್ಟರೇ, ನಿಮ್ಮನ್ನೇನೂ ಹೇಳೋ ಹಾಗಿಲ್ಲ ನಾನು ; ತಮ್ಮ
ವರ್ಣಧಮ್ಮದ, ಧನಸಂಚಯನ ಎಂಬೋ ಧರ್ಮಾರ್ಧವನ್ನಾದರೂ ಜರುಗಿಸ್ತಿರೋ ಹೊತ್ಗೆ ! . . .
ಆದ್ರೂನೂವೆ, ನನ್ನ ಹಾಗೇ ದ್ವಿಜರಾದ ತಾವು, ಗೃಹರಹಿತರಿಗೆ ಛತ್ರ . . . ಅನ್ನಾಹಾರ ರಹಿತ
ಅನಾಥರಿಗೆ ಅನ್ನಸತ್ರ, ದೈವಭಕ್ತರಿಗೆ ದೇವಾಲಯ ಇತ್ಯಾದಿಗಳನ್ನು ಒದಗಿಸುವ ದಾರಿಯಲ್ಲಿ, ತಮ್ಮ
ಧರ್ಮೇತರಾರ್ಧವಾದ ಧನವ್ಯಯವನ್ನು ವ್ಯವಸ್ಥೆಗೆ ತರದಿರೋ ವಿಷಯದಲ್ಲಿ, ನೀವಾಯ್ತು,
ಪರಮಾತ್ಮನಾಯ್ತು !

(ಧರಣಯ್ಯನವರಿಗೆ), , , ಧರಣಯ್ಯನವರೇ ! . . . “ಅಹಿಂಸಾ ಪರಮೋಧರ್ಮ?'' ಎಂಬ
ಆರ್ಯೋಕ್ತಿಗೆ ಅನುವಾದ, ಭೂತದಯೆ, ಎಂಬ ತಮ್ಮ ಮತವನ್ನು ಅಹರ್ನಿಶಿಯೂ ಆಚರಿಸುತ್ತಾ,
ಈ ಊರಲ್ಲಿ ಹುಟ್ಟಿ ಬೆಳ್ದ ತಮ್ಮಿಂದ ಅಲ್ದೆ ಮತ್ಯಾರಿಂದ್ಲೂ ನಮ್ಮ ಪುರದ ಅನಾಥರ ಆರ್ತನವು
ಅಡಗಲಾರದು ... (ಬುಡನ್ ಸಾಹೇಬರಿಗೆ). . . ಸಾಹೇಬ್ರೇ ! ಮತದಲ್ಲಿ ಅನ್ಯರಾದರೂ, ಕೃದ್ಧರಲ್ಲಿಯೂ
ಕರುಣೆ ಇಡುವವನು . . .ಅರ್ರಹ್ಮಾನ್ ಇರ್ರಹೀಂ ಎಂಬ ದೇವೋಕ್ತಿಯನ್ನು ಪಂಚದಾಪ್ರತ್ಯಹಸ್ಸೂ
ಬೆಳಗುತ್ತಾ, ಸಪೌರವರೊಂದಿಗೆ ಭ್ರಾತೃಭಾವನೆಯಿಂದ ನಡೆಯುತ್ತಿರುವ ತಾವೂ ... ಧರಣಯ್ಯನವರೂ . . . 
ಶೆಟ್ಟೂ ಇರುವಾಗೋ, . . ನಮ್ಮೂರಿನ ಗೋಳು. ಮುಂದಾದರೂ ಅಡಗುವುದೆಂಬ ಭರವಸೆಯ
ಮೇಲೆ ... ನನ್ನ ಪ್ರಿಯ ತಮವಾದ ಪ್ರಾಣಿಯನ್ನು ಸೇರ್ತೆನೆ !!!

(ಕೆರೆಯ ನೀರು ಕಾಣಿಸದಂತೆ ಜನರು ನಿಂತಿದ್ದರೂ ಗಮನಿಸದೆ ಬಾಹುಗಳನ್ನ ಹಸ್ತಗಳನ್ನು
ಜೋಡಿಸಿ ಧುಮುಕಲು ಪಾದಗಳ ಮುನ್ನಂಶಗಳ ಮೇಲೆ ಸ್ವಭಾರವನ್ನು ಘಟ್ಟಿಸಿ, ಧುಮುಕಲುದ್ಯುಕ್ತಿಸಿ
ಘಟ್ಟಿಯಾಗಿ ಆತ್ಮಗತಂ) ನಂಜಾಪುರದ ನಾರಾಯಣ ನರಸಿಂಹಯ್ಯನ ಜೀವಾತ್ಮನೇ ತಡೆ ! ಸ್ವಲ್ಪ
ತಡೆ !! . . . ನಿನ್ನೀ ಜೀವಾತ್ಮಕ್ಕೆ ಈ ಶನಿ ಊರಿನಲ್ಲಿ ತಿರುಗಿ ಹುಟ್ಟಿದ ಹಾಗೆ ಮಾಡೋ ಶಾಂತೀನ
ತರೋಕೆ, ಇಲ್ಲಿ ನೆರೆದಿರೋ ಕುಬೇರ್ರು, ಈ ಅನಾಹುತ ಆದ್ರೂ ಕಾಸು ಖರ್ಚು ಮಾಡೋಕೆ
ಹೇಸ್ಗೆಯಿಂದ ಹಿಂಜರೀತಿದ್ರೂನೂವೆ ... ನಿನ್ನ ಹೆಣಾನ್ನೂ. . . ನೀರಲ್ಲಿ ಸತ್ತ ನಿನ್ನ ಸೇರ್ಕೊತೇನೆಂತ
ನೆಗೆಯೋಕೆ ನಿಂತಿರೋ ನನ್ನ ಹೆಣಾನ್ನೂ, ನಾಳೆ ಅಮಲ್ದಾರೂ, ಡಿ.ಎಸ್.ಪಿ.ಗ್ಳೂ, , , , ನಾಡಿದ್ದು
ಚಿಕ್ಕಸಾಹೇಬ್ರೂ, I.G.ಗ್ಳೂ, ಅಲ್ಲೇ, ಬರೋ ವಾರ ದೊಡ್ಡ ಸಾಹೇಬ್ರೂ, ಇನ್ನು ಮುಂದೆ ಬರೋ
ದೊಡ್ಡ Electionನೋರೂ, ನಮ್ಮಿಬ್ರ ಎರಡು ಹೆಣಗಳನ್ನೂ ನೋಡಿ, ನನ್ನ ಈ ಮಾತುಗಳ್ನ
------------------------------------------

ಕೇಳಿರೋರ್ನೂ ಸಾಕ್ಷಿಗಳಾಗಿ ಕೋರ್ಟಿಗೆಳೆದು ಸಮಸ್ತಾನ್ನೂ ತಿಳ್ಕೊಂಡ ಸರ್ಕಾರೀ . . . ಹಾಕೋವ್ರಿಗೆ
ಹಾಕೋದು, ಹೂಮಾಲೆಗ್ಳೋ ! ಹಾತ್ಬೇಡಿಗ್ಳೋ ! ಕೊಡೋದು, ಸನ್ಮಾನಾನೋ ! .. . . ಸಜಾನೋ ! . . . 
ತಾನೇ . . . ನಿರ್ಧರಿಸಿ, ... ರಾಮ್ಪುರದ ಆಡಳಿತಾನ ಮಹಾಸ್ವಾಮೀ ಸರ್ಕಾರಾನೇ ವಹಿಸಿ, ದುಷ್ಟದಶಿಕ್ಷಣ,
ಶಿಷ್ಟಾಬಲಾ ಶಿಶುಸಂರಕ್ಷಣ ರೀತ್ಯಾ, ನಮ್ಮಿಬ್ರ ಜೀವಾತ್ಮಗಳಿಗೆ ಶಾಂತೀನ ವಧಗಿಸೋ ವಿಷಯದಲ್ಲಿ
ಶಂಕೆ ಇಡಬೇಡ ... ಇಕೋ ಬಂದೆ ... ಇಕೋ ಬಂದೆ! (ಎಂದು ಜನ ಮುಚ್ಚಿದ್ದ ಕೆರೆವಾರಿಯಲ್ಲಿ
ಲಂಘಿಸಲುದ್ಯುಕ್ತನಾಗಿ). ... ಇಕೋ ಬಂದೆ ... ಈ ಕಟುಕರು ತುಂಬಿದ ಪುರಿಯ ಕೆರೆಯಲ್ಲಿ ನನ್ನ ಈ
ಹಾಳು ದೇಹಾನೂ ವದರ್ಬಿಟ್ಟು... ಇಕೋ ಬಂದೆ ! ... ಸ್ವಲ್ಪ ತಡೆ!! ಸ್ವಲ್ಪ ತಡೆ !! ...

(ಶ್ರೀರಾಮನ ಸಂದೇಶವನ್ನು ಸೀತೆಗೆ ಸಲ್ಲಿಸುವ ಸಾಧನವನ್ನು ಕೈಗೊಂಡ ಬ್ರಹ್ಮಚಾರಿಯು,
ಲವಣಾಬ್ಬಿಯ ಊರ್ಮಿಗಿರಿಗಳನ್ನು ಗಮನಿಸದೆ, ಲಂಕೆಯ ಪರಿಘೆಯಲ್ಲಿ ಬದಧೇಕಕ್ಷುವಾಗಿ ಲಂಘಿಸಿದಂತೆ,
ತಾನು ನಿಂತಿರುವ ಸೋಪಾನದ ಎಂಟನೇ ಮೆಟ್ಟಲಿನಿಂದ ನೀರಿನಂಚಿನಿಂದ ಜನಭರಿತವಾದ
ಮೆಟ್ಟಲುಗಳಲ್ಲಿ ನಾಲ್ಕನೆಯದರ ಮಧ್ಯಸ್ಥನಾಗಿಯೂ ಸ್ಕೂಲಕಾಯನಾಗಿಯೂ ಇದ್ದ ವ್ಯಕ್ತಿಯ
ಅತಿವರ್ಧಿತ ಜಠರಕ್ಕೆ ಗುರಿಯಿಟ್ಟು, ಲಂಘಿಸುವನು.]

ಪೋಲೀಸ್ ಆಫೀಸರು : (ಥಟ್ಟನೆಹಾರಿ, ಶ್ಯಾನುಭೋಗನನ್ನು ಬಿಗಿದಪ್ಪಿ,) ಇದೇನ್ರೀ 
ಹುಚ್ಚು ! . . . ಹೋದೋನಂತೂ ಹೋದ . . . ಹೀಗೆ ನಮ್ಮನ್ನೆಲ್ಲ ಹೆದರಿಸಿಬಿಟ್ಟು ನಿಮಗಿರೋ ಹೆಂಡತಿ
ಮಕ್ಕಳ ಮುಂದಿನ ಗತೀನ ಮರೆತು ಹೀಗೆ ಕೆರೇಲಿ ಧುಮುಕೋದು ಧರ್ಮವೇ ?... ಇಲ್ಲ ...
ನಾವಿರೋವಾಗ - , , ಸಾಧ್ಯವೇ ? ಆದದ್ದನ್ನ ಮರೆತು, ನಿಮ್ಮ ಶ್ಯಾನುಭೋಕೇನ ಮರೀದೆ,
ಲಾಗಾಯ್ತಿನಿಂದ ಈ ಊರಲ್ಲಿ ಆದ ಅಸಂದರ್ಭಗಳಲ್ಲೆಲ್ಲಾ ಔಷ್ತಾನ ಬೋಧಿಸಿದ ಹಾಗೆ, ಈಗ್ಲೂ
ಬೋಧಿಸ್ತೀರಾ !? ಇಲ್ಲಾ ! ... (ಶ್ಯಾನು ಭೋಗನ ಕುಡುತದ ಕತ್ತನ್ನು ಬಿಗಿಹಿಡಿದು ಜಗ್ಗಿ ಸಿಂಹನಾದದಿಂದ)
ಇಲ್ಲಾ! ಇಷ್ಟು ಜನಗ್ಳದ್ರುಗೆ attempt ಮಾಡ್ಡ ಆತ್ಮಹತ್ಯೆಕ್ಕೆ arrest ಮಾಡಿ, ಎತ್ಕೊಂಡ್ಹೋಗ್ಲೇ
ನಿಮ್ಮನ್ನ, ನಮ್ಮ ಸ್ಟೇಷನ್‌ಗೆ ? (ಜಗ್ಗಾಟ ವನ್ನು ನಿಲ್ಲಿಸಿ) ಅಲ್ರೀ ! ಇದೇನು ಹುಡುಗಾಟ ಶ್ಯಾನುಭೋಗ್ರೇ ! . . .  (
(ಧರಣಯ್ಯನವರನ್ನು ಕುರಿತು) ಯಜಮಾನ್ರೇ . . . ತಾವು, ಯಾವಾಗಿನಹಾಗೆ ಮುಂದಕ್ಕೆ ಬಂದು,
ಮುಂದಿನ ಕ್ರಮಾನ ಮಾತಾಡಿ ತೀರ್ಮಾನ್ಸಿ. . . . ಏನ್ತಾನೇ ಆದ್ರೂನೂವೆ ... ಎಷ್ಟು ಖರ್ಚಾದ್ರೂನೂವೆ . . . 
ನಾಳೆಯಿಂದಾಚ್ಗೆ, ಮುಂದೆ ಬರೋರ ಗಮ್ನಕ್ಕೆ ಇವತ್ತಿನ ಬಾಬ್ತು ಬರದ್ಹಾಗೂ, ರಾಮ್ಪುರದ
ಮಾನಾನೂ ಮಿಗೋ ಹಾಗೂ . . . ತಮ್ಮ ಜವಾಬ್ದಾರೀನೂ ತಪ್ಪಿಸ್ಕೊಳ್ಳೋ ಹಾಗೂ, (ಶೆಟ್ಟರಿಗೂ,
ಸಾಹೇಬರಿಗೂ.) ಶೆಟ್ಟ್ರೇ ! ಸಾಹೇಬ್ರೇ ! . . . . . ಜವಾಬ್ದಾರೀನ ತಪ್ಪಿಸ್ಕೊಳ್ಳೋ ಹಾಗೂ . . . ದಾರೀನ,
ಶ್ಯಾನುಭೋಗ್ರ ಮೂಲ್ಕ ತಿಳ್ಕೊಂಡು , . . ತಾವುಗ್ಳೇ ತೀರ್ಮಾನಿಸಬೇಕು . . ಈ ಕ್ಷಣ ! (ಹಿಡಿತವನ್ನು
ಬಿಟ್ಟು, ನಾಲ್ಕು ಹೆಜ್ಜೆ ಹಿಂದೆ ಹಾಕಿ ನಿಲ್ಲುವನು.)

ಧರಣಯ್ಯ: (Rushig up, followed by Sadasiviyya, Venkatramana
Setty &
Budan Saheb) ಶ್ಯಾನುಭೋಗ್ರೇ !... ನಿಮ್ಮ ಮನೋವ್ಯವಸ್ಥೆ ಮಂದಟ್ಟಾಯ್ತು ! . . . ನನ್ನ ಕಾರ್ಖಾನೆ
ಕೆಲಸ್ಥಲ್ಲಿ ನೂರಾರು ಜನಕ್ಕೆ ಜೀವ್ನಾನ್ನೂ ವದಗಸ್ತಾ ಹಗ್ಲೂರಾತ್ರೆ ವ್ಯಾಪಾರದಲ್ಲೇ ಮುಳುಗಿ ಆಗಾಗ್ಗೆ
ನಿಮ್ಮಂಥಾ ನಮ್ಮೂರಿನ ಧರಕರ್ತರುಗಳಿಗೆ ಸಹಾಯಮಾಡ್ತಾ ಇದ್ದಿಧೇವೆ ಹೊರ್ತು, ತಹಲ್ವರ್ಗೂ,
ನಮ್ಮೂರಲ್ಲಿ, ಸದಾಶಿವಯ್ಯನವರು ಕಟ್ಟಿದ ಹೊಸ ಮುಸಾಫರ್‌ಖಾನೆ, ಶೆಟ್ಟು ಕಟ್ಟಿಸಿದ ಧರ್ಮಸತ್ರ,
ಸಾಹೇಬ್ರು, ಜಾತಿ ಮತಭೇದವಿಲ್ದೆ ವದಗಿದ್ದ ಹುಡುಗರ ಹಾಸ್ಟೆಲ್ಲು.... ಇನ್ನೂ ನನ್ನಿಂದಾದ ಅಲ್ಪಸ್ವಲ್ಪ
-------------------------------------

ಅನುಕೂಲಗ್ಳು ಸಾಲದೆ, ನಮ್ಮೂರಿನಲ್ಲಿ ಅಬಲೆಯರೂ, ಅನಾಥ ಶಿಶುಗಳೂ, ಈ ಕಾಲದಲ್ಲಿ
ತಿಳಿಯಬಂದ ಹಾಗೆ ಪಡೋ ಅವಸ್ಥೆ ಅರಿತೇ ಇರ್ಲಿಲ್ಲ ನಾವು . . . “ಹುಟ್ಟಿದ ಕೂಸು ಕೈಯಲ್ಲಿ
ತರದ ಹಣಾನ, ಬೆಳ್ದು ಸತ್ತ ಹೆಣ ಕೈಯಲ್ಲಿ ತಗೊಂಡ್ಹೋಗೋದಿಲ್ಲ.” ಆದ್ರಿಂದ, ನೀವೂ ನಾವೆಲ್ರೂ
ಹುಟ್ಟಿದೀಊರ್ಗೆ, ಕುಂದಕ ಬರದಹಾಗೆ, ಮುಂದೇನಾಗಬೇಕೂಂಬೋದ್ನ ಹೇಳೋದು ನಿಮ್ಮ ಭಾರ. . . . 
ಶ್ಯಾನುಭೋಗ್ರೇ ! . . .  ಮುಂದಿನ ಕ್ರಮವೇನು ?

ಉಪನಾಯಕ : (ಎರಡು ಕೈಗಳಿಂದಲೂ ಎದೆಯನ್ನು ಪಟಪಟನೆ ಬಡಿದುಕೊಳ್ಳುತ್ತಾ)
ಮುಂದಿನ ಕ್ರಮಾನೇ ! . . . ಶಾಂತಿ, ಧರಣಯ್ಯನೋರೇ !  ಸದಾಶಿವಯ್ಯನೋರೇ ! ಶೆಟ್ರೇ ! ಸಾಹೇಬ್ರೇ!
ಶಾಂತಿ !!

ನಾಲ್ವರೂ : (ಏಕಗ್ರೀವರಾಗಿ) ಶಾಂತಿ ? ... ಯಾರಿಗೇ ? ಹ್ಯಾಗೆ ?

ಉಪನಾಯಕ : ಶಾಂತಿ, ಯಾರಿಗೇನೂ !! . . . ಕಾಯಾನ ಈ ಕೆರೇಲಿವದ್ರಿ ಕಂಗೆಡ್ತಾ ನಿಮ್ಮ
ನಮ್ಮ ಮಧ್ಯೆ ಹಾರಾಡ್ತಿರೋ ನರಸಿಂಹಯ್ಯನ ಜೀವಾತ್ಮಕ್ಕೆ ಶಾಂತಿ !... ಹ್ಯಾಗೇಂತೇಳಿದ್ರಲ್ಲಾ
(ನಾಯಕನ ಪತ್ರವನ್ನು ಬಿಚ್ಚಿ ತೋರಿಸುತ್ತಾ) ಈ ಸತ್ತ ಪ್ರಾಣಿ, ನಮ್ಮ ಊರಿನಲ್ಲಿ ತಿರುಗ್ಹುಟ್ಟಿ,
ಅಡಗ್ಸೋಕೆ ಬೇಕಾದ ಧನಚೈತನ್ಯ ಇರೋ ನೀವುಗ್ಳೇ . . ಆ ಅವಸ್ಥೇನ ಅಡಗ್ಸೋದಾದ್ರೆ . . . ವದಗಿಸಿದ
ಹಾಗಾಗುತ್ತೆ . . . ಶಾಂತೀನ ! . . .  ಈ ಸತ್ತ ಜೀವಕ್ಕೇ . . . ಶಾಂತೀನ !

ಧರಣಯ್ಯ : (ದೃಢ ಧ್ವನಿಯಿಂದ) ಅರ್ಥವಾಯ್ತು ! ಶ್ಯಾನುಭೋಗರೇ . . .  (ಕಿಸೆಯಿಂದ
ನೋಟ್ ಬುಕ್ಕನ್ನೂ ಶಾಯಿ ಪೇನಾವನ್ನೂ ಹೊರತಂದು ಬರೆಯಲುದ್ಯುಕ್ಕಿಸಿ) ಹೇಳಿ . . .ಹ್ಯಾಗೆ? . . .
ಖರ್ಚು ಏನು ? ... ಎಷ್ಟು .. ಹೇಳಿ. 

ಉಪನಾಯಕ : ಖರ್ಚೆಷ್ಟೋ ಅಷ್ಟೂ ನಿಮ್ಮ ಕೈಲೇ ... ಏನೂ ಅಂತೀರೋ, ಈ ಪ್ರಾಣಿ
ನೋಡಿ ಸಹಿಸ್ಲಾರ್ದೆ ಸತ್ತ್ನಲ್ಲಾ, ಆ ಅಬಲಾ  ಅನಾಥ ಸ್ತ್ರೀ ಶಿಶುಗಳಿಗೆ ಒಂದು ಆಲಯ : ಈತ
ಬಿಟ್ಟು ಬಿಟ್ಟು ಹೋಗಿರೋ ಹೆಂಡ್ತಿ ಮಕ್ಕಳು, ಆ ಆಲಯಾನ ಸೇರಿದ ಅಪಮಾನನ ಹೊಂದದ
ಹಾಗೆ ಒಂದು ಫಂಡು !!!

ಧರಣಯ್ಯ : (ನೋಟು ಬುಕ್ಕನ್ನು ಕಿಸೆಯಲ್ಲಿಟ್ಟು, ಚಕ್ಕುಬುಕ್ಕೊಂದನ್ನು ಹೊರತಂದು,
ಬರೆಯಲುದ್ಯುಕ್ಕಿಸಿ) ಶೆಟ್ರೇ ನಂದು ಹತ್ಸಾವ್ರ. . . ನಿಮ್ದೂ ಹಾಗೇ ಇರ್ಲಿ ! ಸಾಹೇಬ್ರೇ, ಅಯ್ನನೋರೇ,
ನಿಮ್ದೂನೂ ಡಿಟೋ , , ,  ಗೋವಿಂದಪ್ಪೋರೇ, ನಾಯ್ಡುಗ್ಳೇ, ನಿಮ್ಮಿಬ್ರದ್ದೂ ಸಾವ್ರ ಸಾವ್ರ . . .

ಇವರೆಲ್ಲರೂ : (ಏಕಗ್ರೀವರಾಗಿ) ನಿಮ್ಮ ಚಿತ್ತ . . . ಯಜಮಾನ್ರೇ !

ಧರಣಯ್ಯ : (ಚಕ್ಕು ಬುಕ್ಕಿನಲ್ಲಿ ಬರೆದು, ಬರೆದ ಚಕ್ಕನ್ನು ಹರಿದು ಶ್ಯಾನುಭೋಗನ ಕೈಲಿಟ್ಟು)
ಶ್ಯಾನುಭೋಗ್ರೇ, ಮೂವತ್ನಾವ್ರ ರೂಪಾಯ್ಗೆ, ನೀವು ಹೇಳಿದ ಅನಾಥಾಲಯ . . . ಹತ್ತು ಹನ್ನೆರಡು
ಸಾವಿರ ರೂಪಾಯಿ, ಹೋದಾತ್ನ ಪತ್ನಿ ಶಿಶುಗಳ್ಗೆ ಮುಂದಿನ್ಕ್ರಮ, ನಾಳೆ ಊರ್ಕಮಿಟೀಲಿ,
ಚರ್ಚಿಸ್ಕೊಳ್ಳೋಣ. ಸದ್ಯ Treasurerಉ ತಾವು. (ಚಕ್ಕನ್ನು ಶ್ಯಾನುಭೋಗನ ಕೈಯಲ್ಲಿ ಸೆಕ್ಕಿಸಿ
ಇನ್‌ಸ್ಪೆಕ್ಟರಿಗೆ) ಇನ್‌ಸ್ಪೆಕ್ಟ್ರೇ, ಇನ್ನೀ ಸೋಪಾನದಲ್ಲಿ ಒಬ್ರೂ ಇಲ್ಲೆ ಖಾಲಿಮಾಡಿ ಊರಿಂದ, ದೇಹಾನ
ಹೊರತರೋವರ್ನ್ನ ಕಳ್ಸೋದು ನಿಮಗೊತ್ತು ! ... [ಸೋಪಾನವನ್ನು ಹತ್ತಿ ಗಂಭೀರವಾಗಿ ಹೊರಡುವನು . . . . 
-----------------------------

ಈತನ ಹಿಂದೆ "ಧರಣಯ್ಯಾಕಿ ಜೈ! ಶ್ಯಾನುಭೋಗಾಕಿ ಜೈ !” ಎನ್ನುತ್ತಾ ಸಂಭ್ರಮದಿಂದ ಕೆಲವರೂ,
ಪೋಲೀಸಿನವರ ಬಂದುಬಸ್ತಿಗೆ ವಳಪಟ್ಟು ಮಿಕ್ಕವರೂ, ಹೊರಡುವರು ... ಒಟ್ಟಿನಲ್ಲಿ ಶ್ಯಾನುಭೋಗನು,
ತರುಮರೆ ಆಶ್ರಿತನಾದ ನಾಯಕನೂ ಅಲ್ಲದೆ, ರಂಗವು ವಿಜನವಾಗುವುದು.]

[ ಒಂದೆರಡು ಕ್ಷಣಗಳಲ್ಲಿಯೇ ಸ್ತ್ರೀಯೊಬ್ಬಳ ... “ಹಯ್ಯೋ ! ಹೀಗಾಗಬಹುದೇ ! . . . 
ಹೀಗಾಗ್ಬಹುದೇ ! ಈ ದುರ್ಬುದ್ದಿ ಹುಟ್ಟಬಹುದೆ ! . . .” ಎಂಬ ಆರ್ತರವವು ಕೇಳಿಬಂದು ಕ್ರಮೇಣ
ಸಮೀಪಿಸಿ, ಅಂತ್ಯತಃ ಸೋಪಾನಾಗ್ರದಲ್ಲಿಯೇ ಕೇಳಿ ಬರುವುದು.]

ಉಪನಾಯಕ : (ನೇಪಥ್ಯವನ್ನು ಈಕ್ಷಿಸಿ) ಇದೇನಿದು ... ಮೆರವಣಿಗೆ ಮುಗಿದ ಮೇಲೆ
ಮತಾಪಿನೋನು ಬಂದಹಾಗೆ , , , ಇಷ್ಟು ಹೊತ್ತು ನಡೆದ ಗೋಳಾಟಕ್ಕಿಟ್ಟಿದ್ದ ಹೆಂಗಸು. . ಈಗ
ಬರ್ತಿಧಾಳೆ ! ... ಗೋಳಾಡೋಕೆ! .. ಯಾರೂ ? (ದುರುಗುಟ್ಟಿ ನೋಡಿ ಥಟ್ಟನೆ ಚಮಕಿತನಾಗಿ)
ದೇವ್ರೇಗತಿ . . . ಇವ್ಳು ! . . . ಇದೇನು ಹುಚ್ಚು ! . . . ಇವ್ಳು ಬಂದ್ಳೀಗ . . . ಬೀದಿಯುದ್ದಕ್ಕೂ ಬಡುಕೊಳ್ತಾ !?. . . 
(ಅಂಜಿದವನು ಓಡಿ ತಪ್ಪಿಸಿ ಕೊಳ್ಳಲು ನಾಲ್ಕು ದಿಕ್ಕುಗಳನ್ನೂ ನೋಡುವವನಂತೆ ನೋಡಿ ನಡುಗುತ್ತಾ
ನಾಲ್ಕಾರು ಮೆಟ್ಲುಗಳನ್ನು ಇಳಿದು) ನಾನು ನೀರಲ್ಲಿ ಬೀಳೋ ವರ್ತಮಾನ ಕಿವಿಗೆ ಬಿದ್ದಾಕ್ಷಣ್ವೆ . . .
ನನ್ನ ಬುದ್ಧಿಶಕ್ತಿ ಗೊತ್ತಾಗ್ದೆ... ? . . . 

ಸ್ತ್ರೀ : (ಕಟ್ಟು ಬಿಚ್ಚಿಕೊಂಡು ಕೆದರಿ ಗಾಳಿಗೆ ಹಾರಾಡುವ ಕೇಶರಾಶಿಯಿಂದಲೂ, ವಾಸುಕಿಯ
ಚಂಡಮಾರುತ ಉಚ್ಛ್ವಾಸದಿಂದಲೂ, ಕಣ್ಣುಗಳಿಂದ ಕಾರುವ ಕಿಡಿ ಮಳೆಯಿಂದಲೂ, ಆಸ್ಯದ ರೌದ್ರ
ಮುದ್ರೆಯಿಂದಲೂ, ಇವಲ್ಲದೇ ಅತಿ ಕೃಷ್ಣವರ್ಣ ತನುವಿನ ಗೌರವಾಕಾರದಿಂದಲೂ, ಕಾಳ
ರಾತ್ರೆಯನ್ನು ಬಿಂಬಿಸುತ್ತಾ ಪ್ರವೇಶಿಸಿ, ಮೆಟ್ಲುಗಳನ್ನು ಹೆಜ್ಜೆಗೆ ಹತ್ತುಹತ್ತಾಗಿ ಧುಮುಕಿ ಉಪನಾಯಕನನ್ನು
ಸೇರಿ, ಆತನ ಭುಜಗಳನ್ನು, ದೃಢವಾಗಿ ಪಿಡಿದು ಬೇಟೆ ನಾಯಿಯು ಇಲಿಯ ಮರಿಯನ್ನು
ಕಚ್ಚಿಕೊಂಡು ಭೂಮಿಗೆ ಬಡಿಯುವಂತೆ, ಪ್ರಾಣವಲ್ಲಭನನ್ನು ಬಗ್ಗಿಸಿ ಕುಕ್ಕುತ್ತಾ, ದಂತಾವಳಿಯನ್ನು
ಕಟಕಟನೆ ಘರ್ಷಿಸುತ್ತಾ ಘನ ಕಂಠದಿಂದ) ಇದನ್ಹುಚ್ಚು ನಿಮಗೆ ? ಯಾವೋನೋ ಪಾಪಿ
ಕೆರೇಲಿಬಿದ್ದು ಪ್ರಾಣಕಳಕೊಂಡ್ರೆ, ನನ್ನ ತಾಳೀನ ಕೀಳೋಕೆ, ಇದೇನು ಹುಚ್ಚು ಬಂತು ನಿಮಗೆ !?. . . .
ಮನೇಗೆ ಬನ್ನಿ ! ಮಾಡ್ತೀನ, ಮಯ್ಯಾದೆ! [ಪದಪದಕ್ಕೂ ಅಲ್ಪಕಾಯನಾದ ಅರ್ಧಾಂಗನನ್ನು ಕುಕ್ಕಿ ಕುಕ್ಕಿ,
ಮಹಾ ಸರ್ಪವು ಮಂಡೂಕವನ್ನು ಎಳೆದುಕೊಂಡು ಹೋಗುವಂತೆ, ಸ್ವಾಮಿಯನ್ನು ಸೆಳೆದುಕೊಂಡು
ಸೋಪಾನಾರೋಹಣಕ್ಕೆ ಉತ್ಕ್ರಮಿಸುವಳು.]

ಉಪನಾಯಕ : ಸ್ವಲ್ಪಿರೇ-ಶನಿ, ಅಲ್ಲಾ, ನೀನು ... ಕೂತ್ಕೊಂಡು ಶಾಂತಿತಕೋ!
ಮಾಧ್ಯಾಹೀಕದಹೊತ್ತು ! [ಕಾಂತೆಯ ಹಿಡಿತವನ್ನು ನುಣುಚಿ ತಪ್ಪಿಸಿ ಕೊಂಡು ನೀರಿಗಿಳಿದು
ಮಾಧ್ಯಾತ್ಮೀಕವನ್ನು ಆಚರಿಸುವನು. ಉಪ ನಾಯಕಿಯು, ನಿಂತೆಡೆಯಲ್ಲಿ ಕುಳಿತುಕ್ಕೊಂಡು,
ಅಧರೋಷ್ಟಗಳನ್ನು ಭದ್ರಿಸಿ ಆಗಾಗ್ಗೆ “ಬರ್ಲಿ ! ಶನೀನೆ ?. . . ಮೆಟ್ಟು ಹತ್ತಿ ಬರ್ಲಿ ! ಬ್ರಾಹ್ಮಣಿಕೆ
ತೀರಿಸ್ಕೊಂಡು” ಎನ್ನುತ್ತಾ, ನಾಥನನ್ನು ರಪ್ಪೆಮುಚ್ಚದೇ ದುರುಗುಟ್ಟಿ ದೃಷ್ಟಿಸುತ್ತಿರುವಳು.]

[ನಾಯಕ : (ಆತ್ಮಗತಂ) ದೇವ್ರೇಗತಿ . . . ನನ್ನ ಹೆಂಡತೀನೇ ಹೆಬ್ಬುಲಿ ಅಂತಂದೆನಲ್ಲಾ ! . . . 
ಹಾಗಾದರೆ ಇವಳೋ !... ಗಜಸಿಂಹ ! . . . . ಅದೇ ನೋಡಿದೆ !! . . . ಏನಪ್ಪಾಂತ !!! ನಾನು ಸತ್ತಾಕ್ಷಣ್ವೆ. 
ಈ ಪ್ರಾಣೀನೂ ನೀರಿನಲ್ಲಿ ನೆಗೆಯೋಕೆ ಆತುರಪಡುತ್ತಾನೆ ಯಾಕೇಂತ ! . .. . . ಓ ಹೋೕೕ ಹೊ !
ಈಗಲೀಗ ಇತ್ಯರ್ಥವಾಯ್ತು. ನಂದರ ಹಾಗೇನೇ ಇವಂದೂನೂ ಕೇಸೂ ! . . . hopelessoo...
-------------------------------

homeನಲ್ಲಿ ಇದ್ದ positionooನೂ helplessooನೂ ! ಅಬ್ಬಬ್ಬಬ್ಬಬ್ಬಬ್ಬಾ! . . . ಏನ್ ಹೆಂಗಸೂಂತೇನೆ ! . . . 
ಒಳ್ಳೆ ದಂಪತಿಗಳು !-ಇವರ್ನ ಗಂಟುಹಾಕಿದ ಕಡು ಪುರೋಹಿತನಿಗೆ Special ನರಕ !
ಯಮಪುರೀಲಿ !... ಲಂಕಿಣೀನ ವಾಲಖಿಲ್ಯರಲ್ಲೊಬ್ಬ ವರಿಸಿದ್ದೂನೂವೆ ಅನ್ಯಾಯವಲ್ಲಾಂದ್ರೆ . . . ತನ್ನ
ತಪಸ್ಸಿನಿಂದಲಾದರೂ ತಪ್ಪಿಸಿಕೊಳ್ತಿದ್ದ . . . ಪತ್ನಿಕಾಟಾನ ... ಆ ಋಷಿ! . . . ಈ ಶ್ಯಾನುಭೋಗನಿಗೆ ಆ
ಶಕ್ತೀನೂ ಇಲ್ಲ ... ಒಳ್ಳೇ ಸ್ವರ್ಗ ಇವನ ಸಂಸಾರ ... ಪಾಪ ... ಹು ಹುಃ! (ತಾತ್ಕಾರದಿಂದ ನಗುತ್ತಾ) 
ಅಲ್ಲಾ! . . . ಈ ಉದ್ದಂಡೀ ಕೈಲಿ ಸಿಕ್ಕಿಕೊಂಡು ವದ್ದಾಡ್‌ತಿರೋ ಈ ಮಿಡ್ತೆ, “ಪರಿಶೋಚನೀಯ
ಪ್ರಾಣಿ!''ಂತಾ . . . ನನ್ನ ಕನಿಕರ್ಸಿತ್ತಲ್ಲಾ ! ... ನನ್ನ sweet wifeಏ ಎಷ್ಟೋ ವಾಸೀಂದ್ರೆ !... ಮುಖ
ಮುರಿಯೋಹಾಗೆ ಆ ನಾಗರಹಾವು ನಾಲಿಗೇನ ಉಪಯೋಗಿಸ್ತಾಳ ಹೊರ್ತು, ಗಂಡಾಂಬೋದನ್ಮರ್ತು
ಹೀಗೆ ಜುಟ್ಟು ಹಿಡಿದು ಜಗ್ಗ್ಸೋಚಂಡೀ ಅಲ್ಲಾ ! ಅವಳ methodsಉ Gentleಉ ... personal
assault ಅವಳ ಪಟ್ಟೀಲೆ ಇಲ್ಲ. . . lady ಅವಳು, ಹೆಂಗ್ಸು. . . ನಾಲ್ಗೆ ಸೂಜೀ ಆದ್ರೂನೂವೆ ನಡತೇಲಿ
ಸೀತೆ . . . ನಮ್ಮೋಳು !]

ಉಪನಾಯಕಿ : (ಮೆಟ್ಲು ಹತ್ತಿಬಂದ ರಮಣನನ್ನು ಬಿಗಿ ಹಿಡಿದು) ಶನೀನೆ ನಾನು, ಇರ್ಲಿ,
ನನ್ನ ಶನೀತನಾನ (ಪ್ರಾಣೇಶ್ವರನನ್ನು ಪುನರ್ಜಗ್ಗಿಸುತ್ತಾ) ಮನೇಲಿ ತೋರಿಸ್ತೇನೆ ... ಇಲ್ಲಲ್ಲ ... ಪತಿ
ಪೂಜೆ, ಯಾವಾಗಿನಹಾಗೆ ಮನೇಲಿ ತೋರಿಸ್ತೇನೆ . . . ಇಲ್ಲಿ ಇನ್ನು ಬಾಯಿಬಿಟ್ಟು ರೇಗ್ಸಿದ್ರೋ, ನನಗೆ
ಈಗಿರೋ ಕೋಪದಲ್ಲಿ ನನ್ನ ತಾಳೀ ಹರಿಯೋ ಅಪಾಯಕ್ಕೂ ಅಂಜದೆ (ಮಡಿವಾಳನು ನೀರಿನಲ್ಲಿ
ನೆನೆಸಿದ ಮಾಸಿದ ಬಟ್ಟೆಯನ್ನು ಒಗೆಯಲು ಉದ್ಯುಕ್ಕಿಸುವಂತೆ ಒಡೆಯನನ್ನು ಅನಾಮತ್ತಾಗಿ ಎತ್ತಿ
ಕುಲುಕುತ್ತಾ) ಒಗದ್ಬಿಟ್ಚೇನು .... ಬಟ್ಟೆ ಒಗದಹಾಗೇ, ಒಗದುಬಿಟ್ಟೆನು ....ಮಾತಾಡದೆ ಬನ್ನಿ ... 
ಅಲ್ಲಾ ! ಅಗಳ್ನ ಜೀರ್ಣಿಸಿಕೊಳ್ಳೋಕೆ ನಾಡಿಯಿಲ್ಲ, ಆತ್ಮಹತ್ತ್ಯಾನ್ನೇ ಮಾಡೋದು ನೀವು ?... ಊರೇ
ನೋಡುತಿರೋವಾಗ ಆನಂದವಾಗಿ ನೀವು ಸತ್ತರೇ ನನ್ನ ಕಾಟ ತಪ್ಪಿಸಿಕೊಳ್ಳೋಕೆ ನೀರಿನಲ್ಲಿ
ಧುಮುಕಿದೀಂತ ಅಂದ್ರೋದಿಲ್ವೇ ಜನರು !

ಉಪನಾಯಕ : ಅಲ್ಕಣೇ ಹುಚ್ಚು ! . . . ಊರುದ್ದಕ್ಕೂ ಹೀಗಳಕೊಂಡು ಹೋಗ್ತೀಯಾ, ನನ್ನ
ಬಿಡೇ . . . . ಯಾರಾದ್ರೂ ನೋಡಿಯಾರು ಬಿಡೇ ... ಭೆಳ್ಳಂಬೆಳ್ಕು ಕಣೇ ... ಮಮ್ಮಟ ಮಧ್ಯಾಹ್ನ ...
ಮಾನಹೋದೀತು ಬಿಡೇ ? (ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ) ಬರ್ತೇನೆ ಬಿಡೇ . . . ಹಯ್ಯೋ ಬೆಪ್ಪು...
ನಾನು ನಿಜವಾಗಿ ನೀರಿನಲ್ಲಿ ಧುಮುಕ್ತಿದ್ದೇಂತ ತಿಳ್ಕೊಂಡ್ಯಾ? . ... ಮಂಕೂ , .. ಅಲ್ಲ ... ಸಾಧು ಪ್ರಾಣೀ . . . 
ನಮ್ಮ ಸೀತೂ ಮದ್ವಗೂ, ಅಶ್ವತ್ಥನ ಕಾಲೇಜಿನ ಖರ್ಚು ತೀರೋಕೂ ರಸ್ತೆ ಹಾಕ್ಯೂಬಿಟ್ಟೆ, . . ಸಲೀಸ್
ರೋಡ್ನ, ಇಲ್ನೋಡೆ ! (ವಳ ಜೇಬಿನಿಂದ ಏನನ್ನೋ ಹೊರತರಲು ಯತ್ನಿಸುವನು.)

ಉಪನಾಯಕಿ : (ಪ್ರಾಣ ಪ್ರಭುವಿನ ಮೇಲಿನ ಹಿಡಿತವನ್ನು ಸಡಲಿಸಿ) ಎಲ್ಲೀಗೆಲ್ಲಿಗೆ 
ಸಂಬಂಧಾಂದ್ರೆ ! ಅರ್ಥ್ವಾಗ್ಲಿಲ್ಲ . . . ನೀರಿನಲ್ಲಿ ಧುಮುಕೋಕೆ ನೆಗೆದ ನೀವೆಲ್ಲಿ ?..."ಹೆಂಡ್ತಿಕಾಟ
ತಡೀಲಾರ್ದೆ ಶ್ಯಾನುಭೋಗ ಕೆರೇಲಿ ಧುಮ್ಕೀ ಸತ್ತಾಂ"ತ ಹಲ್ಹಲ್ಕಿರೀತ ಹಂಗೋ ಊರಹೆಂಗಸರ
ಕೇಕೇನ ಸಹಿಸಲಾರದೆ ಓಡಿಬಂದ ನನ್ನ, ಮರಸಬೇಕೂಂತ ನೀವು ಎತ್ತತಾ ಇರೋದುಡ್ಡೆಲ್ಲೀ ? 
ಎಲ್ಲಿಂದೆಲ್ಲಿಗೆ ಸಂಬಂಧ ... ?

ಉಪನಾಯಕ : (ನಿಶ್ಶೇಷವಾಗಿ ನೀಡಿ ನಟ್ಟುಕೊಂಡು ಚಕ್ಕನ್ನು ತೋರಿಸುತ್ತಾ) ಇಲ್ನೋಡೆ !
ಮಂಕು ! ಚಕ್ಕು ಕಣೇ !!! ಧರಣಯ್ಯನೋರ್ದು !!! ನಲವತ್ತೆರಡು ಸಾವಿರ ರೂಪಾಯ್ಗೆ !!!!
---------------------------------

ನನ್ನ ಕೈಲಿ !!! ಅದೇ ನಿನಗೂ ನನಗೂ ಇರೋ ವ್ಯತ್ಯಾಸ. (ಚೆಕ್ಕನ್ನು ನೋಡಿದ ಭಾರ್ಯೆಯು
ಬೆಚ್ಚಿಬಿದ್ದು ಸಭಕ್ತಿಯಿಂದ ಹಿಮ್ಮೆಟ್ಟುವಳು) ಎಷ್ಟಾವರ್ತಿ ಹೇಳಿದೇನೆ ! . . . ನಿನ್ನ ಬುದ್ಧಿಯೆಲ್ಲಾ ನಿನ್ನ
ಬಾಯಿಯಲ್ಲೂ, ನಿನ್ನ ಮೈಯಲ್ಲೂ, ನಿನ್ನ ಕೈಯಲ್ಲೂ !!! ನನ್ನದೆಲ್ಲಾ ... ಇರಬೇಕಾದ ಕಡೇಲಿ . . . 
ಮಂಡೇಲಿ . . .ಅರ್ಥ್ವೇ ? ಸುಧಾರಿಸಿಕೊಂಡು ವಿವರಸ್ತೇನೆ... ವೃತ್ತಾಂತಾನ ... ಓಡಿ ಬಂದಿಧೀಯಾ . . . 
ಕೂಡ್ಕೊಂಡು ಚೇತರಿಸ್ಕೋ . . . [ದಂಪತಿಗಳು ಕೂಡಲು ಉಪ ನಾಯಕಿಯು ಬಿಸಿಲಿನಲ್ಲಿ ಬಳಲಿದ
ಭರ್ತೃವನ್ನು ಉಟ್ಟ ವಸನದ ಸರಗಿನಿಂದ ಬೀಸುತ್ತಾ ಶುಶ್ರೂಷಿಸುವಳು.]
[ನಾಯಕ : (ವಿಸ್ಮಯಭರಿತನಾಗಿ ಆತ್ಮಗತಂ) ದೇವ್ರೇಗತಿ ! ದೊಡ್ಡ ದೊಡ್ಡ motorಗಳ್ನ ಚಿಕ್ಚಿಕ್ಕ
brakeಗ್ಳೇ ನಿಲ್ಸೋ ಹಾಗೆ ... ಊರೂರ್ವೇ ಗದರ್ಸಿ ನಲವತ್ತೆರಡು ಸಾವಿರ ರೂಪಾಯಿ ಕಸ್ಕೊಂಡು
ನನಗ್ಗಿಟ್ಸಿಸಿದ ಈ ವಿಪರೀತ ಬುದ್ದಿ ಎದುರಿಗೆ ಎಷ್ಟು ಗುರುಗುಟ್ಟಿದ್ರೂನೂವೆ, ಈ ವಾರಾಹಿ ... ಯಾವ
ಮೂಲೆ ? . . . after all ಗಂಡ್ಸು ಗಂಡ್ಸೆ ! ಹೆಂಗ್ಸು ಹೆಂಗ್ಸೆ ! ಹೋದ್ವಾರ ನಮ್ಮ ಊರಿಗೆ ಬಂದಿದ್ದ
ಸರ್ಕಸ್ಸಿನಲ್ಲಿ ಸಿಂಹದ ಕೈಲಿ ಕೆಲಸಾ ತಕ್ಕೊಂಡ ಕುಳ್ಳ, ವಾಮನಕರ್ ಮಾಸ್ಟರ್‌ರ ಹಾಗೆ ಭೀಕರ
ಪತ್ನಿ ಕೈಲಿ ಬೀಸಿಸ್ಕೊಳ್ಳಿರೋ ಇವನಲ್ವೇ ಭೂಪ ! ... ಗಂಡಂತೆಂಬರ ಗಂಡ ಇವ್ನು !! . . ಅರ್ಧಾಂಗೀ
ಐರಾವತವಾದ್ರೂನೂವೆ, ಅರ್ಧ ಆಳಿನೆತ್ತರವೂ ಇಲ್ಲದ ಈ ಛೋಟಾ ಮಾಹುತ ... ಬುದ್ದೀಂಬೋ
ಅಂಕುಶದಿಂದ ಅಡಗಸ್ತಿಧಾನೆ, ಅವ್ಳ ಮದ ರೌದ್ರಾನ ! . . . (ಅಸೂಯೆ ಮುದ್ರೆಯನ್ನವಲಂಬಿಸಿ) ನನ್ನ
ಹಾಳ್ departmentಏ ಬೇರೆ . . . ಬುದ್ದಿ ಬಾಬತ್ತ್ನಲ್ಲಿ ಬೆಟ್ಟ, ನನ್ನ wifeಊ ! ಇನ್ನು ಅವಳ
ನಾಲಿಗೇನೋ ಕೆಂಜೇಳಿನ ಕೊಂಡಿ !. . .  Therefore widow ಆದ್ರೇನೇ, ಗಂಡ ಮರ್ಯಾದೇ
ಇಡೋದವಳು . . . Again therefore, Widow ಆಗ್ಲೇಬೇಕು ಅವಳು . . . ಒಂದೆರಡು ದಿನಕ್ಕಾದ್ರೂ
widow-shipನ ಹತ್ತಿ ವಾಯೇಜು ಮಾಡಿದ್ಲೋ ತನ್ನಷ್ಟಕ್ಕೆ ತಾನೇ ಬುದ್ದಿ ಬಂದು, ನಲವತ್ತೆರಡು
ಸಾವ್ರ ರೂಪಾಯ್ಕ ಒಂದು Secondನಲ್ಲಿ ಸಲೀಸಾಗಿ ಸಂಪಾದಿಸಿದ ನನ್ನ ಯೋಗ್ಯತೇನ
ತಿಳುಕೊಂಡು, ಸತ್ತ ನಾನೂ, ಬದ್ಕಿರೋ ಅವಳೂ ನಮ್ಮ ಮಕ್ಕಳೂ, ಇನ್ನು ಯಾವ
ಊರಿ ನಲ್ಲಾದ್ರೂ, ನಮ್ಮಾಯುಸ್ಸು ಶೇಷಾನ ಅನ್ಯೋನ್ಯವಾಗಿ ಕಳೀಬಹುದು ! . . . ಸುಖವಾಗಿ ... ನನ್ನ
ಹಾಳು ಮಾವನ ಮನಿಯಾರ್ಡರಿಲ್ಲದೆ ! ಹೌದೂ ನಲವತ್ತೆರಡುಸಾವಿರ ರೂಪಾಯಿ ಮೂವತ್ನಾವ್ರ
minus ಆಗತ್ತೆ! ... ಗಂಡನಿಲ್ದೇನೂ, ಅಪ್ಪ ಅಮ್ಮ ಇಲ್ದೇನೂ ಬಾಯ್‌ಬಾಯ್ ಬಿಡೋ ಭಿಕಾರಿಗಳ
ಹಸಿವಿಗೆ ಹುಯ್ದು, ಅವ್ರ ವಾಸಕ್ಕೇಂತ ಕಟ್ಟೋ ಹಾಳು ಆಲಯಕ್ಕೆ !! ಧರಣಯ್ಯನೋರು
ಹೇಳಿದಹಾಗೆ, . . . ಬಾಕಿ ಹನ್ನೆರಡು ಸಾವಿರ ರೂಪಾಯಿ ಸಾಕು ! ನನ್ನ ಸಂಸಾರಕ್ಕೆ !!....(ಭೃಕುಟಿ
ರಚನೆಯನ್ನು ಮಾಡುತ್ತಾ) ಹೌದು ! ದುಡ್ಡು ಕೊಟ್ಟಿದ್ದು ಊರಿನ ವರ್ತಕ್ರು ! ಚಕ್ಕು ಶ್ಯಾನುಭೋಗನ
ಕೈಲಿ ... ಏತನ್ಮಧ್ಯ , . . ಎತ್ತಿಧಾನೆ . . . topicಉ ... ತನ್ನ ಮಗಳು ಸೀತೂವಿನ ಮದುವೆಗೆ ಈ
ಭದ್ರಕಾಳಿ ಹಾಕಿರೋ ಬಡ್ಡೆಟ್ ಒಂದು ಸಾವಿರ . . . ಕುಮಾರ ಕಂಠೀರವ್ನ ಕಾಲೇಜು ಖರ್ಚು
ಇನ್ನೊಂದ್ಸಾವ್ರ. . . ಈ ಕಪ್ಪು amazon ಅಂದ್ಹಾಗೆ , . . .total . . . . two thousandಉ . . . ನನ್ನ
ಹನ್ನೆರಡುಸಾವಿರ ರೂಪಾಯ್ನೂ, ಇವ್ರಿಗೆ ಬೇಕಾದ One one ಎರಡು ಸಾವಿರ ರೂಪಾಯ್ನೂ ಒಂದೇ
ಬಾಯಿಂದ ಉಸರ್‌ ತಿಧಾನೆ ಯಾಕೆ ? !!... Connection ಗೊತ್ತಾಗ್ಲಿಲ್ಲ . . . . ಈ ಕಲಿ ಹಿಡಿಂಬಿ ಹೇಳಿದ
ಹಾಗೆ ... ಎಲ್ಲಿಗೆಲ್ಲಿಗೆ ಸಂಬಂಧ ? . . . ಒಟ್ನಲ್ಲಿ dangerous ಶ್ಯಾನುಭೋಗ ! ವಿಪರೀತ ಬುದ್ಧೀ !
ವಿನಾಶಕಾಲೇ ?”.... ಆದ್ರೆ? ಯಾರವಿನಾಶಕಾಲ ಅಂಬೋದ್ನ ತಿಳಿಕೋಬೇಕು ತಪಶೀಲಾಗಿ !
... (ದಂಪತಿಗಳ ಕಡೆ ಕಿವಿಯನ್ನೊಡ್ಡುವನು.)

ಉಪನಾಯಕಿ : (ವಾರಾಹಿಯ ರೂಪವನ್ನು ತಾಳಿದ ದೇವಿಯು, ಶೋಣಿತ ಪಿಪಾಸ
ಪೀಡಾಶಮನಳಾಗುತ್ತಲೂ, ಲೀಲಾ ಭೂಮಿಕೆಯನ್ನು ಪುನರವಲಂಬಿಸಿದ ಮಾಹೇಶ್ವರಿಯಂತೆ
ರೌದ್ರವನ್ನೊದರಿ ಪತ್ನೀತ್ವವನ್ನು ಕೈಗೊಂಡು, ಸ್ಸ್ಮಿತ ವಕ್ತ್ರ ವಿರಾಜಿತಳಾಗಿ, ತನ್ನ ಐಹಿಕೇಶ್ವರನನ್ನು,
ಮೃದು ವಚನಗಳಿಂದ ಪ್ರಶ್ನಿಸುತ್ತಾ) ಏನದೂ ಚಕ್ಕೂ ? ... ನಲವತ್ತೆರಡು ಸಾವಿರ ಅಂತೀರಾ! . . . 
ಹೆಚ್ಚೂಕಮ್ಮಿ ಅರ್ಧ ಲಕ್ಷ !!! ಸೀತೂಗೋ ವಯಸ್ಸಾಗ್ತಾ ಬಂತು. ಮದ್ವೇ ಆಗ್ಲೇ ಬೇಕು ಈ
ವರ್ಷ ... ಮಾಘ . . . ಇದು ಮಾಸ. . . ಮೆಟ್ರಿಕ್ಯುಲೇಷನ್ ಆದ ಅಶ್ವತ್ಥ ಕಾಲೇಜೂಂತ ಕೂತಿಧಾನೆ.
ಇದಕ್ಕೆಲ್ಲಾ ಬೇಕಾದ್ದುಡ್ನ ವದಗಿಸೋವಲ್ಟೇನ ಬಿಡಿಸಲಾರ್ದ ವದ್ದಾಡ್ತಿದ್ವಲ್ಲಾ ! ನೀವೂ ನಾನೂ !...
ನೀವು ನೀವೇ ಬಿಡಿಸಿಬಿಟ್ಟ್ರಾ ಇವತ್ತು ? (ವಾಮ ಪಾರ್ಶ್ವದಲ್ಲಿ ತನ್ನ ವಿಸ್ತಾರ ತನುವು ಹಾಸಿದ ಆತ್ಮ
ಘನ ಛಾಯೆಯನ್ನು ಸೂಚಿಸಿ) ಅಲ್ಲಿ ಬಿಸಿಲು !. . . ಇಲ್ಬನ್ನಿ ಅಂದ್ರೆ ! ನನ್ನ ನೆರಳಿಗೆ !.... ಪರ್ವಾ
ಇಲ್ಲ ! . .. ನಾನೇ ಎದ್ದು ಬಂದು ನೆರಳು ಹಾಕ್ತೇನೆ... ನಿಮಗೆ !. . . [ವಲ್ಲಭನ ದಕ್ಷಿಣ ಪಾರ್ಶ್ವ
ನಿಷಣ್ಣಿಸಿ ನಾಥನಿಗೆ ನಿಜ ಛಾಯಾತಪತ್ರವನ್ನು ಅರ್ಪಿಸುವಳು.]

ಉಪನಾಯಕ : ನೆರಳಿರ್ಲೆ ! ಹಸಿವು ಕಣೇ ! ಹೊಟ್ಟೆಗಿಲ್ದೇನೆ ... ನಿನಗೂ ನನಗೂ ಊಟ
ಇಲ್ಲ...!

ಉಪನಾಯಕಿ : (ಅಡ್ಡಮಾತಾಗಿ) ಚನ್ತ್ನಾಯ್ತು ! ... ಇಷ್ಟು ದೂರ ನಿಮ್ಮ ಹೆಣಾನ-
ಹೇಳಬಾರದಾಗಿತ್ತು ! ಹೇಳಿಬಿಟ್ಟೆ !!. . . ಬಿಡ್‌ತು ಅನ್ನಿ ! ಮರೆತುಬಿಡಿ-- ... ಹುಡುಕ್ಕೊಂಡು ಓಡಿಬರೋಕೆ
ಚೈತನ್ಯವಿರ್ತಿತ್ತೇ ? .. ನನ್ನ ದೇಹದಲ್ಲೀ ? ಊಟಾ ಆಗ್ದಿದ್ದಿದ್ದರೆ ? ... ಮನೇಲೆ ಎಲ್ಲ್ರಿಗೂ 
ಊಟಾ ಆಯ್ತು ! ಕಾದೂ ಕಾದೂ ನೋಡಿದ್ದಾಯ್ತು !

ಉಪನಾಯಕ : (ಎದ್ದು ಸರಿ ಯಥಾಪ್ರಕಾರ ! ಏಳು, ಹೊರಡೋಣ ಮನೆಗೆ. . .
ಧರಣಯ್ಯನೋರ ಚೆಕ್ಕು ನಲವತ್ತೆರಡು ಸಾವಿರಕ್ಕೆ ... ಅನಾಥರಾದ ಅಬಲೆಯರು, ಮಾತಾಪಿತೃರಹಿತ
ಮಕ್ಕಳು, ಇವರಿಗೆ, ನರಕ ಪ್ರಾಪ್ತನಾದ, ಸತ್ಯ ಸೋಮಾರೀಗೆ ಸ್ವರ್ಗವಲ್ಲೀದೂ !- ನರಸಿಂಹಯ್ಯನ
ಹೆಸರಿಟ್ಟು, ಒಂದು ಆಲಯಕ್ಕೆ ಮುವತ್ಸಾವ್ರ : ಬಾಕಿ ಹನ್ನೆರಡು ಸಾವಿರ ; ಆಯ್ಕೆ ! ಧರ್ಮಿಷ್ಠರಾದ
ಧರಣಯ್ಯನೋರ ಯಾವ ಹೊತ್ತೂ ತೊದಲದ ನಾಲಗೇ, ಸತ್ತೋನ ಸಂಸಾರಕ್ಕೆ ವದಗಿಸೋ
ಸಹಾಯದ ವಿಷಯದಲ್ಲಿ ... “ಹತ್ತು, ಹನ್ನೆರಡುಸಾವಿರಾ'ಂತ ಈ ಹೊತ್ತು ತೊದಲ್ತು . . . ಆಕೇಗೆ
ಸಿಗೋ ಹತ್ತು ಸಾವಿರ ಕೈಗಂಟೋಕೆ ದಾರೀ, ಹನ್ನೆರಡುಸಾವಿರ ರೂಪಾಯ್ನ ರಸೀದಿಗೆ ಸೈನು
ಹಾಕೋದೇ ಅಂಬೋ ಒಪ್ಪಿಸಿಬಿಟ್ಟರೆ ... ಶ್ರಮವೇನೂ ಇಲ್ಲ. . . . ಜಾಣೆ ಆಕೆ . . . ದಕ್ಕಿದ ಹಾಗಾಯ್ತು
ನಮ್ಮ ದುಸ್ಸನ್ನಿವೇಶದ ಅಂತ್ಯಾನ್ನ ಮುಟ್ಟಿಸೋ ಎರಡುಸಾವಿರ ರೂಪಾಯಿ ... ನಡೀ . . . . ಮನೇ
ಕಡೇ ... ಇನ್ನೇನು ಬಂದುಬಿಡ್ತಾರೇ . . . ಇನ್‌ಸ್ಪೆಕ್ಟ್ರು, ಈಜೋರ್ನೂ ಮುಳುಗೋರ್ನೂ
ಇತ್ಯಾದಿಗಳ್ನೆಳಕೊಂಡು ... ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಗಳು ಬಿಟ್ಟ, ಆ ಪಾತ್ಕಿಹೆಣಾನ ಈಚೆಗೆತ್ತಿ
ಹಾಕೋಕೆ . . . ಬಂದ್ವಿಡ್ತಾರೆ ಜನಗ್ಳೂನೂ ! ... ಅವನು ಸತ್ತದ್ದು ಶುಭಾ ನಮ್ಮ ಊರಿಗೆ, ಒಂದು
ಸೋಮಾರಿಯಾದ್ರೂ ಕಮ್ಮಿ ನಮ್ಮೂರ್ಗೆ ! . . . ಹೀಗೇ ನೋಡು, ಬರ್ತಾಬರ್ತಾ, ಹಗೂರವಾಗೋದು
ನಮ್ಮ ಭೂದೇವಿ ಭಾರಾ !

- [ದಂಪತಿಗಳು ಸೋಪಾನವನ್ನೇರಿ ನಿಷ್ಕಮಿಸುವರು]
----------------------------------

ನಾಯಕ : [ದಂಪತಿಗಳ ಈ ಕಠಿಣಾರೋಪಗಳು ಕರ್ಣಾಂತವನ್ನು ಸೇರುತ್ತಲೂ ಕೆಣಕಿದ
ಕಾಳೀಯನಂತೆ ಕನಲಿ, ರೌದ್ರಮುದ್ರೆಯನ್ನು ತಾಳಿ, ಪುನಃ ಬಿಗಿದ ಮುಷ್ಟಿಗಳಿಂದ, ನಿಷ್ಕಮಿಸುತ್ತಿರುವ
ನರಯುಗ್ಮವನ್ನು ಸೂಚಿಸಿ ನಿರಾಕರಿ ಸುತ್ತಾ . . . ) ಭೂಭಾರ !... ಯಾರು ! ... ನಾನೇ ? ... ಅಲ್ಲಾ ! , , , 
ಪೂತನಿಹಾಗಿರೋ ಪತ್ನೀನ ಪಕ್ಕದಲ್ಲಿ ನಡೆಸಿಕೊಂಡು ಹೋಗ್ತಿರೋ, ತಲೆಯಾವ್ದು ಬಾಲಯಾವ್ದು
ತಿಳಿಯದ, ಅಂಗುಷ್ಟದಷ್ಟೂ ಇಲ್ಲದ ಈ ಜಂತೂಗೆ . . . ನಾನೇ ? ಭೂಭಾರ !! ಛೇ ! ಊರ್ಗೆಲ್ಲಾ
Warning ಕೊಟ್ಟೇಬಿಡಬೇಕು !!!! ಇವನು bombಊ ಅಂಬೋದ್ನ !! ... ತಿಳಿಸೇ ಬಿಡಬೇಕು,
ಸರ್ವರಿಗೂ!! . . . ಹನ್ನೆರಡು ಸಾವಿರ ರೂಪಾಯ್ನೂ ಊರೋರು ಒಬ್ಬ ವಿಧವೆಗೆ ಕೊಟ್ಟ್ರೇ ,
ಅದರಲ್ಲಿ ... ಎರಡಾರ್ಲ ಹನ್ನೆರಡುನೂರು . . . ಹದ್ನಾರಾರ್ಲ ತೊಂಬತ್ತಾರು . . . ಅರ್ಧಆರ್ಲ ಮೂರು.
ತೊಂಭತ್ತಾರು ಮೂರು ತೊಂಬತ್ತೊಂಭತ್ತು . . . ಇನ್ನೊಂ ದಿರ್ಲಿ, at least ಹದಿನಾರು percentಉ,
ಗಂಡನ್ನ ಕಳಕೊಂಡ ವಿದ್ವೆ ದುಡ್ಡ್ನಲ್ಲಿ . . . ಕಮಿಷನ್ ಕಳಕಳ್ಳೋ ಈ ಕಡುಪಾಪಿ ಅಯೋಗ್ಯತೇನ
ತಿಳಿಸಲೇಬೇಕು ಊರಿಗೆಲ್ಲಾ ?... ಸೋಮಾರೀನೇ ನಾನು ? ... ಈಗ ಹೀಗೇ ಓಡಿಹೋಗಿ . . . ಧರಣಯ್ಯನೋರ ನೋಡಿಬಿಟ್ಟು . . . ನಾನು ಸತ್ತದ್ದು ಸುಳ್ಳೂಂತ ತಿಳಿಸಿಬಿಟ್ಟು . . . ಚಕ್ಕ್ನೂೂ ಹರಿಸಿಬಿಟ್ಟು,
ಈ ತಾಟ್ಕಿ ಮಗಳ ಮದುವೇನೂ ನಿಲ್ಲಿಸಿಬಿಟ್ಟು . . . ಇವನ ರಾಕ್ಷಸ ಕುಟುಂಬ ಕಂಗೆಡ್ತಿರೋದ್ನ,
ಕಣ್ಣುತುಂಬಾ ನೋಡ್ತಾ, ಆನಂದಪಡ್ತಾ, ಈ Sharm Rogueಉ ಪಡೋ ಸಂಕಟ ಸಾಗರದಲ್ಲಿ
ಸಂತೋಷವಾಗಿ ಈಜ್ತಾ ಶಾಂತಿ ತಂದ್ಕೊಂಡು ... ನನ್ನ ಸೇಡು ತೀರಿಸಿಕೊಳ್ಳದೇ, ಗಂಡಸ್ತನ . . .
best thingoo... ಭೂಭಾರಾನೇ? ... ನಾನು ! ತೋರಿಸ್ತೇನೆ ಈಗ ...! Therefore, ಈ ಪಾಪಿ ಹಾಗೆ
ಹಸಿವಿನಿಂದ ಬಳಲಿರೋ ನಾನೂವೆ ಮನೆಗೆ ಹೋಗಿ ಊಟ ಮಾಡೋದೆ firstthingoo ...
(ಯೋಚಿಸುತ್ತಾ, ಬಿಗಿದ ಮುಷ್ಟಿಗಳು ಕ್ರಮೇಣ ಮೃದುವಾಗಿ ಸಡಿಲ ಬಿದ್ದು ಬಾಹುಗಳು
ನಿಸ್ತಾಣಿಗಳಾಗಿ ಜೋಲಾಡುತ್ತಾ) . . .

ಹೌದೂ ಊ !? ಈ 'ಮುಯ್ಕೆಗೆ ಮುಯ್ಯ'ನ ಗಲಾಟೇಲಿ, ನನ್ನ wifeನ ನನ್ನ ದಾರಿಗೆ
ತರೋ Widow shipನ ಮೇಲೆ ಹತ್ತಿಸೊದು ಹ್ಯಾಗೇ ?. . . ಆ Voyageನ ಒಂದೆರಡು ದಿನವಾದ್ರೂ
ಅನುಭವಿಸಲೇೕೕ ಬೇಕು .. . . ಇವ್ಳು !

(ಭ್ರಕುಟಿರಚಿತನಾಗಿ, ಕಪಾಲವನ್ನು ಕೆದರಿ ಕೆದರಿ ಯೋಚಿಸುತ್ತಾ) . . . .

ಶ್ಯಾನುಭೋಗನಿಗೆ ಬುದ್ದಿ ಕಲಿಸೋ ದಾರಿ ಹಿಡದ್ರೋ, ನನ್ನ ಹೆಂಡ್ತೀಗೆ ಬುದ್ದಿ ಕಲಿಸೋ
line ತುಂಡಾಗುತ್ತೆ ... hopelessoo !! ಎರಡು linesoo ಹಿಡಿಯೋದು hopelessoo ; ... ಅದು
ಹಿಡಿದರೆ ಇದಿಲ್ಲ . . . ಇದು ಹಿಡಿದ್ರೆ ಅದಿಲ್ಲ ! . . Geometryಲಿ ಬಂದ್ದಾಗೆ, two lines enclose
a sppaceಊ, which is impossibleಊ. (ತೀರ್ಮಾನಿಸಿ ತಲೆದೂಗುತ್ತಾ) Therefore,
ಇವೆರಡೂ ಬಿಟ್ಟು ಮೂರನೇ line ಒಂದನ್ನ ಹಿಡೀಲೇಬೇಕು.... ಆ lineಗೋ ಯಾವಾಲೂ
breadth ಏ ಇಲ್ಲಾ ! ಈಗ ನಾನಿರೋಸ್ಥಿತೀಲಿ, ಷುರೂನೂ, endಊ ಇಲ್ದೆ ತೋಚೋಹಾಗೇ
ಇಲ್ಲ ! ಹಸಿವು ಹೊಟ್ಟೆನ ಕೊರೀತಿರೋವಾಗ ಹೊಳಿಯೋದಲ್ಲೀ ?, ನನ್ನ ಮೆದುಳಿಗೆ ? (ಕುತ್ತಿಗೆಯನ್ನೆತ್ತಿ)
ಈ ಹಾಳು ಬಿಸಿಲೊಂದು ಶನಿ ! ಬೆಳಿಗ್ಗ್ಯೆ ಛಳೀಗೆ ಹೆದ್ರಿ ಬಿಸಿಲಿಗೆ ಕಾದಿದ್ದೆ ! ಈಗ ಈ ಬಿಸಿಲಿಗೆ
ಬಂದು ಈ ಬೂರುಗದ ಬುಡಾನ ಸೇರಬೇಕಾಗಿದೆ ! (ದ್ರುಮಚ್ಛಾಯೆಯಲ್ಲಿ ನಿಷಣ್ಣಿಸಲು ಉಪಕ್ರಮಿಸಿ
ಥಟ್ಟನೆ ನಟ್ಟುಕೊಂಡು) ಕೂತುಕೊಳ್ಳೋಕೆ ಎಲ್ಲೀ time ಈಗ ! ... ಸತ್ತೋನ Soulನ ಯಮದೂತರು
----------------------------------

ಸೆಳಕೊಂಡೋಗೋಕೆ ಮುಂಚೆ, ಶವಾನ ಸೆಳಕೊಂಡು ಹೋಗೋಕೆ sham rogue ಹೇಳಿದಹಾಗೆ
ಬಂದೇಬಿಡ್ತಾರೆ ; ಈ ಹಾಳು ಹೆಣಾನ ಹುಡುಕೋಕೆ . . . ಬಂದೇಬಿಡ್ತಾರೆ . . . (ಉನ್ಮಾದನಾಗಿ ನಗುತ್ತಾ)
ಹಃ ! ಹಃ !! ಹಃ !! ಹಾ !!!! ಒಳ್ಳೇ ಕವೇಗೋಲಿನಲ್ಲಿ ಸಿಕ್ಕೊಂಡಿಧೇನಲ್ಲ . . . ಸತ್ಯ ಹೆಣವಾದ ಹಾಗೂ
ಇಲ್ಲ ! ಬದಿಕಿ ಮನೇಗೆ ಹೋಗಿ ಕಬಳಾನ ಗದಿಕಿದ ಹಾಗೂ ಇಲ್ಲ . . . ನನಗೆ ಈಗಿರೋ ಹಸಿವಿನಲ್ಲಿ
ಹೆಂಡತೀನ ಬಿಟ್ಟು, ಅವಳಿಗೆ ಬರೋ ಹತ್ತು ಸಾವಿರ ಶ್ವೇತಗಳಿಗೆ ಹೇಸಿ ಓಡಿಹೋಗೋ ಹಾಗೂ
ಇಲ್ಲ ! ... ನಮ್ಮ ಊರ ಸರಹದ್ದಿನಲ್ಲಿ, ನನ್ನ ಗುರ್ತು ಕಂಡುಬಂತೋ, ನಾನು ಸಾಯದ್ದು
ಹೊರಬಿದ್ದು, ತುಂಡಾಗುತ್ತೆ . . . ಹೆಂಡ್ತಿ ಪ್ಲಸ್ ಮಕ್ಕಳು Plus ಹತ್ತು ಸಹಸ್ರ King George
ಪ್ರತಿಮೆಗ್ಳು . . . ಇದಕ್ಕೆ ಬೆದರಿ ಓಡಿಹೋದೆನೋ, ಅವಳಾಯ್ತು ಅವಳ ಕೈಗೆ ಸಿಗೋ ಹತ್ತು ಸಾವಿರವಾಯ್ತು . . . 
ಅವಳು ಅವಳ ಮಕ್ಕಳು ಅವಳ ಅಪ್ಪನ ಮನೇಗೆ ಯಾತ್ರೆಯಾಯ್ತು.... ನನ್ನ ಶ್ರಾದ್ಧವಾಯ್ತು ...
ಬಿಡಿಗಾಸೂ ನನಗೆ ದಕ್ಕೋ ಹಾಗಿಲ್ಲ ! . . . ಸದ್ಯ, ಈ ಸೋಪಾನ ಬಿಟ್ಟು, ಕತ್ತಲೆ ಕವಿಯೋವರಿಗೂ
ಮೂತಿ ಮುಚ್ಚಿಕೊಳ್ಳೋದೇ first and best thingಊ

[ಸತ್ತಮುತ್ತ ಅಂಜಿ ನೋಡುತ್ತಾ ನಿಷ್ಕಮಿಸುವನು.]

(ನೇಪಥ್ಯದಲ್ಲಿ ಹಣ್ಣಾ ತಂದಿದ್ದೀರಾ ?-ಕಸರಲ್ಲಿ ಸಿಕ್ಕೊಂಡಿದ್ರೂನೂವೆ, ಮುಳ್ಗಿ ಮಹನತ್ತು
ಮಾಡಿ, ಆ ಹೆಣಾನ ಹೊರಗಹಾಕಿದೋನಿಗೆ, ಹತ್ತು ರೂಪಾಯಿ ರೂಬುರೂಬು ಬಕ್ಷೀಸು ! ಬನ್ನಿ !”
ಎನ್ನುವ ಇನ್‌ಸ್ಪೆಕ್ಟರ ಧ್ವನಿಯು, . . . ಏಕಗ್ರೀವರಾಗಿ ಹತ್ತು-ಇಪ್ಪತ್ತು ಜನರು, ''ಅಂಗೇ ಆಗ್ಲೀ ಬುದ್ದೀ . . .
ಏಟಾಳುದ್ವಾ, ಎಂತಾ ಕೆಸರ್ನಾಗೆ ಸಿಕ್ಕೊಂಡಿದ್ರೂನೂವೆ . . . ಮುಣಿಗಿ ಎಳೆದಾಕಿಬಿಡ್ತೀವಿ, ಎಣಾನ . . . 
ನಿಮ್ಮ ಪಾದಕ್ಕೆ ! . . . ನಡೀರಿ ಬುದ್ದೀ? ಎಂಬ ಕೋಲಾಹಲವೂ ಕೇಳಿಸುತ್ತಾ, ಫರದೆಯು ಬೀಳುವುದು.]

ದೃಶ್ಯ ೩
ಸ್ಥಾನ : ರಾಮಪುರದ ಪರಿಪ್ರಾಂತ್ಯ ಇನಾಮತಿ ಕಾಡುಹಾದಿ.
ಕಾಲ : ನಾಯಕನ ಆತ್ಮಹತ್ಯದ ಅನಂತರ ಆರನೆಯ ನಿಶಿ.

(ಪೌರವರಿಬ್ಬರು ರಾಮಪುರತಃ ನಡೆಯುತ್ತಿರುವರು. ಮುಂದಾತನು ತಾನು ತಲೆಯ ಮೇಲೆ
ಹೊತ್ತಿರುವ ದೊಡ್ಡ ಗಂಟಿನ ಘನತೆಯನ್ನೂ ಗಮನಿಸದೆ, ಆದರ್ಶನೀಯವಾದ ಅಪಾಯಗಳಿಗೆ
ಅಂಜಿ, ಅತ್ತಿತ್ತ ದೃಷ್ಟಿಯನ್ನಿಟ್ಟು, ಬೆದರುತ್ತಾ, ಅವಸರದಿಂದ ಮುಂದುವರಿಯುವನು. ಹಿಂದಾತನು,
ಪ್ರಭಾಕರನನ್ನು ಪೊಗಳುತ್ತಾ ಪೂರ್ಣಚಂದ್ರನಿಂದ ಪೊಳೆಯುವ ಪ್ರಕೃತಿ ಭಾಗ್ಯವನ್ನು ಮೆಚ್ಚಿ
ಯಥಾಸೌಕಯ್ಯಂ ಅನುಭವಿಸುತ್ತಾ ಬಸವನ ಹುಳುವಿನಂತೆ ಹರಿಯುವನು.]

ಹಿಂದಾತ : ಕೆರೇನ್ ನ್ನೋಡ್ರಿ . . . ಇಷ್ಟಕ್ಕೂ, ನಮ್ಮ ಕೆರೆ ಈಗ ಹ್ಯಾಗಿಧೆ ! ? ಬೆಳ್ಳಂಬೆಳಕಿನಲ್ಲಿ
ನೋಡಿದಾಗಲೆಲ್ಲಾ . . . ನಮ್ಮೂರ ಕೆರೆ , . . ನಮೂರಕೆರೆ, ಬರೀ ಕೆರೆ ... ಈಗ ನೋಡ್ರಿ ...
ಕ್ಷೀರಸಾಗರರೀ .. . . ಉಕ್ತಿಧೆ . . . ಕಾಣ್ರೀ ! ... ಒಂದೇ ಹಾಲು ! ಚಂದ್ರನ ಜೋರೇ ಜೋರು ಅಂದ್ರೆ !
------------------------------------------

(ಹಾಡುತ್ತಾ ; ರಾಗ - ತೋಡಿ)
“ಅಮಾಯ . . . ಮ .. ಮೃತ . . . ನಿ . . . ಧಾ . . . ನಂ”. . . ಅಮೃತ ವೃಷೀರೀ . . . ಅಲ್ಲಿ ನೋಡಿ ! (ಕೆರೆಯ
ಕೊನೆಯಲ್ಲಿನ ಚಿಕ್ಕ ಗುಡಿಯ ಮುಂದಿನ ತೋಟವನ್ನು ಸೂಚಿಸಿ) .. . ಈ ಬಳ್ಳಿಗಳನ್ನೊಡ್ರಿ . . . 
ಗಾಳಿಗಾಡ್ತಾ . . ಆಡ್ತಾ ಇರೋದು ... ಎಲ್ಲೋ ಕೇಳಿದ್ದಾಗೆ . . .. (ಚಿಟಿಕೆ ಹಾಕುತ್ತಾ) . . . (ಹಾಡುತ್ತಾ
“ಪಳಿಪರೀ', , , ಹ್ಯಾಗ್ರಿ ಅದೂ . . .ಹೂಂ !! ಊಂ, “ರಾರಾಜಿಪಳೀ . . . ಪರಿ ಸ್ತ್ರೀ ಈೕೕ”,
ಮುಂದಕ್ಕೆ ಮಲ್ಲಿಗೇನೋ ಏನೋ ... ಅಂತೂ ಬಳ್ಳಿ ! . . . ತದ್ರೂಪು! . . . ನೋಡ್ರಿ ! . . ನಿಲ್ಲಿ !!

ಮುಂದಾತ : ಯಾರ್ರೀ ? . . . ಯಾವ ಹೆಂಗಸೀ ? ಎಲ್ಲ್ರೀ !?

ಹಿಂದಾತ : ಅಲ್ಲಿ ನೋಡ್ರೀ ಗುಡಿ ಮುಂದೇ . . . ಮಲ್ಲಿಗೆ ಗುಲಾಬಿ ಬಳ್ಳಿಗ್ಳೂ ಘಾಳೀಗೆ
ಹಾರಾಡ್ತಾ ನೀರ್ಕಡೆ ತಲೆ ಚಾಚ್ತಿರೋದೂ . . . ಇಬ್ಬರು ಹೆಂಗಸ್ತು ಹಾಗೇ ... (ಚಿಟಿಕೆ ಹಾಕಿಕೊಂಡು
ಹಾಡ್ತಾ) 'ಸ್ತ್ರೀ ರೂಪದೀ .. ಈ”. . ಹಿ ! ಹಿ !! ಹಿ !!! ಹಿ !!!! (ಎಂದು ನಕ್ಕು) ನನ್ನ ಏನೋಪ್ಪಾ . . . . 
ಹುಚ್ಚೂಂತ ಬೇಕಾದ್ರೂ ಅಂದುಕೊಳ್ಳೀ ! ನನ್ನ ಕಣ್ಣಿಗೇನೋ, ಮಲ್ಲಿಗೆ ಗುಲಾಬಿ ಬಳ್ಳಿಗಳ ವೇಷಾ
ಧರಿಸ್ಕೊಂಡು ಯಾರೋ ಇಬ್ಬರು ಸ್ತ್ರೀಯರು ಹೊರಟ್ಹಾಗಿದೆ ... ಯಾರಿಬ್ಬರೇನೂ ... ಸ್ವರ್ಗದಲ್ಲಿ
ಇದ್ದೂ ಇದ್ದೂ, ಪಾಲ್ಮಾರ್ಕೆಪಟ್ಟು, ಇಹಲೋಕದ ಇಂಥಾ ಚಂದ್ರಿಕೆ ಪ್ರಭಾವದಲ್ಲಿ , , , ನಮ್ಮ ಕೆರೆ
ಈ ರಾತ್ರಿ , . . ಕಾವ್ಯದಲ್ಲಿ ಬರುತ್ತಲ್ಲಾ . . . “ಪಾಲ್ಗಡಲೊಳ್ ಪೊಂಗಿಪೊಂಗಿ ಪೊಳೆಯುವ"ದ್ನ ನೋಡಿ,
ಭೂಮೀ ಗಿಳ್ದು ಬಂದು, ಮನುಷ್ಯರ ಮೈಮೇಲೆ ದೇವರು ಬರೋಹಾಗೆ ... ಮಲ್ಲಿಗೆ ಗುಲಾಬಿ,
ಬಳ್ಳಿಗಳ ಮೇಲೆ ಬಂದು, ಕ್ಷೀರಾಭಿಷೇಕಕ್ಕಿಳೀತಿರೋ . . . (ಅಮರ ರಾಗದಲ್ಲಿ ಹಾಡುತ್ತಾ) “ಮೇನಕೇ
ಮಲ್ಲಿಗೇನ ಹ್ಯಾಗೋ ಘೃತಾಚೀ ಗುಲಾಬಿ ತಥಾ" ಇತಿ ನನ್ನಮರಃ ! ... ಇರಲಿ ! ನಂದೂ ಒಂದು
ವರಸೆ ! . . . ಇವತ್ತ್ರಾತ್ತೇ ! ಬನ್ನಿ ! ಅನುಭವಿಸೀ ! . . . ಪ್ರಕೃತೀನಾ ! ಚಂದ್ರಿಕೇಂದ್ರೇ ಇದು ! . . . (ನಿಷಣ್ಣಿಸಿ
ಹಾಡುತ್ತಾ ರಾಗ-ಕೇದಾರಗೌಳ). .. “ಮಲ್ಲಿಕಾಸುಮಲತೆಯ ಜಾಲವ ಚೆಲ್ಲಿ ಸೆಳೆವಳು ಪ್ರಕೃತಿಯೂ !” .. . .
ಬಳ್ಳಿ ಬಲೇನ ಬೀಸಿ ಸೆಳೀತಿಧಾಳ್ರೀ ! ಪ್ರಕೃತಿ ! ಬನ್ನ್ರೀ ! ... ಇಹದಲ್ಲಿ ಇದಕ್ಕಿಂತ ಇನ್ನೇನ್ನ್ರೀ ?
ದಮ್ಮಯ್ಯಾ ಬನ್ನ್ರೀ ! ನೋಡ್ರೀ ! . . . ತ್ಸು ! ತ್ಸು !! ತ್ಸು !! ... ಏನು ಹೇಳಿದ್ರೂನೂವೇ , , , ಪ್ರಕೃತಿ . . .
ಪ್ರಕೃತೀನೇರೀ ! ಪ್ರಾಣೀ . . . ಅನುಭವಿಸಿ ಆನಂದಪಡೋಕೆ ಪ್ರಾಪ್ತವಿರಬೇಕ್ಕ್ರೀ ! ಆ ಮಲ್ಲಿಗೆ ಗುಲಾಬಿ
ಬಳ್ಳಿಗ್ಳೂ ಪ್ರಾಣಬಿಡ್ತಿವೇರಿ . . . ಪಾಪ ! ನೀರ ಮುಟ್ಟೋಕೆ .. ಗಾಳಿ ಸಹಾಯಾನ ಕೋರ್ತಾ ... !

ಮುಂದಾತ : (ಏಕಾಂಗಿಯಾಗಿ ಮುಂದುವರಿಯಲು ಬೆದರುತ್ತಲೂ .. . ನಡುಪಥದಲ್ಲಿ
ನಿಷಣ್ಣಿಸಿ, ನಾಲ್ಕು ದಿಕ್ಕಿಗೂ ಕೈಬೀಸುತ್ತಾ, ನಗುತ್ತಾ, ಮಿಠಾಯಿ ಅಂಗಡಿಯನ್ನು ಹೊಕ್ಕ ಹುಡುಗನಂತೆ
ಹಲ್ಲು ಕಿರಿಯುತ್ತಾ, ಪರಿಸ್ಥಿತಿ ಮಗ್ನನಾದ, ಸಪಥಿಕನೆಡೆಗೆ ಬಂದು) . . . ಏನ್ನ್ರೀ ಇದು ! ಹುಚ್ಚು ! . . .. 
ಪಂಚೆ ಮಾಸೋದ್ನೂ ಮರ್ತು, ಮಣ್ಣು ಹಾದೀಮೇಲೆ ಕೂತು, ಕೆರೇ ಎದುರು ಕಟ್ಟೆಮೇಲೆ ಗುಡೀ
ಮುಂದೆ ನೇತಾಡ್ತಿರೋ ಬಳ್ಳಿಗ್ಳಬಾಬ್ತು ಇದು ಮಲ್ಲಿಗೆ, ಇದು ಗುಲಾಬಿ ಅಂಬೋದ್ನ ಇಲ್ಲಿಂದಲೇ
ನಿಷ್ಕರ್ಷಿಸೋ  ನಿಮ್ಮ ದೂರದೃಷ್ಟಿ .. ಇರ್ಲ್ಲಿ . . . 

ಹಿಂದಾತ : ದೃಷ್ಟಿ ಅಲ್ಲಾ ಕಾಣ್ರೀ ! (ಮುಂದಾತನ ಬಗ್ಗಿದ ತಲೆಯನ್ನು ಬಿಗಿಹಿಡಿದು, ಸೂಚಿಸಿದ
ಕೆರೆಯ ಕೊನೆಗೆ ತಿರುಗಿಸಿ, ಅತ್ತಿತ್ತ ಡೋಲಾಯಿಸುತ್ತಾ) ಫ್ಯಾಣ ! ಫ್ಯಾಣ ! ಫ್ಯಾಣಿಸಿ ಗಮನಿಸ್ಸ್ರೀ! 
ಘಾಟ್ಟ ... ಅದು ಮಲ್ಲಿಗೇ, ಇದು ಗುಲಾಬಿ ! ... (ಅಮರರಾಗದಲ್ಲಿ ಮಲ್ಲಿಕಾಗುಲಾಬಿ ಜೈವ”
----------------------------------------

ನಿಜವೇ ? ... ದೃಷ್ಟಿ ಅಲ್ಲಾ ಕಾಣ್ರೀ . . ಘ್ರಾಣ ! . . . ಕವಿ ಹೇಳಿದ ಗಂಧವಹ ! ... ಘ್ರಾಣ ! ಕೂತುಕೊಂಡು
ಕೇಳ್ರೀ ! (ಹಾಡುತ್ತಾ: ರಾಗ : ತೋಡಿ) ಅದೆಂಥಾ "ಲ . . . ತಾ. . . ಗಂಧ . . ನ . . ಹೇ. . . ನ . . . .ಚುಂ... ಬಿ. . . ತಾ !'ಂತ
ಕವಿ ಹೇಳಿದ್ದಾಗೆ, ಗಂಧೆವಹ ಕಾಣ್ರೀ ! . . . ಕಣ್ಣಿಗೆ ಕಾಣದ್ದನ್ನ ಎತ್ಕೊಂಬಂದು ಮೂಗಿಗೆ ತೂರಿಸಿ . . . 
ತುಂಬಿ ಚುಂಬಿಸ್ತಿಧ ಕಾಣ್ರೀ ! ಗಂಧವಹ ! (ತಪ್ಪಿಸಿಕೊಳ್ಳಲು ಮುಂದಾತನು ಜಗ್ಗುತ್ತಿರಲು) ಇರ್ರೀ !
ಮೂರು ಫರ್ಲಾಂಗೂ ಇಲ್ಲ ಊರು ... ಇದ್ಯಾಕ್ರೀ ಅವಸ್ರ ?

ಮುಂದಾತ : ಅವಸರವಲ್ಲ ! . . . ಭೀತಿ ! . . . ಇಷ್ಟು ಹೊತ್ತಿನಲ್ಲಿ ಇಲ್ಲಿ ಹಾಸ್ಹೋಗೋದ್ರ ಭೀತಿ ...
ಪ್ರಾಣಭೀತಿ ... ಚೋರಭೀತಿ . . . ಅಲ್ದೆ, (ಕಣ್ಣುಗಳಿಂದ ಕನಿಕರವನ್ನು ಕಾರಿಸಿ ಪಥಿಕನನ್ನು ಮನ್ನಿಸಿ)- ಓಹೋ !
ಮರ್ತೆ : ನೀವು ಈ ವಾರವೆಲ್ಲ ಊರಲ್ಲೇ ಇರ್ಲಿಲ್ಲಾ . . . ಅಯ್ಯೋ ಪಾಪ ! ... ನಿಮಿಗೆಲ್ಲಿ ಗೊತ್ತು ?-
ಪ್ರೇತಭೀತಿ ! ಸ್ವಾಮೀ, ಪ್ರೇತಭೀತಿ!!

ಹಿಂದಾತ : (“ಪ್ರೇತ ಭೀತಿ” ಎಂಬ ಪದವನ್ನು ಕೇಳುತ್ತಲೇ, ಕಿರ್ಲುತಾ) ಏನೂ!? - ಪ್ರೇತ !!!
ಇಲ್ಲಿ ! ಯಾರ್ದು ? !!!

ಮುಂದಾತ : ನಮ್ಮ ಊರಿನ ನರಸಿಂಹಯ್ಯನ್ದು . . , ಸತ್ಯಮೇಲೆ ಹಗ್ಲೂ ರಾತ್ರೆ ಇಲ್ಲಿಲ್ಲೇ
ಹಾರಾಡ್ತಿರೋ ಅವ್ನ ಪ್ರೇತದ ಭೀತಿ . . . ಅದರ ಜೊತೇಲಿ ಲಾಗಾಯ್ತ್ನಿಂದ ಇಲ್ಲ, ಚೋರಭೀತಿ . . . 
(ಹಿಂದಾತನು, ಮೂರ್ಧನಿ ಯಲ್ಲಿನ ಮೂಟೆಯು ಜಾರಿ, ಅದರೊಂದಿಗೆ ಮಹೀಸಮನಾಗಲು,
ಮುಂದಾತನು ಸಪ್ರಯಾಣಿಕನನ್ನು ಸಂತೈಸುತ್ತಾ) ಹೆದರ್ಬೇಡ್ರಿ, ಭಟ್ಟೆ, ನಾನಿದ್ದೇನೆ !

ಹಿಂದಾತ : ಇಧೀರಾ !? (ಎರಡು ಕೈಗಳಿಂದಲೂ ಇಕ್ಕಳದಂತೆ ಮುಂದಾತನ ಗ್ರೀವವನ್ನು
ಬಿಗಿದು ತಗ್ಗಿಸಿ, ಕುಕ್ಕರಿಸಿ, ಹಿಡಿತವನ್ನು ಬಿಡದೆ ಫಾಲಪಟ್ಟ ವನ್ನು ಆತನ ವಿಶಾಲ ವಕ್ಷಸ್ಥಳದ ಮೇಲೆ
ಪ್ರತಿಷ್ಠಿಸಿ . . . ಹೊರಳಿಸುತ್ತಾ ... ಗದ್ದದ ಚೀತ್ಕಾರದಿಂದ) ಏನು !? ... ನಾನೂ ಇದ್ದೇನೆಯೇ !?

ಮುಂದಾತ : (ಹಿಸುಕಿ ಹಿಡಿದ ಶ್ವಾಸನಾಳದಿಂದ ಶ್ರಮಿಸಿ ಉಸಿರುತ್ತಾ) ಇಲ್ದೆ ಏನ್ನ್ರೀ ? ...
ಬಿಡ್ರಿ . . . ಬೆದರಬೇಡ್ರೀ ! ... ನಾನು ಇಧೇನೇ !

ಹಿಂದಾತ : ನರಸಿಂಹಯ್ಯ ಸತ್ತನೇ ? ನಿಜವಾಗಿ ಸತ್ತನೇ ! ಆಶ್ಚರ್ಯ !! ಕಲಿಯುಗದಲ್ಲೀ,
ಕಡುಪಾಪಿಗ್ಳು ದೀರ್ಘಾಯುಗಳೂ ಅಂತಿದ್ದೆ ... ಹಾಗಾದ್ರೆ ಧರ್ಮ ಈಗ್ಲೂ ಇಧೇ ! ಇಹಲೋಕದಲ್ಲೀ !?
“ಬದುಕಿರೋಕೆ ಯೋಗ್ಯತೆ ಇಲ್ಲಾ ಭೂತಳದಲ್ಲೀ"ಂತ ಯಮ, ದೂತರ್ನ ಕಳ್ಸಿ, ಇವನ್ನ ಪಾತಾಳಕ್ಕೆ
ಎಳ್ದು, ಅಲ್ಲಿ ಅಜಮಾಯಿಷಿಮಾಡಿ, ಅಲ್ಲಿಗೂ 'ಲಾಯಕ್ಖಲ್ಲಾಂತ'ವದ್ದು ಅಟ್ಟತ್ತ್ಲೂನೂವೆ, ಮೂರು
ಲೋಕಕ್ಕೂ ಟಿಕೆಟ್ ಇಲ್ಲದ ಇವನಾತ್ಮ, ರೇಗಿ, ಹಳೇ ಸೇಡುಗ್ಳೂ ಜ್ಞಾಪಕಕ್ಕೆ ಬಂದು, ಇಲ್ಲಿಲ್ಲೇ
ಹಾರಾಡ್ತಾ ಹೆದರಿಸ್ತಿಧಾನೋ ? ಪಾಪಿ !! . . . ಹೆದರಿಸಲೀ ! (ಮುಂದಾತನ ಮಡೆಯ ಮೇಲಿನ ಭದ್ರ
ಹಿಡಿತವನ್ನು ಮತ್ತೆ ಬಿಗಿದು) ಆದ್ರೆ ಯಾರನ್ನ ಹೆದರಿದ್ರೂ . . . ನನ್ನ ಹೆದರ್ಸೋ ಹಾಗಿಲ್ಲಾ .... ಅವನ
ಹಳೇ ಸಾಲಗಾರ ನಾನು , , , ನನ್ನಾ . . . ಹೆದರ್ಸೊಹಾಗಿಲ್ಲ ... ಈಗ ನಿಲ್ಲಲಿ ನನ್ನ ಎದ್ರಿಗೆ ಅವನ
ಪ್ರೇತ ... ಕೇಳೇಬಿಡೇನೆ ... ನನ್ನ ಹತ್ತ್ರ ಎರವಲು ತಗೊಂಡ ಮೊಳಕಾಲ್ಮುರು ವಸ್ತ್ರ-ಸರಿಗೆ
ಅಂಚೂಂದ್ರೆ ಮೂವತ್ತಾರು ತೊಲಾ! . . .. ಖುದ್ದಾಗಿ ನಿಂತು ನೇಯಿಸ್ಟ, ನಮ್ಮ ಮಾವ ! ... ಅವನೇ
ಪಕ್ಕದಲ್ಲಿ ನಿಂತು ಬಣ್ಣ ಹಾಕಿಸಿದ್ದೂ ! ದೀಪಾವಳೀಗೆ !! . . .

ನನ್ನ ಎಂಟನೇ ದೀಪಾವಳೀಗೆ !!!! ಎಲ್ಲಾದ್ರೂ ಕೇಳಿದ್ದೀರಾ !!!!! . . . ಇವನು ಒಂದು
ದಿನಕ್ಕಂತ ಗಂಜಿ ಇಸ್ಕೊಂಡ ...''ಇವನೇ" ನೂ (ಕೈಬೀಸುತ್ತಾ. . . ಇದು ... ಈ ಪ್ರೇತ ! “ಇವನಾ"
ಗಿದ್ದಾಗ ! ... ಅಲ್ಲೇ ಆಗ ಎರಡೂವರೆ ರೂಪಾಯಿ ನಗ್ದು ಸಾಲ ... ಅವರಪ್ಪನ ಶ್ರಾದ್ಧಕ್ಕೇಂತ
ಸುಲ್ಗೊಂಡದ್ದು. . . ಸುಳ್ಳು ಹೇಳಿ . . . ಅವರಪ್ಪ ಸತ್ತದ್ದು ಸುಳ್ಳಲ್ಲ ! . . . ಶ್ರಾದ್ಧ ಸುಳ್ಳಲ್ಲಾ ! 'ಮಾಡ್ತನೇ'
ಅಂದದ್ದು ಸುಳ್ಳು !.. “ಪ್ರೇತಾ” ಅಂದ್ರೆ ಬೆದ್ರಿದ್ರೂನೂವೆ ನಾವೂ . . . 'ಸಾಲಗಾರ್ರೂ' ಅಂದ್ರೆ . . .
ಸನ್ನಿಪಾತ . . . ಆತನಿಗೆ ! . . . ಆದ್ರೂ ಶುಭಾ ಅನ್ನಿ ! . . . ವಟ್ಟ್ನಲ್ಲಿ ಸಮಾಜಕ್ಕೂ ಸರ್ವರಿಗೂ ಶುಭಾ
ಅನ್ನಿ !! . . . ಅಲ್ದೆ, ಇವನ ಕಾಟಾತಡೀಲಾರ್ದೆ, ಎರಡು ಮಕ್ಕಳನ್ನು ಕಟ್ಟಿಕೊಂಡು ಕಣ್ಣುಕಣ್ಣುಬಿಡ್ತಿದ್ದ
ಈತ್ನ ಕುಟುಂಬಕ್ಕೂ, ಶುಭಾ , . . ಅನ್ನಿ !! . . . ಏಳ್ರೀ . . . ಬೆದರ್ಬೇಡ್ರಿ . , , ನಾನಿಧೇನೆ . . . (ಮುಂದಾತನನ್ನು
ಹಿಡಿದು ಎದ್ದು ನಿಂತು) ನಾನು ನಿಮ್ಮನ್ನು ಭದ್ರವಾಗಿ ಹಿಡಿದುಕೊಂಡಿರೋವರ್ಗೂ ನಿಮಗೇನೂ ಹಾನಿ
ಇಲ್ಲ ! . . . ನಿಮ್ಮ ಗಂಟು ನಿಮ್ಮ ತಲೇಲಿ ... ಬರೀ ಕೈಯಿ ನಿಮ್ಮ ಕೈಯಿ . . . ಎತ್ತಿಕೊಳ್ರೀ ನನ್ನ
ಗಂಟ್ನೂ . . . ಭದ್ರವಾಗಿ ನಿಮ್ಮನ್ನ ಹಿಡಕೊಂಡು ಮನೇಸೇರ್ತೆನೆ ... ನಡೀರಿ , . . ನೆಟ್ಟಗಿದೆ ಹಾದಿ . . . 
ಅತ್ತಿತ್ತ ನೋಡಬೇಡಿ ... ನಾನೂ ನೋಡೋದಿಲ್ಲ-ಕಾಲುಹಾಕಿ ನೆಟ್ಟಗೆ-ಬರ್ಲ್ಲಿ ! . . . . ಬದುಕಿದ್ದಾಗ
ನನ್ನ ಬಟ್ಟೇನೂ ರೂಪಾಯ್ನೂ ಸುಲೋಂಡ ಈ . . .. ಭೂತ ... ಬರ್ಲಿ ನೋಡಿಯೇ ಬಿಡ್ತೇನೆ ....
ನಡೀರಿ !! [ಪಥಿಕರು ವಾಮತಃ ನಿಷ್ಕಮಿಸುವರು.]

[ವನಪಥದ ದಕ್ಷಿಣಾಂತ ವೃಕ್ಷದ ಕೊಂಡೆಯಲ್ಲಿ ಕುಳಿತು, ಇದೆಲ್ಲವನ್ನೂ ಆಕರ್ಷಿಸಿ ಕ್ರುದ್ಧನಾದ
ನಾಯಕನು, ಪಥಿಕರು ಅದೃಶ್ಯರಾಗುತ್ತಲೇ ಅವತರಿಸುವನು.]

ನಾಯಕ : (ಮುಷ್ಟಿಗಳನ್ನು ಬಿಗಿದು ಪಥಿಕರು ಪೋದ ದಿಕ್ಕಿಗೆ ತಿರುಗಿಸಿ ಚಲಿಸುತ್ತಾ)
ಶುಭಾನೇ ? ನಿಮ್ಮ ಹಾಳೂರ್ಗೆ ?! ... ನನ್ನ ಸಾವು ? ! . . . ಸುಖಿಸಿ ... ಶುಭವಾಗಿ ಸುಖಿಸಿ ....
(ಹಲ್ಲುಗಳನ್ನು ಬಿಗಿದು ಕಣ್ಣುಗುಡ್ಡೆಗಳನ್ನು ಹೊರತಳ್ಳಿ) ನನ್ನ ಸೇಡು ತೀರಿಸಿಕೊಳ್ಳೋಕೆ . . ನಾನ್ಯಾಕೆ ? . . . 
ನನ್ನ ಪ್ರೇತವ್ಯಾಕೇ ? (ಮುಷ್ಟಿಗಳನ್ನು ಸಡಲಿಸಿ ಬಾಹುಗಳನ್ನು ನೀಡಿ) ನಿಮ್ಮ ಮಧ್ಯದಲ್ಲೇ ಇಧಾನೆ,
ನನ್ನ Agentಉ ! death assurance agentಊ . . . ನಮ್ಮ ಊರ್ನೇ ನುಂಗಿ ಜೀರ್ಣಿಸಿಕೊಂಡು
ಕೊಬ್ಬೋ ಗುಂಡೋದರ . . . ಗುಂಡ್ಗೆ ಕರಗಿದ ಊರಿನೋರು ಗಂಡನಿಲ್ಲದ ಹೆಂಗಸಿಗೆ ಕೊಟ್ಟ
ದುಡ್ಡಲ್ಲಿ at least ಹದಿನಾರು per cent ಸೇಕ್ಡಾ ಸುಲ್ಕೊಳ್ಳೋ . . . . Dam Rogue of the
villageಊ, ಅಲ್ದೆ plus ಪಟ್ಟಣಾ ಪಟ್ಟಣಾನ್ನೇ ಫಲಾಹಾರಮಾಡೋ  ಅವನ ಪೂತ್ನೀನೂ . . . ಅಲ್ಲ,
ಪತ್ನೀ . . . Same thing೧೦ ಇಧಾರೆ ! (ಉನ್ಮಾದನಾಗಿ ನಸುನಗುತ್ತಾ) ನನ್ನ ಸೇಡು ತೀರಿಸೋಕೆ.
ನಾನಿಲ್ಲಿ ಹಾರಾಡ್ತಿರೋದು ಬಂದ ದಾರಿಹೋಕರ್ನ ಬೆದರಿಸೋಕಲ್ಲಾ... ನಾನು ಸತ್ತ ಈ ಆರು
ದಿನಾನೂ, ಬಂದೋರ್ನ ಬೆದರಸಿ ಓಡ್ಸಿ, ಅವರು ಬಿಟ್ಟುಬಿಟ್ಟು ಹೋದ ಕುಕ್ಕೇನೋ ಗಂಟೋ
ಬಂಡಿಗಳೋ ಇವುಗಳಲ್ಲಿನ ಹಣ್ಣು ಹಂಪಲ್ನ ಹಾರ್ಸಿ ಹುಟ್ಟಿಸಿದ 'ಚೋರ ಭೀತೀ' ಪಾಪಕ್ಕೆ ನನ್ನ
ಹಸಿವು ಹೊಣೆಯೇ .. ಹೊರ್ತು, 'ಸಾಲಾಸಿಕ್ಕೋನಿಗೆ ಕಳ್ಳತನ ಯಾಕೇ'ಂತ ಬದುಕಿದ್ದಾಗ ಜೀವಿಸಿದ್ದ
ನಾನಲ್ಲ ಚೋರ ! (ನಡುಪಥದಲ್ಲಿ ನಿಷಣ್ಣಿಸಿ) ನನಿಗೇನು ಕಟ್ಟಿಕೊಂಡು ? ಇವ್ವ ಭೀತಿಗಳ್ಳ್ನ ! . . . ಇವ್ರ
ಸಾಲಗ್ಳ್ನ ! ಸಾಲ ! ? . . . (ಭ್ರಕುಟಿ ರಚಿತನಾಗಿ) ಹೌದೇ ! . . .  ಏನಾಯ್ತೂ !? . . . ಪ್ರಕೃತಿಗೆ ಬೆಚ್ಚಿ ಬಿದ್ದು
ಬಡುಕೊಂಡ ಆ ಪ್ರಾಣಿ ಮೊಳಕಾಲ್ಮುರೂ ? . . . ಭಟ್ಟನ ತಾರೀಫ್‌ಮಾಡಿ ತಂದದ್ದು ಜ್ಞಾಪ್ಕ ... .
ಮಗೂ ಹುಟ್ಟಿದ ಹಬ್ಬಕ್ಕೆ ; ಆಯುಷ್ಯ ಹೋಮಕ್ಕೆ ನಾನು ಸುತ್ಕೊಂಡಿದ್ದು ಜ್ಞಾಪ್ಕ, ಆಮೇಲೆ ಆರತಿ
-------------------------------------------

ಅಕ್ಷತೇಗೆ ಮಗೂಗೆ ಹೊದ್ದಿಸಿದ್ದು, ಮರುವರ್ಷ ಕೂಸ್ಗೆ ಎರಡು ಮಗ್ಗಲು ಹಾಸಿಗೆ ಮಾಡ್ತು, next
year ಇವು ಗಳಲ್ಲೊಂದು ಮಗ್ಗಲು ಹಾಸ್ಟೇಲಿ ಇವಳಿಗೊಂದ್ರವದ್ಕೆ... ನನಗೆ ನಾಲ್ಕು ಕರ್ಚೀಫು . . .
ಜ್ಞಾಪ್ತ ಬರುತ್ತೆ, ನಶ್ಯದ್ದು ! ... ಸತ್ತಾಗಿನಿಂದ ನಶ್ಯವಿಲ್ಲೆ ಮೂಗೆಲ್ಲ ಒಂದೇ ಒಲೆ ! ಎಲ್ಲಿಹೋಯ್ತೋ,
ಇನ್ನೊಂದು ಮಗ್ಗಲು ಹಾಸ್ಗೆ? (ಕೂದಲನ್ನು ಕೆದರಿ ಯೋಚಿಸಿ ತಲೆದೂಗಿ) ಒಳ್ಳೇ ಸರಕು ! ಅವನು
ಹೇಳಿದ್ದು ದಿಟ . . . ಸರಿಗೆ ಅಂಚು, ಅಲ್ಲೆ “ಬಟ್ಟೆ ಹೋದ್ರೂ ಬಣ್ಣ ಹೋಗೋದಿಲ್ಲಾ'ಂತ ; ಸ್ಕೂಲು
ರೀಡರಿನಲ್ಲಿ ಬರೋ ವಿಲಾಯ್ಕೆ ನಾಯಿ ಹಾಗೆ, “faithful until death” ಆಗಿತ್ತು ಕೊನೇ
kerchiefoo ! . . . ನಶ್ಯ ಸಿಂಬಳದ decoction proofಉ ರಂಗೂ , , , , ಪಾಪ ! Can understand...
ಮಾಲೀಕನ ಮನೋವ್ಯವಸ್ಥೇನ ... Can understand! . . . ಊ ! ಅದ್ರೆ ಯಾರು ಏನು ಮಾಡೋಹಾಗಿದೆ.
ಮನುಷ್ಯರೇ mortaloo ... ನರಸಿಂಹಯ್ಯನೇ ನಾಸ್ತಿ ಅಂತೆ . ಇನ್ನು ಮೊಳಕಾಲು ಮುರುಗ್ಳು ? !!! . . .
ನಾನೇ ಹೋದ್ನಂತೆ ! ... ಇನ್ನು ಯಾರು ಹೋದರೆ ತಾನೇ ಏನು ? , , , ನಾನು ಹೋದದ್ದು ನನಗಲ್ದೆ
ಮಿಕ್ಟೋರಿಗ್ಯಾರಿಗೂ ನಷ್ಟವಿಲ್ಲಾಂತ ಕಾಣುತ್ತೆ ! . . . ವಟ್ಟ್ನಲ್ಲಿ ! ... ಮಾವ ಕೊಟ್ಟದ್ದೋ? ಪಾಪ ! . . .
ಎಂಟನೇ ದೀಪಾವಳಿ ಅಂತೆ ! ಮಾವಾ ಅಂದ್ರೆ, ಅವ್ನು ಮಾವ ! . . . ಅಳಿಯನ ಯೋಗ್ಯತೆ
ಅರಿತೋನು ಅವ್ನು ! ಖುದ್ದಾಗಿ ನಿಂತು ನೇಯಿಸಿ, ಮಗನ್ನ ನಿಲ್ಸಿ ಬಣ್ಣ ಹಾಕಿಸಿದ್ದ ಮೊಳಕಾಲುಮುರೂನ,
ಮಗಳ ಗಂಡನಿಗೆ ಎಂಟನೇ ದೀಪಾವಳೀಲಿ ಸರಿಗೇ ಅಂಚು ಸಮೇತ ಹೊದ್ಸಿದ ಮಹನೀಯ
ಮಾವನಲ್ಲದೇ ... ನನ್ನ ಹಾಳುಮಾವ ಮಾವನಲ್ಲ ! ತಾನು ಹೆತ್ತ ಕಿರಾತಕೀನ ಕುತ್ತಿಗೆಗೆ ಕಟ್ಟಿ,
ಸಂಸಾರಾಂಬೋ ಈ ಕೆರೆ ನೀರಿನಲ್ಲಿ ಮುಳುಗ್ಸಿ ... ಸಾವಿರದ ಮೇಲೆ ಸಾವಿರಾನ safeನಲ್ಲಿ
ಇಟ್ಟುಕೊಂಡು son-in-lawಗೆ ಸೊನ್ನೇಸುತ್ತಿ . . . ನೀರಿನಲ್ಲಿ ಸತ್ತ ಈ ಸ್ಥಿತಿಗೆ ತಂದಿಟ್ಟಿಧಾನಲ್ಲಾ ! . . .
ಅಳಿಯನ್ನ ! , , , , ನಾನೇನ್ ನಗೋದೋ ಅಳೋದೂ ... ಒಂದೂ ತೋಚೋದಿಲ್ಲಾ. .. ಈ ನನ್ನ
ಸ್ಥಿತೀಲಿ ! . . . ನನಗೆ ಬರೋ ಕೋಪದಲ್ಲಿ (ಮುಷ್ಟಿಗಳನ್ನು ಬಿಗಿದು ಹಲ್ಲನ್ನು ಕಚ್ಚಿಕೊಂಡು ತಕ್ಷಣವೇ
ಮುಷ್ಟಿಗಳನ್ನು ಸಡಿಲಿಸಿ ದವಡೆಯನ್ನು ಜೋಲಾಡಿಸುತ್ತಾ) “ತೀರ್ದೊನ ಹೊಟ್ಟೆ ಉರಿ, ತಿರುಗೂ
ಹುಟ್ಟಿದಾಗ ಜಾರಿ !” ಅನ್ನಬೇಕಾದ ಹಾಗೆ ಹೆಚ್ಚುತಿದೆ ಜಮದಗ್ನಿ . . . ಜಠರದಲ್ಲಿ , , , ಏನು
ಹಣೆಬರ್ಹಾನೋ ನಂದು ? (ಹಣೆ ಬಡಿಯುತ್ತ) ಇಷ್ಟಕ್ಕೂ ಜಾತಕ ಬರೆದ ಜೋಯಿಸ
“ಜನ್ಮಾಂತವೂ ಹೊಟ್ಟೆಪಾಡಿಗೆ ಹೆದರಿಕೆ ಇಲ್ಲಾ”ಂದ. . . ಅಲ್ಲದೆ, ಆತನ ಕೈನೂ ನೋಡಿ
“ಧನರೇಖೆ ಧಂಡಿಯಾಗಿಧೇ"ಂದ , , , (ದಕ್ಷಿಣ ಹಸ್ತವನ್ನು ವಿಸ್ತರಿಸಿ ಈಕ್ಷಿಸಿ) ಇದೇನ್ಕಪ್ಪೂ ? ! . . 
ಮರತೆ ! - .. ದಾರಿಹೋಕರು ಮೂತೀನ ನೋಡಿ ಗುರ್ತಿಸದ ಹಾಗೆ, ಹಾಸ್ಹೋದ ಬಂಡಿಗ್ಳ
ಕೀಲೆಣ್ಣೆನೆಲ್ಲಾ, ಮುಖಕ್ಕೆ ಬಳಕೊಂಡದ್ದು . . . ಮರತೇಬಿಟ್ಟೆ!. ...ಹೌದೂ, ಹೀಗೆ ನಾನು ಹಾರಾಡ್ತಾ ...
ಹಸಿವಿನ ಗಲಾಟೇಲಿ ಕಂಗೆಡ್ತಾ, ಹಾದಿಹೋಕರಿಗೆ ಪ್ರೇತ-ಭೂತ ಭೀತೀನ ಪ್ರೇರೇಪಿಸಿ, ಬೆದರಿದೊರು
ಬಿಟ್ಟುಹೋದ ಬಾಳೆಹಣ್ಣು, ತೆಂಗಿನಕಾಯಿಗಳಿಂದ ಹೊಟ್ಟೆ ತುಂಬಿ ಕೊಳ್ಳೋ ಸಂಭ್ರಮದಲ್ಲೀ, ನನ್ನ
ಮೂವತ್ತು ಸಾವಿರವೂ, ಶ್ಯಾನುಭೋಗನ Commission ಎರಡು ಸಾವಿರವೂ ವಟ್ಟು ಮೂವತ್ತೆರಡು
ಸಾವಿರವೂ, ಜಾತಾ ಬಾಕೀ ನನ್ನ ಹತ್ತುಸಾವಿರ, ಇವಳ ಕೈ ಸೇರಿಧೆಯೋ ? ಇಲ್ಲವೋ? .. ಇಲ್ಲಾ !
ಸೇರಿ, ನನ್ನ ದುಡ್ನೂ, ನನ್ನ ಮಕ್ಕಳನ್ನೂ ಅನಾಮತ್ತಾಗಿ ಎತ್ಕೊಂಡು ಹೋಗಿ, ಅಪ್ಪನ ಮನೇಲಿ
ಅವುತುಕೊಂಡು, ಅವಳೇ ಇಲ್ಲವೋ ಇಲ್ಲೀ !? ಇದನ್ನು ತನಿಖೆ ಮಾಡಿ ಇತ್ಯರ್ಥಮಾಡ್ಕೊಳ್ಳೋದಲ್ವೆ
ಕರ್ತವ್ಯ ? ಇಲ್ಲಾ !!!! ಮಕ್ಕಳೂ ಅಂದ್ರೆ ಪ್ರಾಣಬಿಡ್ತಿದ್ಲು ಅವಳು. . . ಅದೇ ಮಕ್ಕಳ ತಂದೆ ನಾನೂ
ಅಂಬೋ ಜ್ಞಾಪಕದಲ್ಲಿ, ನನ್ನ ಹೆಣಾನ ನೋಡೋವರೀಗೂ ಇದೇ ಊರಿನಲ್ಲಿ ಇರೋಪಕ್ಷಕ್ಕೆ,
--------------------------------------

ಮುಸುರೆಯೋಳಿಗೆ ಮಾಮೂಲಾಗಿ ಇಷ್ಟು ಹೊತ್ತಿಗೆ ನಮ್ಮ ಮನೇಲಿ, ಅನ್ನ ಹುಳೀನೂ, ಇಲ್ಲ,
ಹೆಪ್ಪು ಹಾಕಿ ಮಿಗೋ ಮಜ್ಜಿಗೇನೋ, ವ್ಯರ್ಥಪಡಿಸ್ಥೆಯೂ, ನನ್ನಿಂದ ಬಂದ ಹತ್ತು ಸಾವಿರಾನ
ಸರಿಯಾಗಿ ಖರ್ಚುಮಾಡೋ ವಿಧಾನಾನ ಅರಿಯದ ಹೆಂಗಸಿಗೆ ಬುದ್ದಿ ಕಲಿಸಿ ಬೋಧಿಸೊ
ಭಾರಾನ್ನೂ ಭಗವಂತ ನನ್ನ ಮೇಲೆ ಹೊರಿಸಿರೋವಾಗ, ಗಂಡುಸಾದ ನನ್ನ duty , ಇಲ್ಲಲ್ಲ . . .!
ದುಡ್ಡು ಒಂದು ಕಡೆ ! ಮಕ್ಕಳೊಂದು ಕಡೆ ! ತಾಳೀಕಟ್ಟಿದ ಗಂಡನ ಹೆಣಾ ಕೆರೆ ನೀರಿನಲ್ಲೀ...ಂತ,
ಕೈ ಕೈ ಹಿಸುಕ್ತಾ ಕೊರಗ್ತಿರೋ ನನ್ನ ಕೈಹಿಡಿದ ಆ ಪ್ರಾಣಿ ಇಧಾಳಲ್ಲಾ . . . ಅಲ್ಲಿ ನನ್ನ duty. . . ಇಲ್ಲಲ್ಲ ! ...
ಬೇಗ ಹೋಗಿ ಸೇರಿಕೋಬೇಕು. .. ಮುಸುರಯೋಳು ಬರೋಕೆ ಮುಂಚೆ !

[ವಾಮತಃ ನಿಷ್ಕಮಣ]

ದೃಶ್ಯ ೪
ಕಾಲ : ರಂಗತೃತೀಯದ ನಿಶಿಯ ಅಂತ್ಯವಾದ.
ಸ್ಥಾನ : ನರಸಿಂಹಯ್ಯನ ಮನೆಯ ಮುಂಭಾಗ,
[ಬೀದಿಯ ಬಾಗಿಲು ಮುಚ್ಚಿರುವುದು, ಕಿಟಕಿಯ ಗಾಜಿನ ಮೂಲಕ ಮನೆಯ ಹಿಂಭಾಗದಲ್ಲೆಲ್ಲೂ
ಉರಿಯುವ ಹಣತೆಯ ಮಿಣುಕು ಕಂಡುಬರುವುದು. ಮನೆಯ ವಾಮದಲ್ಲಿನ ಮೈದಾನದ
ಮುಂಭಾಗದಲ್ಲಿ ರಸ್ತೆಯ ಅಂಚಿನಲ್ಲಿ ನೆಟ್ಟ ಮರಗಾಲೆರಡಕ್ಕೆ ಬಿಗಿದಿರುವ ಹಲಗೆಗೆ ಬಿಳಿಯ ಬಣ್ಣದ
ಮೇಲೆ, “Site for the Narasimhayya Mernorial Widows and Orphans home'' ಎಂದು
ಇಂಗ್ಲೀಷಿನಲ್ಲಿಯೂ, “ದಿವಂಗತ ನರಸಿಂಹಯ್ಯಶರ್ಮ ಸ್ಮಾರಕ ವಿತಂತು ಶಿಶು ಸಂರಕ್ಷಣ ಸದನವನ್ನು
ಸ್ಥಾಪಿಸುವ ಜಮೀನು” ಎಂದು ಕನ್ನಡದಲ್ಲಿಯೂ ಬರೆದ ಕರಿಯ ಶಾಯಿಯ ಬರೆಹದ ಮೇಲೆ
ಹಿಮಾಂಶುವು ಬೆಳಗುತ್ತಿರುವನು.]

[ನಾಯಕನು ಮಂದಗತಿಯಿಂದ, ಮರಗಳ ಮರೆಯಿಂದ ಮರೆಗೆ ಲಂಘಿಸುತ್ತಾ, ಶ್ರೀ ರಾಮನನ್ನು
ಸೀತಾ ಉಟಜದಿಂದ ಆಕರ್ಷಿಸಿದ ಸ್ವರ್ಣ ಮೃಗದಂತೆ, ಬೆನ್ನು ಬಗ್ಗಿ, ತನುವು ತಗ್ಗಿ,
ಪಾದ ಹಸ್ತಗಳೆರಡನ್ನೂ ಉಪಯೋಗಿಸುತ್ತಾ ಊರುದ್ದುಕ್ಕೂ ಮನೆಯ ಛಾಯೆಯಿಂದ ಮನೆಯ ಛಾಯೆಗೆ
ಲಂಘಿಸಿ ನೋಟೀಸ್ ಬೋರ್ಡನ್ನು ಗಮನಿಸಿ ಸಮೀಪಿಸಿ ಓದುವನು.]

ನಾಯಕ : (ಓದಿ ಮುಗಿಸಿ) ಓಹೋ ! ಹೋ ! Completeಊ , arrangementಉಗ್ಳೂ !!! . . . 
ಭರತಖಂಡದಲ್ಲೆಲ್ಲಾ best business man ಯಾರೂಂದ್ರೆ ... ನಮ್ಮೂರು ಶ್ಯಾನುಭೋಗ . . . 
ಬೃಹಸ್ಪತಿ ! ಹಾಗಾದ್ರೆ Cashedಊ ..Chequeಊ !! ಅಲ್ಲಿ ಏನು ಮತ್ತೆ ! ...ಮಾಘಮಾಸ . . . 
ಮಗಳ ಮದ್ವೆ . . . ಅಶ್ವತ್ಥ ಬೇರೇ ಕೂತಿದಾನೆ ಕಾಲೇಜ್ಗೆ !?. . . ಅದ್ರೂ . . . ಅನ್ಯಾಯ ಅಂದ್ರೆ ! . . . 
ಕಮೀಷನ್ನೂ ಹೋಗಲಿ . . . ಆ ಕಡುಪಾಪಿಗೆ . . . ಹ್ಯಾಗೂ, ನನ್ನ ಹಾಗೇ ಮಕ್ಕಳೂ ಮರೀಯೋನು !! . . .
ನನ್ನ ಮೂವತ್ತು ಸಾವಿರಾನೂ ಹೋಗಲಿ ಹಾಳಾಗಿ . . . ಹ್ಯಾಗಿದ್ರೂ . . . ಮನೆ ತಪ್ಪಿದೋರಿಗೂ,
ಮಕ್ಕಳಿಗೂ ಹೋಗೋದು . . . (ದಕ್ಷಿಣ ಬಾಹುವನ್ನು ಬೋರ್ಡಿನ ಕಡೆ ಚಾಚುತ್ತಾ) . . . ಅದಲ್ಲ ! . . . 
ಗಂಡ್ಸು, ಹೆಂಡ್ತೀ ಮಕ್ಕಳ ಕಟ್ಟಿಕೊಂಡು, ಅವಳಿಂದ ಒದಗೋ ಸುಖಾನ ಮಟ್ಟಿಗೆ ಅನುಭವಿಸೋ
------------------------------------------------

ಆವೇಶದಲ್ಲಿ ... “ತಾನು ಸತ್ತರೇ ಅವ್ಳ ಗತಿ ಏನೂ . . ತಾನು ಹುಟ್ಟಿಸೋ ಮಕ್ಕಳ ಗತಿ ಏನು ?”
ಅಂಬೋ ಜವಾಬ್ದಾರೀನೂ ಮರ್ತು ಮದ್ವೇನೂ ಮಾಡಿಕೊಂಡು, ತಾನು ಬಿಟ್ಟು ಹೋಗೋ
ಹೆಂಡತೀಗೂ, ತಾನು ಅವಳಲ್ಲಿ ಅನುಭವಿಸಿದ ಭೋಗದ ಉಪಭೋಗ ಪದಾರ್ಥಗಳಾದ ಮಂದೆ
ಮಂದೆ ಮಕ್ಕಳಿಗೂ ನಾನಿಟ್ಟು ಹೋದ . . . ಅಲ್ಲ , , , , ನಾನು ಹೋದ ಮೇಲೆ ಇಡಿಸ್ಥ-ಹತ್ತು ಸಾವಿರದ
ಹಾಗೆ ದುಡ್ಡನ್ನೇನೂ ಇಡದೆ . . . ಅವನು ಬಿಟ್ಟು ಹೋದ . . . ಈ ಬೋರ್ಡಿನ ಮೇಲೆ ಬರೆದಿರೋ
ವಿತಂತು ಶಿಶುಗ್ಳ ಸಂರಕ್ಷಣೇ ಖರ್ಚನ್ನು ಸಮಾಜದ ಮೇಲೆ-ಸಮಾಜಾಂದರೆ ಏನೂ- ದೇವ್ರು
ಧನಾನೂ ಕೊಟ್ಟು, ಧರ್ಮ ಮಾಡೋಕೆ ಹೃದ್ಯಾನೂ ಕೊಟ್ಟು ಇರೋ, ನಮ್ಮ ಧರಣಯ್ನೋರೂ,
ಶೆಟ್ಟ್ರು, ಸಾಹೇಬ್ರು, ಇಂಥಾ ಮೂರಾರು ಧನಿಕರ ಹೆಗಲಮೇಲೆ ಹೇರಿಸಿ ಹೊರಿಸಿಬಿಟ್ಟು,
ಸಾಯೋದು, ಅನ್ಯಾಯಾಂದ್ರೆ ! ಗಂಡಸ್ತನವಲ್ಲಾಂದ್ರೆ ಅದು ! (ಬೋರ್ಡನ್ನು ಬಿಟ್ಟು ನಡುರಸ್ತೆಗೆ ಬಂದು
ನಾಲ್ಕು ದಿಕ್ಕಿಗೂ, ಪಂಚಭೂತಗಳಲ್ಲದೆ, ಗಗನವಾಸಿಗಳಾದ, ದೇವತೇತ್ಯಾದಿಗಳನ್ನು ಸಾಕ್ಷಿಯಾಗಿ
ಕರೆಯುವಂತೆ, ಬಾಹುಗಳನ್ನು ಬಿರುಸಾಗಿ ಬೀಸುತ್ತಾ) Orphans ಅಂತೆ ! .. ಅರ್ಧ ಬಿಡಿಗಾಸೂ ಇಲ್ದೆ
ಅಪ್ಪ ಬಿಟ್ಟೋದ ಶನೀ ಮಕ್ಕಳಿಗೆ, ನನ್ನ ಮೂವ್ವತ್ಸಾವ್ರ ಖರ್ಚುಮಾಡಿ, ಕಟ್ಟಡ ಕಟ್ಟಿ ಅವರ ಹೊಟ್ಟೇಗೆ
ಕೂಳು ಹೊಯ್ಯೋದಂತೆ ! . . . ನನ್ನ ಕಾಸಿನಲ್ಲಿ ! ... ಯಾಕೋ ಕಾಣೆ ! . . . (ರೌದ್ರದಿಂದ) ... ಕಿರ್ಲ್ತಿರ್ಲ್ಲೀ! ...
ಕೇರಿಕೇರಿ ಕೋನೇಕೊನೇಲೂ ಕುಕ್ಕರಿಸಿಕೊಂಡು .... ಕೈಗಳನ್ನ ಚಾಚಾ ಗಗನಕ್ಕೆ, ಕಿರ್ಲ್ಲಿ ! .... ರಾಚಪ್ಪನ್ನೋರು
ಗ್ರಾಮಾಫೋನಿನಲ್ಲಿ ... ಮಾರುತೀ ! ಮಾರುತೀ !! ಅಂತ ಹಾಡಿದ ಹಾಡ್ಯ .. Complete ಆಗಿ
ಕಿರ್ಲಿ ! ಈಗ ನನ್ನ ಮಕ್ಕಳ ಸತ್ತ ತಂದೆ ನಾನೇ ಬಂದಿರೋ ಹಾಗೆ, ಈ ತಬ್ಬಲಿ ಮಕ್ಕಳ ತಂದೆಗ್ಳಿಗೆ . . .
ಹೃದಯವಿದ್ದರೆ, ಎಲ್ಲಿದ್ದ್ರೂನೂ ಬಂದೇಬರ್ತಾರೆ . . . ತಾವು ಹುಟ್ಟಿಸ್ದ ಮಕ್ಕಳ ಮುಂದಿನ ಗತೀನ
ನೋಡಿಕೊಳ್ಳದ ತಂದೆಗಳು . . . ತಾವೇ ಯಾಕೆ ಹುಟ್ಟಿದರೋ . . . ? ಅಂಬೋ. . . ಪ್ರಶ್ನೆ ಬಿಡಿಸೋಕೆ,
ಹಸಿಯೋ ಹೊಟ್ಟೇನೋ ಮರತು, ಕೈಬಿಟ್ಟು ಹೊರಟೇಹೋದ ದುಡ್ಡ ಹಾರಿಸಿಕೊಂಡು
ಹೋದೋರು ಮಾಡೋ ಅನ್ಯಾಯ ಖರ್ಚಿಗೆ ಕೋಪಿಸ್ಕೊಂಡು ಕಿರ್ಲಿಧೇನಲ್ಲಾ ! . . . ಈ
ಹುಚ್ಚು !? . . . ಏನು ಚಂದ್ರಿಕೆ ಪ್ರಭಾವವೋ ? , . . (ಉನ್ಮಾದನಾಗಿ ನಗುತ್ತಾ) ಹ ! . .. ಹ ... !! . . . ಹ !!! ...
ಮೇನಕೇ ಮಲ್ಲಿಗೆ ಹಾಗೂ ... ಘೃತಾಚೀ ಗುಲಾಭೀ ಹಾಗೂ ವೇಷಾ ಹಾಕ್ಕೊಂಡು . . . ಮಲೇರಿಯಾ,
ಕಾಲರಾ ತುಂಬಿದ, ರಾಮಪುರದ ಕೆರೆ ನೀರಿನಲ್ಲಿ ಮುಳುಗಿ ಮೈ ತೊಳ್ಕೊಳ್ಳೋಕೆ, ಮಹೇಂದ್ರ
ಪುರದಿಂದ, absurd ಸ್ತ್ರೀಸ್ ಬಂದಿಧಾರೇಂಬೋ ಹುಚ್ಚ ನನ್ನ ಮೊಳಕಾ ಲ್ಕುರು ಸಾಲಗಾರನಿಗೆ
ಹಿಡಿಸಿದ ಇದೇ ಚಂದ್ರ, ನನಗೆ ದಕ್ಕಿರೋ ಹತ್ತು ಸಾವಿರ ರೂಪಾಯಿಗೂ, ನನ್ನ ಕಷ್ಟ ಸುಖಗಳಿಗೆ
ಸಭಾಗಿಯಾದ ನನ್ನ ಅರ್ಧಾಂಗಿಯೂ... ನನ್ನ ಹೆಸರ್ನೂ ... ನನ್ನ ಗೋತ್ರಾನ್ನೂ ಮುಂದಕ್ಕೆ ತರೋ
ನನ್ನ ಔರಸ ರತ್ನಗ್ಳೂ, ನಾನು ಸತ್ತ ದುಃಖದಲ್ಲಿ (ಮನೆಯ ಕಡೆ ಕೈಚಾಚಿ) ನನ್ನ ರೂಬುರೂಬೇ
ಮುಳುಗಿರೋದು ಮರ್ತು . . . ಮಿಕ್ಕ ಪಾಪಿಗಳ ಕಷ್ಟಕ್ಕೆ ಗೋಳಾಡೋ ಹುಚ್ಚನ್ನ ಹಿಡ್ಸೋಕೆ try
ಮಾಡೋ ಹಾಗಿಧೆ, But moon ಮತೀಧಾನೆ one thingoo ; Important thingoo, that
is ; ಭಟ್ಟ ಭಟ್ಟನೆ ! ನಾನು . . . ನರಸಿಂಹಯ್ಯ !! (ತಾತ್ಸಾರದಿಂದ ನಗುತ್ತಾ) ... after all ಯಾರು ಈ
ಚಂದ್ರ? !! ಈಗ ತೇಲಿ, ಇನ್ನೊಂದು ಕ್ಷಣದಲ್ಲಿ, ನನ್ಕಣ್ಣ್ಮುಂದ್ಕೇ ಮುಳ್ಗೋ ಮಣ್ಣು ! .. ...earthನ
ಹಾಗೆ, Ist form geographyಲಿ ಬರೋ ಬರಿ planetಉ ! . . .ಗ್ರಹ !! that is all ! ... ನನ್ನ
duty ಏನು ? . . . ನನ್ನ ಗೃಹ ! ನನ್ನ ಗೃಹಿಣಿ !! . . . . . ಅಬ್ಬಾ ! . . . ಬಂದ್ಸೇರೇ ಬಿಟ್ಟೆ ! . . . . . ದೇವೀರೀಗ್ಮುಂಚೆ , , ,
ತಂಗ್ಯೂ, ಹುಳೀನೂ, ಖಾತ್ರಿ !! luck ಇದ್ರ ಮೊಸ್ರು . . . at least ಮಜ್ಗೆ! (ಹೊಟ್ಟೆಯನ್ನು
ಹಿಸಿಕಿಕೊಳ್ಳುತ್ತಾ) ಇಷ್ಟೆಲ್ಲಾ ಕೊಟ್ಟ ದೇವು ಹಾಳ್ಹಸಿವ್ನ ಕೊಡ್ದಿದ್ರೇನೋ !! . . . ಹಿಂದ್ಹೋದದ್ನ
ಬಡ್ಕೊಂಡೇನ್ಪ್ರಯೋಜನ್ನ ? ! ಸದ್ಯ ಈ ಜಠರಾಗ್ನಿನ ಅಡಗ್ಸೋದು first thing ಉ ... (ಸ್ವಗೃಹದ
ಕಿಟಕಿಯ ಗಾಜಿನ ಮೂಲಕ ಮಿಣುಮಿಟುಕಿಸುವ ಬೆಳಕನ್ನು ಗಮನಿಸಿ) ಇದ್ದೇನ್ದೀಪ ! ? ...
ಇಷ್ಟ್ಹೊತ್ನಲ್ಲಿ ? . . . (ನಿಟ್ಟುಸಿರುಬಿಟ್ಟು) ತಿರ್ಗೂ ಮೈಗೇನಾದೂ !? . . . ಪಾಪ !! ನಾನೂ ಇಲ್ಲ . . .
ನಾನ್ಕೇಳಿದ್ರೂ ಬರೆಯದ ದುಡ್ಗೆ, ತಾನ್ತಾನೇ ಬರೆಯೋಳಲ್ಲ, ಇವ್ಳುು ! . . . ಅಪ್ಪನ್ಗೆ !... 
ಮನೇಲೊಂದ್ಕಾಸಿಲ್ದೇನೂ, ಮಕ್ಕಳ್ನ ಸುಧಾರಿಸಿಸ್ಕೊಂಡು, ನನ್ನನ್ನೆ ಬಂದೇ ಇರೋ,
ಹತ್ತ್ಸಾವ್ರಾನ್ಬಾಚ್ಕೊಂಡು, ಅಪ್ಪನ್ಮನೇ ಸೇರ್ದೆ, ಇಲ್ಲೇ ಇರೋ ಇವ್ಳು ... ಈ ನನ್ನ wifeಉ
ವೀರಪತ್ನಿ ! . . . no less !! ನನ್ನ ಕೈಹಿಡಿದಾಗ್ನಿಂದ, “ಸೋಮಾರಿ' ನರಸಿಂಹಯ್ಯ ಕೈಹಿಡಿದಾಗ್ನಿಂದ
ದುಡೂ ದುಡ್ನ . . . ಅವನಿಗ್ಮಕ್ಕಲ್ನೂ ಹೆತ್ತು, ಅವನ್ಸತ್ತು ಹತ್ತಾವರೂಪಾಯಿ ಕೈಗ್ಸಿಕ್ಕಿದ್ರೂನೂವೆ ...
ಹೆತ್ತಮ್ಮಕ್ಕಳೂ, ದಕ್ಕಿದ್ದುಡ್ದ್ನ,.... ದೋಚ್ಕೊಂಡು, ತೌರ್ಮನೇಗೋಡ್ದೆ,  ನಾನ್ಸತ್ತು, ಊರೆಲ್ಲಾ ನನ್ನ್ಹೆಣಾನ
ಹುಡುಕುತ್ತಾ, ನನ್ಪ್ರೇತಕ್ಕೆ ಬೆದರ್ಕೊಂಡು ಓಡಾಡ್ತಿರೋ, ಈ ಆರುದಿನಾನೂ ಊರ್ನೋರು ಹಂಗ್ಸೋ
ಹಂಗ್ನ ನುಂಗ್ತಾಲೂ, ನಾನ್ಬಿಟ್ಹೋದಲ್ಲೇ ಕೊರಗ್ತಾ ಇರೋ ಇವ್ರು, ವೀರಪತ್ನಿ ! ನಾನ್ಸತ್ತ್ಮೇಲೆ ನನ್ಯೋಗ್ತೆ
ಇವ್ಳಿಗೆ ಹ್ಯಾಗ್ಗೊತ್ತಾಗಿಧ್ಯೋ ಹಾಗ್ಯೇ ಅವ್ಳಯೋಗ್ತೇ ನನಿಗೆ ಈಗ್ಗೊತಾಯ್ತು !!. . . ಹೀಗೇ. ಗಂಡ್ಹೆಂಡ್ರಿಗೆ
ಒಬ್ಬ್ರೊಬ್ಬ್ರ ಯೋಗ್ತೆ ಯಾವಾಗ ಗೊತ್ತಾಗುತ್ತ್ಯೋ, ಆ ಕ್ಷಣಾನೇ , , , ಜ್ಞಾನೋದಯ ! ವಿಜ್ಞಾನ !...
ಪುಸ್ತ್ಕಬರೆದ್ದಾಗೆ . . . “ದಾಂಪತ್ಯ ವಿಜ್ಞಾನೋದಯ” ! permanment ಸಂಸಾರ ಸುಖ . . . ವಟ್ನಲ್ಲಿ . . .
ಹೇಳಿದ್ದಾರೆ . . . ವೀರಪತ್ನಿ, ನನ್ನ wifeಉ ! ಅದ್ರೆ ನಾನೋ !? ಅವ್ಳು ತಿಳ್ಕೊಂಡಿರೋ ವೀರ husband
ಅಲ್ಲ ! ... ಅವ್ಲು ನನ್ನ ... “ವೀರ husband'ಊಂತ ತಿಳ್ಕೊಂಡಿದ್ರೂನೂವೆ ನನ್ಮಮನಸ್ಸ್‌ನಲ್ಲ್ಗೊತ್ತು
ನನ್ಗೆ : ನಾನು, ನನ್ನ ವೀರ wifeನ ವೀರ husband ಅಲ್ಲಾಂತ ... But shall try ... futureನಲಾದ್ರೂ 
try ಮಾಡ್ತೇನೆ ! ವೀರ husbandನ positionಗೇನೆ !!... ನಮ್ಮ ಕೂಸಿಗೇನಾಗಿದೆಯೋ ? ಅಲ್ಲ,
ನಗದು ಹತ್ತುಸಾವ್ರಾನ ಪತ್ರ ಲೇನೆ ಇಟ್ಟುಕೊಂಡು, ಏಕಾಂಗಿಯಾಗಿದಾಳಲಾ ! ತಪು !! ಶುದ್ಧ
ತಪ್ಪು !!! . . . . must advise. (ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ... ಶಬ್ದ ಮಾಡದೇ ಕಿಟಕಿಯನ್ನು
ಸಮೀಪಿಸಿ ಇಣಿಕಿನೋಡಿ) ತೂಗ್ತಿಧಾಳೆ ತೊಟ್ಲಲ್ನ ! ... ಹೂವು, ಹ್ಯಾಗ್ಬಂತು !? ... ಕೂದ್ಲಿಗೆ? . . .
ಶುಕ್ರವಾರ . . . ಹೌದು ... ಅವ್ಳ ಪದ್ದತಿ !! ದೇವೀಪೂಜೆ !!! “ಮಹಾತಾಯಿ ಪ್ರಸಾದಾನ
ತಿರಸ್ಕರ್ಸ್ನಾರ್ದೂಂತ ಮುಡ್ಕೊಂಡಿದಾಳೆ... can understand !...but !Butt !!...Butt !!!
ನಾನ್ಸತ್ಮೇಲೆ ಕೂದ್ಲ್ಯಾಕೆ ಇವ್ಳಿಗೆ ! ನಾನಿಲ್ಲ್ದ ಇವಳ್ನೂ, ಮಕ್ಕಳ್ನೂ ಹತ್ತ್ಸಾವ್ರಾನ್ನೂ ರಾತೋರಾತ್
ಸಾಗ್ಸಿ, ಎಲ್ಲಾದ್ರೂ . . . ನಮ್ಮನ್ನ ಗುರ್ತಿಸ್ದ್ಕಡೆ, ಕೂದ್ಲು ತಿರ್ಗೂ ಬೆಳ್ಯೋ ವರ್ಗೂ ಇದ್ದು . . . ಮುಂದಿನ
ಪ್ರೋಗ್ರಾಂನ arrange ಮಾಡೋಣಾಂತ ನಾನಿದ್ದ್ರೇ ! ... ನಾನೂ ಸತ್ತು, ನೀರ್ನಲ್ಲಿ ನನ್ನ್ಹೆಣಾನೂ
ಸಿಕ್ಕ್ದೆ, ಊರೆಲ್ಲಾ ವದ್ದಾಡ್ತಿರೋವಾಗ, ಕಳ್ಳ್ರಿಗೂ ಹೆದರ್ದೆ, ಹತ್ತುಸಾವ್ರರೂಪಾಯ್ನೂ
ಪಕ್ಕ್ಸಲ್ಲಿಟ್ಟ್ಕೊಂಡು . . . ಹೂವ್ಮಡ್ಕೊಂಡು ... ತೊಟ್ಲು ತೂಗ್ತಿಧಾಳಲ್ಲಾ ! ದೀಪಾ ಇಟ್ಕೊಂಡು !! ...
ಇದು “ವೀರಪತ್ನಿ”. . . yes ! ಹೌದು ! ಅದ್ರೆ Wiseತನ ಅಲ್ಲ !! must take charge. . . affairsನ !
(ಬಾಗಿಲನ್ನೂ ಸಮೀಪಿಸಿ ತಟ್ಟಲುದ್ಯುಕ್ತನಾಗಿ) ಆದ್ರೆ . . . . ಭಟ್ಟ ಕಣ್ಣಿಗೆ ಹೂಬಳ್ಳೀನ್ನೇ ಹೆಂಗ್ಸ್ಹಾಗೆ
ತೋರ್ಸಿದ ಚಂದ್ರಿಕೆ, ನನ್ನೀ ಸ್ಟಿತೀನ, ಹ್ಯಾಗ್ತೋರಿಸುತ್ತ್ಯೋ ಕಾಣೆ ? ಇವ್ಳ ಕಣ್ಣಿಗೆ , , , therefore
ಹೆದ್ರಸ್ಬಾರ್ದೂ . . . must be careful ...bestಉ ಕಿಟಕಿ (ಕಿಟಕಿಯನ್ನು ಸಮೀಪಿಸಿ) ಆದ್ರೂನೂವೆ,
ಮುಖಕ್ಕೆ ಕೀಲೆಣ್ಣೆ ಬಳ್ಕೊಂಡು, ರಾತ್ರೆ ನಾಲ್ಕ್ನೆ ಜಾವ್ದಲ್ಲಿ, ಮನೆಬಾಗ್ಲು ತಟ್ಟಿ ತೆಗ್ಸಿ ''ನಾನ್ನಿನ್ನ್ಸತ್ಗಂಡ''
------------------------------------------------

ಅಂತಂದ್ರೆ ಎಂಥಾ double ವೀರಪತ್ನಿ ಆದ್ರೂನೂವೆ, shockನಲ್ಲಿ ಕಿರ್ಲಿಬಿಟ್ಟಾಳು ! . . . must be
gentle. . . . programme ಜರಗ್ಬೇಕು !! . . . ನನ್ನಿಸ್ಥಿತಿನ್ನೋಡಿ ಬೆದ್ರಿ “ಕಿಟಾರ್‌'ಂತ ಕಿರ್ಲಿ
ನೆರ್ಹೊರ್ಯೋರ್ನ ಎಬ್ಸಿ, ಅವ್ರೂ ಬಂದು, ನನ್ನ್ಗುರ್ತ್ಸಿದ್ರೋ, ಸತ್ತ್ನಾನು ಸಾಯದ್ದು ಹೊರ್ಬಿದ್ದು, ಈ
ಊರಿನ ಆ ಶನಿ ಬೋರ್ಡು ಹೇಳೋ ಅನಾಥ ವಿತಂತು ತಬ್ಬ್ಲಿಗಳ ಹೊಟ್ಟೆಪಾಡೂ ಹೋಗಿ,
ನನ್ನ್ಹಾಳು 'ಸ್ಮಾರಕ'ವೂ ಬೂದಿಯಾಗಿ, ಶ್ಯಾನ್ಭೊಗ್ನಿಗೆ son-in law ಮನೇಗ್ಬಂದು sonಊ
ಕಾಲೇಜಿಗ್ಹೋಗೋ , ಭಾಗ್ಯಾನೂ ತಪ್ಪಿ, ನನಗಿಟ್ಟಿರೋ ಹತ್ತ್ಸಾವ್ರವೂ ತುಂಡು ! ... therefore
ಅವ್ಳು . . . ನನ್ನೊಡೋಕ್ಮುಂಚೆ, ನಾನ್ನಾನೇಂತ ನನ್ನ ಧ್ವನೀಲಿ ತಿಳಿಸಿ, ಅವ್ಳ ಧ್ವನಿ ತಗ್ಗ್ಸೋದು best
thing. (ಗಾಜನ್ನು ಘರ್ಷಿಸುತ್ತಾ) ಲೇ : ಲೇ !! ಲೇ !!! ಛೇ !!!! ನಾನೇ !

ನಾಯಕಿ : [ತೊಟ್ಟಿಲನ್ನು ತೂಗುತ್ತಿದ್ದು ಕಿಟಕಿ ಗಾಜಿನ ಘರ್ಷಣವನ್ನು ಆಕರ್ಷಿಸಿ, ಆದ್ಯ
ಬೆಚ್ಚಿಬಿದ್ದು, ಅನಂತರ 'ಲೇ !' ಅದರ ನಂತರ 'ಲೇ !! “ಲೇ !!!” ಎಂದು ಕ್ರಮೇಣ ವರ್ಧಿಸುತ್ತಿರುವ
ಧ್ವನಿಯನ್ನು ಗುರ್ತಿಸಿ ನಸುನಕ್ಕು ಎದ್ದು ಯೋಚಿಸುತ್ತಾ ಕ್ರಮೇಣ ಭೈಕುಟಿ ರಚನೆ ಮಾಡಿಕೊಂಡ
ವದನದಲ್ಲಿ ದೀರ್ಘಾಲೋಚನೆಯನ್ನು ಸೂಚಿಸಿ, ನಯನಗಳಿಂದ ಮಕ್ಕಳನ್ನೂ ತಲೆದಿಂಬಿನೆಡೆ ಇರುವ
ಕೈ ಪೆಟ್ಟಿಗೆಯನ್ನೂ ದುರುಗುಟ್ಟಿ ನೋಡಿ, ಕ್ಷಣ ಮಾತ್ರ ಕೈಕೈ ಹಿಸುಕಿ ಅವಸ್ಥೆ ಪಟ್ಟು, ಒಂದೆರಡು
ನಿಮಿಷದಲ್ಲಿಯೇ, ಪ್ರಕೃತ ಸನ್ನಿವೇಶದ ಅಪಾಯವು ಪರಿಹಾರವಾಗುವ ವಿಧಾನವು ಹೊಳೆದು . . . 
ತನ್ನ ಮುಂದಿನ ಕ್ರಮವನ್ನೂ ನಿರ್ಧರಿಸಿ, ಹಾಸ್ಯ ಮುದ್ರೆಯನ್ನೂ ದಮಿಸಿ, ಅಧರೋಷ್ಠಗಳನ್ನು
ಬಿಗಿಹಿಡಿದು, ಬೆಳಗುವ ಹಣತೆಯೊಂದಿಗೆ ಕಿಟಕಿಗೆ ಬಂದು ಹಣತೆಯನ್ನೂ ಇಳಿಸಿ, ಗಾಜಿನ
ಕದವನ್ನೂ ತೆಗೆದು]

ಇದ್ಯಾರ್ಹಿಷ್ಟ್ಹೊತ್ತನಲ್ಲಿ ? . . . . ತಿರ್ಗೂ ಪೋಲೀಸ್ನೋರೆ ? . . . ಹೀಗ್ಗಂಟೆ ಗಂಟೇಗೂನೂ ಪಹ್ರೆ
ಕೊಡೋ ಉಪ್ಪಾರ ವಪ್ಪ್ದೆ . . ಆದ್ರೆ ನಿದ್ದೆ ಮಾಡೋದ್ಧಾಗೆ ? ನಾವು ? . . .  [ಎಂದು ಹೊರಗೆ
ನೋಡುವಳು]

ನಾಯಕ : ಪೋಲೀಸಲ್ಲ ಕಣೇ, ನಾನೇ ! ... ಏನು ? ಗಂಟೆ ಗಂಟೆಗೂ ಬೀಟೇ? . . . 
ಹಾಗಾದ್ರೆ, ಬಂದ್ಗಿಂದ್ಬಿಟ್ಟಾರು ! . . . ದೇವ್ರೇಗತಿ ! ಬಾಗಲ್ತೆಗ್ಯೇ ಬೇಗ !...  ಪೆದ್ರೂ ! ಮೆಲ್ಲಗ್ಮಾತಾಡೇ !

ನಾಯಕಿ : ಬಾಕ್ಲೂಂದ್ರೇನು !? ... ತೆಗೋದೂಂದ್ರೇನು !? ... ನೀವ್‌ನೀವಲ್ಲ! ಅದ್ಹ್ಯಾಗ್ನೀವು
ನೀವು ? !... ಈವಾರ್ವೆಲ್ಲ ನೀವ್ ನೀವಲ್ಲ... ನೀವ್ ನಿಮ್ದೆವ್ವ ! . . . (ನಡುಕವನ್ನು, ಕಿಟಕಿಯಿಂದ
ವಳಬರುವ ಶೀತವಾತದ ಸಹಾಯದಿಂದ ಸುಲಭವಾಗಿ ನಟಿಸುತ್ತಾ) ಬೆ. . ಬೆ . . ಬೆದ್ರಿ . . ಕೆ
ಯಾಗತ್ತೆ !... ಧ್ವನಿಯೇನೋ ನಿಮ್ದು... ಆದ್ರೂ ಮುಖ ನಿಮ್ದಲ್ಲ . . . ಕಪ್ಪು ... ಕಪ್ಪಮ್ ಕಪ್ಪು . . .
ಕೆಂಪ್ಗಿದ್ರಿ-ಕೆಂಪೇನೂ . . . ಕಪ್ಪಲ್ಲದ್ಬಣ್ಣ ! . . . ಹೋಗೋಣ್ಮುಂಚೆ ... (ಕೈಗಳನ್ನು ಉನ್ಮತ್ತಳಂತೆ ಬೀಸುತ್ತಾ
ಧ್ವನಿಯನ್ನೂ ತಗ್ಗಿಸಿ) ಹಯ್ಯೋ ! ಹಯ್ಯೋ !! ... ದೆವ್ವ ! . . .ದೆವ್ಹಾ !! . . .ಪೋಲೀಸು ! ... ದೆವ್ವ ! . . .
ಪೋಲೀಸು ! . . .  ದೆವ್ವ !!

ನಾಯಕ : ದೇವ್ಯಾನೇ ನಾನು? !... ದೆವ್ವ !... ದೆವ್ವ !! ... ಪೋಲೀಸು! ಪೋಲೀಸು! ...
ಹಯ್ಯೋ !... ದೇವ್ರೇ ಗತಿ ! ... ಅಲ್ಲ್ಕಣೇ ! ... ದೇಹಾಲಸ್ಕಾನೂ ಮರ್ತು, ನನ್ಹೊಟ್ಟೇಲ್ಬೇಯೋಜ್ವಾಲೇನ
ಆರ್ಸೋಕವ್ಳಾ ದೇವೇರಿ ಬಾಯಿಗ್ಬೀಳೋಕ್ಮುಂಚೆ ಓಡ್ಬಂದ್ನಾನು ನಾನೇ ... ಯಥಾ ಪ್ರಕಾರ ನಾನೇ ...
---------------------------------------------

ದೆವ್ವವಲ್ಲಾ ಕಣೇ ... ದೆವ್ವಕ್ಕ್ದೇಹ ಎಲ್ಲೀದೇ ? ಹೊಟ್ಟೆ ಎಲ್ಲೀದೇ ? ಇನ್ನೂ, ಹಸ್ದು ತಂಗ್ಳಾಸೆ
ಎಲ್ಲೀದೇ ? . . . ಒಳ್ಳೆ ಹುಚ್ಚೀ ನಿನ್ಗೆ . . . ದೆವ್ವವಲ್ಲ ! ನೀರ್ನಲ್ಲ್ಸತ್ರೂನೂವೆ-ಪುನಹ ನಿನ್ನೆದ್ರಿಗ್ನಿಂತು,
ಹಸಿವ್ನಿಂದ ಸಾಯ್ತಿರೋ husbandಉ ಕಣೇ ! . . . ಪತಿ! ಬೇಗ್ಬಾಕ್ಲು ತೆಗ್ದು. ನೀವೆಲ್ಲ ಭಕ್ಷಿಸಿ ಬಿಟ್ಟಿರೋ
ಬಾಕೀನ ಬಡ್ಸು . . . ನಾನ್ದೆವ್ವವಲ್ಲ . . . ಬೆದರ್ದೆ ಬಾಕಲ್ತೆಗಿ ! . . . ಹೌದೂ ! ಆ ಹತ್ತ್ಸಾವ್ರರೂಪಾಯಿ
ಹುಷಾರ್ತಾನೆ ?. . .

ನಾಯಕಿ : ನೀವು ದೆವ್ವವಲ್ದಿದ್ರೆ, ಹತ್ತ್ಸಾವ್ರರೂಪಾಯಿ ಎಲ್ಲೀದು ?

ನಾಯಕ : ಎಲ್ಲೀದೇ ? ಇದ್ಯಾಕ್ಹೀಗೆ ? ಊರಿನೋರು ... ಅಲ್ಲ, ಧರಣಯ್ಯನೋರು
ಕೊಟ್ಟ ಚೆಕ್‌ನ Cash ಮಾಡಿದ ನಲವತ್ತೆರಡ್ಸಾವ್ರ ರೂಪಾಯ್ನಲ್ಲಿ ಅನ್ಯಾಯವಾಗಿ ಹೋದದ್ದ್ಜಾತಾಬಾಕೀ,
ಶ್ಯಾನ್ಭೋಗ ನಿನ್ನ್ಕೈಲಿ ಕೊಟ್ಟೇ ಇರ್ಬೇಕಾದ ಹತ್ತ್ಸಾವ್ರ ಎಲ್ಲಿ ? . . . ಇಲ್ವೋ ! ? (ರೋಷವನ್ನು
ನಟಿಸಿ) ಈಗೀಗ್ಹೋಗಿ ಎಬ್ಬ್ಸಿ ಕೇಳೇಬಿಡ್ತೇನೆ ಧರಣಯ್ಯನೋರ್ನ . . . 'ನನ್ನೆರ್ಡು ಕಣ್ಣು ಹೋದ್ರೂ
ಶ್ಯಾನ್ಭೋಗನ್ನ್‌ದೊಂದಾದ್ರೂ ಹೋಗ್ಲಿ !' ಅಂಬೋ principle ನಂದು !... ಬೇಗ್ಬೊಗ್ಳು . . . ಕೈ ಮುಟ್ಟೇ 
ಮುಟ್ಟ್ಲಿಲ್ವೇ ? ಕಾಸು ? . . .

ನಾಯಕಿ : ಒಳ್ಳೆ ಹುಚ್ಚೂಂದ್ರೆ ನಿಮ್ಗೆ ... ಅಲ್ಲ ನಿಮ್ಮ್ದೆವ್ವಕ್ಕೆ ! ಈಗ್ನೋಡಿ. . . ಒಂದೂ
ನೀವ್ನೀವು ! . . . ಇಲ್ಲಾ ! ನೀವ್‌ನಿಮ್ಕ್ದೆವ್ವ ! . . . ಭೇಗ್ಯೇಳಿ . . . ಬೀಟ್ ಪೋಲೀಸ್ನೋರು ಬರೋ
ಹೊತ್ತಾಯ್ತು . . . (ನಾಯಕನು ನಡುಗುತ್ತಾ ಸುತ್ತಮುತ್ತಲೂ ನೋಡುವನು) ಈಗ್ನೋಡಿ, ನೀವ್
ನೀವೇ ಆದ್ರೋ, ನೀವ್ಹೋದ್ರೀಂತ ತಿಳ್ಕೊಂಡು ಮೋಸ್ಹೋದ ಊರ್ನೋರು ನನ್ನೂ, ನಮ್ಮಕ್ಕಳ್ನೂ,
ನೀವ್ಬಿಟ್ಟ್ಹೋದ್ರೀಂತ ಕನಿಕರ್ಸಿ ಕೊಟ್ಟಹತ್ತ್ಸಾವ್ರ, ನಮ್ಮಕೈ ಮುಟ್ಟೋ ಹಾಗಿಲ್ಲ ... ಇಲ್ಲಾ ! ನೀವು
ನಿಮ್ದೆವ್ವವಾದ್ರೋ ಶ್ಯಾನ್ಭೊಗ್ರು ನನ್ನ್ಕೈಲಿ ಸದ್ಯ ಇಟ್ಟ್ಹೋಗಿರೋ ನಮ್ಮ್ಹತ್ಸಾವ್ರದ ಮೊದಲು
ಕಂತು ... ಅಲ್ಪಸ್ವಲ್ಪ ಕಂತು. ಜಾತಾ ಬಾಕೀ ರೂಪಾಯಿಗಳ್ನ, ನನ್ಮೂಲ್ಕ ಇನ್ನ್ಮೂರ್ತಿಂಗ್ಳಲ್ಲಿ,
ನಮ್ಮಿಬ್ರಿಗೂ ಲ . . . ಭಿ. . . ಸ ... ಬ . . . ಹು . .. ದಾ. . . ದ ಸಂಭವಾನ ನೀವ್ನೀವೇ ... “ನಾನ್ದೆವ್ವವಲ್ಲಾಂ"ತ
ನಡ್ರಾತ್ರೇಲಿ ಊರೋರ್ಗೆ ಸಾರಿ ಕೆಡಿಸ್ಕೊಂಡ್ರೇ, ನಮ್ಮ್ಕೈಗ್ಬರೋ ಸಾವ್ರಾರ್ರೂಪಾಯಿ ಜಾರಿಹೋಗೋ
ಜವಾಬ್ದಾರಿ ನಂದೇ? ... ಇಲ್ಲಾ ... ನಿಮ್ಮ್ದೇ ? ... ಅಲ್ಲಾ ... ನಿಮ್ಮೀದೆವ್ವದ್ದೇ? . . . ಭೇಗ್ನಿಷ್ಕರ್ಷಿಸಿ ...
ಬಂದ್ವಿಟ್ಟಾರು .. ಬೀಟ್ನೋರು ... ಆದ್ರೆ (ಉಕ್ಕುವ ವಿಸ್ಮಯವನ್ನೂ ಅಡಗಿಸುತ್ತಾ) ನೀವ್ಹೀಗ್ಹುಚ್ಚ್ಹುಚ್ಚಾಗಿ
ದೆವ್ವಗ್ಳಿಗಿಲ್ಲದ ಹಸ್ವಿಗೆ ಸೋತು ... “ನಾನ್ದೆವ್ವವಲ್ಲಾ"ಂತ ಈ ಊರಲ್ಲೇ ಕೂತು, ಕುಣಿದಾಡ್ತಾ
ಇದ್ದ್ರೋ ! ಹತ್ತಲ್ಲೀೆದೂ ! . . . ಸಾವ್ರವಲ್ಲೀದೂ ! ? . - ರೂಪಾಯೆಲ್ಲೀದು !? ... ಒಳ್ಳೇ ಹುಚ್ಚೂಂದ್ರೆ
ನಿಮ್ಗೆ ! ... ಅಲ್ಲ ... ನಿಮ್ಮ್ದೆವ್ವಕ್ಕೆ ! . . . ನೀವು "ಇದೋ ?” .. ಅಲ್ಲ ಅದೋ?" ಅಂಬೋದ್ನ ಇತ್ಯರ್ಥ
ಮಾಡಿ ಈಗ್ಲೇ . . . ದೇವೇರಿ ಯಾಕ್ಬರ್ಲಿಲ್ಲಾ ಇನ್ನೂವೇ ? . . . ಚಂದ್ರ ಮುಳುಗ್ತಾ . . . 

 [ಕಿಟಕಿಯನ್ನು ಮುಚ್ಚಲುಪಕ್ರಮಿಸುವಳು]

ನಾಯಕ : ಸ್ವಲ್ಪಿರೇ ! ಹಾಗಾದ್ರೇನು .. . instalmentplanಓ ಶಾನ್ಭೋಗಂದು? ಎಷ್ಟ್ದಿನಾಂದೆ ? . . .
ಮೂರ್ತಿಂಗ್ಳೆ ? ... ಮೂರು long ತಿಂಗ್ಳಗ್ಳೆ ?! “scoundrelಉ"... ಹಾಗಾದ್ರೆ ಬದ್ಕಿರೋದ್ಹ್ಯಾಗೆ ?
ಅಷ್ಟವರ್ಗೂ .. . . ನಾನು . . . ಅಲ್ಲಾ . . . ನೀನ್ಹೇಳಿದ್ಹಾಗೆ . . . ನನ್ನ್ದೆವ್ವ . . . ಹ್ಯಾಗ್ಬೇಕಾದ್ರೂ ಇಟ್ಕೋ ! . . .
ಇಲ್ಲ್ನೋಡೂ ! ನಾನ್ಹಾಕ್ಕೋಂಡ್ಬಂದ programmeಏ ಬೇರೆ ! ಕರೀೕೕ  ...l ... ೦ . . .n . . .g.. ಕೂದ್ಲು . . .
------------------------------------------

Curly ಕೂದಲೆಲ್ಲಾ ಕಳ್ಕೊಂಡು, ಕೆಂಪು ಬಟ್ಟೇನೂ ಸುತ್ಕೊಂಡು, ತನ್ನ್ಗಂಡ ಬಿಟ್ಟ್ಹೋದ ಕೂಸುಗಳ್ನ
ಲಾಲಿಸ್ತಾ, ಅವುಗಳ ಮುಂದಿನ್ಗತೀಗೆ ಆ ಹತ್ತ್ಸವರೂಪಾಯಿ . . . 

ನಾಯಕಿ : (ಅಡ್ಡಮಾತಾಗಿ) ಸಾಕ್ನಿಲ್ಲ್ಸೀಂದ್ರೆ !... ಇದೇನಧ್ವಾನ ... ಊರೂರೇ ಹುಡುಕ್ತಿರೋ
ನಿಮ್ಮ್ಹೆಣ ಮನೆಗ್ಬಂದ್ಸೇರಿ, ಮುಂದಿನ ಕ್ರಮಾ ಆದ್ಮೇಲೆ, ನೀವ್ಹೇಳೊ ವೇಷ ನನಗ್ಬಂದಾಗ
ನೋಡ್ಕೊಳ್ಳೋಣ ... ನೀವ್ಹಾಕ್ಕೊಂಡ್ಬಂದಿರೋ ಪ್ರೋ-ಅದೆಂಥಾದ್ದೋ ಅಂದ್ರಲ್ಲಾ ಅದ್ನ ... ಸಧ್ಯ
ನಿಲ್ಲ್ಸಿ . . . ನನ್ನ ಪ್ರೊ . . .

ನಾಯಕ : (ಆತುರದಿಂದ) Programmeಊ ಕಣೇ !! ಭೇಗ್ಹೇಳೇ . . . 

ನಾಯಕಿ : ಅದೆಂಥಾದ್ದೋ-ಅದ್ನ ಕೇಳ್ತೀರೋ ? . . . ಇಲ್ಲಾ ! ಕೂಸಿಗ್ಮೈ ಬೆಚ್ಚಗಿದೆ ... ಚಳಿಘಾಳಿ . . .
ತಣುವು ತಗುಲ್ತೋ !? ... ಒಳ್ಳೇ ಹುಚ್ಚು ನಾನು ! ... ದೆವ್ವ್ದೊಂದಿಗೆ ನನಗೇನ್ಮಾತು !...

[ಕಿಟಕಿಯನ್ನು ಮುಚ್ಚಲು ಉಪಕ್ರಮಿಸುವಳು]

ನಾಯಕ : ದಮ್ಮಯ್ಯ ! . . . ಸ್ವಲ್ಪಿರೇ, ಕೂಸಿಗೆ ಜ್ವರಾ ಬಂದ್ರೆ ನಿಲ್ಸೋಕೆ ಡಾಕ್ಟರಿಧಾನೇ ! ...
ಸರ್ಕಾರಿ ಸಂಬ್ಳ ತಿನ್ನೋ ಡಾಕ್ಟರಿಧಾನೇ ! ಈಗ ನನ್ ಗತಿ ಹೇಳೇ ! ನೀರ್ನಲ್ ಬಿದ್‌ ಸತ್ತು,
ಆರ್ದಿನ್‌ದಿಂದ್ಲೂ ಇರೋದೊಂದ್ ಚಿಕ್ಕೆರೇಲಿ ಬಲೆ ಬೀಸ್ತಾ ಹುಡುಕಿರೋ ಊರ್ನೋರ್ಗೆ, ಸಿಕ್ಕದ
ನನ್‌ಹೆಣ, ಮೈಮೇಲೂ ಹೋಟ್ಟೇಲೂ ಒಂದೊಟ್ಟು ನೀರೂ ಇಲ್‌ದೆ ಒಣಗಿ ಬೇಯ್ತಾ ಈ ಕಿಟಕಿ
ಕೆಳಗೆ ನಾಳೆ ಸಿಕ್‌ಬೇಕೂಂಬೋದೇನೇ . . . ನಿನ್ ಹಾಳ್ programmeಉ ! ? ಹೇಳೇ ! ಅದ್ನೂ
ಕೇಳ್‌ಬಿಟ್ಟು ಮುದುರ್ಕೊತೇನೇ ಮರಣಾವಸ್ಥೇಲಿ ! (ಕಿಟಕಿಯ ಅಂಚನ್ನು ಹಿಡಿದುಕೊಂಡು
ಗೋಡೆಯ ಮೇಲೆ ಒರಗಿ) ನಿಸ್ತ್ರಾಣಿ ಕಣೇ ! ಹೇಳ್ಳಿಡೇ ನಿನ್ plan . . . ಹೇಳಾದ್ಮೇಲೆ, ಕೂಸ್ತನದಲ್ಲಿ
ನಿನ್ನ ಕೈಲಿ ಘಾಳಿಜ್ವರಾನೂ ತಪ್ಪಿಸ್ಕೊಂಡು, ದೊಡ್ಡೋರಾಗಿ, ನಿನಗೆ ನಾನೀಗ ಸತ್ತದ್ದ್ರಿಂದ
ಮುಂದ್ಬರೂ ೧೦,೦೦೦ ರೂಪಾಯೂ ಬಡ್ಡಿಸಮೇತ ಧ್ವಂಸಮಾಡಿ, ತಿಂಗ್ಳು ತಿಂಗ್ಳೂ ಹೊತ್ತು
ಹೆತ್ತೂ, ಎದೆಹಾಲ್ಕೊಟ್ಟು, ಗಂಡನ್ನೂ ಘಾಳಿಪಾಲ್ಮಾಡಿ, ಪೋಷಿಸಿದ ನಿನ್‌ಮಕ್ಳು, 'ಪುತ್ರವೈ
ಶತ್ರುನಾಮಾಸಿ” ಅಂಬೋದಕ್ ಸರ್ಯಾಗಿ ನಿನ್ ಮುಪ್ಪಿನಲ್ಲಿ . . . ನಾನೀಗ ಮನೆ, ಬಾಕ್ಲು, ಕುಟುಂಬ,
ಕವ್ಳ ಇಲ್ದೆ ಕಂಗೆಡೋ ಹಾಗೆ ನಿನ್ನೂ ಕಂಗಡಿಸ್ಯೇ ಕಂಗೆಡ್ಸೋ, ನನಗೇಂತ್ಹೆತ್ತ ನಿನ್ ಹಾಳ್ಕೂಸುಗಳ್ನ ...
ಗಮನ್ನೋಕೆ, ನಿನ್ನ plan ಏನಾದ್ರೂ ಇದ್ರೆ . . . ನೀನು ಬೊಗ್ಳಿದ ಬೀಟ್ ಪೋಲೀಸ್ಕೋರು
ಬರೋಕ್ಮುಂಚೆ ಬೊಗ್ಳು . . . !! ಇಲ್ಲಾ ! ನಾನಾಯ್ತು ! ಪೋಲೀಸಾಯ್ತು !... ನನ್ನ dead statement
ಆಯ್ತು . . . ಆರ್ದಿನಕ್ ಮುಂಚೆ ಕೆರೆಕಟ್ಟೆ ಮೇಲೆ ಶಾನ್ಭೋಗ ಊರಿನ್ಮುಖ್ಯಸ್ಥರ್ಗೆ ಬೆದರಿಸ್‌ದ
ದೊಡ್ದೊಡ್ಡ ಆಫೀಸರು ಮಕ್ಕಾಮೂ ತೀರಿ, ಬೆದರ್ಕೆನೂ ಹೋಗಿ . . . ಊರು ! . . . ಯಥಾಪ್ರಕಾರ
ಊರಾಯ್ತು...  ನಾನೋ ನನ್‌ಮನೆ ಕಿಟಕಿ ಮುಂದೆ, ನನ್‌ಹೆಂಡ್ತಿ ಹಾಕ್‌ದಿದ್ದ ಅನ್ನಾ ನೀರೂ
ಇಲ್ದೆ ಸತ್ತ ಶವವಾಯ್ತು ... ಶಾನ್ಭೋಗ ನಿನ್‌ಕೈಲಿ ನೀನೇಳಿದ ಮೊದಲು ಕಂತು ಜಾತಾಬಾಕಿ
ರೂಪಾಯಿಗೂ ತುಂಡು ಆಯ್ತು . . . ನಾನೂ ಸತ್ತು, ನಿನ್ಕೈಲಿರೋ ಕಂತಿನ್ರೂಪಾಯಿ, ನನ್ ಸುಡೋ
ಖರ್ಚಿಗಾಯ್ತು ! ಧರ್ಮದ ಖರ್ಚು ಇನ್ ನೀನೂ ನಿನ್ ಕೂಸುಗ್ಳುನೂವೆ, ಕಾಸಿಲ್ದೆ ಕಂಗೆಟ್ಟು . . .
ಆರು ಸೋಮಾರಿ sonsನೂ ಅಲ್ದೆ, ಅವ್ನ ಹೆಂಡ್ತಿ ಮಕ್ಕಳ support ಮಾಡ್ತಾ insolvent ಆಗ್ತಿರೋ
ನಿಮ್ಮಪ್ಪನ್ಮನೇ ಬಾಕ್ಲಲ್ಲಿ ಭಿಕ್ಷಬೇಡೋ ಭಿಕಾರಿಗ್ಳೂ ಆಯ್ತು ! . . . ಮಾತಾಡೇ ! ಹೇಳೇ ! ಹಸಿವೇ !!!
    [ಕುಧ್ರಾಗ್ನಿಗೆ ತುತ್ತಾಗಿ ಗೋಡೆಯ ಹಿಡಿತ ಜಾರಿ ಕುಸಿದುಬೀಳುವನು)
-------------------------------------------
ನಾಯಕಿ : (ಕಿಟಕಿಯ ಅಂಚನ್ನು ಅತಿಕ್ರಮಿಸಿ ಬಗ್ಗಿ) ಹಯ್ಯೋ ! ಏಳೀಂದ್ರೇ ! . . . ನೀವು
ಊರಿಗೆಲ್ಲಾ ದೆವ್ವವಾಗಿದ್ರೂನೂವೆ . . . . ನನಗ್ನೀವ್ನೀವೆ . . . (ನಾಯಕನು ಮುಖವನ್ನು ಎತ್ತುವನು)
ಈಗ್ನೋಡಿ, ಐವತ್ತು ಹೋಗ್ತಾ ಮಿಕ್ಕಿದ್ದು ಕೈಮುಟ್ಟೋಕೆ ... ಶ್ಯಾನ್ಭೋಬ್ರು ಹೇಳಿಧಾರೆ ... ಮೂರ್ತಿಂಗ್ಳಾಗುತ್ತೆ.
ಅದುವರ್ಗೂ ನೀವು ನಿಮ್‌ದೆವ್ವವಾಗಿರೋದೇ ಮೇಲು. . . . ಇದಕ್ಕೆ ನನ್ನ ಪ್ರೊ . . . ಅದೇನ್ಹೇಳಿದ್ರಿ ?...

ನಾಯಕ : ಪ್ರೋಗ್ರಾಮು ! ಪ್ಲಾನು ! ಕ್ರಮ ! ... ನಾನ್ ಬದ್ಕೋದಾರಿ ! ಲೋಟ್ಟು ! ಲೊಸ್ಕು !
ಬೊಗ್ಳೇ ! ಈ ಚಿತ್ರಹಿಂಸೆ ಯಾಕೇ ?

ನಾಯಕಿ : ಕೋಪಿಸ್ಕೋಬೇಡಿ ... ರಸ್ತೆಲಿ ಕೇಳ್ಬರತ್ತೆ . . . ಕಿವಿಗೆ ಬೀಟ್ನೋರೋ ಏನೋ ! ...
ಬೇಗ್ಹೇಳ್ತೇನೆ ಕೇಳಿ ! . . . . ನನ್ 'ಪ್ಲಾನ್' ಅಂದ್ರಲ್ಲಾ ಅದನ್ನ ಈಗ್ವಳಕ್ ಬಂದ್ರೋ ನಿಮ್‌ ಮಸೀ
ಮುಖಾನ ನಿಮ್ಮಕ್ಳು ನೋಡಿ ಕಿರ್ಲಿ , , , ಇನ್ನು ದೇವೇರೀನು ಬಂದು . . . ಗಲಾಟೆ !! . . . ಹೊರ್ಗೇ
ಹೀಗ್ಬಿದ್ಕೊಂಡಿದ್ರೋ . . . ಇನ್ನೀವು ದೆವ್ವವಲ್ದೆ . . ನೀವಾಗ್ಯೇ ಇನ್ನೂ ಇರೋದು ಹೊರ್ಬಿಳೋ
ಗಲಾಟೆ ! . . ಇದ್ರ ಜೊತೇಲಿ . . . ಇನ್ನು ಮೂರೇ ಮೂರು ತಿಂಗ್ಳಲ್ಲಿ ಕೈಗ್ಬರೋ ದುಡ್ಡು ಜಾರೊ
ಅಪಾಯ ಬೇರೆ! . . . ವಪ್ತೀರಾ ?

ನಾಯಕ : (ಪೃಥ್ವಿಪುತ್ರಿಯ ಮೇಲಿನ ಪಕ್ಷಪಾತದಿಂದ, ಪಕ್ಷಪಾತವೇ ಅಲ್ಲದೆ ಪ್ರಾಣ
ಪ್ರವಾಸವನ್ನೂ ಅನುಭವಿಸುತ್ತಿದ್ದ ಗೃಧ್ರೋತ್ತಮನು ಇನಕುಲೋತ್ತಮನಿಗೆ ದಶರಥ ಸ್ನುಷೆಯ
ಗತಿಯನ್ನು ವಿವರಿಸಿದ ಗದ್ಧದ ಧ್ವನಿಯಿಂದ) ಅಲ್ಕಣೇ . . . . ನನ್ನೀಸ್ಥಿತೀಲಿ ... ವೊಪ್ಪೋದೇನು! ....
ಹೇಳೇ ! . . . . ಹಸಿವೇ !!

ನಾಯಕಿ : ಈಗ್ಕೇಳಿ ...ಈ ಅಪಾಯಗ್ಳೊಂದೂ ... ನಮ್ಮಿಬ್ರಿಗೂ ಸೋಕದೇನೂ . . . ಮುಂದಕ್ಕೆ
ನಾವೆಲ್ಲ ಕೊರ್ತೆಇಲ್ದೆ ಬೇರೆ ಎಲ್ಲಾದ್ರೂ ಬದಿಕ್ಕೊಳ್ಳೋ ಕೇನೂ . . . ಇರೋದು , , , ವಂದೇ ಪ್ಲಾನು !
ನನ್‌ಬುದ್ದಿಗೆ ತೋಚೋದು ... ಆದ್ರೆ ನಾನು . . . ಹೆಂಗ್ಸು . ..

ನಾಯಕ : ಹೆಂಗ್ಸೋ! ? ... ನೀನು !! ಪ್ರಾಣಬಿಡ್ತಿರೋ ಪತೀನ ಹೀಗೆ ಚಿತ್ರ ಹಿಂಸೆ ? ! . . .
ಕ್ಷಮ್ಸು . . . ನನ್ನ . . . ಕ್ಷುತ್ತಾಪ ! . . . ಕ್ಷಮ್ಸು !! ನನ್ನ ಕನವರ್ಕೆ . . . . ಮುಂದಿನ್ನನ್ನ ಗತೀನ . . . ಬುಗ್ರೀಹಾಗೆ . . .
"ಭಿರ್ರ್ರ್ರ್ರ್”ನ್ ತಿರಗ್ತಿರೋ ನನ್ನ ಮಂಡೇಗೆ ... ನೀನ್ಹೇಳಿದ ಬೀಟ್ನೋರು ಬರೋಷ್ಟ್ರಲ್ಲಿ ಮಂದಟ್ಮಾಡ್ಸಿ
ಕಳ್ಸು ! . . . ಏನದ್ನಿನ್ನ Planಉ?

ನಾಯಕಿ : ಪ್ಲಾನೇನು ! . .. ಬಂದುಡ್ಡೂ... ಇನ್ಮುಂದೆ ಮೂರ್ತಿಂಗ್ಳ ಮೇಲೆ ಬರೋ ದುಡ್ಡೂ . . .
ಎಲ್ಲಾ ನಿಮ್ಮದೇ . . . ಬಂದಿರೋ ಐವತ್ಪ್ರೂಪಾಯ್ನಲ್ಲಿ ಅರ್ಧಾನ ನೀವೇ ಈಗ್ತಗೊಂಡು, ಇನ್ಮೂರ್ತಿಂಗ್ಳಲ್ಲಿ
ಬರೋ ನಿಮ್ಮ ದುಡ್ಡು ... ನಿಮ್ಮ ಕೈಸೇರೋವರ್ಗೆ . . . ನನಗೆ ... ನೀವು ನೀವಾದ್ರೂ . . . ಮೂರೇ
ತಿಂಗ್ಳು , . . ಈ ಊರೋರಿಗೆ ಮಾತ್ರ ನೀವ್ ನಿಮ್ಮ ದೆವ್ವವಾಗಿರಲೇಬೇಕು !

ನಾಯಕ : ಅರ್ಥವಾಯ್ತೆ ಲೇ ! ಅರ್ಥವಾಯ್ತೂ, 'ಹಚಾ'ನ್ನು ... Husbandಗೆ . . .
ಗಡೀಪಾರೂನ್ನು ಗಂಡನ್ಗೆ !! ಗುಂಡ್ಗೆ ಬೇಯ್ತಾ ಬಿದ್ದಿರೋ ನಿನ್ನ ಗಂಡನ್ ಗಡೀಪಾರೂನ್ನು !! . . ,
ಎಲ್ಲೀಗೆ ? ಹ್ಯಾಗೆ ? . . . ಅದ್ನೂ arrange ಮಾಡೀದೀಯಾ ? . . . ಮಾಡೇ ಇರ್ತಿಯಾ ನೀನು !. . .

ನಾಯಕಿ : ಹೂಂ ! ... ಮಾಡಿದೇನೆ ... ಕೋಪಿಸ್ಕೋಬೇಡಿ !.. ಕಾಲ ಹಾಗಿಧೆ !! ... ಇಲ್ಲೇ
------------------------------------------

ಇರಿ ಮರ್ತೆ ಹೇಳೋಕೆ. ಮೂರೇ ಸರ್ತಿ ಬರೋದು . . . ಬೀಟ್ ಪೋಲೀಸು, ಮೂರು ಸರ್ತಿನೂ
ಬಂದಾಯ್ತು . . . ಇನ್ಮುಂದ್ ಬರೋಹಾಗಿಲ್ಲ ... ಬೆದರ್ಬೇಡಿ ಇದೊ ಬಂದ ... ಒಂದೇ ನಿಮ್ಷ !
ಅಷ್ಟೆ . . . [ನಿಟ್ಟುಸಿರು ಬಿಡುತ್ತಾ ನಿಷ್ಕ್ರಮಿಸುವಳು.]

(ನಿಷಣ್ಣಿಸಿದ್ದ ಪ್ರಹಸನ ನಾಯಕನು, ಅಗ್ನಿಸಾಕ್ಷಿಯಾಗಿ ವರಿಸಿದ ಸಹಧರ್ಮಿಣಿಯು ಸ್ವಗೃಹ
ಪ್ರವೇಶವನ್ನು ತಡೆದ ಕೋಪಾಗ್ನಿಯಿಂದ ರೇಕಿತನಾಗಿ ತನುತಾಪವನ್ನು ಮರೆತು, ಕುಳಿತಲ್ಲಿಯೇ
ಶಯಿಸಿ, ಕೈಕಾಲುಗಳನ್ನೂ, ಪಿಂಡಹಸ್ತನಾದ ಸ್ವಾಮಿಯನ್ನು ಕಂಡು ಸಂತೋಷಿ ಸುವ ಶ್ವಾನವು
ಅಂಗಾಂಗಗಳನ್ನೂ ಪಸರಿಸಿ ಪಿಂಡದಾತನಿಗೆ ಪ್ರದರ್ಶಿಸಿ ಒದರುವಂತೆ ಒದರುತ್ತಾ ಉನ್ಮತ್ತನಾಗಿ
ನಗುವನು.]

ನಾಯಕಿ : ಹ್ಹ ! . . . ಹ್ಹ !! . . ..ಹ್ಹಾ !!! ಭಟ್ಟ, ಕೆರೆ ಕಟ್ಟೆಲಿ ಹೊಗಳ್ತಿದ್ದ ಪ್ರಕೃತೀ ಪ್ರಭಾವ,
ಆಗ ಮಂದಟ್ಟಾಗದಿದ್ದ್ರೂನೂವೆ . . . ಈಗರ್ಥವಾಯ್ತು ! . . . ಹಃ ! . . ಹಃ !!, , , , ಹಃ !!! ಇದೇನೋ ? !
ಪ್ರಪಂಚಾಂಬೋದು ? ಹ ! ... ಹ !! ... ಹ !!! (ಹಾಸ್ಯವು ಥಟ್ಟನೆ ಬೀಭತ್ಸಕ್ಕೆ ನೆಲೆಗೊಡಲು ಈತನೆದ್ದು
ನಿಂತು, ಮುಷ್ಟಿಗಳನ್ನೂ ಬಿಗಿದು ರೌದ್ರಮುದ್ರೆಯನ್ನು ತಾಳಿ) ಗಂಡಡ್ಸಿಗೆ ... ತನ್‌ಹೆಂಡ್ತಿ , .. ತಾನ್‌ತಾನೇ
ತನ್ ಜವಾಬ್ದಾರಿ ಮೇಲೆ ಬಾಡ್ಗೇಗ್ತಗೊಂಡ ಮನೇಬಾಕಲ್ನ, ತನ್ ಹೆಂಡ್ತೀನೇ ಬಿಗಿದ್ಕೊಂಡು
ಕಿಟಕಿಯಿಂದ, ಕೈ ಹಿಡೋಕೆ ಕಲ್ಯಾಣದಲ್ಲಿ ಕೈಕೊಟ್ಟ ಕಾಂತನ್ನ ಆತ್ಮಹತ್ಯಕ್ಕೆ ಅಟ್ಟಿ ಅವ್ಳಿಗೆ ತಾನು
ಕಟ್ಟಿದ ತಾಳೀ ಪ್ರಭಾವದಿಂದ ಅವ್ಳ ಮುತೈದೇತನ ದಕ್ಕಿ, ಹೊಟ್ಟೇಗೆ ಹಿಟ್ಟಿಲ್ದೆ ಹಸ್ದ ಭರ್ತನೇ
ಭಿಕ್ಷೆ ಬೇಡ್ತಿರೋವಾಗ... “ನಾನ್ಬರೋವರ್ಗೂ ಬಿದ್ದಿರೂಂತ!” ಹುಕುಂ ಕೊಟ್ಟ್ಹೋಗೊ ನನ್ನೀ
wifeನ ನಾನು (ಪಕ್ಕದ ಜಮೀನಿನ ಮುಂದಿನ ನೋಟೀಸ್ ಬೋರ್ಡನ್ನು ದಕ್ಷಿಣ ಹಸ್ತದಿಂದ
ಸೂಚಿಸುತ್ತಾ) ಈ ನನ್ನ ವಿತಂತು orphans ಸ್ಮಾರಕ, ಅಲ್ಲ, ನನ್ನ ಸ್ಮಾರಕ Widow ತಬ್ಬಲಿಗ್ಳ
ಬೋರ್ಡಿನ ಮುಂದೆ ನಿಂತು ... 'ವೀರಪತ್ನಿ' ಅಂದ್ನೆಲ್ಲಾ! , , , ಈ ನನ್ನ Wifeನ !?. . . godಏ ಗತಿ !!
ಇವು ನಿಜ್ವಾಗಿ 'ವೀರಪತ್ನೀ'ನೇ ? ... (ಭ್ರುಕುಟಿ ವಿರಚಿತನಾಗಿ, ಕ್ಷಣಮಾತ್ರ ಯೋಚಿಸಿ, ರಚನೆಯನ್ನು
ಸಡಲಿಸಿ) yes ! ... and ... no !! “ವೀರ” !... yes !! ... "ಪತ್ನಿ ''? ..No !! . . . Not at all !! . . .
ನನ್ನ !? ಗಂಡನ್ನ !! . . . ಮನೆಯಿಂದ್ಹೊರಗ್ಹಾಕಿ, ಬಾಕಲ್ಬಿಗ್ದು. . . ಕಿಟಿಕಿಯಿಂದ ಮಾತಾಡ್ಸೋ ಈ
Womanಈ ! ಪತ್ನಿ ? ... Not at all . . .ಈಗ ನಾನೇನೂ, am Iಏ or am I notಏ ? ... that is
the two questions ! I amಊಂತ ನನಗ್ಗೊತ್ತು ! ನನ್ನ ಹೊಟ್ಟೆ ಹಸಿವು ಜ್ಞಾಪಿಸುತ್ತೆ that I am !
wifeಊ ಒಪ್ಪಿದ್ದಾಳೆ ! But !! ಅವ್ಳು ಹೇಳಿದ್ಹಾಗೆ ಹತ್‌ ಸಾವಿರ್ರೂಪಾಯಿ ಕೈಗೆ ಬರ್ಬೇಕಾದ್ರೋ ;
ಇನ್‌ಮೂರ್ತಿಂಗ್ಳು-ಊರ್ಗೆಲ್ಲಾ . . . of course ..I... am not !!... I must not be!...ಮೂರು 
monthsಗೆ ನನಗ್ಮಟ್ಗೆ  I am... ಮಿಕ್ಕೋರ್ಗೆ ... I am not ! ... That is the two answers ... But
... ನನ್ನ ಜುಟ್ಟೆಲ್ಲಾ ಇವ್ಳ ಕೈಲೇ ಇರೋದ್ರಿಂದ, must trust her ... stomach's sake!
 (ನಾಯಕಿಯು ನಿಷ್ಕ್ರಮಿಸಿದಾಗ ಕತ್ತಲೆಯಾದ ಕಿಟಕಿಯು ಮತ್ತೆ ಬೆಳಗುತ್ತಲೂ) ಅಕ್ಕೋ !..is
coming! ... ಬಂದ್ಲು ! . . . ಕೇಳೇಬಿಡೋಣ ! ಅವ್ಳ last programmeನ, ನಿಜ್ವಾಗಿ, ಸಾಯೋದಕ್ಮುಂಚೆ ! . . [
[ನಾಯಕಿಯು ಹಣತೆಯನ್ನು ಕಿಟಕಿಯ ವಳ ಅಂಚಿನಲ್ಲಿಟ್ಟು, ಬೀದಿ ಬಾಕಿಲನ್ನು ತೆಗೆದು,
ತಾನು ದಬ್ಬಿದ ಗಂಟು ಮೆಟ್ಟಲಮೇಲೆ ಉರುಳುತ್ತಿರಲು ಬಾಕಿಲನ್ನು ಪುನಃ ಬಿಗಿದು ಕಿಟಕಿಯಿಂದ
ಗಂಡನನ್ನು ಗಮನಿಸುತ್ತಿರುವಳು.]
----------------------------------------------

ನಾಯಕ : ಇದೇನಿದು ? ... ನನ್ನ್ಹಾಗೆ ಇನ್ನೊಂದು ದೆವ್ವಾನೇ ?

ನಾಯಕಿ : ದೆವ್ವ ಅಲ್ಲಾಂದ್ರೆ ... ಬರೀ ಬಟ್ಟೆ ಗಂಟು ... ನಿಮ್ಬಟ್ಟೇ ಗಂಟು ... . ನಿಮ್ಮುಂದಿನ
ಪ್ರೊ . . . ಅಲ್ಲ planಉ.

ನಾಯಕ : ಅಲ್‌ಕಾಣೇ . . . ನನ್ನ immediate planಈ ಹೊಟ್ಟೆ ಹಸಿವ್ನ ತೀರ್ಸೋ ಬಗೆ ! . . .
ಬಟ್ಟೆ ಗಂಟ್ಟಲ್ಲೆಲ್ಲೇ ಇಧೇ ?

ನಾಯಕಿ : ಹಯ್ಯೋ ... ಇದೇಂದ್ರೆ ... tiffin setಉ ! ಒಳಗೆ . . . ಭರ್ತಿಯಾಗಿ ! ಅನ್ನ, ಹುಳಿ,
ತುಪ್ಪ ಅನ್‌ದಲ್ಲೇ ಕಲ್ಸಿದೆ, ಪಲ್ಯ, ಸಂಡಿಗೆ, ಉಪ್ಪಿನ್ನಾಯಿ, ಮೊಸರು.

ನಾಯಕ : ಯವ್ವರಾಜ್ಯ ಪಟ್ಟವನ್ನು ತ್ಯಜಿಸಿ ಅರಣ್ಯಾನೀಕಗಳನ್ನು ಅತಿಕ್ರಮಿಸಿ ಆಹಾರ
ನಿದ್ರಾಭಯಾದಿ ಚಿತ್ತವೃತ್ತಿಗಳನ್ನು ನಿರೋಧಿಸಿ ತಪಿಸಿ, ಪ್ರತ್ಯಕ್ಷನಾದ ಪರಮಾತ್ಮನನ್ನು ಪ್ರಜ್ಞಾನದಿಂದ
ಈಕ್ಷಿಸಿ ಪರಮಾನಂದವನ್ನು ಹೊಂದಿ, ಸ್ವಾಗತವನ್ನು ಸಾರಲು ಬಾಹುಯುಗ್ಮವನ್ನು ಚಾಚಿದ
ಧ್ರವನಂತೆ, ತಾನೂ ಕಿಟಕಿಯ ಕದಗಳಿಗೆ ಕೈಗಳನ್ನು ಚಾಚುತ್ತಾ) 'ಅನ್ನದಾತಾರ್ ಸುಖೀ ಭವ'!. . .
'ಭವತೀಭಿಕ್ಷಾಂ' ಕೊಟ್ಯೆಲ್ಲ ಅಷ್ಟೆ ಸಾಕು! (ಗಂಟಿನ ಕಡೆ ಹೊರಡುವನು....)

ನಾಯಕಿ : ದಮ್ಮಯ್ಯಾಂದ್ರೆ, ಇಲ್ಲೇ ಗಂಟ್‌ಬಿಚ್ಕೊಂಡು ಬೆಳ್ದಿಂಗ್ಳೂಟಕ್ಕೆ ಕೂತ್ಬಿಟ್ರೆ ನೀವು ...
ಇನ್ ಮುಂದಿನ ಗತೀ ? ... ಇಷ್ಟ್ಹೊತ್ತೂ ತಡ್ಡ ಹಸಿವ್ರ ಇನ್‌ಸ್ವಲ್‌ಪ್ಹೊತ್ತು ತಡ್ಕೊಂಡು ನಾನ್ಹೇಳೋದ್ನ
ಕೇಳಿ, ಗಂಟ್ದಗೊಂಡು ಹೋಗಿ, ಊರಿಂದಾಚ್ಗೆ, ಊಟ ಮಾಡ್ತಾ, ಮುಂದಿನ್ಕ್ರಮಾನ . - . ನಾನ್ಹೇಳೋ
ಮುಂದಿನ್ಕ್ರಮಾನ ಆಲೋಚಿಸೋದು ಉತ್ತಮ್ವೋ, ಇಲ್ಲಾ ... ಇಲ್ಲೇ ಊರ್ನೋನ್ಮುಂದೆ, 'ನೀವೂ'ಂತ
ತಿಳಿದ ಊರ್ನೋರು 'ನಿಮ್‌ದೆವ್ವ' ಊಟ ಮಾಡೋದ್ ನೋಡಿ ! ... ನೀವೇ ಹೇಳಿ ...

ನಾಯಕ : (Sulkily) ಅರ್ಥ್ವಾಯ್ತೇ ! . . ವನಭೋಜ್ನ ನನ್ಗೆ !...best spotಊ ಗೊತ್ತು
ನನ್ಗೆ... ನನ್ನ ಪ್ರಾಣಪ್ರವಾಸವಾಗಿ ಪ್ರೇತ ಪ್ರವೇಶವಾದ ಪ್ರದೇಶ... ಭಟ್ಟ ಬೆದರ್ಬಿದ್ದ ಕೆರೆಕಟ್ಟೆ!
waterಊ ಇದೆ ಪಕ್‌ದಲ್ಲೆ .. .ಆಮೇಲೆ?

ನಾಯಕಿ : ಆಮೇಲೇನೂಂದ್ರೆ ... ಮೂರೇ ತಿಂಗ್ಳು.

ನಾಯಕ : ಎಲ್ಲಿ ? ಕೆರೆ ಕಟ್ಟೆಲೇ ?

ನಾಯಕಿ : ಅಲ್ಲಾ, ನಮ್ಮ ಚಿಕ್ಕಪ್ಪನ ಮನೇಲಿ . . . ನಾನೂಂದ್ರೆ ಪ್ರಾಣ ನಮ್ ಚಿಕ್ಕಪ್ಪನ್ಗೆ.

ನಾಯಕ : ಓಹೋ ! ನಿನ್ನ ನನ್ಕುತ್ಗೇಗ್ಕಟ್ಟಿ ಈ ಸ್ಥಿತೀಗ್ತಂದಿಟ್ಟಿರೋ ಕಡ್ಪಾಪಿ ನನ್ ಮಾವನ್ಗೆ
ತಮ್ಮ ಒಬ್ನಿಧಾನ್ಯೋ ? . . . ಅವ್ನಿಗೆ ನೀನ್ ಪ್ರಾಣ್ವೋ ? ... ಇನ್ನವನ್ಮನೇಲಿ ನಾನಿರೋದೋ ? ... ಎಲ್ಲಿ ?

ನಾಯಕಿ : ಕೋಪಿಸ್ಕೋಬೇಡಿ, ನಮ್ ಚಿಕ್ಕಪ್ಪ ಔರಂಗಾಬಾದ್ ಹತ್ರ .... ಗಿರಣಿ ಮಾಲೀಕ
. . . ನಮ್ಮಪ್ನೀಗೂ ಆತನ್ಗೂ ಆಗ್ದು,

ನಾಯಕ: Good ! very good ! ನಿಮ್ಮಪ್ಪಾಂದ್ರೆ ಆಗ್ದೆ! good ! must be very good man !! ನಾಯಕಿ : ಹಯ್ಯೋ ! ಹೇಳೋಳೀಂದ್ರೆ ... ಅವ್ರು . . . ನೀವೇಳಿದ್ದಾಗೆ
very good man!!

ನಾಯಕಿ : ಹಯ್ಯೋ! ಹೇಳೋದ್ಕೇಳೀಂದ್ರೆ... ಅವ್ರು... ನೀವ್ಹೇಳಿದ್ಹಾಗೆ very good
ಆಗಿರೋಹೊತ್ಗೆ ಹೇಳ್ತಿರೋದು.
--------------------------------------------

ನಾಯಕ : ಹೇಳು ! ಹೇಳು !! ... ಹಾಲ್‌ moonಉ ಮುಳುಗ್ತಿಧೆ .. ಭೇಗ್ಹೇಳು.

ನಾಯಕಿ : ಹೇಳೇನೆ ... ನೀವು ... ಕೇ. . . ಳ್ತೀ. . . .ರೋ ... ಏನೋ. ...

ನಾಯಕ : (ರಭಸದಿಂದ)ಕೇಳ್ದೇ ಏನೇ ... ನಿನ್ನೆದರ್ಸೊ ಸ್ಥಿತೀನೇನೆ ನಂದು ? ಇದೇ
ಹೋದ್ಶುಕ್ರವಾರ ನಿನ್ನ ಈ ನನ್ಮನೆಯಿಂದ ಹೊರಗ್ಹಾಕೋ ಹಕ್ಕಿದ್ದ ನಾನು ಇದೇ ಮನೆ ಮುಂದೆ
ಹೊರಬಿದ್ದಿರೋವಾಗ ನಿನ್ಹೇಳಿದ್ದೇ ವೇದ ಕಣೇ-ನಾಲಕ್ವೇದ, ಹದ್ನೆಂಟ್ ಪುರಾಣ, ತೊಂಭತ್ತಾರ್
ತತ್ವ. . . ಒಟ್‌ನಲ್ಲಿ ನಾನು ಸತ್ತ ಸತ್ಯವಾನ, . . ನನ್ ಪ್ರಾಣ ಯಮನ್ ಕೈಲಲ್ಲ . . But . . .ಆ ಬಟ್ಟೇ
ಗಂಟ್ನಲ್ಲಿರೋ tiffin carrierನಲ್ಲಿದೆ . . .ನಿಮ್ ಚಿಕ್ಕಪ್ಪ ! ? ಅವನ್ಮನೆ ? . . . ಹ್ಯಾಗ್ಹೋಗೋದು ...
ಸೇರೋದು .. . . ನಾನು ...? ಅಲ್ಲೆ ನೀನು, ಮಕ್ಕು + ೧೦,೦೦೦ ರೂಪಾಯಿ ? ಇದೆಲ್ಲ. . . ಬೇಗ್ಹೇಳು
ಒಂದೇಮಾತ್ನಲ್ಲಿ . . . at least ಒಂದೇ speechನಲ್ಲಿ.

ನಾಯಕಿ : ಹೇಳೇಬಿಡ್ತನೆ ! ಬೆಳಕ್ಹರೀತಾ ಬಂತು ! ನಮ್ ಚಿಕ್ಕಪ್ಪ ಅಡ್ರಸ್ ಗಂಟ್ನಲ್ಲಿರೋ
ನಿಮ್ ಕೋಟ್ ಪಾಕೆಟ್ನಲ್ಲಿದೆ ... ಇರೋದು ಔರಂಗಾಬಾದು... ಕಾಗ್ದಾನೂ ಬರ್ದಿದೇನೆ ...
ಅವ್ರಿಗ್ತಿಳ್ಯೋಹಾಗೆ ! ಮಿಲ್‌ನಲ್ಲಿ ನಿಮಗ್ಕೆಲ್ಸ ಕೊಟ್ಟು, ನೀವು ಮೂರ್ತಿಂಗ್ಳು ಸರ್ಯಾಗಿ-
ಕೋಪಿಸ್ಕೋಬೇಡಿ ಸರ್ಯಾಗಿ ಕೆಲ್ಸ ಮಾಡ್ತಿದೀರಾಂತ ವಾರ್ವಾರಕ್ಕೂ ನನ್ಗೆ ಅವ್ರಿಂದ ತಲ್ಪೋ ಹನ್ನೆರ್ಡು
ಕಾಗ್ದಗಳನ್ನೂ ನೋಡಿದಾಕ್ಷಣ್ವೇ, ನಾನು ನನ್ಮಕ್ಳು . . ದುಡ್‌ಸಮೇತ ಬಂದ್ಸೇರ್ತ್ತೇವೆ ... ಇನ್ನೇನ್ಹೇಳ್ಲಿ ... ?

ನಾಯಕ : ಅಲ್‌ಕಣೇ . . . ನಾನೆಲ್ಲಿ , , , ಔರಂಗಬಾದಲೀ ? . . . ಹ್ಯಾಗೋಗೋದೇ ?

ನಾಯಕಿ : ಹ್ಯಾಗೇನೂ ? ... ರೈಲು... ಸ್ಟೇಷನ್ ರಾಮ್ಪುರವಲ್ಲ, ಬೇಗ್ಹೋದ್ರೆ ಕಟ್ಟೇಲೂಟ
ಮಾಡ್ಬಿಟ್ಟು ಪಕ್ಕದ ಸ್ಟೇಷನ್ , , , ಗಂಗಾಪುರ. . . ಐದುವರ್ಗಂಟೆ ... ಬೆಂಗ್ಳೂರು ರೈಲು.

ನಾಯಕ : (ಅಡ್ಡಮಾತಾಗಿ) ಛಾರ್ಜು ?. . .

ನಾಯಕಿ : ಅಲ್ಲಿಂದ ಔರಂಗಾಬಾದ್ದೆ, ಅಲ್ದೆ. . . ಚಿಕ್ಕಪ್ಪ ಕೊಡೋ ಸಂಬ್ಳಾನೂ ಗಮನಿಸ್ಥೆ-ಐದೈದು
ರೂಪಾಯಿ ನೋಟುಗ್ಳು ಕೂಡ ಅಡ್ರಸ್ ಜೊತೇಗೆ, ನಿಮ್ಕೋಟ್ ಜೇಬ್ನಲ್ಲಿದೆ . . ಆ ಗಂಟ್ನಲ್ಲಿ...
ನಂಬ್ಕೆ ಇಲ್ಲಿದ್ರೆ : .. ಚಂದ್ರನೂ ಮುಳುಗ್ದ...ಆದ್ರೆ ಬೆಳಕ್ಹರೀತಿದೆ ... ಊರೋರ್ಕಣ್ಣೆದುರ್ಗೆ ಗಂಟ್ನೂ
ಬಿಚ್ಚಿ, ನಾನ್ಹೇಳೋದು ಸುಳ್ಳೋ ನಿಜ್ವೋ ಪರೀಕ್ಷಿಸಿ !! ಅದ್ರೊಂದ್ಮಾತು ಖಂಡಿತಾ . . . ನಮ್
ಚಿಕ್ಕಪ್ಪ, ನೀವು ಅವ್ನ ಮಿಲ್‌ನಲ್ಲಿ ಕೆಲ್ಸ ಮಾಡ್ಡೆ... ಕೋಪಿಸ್ಕೋಬೇಡಿ .. ಯಾಕೇಂದ್ರೆ ... ಆ ಪಕ್ಷ್ದದಲ್ಲಿ
ನಾನೂ ನನ್ಮಕ್ಳು ನಮ್ಮಪ್ನೂ ನೀವಿಲ್ಲದ ಕನಿಕರದಿಂದ ... ನಮ್ಮಪ್ಪನ್ನನೆ !! ಸಧ್ಯ ಕೋಪಿಸ್ಕೊಳ್ಗದೆ
ಔರಂಗಾಬಾದ್ಗೆ ಹೋಗ್ಸೇರಿ ಬೇಗ .. ಬೆಳಕರೀತಿದೆ. ... ದುಡ್ಡಿದೇ ಗಂಟಿನಲ್ಲಿ ... ಮೂರ್ತಿಂಗ್ಳು ...
ಚಿಕ್ಕಪ್ಪನ ಮಿಲ್ಲು. . . ಬಂದೇ ಬಿಡ್ತೆವೆ ... ಬೇಗ್ಹೊರ್ಡಿ ... ಇಲ್ಲಾ ನನ್‌ಮೇಲ್ನಂಬ್ಕೆ ಇಲ್‌ದಿದ್ರೆ, ನಿಮ್ಮನೆ
ಬಾಕ್ಲು ತೆಗ್ದೇಬಿಡ್ತೇನೆ . . ನೀವು ಬಾಡ್ಗೆ ಕೊಟ್ಟು ನನ್ನೂ ನಮ್ಮಕ್ಕಳ್ನೂ ಇಟ್ಟಿರೋ ಮನೆಬಾಕಲ್ದೆಗ್ದು ...

ನಾಯಕ : ಅರ್ತ್ವೇ ! ಅರ್ಥ್ವೇ ! . . . ಒಟ್ನಲ್ಲಿ ಇದು ನಿನ್ನರ್ಥ . . . ನನ್ ಜುಟ್ಟು ನಿನ್
ಕೈಲ್ಸಿಕ್ಯೊಂಡಿಧೆ, ಜಗ್ಸು ! ಜಗ್ಸು ! ... ಇಲ್ಲಿ ಬರೋವಾಗ ಹೋಗಿರಬೇಕಾಗಿದ್ದ ನಿನ್ನ ಕೂದ್ಲಿಗ್ಬದ್ಲಾಗಿ...
ನನ್ದು ಹೋಗೋ ಸ್ಥಿತಿಗೆ ಬಂದುಬಿಟ್ಟಿದೆ. ಈಗಿರೋ ಸನ್ನಿವೇಶ ಒಂದೇ sentenceನಲ್ಲಿ sum
up ಮಾಡ್ತೇನೆ ! ಕೇಳ್ಬಿಡು !! ಮೊಟ್ಮೊದ್ಲು ನರಸಿಂಹಯ್ಯನ ವ್ಯಕ್ತಿತ್ವ minussoo ! ಮೈಯಿ ... mindoo
-------------------------------

souloo ಮೂರೂ ಮೈನಸ್ಸೂ.. .. ನಿನ್ನ ಪಾತಿವ್ರತ್ಯದ ಪ್ರಭಾವ ! ನಿನ್ನ instructions ಇಷ್ಟು :, ಜುಟ್ಟು 
ಬಿಟ್ಬಿಟ್ರೆ ಶಿರಸಾ ವಹಿಸ್ತೇನೆ !!. . . . ಮುಖ್ಯ ಔರಂಗಾಬಾದು . . . ನನ್ ಕಾಶಿ . . . ಒಂದೇ ಸಂತೋಷ. minusಉ .. twenty
five rail charge ...9950 ಆಯ್ತು ನಿನ್ಕೈಲಿ - - - goodoo . . . ನೀನೂ ನಾನೂ ನಮ್ಮಕ್ಳು ಆಯ್ತು ;
betteroo... .ನಿಮ್ಮಾವನಿಗೆ ವೈರಿಯಾದ ನಾನೂ ನಿಮ್ಮ ಚಿಕ್ಕಪ್ಪನೂ ಆಯ್ತು . . . bestoo. . . ಹೋರ್ಟೆ ...
ಹೇಳ್ಬೇಕಾದ್ದೆಷ್ಟೋ ಇದೆ . . . But ಇದು timeಊ ಅಲ್ಲ . . . ಅಲ್ಲಿ ಹಸಿವು ! . . . ಮರೀಬೇಡ . . .
ದುಃಖಪಡಬೇಡ ಹೋಗ್ತೇನೇಂತ ... ಮೂರೇ ತಿಂಗ್ಳು ... after all, . . ನಿಮ್ಮ ಚಿಕ್ಕಪ್ಪನ ಮನೆ ನಾನು
ಹೋಗೋದು ...

[ಗಂಟನ್ನು ಎತ್ತಿಕೊಂಡು ರಭಸವಾಗಿ ಕಾಲು ಹಾಕುತ್ತಿದ್ದರೂ ಆಗಾಗ್ಗೆ ತಲೆಯನ್ನು ತಿರುಗಿಸುತ್ತಾ
ಹಣತೆಯ ದೀಪದ ಬೆಳಕಿನಿಂದ ಜ್ವಲಿಸುತ್ತಿರುವ ನಾಯಕಿಯ ಆಸ್ಯವನ್ನು ನೋಡಿ
ನಿಟ್ಟುಸಿರುಬಿಡುತ್ತಾ ನಿಷ್ಕ್ರಮಿಸುವನು.

ನಾಯಕಿ : (ನಿಟ್ಟುಸಿರುಬಿಡುತ್ತಾ) ಪಾಪ ! ... ಇವರನ್ನ ಪಾಪ ಅಂತೇನಲ್ಲ ! .. ನಾನಲ್ವೆ
ಪಾಪಿ ! ... ನಮ್ಮಮ್ಮನ್ನು ... ಕಳ್ಕೊಂಡು, ನಮ್ಮಪ್ಪನ್ನೂ ಬಿಟ್ಟು. . . ನನ್ನ ಮುಂದಿನ ಗತೀಗೆ
ನಮ್ಮಪ್ಪನೇ ನಿಷ್ಕರ್ಷಿಸಿದ ಇವರ ಕೈಹಿಡ್ಡು ... ಈಗ ಹೀಗಾಗಿ, . . ನಾನು ಇವ್ರಿಗ್ಹೆತ್ತ ಮಗೂನೂ ...
ಕೂಸ್ನೂ ... ನನ್ನ ಕಂದಗ್ಳ ಮುಂದಿನಗತೀ ಏನೂಂತನೋಡೋದೇ ?! ಇಲ್ಲ ಏನೊ . . ವಂದ್ಮಾತಿನಮೇಲೆ
ಕೋಪಿಸ್ಕೋಂಡೋಡಿ ... ವಂದು ವಾರ್ವೆಲ್ಲ ಅನ್ನ ನೀರು ಇಲ್ದೆ . . . ಓಡಾಡ್ತಿದ್ದು . . . ಕಂಗೆಟ್ಟು . . .
ಮುಸ್ರೆತಿಕ್ಕೋಳು ಬರೋಕ್ಮುಂಚೆ, “ತಂಗ್ಳು, ಹುಳೀ"ಂತ ಕೇಳಿದಿವರ್ನ, ಕಳಿಸ್ತಿದೇನಲ್ಲಾ !. . . ಕಳ್ಸೋ ಪಾಪಿ. . .
ಇನ್ನೊಬ್ಬರ್ನ . . “ಪಾಪ'' ಅಂತೇನಲ್ಲಾ !!! (ಕಿಟಕಿಯ ಹೊಸಲಿನ ಮೇಲೆ ತಲೆಯನ್ನೂ ಚಚ್ಚಿಕೊಳ್ಳು ವಳು)
ನಾನೇನ್ಮಾಡೇನು ?! ಮಕ್ಕಳೂ ಕಳ್ಕೊಂಡು ಇವ್ರೊಂದ್ಗೆ ಹೋಗಿ , , , ? ಇವರ ತಂದ ಬಿಟ್‌ಹೋದ
ಮುವತ್ಸಾವ್ರ ರೂಪಾಯಿ, ಮೂರ್ವರ್ಷದಲ್ಲಿ, ಇವರ್ಗೂ, ನನ್ಗೂ, ನಮ್ಮಕ್ಳಿಗೂ. . . ವಂದ್ಬಿಡಿಗಾಸು
ಕೂಡ ಸೇರ್ದೆ, ಮಣ್ಪಾಲುಮಾಡಿದ್ಹಾಗರೆ , , , ಈವೂರಿನ ಗಂಡನಿಲ್ದೆ ವದ್ದಾಡೋ ಹೆಂಗಸ್ರು ... 
ತಂದೆ ಇಲ್ದೆ ಕಂಗೆಡೋ ಕೂಸುಗ್ಳು, ಗೋಳಾಡಕೂಡ್ದು ಅಂತ ಮುವತ್ಪಾವರೂಪಾಯಿ ಕೊಟ್ಟ ಈ
ವೂರಿನ ಮಹಾತ್ಮರು, ನಾನೂ ನನ್ನ ಮಕ್ಳು ಹ್ಯಾಗೇಂತ ಕನಿಕರ್ಸಿಕೊಟ್ಟ ಹತ್ ಸಾವ್ರರೂಪಾಯ್ನ
ಇವರ ಕೈಗೆ ಹ್ಯಾಗೆ ಕೊಡೋದು ?. . . ನನಗೊಂದೂ ತೋಚೋದಿಲ್ಲ ! . . (ಕಿಟಕಿಯ ಹೊಸಲಿಗೆ
ಮತ್ತೆ ತಲೆಯನ್ನು ಬಡಿ ಯುತ್ತಾ) ಈಗಾಗ್ಲೆ ... ಮನೇಗೆ ಮುಟ್ಬಾರದ ಐವತ್ ರೂಪಾಯ್ನ ಕದ್ದ
ನಾನು ? ... ಇಲ್ಲ !

(ಮುದುರಿದ ಮಹಾಸರ್ಪವು ಥಟ್ಟನೆ ಲಾಂಗೂ ಲಾಂತವೂ ಎದ್ದು ನಿಂತಂತೆ ಎದ್ದು
ಮುಷ್ಟಿಗಳನ್ನು ಬಿಗಿದು) ಇಲ್ಲಾ! .. , , ಎಂದ್ಗೂ ಇಲ್ಲಾ ! ಮನೆ ಬಿಸ್ನೀರಿನಲ್ಲಿ ಮೈತೊಳ್ಕೊಳ್ಳೋಕೆ
ಹಿಂಜರಿಯೋರು ಕೆರೇಲಿ ಬಿದ್ದು ಹೋಗೋದಿಲ್ಲಾಂತ ಗೊತ್ತಿದ್ದಿದ್ದರೂನೂವೆ ... ಇವರಿಲ್ಲದ ಆರು
ದಿನಾನು ಮನೆಯಲ್ಲ ಇವರ ಕಿರ್ಲಾಟವಿಲ್ದೆ ಬಡ್ಡ ಗೋಳು ! .... ನನ್ನ ಕಂದಗ್ಳು 'ಅಪ್ಪೆಲ್ಲಿ?' ಅಂತ
ಕಿವಿಗ್ಳು ಸೀಳೋ ಹಾಗೆ ಕೇಳ್ತಿದ್ದದ್ದೂ . . . ಈಗ್ಕೂಡ ಬಂದು ಬಾಕಲ್ಮುಂದೆ ಹೊರಳ್ತಾ ಬಾಯ್ಕಿಟ್ಟು
ಹೋಗುತ್ಲುನೂವೆ, ಬಿಕೋ ಅನ್‌ಸುತ್ತಲಾ !... ನನ್ಗೆ ! ? . . . ಮುಳುಗ್ತಿರೋ ಚಂದ್ರ ತಿರ್ಗಿ ನಾಳೆ ಹ್ಯಾಗೆ
----------------------------------

ತೇಲ್ತಾನೋ , .. ಹಾಗೇ ನಾನೂ ನನ್ಕಂದಗ್ಳೂ , ತಿರ್ಗಿ ಇವರನ್ನು ನೋಡ್‌ತೇವೆ ಅಂತ
ತಿಳಿದಿದ್ದರೂನೂವೆ .., ಮನಸ್ಸು ನೊಂದುಕೊಂಡು, ಹೀಗವ್ರು ಹೋಗ್ತಾ ರಲ್ಲಾಂತ ... ಇಷ್ಟು
ಚಚ್ಚಿಕೊಳ್ಳೇನಲ್ಲಾ ! . . ನಾನು !?.... ಇನ್ನು . . . ತಿರ್ಗಿಬರದೇನೂ, ಗಂಡ ಹೋಗಿ . . . “ಅಮ್ಮಾ, ಅಪ್ಪಾ
ಎಲ್ಲಿ ಹೋಗೀದಾನೇ ? ... ಯಾವಾಗ ಬರ್ತಾನೆ ?'' ಅಂತ ಕೇಳೋ ಕಂದಗ್ಳಿಗೆ . . . 'ನಾಳೆ, ನಾಳೇಂತ'
ಹೆತ್ತ ಮಕ್ಕಳಿಗೆ ಸುಳ್ಳು ಹೇಳ್ತಿರೋ ತಾಯಿಗ್ಳ ಗತಿಯೇನೋ ? . . . ದೇವೇ ಬಲ್ಲ. . . ನನಗೇನೂ
ತೋಚೋದಿಲ್ಲ.. . ಇದರಲ್ಲೆಲ್ಲಾ ವಂದ್ಸಂತೋಷ ಇವರ ಹುಚ್ಚುತನದಲ್ಲಿ ... ನಾನು ಈ ಆರುದಿನ
ಕಂಗಟ್ಟ ಹಾಗೆ, ಸಾಯೋವರ್ಗೂ ಕಂಗಡೋ ಹೆಂಗಸ್ರಿಗೂ... ನನ್ನ ಕಂದಗ್ಳಿಗೆ ಇರೋ ಅಪ್ಪ . . .
ಇಲ್ಲದ ಅವರ ಕಂದಗ್ಳಿಗೂ, ಹೋದೋರನ್ನ ಹಿಂದೆ ಸೆಳ್ಯೋಕಾಗ್ದಿದ್ರೂ, ಅವರು ಬಿಟ್‌ಹೋದ
ಅನಾಥ ರಿಗೆ ಸಹಾಯಮಾಡಿದ್ದೊಂದು ಸಂತೋಷ. . . ಇನ್ನೀ ಹಾಳುಪಟ್ಟಿಗೇಲಿರೋ,
ಹತ್‌ಸಾವರೂಪಾಯಿ, ಗಂಡನ್ನ ಕಳ್ಕೊಂಡ ಹೆಂಗ್ಸು, ಮತ್ತವನು ಬಿಟ್‌ಹೋದ ಮಕ್ಕಳೂ ಮುಂದೆ
ಬದಕ್ಲೀ ಅಂತ ಪುಣ್ಯಾತ್ಮರು ಕೊಟ್ ಹೋದ (ಪೆಟ್ಟಿಗೆಯನ್ನು ಸೂಚಿಸಿ) ಹತ್‌ ಸಾವಿರ್ರೂಪಾಯಿನ ...
ನಾನೂ ಕಂದಗ್ಳೂ , , , ಹೊಟ್ಟೆಗಿಲ್ಲೆ ಹೋಗ್ತಿರೋ ಇವ್ರು, ಹ್ಯಾಗೆ ತಿಂದು ಬದ್ಕೋದು ? ... ಸರಿ ! . . .
ಸದ್ಯದ ಖರ್ಚಿಗೆ ಐವತ್ತಿಟ್ಟುಕೊಳ್ಳೋದು ... ಬಾಕಿ ೯೯೫೦ ನ ಆ ಧರ್ಮಿಷ್ಟ ಧರಣಯ್ಯನ ಕೈಲೇ ಇಟ್ಟು
ಇದೇ ಸ್ಮಾರಕಸದನಕ್ಕೆ ಇವರ ಹೆಸರಿಗೇಂದ ಹೇಳ್ಬಿಟ್ಟು ನಮ್ಮ ಚಿಕ್ಕಪ್ಪನ ಮನೇಗೇ ... ನಾನೂ
ಹೋಗಿ ಸೇರೋದು ... ಒಂದೇ ದಾರಿ !
{ಬಾಗಿಲ ಹೊರಗಡ, ನಾಯಕನು ಹೋದ ಕಡೆಯೇ ನೋಡುತ್ತ, ಕಣ್ಣೀರುಸುರಿಸುತ್ತ
ನಿಂತಿರುವಳು]
[ಪರದೆಯು ನಿಧಾನವಾಗಿ ಬೀಳುವುದು]

ಶುಕ್ರವಾರ, ಜನವರಿ 3, 2020

ಗದಾಯುದ್ಧ ನಾಟಕಂ -BMShri

ಗದಾಯುದ್ಧ ನಾಟಕಂ 

ಪಾತ್ರಂಗಳ್ 
ದೌಪದಿ ಗಾಂಧಾರಿ 
ಧರ್ಮರಾಜಂ ಭೀಮಂ ಸಂಜಯಂ ಭೀಷ್ಮ ಧೃತರಾಷ್ಟಂ ಅಶ್ವತ್ಥಾಮಂ ದುರ್ಯೋಧನಂ ಳ್ ೧ನೆದು ಮರು ೨ನೆಯ ಮರುಳ್ ೩ನೆಯ ಮರುಲ್ ಕಿರಾತರ್ 
ಕೃಷ್ಣಂ
ಒಂದನೆಯ ರಂಗಂ 
[ಕೃಷ್ಣಂ, ಭೀಮಂ, ದೌಪದಿ] ಶ್ರೀರಮಣಿಗೆ ನೆಲೆ ತನ್ನಯ ಪೇರುರಮಂ ಮಾಲ್ಪೆನೆಂಬ ಬಗೆ ಮಿಗೆ ಸಮರ ಪ್ರಾರಂಭಕೆ ಪೂಣ್ಣಿರ್ಪಂ ಕೌರವಕುಲವಿಲಯಕೇತು ಸಾಹಸಭೀಮಂ 
೧ 
ಕುರುಭೂಭ್ರದ್ದಲಕೂಲತೂಲಪವನಂ ಕೌರವ್ಯಗಂಧೇಭಕೇ 
ಸರಿ ಮಶ್ಯಾಸನರಕ್ಕರಕ್ತವದನಂ ದುರೊರುಕ್ಷಮಾ ಧರವಂ ಕುರುರಾಜರತ್ನಮಕುಟೋತ್ತೂಟಾಂಘಿಸಂಘಟ್ಟಸಂ ಗರನೆಂದೆಂದಭಿವರ್ಣಿಪೆಂ ರಣಯಶರಾಮನಂ ಭೀಮನಂ 
೧ 
ಪದಿ: ವರ್ಣಿಸು, ವರ್ಣಿಸು. ವೀರ್ಯವಿಲ್ಲದ ಕಥಯೊಳ್ 'ವರ್ಣನೆಯು ವೇಡಾ? ಕೈ o: ಕೇಯಾ , ಭೀಮ! ನೊಂದು ನುಡಿವಳ ತಂಗೆ
ಸಹಜ
ಕುರುರಾಜಾನುಜಭೀಕರ ಕರವಿಲುಳಿತನೀಲಕಬರಿಭರಮಂ ಪಿಡಿದುಂ 
ಪರಿಭವಿಸಲ್ ಕೃಷ್ಣಗೆ ಮಿಗೆ 
ರೆಕೊಳಿಸದೆ ಕೋಪಮಂ ಮನಸ್ತಾಪಮುಮಂ 
ವೈರಾಗ್ಯಪರಂ ಧರ್ಮಪುತ್ರಂ ಧಾತ್ರಿಯುಮನೀ ಹುತಾಶನ ಪುತ್ರಿಯುಮಂ ಬದೆ ಸೋನಲ್ಲಂ ಊದಿಂ ಕೃತಿದತೇಜಮುಮಂ ಯಮ 
ಪುತ್ರಂ ರಿಪುಗಂದ ಸೋಲನಾಗಲೆವೇಡಾ 
ಅವನ ತಮ್ಮಂದಿರ್ ನಾವು 
ಪರವಶದೊಳಿರ್ದೆವೋ ಮೇಣ್ ಪರಾರ್ಜಿತಪ್ರಾಣರಾದವೋ ದೌಪದಿಯಂ ಪರಿಭವಿಸುವಲ್ಲಿ ನೋಡು ತಿರಲಕ್ಕುಮೆ ಪವನಸೂನುಗು ಪಾರ್ಥಂಗಂ 
ವಿನರಮನೆ ಬಗೆದು ವಿಕ್ರಮ ಮನೆ ಬಗೆಯೆವೆ ನರನುಮಾನುಮನಗಂ ಸಂಮೋ ಹನವಾದುದಕ್ಕುಮಂದ ಣ್ಣನ ಸೂಕೃತವಚನವೆಂಬ ಮಂತ್ರಾಕ್ಷರದಿಂ 

ಬ್ರೌಪದಿ: ಪ್ರಿಯವೆನಗೆ ಪಶ್ಚಾತ್ತಾಪಂ. ಸಾಹಸಭೀಮ, ಸತ್ಯಾಶ್ರಯ
ದನುಜವಿರೋಧಿ ಮಾಡಿದೊಡಮಾಗದೆ ಸಂಧಿಯದೆನ್ನ ನಿನ್ನ ಸೈ ಪಿನೊಳವಶಿಷ್ಟನಿರ್ಧನಸುಯೋಧನಮಾಝರಿಸೇನೆ ಸಿಂಧುನ ದನದೃತರಾಷ್ಟರಿರ್ದೊರೆಯೆ ನಮ್ಮರಸಂ ಮರಳಿಂಬುಗುಮೆಂ ದನುಶಯವಾದದಿಂದೆನಗೆ ಸಂಶಯಮ ಕಳೆ ಕೌರವಾಂತಕಾ 
ದುಶ್ಯಾಸನವಕ್ಷ ಸೃಳೊಚ್ಚಲತೃಷ್ಣರಕ್ತಜಲದಿಂ ಕೋಪಾ 
ನಳನಂ ಮಸಿ ನೀನು ಗಳಾ! ಗಳಿತಕೋಪರ್ಪ ತೆಬದಿಂದಿರ್ಪಮ್ 
ಕ್ಷಮೆದೋಜ್ ಪಗೆವರೊಳ್ ಸಂ 
ಧಿಮಾಡಿ ಯಮನು ಪೇಟೆ ವನವಾಸವ ದಲ್ ! ನಿಮಗೆ ಶರಣೆನಗಮಂದ ಗ್ನಿಮುಖದೆ ಪುಟ್ಟಿದುದಂದೆ ಶರಣಗ್ನಿಮುಖಂ 
ಭೀಮು: 
ಸುಯೋಧನಪ್ರಳಯಕಾಲೆ, ಪಾಂಚಾಲಿ
ಗಳಿಯಿಸುತಿರೆ ಕಬರಿಧರಂ ಗಳಿಯಿಸುತಿರೆ ನಯನವಾರಿ ನಿನ್ನಾನನದಿಂ ನಳಿನಾನನೆ ನೀನಿರೆ ಕುರು ಕುಳಾಂತಕ ಗಳಿತಕೋಪನೇ! ಭೀಮ 
ಕುರುನಂದನರಂ ಕೊಂದು ಕುರುಶಾಬಾನುಜನ ನೆತ್ತರು ಕುಡಿದು ಪೂ | ಣ್ಣೆರಡು ತೀರ್ಚಿದ್ರಪು ವೆರಡುವುಮು ತೀರ್ಚಿ ತೀರ್ಚದಿರ್ಪನ ಪಗೆಯಂ? 
ಊರುಗಳನುಡಿವೆನೊದೆವೆ ಕೌರವಪರಿವೃಘನ ಮಕುಟಮಂ ವೇಣೀಸಂ 
ಹಾರಂ ಮಾಡುವೆನದಂ ಭಾರಮದಿನಿತಲ್ಲದೆನ್ನ ಪರಿಭವಭಾವ 
=- 
ಅಜನ ಮಗಂ ಪ್ರಾರ್ಥಿಸಿ ಬಾಂ ದೊಣಿಯ ಮಗ ಮಾಡೆ ಸಂಧಿಯಾದಪುದೆನುತುಂ ಮಜುಗದಿರಣ್ಣನ ಮಾತು ಪೆಜಗಿಕ್ಕುವನಜ್ಜನಿರ್ದು ಮಾಡಮಿಯಂ 
ದೌಪದಿ: ಇವಬೆಡಂಗ ದೇವ ಪರಮೇಶ್ವರ ಸಾಹಸಭೀಮ ನಿನ್ನೂಳಾ 
ರಿದು ಬರ್ದುಂಕುವರ್ ನಿಜಭುಜೋಗ್ರಗದಾಪರಿಘಪ್ರಹಾರದಿಂ 
ಪಜ್ವಯಾಗಿ ಪೊಣ್ಣುವಣನಾಗಿ ಮರುಳುಣಿಸಾಗಿ ಯುದ್ಧದೊಳ್ ಕುದಲಿಯಾಗಿ ಬಿಟ್ಟಿರಿಬಲಗಳ ಪೇವೆ ನಿನ್ನ ಬೀರಮಂ 

DYAN 
ಒಡಲೊಡಮೆಯೆಂಬಿವೆರಡುಂ ಕೆಡಲಿರ್ಪವು ಕೆಡದ ಸವರಂ ಜಸಮವಯಂ ಕೆಡುವೊಡಲೊಡಮೆಯನಂದು ಕೆಡದೊಡಮೆಗೆ ಮಾಯಿಗುಡುವುದಿವಬೆಡಂಗಾ 
೧೫ 
ಮಣಿಕನಕಂ ವಸ್ತುವಿಗೂ ಷಣಂಗಳು ಕೊಟ್ಟು ಪೆಂಡಿರೊಟ್ಟರೆ? ಗಂಡರ್‌ ಗುಣಮನೆ ಮೆರೆವುದು ಶಸ್ತ್ರ ಪ್ರಣಮಂ ನಿನ್ನಂತೆ ಮೆರೆವುದಿಜವಬೆಡಂಗಾ 
ಒಳ್ಳಿತ್ತಾಗಿ ಮೂದಲಿಸಿದೆ; ಇನ್ನೆಲ್ಲಿಯ ಧೃತರಾಷ್ಟಂ! ಎತ್ತಣ ಗಾಂಗೇಯಂ! ಎಲ್ಲಿಯ ಸಂಧಿಕಾರ್ಯ! ದುಶ್ಯಾಸನಾದಿಗಳಪ್ಪ ನೂರ್ವರ್ ಕೌರವರುಮಂ ಅಗುರ್ವಾಗೆ ಕೊಂದಿ ಕ್ಕಿದಂ; ಇನ್ನೊರ್ವನುಚಿದಂ; ದುರ್ಯೋಧನನಂ ಕೊಟ್ಟುದುಂ ಗಲ್ಯುದುಂ ನಮ್ಮರಸಂ ಗಾವುದು ಗಹನಂ? ಆಹಾ, ರೌದ್ರಾವತಾರೆ, ದೇವಾಸುರಯುದ್ಧಕ್ಕೆ ಕರಗಂಬೊತ್ತ ಡಾವರಡಾಕಿನಿ
೧೭ 
ಭೀಮ೦
ಕುರುಕುಲಮಂ ನುಂಗಿದೆ! ಇ 
ರೆಬರುಮಂ ನುಂಗಲಿರ್ಪೆ ಕುರುಪತಿಯುಮನೀ ಎರಡನೆಯ ಹಿಡಿಂಬಿಯನ ಮ್ಮರಸ ರಕ್ಕಸಿಯಲ್ಲಿ ತಂದನೊ ನಿನ್ನಂ! ಎನ್ನಾರಾಧನೆಯ ಶಕ್ತಿ ಇವಳ; ಪ್ರಿಯೆ, ನೀಪುತ್ರಿಯಮ್ ಪವ 
ಮಾನತನೂಭವನನಾನ್; ಛಲಂ ಕೂಡಿರೆ ಸಂ ಧಾನಮರಿನೃಪರೊಳೆಂತನ ಲಾಲಸಂಯೋಗಮುರಿಪದಿರ್ಕುಮ ಪಗೆಯಂ
ಕೃಷ್ಣಂ
ಕುರುಕುಲಜೀವಾಕರ್ಷಣ ಪರಿಣತಮಿದು ಕಾಳಹಸ್ತಮಲ್ಲದೆ ಪರಮೇ ಶ್ವರಿ, ಕೇಶಹಸ್ತಮಕ್ಕುಮೆ ಪರಾಭವಜ್ವಲನಧೂಮಕೃಷ್ಣಂ ಕೃಷ್ಣ 
೧೯ ಭೀಮಸೇನ, ನೀನಳಿವೆಯಿ ದುರ್ಯೋಧನಂಗೆ ಮೈತ್ರೇಯರ್ ಕೊಟ್ಟ ಶಾಪಮಂ. ಇಂದಿನ ನೇಸಜಿಂದೊಳಗೆ ವೈರಿಯನಿಕ್ಕದೆ ಮಾಣ್ವಪ್ರೊಡೆ ಇನ್ನೆಂದುಮಸಾಧ್ಯಂ. ನಾಳೆ ಬಲರಾಮನುಂ ಬಂದು ಕೂಡುವಂ ಗಡ! ಕೃಷ್ಣ, ಚಿಂತಿಸದಿರು. ಸತ್ಯಪ್ರತಿಜ್ಞನನ ಕುರು ಪತ್ತೂರುಕಿರೀಟಭಂಗಮಂ ಪಡೆದು ಜಗತ್ ಸ್ತುತ್ಯಕೃತಕೃತ್ಯನೆನಿಸದೆ ಸತ್ಯಾಶ್ರಯವೆಸರ್ಗೆ ಮುಯ್ಯನಾಪನೆ ಭೀಮಂ? ಬಾ, ಯಜ್ಞಪುತ್ರಿ! ನಿನ್ನ ಕಾರ್ಯವಾಯ್ತು
ಭೀಮು

ಎರಡನೆಯ ರಂಗಂ 
[ದುರ್ಯೋಧನಂ, ಸಂಜಯಂ] ದುರ್ಯೋಧನ: ಸಂಜಯ, ಎನ್ನ ದುಃಖಮಂ ಹೃದಯವೇ ಬಲ್ಲುದು
ಅಸುಹೃತೇನೆಗೆ ಸಾಲ್ವನೊರ್ವನ ಗಡಂ! ರುದ್ರಾವತಾರಂ ಗಡು! ನೊಸಲೊಳ್ ಕಣ್ ಗಡಮೆಂದು ನಚ್ಚಿ ಪೊರೆದಂ ತಾನಕ್ಕೆ ತಮ್ಮಮ್ಮನ ಕ್ಕಿಸಲಂಬಂ ತಿರುವಾಯ್ದೆ ತಂದವರೇ! ತಾವಿರ್ವರುಂ ಕದ್ದು ವಂ 
ಬಿಸುಟರ್ ಜೋಳದ ಪಾಳಿಯಂ ಬಗೆದುದಿಲ್ಲಾ ದೌಣಿಯುಂ ದ್ರೋಣನುಂ 
೨ 
ಈಯಲಿಜಯಲ್ ಶರಣ್ಮುಗೆ ಕಾಯಲ್ ಕ್ಷತ್ರಿಯರೆ ಬಲ್ಲರಲ್ಲದೆ ಬ್ರಹ್ಮರ್ ಭೋಯೆನಲುಂ ಬಲ್ಲರ್ ಕೊಲೆ ಧೋಯೆನಲುಂ ಬಲ್ಲರಿಯಲವರೆತ್ತವರ್‌
"YIrrrrrrr 
ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಕ್ಕುಮೆ? ಕಲಿಯಂ ಪೊರೆದೊಡೆ ಕೂರ್ಪಂ ತೋರ್ಪಂ ತಿರೆ ತೋರ್ಕುಮೆ ಪದೆ ಪತಿಗೆ ಸಂಗರದೆಡೆಯೋ
ಸಂಜಯಂ: (ಆತ್ಮಗತ) ಇನ್ನು ಗುರುದೂಷಣಂ: ಮತ್ತೆಂತು
ಕಾರಸಖಂ ಶಕುನಿ ಗಡಾ! ಶೌರಸಖ ಸೂತಜಂ ಗಡಾ! ಭೀಷ್ಮಶರಾ 
ಚಾತ್ಯರ ನುಡಿ ಪ್ಪು ಗಡ! ಕಾರಂಗಹಿಕೇತನಂಗೆ ವಿಧಿವಿಳಸನದಿಂ 
(ಪ್ರಕಾಶಂ) ಕುರುರಾಜ, ಗುರುಗಳ ಶರಾಸಾರಮಂ ನೀನೆ ಕಂಡಮ್. ಕಳಶದೀಜರ್ ಭಕ್ತಿಗೆ ಕಳಸಾರೋಹಣಮಿದೆನಿಸಿ ನೆಂಪಿದರವರೋಂ 
ದಳವಲು ಕಾದಿ ಗೆಲಲಾ ರಳವಲರ್ಜುನನ ಶೌರ್ಯಮಂ ನೀನಯಾ? 
ಬಕನಂ ಹಿಡಿಂಬನಂ ಕೀ 
ಚಕನಂ ಕಿಮಿಾರನ ಜಟಾಸುರನಂ ಕೊಂ ದ ಕಲಿ ಜರಾಸಂಧನನಿ ಕ್ಕಿ ಕೊಂದ ಬಲ್ಲಾಳ್ ಮರುತ್ತುತಂ ಕೇವಳನೇ 
ಪವನಸುತಂ ಗದೆಗೊಳೆ ಗಾಂ ಡಿವಿ ಬಿಲ್ಗೊಳೆ ಕಯ್ದುಗೊಳ್ವ ಮಾರ್ಕೊಳ್ವದಟರ್ ಭುವನದೊಳಿಲ್ಲವರ್ಗಳ ಬಾ ಹುವಿಕ್ರಮಂ ನಿನಗೆ ಪೊಸತೆ ಕೌರವರಾಜಾ 

ಇವರುವಿರ್ಕೆ; ಭರತಕುಲ೬ರಶೇಖರ ಧರ್ಮಪುತ್ರಂ ತನ್ನ ಧರ್ಮಬಲದಿಂದಿರ್ದಲ್ಲಿಯೆ ಗೆಲ್ಲನೆ
ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕೃಪಾನ್ವಿತಂ ಶೌರಮನಿ ಪ್ರೀ ನುಡಿಯನೆ ನುಡಿಯಿಸಿದುದು ದಾನಂ ಜ್ಞಾನ ಕ್ಷಮಾಗುಣಂ ಧರ್ಮಜನಾ 
ದುರ್ಯೊಧನಂ: ಇರು, ಇರು, ಸಂಜಯ
ಸ್ಥಿರಸತ್ಯವತಿಯೆಂದು ಧರ್ಮರುಚಿಯಿಂದಾ ಧರ್ಮಪುತ್ರಂ ದಯಾ ಪರನೆಂದೆಲ್ಲರ ಪೇಟ್ಟಿ ಮಾತು ಪುಸಿಯಾಯ್ತಾ ಕಾರ್ಮುಕಾಚಾರನಂ ಗುರುವ ಬ್ರಾಹ್ಮಣನಂ ತೊದಲ್ನುಡಿದು ಕೊಂದಾಗಳ್ ಮೃಷಾಪಾತಕಂ ಪರಮೆಂಬೀ ನುಡಿಯಿಂ ಪೈಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ 
ನಿನ್ನ ವೀರರೋ! ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗವಲ್ಲಿ ಗಂಡನಾ ಗನೆ! ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತ ಗಂಡನಾ ಗನೆ! ಕೊಲಲೊಲ್ಲದಂಗಪತಿ ಬಿಲೊಳೆ ಕೋದೆವಲ್ಲಿ ಗಂಡನಾ ಗನೆ! ಕುರುಬಾಲಸಂಹರಣಮಾತ್ರದ ಮಾರುತಿ ಗಂಡನಾದನೇ
ಎನಗಾ ಜೂದಿನೂಳಗ್ರಜಾನುಜಸಮೇತಂ ಗುಡುದೂಾಗಿ ಕಾ ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತಮಂ ಬೇಡೆ ಬೆ ಛನದಿಂ ತಾಪಸನಾಗಿ ಪೇಡಿಯನ ಮತ್ತಾವಾಸದೊಳ್ ವಾಸುದೇ 
ವನ ನಂಟಂ ನಟನಾಗಿ ಬಾರದ ಭವ ಬಂದ ಪೃಥಾನಂದನು 
ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯ ಪಂಚವ ಲಭೆಯಂ ಮೋದೆಯುಮಲ್ಲಿ ಮಿಕ್ಸ್ಳನೆ ನೋಡುತ್ತಿರ್ದ ಬಲ್ಲಾಳಿ 
ಲ್ಲಿ ಭರಂಗೆಯ್ದ ಪರೀ ಪರಾಕ್ರಮಮುಮಾ ಪರ್ಮಾತುಮಿಾ ಗಂಡುಮಿತಾ ಸುಭಟಾಲಾಪಮುಮೆಲ್ಲಮಾ ನೃಪಸುತರ್ಗದಲ್ಲಿ ಪೊಕ್ಕಿರ್ದುದೋ 
ಬಿಡು ಸಾಲ್ಕುಂ! ಆ ಬಡವುಗಳನೇನೆಂದಾಡುವೆ! ಗುರುವಂ ಪೊಜ್ಜಿತಚಾಪನಂ ಪುಸಿದು ಕೊಂದಾ ಬೀರಮಂ ಭೀಷ್ಮರಂ ಶರಶಯ್ಯಾಗತರಂ ಕಣತ್ತು ಗುಣಿಯೆಚ್ಯಾ ಪೊಚ್ಚ ಕರ್ಣನ ವಿರಥಜ್ಯಾಯುಧನನ್ನ ದಚ್ಚು ತವ ಕೂಂದಾ ಶೌರ್ಯಮಂ ಪಾಂಡುಪು ತರೆ ಬಲ್ಲರ್ ಮೈಜೆಯ ಸಾಹಸಧನಂ ದುರ್ಯೋಧನಂ ಬಲ್ಲನೇ
ಪೊತ್ತು ಕಳೆವುದು! ನಡೆ, ಭೀಮನು ತೋಜು. ಸಂಜಯ: ರಾಜರಾಜ, ಸ್ವಾಮಿಹಿತ ನುಡಿಯಿಪುದು, ಕ್ಷಮಿಸು! ಈ ಮೂರ್ಖತನಂ ಬೇಡ
ನೀನ್ ಪ್ರತಿಕೂಲದೈವನಯ್; ಅನುಕೂಲದೈವರ್‌ ಪಾಂಡವರ್

ದುರ್ಯೋಧನಂ: ಮೂರ್ಖ ಸಂಜಯ, 
ಸಮರಜಯಂ ದೈವಾಯ 
ಮದನಾ ಪರುಷಕಾರಮೆನಗಾಯಿಾಗಳ್ ಯಮನಂದನಾದಿಗಳೊಳೊಂ ದೆ ಮೆಯೊಳಾಂತಿವೆನೆನ್ನ ಚಲಮಂ ಮೆಜಮೆ 
೩ 
ಸುರಸಿಂಧೂದ್ಭವಕುಂಭಜನ್ಮದಿನಕೃತ್ಪುತ್ರಾದಿಗಳ್ ಸಾಯೆ ಸಂ ಗರದೊಳ್ ಪಾಂಡವರು ಗೆಲಲ್ ನೆಜ್ಜೆಯನಿನ್ನೇಕಾಕಿ ದುರ್ಯೊಧನಂ ಸೆರಗಂ ಪಾರ್ದಪನನ್ನು ಮಾ ಧರೆ ಭುಜಾದಂಡಂ ಗದಾದಂಡಮಂ 
ಬೆರಡುಂ ಸಂಜಯ ಮಜ್ಜಯಕ್ಕೆ ನೆರವಿನ್ ಮತ್ತಾರ್‌ ನೆರಂಬಾರ್ವೆನೋ! ಸಂಜಯಂ: ಅಭಿಮಾನಧನ, ಛಲದಂಕಮಲ್ಲ, ಆರುಮಂ ನಿರಾಕರಿಸುವಮ್, ಶ್ರೀಕೃಷ್ಣಂ ಮಹಾವಿಷ 
ಪವನಾತ್ಮಜಂ ಮಹಾರಥ ನವನಿಪ ಸಮರಥನೆ ನೀನದರ್ಕಧಿಕನೊಳಾ ಪವನಾತ್ಮಜನೂಳ್ ಮಜಿಲೆ 'ವೈರಮಂ ಸಂಧಿಮಾಟ್ಟು ಮತ್ತಮಪಕ್ಷಂ 
ದುರ್ಯೋಧನ: ಕೃಷ್ಣಂ ಗಡ! ಭೀಮಂ ಗಡ! ದೈವಂ ಗಡ! ಭೂತಂ ಗಡ
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗ ಮೈುರುವೆಂಬರ್‌ ಪೆಲರ್ಗೆಕೆ ತೇರನೆಸಪ ಧರ್ಮಾನುಜಂಗೇಕೆ ಕಿಂ | ಕರನಾದಂ ಕರವೇಯಾದನದಜಂ ಸೂತಂ ಭಟಂ ಪೇಜ್‌ಯೆಂ ಬರ ಮಾತೊಪ್ಪುಗುಮಾದಿದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ " 
ಅನಿಮೇಷಾದ್ಯವತಾರು ತನಗಾಯ್ತು ದಶಾವತಾರಮಲ್ಲದೊಡಿರದ ರ್ಜುನನ ರಥಮೆಸಪ ಪನೋಂ ದನೆಯದು ಸೂತಾವತಾರಮುಂ ಹರಿಗಾಯ್ಕೆ 
ಅವನ ರಹಸ್ಯಮಂ ಕೇಳ್, ಪೇಳ್ವೆಂ. ಅನುಜೆಯನಿತ್ತು ನರಂಗಾ ತನ ತನನಂಗಿತ್ತು, ನ್ನ ಮಗಳು ತಾನಾ ನ ರಥಮನೆಸಗಿ ಧರ್ಮಜ ನನುಜನ ನೆವದಿಂದಮರಸುಗೆಯೂಂ ಕೃಷ್ಣಂ ನಿನ್ನಾ ಭೀಮನೊರ್ವಂ! ಅತಿರಥನಾತಂ ಗಡ! ಬಲ ಯುತ ಸಮರಥನೆನ್ನೊಳಧಿಕಬಲವಂತಂ ಮಾ ರುತಿ ಗಡ! ಮಹಾರಥಂ ಮಾ ರುತಿಯುಂ! ತದ್ರಥದ ಗಾಲಿಗಳ ದೊಡ್ಡಿದುವೇ? 
ಗದಾಯುದ್ಧ ನಾಟಕಂ 
ಪೆರು ಪೊಗಟ್ಟಿ ಪೆಯಮ್ಮಂ ಕಿಜಲಿಯರ್ ಮಾಡಿದಷೆಯೆಲಿ ಸಂಜಯ! ನೀನುಂ ಪೆಜನೊರ್ವಂ ಬಿಲ್ವಜ ಪೆಜನೊರ್ವ೦ ಸಿಂಧುಪುತ್ರನಾಗಲ್ ಬಗೆವೋ
ಸಂಜಯಂ: (ಆತ್ಮಗತಂ) 
ಎನಿತು ಕಲಿಸಿದೊಡಂ 
ತನಿತನಿತು ನೈಜಭಾವವಕ್ಕುಂ ನೃಪನು ದನನೆಂತುಮಂತು ಕರ್ಕಶ ತನುವಂತಶೂನ್ಯಮಕ್ಕು ಮುನ್ನ ತವಶಂ 
(ಪ್ರಕಾಶ) ಫಣಿರಾಜಕೇತನ, ಯುದ್ಧಮನ ನೀಂ ಪಿಡಿವೊಡೆ ಶ್ವತ್ಥಾಮನಿರ್ಪಂ, ಬಲರಾಮನಿರ್ಪ; ಅವರೊಟೊರ್ವಂಗೆ ಸೇನಾಧಿಪತ್ಯಾಭಿಷೇಕಮಂ ಮಾಡಿ ಪಗೆಯಂ ಕೈಗೆ ಮಾಲ್ಪದು. 
ದುರ್ಯೋಧನ: ತ್ರಿದಶನದೀಸುತನಿಂ ಶ್ರೀ 
ರದ ಕಜ್ಜಂ ಮುನ್ನೆ ಕಳಶಸಂಭವನೀಂ ಶ್ರೀ ರದ ಕಜ್ಜಮಿನಜನಿಂ ಶ್ರೀ ರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ ? 
ದೊಣನೆಮಗೊಳ್ಳಿದಂ 
ದ್ರೋಣನ ಸುತನೊಳ್ಳಿಕ್ಕೆಯದಿರ್ಕುಮೆ ? ಸಮರ ಕೋಣೆಯೊಳಿನ್ನವನಾಸೆಯೆ
ಮಾಣೆಯಣಂ, ಕಯ್ಕೆಸೆರೆದು ಕುಡಿಯೋಂ ಮಿಡಿಯಂ
ತಪನಸುತ ಬೇಜಾಂ ಟೇ ಜಿಲೆ ಪೊಲ್ಲದ ನುಡಿದನಾತನಂ ಬಿಸುಟಂ ಟ ಕ್ಲಿಪ ನುಡಿಯಂ ನುಡಿವನ ಮನೆ 
ಪಾಂಡವಂ ಬಗೆದು ನೋಡಶ್ವತ್ಥಾಮಂ 
ಹಲಿಯಂ ರಣಕೇಳಿಕುತೂ ಹಲಿಯ ನಚ್ಚಿರ್ದೆನವನುಮಾನವಕೋಲಾ. ಹಲದಲ್ಲಿ ತೀರ್ಥಯಾತ್ರಾ ಚ್ಛಲದಿಂದಮಗಲ್ಲು ಪೋದನಿನ್ನುಂ ಬಾರಂ 
ಮಡಿಗುಮೆ ಪಗೆ, ರವಿಸುತನಿಂ ಡಿಗುಂ, ಮೇಣ್ ಶೌರ್ಯಶಾಲಿ ದುಶ್ಯಾಸನನಿಂ ಮಡಿಗುಂ, ಮೇಣೆನ್ನಿಂದಂ ಮಡಿಗು, ಪಂಜರಿದೆನ್ನ ಪಗೆ ಮಡಿದಪುದೇ
11 

ಕಾನೀನಂ ದ್ರೋಣನದೀ ಸೂನುಗಳದಿಂ ಬಕ್ಕೆ ಪೇಜರೆನಗಿಲ್ಲೆಂ 
ದಾನೆ ಗಳಿತಾಶ್ರುಜಲದಿಂ ಸೇನಾಪತ್ಯಾಭಿಷೇಕಮಂ ಮಾಡಿದವೆಂ 
ಅಯ್ಯೋ, ಸಂಜಯ, ಸಂಜಯ
ಎನಗಿರ್ವರುಮರಡುಂ ತೋಳ್ ಎನಗಿರ್ವರುಮೆರಡು ಕಣ್ಣಳೆನ್ನರೆ ಯುವರಾ ಜನುಮಂಗರಾಜನುಂ ಪೋ ಆನೆ ಸಂಜಯ ಮತ್ತಮನಗೆ ಮಾನಸವಾ? 
ಕದಂ ದಿನಕರತನಯಂ ಕದಂ ಯುವರಾಜನಪ್ಪ ದುಶ್ಯಾಸನನುಂ ತುಲಾಳನಿರ್ವರುಮು ಕಪಿ ಸುಯೋಧನನ ಬಾಬ್ಬದಂ ನಂಬಿದಿರೇ? 
ಎನಗೆ ಮನಮಿಂದು ಶೂನ್ಯಂ | ಮನೆ ಶೂನ್ಯಂ ಬೀಡು ಶೂನ್ಯವಾದುದು ಸಕಲಾ ವನಿ ಶೂನ್ಯಮಾಯು, ದುಶ್ಯಾ ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ
[ತೆರೆಯಲ್ಲಿ) ಳ್: ಇತ್ತಲಿತ್ತಲ್ ವೃದ್ದರಾಜರ್! ಸಂಜಯಂ: ಹಾ, ಕಷ್ಟಂ, ಕಷ್ಟಂ, ಕುಮಾರ ಸುಯೋಧನ, ಸೈರಿಸು ಸೈರಿಸು. ನಿನ್ನಲ್ಲಿಗೆ ಜನನೀಜನಕರ್ 
ಅನಿಸುತ್ತುಂ ಬಂದರ್‌, ಅವರ ಚರಣಾರವಿಂದವಂದನಂಗೆಯ್ದು ದೇವರ ಮನಃಕ್ಷತ 
ಮನಾಚಿಸಲ್ಟಟ್ಟುದು. ದುರ್ಯೊಧನಂ: ಬಾಂಧವರನಿಸಿ ಸರಸಿಜ 
ಬಾಂಧವತನಯನುಮನನ್ನ ತಮ್ಮನುಮಂ ನ ಮ್ಮಂಥನರೇಂದ್ರನ ಮೊಗಮಂ ಗಾಂಧಾರಿಯ ಮೊಗಮನಾವ ಮೊಗದೊಳೆ ನೋಟಿ೦? 
ಅರಿಭೂಪಾಲರನಿಕ್ಕಿ ಗೆಲ್ಲೊಸಗೆಯಿಂ ತೂರ್ಯಸ್ವನಂ ಪೊಣ್ ಸೋ ದರರುಂ ಮಕ್ಕಳುಮಾಪ್ತರುಂಬೆರಸು ಬಂದಾನಂದದಿಂ ಕಾಣೆನೆಂ ದಿರಲಿಂತಾಯ್ತು ವಿಧಾತ್ರ ಮದ್ದು ರುಗಳಂ ದುಃಖಾತ್ಮರಂ ಶೋಕತ ತರರಂ ಮಯ್ಯೋಳೆ ಬೀಚ್ಚಿ ಕಣ್ಣನಿಗಳಿಂ ಕಾಂತುಟಂ ಮಾಡಿದಯ್ 
ಕಂದ ನಿಜಾನುಜರೆಲ್ಲಿದ ರಂದನ್ನ೦ ಜನನಿ ಬಂದು ಬೆಸಗೊಂಡೊಡದೇ ನೆಂದು ಮಜುಮಾತುಗುಡುವೆಂ? ಕೊಂದರ್ ಕೌಂತೇಯರೆಂದು ಬಿನ್ನಿಸುವೆನೋ ! 

ಹಾ! ದುಶ್ಯಾಸನಾ! ಹಾ ಕರ್ಣಾ! (ಮೂರ್ಛವೋಪು) 
[ಆಳ್, ಧೃತರಾಷ್ಟ್ರಂ, ಗಾಂಧಾರಿ] *: ಇತ್ತಲಿತ್ತಲ್ ವೃದ್ದರಾಜರ್ ! ಧೃತರಾಷ್ಟಂ: ಪಡೆ ಪನ್ನೊಂದಕ್ಕೋಹಿಣಿ 
ಗೊಡೆಯನೆ ಮೂರ್ಧಾಭಿಷಿನೇ ಮಜುಂ ಬೆ ಳ್ಕೊಡೆಯ ನಡುವಿರ್ಪ ನೀನಿ 
ರ್ದೆಡೆದುಮನೆಮಗಳೆಯದಂತುಟಾದುದೆ ಮಗನೇ 
೫೫ 
ಆಟ್: ತಾಯೆ, ಪಿಂತಿರಿಂ. ಕಾರಂ ಕೆಟ್ಟುದು. ಇದೊ, ಮಹಾರಾಜನ ಕಾಲಮೇಲೆ ಕವಿದು ಬಿಟ್ಟು 
ಸಂಜಯನುರ್ಪಂ
ಧೃತರಾಷ್ಟಂ: ಹಾ ಕುರುಕುಲಚೂಡಾಮಣಿ
ಹಾ ಕುರುಕುಲಚಕ್ರವರ್ತಿ! ಹಾ ಸಕಲಧರಿ ಶ್ರೀಕಾಂತ! ನಿನ್ನುಮಂ ಪರ 
ಲೋಕಕ್ಕಟ್ಟಿದನೆ ಕಾಯು ಮಾಯ ವಿಧಾತ್ರಂ! ಗಾಂಧಾರಿ: ಮೃಗಧರಕುಲಲಕ್ಷ್ಮಿವ 
ಲ್ಲಿಗೆ ಪೇಜರಾರ್‌ ನೀನೆ ಮುನ್ನಡರ್ಪನಲಿರ್ದಯ್ ಮಗನೆ, ಲಯಕಾಲಭೀಮೋ ರಗನುರಗಪತಾಕ ನಿನ್ನು ಮಂ ನುಂಗಿದನೇ? 
ಎಮುಗಂಧಯಷ್ಟಿಯಾಗಿ 
ರ್ದೆ ಮಗನೆ, ನೀನುಳೊಡೆಲ್ಲಮೊಳವೆಂದಿರೆ ನಿ ನ್ನುಮನಿರಿಸದೆ ಕುರುವಂಶಾ ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ
೫೮ 
ಗುರುಚರಣಂಗಳೆ ಆಗದೆ ಪರಕೆಯನಾದರದಿನಾಂತುಕೊಳ್ಳದೆ ಮೂನಂ ಬೆರಸಿರ್ಪುದು ನಿನಗುಚಿತಮೆ ಗುರುವಿನಯಮನೇಕೆ ಮಣಿದೆ ಕುರುಕುಲತಿಲಕಾ 
ಮಡಿದೀ ದುಶ್ಯಾಸನನೇಂ ನುಡಿಯಿಸುವನೊ ಕುರುನರೇಂದ್ರ ದುರ್ಮಷ್ರಣನೇಂ ನುಡಿಯಿಸುವನೂ ದುಷ್ಕರ್ಣ : ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ
ಸಂಜಯಂ: ತಾಯೆ, ಪ್ರಳಾಪಂಗೆಯ್ಯದಿರ್, ಕರ್ಣದುಶ್ಯಾಸನಾದಿಗಳ ಸಾವಿನೊಳ್ ಶೂಕೋದ್ರೇಕದಿಂ 
ಮೂರ್ಛಗೆ ಸಂದಿರ್ದಪಂ. ಈಗಳೆ ಚೇತರಿಸುಗುಂ. ದುರ್ಯೋಧನಂ: ನಮಸ್ಕರಿಸುವೆಂ ನಿರ್ಭಾಗ್ಯ. ಗಾಂಧಾರಿ: ಅಪ್ಪ, ಬರ್ದುಕಿದೆಯ

ಧೃತರಾರ್ಷ್ಟ: ನಮ್ಮ ಸಕಲಸೌಭಾಗ್ಯ, ಶಾಂತವಕ್ಕೆ ರವಿಧಿ! ಸಂಜಯ: ಅರ್ವ ತಕ್ಕ ಶಾಂತಿಯ ಬೆಸಸುವುದು ಪಿರಿಯರ್‌, ಧೃತರಾಷ್ಟ್ರ: ಕದ, ಸುಯೋಧನ, ಸಮರಾನುಬಂಧಮಂ ಮಾಣದು
ಶ್ರೀವನಿತೆಗೆ ನಿಜವಿಜಯ ಶ್ರೀವನಿತೆಯೆ ಸವತಿಯಾಗೆ ರಿಪ್ಪನಪರ ಕೌ ಲ್ಯಾವಷ್ಟಂಭದ ಗೆಲ್ಲ ಜ 
ಯಾವಸಫನಸಾಧ್ಯನಕ್ಕೆ ಸಾಹಸಭೀಮ 
ಧರ್ಮಪುತ್ರನಾದೂಡ ಇನ್ನು ಪ್ರೇಮಾರ್ಥಿಯಾಗಿರ್ದು. ಯಮಸುತನಿದುಕೈವನದುಗಿದ್ದು ಮೊದಲು ಕಂದ ಸಂಧಿಯಂ ಸಮಗೊಳಿಸಳ್ಳಿ ಸಂಜಯನಸಟ್ಟು ವೆ. ಭೀಮನೊಳಾದ ಬದ್ದ ವ್ಯ ರಮನು, ನೋದಿರ್ ಸುತಸಹೋದರದು:ಖಮವದರ್ಧರಾ "ಮನವರ್ಗಣ್ಣ! ಕಾಲ್ವಿಡಿದು ಬೇಡುವೆನುಧಪಿತ ಸುಪ್ಪತ್ರನ 
ಗಾಂಧಾರಿ: ಪರಿಣತಯಸರೆಮಿರ್ಶ
ಣ್ಣು ರುಡರೆಮಮಗಿಂಬುವುದುಚೆತು ನಿನ್ನಿ ಗುರು ನುಡಿದ ನುಡಿಗೊಡಡು 'ಗುರುವಚನಮಲಘನೀಯವೆಂಬುದು ಮಗನೇ 
ಸಮರವ್ಯಾಪಾರ ಮಾ 
ಣ್ಣು ಮಗನ ನಿಜಶಿಬಿರದತ್ತ ಬಿಜಯಂಗೆ! ಸ 
ಮಗಂದಿ‌ ಸತ್ತ‌. ನೀ ನಮಗುಡೆ ಸಾಲುವವರ ತಂದವೇ 
೨೪: 
ಧೃರಾರ್ಷ್ಟ: ವೀರಶತಜವನಿಗೀ ಗಾಂ 
ಧಾರಿಗೆ ದುಃಖಶತಜನನಿವೆಸರಾದ್ಯಾಗಳ ಕೌರವಪ, ದುಃಖಮಹಾ 
ಭಾರಮನಾಂತಾಯಸಕ್ಕೆ ಗುಜಿಯಾದುದು 
ಈಕೆಯು ಸತೈಸುವುದು ನಿನಗೆ ಧರ್ಮು. ಚಲದಿಂದೇನಪ್ಪ ದು? ನಿನ್ನ ತಮ್ಮಂದಿದುದು ಕಂಡು ತನ್ನ ತಮ್ಮಂದಿರ್ಗ ಜಿದ ಧರ್ಮಜ ಸಂಧಿಮಾಡಲ್ ಬಗೆದು: ನೀನೊವುದು ತಡು, ಸಂಧಿಯುಕ್ಕುಂ. 
ಸಂಜಯ: ದುಷ್ಕಮಿದು; ಕೈಕೊಲ್ ನಿನ್ನ ತಂದೆಯೆಂದುದು. ದುರ್ಯೊಧನು: ನಿಮ್ಮ ಪೂರ್ವಪಕ್ಷವೇ ನಮಗೆ ಸಿದ್ದಾಂತು. 
ವುಟ್ಟಿದರ್ ಹೆಸರ ನಾಲ್ಕಳೊರ್ವರುಮಿಲ್ಲದಿರ್ದೊಡು 
ತನ್ನ ಸುವ ನಿವೇದಿಸುವನಗೆ ಧರ್ಮತನದೂಡಾ 
ಡವಟ್ಟಿದರ್ ಪೆಸರ ನೂರ್ವರೋರ್ವರುಮಿಲ್ಲ ಬಾಸಿ ಬೆನ್ನದಾಸೆಯ ಬಿಸುಡಿಮನ್ನವರಾದುದನಾಗದಿರ್ಪನೇ 
೬ 

ಸಾಧಿಸುವೆ ಮುನಿ ಸಾಧಿಸುವ ಪವನಸುತನ ಬಸಿ: ಹಾ ಕ 
ರ್ಣಾ! ದುಶ್ಯಾಸನ! ತೆಗೆವು. ಸಾಧಿಸಿ ನಿರ್ದೋಷಿ ದುಮಜನೂಳ ಪ್ರಮವಾಟಿಂ 
೬೭ 
ಪದುವು ತಾನೇವುದು
ಅಮ್ಮಗನೆ ನಿಮಗೆ ಧರ್ಮಜ ನೇಮ್ಮಗನಲ್ಲನೆ ಬಕ್ಕೆ ನೀಮು ತಾವು ನಿಮ್ಮೊಳ ನೇರ್ಪಡುಗಿಡದೆ ಸು ವಿದ್ಯುನ್ನಿನ ತೆಜದೆ ಬಾಟ್ಟುದಿನ್ ಬಿಡಿಮೆಗ್ನಂ 
ಧೃತರಾಷ್ಟ್ರಂ: ನೀನೆಂತು ಎಮ್ಮ ಪೇಟ್ಟಾದಂ ಕೈಕೊಳ್ಳದೆ ವೈರಮನೆ ಕೈಕೊಂಡು ಪಾಂಡುನಂದನದೊಳ್ 
ಕಾದಿವಲ್ಲದೆ ಸಂಧಿಯಡುಬಡೆದಪ್ಪಿನ ನೀನಮಗಿನಿತನೊಕೈಯಲ್ಡಟ್ಟುದು. ನೆಗಟ್ಟಿ 
ಕಜ್ಜಮಾವುದುಮು ನಿಮ್ಮಜ್ಜನೊಳಾಲೋಚಿಸಿ ನೆಗಟ್ಟುದು. ಇದೊಂದು ಮಾಡು. ದುರ್ಯೋಧನು: ಮಹಾಪ್ರಸಾದ. 
ಮೂರನಯ ರಂಗಂ 
[ಮರುಳಳ್, ಸಂಜಯ, ದುರ್ಯೋಧನ] ಸುಜದು: ಭಯಂಕರ ರಣರಂಗ! ಅದೂ 
ಪೆಣದಿಣಗಳ ತಂಡ ಬ ಲೈಣಗಳನುಸುತ್ತುಮಲ್ಲಿ ಬರೆದರೆ ಸಾರ qಣಮಿಾದದೆ ತಮಾನ | ಪೆಣನು ಕಾದಿರ್ಪರಲ್ಲಿ ಸುತ್ತ ಭಟರ್ಕಲ್ 
ಇತ್ತ ನೋಡು 
ಇನಿಸಿನಿಸು ತಿನುತುಮರ್ಮಯ 
ನ ತವುಗುಮಿದೆದು ತಾಮುಮಾನಯ ಪೆಣನು ನಲಾದ ಪೇಜಿಗಿದ ಮನಮಂ ಪಸುತಿರ್ಪವಿಲ್ಲಿ ಲೋಧಿಮರುಲ್ 
ದುರ್ಯೊಧನ: ಇದೇನ್ ಈ ಮರುಳಲ್ ಎಮ್ಮ ಮುತ್ತುವುವು! ೧ನೆಯ ಮರುಳ: ಅಕ್ಕ, ದುರ್ಯೋಧನ! ೨ನೆದು ಮರುಳ: ನಿಲ್, ನಿಕ, ದೌಪದಿದ್ರೋಹ, ನಿಲ್! ನಯ ಮರುಳ: ನಿನ್ನನೆ ಪಾರು ಪಸಿದಿರ್ಪವು! ನಯ ಮರುಳ: ಗುರುವಿನ ನೆತ್ತರು ಕುಡಿವನಪ್ಪ ಅಮ ಬ್ರಾಹ್ಮಣ. ನಯು ಮರುಳ: ನಿನ್ನ ತಮ್ಮನ ನೆತ್ತರು ಕುಡಿವನಮ್ಮೋಡ ಭೀಮನ ಪೀರ್ವ೦. 

ರಾಭಂಗವಿಕ ನುಡಿ ಇರುಳಿಲ್ಲ
೩ನೆಯ ಮರುಳ: ಭೀಷ್ಮನ ಬಿಸುನೆತ್ತರಂ ಕುಡಿವೆನಿಡೆ ಇನ್ನುಮೊಳಂ. ೧ನೆಯ ಮರುಳ: ಕುರುರಾಜ, ನಿನ್ನ ನೆತ್ತರ ಸವಿಯಂ ಬಯಸಿ ಬಾಯ್ಕಾಯ್ದಿಡುವೆ. ೨ನೆಯ ಮರುಳ: ಊರುಭಂಗಮಪ್ಪುದು, 'ಇರು. ಸಂಜಯಂ: ಕರ್ಣಕಠೋರಂ ಪಿಶಾಚದ ನುಡಿ. ದುರ್ಯೋಧನಂ: ಚಿಃ ! ಮರುಳ ಮಾತಿನೊಳ್ ಪುರುಳಿಲ್ಲ. ೨ನೆಯ ಮರುಳ
ಅರಗಿನ ಮಾಡದೊಳ್ ವಿಷದ ಲಡ್ಡುಗೆಯೊಳ್ ಕೊಲಲೊಡ್ಡಿ ಬದ್ದಮ ತೃರದೊಳೆ ವೈರಮಂ ಪದದು ಭೀಮನನಿಂತಿನಿತರ್ಕ ತಂದ ನೀನ್ ಮರುಳೆಯೋ, ಭೂತಕೋಟಿವರಸಾಹವರಂಗದೊಳಾಡುತಿರ್ಪ ತಾನ್ ಮರುಳೆಯೊ? ನೋಟ್ಸ್ವಿರ್ವರ ಮರುಳನನು ಫಣಿರಾಜಕೇತನಾ
ದುರ್ಯೋಧನಂ: ಸಂಜಯ, ಮುಂದೆ, ಮುಂದೆ. ೨ನೆಯ ಮರುಳ: ನುಡಿಯದೆ ಪೋಗಲೀಯೆಂ! ೧ನೆಯ ಮರುಳ; ಪೋದೊಡೆ ದೌಪದಿಯಾಣೆ! ೩ನೆಯು ಮರುಳ: ಮಾಜಿ ಪೋದೊಡೆ ಲಿಭೀಮನಾಣೆ! 
[ದುರ್ಯೊಧನಂ ಗದೆಯಿಂ ಕುಟ್ಟುವಂ] ಮರುಳಲ್: ಸಂಜೆವರಂ ನಿನ್ನಾಟಂ [ಓಡುವುವು ಸಂಜಯಂ: ಮಹಾಸತ್ವ, ಮರುಳಳೊಳೇನ್? ಬಿಜಯಂಗೆಯ್ಯಂ, ಅಕ್ಕಟ! 
ವಿನುತವಿರೋಧಿಮಂಡಳಿಕಮೌಳಿವಿಘಟ್ಟಿತಪಾದಪೀಠಕಾಂ ಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಂಡಿವಾಳದಂ ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಗರಾ ವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ 
ದುರ್ಯೊಧನಂ: ಕಣ್ಣೀರನೊರಸು, ಸಂಜಯ
ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಿ ನೆಳೆಯವು ಸಮರಾ ವನಿಯೊಳುಡಿದಿರ್ದ ಯ್ದುಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ 
ನಡೆ, ನನ್ನ ಧೈರಮಂ ಕಲಂಕದಿರು
ಸಂಜಯಂ: ಇದಾರಿದು, ಆಚಾರರಿ? ದುರ್ಯೋನಂ: ಆಚಾರ, ಕೊಪದೂಳ್ ದೂಷಿಸಿದೆ
ಅಜ್ಯಮ ಬಿಲ್ಲ ಬಿನ್ನಣಕೆ ಗಾಂಡೀವಿಯಲ್ಕು ಪಿನಾಕಪಾಣಿಯು ನೆಳೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಿದು ನಿಮುಪೇಕ್ಷೆಯೆಂ ದಷ್ಯನಿದೆನ್ನ ಕರ್ಮವಶಮಂದಣಿಯಂ ನಿಮಗಿಂತು ಸಾವದೇ ತೇಜದಿನಕಾರಣಂ ನಂತೆಯೆ ಸಂಭವಿಸಿರ್ದುದೊ ಕುಂಭಸಂಭವಾ 

ಸಂಜಯಂ: ಇವನ್ ಭಿಮನ್ಯು, ದುರ್ಯೋಧನಂ: ಅಸಮಬಲ ನಿನ್ನ ವಿಕ್ರಮ 
ಮಸಂಭವ ಪೆರ್ಗೆ ನಿನ್ನನಾನಿನಿತಂ ಪ್ರಾ ರ್ಥಿಸುವೆನಭಿಮನ್ಯು ನಿಜಸಾ ಹಸೈಕದೇಶಾನುಮರಣಮೆಮಗಕ್ಕೆ ಗಡಾ 
೭೫ 
[ಕೈಮುಗಿವು
ಸಂಜಯಂ: ಮಹಾರಾಜ, ಇತ್ತ ಬಾರದಿರ್ ಬಾರದಿರಿ. ದುರ್ಯೊಧನಂ: ಕಂಡಂ, ಲಕ್ಷಣಕುಮಾರನಿ? ತ್ಸ
ಜನಕಂಗೆ ಜಲಾಂಜಲಿಯಂ ತನೂಭವ ಕುಡುವುದುಚಿತವದುಗೆಟ್ಟಗಳ ನಿನಗಾನ್ ಕುಡುವಂತಾದುದೆ ತನೂಜ ನೀನ್ ಕ್ರಮವಿಪರ್ಯಯಂ ಮಾಡುವುದೇ
೬ 
ಸಂಜಯ, ದುಃಖದೊಳೆ ದುಃಖ; ತೋಚಿಬಿಡು, ದುಶ್ಯಾಸನನೆಲ್ಲಿ? ಕರ್ಣನೆಲ್ಲಿ? ಸಂಜಯಂ: ಇದೆ ಅಣುಗದಮ್ಮಂ! ದುರ್ಯೊಧನಂ
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶರಂ ನಕ್ತಂಚರೀಹಸ್ತದೊಳ್ ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರೊಧನಾ ನುಜ ದುಶ್ಯಾಸನ ಭೀಮಭೀಮಗದೆಯಿಂ ಪಂಚತ್ವಮಂ ಪೊರ್ದಿದಮ್
೭೭ 
ಜನನೀಸ್ತನ್ಯಮನುಂಡೆನಾನ್ ಬಕೆ ನೀನ್ ಸೋಮಾಮೃತಂ ದಿವ್ಯಭೋ ಜನಮೆಂಬಿಂತಿವನುಂಡೆನಾನ್ ಬಕೆ ನೀನ್ ಬಾಲತ್ವದಿಂದೆಲ್ಲಿಯುಂ ವಿನದೋಲ್ಲಂಘನವಾದುದಿಲ್ಲ ಮರಣಕ್ಕೆಂದೆ ನೀನ್ ಮುಂಚಿದ ಮೊನೆಯೊಳ್ ಸೂಟಿ ತಡಮಾದೊಂದೆಡೆಯೊಳಾಹಾ ವತ್ಸ ದುಶ್ಯಾಸನಾ 
೭೮ 
ಅನುಜನ ನೆತ್ತರನೀಂಟಿದ ನ ನೆತ್ತರು ಜೀವಸಹಿತಮಿಾಂಟದೆ ದುರೋ 
ಧನನೆಂಬ ಪೆಸರ್ಗೆ ಮುಯ್ಯಾಂ ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ 
ಮುದ ಕಳೇಬರಮಂ ನೋಡಲಾಜಿಲೆಂ, ನಡೆ. ಸಂಜಯಂ: (ಆತ್ಮಗತು) ಪ್ರಿಯಸಖ, ಕರ್ಣ, ದುಃಖಮೆಲ್ಲ ಮಲುಕೋಳಿಸುಗುಂ ರಾಜಂಗೆ. ದುರ್ಯೋಧನಂ: ಹಾ, ಕರ್ಣಾ! 
ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕಳದ ಬಲಿ ಕ್ಯಾನಂ ನೀನೆ ದಲೀಗಲ್ ನೀನು ಮಗು ತವೋದೆ? ಅಂಗಾಧಿಪತೀ 

ನಿನ್ನ ಮಗ ವೃಷಸೇನು ತನ್ನ ಮಗಂ ಸತ್ತನ ಲಕ್ಷಣನುಂ ನೀ ನೆನ್ನಂ ಸಂತೈಸುವುದಾನ್ ನಿನ್ನಂ ಸಂತೈಸೆ ಬಂದೆನಂಗಾಧಿಪತೀ 
ಜಯೆನಿದಂ ನಿನ್ನಿಂದಿನ ತೆಜನ ನೀನೆನಗದೇಕೆ ಮುಳಿದಿರ್ಪಿ ಮೇಣ್ ಮಜುವಾತುಗುಡದೆ ರವಿಸುತ ಮಜವಿಂದಿರ್ದಪೆಯೊ ಮೇಣ್ ಬಲ್ಲಿರ್ದಪಯೋ 
ನಿನ್ನ ಕೆಳೆದಂ ಸುಯೋಧನ ನನ್ನೊಡದೆ ನುಡಿಯದಪ್ಪಿಕೊಳ್ಳದೆ ಬೆಸದೇ ನೆನ್ನದೆ ಜೀಯೆನ್ನದೆ ದೇ ವೆನ್ನದ ಏಕುಸಿರದಿರ್ಪ? ಅಂಗಾಧಿಪತೀ 
ನೃತಂ ಲೋಭಂ ಭಯಮೆಂ ಬಿನಿತುಂ ನೀನಿರ್ದ ನಾಡೋಳಿರ್ಕುಮೆ ರವಿನ ದನ ನ ಚಾಗಮಣ್ಯಂ ಬಿನಿತರ್ಕ ನೀನೆ ಮೊತ್ತಮೊದಲಿಗನಾದಯಮ್ 
ಆನವೆಂ ಪೃಥೆಯವಳ್ ದಾನವರಿಪುವಜಿವನರ್ಕನಜವಂ ದಿವ್ಯ ಜ್ಞಾನಿ ಸಹದೇವನವು ನೀನಾರ್ಗೆಂದಾರುಮಜಯರಂಗಾಧಿಪತೀ 
ಒಡವುಟ್ಟಿದನೆಂದದೊಡೆ ಕುಡುಗುಂ ರಾಜ್ಯಮನೆ ಧರ್ಮತನಯಂ, ನಿನಗಾನ್ ಕುಡಲಾರ್ತೆನಿಲ್ಲ ರಾಜ್ಯ ಕೊಡೆಯನನಚಿಯುತ್ತುಮಿರ್ದೆನಂಗಾಧಿಪತೀ 
ನೀನುಳ್ಕೊಡುಂಟು ರಾಜ್ಯಂ ನೀನುಡೆ ಪಟ್ಟಮುಂಟು ಬೆಳೊಡೆಯುಂಟಮ್ ನೀನುಯೊಡುಂಟು ಪೀಳಿಗೆ ನೀನಿಲ್ಲದಿವೆಲ್ಲವೊಳವ ಅಂಗಾಧಿಪತೀ 
ನಯನದೊಳಮರ್ದಯೊಳು ನಿ ನೈಯ ರೂಪಿರ್ದಪುದು ನಿನ್ನ ಮಾತಿರ್ದಪುದೆ «ಕಿವಿಯೊಳಗಿನನಂದನ ವಿಯೋಗಮೆಂತಾದುದಯ್ಯ ಎನಗು ನಿನಗ 

ನಿನ್ನಂ ಕೊಂದ ಕಿರೀಟಿಯು ಮೆನ್ನನುಜನನಿಕ್ಕಿ ಕೊಂದ ಭೀಮನುಮೊಳನಾ ನಿನ್ನು ಮೊಳ ಗಡ! ಸಾಲದೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕರು 
ಇನಸುತನಿರಮಂ ದುಶ್ಯಾ ಸನನಿರವ ಕಂಡುಮಿನ್ನು ಮನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬಟ್ಟಿನಾವನುಮೊಳನೇ 
ಸೂನುಗಳಚಿವ ಪ್ರಿಯಮಿ ತಾನುಜರವಂ ವಿಧಾತ್ರ! ನೀನ್ ಕಾಣಿಸಿ ಸ್ನೇನು ಕಾಣಿಸಲಿರ್ದಪೆ ನೀನೆನ್ನಂ ಪಾಪಕರ್ಮನ ನಿರ್ಗುಣನು 
ಅಪ್ಪ, ಸಂಜಯ
ಆರೊಡನೆ ನುಡಿವೆನಿ ಭಾರೊಡನೋಲಗದೊಳಿರ್ಪೆನಾರೊಡನೆ ಸಮಂ ತಾರೊಗಿಪೆನೆಜುವೆನಾ ನಾರೊಡನೆನ್ನಣುಗರಿಲ್ಲದಿಭವಾಜಿಗಳಂ 
ಕೆಳೆಯಂಗಾಯ್ತಸುಮೋಕ್ಷಮಾಗದೆನಗು ಬಾಷ್ಪಾಂಬುಮೋಕ್ಷ ಧರಾ ತಳಮಂ ಕೋಟ್ರನಿಮಾ ಜಲಾಂಜಲಿಯುಮಂ ನಾನ್ ಕೊಟ್ಟೆನಿಲ್ಲನ್ನಮಃ ಡಳವು ಸುಟ್ಟನಿವಂ ಪ್ರತಾಪಶಿಖಿಯಿಂದಾನೀತನು ಸತ್ನಿ ಯಾ ನಳಂ ಸುಟ್ಟೆನುಮ್ಮಿಲ್ಲ ಮತ್ನಿಯತಮಂ ಕರ್ಣಂಗಿದೇಂ ಕೂರ್ತೆ 
ಸಂಜಯಂ: ದೇವಾ, ಕರ್ಣನನಿನ್ ಮಣಿವುದು. 
ಪೆಂಡಿರ್ ಪಳಯಿಸುವಂದದೆ ಗಂಡರ್ ಪಳಯಿಸುವುದಾಯವೋ ಛಲಮೋ ! ಕೈ ಕೊಂಡೆಸಪರಾರೊ ಕುರುಕುಲ ಮಂಡನ ನೀನೆತ್ತಿಕೊಂಡ ಛಲಮನೆ ಮೆಜಿಯಾ 
ದುರ್ಯೋಧನಂ: ದರಹಸಿಮುಖನ ಸುರಕುಂ 
ಜರಗಮನನ ಕನಕಪರ್ವತಪ್ರತಿಮದಿನೇ ಶರಸುತನ ರೂಪು ಚಿತ್ರಂ ಬರೆದಂತಿರ್ದಪುದು ಚಿತ್ತಭಿತ್ತಿಯೊಳೆನ್ನಾ 

ಗುರು ದೀಕ್ಷಾವಿಧಿಗಳೆ ಮಂತ್ರಿ ಹಿತಕಾರ್ಯಾಲೋಚನಕ್ಕಾಳನು ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವ ಕ್ರೀಡಾಂಸಕ್ಕಾನೆಯಾಳ್ ಗುರುಭಾರಕ್ಕಿಳಿವಾಲ್ ರಣಕ್ಕೆ ತುಲಾಲ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕನಿಸಿದನೆಂತು ಮಮ ದುರ್ಯೋಧನಂ ಕರ್ಣನಂ 
ಸಂಜದ: ರಾಜರಾಜ, ಶರಶಯನದೊಳ್ ಭೀಷ್ಕರಿತ್ತಲಿರ್ದಪ‌, ಬಿಜಯಂಗೆಯ್ಲಿಂ. 
ದುರ್ಯೋಧನಂ: ಕುರುಪಿತಾಮಹ, ಬಾಲಕು ವಂದಿಸುವೆ. ಸಂಜಯಂ: (ಕಿವಿಯೊಳ್) ಅಜ್ಞಾ, ನಿಮ್ಮ ಮೊಮ್ಮಂ ಕುರುಕುಲಾಂಬರದ್ಯುಮಣಿ 
ದುರ್ಯೋಧನಂ ಬಂದ. 
ಭೀಷ್ಮ: | ಧವಳಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಖ 
ಧವಳವಿಲೋಚನೋತ್ಪಲವಧೂಜನಮುಂ ಬೆರಸಷ್ಟದಿಕ್ತಟಂ ಧವಳಿಗೆ ಕೀರ್ತಿಯ ಧವಳಮಂಗಳಗೇಯದಿನೊಪ್ಪಿ ಬರ್ಪ ಕೌ ರವಧವಳಂಗೆ ದೇಸಿಗನೆ ಬರ್ಪಿಲೋರ್ವನ ಬರ್ಪುದಾದುದೇ 
ಏಕಾಕಿಯಾಗಿ ನಿನ್ನ ಬಂದ ಬರವಿನೂಳೆ ಸಮರವೃತ್ತಾಂತ ತಿಳಿದುದು. 
ದುರ್ಯೊಧನು: ಅಜ್ಜ, ನನಗೆ ಮಜುಗದಿರಿ. 
ವಿನಯಮನೊಕ್ಕು ನಿಮ್ಮ ಗುರುವೃದ್ದರ ಪೇಟ್ಟಿ ಹಿತೋಪದೇಶಮಂ ಮನದೊಳಿಂಕೆಗೊಂಡನಿಲನಂದನವೈರದೆ ನಿಮ್ಮನಿಂದ್ರನು ಮನನೊಡನಾನೆ ಕಾದಿಸಿದನಾನೆ ಕಡಂಗಿದನೆನ್ನ ಪಾಪಕ ಮನ ಕತದಿಂದಮಾ ನಿಮಗಮಾಯಿರವಾದುದೆ ಸಿಧುನಂದನಾ 
೯೮
ಭೀಷ್ಮ೦: 
ಮಗನೆ, ಆದುವಾಯ್ತು; ವೃಥಾ ಸುತಾಪು ಬೇಡ, ಇನ್ಸಾನು ಪೇಟ್ಟಿ ಮಾತಂ: ಕೇಳೋದಪ್ರೊಡೆ, ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರೈಕ್ರಮದೊಳ್! ನಡೆವಂತು ಮಾಂ , ಇನ್ನು ಮವರ್‌ ಎಮ್ಮಂದುದು ಇಂಬುಕಯ್ಯರಲ್ಲದೆ, ಮಾಜುವರಲ್ಲ. ನೀನುಮಮ್ಮ ಪೇಯ್ದುದು ಮಾಜಿದ ನೆಗಟಿಲೈುಂ . 
ದುರ್ಯೊಧನಂ: ನಿಮಗೆ ಪೊಡೆಮಟ್ಟು ಪೋಪೀ 
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ ಸಮಗೊಳಿಸಲೆಂದು ಬಂದನ | ಸಮರದೊಳನಗಜ್ಜ ಪೇಳಿಮಾವುದು ಕಜ್ಜಂ 
ನೆಲಕಿಜವೆನೆದು ಬಗೆದಿರೆ? ಛಲಕಿಜವೆಂ ಪಾಂಡುಸುತರೊಳ್ ನೆಲನಿದು ಪಾ ಜೈಲನನಗೆ ದಿನಪಸುತನ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಚ್ಚಿ ಪೆನೇ? 

ಜಾಡಮನೈದನವರ್‌ ಮುಂ ಬೇಡಿದೊಡಾನಿನಿಲ್ಲ ರಾಜ್ಯಾಧಮನಾನ್ ಬೇಡಿಯವರಲ್ಲಿಗಟ್ಟಿದ ಡೇಡಿಸಿ ಆಡಿಸನ ಪವನನಂದನನ್ನ - ಪದವಾಟಿಣಮಾಗದೆಂತುಮವರೊಳ್ ಸುಧಾನಮಂ ಮಾಡಲಾ ಗದು ನೀವಿಲ್ಲದೆ, ಅಜ್ಜ, ಬಿಲ್ಲ ಗುರುಗಳ ತಾಮಿಲ್ಲದಾ ಕರ್ಣನಿ ಲ್ಲದೆ ಮತ್ಯಾಸನನಿಲ್ಲದಾನೊಡನೆ ರಾಜ್ಯಂಗೆಯ್ಯನಾಗನ್ನ ಸು ಪದಮು ತೋಜುವನಾರ್ಗ ತೋಜ ಮಜವೆ ನಾನಾವಿನೋದಗಳು? ೧೦೨ ಕ್ಷಮಿಸಿಂ; ಎನ್ನಲಾಜದು. ಅಖಂಡಿತಮಭಿಮಾನಮೊಂದುವುದು. ಅದನೆ 
ಬಡಿವಿಡಿಮ. ಭೀಷ್ಮ: ಸಂಜದು, ಪೋಗು. ಗಾಂಧಾರಿಗ ಧೃತರಾಷ್ಟಂಗಂ ಪೇಜ್-ಮೊಮ್ಮಂ ನುಡಿದ 
ನುಡಿಯನುತುಂ ಒಡುಬಡುವನಲ್ಲ. ಆಶ್ಚರ್ಯ ಆತನ ಸತ್ವಮು ಏಕಾಂಗಸಾಹಸಮು. 
ಮಾನಧನನಪ್ಪಾತನು ನಾವು ಕಾಡುವುದು” ಎಂದು. 
[ಸಂಜದು ಪೋಪ] ಮಗನೆ, ಧೈರ್ಯಂಗೊಲ್, ನಾಳೆ ತೀರ್ಥಯಾತ್ರೆಗೆ ಪೋದ ಬಲದೇವ ಬರ್ಪಂ, ಇದೊಂದು ದಿವಸ ಮೈತ್ರೇಯರ ಶಾಪದಿ ನಿನಗೆ ಗಂಡು; ಇದರ್ಕೆ ಕಾಲವಂಚನೆಯ ಮಂತ್ರ. ವೈಶಂಪಾಯನ ಸರೋವರವು ಪೊರ್ದು ಇಂದಿನೂದಿರುಳು ಕಚೀಪಿ ನಾಳೆ 
ನಿನ್ನದೃಷ್ಟವು ನೋಡು, ಪೋಗು. ದುರ್ಯೋಧನು: ಮಹಾತ್ಮರಾಶೀರ್ವಾದು! 
[ಪೋಗುತ್ತೆ] ಅರಿಯರ್‌ ಪಾಂಡವರವರೊಳ ವಿರೋಧವು ಬಿಸುಟು ಸುಧಿಯು ಮಾಡುವುದು ಬರ ನುಡಿಯಂ ಕೇಳಿ ದೆರಡು ಕಿವಿಗಳುಮನನಗೆ ಬಿದಿ ಮಾಡಿದನೇ 
ಕೊಳದೊಳ ಕಾಲವಂಚನ! 
ದಿನಕರತನಯನ ದುರಾ ಸನನ ವಿಯೋಗದೊಳಮಿನಿತುವರೆಗು ಕೋವಿ 
ನಗೆ ತಲೆಗರೆದು ನೀರೂಲ್ ಕುನಿಯನ ನೊಂದು ನದೀಜನಧ್ವರ್ಥನೆಯಿ! ಅಕ್ಕ! ಭೀಮನೊಳ್ ಸಂಧಿದು ಮಾತು ಮಾಣ್ಣುದು. 
ಭೀಮು: 
ನಾಲ್ಕನೆಯ ರಂಗಂ [ಕಿರಾತರ್ ಜಸುತ್ತುಂ ಪೋಗುವರ್-ಭೀಮ, ಧರ್ಮರಾಜು, ಕೃಷ್ಣ ಎತ್ತಲಡಗಿದು ಆ ಬ್ರೌಪದೀದ್ರೋಹನ್! ತೊದಳಾಯ್ತನ್ನಯ ಪೂಣ್ಣ ಪೂಣ್ಯ ಸಭೆಯೊಳ್ ಪಾಂಚಾಲರಾಜಾಜಾ ವದನಮ್ಮಾನತೆ ಮಾಣ್ಣ ದಿಲ್ಲಿಗೆದ ಮಜ್ಜಿರ್ದಂಡಕಡೂತಿ ತೀ 

೧೦ 
ರ್ದುದುಮಿಲ್ಲಿನ್ನು ಮಣಂ ಸುಯೋಧನವಧಕ್ಕೆಗೆಯ್ನೆಂತಕ್ಕುಮೆಂ ಬುದೆ ನಿಂದುತ್ಸುಕಚಿತ್ತಮುಮ್ಮಳಿಸುಗುಂ ಪಾಪಾತ್ಮನೇನಾದನೋ! ರಸೆಗಿಬಿದನೊ ಮೇಣ್ ನಾಲ್ಕುಂ ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೇ ವಸುಮತಿಯೊಳ್ ಗಾಂಧಾರಿಯ ಬಸಿಯಂ ಮೇಣ್ ಮಗು ಪೋಗಿ ಪೊಕ್ಕಿರ್ದಪನೋ
೧೦೬ 
ಚರಮಚರಮೆಂಬ ಜಗದ ತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂ ಜರದೊಳಗಿರ್ದೊಡೆ ಹರಿಹರ ಹಿರಣ್ಯಗರ್ಭಕ್ರಳಲ್ಲಿಯುಂ ಕೊಲ್ಲದಿರೆ ಚತುರತಕ್ಷಿತಿಕಾಂತೆ ಕೇಳ್ ಲಧಿ ಕೇಳ್ ಸಪ್ಪಾರ್ಚಿ ಕೇಳ್ ತಾಠ ಮಾ ರುತ ಕೇಳ್ ಮಾರುತಮಾರ್ಗ ಕೇಳ್ ಪಗೆವನ ಕೊಂದೆನ್ನ ಕೋಪಾಗ್ನಿಗಾ ಹುತಿಮಾಂ ಕೊಲಲಾಟದಂದು ತಜ್ಸಂದಾನೆನ್ನನಿಂದಗ್ನಿಗಾ ಹುತಿಮಾಂ ಗಡಮೆಂದು ಪೂಣೋದದೆ ಕೌರವಕೋಳಾಹಳತ 
ಧರ್ಮರಾಜಂ: ಭೀಮ, ಮಸಕು ಮಸಗಲ್ ಗದು. ಭೀಮು: ಓಹೋ! ಧರ್ಮಶ್ರವಣ
ಎನಿತುಂ ದೌಪದಿ ಮುಕ್ತಕೇಶಿ ನಮೆವಳ್ ದ್ದುಃಖಮಂ ಕಡುಕಂ ಡೆನಿತುಂ ಸೈರಿಪೆವಾನುಮೆನ್ನನುಜರು ಪಾಂಚಾಲಿಯಂ ನೋಡಿ ನೀನ್ ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಮ್ ನೀನಿಂತಿರಾನಗರ ಮುನಿಸು ತೀರ್ಚಲೊಡಚಿ ವೈರಿತರುವಂ ನಿರ್ಮೂಲನ ಮಾಡುವೆ 
೧೦ 
k೧೦ 
ಆನುಂ ವಿಧೇಯನಲ್ಲ ನೀನುಂ ಗುರುವಲ್ಲಮಿಂದಿನೊಂದವಸದೊಳು ರ್ವಿನಾಥ ಪರಿಯಬಿಡ ಕುರು ಸೋನುವನಿರದಿಕ್ಕಿ ಮೆಟ್ಟಿ ಡೊಕ್ಕರಿಸಿದವೆಂ 
ಮುಂದಲೆಯುಂ ಪಿಡಿದೆನ್ನಲು ಮುಂದೆದನಲಜೆಯನುನ್ನು ಪರಿಭವಿಸಿಯೆ ದ ಲೈಂದುರಿದು ಸೊರ್ಕಿದವನು ಕೊಂದಂ ಕುರುಪತಿಯುಮಂ ಕೊಲಲ್ ತಡೆದಪೆನೇ 
ಕೃಷ್ಣಂ: ಭೀಮು: 
ಭೀಮ, ಮಾತಿನೊಳ್ ಕಾರಮಾಗಮ, ನೇಸಱಯುತಿರ್ಕು. ಮುಂದಜಿಸುವ, ಬಾ. ಎಲೆ ಎಲೆ ಸೈನಿಕರಿರಾ! ಕುರುಧರೆಯೊಳ್ ಕುರುಪತಿಯನಚಿಸುವಂತಾಯ್ತು! ಅಹಹ! ಧೃತರಾಷ್ಕಾಪತ್ಯನಪ್ರಿಯಸುತಸಖನೇಕಾದಾಕ್ಷೇಹಿಣೀಶ ಕೃತಕಮ್ಯೂತಸ್ವನಾಥೀಕೃತಯಮಸುತಭೀಮಾರ್ಜುನ ದ್ರೋಣಭೀಷ್ಮ ಚಿತವಾಕ್ಯದ್ವೇಷಿ ಕೃಷ್ಣಾಂಬರಕಬರಿಹರು ಶೋಕತೀವ್ರಾಗ್ನಿ ದಗ್ಗಂ ಸುತಶೋಕಾಕ್ರಾಂತನಲ್ಲಿರ್ದನೂ ನೃಪತಿಲಕು ನಿಮ್ಮ ರಾಜಾಧಿರಾಜಂ 
೧೨ 

ಭರತಕುಂದುಕಳಂಕಂ ಭರತಾನ್ವಯರಾಜಭವನರಾಜಕಪೋತು ಕುರುಕೇತುವೆಲ್ಲಿದು ತುರುಕುಲಲಯಕೇತು ಭೀಮಸೇನ ಬಂದು 
[ತೆರೆಯೊಳ್] ಕಿರಾತರ್: ಪಟ್ಟೆ! ಪಜ್ಜೆ! ಭೀಮು : ಎಲ್ಲಿ? ಎಲ್ಲಿ ಪಜ್ಜೆ
[ಪೋಗುವರ್] ಐದನೆಯ ರಂಗಂ ಭೀಮರ: ಎಲ್ಲಿ? ಎಲ್ಲಿ ಪಚ್ಚೆ? ಕಿರಾತಂ: ಕೊಳದ ತಡಿಯೊಳ್ ಭೀಮು: ಅವನದೆ! ಆಹಾ, ಪೊಜಿಮಟ್ಟ ಪಟ್ಟೆ! ಕೃಷ್ಣ: ಇದು ಕಪಟಿಯು ತಂತ್ರಂ, ಭೀಷ್ಮನ ಕಾಲಹರಣಮಂತ್ರಂ, ಒಳಗಿರ್ಪd; ಕೊಳನಂ ಮುತ್ತಿ
ಪೊಜಿಮಡಿಸಿ
[ಕಿರಾತರ್ ಪಜತೆಯಂ ಪೊಯ್ಯರ್] ಧರ್ಮರಾಜು: ಇದೊಂದು ಲಜ್ಜೆಯಾಯ್ತು ಭರತಕುಲಕ್ಕೆ. ಕೃಷ್ಣಂ: ಧರ್ಮಪ್ರಿದು, ರಾಜ್ಯಲಕ್ಷ್ಮಿ ಪೇಸಿ ಬಿಸುಟ್ಟವ
ತುಳುವ ಕಳಿಸುವ ಕೃಷ್ಣಯ ನಿಯು ಪಿಡಿದುರ್ಚವೇ ಕೊಳನಂ ಮಿಂದಂ 
ಪೆಜಿಗಾಗಿ ಪುಗುವ ದುರ್ನಯ ಮಜಪವೆ ಕೌರವನ ರಾಜ್ಯದಾಯುವ ಕೇಡು 
೪ 
ಧರ್ಮರಾಜು: ಅಂಕದ ಕಲಿ ಕುರುವಂಶಶ 
ಶಾಂಕನೆ ದುರ್ಯೋಧನಾಂಕನನ ನೆಗಟ್ಟಿ ಯಶಃ ಪಂಕದೊಳಮಾ ಸರೋವರ ಪಂಕದೊಳಂ ನೀನೆ ನಿನ್ನನಿಂತಟ್ಟುವರೇ 
ಕೃಷ್ಣ
ಮಾನಧನನೆನಿಸಿ ನಿನ್ನಭಿ ಮಾನವಕೃತಿಮಾಡಿದಮ್ ಸುಯೋಧನ ನೀನ್ ಶ್ರೀ ನೀರೊಳಗೆಸಡಿರ್ಕು ಮಾನರ್ತು ಕಪ್ಪೆಯಿರ್ಕುಮಿರ್ಪರೆ ಗಂಡರ್‌ 
೧೧ 
ಭೀಮc: 
ತೆನ್ನ ಸರಂಗಳಲ್ಲದೆ ಪೊಜಮಡುವನಲ್ಲ. ಭವದನುಜನರುಣಜಲಮಂ ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ ಸವಿನೋಡಿದೆ ಕೊಳನಂ ತವ ಪೀರ್ದು ಬಕ್ಕೆ ನಿನ್ನ ಸವಿಯಂ ನೋಂ 
೧೭ 

ಸ್ವರಮಂ ಕೇಳಿನ್ನು ಗ್ರರೂಪಮಂ ನಿಂದು ನೋಡಲದೆ ಸಮರಾ ಕರಮಂ ಬಿಸುಟ್ಟು ಕಮಲಾ ಕರಮಂ ಪೊಕ್ಕೆಲವೊ ಮರುಳೆ ಬರ್ದುಕಲ್ ಬಗೆವಾ 
೧೮ 
ಜಲದೊಳ್ ಮಾನಿರ್ಪಿಲ್ ನೀನ್ ಕೊಳದೊಳೆ ಮುಜುಗಿರ್ದಕ್ಕಟಾ ಕೋಡ ಸೇಡಿ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಞಾಕರಂ ತೋದಮ್- ನಿ ಇಳವಂ ಚಿಃ ಸತ್ತರೇಂ ಪುಟ್ಟರೆ ಪೊಮಡು ನೀಂ ಕೈದುಗೊಳ್ ಕೌರವೇಂದ್ರಾ ಚಳವಂ ಬಂದನೀಗಳ್ ಕುರುಕುಲಮಥನೋದ್ರೀಕರಂ ಭೀಮಸೇನ ೧೯ 
ಹರಿ ಸಂಧಾನಕ್ಕೆ ವಂದಂದವಗಡಿಸಿದಹಂಕಾರವೆಲ್ಲಿತೊ ಕೃಷ್ಟಾಂ ಬರಕೇಶಾತೃಷ್ಟಿಯು ಮಾಡಿಸಿದ ಮದಮದೆಲ್ಲಿತ್ತೋ ಕೌಂತೇಯರು ಚರದಿಂ ಕಾಂತಾರದೊಳ್ ತಿನ ತಿರಿಪಿದ ಸೊರ್ಕಿಗಳೇನಾದುದೋ ಪೇಜ್ ಕುರುವಂಶಾಧೀಶ, ನಾನ್ ಮೂದಲಿಸುವನದಟಂ ಭೀಮನುಧಾಮಭೀಮ 
ದುರ್ಯೊಧನಂ: (ಎಟ್ಟು) ಎಲ್ಲಿ ಭೀಮಂ? ಭೀಮಂ: ನಿನ್ನನುಜನರುಣಜಲಮಂ 
ಮುನ್ನಂ ತವ ಪೀರ್ದೊಡಂಜಿ ನೀನ್ ಪುಗೆ ಕೊಳನಂ ಬೆನ್ನನೆ ಬಂದಾತ ಶೌ ರ್ಯೋನ್ನತನೀಯಿರ್ದನ ಕೌರವಭೀಮಂ 
ದುರ್ಯೊಧನಂ: ಎಲ್ಲಿರ್ದುದೊ ಈ ಗಂಡಗರ್ವಂ ಕೃಷ್ಣಯನೇಣಿದಾಡಿದಂದು, ಷಂಡ
ನಾಡಿಗಳೆದು ಬೇರಂ ಬೀಯುಮಂ ತಿಂದು ವನದೊಳಡಗಿರೆ ನೀವುಂ ನೀಲ್ಕರಿಸಿ ನಿಂದುಮಾಗಳ್ ಪೇಮ್ ಕಮ್ಮೆಸುವರೆ ಬಿರುದುಮ ಬೀರಮುಮಂ 
ಪುಟ್ಟಂ ಸಟ್ಟುಗಮಂ ಬಿಸುಟ್ಟು - ಗದೆಗೊಂಡೊಟ್ಟೆಸುವಂತುಟಾದುದೆ? ಎಸರನಿಡುವಕ್ಕಿಗರ್ಚುವ ಬೆಸನುಂ ಕಯ್ದೆಆಲೆವ ಕಂಚುಗರ್ಚುವ ಬೆಸನುಂ ಬೆಸನಲ್ಲದೆ ಮತ್ಮನ ಬಾ ಣಸಿಗಂಗಾರಿತರೆಲಿ ನಿನಗೀ ಬೆಸನಂ 
ಭೀಮು
ಪಿರಿಯಣ್ಣನ ನನ್ನಿಯನಾ ದರದಿಂ ಕಾಯಿ ಪೆರ್ಗೆ ಬಾಣಸುಗೆಂ ಕುರುವಂಶಜ ಕೇಳ್ ನಿನ್ನಿ ಶರೀರಮಾಂಸದೊಳೆ ಮರುಳೆ ಬಾಣಸುಗೆಯ್ಯಂ 
ಗದಾಯುದ್ಧ ನಾಟಕಂ 
೧೭೫ 
ಧರ್ಮರಾಜಂ: ಭೀಮಾ, ದಾಯಿಗತನಗೆ ಮುನ್ನೆ ಗೆದ್ದ ಧರ್ಮಮಂ ನೆನೆಯದೆ ನಿರ್ಮಲಕ್ಷತ್ರಧರ್ಮಮ 
ನೆನೆ. ಸುಯೋಧನ, ಆಗದು ಸಮರಂ ಗುಣಯುತ ನಾಗು ಮಹಾಭೋಗಿಯಾಗು, ನಿನ್ನಾಳ್ಳ ಹೀ ಭಾಗಮುಮಂ ಸಕಲಮಹೀ. ಭಾಗಮುಮಂ ನೀನೆ ಕೊಂಡು ಸುಖಮಿರಲಾಗಾ
36
೧೨೭
ಧರಣೀಚಕ್ರಮನೊಪ್ಪದೊಳ್ ಬಗೆಯದಿರ್ ವಿದ್ವೇಷಮಂ ನಮ್ಮನೆ ವರನಿನ್ನಾಳ್ವೆಸಕ್ಕೆಸಿಕೊಳ್ ನೆನೆಯದಿರ್ ಕಿಕ್ಕಿನೊಳ್ ತೊಟ್ಟುಕೊಂ ಡಿರದೆಮ್ಮೆಂದುದನಿಂಬುಕಯ್ ಮನದೊಳೊಳ್ಳಿಂ ಶಾಂತಿವಿಶ್ರಾಂತಿಸೋ * ದರನೆಂಬಂತುಪಶಾಂತಿಯ ಕುರುಕುಲಕ್ಷಾಪಾಲಚೂಡಾಮಣೀ | 
೧೨೬ ಕೃಷ್ಣಂ: ದುರ್ಯೋಧನ, ಧರ್ಮಜಂ ಕೃಪೆಯಿಂದೊಳ್ಳಿತಂ ಪೇ ಪಂ; ಈಗಳುಂ ಕೇಳು ಬರ್ದುಕು. ದುರ್ಯೋಧನಂ: ನೀನ್ ಗಡ! ಮಧ್ಯಸ್ಥಂ ನುಡಿ 
ವಂ ಗಡ! ಪುದುವಾಳ್ಮೆಯೆನಗಮವರ್ಗ ಸುಧಾ ನಂ ಗಡ! ಸಂಧಿಯು ಮಾತು ಲಂಘಿಸಿದೆಂ ಮುನ್ನ ಮಿನ್ನೆ ರಟ್ಟುಡಿದಪೆನೇ ಭೀಮ, ಇದೇ ಮಾತುಗಾರಿಕೆ! ಬಾ, ಪೊಣರ್! ನಿಡುಬಯಕೆಯ ಗದಾಯುದ್ಧಂ ಸಾರ್ದುದು, ಕಮ್ ಪೊಯ್! 
[ದ್ವಂದ್ವಯುದ್ಧಂ] ದುರ್ಯೋಧನಂ: ಇದು ಕಳಿಂಗನ ನುಂಗಿದ ಭೀಮು: ಇದು ಲಾಕ್ಷಾಗೇಹದಾಹಕ್ಕೆ, ದುರ್ಯೋಧನಂ: ಕುರುಬಾಲರಂ ತಿಂದ ರಕ್ಕಸತನಕ್ಕೆ. ಭೀಮು: ಕೃತ್ರಿಮವಿಷಾನ್ನಕ್ಕೆ; ಜೂದಿಂಗೆ. ದುರ್ಯೋಧನಂ: ದುಶ್ಯಾಸನರಕ್ತಮಂ ಪೀರ್ದ ಪಿಶಾಚಕ್ಕೆ. ಭೀಮು: ಪಾಂಚಾಲೀಪ್ರಪಂಚಕ್ಕೆ, ದುರ್ಯೊಧನಂ: ಕರ್ಣಂಗೆ! (ಭೀಮ ಬೀಳ್ಕೊ೦) ಕೃಷ್ಣಂ: ಬಿಬ್ಲಿಂ ಭೀಮಂ. ದುರ್ಯೊಧನ: ಇದು ಧರ್ಮಯುದ್ಧಂ; ಪೊಯ್ಯಂ ಬಿಟ್ಟ ನಂ. ಇರಿ, ಎಬ್ಬಿಸುವೆಂ ಗದೆಯ 
ಗಾಳಿಯಿಂ. ಭೀಮಂ (ಎಟ್ಟಿಲತೆ) : ಕೃಷ್ಣ! ಕೃಷ್ಣ! ಕೃಷ್ಣಂ: ಸತ್ಯಾಶ್ರಯ, ಊರುಭಂಗಪ್ರತಿಜ್ಞೆ ಏನಾಯ್ತು? ದುರ್ಯೋಧನಂ: (ತೊಡೆಯಂ ತಟ್ಟಿ) ಭಂಗಮಾಯ್ತು! 
[ಯುದ್ಧಂ. ದುರ್ಯೋಧನಂ ಬೀ೦] ಭೀಮು: ಕೃಷ್ಣ, ಕೌರವಕುಳಕಾಳರಾತ್ರಿ 
[ಗೌಪದಿ) ಬಾ, ನೋಡು ಬಾ, ಊರುಭಂಗ-ಕಿರೀಟಭಂಗ. [ಓದೆವಂ] ಧರ್ಮರಾಜಂ: ಆಗದಾಗದು, ತಮ್ಮನಂ, ಕಾದಶಾಕ್ಷೇಹಿಣೀಪತಿಯಪ್ಪ ರಾಜಾಧಿರಾಜನಂ 

ಪರಾಭವಿಸದಿರ್, ಆಪ
ಇದೆ ತೊಡೆಯನುಡಿದು ನೆಟ್ಟನೆ ಕೆಡೆಮುತ್ತುಂ ಕರ್ಚಿ ನೆಲನನಾನಿದನೆಂತುಂ ಬಿಡೆನೆಂಬ ತೆಜದೆ ಕುಲಗಿರಿ ಕೆಡೆದದದೆ ಕೆಡೆದು ಕೌರವೇಂದ್ರಂ ಮೆಲೆವ 
[ದುರ್ಯೋಧನನು ಸಂತೈಸುವ ಭೀಮು: ನೋಡು, ಕಣ್ಣಾಲ್ವಿನು ನೋಡು; ಯಾಜ್ಞಸೇನಿ
ಮುಳಿಸಿ ನಂಜಿಕ್ಕಿ ಕೊಂದುದಿನ ಜತುಗೃಹದೊಳ್ ಸುಟ್ಟ ಕೌಟಿಲ್ಯದುರ್ವಿ ತಳಮಂ ದಾಡಿ ಗೆಲ್ಲಂದಿನ ನಿಜಕಬನೀವಿಬಂಧಂಗಳು ದೋ ರ್ವಳದಿಂದು ತಮ್ಮನಿಂ ತಾನ್ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಚು ಚನಾ ಚಂಡಾಲನಾ ಪಾತಕನಿಗವನಿದು ನೋಡು ಪಂಕೇಜವರೇ
ಅರಸ ದೀಕ್ಷಿತನಿಲ್ಲಿ ಋತ್ವಿಜರೆಮೆಮೊಳ್ ನಾಲ್ವರು ಸಂಗರಾ ಧ್ವರದೊಳ್ ತಾನುಪದೇಶಕಂ ಮುರಹರು ನೀನು ಗೃಹೀತವತಾ ಚರಣವ್ಯಾಪಿಕೆ ಮೇಣ್ ಭವತ್ವರಿಭವ ಸಂಚಾರಕು ಕೌರವೆ ಶ್ವರನೀತ ಪಶುವಾಗೆ ಬೇಜ್ಜೆ ನಿವನು ಕೋಪಾಗ್ನಿಯಿಂದಗ್ನಿ ಜೇ 
೧೩೦ 
ಸುಪುತು ಕೌರವಕ್ರ ವೃಹವ್ಯದಿಂದೆನ್ನ ಕೋಪಹವ್ಯವಹು ದು ರ್ವಹದುರ್ಯೋಧನದೇಹ ಪ್ರಪರಣಲೋಹಿತದಿನಾಮದವಧ್ರಥಸವನು 
ಪಗೆ ಮಡಿದುದು, ಮುಡಿ, ದೌಪದಿ: ಅಭ್ಯಾಸಂ ಪೋಗಿ ಮಣಿದೆ. ಪಗೆಯಂ ಮಡಿಯಿಸಿದ ' ನೀನೆ ಮುಡಿಯಲ್ವೇಲ್ಕುಂ ಭೀಮು: ಆಯು ವೇಣೀಸಂಹಾರ, ಸ್ಮರಸಂಜೀವನೆ ಕೃಷ್ಣ ಪೂಮುಡಿದಳ್, ಹೋ, ಶೃಂಗಾರು 
ವಿಭ್ರಮ, ಬೆಡಂಗು, ಬಿಂಕು! ಇಂತಾಗವೇಡಾ ಪೆಣೈಲ್ಕು? ಈಕೆಯ ನಗೆಗಣೋಟದಿ ಸಮರಶ್ರಮ ಕಣಿದುದು
ಪನ್ನೆರಡುಬರಿಸಮೊಳಗೆಯೆ ಬನ್ನದ ನೆನಪಿಂದೆ ಬೆದರಿಲ್ ಪಿಂಗಳೊಡಂ ತನ್ನಿಂ ಕಾಳಿಕೆ ಹಿಂಗಿದ ಪೊನ್ನಂತೀ ಕಾಂತೆ ಕಣ್ಣೆ ತೊಳಗುತ್ತಿರ್ಪಳ್ 
೧೩
ಪ್ರಿಯೆ, ಬಾ, ಬೀಡಿಂಗೆ
- [ಭೀಮನುಂ ದೌಪದಿಯುಂ ಪೊಪರ್ ಧರ್ಮರಾಜಂ: ಕೃಷ್ಣಾ, ಕೃಷ್ಣಾ ! ವಿಜಯೋನ್ಮತ್ತರಿವರ್ ಕಾಣರ್, ನಾನ್ ಕಾಡ್ಲೆಂ, ಭೀಮನ ತಲೆದ. 
ಮೇಲಾಡುವ ಘೋರಮೂರ್ತಿಗಳು, ಮಹಾಪಾತಕ ಭಾತೃಹತ್ಯಂ. ಕಾವುದು ಕಾವುದು ವತ್ಸನು! 
ಕೃಷ್ಣಂ: 
ನಿನ್ನ ಧರ್ಮವೇ ಕಾವುದು, ಬಾ, ಎಲ್ಲರು ನೀಲಾಚಲಕ್ಕೆ ಪೋಗಿ ಮಹಾಶಿರ್ವ ನಾರಾಧಿಸಿ ಬರ್ಪ ಬಾಧೆಯಂ ನೂಂಕುಮ. ಇಂದು ನಿಮಗಾದಳ್ ಕೌರವನ ಲಕ್ಷ್ಮಿ 

[ಪೊಪರ್) 
[ಲಕ್ಷ್ಮಿ ದುರ್ಯೋಧನನತ್ತಣಿಂ ಪೊಜೆಮಡುವಳ್-ಅಶ್ವತ್ಥಾಮಂ] ಸ್ವತ್ಥಾಮ: ಭೀಷ್ಮರ್ ಪೇಟ್ಟಿ ಕೊಳಂ ಇದೆ ಅಕ್ಕುಂ. ಕೌರವೇಶ್ವರನ ಕೂಡಿ, ಪಾಂಡವರು 
ಧ್ವಂಸು ಮಾ{ಂ-ಆರೀಕೆ? ಸರೋವರಲಕ್ಷ್ಮಿಯೋ? ನೀನಾರ್ಗೆ? ಎತ್ತಣಿಂದಂ ಬಂದೆ? ಎಲ್ಲಿಗೆ ಪೋದಪೆ? 
ಅಮೃತಪಧಿಮಂಥನದ ಪುಟ್ಟಿದೆನಬ್ಬ ಭವಾಂತರಾಳದೋಣಿ ರಮಿಯಿಪ ಪದ್ಮನಾಭನುರದೊಳ್ ನೆಲಸಿರ್ಪ ಮಹಾನುಭಾವಯಂ ಕಮಲೆನಿನ್ನೆಗಂ ಕುರುಮಹೀಪತಿಯೊಳ್ ನಲಸಿರ್ದೆಗಳು 
ತಮಪುರುಷೋತ್ತಮ ಬೆಸಸೆ ಪಾಂಡವರೊಳ್ ನೆಲಸಿ ಪೋಪ ೧೩೩ ಶ್ವತ್ಥಾಮಂ: ಪಾಂಡವರೊಳ್ ಪೋಪೆನ್! ಆ ಗೋಪಾಳಂ ಕೃಷ್ಣನೊಡನಿರ್ದು ಗೋಪಿಯಾದ 
ಮೂಢ, 
ಕಲ್ಲಿ ಪದೆಯೆಂದು ಬಗೆಯದೆ ಕುಲಜಂ ಕುಲಹೀನನೆಂದು ಬಗೆಯದೆ ತರುಣಂ ಸಲೆ ವೃದ್ದನಂದು ಬಗೆಯದೆ ನೆಲಸುವೆ ನಿನ್ನಿಂ ನಿಕೃಷ್ಟರುಬರುಮೊಳರೇ ಇಜಯಿಸುವೆ ತಂದಮಕ್ಕಳ ನಿಜ್ಯಿಸುವಮ್ ಸೋದರರ್ಕಂ ಮ್ಮ ತ ತ್ರಿಯಿಸುವ ಗುರುಶಿಷ್ಯರ 
ನಜಗುಲಿ ನಿನ್ನಿಂ ನಿಕೃಷ್ಟರಾದರುಮೊಳರೇ ಪಾಂಡವರೊಳ್ ಪೋಪೆನ್! ಪೋ ಮಾಣ ಧರ್ಮಜು ಗಡ! ಭೀಮಂ ಗಡ! ಫಲ್ಗುಣಂ ಗಡಮಳ‌ ಗಡ! ಸು ಗ್ರಾಮದೊಳಮದಿರಪ್ಪ ತಾಮಂಗಾಪೋಶನಗೊಳಲ್ ನೆದಪರೇ 
ನಿನ್ನ ಮುರವೈರಿಯಳವುಮ ನನ್ನಳವುಮನಲಗೆ ಕಾಣೆ ಕುರುಪತಿಯಿಂದಂ ಮುನ್ನ ತ್ವತ್ಪತಿಯಿಂದ ನಿನ್ನನಗಲ್ವ ಕಪಟಗೋಷ ಪ್ರಭುವೇ? ತೋಟ, ನಡೆ ಕೌರವೇಶ್ವರನಲ್ಲಿಗೆ! ಅಲಸುರಾರಿ ಬೆಸಸಿದ ನಿತ್ತಲ್ ರುದ್ರಾವತಾರನೇಣಿದುಯ್ದ ಪನೇ! ಅತ್ತ ಪುಲಿ! ಇತ್ತ ದರಿ! " ನೈತಣ್ಣಡಿಯಿಟ್ಟು ಪೋಪುದೋ ನಾನಜ್ಯಂ 
[ಎಳೆದುದ್ದು] 
12 

ದುರ್ಯೋಧನಂ: (ನರಲ್ವಂ) ಮಾನಭಂಗ! ಮಾನಭಂಗಂ! ಅಶ್ವತ್ಥಾಮಂ: ಕೌರವಚಕ್ರವರ್ತಿ! ಇದೇನಿದು
ಕುಳಿತನ ಪಳಂ ಮುಜ್ಯೆ ಮೋದಿದರಾರ್ ಕಡುಪಿಂದೆ ಸಿಂಹಮು ಮುಳಿಯಿಸಿ ಪಳಂ ಪಿಡಿದು ಕಿವರಾರ್‌ ಮದಹಸ್ತಿಯಂ ಭಯಂ ಗೊಳೆ ನೆಲಕಿಕ್ಕಿ ಕೋಡೆರಡುಮಂ ಕುಸಿಯೊತ್ತಿದರಾರ್ ಸುರಾದ್ರಿನಿ ಶೃಳನಿಬಿಡೋರುಮಂಡಲಮನಾರುಡಿದ‌ ಫಣಿರಾಜಕೇತನಾ 
೧೩
ಹಾ ಕುರುವಂಶಮಹಾಕವ ಲಾಕರಕಲಹಸ! ಹಾ! ಸಮುದ್ರಾಂತಧರಿ ಶ್ರೀಕಾಂತ ಹಾ! ಫಣೀಂದ್ರಪ ತಾಕಾ! ವಿಧಿವಶದೆ ನಿನಗಾಪರಿಯಾಯ್ಕೆ 
ಮೇಲುವಜ ಸೆಜಿಂಗಿಂದೀ ತಲೆಯ ದೂಳು ತೊಡೆವೆ. ದುರ್ಯೊಧನಂ: ಅಶ್ವತ್ಥಾಮ
ಅರಿಚರಣಪಾಂಸು ಪರೆ ಕರಾಗ್ರದಿಂ ತೊಡೆದು ಕಳೆದ ವಾಂಚಲದಿಂ ಗುರುನಂದನ ನೀನೆ ಪರಿಭವಪಾಂಸುವನದೆಂತು ಪೇಲ್ ಕಳೆದಪೆಯೋ 
ಶ್ವತ್ಥಾಮಂಜ ಎನ್ನ೦ ವಂಚಿಸಿ ಬಂದುದ 
ನ್ನಿನಗಿನಿತಾಚ್ಯವಸ್ಥೆ ಕುರುಪತಿ ನೀನು ದೊನ್ನಿಂ ಪ್ರತಿಕಾರಮನ ಪಿನ್ನು ನೋಡೆನ್ನ ಶಕ್ತಿಯು ಭಕ್ತಿಯುಮಂ 
೧೪೬ 
ದುರ್ಯೋಧನ: ಹತದೇಹ ಹತಭುಜದ್ವಯ 
ಪತೊರು ಹತಹೃದಯ ಹತಕಿರೀಟಂಗೆನಗಂ ಪ್ರತಿಕಾರವೆಂಬುದುಂಟೇ? ಗತಿಯಂ ಸಾಧಿಸುವುದಕ್ಕೆ ತಾಂ ಪ್ರತಿಕಾರ 
೧೪ 
ಅಶ್ವತ್ಥಾಮಂ: ಪೇಯ್, ಮಾಂ . ದುರ್ಯೊಧನಂ: ಭೀಮನ ತಲೆಯಂ ತಂದಪೆಯ? ಕಣ್ಣಾರೆ ಕಂಡು ತೊಟಲಿಲ್ಲದೆ ಸಾವೆಂ. ಅಶ್ವತ್ಥಾಮಂ: ಇದಾವ ಗಹನು! ಪ್ರಭುಗೆನ್ನ ಕಡೆಯ ಸೇವೆ, ನಾನ್ ಬರ್ಪಂ ಪ್ರಾಣಮಂ ನಿಲಿಸಿರು 
ಎಲಗೆ ಲಕ್ಷ್ಮಿ, ಚಕ್ರವರ್ತಿಗೆ ಚಾಮರಮಿಕ್ಕುತಿರು
ಪೋರ್ಪ
ಲಕ್ಷ್ಮಿ: 
ನುಡಿದುದನೆಯ ತುತ್ತತುದಿಯೆಯು ವಿನಂ ನುಡಿವ ಚಲ ಚಲಂ ಬಿಡಿದುದನೆಯೇ ಮುಂ ಪಿಡಿದುದ ಪಿಡಿದಂ ಸಲೆ ಪೂಣ್ಣ ಪೂಣ್ ನೇ ರ್ಪಡೆ ನಡೆವನ್ನೆಗು ನಡೆದನಳ್ಳದೆ ಬಳ್ಳದೆ ತನ್ನೊಡಲ್ ಪಡ ಊಡುವಿನಮಣ್ಣುಗುಂದನೆ ದಲೇನಭಿಮಾನಧನಂ ಸುಯೋಧನಂ! 

[ಅಶ್ವತ್ಥಾಮಂ] ಸ್ವತ್ಥಾಮು: ಇದೆಕೊ, ನಿನ್ನ ನೆಚ್ಚಿನ ಪಾಂಡವರೈವರ ತಲೆಗಳುಂ, ನಿನ್ನ ಕಾಲಮೇಲೆ
ರ್ಬೊಧನಂ: ಭೀಮನೆಲ್ಲಿ
ಪವನಜನಾಸ್ಯಮದವನಾನನಮಪ್ರೊಡೆ ಮಟ್ಟಮಿರ್ದು ನೋ ಡುವುದ ಮದೀಯವಕ್ತಮನೆ ಕೆಮ್ಮನೆ ಪೋಜವಿಲ್ಲದಾಯ್ತು ಪಾಂ ಡವರ ಶಿರಂಗಳಲ್ಲವಿವು ಕೃಷ್ಣಯ ಸೂನುಗಳಪ್ಪ ಪಂಚಪಾಂ ಡವರ ಶಿರಂಗಳಂ ನೆಣ್ತಿ ವಿಚಾರಿಸದಕ್ಕಟ ಕೊಂಡುಬರ್ಪುದೇ 
ಪರಮೇಶ್ವರಾವತಾರನೆ. ಪರಮಜ್ಞಾನಿಯ ವಿವೇಕವಿಕಳರವೋಲ್ ಬಾ ಲರ ತಲೆಯನರಿದು ತಂದೆಯೊ ದೊರೆಕೊಂಡುದು ನಿನಗೆ ಪಾತಕಂ ಬಾಲವಧಂ 
೧೪೬ 
ಇದೆಲ್ಲಂ ಕೃಷ್ಣನ ಮಾಯೆ! ಹರಿಹರಿ! ಪೋಗು. ಇದರ್ಕೆ ಪ್ರಾಯಶ್ಚಿತ್ತಮಂ ಮಾಡು. ದೈವದ ಮುಂದೆ ನಾಮಲ್ಕು. 
[ಸಾವು
ತಾಮರ: ನೊಂದ ಜೀವ ತಣ್ಣಗಾಯ್ತು, ಮಹಾನುಭಾವ, ನಿನಗೆ ಸುಗತಿಯಕ್ಕೆ, ಎಲೆ, 
ಮಿಂಚುವ ಕೂರಸಿಗಳ ಮೇಲೆ ಚಂಚಲಿಸುವ ರಾಜ್ಯಲಕ್ಷ್ಮಿ, ನಿನ್ನಾ ಧೂರ್ತರ ಪತ್ತು, ನಡೆ
[ಲಕ್ಷ್ಮಿ ಪೋಪಟ್) 
ತಪೋವನವೆ ಇನ್ನೆನಗೆ ಬಾ ಅದೊ, ಸೂರದೇವನಿವಂ! - ಪಂಕಜಮುಂ ಸುಹೃದ್ದದನಪಂಕಜಮುಂ ಮುಗಿವನ್ನ ಮುಗ್ರತೇ ಜಂ ಕಿಡುತಿರ್ಪಿನ ನಿಜಕರಗಳನಂತುಡುಗುತ್ತುಮಿರ್ದು ಕ್ರಾಂಕಮಗಲ್ವನಂ ಕ್ರಮದಿನಂಬರಮಂ ಬಿಸುಟುರ್ಬಿನಂಧಕಾ 
ರಂ ಕವಿತರ್ಪಿನಂ ಕುರುಕುಲಾರ್ಕನುಮರ್ಕನುಮಸ್ಯಮಯೀದರ್ 

[ತೆರೆ