ಶುಕ್ರವಾರ, ಜನವರಿ 3, 2020

ಪಾರಸೀಕರು-ಬಿ.ಎಮ್.ಶ್ರೀ

ಪಾತ್ರಗಳು



ದರ್ಯವುಷ್‌ : ಕ್ಷಯಾರ್ಷನ ತಂದೆ (ಪ್ರೇತರೂೂ ಪ
ಕ್ಷಯಾರ್ಷ : ಪರ್ಷಿಯಾದೇಶದ ಚಕ್ರವರ್ತಿ
ಹುತೌಶ : ದರ್ಯವುಷನ ಹೆಂಡತಿ, ಕ್ಷಯಾರ್ಷನ ತಾ ತ
ದೂತ ಕ ಣ್ಣ
ಮೇಳದವರು (ಪರ್ಷಿಯದ (| ನ
ಸ ಛ್ಛ

|
ಟೆ

ಷ್ಟಿ

ಕಾಲ
ಸೆಲಾಮಿಸ್‌ ಯುದ್ಧವಾದ ಮೇಲೆ.




ಮೇಳ: ಪಾರಸಿಕರಸಾಧ್ಯಬಲಂ

ಪೆರಿ ದ ಹೆಲಸಿರಿಯೆ ಪೋಗೆ, '
ನಾವುಳಿದೆವು ನಚ್ಚಿ ನವರ್‌
ತಾಯ್‌ನಾಡೊಳ್‌ ಕಾವಲಾಗಿ;
ಆಯ್ದು ಕುಲದ ಹಿರಿಯರೆಂದು
ತನ್ನ ಪೊನ್ನ ರನ್ನದ ಕರು-
ಮಾಡಂಗಳೊಳೆಮ್ಮನಿಟ್ಟು,
ಮಲೆತ ಯವನರುರ್ಕ ಮುರಿಯೆ
ತಾನೆ ಪೋದನೆಮ್ಮ ದೊರೆ,
ಸಾಸಿರ ಸತ್ರಪರ ಮೊರೆ,
ಆರ್ಯ ದರ್ಯ್ಕವುಷನ ಮಗನ್‌,
ಶ್ರೀಕ್ಷಯಾರ್ಬನಮಿತಭಗನ್‌.
ಪೋದವನೋ ಮರಳನೇ !
ಪೋದವನಾ ಪೋರಾಣ್ಮನ್‌,
ಪೋದವರಾ ಪೊನ್ನಾಳ್ಗಳ್‌
ಬಾರದೆ ಬಗೆ ಬೆದರುತಿಹುದು :
ತಲ್ಲಣಿಸುವುದುಸಿರು ಪಾರಿ
ಪೊಲ್ಲದೆಣಿಸಿ.
ಏಷ್ಯದ ತಿರುಳೆಲ್ಲ ಪೋಯ್ತು,
ಬಲ್ಲಾಳ್ಗಳ್‌ ! ಎಳೆಯನೊಡೆಯ !--
ಒಬ್ಬನಾಳೊ, ಕುದುರೆಯವನೊ,
ಪರ್ಲಕೊಸಗೆ ತಾರನೇ !
ಪಿರಿಯ ಪಡೆ--ಸಿರಿಯ ಪಡೆ---
ಗೆಲುವ ಪಡೆ--ಕೊಲುವ ಪಡೆ--
ನಗುತ ನಗುತ ಪೋದ ಪಡೆ--
ಅದರ ತಲೆಯೆ ಕಾಣದೆ !
ಅದರ ಸೆಲೆಯೆ ಕೇಳದೆ !

, ಕುಣಿಕುಣಿಯುತ ಪೋಯ್ತು ಬಲಂ!
ಪಾರಸಿಕರಜೇಯಬಲಂ |
ಶ್ರೀಕ್ಷಯಾರ್ಸ ಪುಣ್ಯಫಲಂ,
'ಅಕ್ಷಯಸಾಮ್ರಾಜ್ಯಬಲಂ !
ಓಲೆಯಟ್ಟೆ ದೊರೆಯ ದೊರೆ,
ತಲೆಯೊಳಿಟ್ಟು ನಡೆದು ಬರೆ,
ಗಾಳಿ ಬೀಸೆ, ಕೆರಳಿ ತೆರೆ,
ಹೊಮ್ಮಿ, ಚಿಮ್ಮಿ, ಮಿನುಗೆ ನೊರೆ,
ಬೀಸಿ ಬರ್ಸ ಕಡಲ ಪೊನಲ್‌
ನೆಲನ ನುಂಗಿಕೊಳುವುದೆನಲ್‌,
ನಾಡ ನಾಡ ರಾಯರೆಲ್ಲ
ಕೂಡ ಕೂಡ ನೆರೆದರೆಲ್ಲ,
ಏಷ್ಯದ ಸರ್ವಸ್ವವೆಲ್ಲ--

ಖಿ

೧೦

೨೦

೩೦
೨೦೬

ಸೂಸ 3 ಎಕ್ಸ ಟನದ,
ಪರದ ಪ ಪಳಮೆಪೊಳಲ.
ಪೊನ್‌ ತ ಪಡೆಗಳೆಲ್ಪ--
ಳಿರ್ಬು ನೆಗೆವ ಕುದುರೆಗಳುಂ,
ಮೊಳಗಿ ಪಾಯ್ವ ತೇರುಗಳುಂ,
ಕೆಚ್ಜೆ ದೆ ಕಲಿ ಕಾಲಾಳುಂ,
ಮೆಚ್ಚಿನ ಪೆರ್‌ನಾವೆಗಳುಂ,
ುಜರಾಜನಾಣೆಯಾಯ್ತು !
ಹೆಚ್ಚಿದ ಹೆಲಸಿರಿಯೆ ಪೋಯ
ಪರದ ಹಿರಿಯರಸುಕುಲಂ--
ಆಮಿಸ್ತ್ರೀಸ್‌, ಅಕ್ರಫರಣ,

ಮೇಗಬಾಸ, ' ಅಸ್ತಾಶ್ರಿ ಸ್‌ ೆ

ಸ್ಸ)

ಕುದುರೆಯಡರಿ, ಬಿಲ್ಲ ಪಿಡಿದು,

ಮೆರೆಮೆರೆಯುತ ನಡೆದರೇ !
ನೋಡಿದರೆದೆ ನಡುನಡುಗೆ.
ಮಾರ್ಬಡೆಗಳ ಕೂರ್ಬುಡುಗೆ.

ಪೋರ ಬಯಸಿ ಕಡೆದರೇ !
ಕುದುರೆಬೆಡಗನ್‌ ಅರ್ತಂಬರೀಸ್‌,
ಬಿಲ್ಲ ಜಾಣನ್‌ ಈಮಿಸಾಯಸ್‌
ಮಾಸಿಸ್ತ್ರಿ ಸ್‌, ಘರಿಕೀಸ್ಸ್‌,



ಷ್ಣ
ವ್ವ

ತೇರೋಟದ ಸೋಸ್ಥಾನೀಸ್‌.
ಪಿರಿಯ ಬೆಳೆಯ ನೈಲ ಬಯಲ
ಭಟರ ಭಟರ್‌ ಪೆಗಸ್ತ ಗೋನ್‌,
ಸುಸಿಸ್ಕನೀಸ್‌, ಐಗುಪ್ತರ್‌ :
ಪುಣ್ನದ ಪುರ ಮೆಂಫಿಗೊಡೆಯ
ಆರಸಮಿಾಸ್‌, ಬಲ್ಜಿಟ್ಟಾಳ್‌ :
ಮುದುಪಳಮೆಯ ಥೀಬ್ಬಿನರಸು
ಅರಿಯೊಮರ್ಹ, ಜೌಗುಗಳೆಡೆ
ಪಡಗುಪಳಕೆಯಾಳ ನೆರವಿ :
ಎಣಿಕೆಗಳುಂಬಂ !

ಎರಡು ನೊಗದ, ಮೂರು ನೊಗದ.
ಸುರಿಗೆತೇರನೇರಿದವರ್‌,

ಪಗೆಗೆ ಸಾವನೀವವರ್‌ :
ಪಾವನಗಿರಿ ತೊಮೊಲದವರ್‌,




ತೊತ್ತು ನೊಗವ ಹೆಲನರಮೇ-
ಲಿಡಲು ಕುಣಿವ ಮರ್ಚ. ಥರುಬಿಸ್‌;
ಭಲ್ಪೆಯೆಸೆವ ಮಿಸಿಯದವರ್‌ :
ಪೊನ್ನ ನಾಡು ಬೆಬಿಲೊನವರ್‌.
ನಾವೆ ನಚ್ಚು ಬಿಂಕದವರ್‌,
ಬಿಲ್ಲ ಕೋಲ ಪೊಂಕದವರ್‌,
ಖಡ್ಗವೊತ್ತರಂಕದವರ್‌--
ಅಂತು, ಇಂತು, ಅತ್ತ, ಇತ್ತ,
ಚಕ್ರವರ್ತಿಚಕ್ರವೆತ್ತ
ಪರಿವುದು ತಡೆಗೊಳದೆ ಸುತ್ತ,
ಏಷ್ಯದ ಜನಪದದ ಮೊತ್ತ.
ದೆಸೆದೆಸೆಗಳ ತಂಡ ತಂಡ,
ತಮ್ಮನಾಳ್ದು ಕೊಂಡ ಗಂಡ.
ಶ್ರೀಕ್ಷಯಾರ್ಬದೇವ ಕರೆಯೆ,
ಪರ್ಸದ ಪೊಸ ಅರಳು, ಪೂವು.
ಪೋಯ್ತು, ಪೋಯ್ತು ಪೊಯ್ವ ತಿರುಳು.
ಪಡೆಯ ಪೆತ್ತ ನಾಡೊಳೆತ್ರ
ಪಡೆದವರುಂ, ಪಿಡಿದವರುಂ.
ನೀಡು ತಡೆದ ದಿನಗಳೆಣಿಸಿ,
ಪಾರುತಿಹರ್‌, ಪಲುಬುತಿಹರ್‌---
ಒರ್‌ಪಂಬಲ್‌ ಪರ್ಸವೇ !

೧.೧

ತೆರೆ ಬಂದು ಬಂದೆದ್ದು ಹೆಡೆಯೆತ್ತಿ ಕಾರಿ
ಹೊರಳುವೆಡೆ, ಕೊಡೆಯೆತ್ತಿ, ಗದ್ದುಗೆಯನೇರಿ,
ದೊರೆಯಿವನ್‌, ದೊರೆಯವನ್‌ ಬಂದು ಬಂದೆರಗೆ
ರಾಯದಳ, ಪಾಯದಳ, ದಳ ದಳದ ಪೆರಗೆ,
ಬಂದು ಬಂದೆತ್ತಲುಂ, ನೆಲ ನೆರೆಯದಲ್ಲಿ,
ಅಥಮಸನ ಮಗಳೊಮ್ಮೆ ದಾಂಟಿದೆಡೆಯಲ್ಲಿ,
ಯೂರೋಪಿನಿದಿರಲ್ಲಿ, ಬೀಡು ಬಿಟ್ಟಿಳಿಯೆ,
ಮೆಯ್ಯುಜ್ಚಿ, ಹುಬ್ಬೆತ್ತಿ, ಸುತ್ತ ಕಣ್‌ ಸುಳಿಯೆ,
ಆನಂದಬಾಷ್ಪವನು ಕರೆದನೆಮ್ಮೆರೆಯ,
ಕೋಟಿ ವೀರರ ವೀರ, ಕೋಟಿ ರಾಯರ ರಾಯ.
ಧರೆಯ ಲಕ್ಷ್ಮಿಯರ ತಲೆಲಕ್ಷ್ಮಿಯಾರಾಮ.
ಏಷ್ಯದಾ ಸಮ್ರಾಜ, ಸಾರ್ವಭೌಮ !

9

ಸಿ

ದೇವನಾಣತಿಯಾಯ್ತು ! ನಾಯಕರು ಕೂಡಿ,

ಹುಚ್ಚು ನೆಗೆ ತೊಂಡು ಬೆಳ್‌ಗುದುರೆಗಳ ಹೂಡಿ
ಕೊಚ್ಚು ವ ಸಮುದ್ರನನ್‌ ಕಟ್ಟಿ, ನೊಗ ಮೆಟ್ಟಿ,

೮೦

೯೦

೧೦೦

೧೧೦

ಮ್ನ

ಟದ ದೋಣಿಗಳ ತಂದು ತಂದೊಟ್ಟಿ
"ನೇಣುಗಳ ಬಿಗಿಬಿಗಿದು ಹಲಗೆಗಳ ಹಾಸಿ,

ಜಲದ ಮೇಲೊಂದು ಹೊಸ ನೆಲದ ಹದಿ ಬೀಸಿ,
ಸುತ್ತಿರಿದ ನಾವೆಯಲಿ ಸಕಲ ಸುಖವಿರಿಸಿ,
ಇರುವೆ ಸಾಲಿಟ್ಟಂತೆ ಸೇನೆಯನು ಸರಿಸಿ,
ಹರಿತಂದು, ಕೈಕಟ್ಟಿ ಕ ಮೊಳಕಾಲನೂರಿ,
ಬಿನ್ನೈಸಿಕೊಳ, ನಗುತ, ಪೊಂದೇರನೇರಿ
ಈಟಿಯಲಿ ಕಾದುವರನಂಬಿನಲಿ ನಾಟಿ

ನಾಡ ನುಂಗಲು ನಡೆದ ಚಕ್ರಿ ದಾಟಿ.

ಆವನವನಾ ಆಳು ತಡೆವವನು? ಆವುದಾ ಪಡೆ ಸೆಣಸಿ ಕೆಡದೆ
ಅಣೆಕಟ್ಟನೊಡ್ಡು ವುದು ತಂದು ?
ಆ ನುಗ್ಗು ನೆರೆಗಿದಿರ್‌ ನಿಂದು?
ಆವ ಪೆ್ಸಡಲ ಲ್‌ ಅಗಳು, ಆವ ಮಲೆ ಬಲ್ಲೊ 0ಟೆ,
ಅದರ. ಮುಂಬಾಯ್ವರಿವು ಮೊಗಗೆಟ್ಟು ನಿಲಲು )
ಪಠ್ಸದಾ ಪಡೆ ಬಡವೆ 7 ಅದರೊಡವೆ ಪೆಣ್ಣೊ ಡವೆ?
ಪರ್ಷದೆದೆ ವಜ್ರದೆದೆ. ಅದನರಿಯರಾರು ?

ಡಿ

ಕಾಳಗವೆ, ಶಾಂತಿ ನಿನಗಿಲೆಂದು ಪಾ ಪಾರ್ಲಿಕಂಗಿತ್ತುದಾ ದೈವಂ--
ದಿಟ್ಟತನ ಲಿ ಕಳನ ಕೊಯ್ಕೆ, ಬ”
ಕಟ್ಟ 'ಡುಹಿನ್‌ ಪಗೆಯ ಪೊಯ್ಕೆ,
ರಥಗಳಲಿ ಲಟಕಟಿಸಿ; ದುರ್ಗಗಳ ಧೂಳಿಡಿಸಿ.
ಜನಜನವನೇ ಬಡಿದು ಸೆರೆಹಿಡಿದು ತರಲು,
ಬೆಳ್ಸೆರೆಗಳುರುಬುತಿರೆ, ಬಿರುಗಾಳಿ ತರುಬುತಿರೆ,
“ಹಡಗಿ ನಲಿ ಬೆಡಗಿನಲಿ ನೋಡಿ ನಗುತಿರಲು

ತಾತಾ

೩.()

ಜಾ ಆದೊಡೆಯು, ದೈವ ವಂಚಿಸಲು,
ಬುದ್ಧಿ ಬಲ ುದಿಂದಾರು “ದುಕಬಹುದು? )
ಒಡ್ಡಿದಾ ಹೆಬ್ಬಲೆಯ ಹಾರಬಹುದು?
ನ ಬಿಡುಗಡೆಗೋಡಿ ತೂರಬಹುದು?

೩.೨

ನಗುತ ನಗುತೆಳೆದುಕೊಳ್ಳು ವಳು,
ಚೆಲುವುಗಾಣಿಸಿ ರುದ್ರಮಾಯೆಯವಳು :
ಮದಹಿಡಿಸಿ, ಮರುಳ್ಸೊ ಳಿಸಿ, ಇರುಳುಗವಿಸಿ.
ಮುಚ್ಚು ವಳು. ಕಣ್ಣ ಛಿ ಮಣ್ಣೊ ಳವಳು.



ಎಟ ಕೊ ಟ್‌ ಟು ಳಾಸಯ ಆ. ಇಡೆ ಟೂ ಟಕ ಕ ಹುಟು ಕು ಎಕ. ತ್‌್‌ ಎಫ 4 ಜಟಕ ಸಪ ಒಟತತೊೂರಟೆ್‌
ತ್‌

೪.೧

ಅಳುಕು ಬಹುದೇಕೆನಗೆ, ಮತ್ತೆ ಭಯದಿರಿತ:?

ಮತ್ತೆ ಮರಳದೊ, ನಮ್ಮ ದಳಕಿಹುದೊ ಮುರಿತ?

ಸೂಸಪುರಿ ಬೆಳಗದೋ, ಪಾಡದೋ ಮತ್ತೆ?

ಹಾಳುಬೀಡೆನಿಪುದೇ ಇನ್ನದಕೆ ಹೊತ್ತೆ? ೧೫೦

೪.೨

ಚೆಲ್ವು ಕಣ್ಣೆರೆದಿಟ್ಟ ಕೊರೆದಿಟ್ಟ ಬೀಡು !
ಗೆಲ್ವುದೆಂಬುದು ಹೋಗಿ ಬಡಿವುದೋ ಕೇಡು?
ಅಯ್ಯೊ, ಅಯ್ಯೋ ಎಂದು ಹೆಂಡಿರೆದೆಚಚ್ಚಿ
ಕೊಯ್ಯುವರೊ ಬಾಳ್ಗುಡಿಯ ಸಯ್ದುಮುಡಿ ಬಿಚ್ಚಿ?

೫.೧

ಏಷ್ಕವನು ಯೂರೋಪಿಗೊಂದಿಸಿದ ಸೇತು,
ಪಾರಸಿಕವೀರರಿಗೆ ಹಾ ರಾಹುಕೇತು !
| ಹೋದರು--ಹೋದರು--ದಾಟಿ ತಾವೆಲ್ಲ,
ಕುದುರೆಗಳು, ಕಾಲಾಳು, ತೇರಿನವರೆಲ್ಲ,
ಜೇನೆದ್ದು ಹೋದಂತೆಯೇ, ಕೋಟಿ, ಕೋಟಿ,
ನಮ್ಮನುಳಿದೆಯ್ದಿ ದರು ದಾಟಿ, ದಾಟಿ. ೧೬೦

೫.೨

ಬರಿದಾದ ಹಾಸಿನಲಿ ದುಃಖ ಮಲಗುವುದು :

ಕೊರಗು ಬಯಸುತ್ತ ಸುಖ ದೂರ ತೊಲಗುವುದು.
* ಬಾರನೇ, ಬಾರನೇ, ಎಂದು ಮರುಗುತ್ತ,

ವೀರನನು ಬಯಸಿ ತಾನೊಬ್ಬಳೊರಗುತ್ತ.

ನಮೆಯುತ್ತ, ಸಮೆಯುತ್ತ, ಪೆಣ್‌ ಸೊರಗಿ, ಸೊರಗಿ,

ಇಳಿದಾಯ್ತು ಪರವೇ ಕರಗಿ, ಕರಗಿ.

ಓ ಪಾರಸಿಕರೆ, ಕುಳ್ಳಿರಿ ಬನ್ನಿ,
ಮಂತ್ರಶಾಲೆಯಲಿ ಕಾರ್ಯವ ತನ್ನಿ, *
ದರ್ಯವುಷನ ಮಗ, ಆರ್ಯೋದ್ಹಾರಿ,
ಶ್ರೀಕ್ಷಯಾರ್ಬನಾ ಶ್ರೇಯವ ಕೋರಿ. ೧೭೦
ಗೆಲ್ಲವದಾರಿಗೆ? ಬಿಲ್ಲನು ಬಾಗಿ
ಅಂಬ ಬೀರುವಾ ಜನಕೋ, ತಾಗಿ
ಈಟಿಯಲಿರಿವಾ ಜನಕೋ, ತೂಗಿ

1

ದೇವರ ಕಣ್ಬೊಳಪಿನ ದೊರೆತಾಯಿ,
ಪಿರಿಯ ದೇವಿ--ಅಡಿಗೆರಗಿ, ಎರಗಿ, ಸ


೨೨೦

ಮೇಳ:

ಹುತೌಶ:

[ಹುತೌಶ, ಕೆಳದಿಯರೊಡನೆ]

ಬಾಳು, ಪೊನ್ನಬಳಸಿನುಡೆಯ ಪರ್ಸದ ತಲೆಪೆಣ್ಮಣಿ,
ಶ್ರೀಕ್ಷಯಾರ್ಬನುಸಿರಿನುಸಿರು, ದರ್ಕವುಷನ ಕಣ್ಮಣಿ,
ಪಾರಸಿಕರ ದೇವರರಸಿ, ದೇವರೀಗಳಿಹನ ತಾಯ್‌.
ಕಾಯೆ ಪಳೆಯ ಭಾಗ್ಯದೈವ ಗೆಲುವ ಸಿರಿಯ ಪಡೆಯನು.

ಅದೆ ಅಳುಕೇ ತಂದುದೆನ್ನನಿಲ್ಲಿಗೆ, ಓ ಪಿರಿಯರೇ.
ದರ್ಯವುಷನ, ನನ್ನ, ಪೊನ್ನ ಕುಸುರಿವೆಸದ ಸೆ ಸೆಜ್ಜೆ ಯಿನ್‌.
ಎದೆಯನಿರಿಯುತಿರ್ದು ದಳುಕು--ತೆರೆದು ಪೇಳ್ವೆ, ಕೆಳೆಯರೇ.
ದೇವನಹುರಮಸ್ಸ_ ನೊಸೆಯೆ, ಪಿರಿಯ ಸಿರಿಯನಾಂತನು,

ದೊರೆಗಳ ದೊರೆ. ಚಕ್ರಿಯೆನಿಸಿ ದರ್ಯವುಷನು ಮೆರೆದನು :
ಈಗಳದನು ದುಡುಕುಹೆಮ್ಮೆ ದೂಳ್ಗೊ ದೆದುದೊ ಅರಿಯೆನು.
ಮತ್ತೆ ಮತ್ತೆ ನೆನೆವೆನಿದನು. ಹಿರಿಯರ ನುಡಿ ಪುಸಿಯದರ್ದು-
ಬಾಳದು ಆಳಿಲ್ಲದ ಸಿರಿ, ಸಿರಿಯಿಲ್ಲದ ಮನೆಯದು.

ಸರಿಯೊ ನಮಗೆ ತುಂಬಿರುವುದು : ಆಳ ಕಾಣೆ ಕಾಯಲು.
ಅರಮನೆಯೊಳ್‌ ಮುತ್ತಬ್ಬೆಯ ಕಣ್ಣ ಬೆಳಕು ಕಾಣನು.
ಕೇಳ್ದಿರಿ, ಎನ್ನ ಳಲನೆಲ್ಲ. ಮುತ್ತ ನಚ್ಚಿ ನರಿದರೇ.

ಪೇಳಿ ಎನಗೆ, ಮಾಳ್ಪ್ಬುದೇನು, ಪಾರಸಿಕರ ಪಿರಿಯರೇ.

ತಾಯೆ, ಪಿರಿಯ ನಾಡಿನೊಡತಿ, ನಂಬಿ, ತಮ್ಮ ತೊತ್ತಿರು.
ನುಡಿಯೊ, ನಡೆಯೊ, ಮಾಡಬಲ್ಲುದೇನು ಬೆಸಸಿ, ಮಾಳ್ಬೆವು.

ಆ ಯವನರನ್‌ ಮುರಿದು. ಅವರೂರ್ಲ್ಗಳನ್‌ ಕೊಳಲ್‌
ಪಡೆಸೆರಪಿ ತಾನತ್ತ ಪೋಗೆ ಮಗನ್‌, ಎನಗಿತ್ತ
ತಪ್ಪದೆಯೆ ಇರುಳಿರುಳ್‌ ಸುಳಿಯುವುವು ಕನಸುಗಳ್‌.
ನಿನ್ನೆ ಯದು ಚೆನ್ನಾಗಿ ಕಾಣಿಸಿತು. ಹೆಣ್‌ಮಕ್ಕ-
೪ಬ್ಬರೆನ್ನಿ ದಿರಿನಲಿ: ಹೊಳೆಹೊಳೆವ ತೊಡಿಗೆಗಳು :
ಪಾಠಸಿಕರುಡಿಗೆ ತಾನೊಬ್ಬ ಳಿಗೆ: ಡೋರಿಕರ-
ದೊಬ್ಬ ಳಿಗೆ: ಇಬ್ಬರೂ ಹುದುವಲ್ಲದಾಕಾರ,
ಎತ್ತ ರದ ಗಾಂಭೀಕೈ ಕಣ್ಮಲೆವ 'ಚಿಲುವೆಯರು.
ಒಂದೆ ಕುಲದಲಿ ಹುಟ್ಟಿ ಬೆಳೆ ದವರು. ಹೆಲಸಿನಲಿ
ಬಾಳ್ವ ಳೊಬ್ಬಳು : ॥ ಒಬ್ಬಳೇಷಿಯದ ಪ ಪರಪಿನೀ
ೊಬಿಯಲಿ: ಕನಸಿನೊಳ್‌ ನೋಡುತಿರೆ, ಕಲಹವಾ-
ಮುವರೊಳ( | ನನ್ನ ಮಗನದ ಕಂಡು, ಪಿಡಿದವರ-
ನೆಳೆತಂದು. ಪಳಗಿಸಲು ತನ್ನ ರಥದಲಿ ಹೂಡಿ.
ಕೊರಳಿನಲಿ ನೊಗವನಿಟ್ಟೆ ರಿದನು: ರೇ ಒಬ್ಬಳೋ.
ಹಲ್ಲಣದ ಹೆಮ್ಮೆಯೊಳ್‌ ಕುಣಿದಾಡಿ ಹಿಗ್ಗಿ ದಳು:
ಜಗ್ಗಿ ದಳು ಮತ್ತೊಬ್ಬಳೊದೆದಾಡಿ : ಕಡಿದು ಕಡಿ-
ವಾಣವನ್‌, ಮುರಿದು ಮೂಕಿಯನ್‌. ಒದರಿ, ನೊಗವನೊ-
ಕೃಡೆಗೊಗೆದು, ಚಿಮ್ಮಿದಳು. ಉರುಳಿದನು ನೆಲಕಾಗ
ನನ್ನ ಮಗ. ಒಡನೆ ಕನಿಕರಗೊಂಡು ಮೆಯ್ದೋರೆ


ರ್ಯ

ಹಾರಸಿಕರು

ಹುತೌಶ:

|
?.

ಹುತೌಶ:

ಮೇಳ:

ದರ್ಯವುಷನ್‌, ಎನ್ನವನು ನಾಣ್ಗೊಂಡು ಮೇಲುಡುಪ
ಸೀಳಿದನು ಶ್ರೀಕ್ಷಯಾರ್ಡನ್‌ ಪಿಡಿದು ಪರಿಪರಿದು.
ಇರುಳ ದರ್ಶನವಿಂತು; ಬೆಳಗಾಗ, ಉತ್ಪಾತ-
ಎನ್ನೊಂದು : ಕೈತೊಳೆದು. ದೇವಕುಲಕೈತಂದು,
ವಿಘ್ನಶಾಂತಿಯ ಬೇಳ್ದು ುಧುಪರ್ಕಧೂಪಗಳ
ನೀಡುತಿರೆ, ಅಕ್ಕಟಾ, ಗರುಡನೊಂದೊದರುತ್ತ
ಮಿಥ್ರದೇವನ ವೇದಿಯೊಳ್‌ ಬಂದು ಬಿದ್ದತ್ತು :
ಅಟ್ಟಿ ಬಂದುದು ಹಿಂದೆ ಸಿಡಿಲವೊಲು ಕಿರುಗಿಡುಗ :
ಪಕ್ಕಿಯರಸನ ಕುಕ್ಕಿ, ಗರಿ ಕಿತ್ತು, ನಡುಗಿಸಿತು.
ಕಂಡು ನಾನಂಜಿದೆನು. ಕೇಳಿ ನೀವಂಜಿದಿರಿ.

ಓ ಎನ್ನ ಕೆಳೆಯರೇ, ಪರದೆ ನಿರಂಕುಶನ್‌

ನಿಮ್ಮ ಬಲದಿಂದರಸು. ಗೆದ್ದು ಬರೆ, ನಲಿವೆವು.
ಬೇರೆ ಎಣಿಸಿದೊಡೆ ವಿಧಿ, ಮರಳ್ಟುದಕೆ ನಲಿವೆವು.
ಅವನಾರ್ಗೆ ಹೊಣೆ ಇಲ್ಲಿ? ಪೇಳಿ, ಓ ಪಿರಿಯರೇ.

ನಾವು ಪೇಳ್ವುದಿನಿತೆ, ತಾಯೆ



ಲ ಡ್ಡ ಜ
ಕೇಡ ಸ್ಸ್ಲಿ3 ಒಳ್ಳನಿತ್ತು, ತಾವು, ತಮ್ಮ ಮಕ್ಕಳು,

ತಮ್ಮ ಬಳಗ, ಕೆಳೆಯರೆಲ್ಲ, ಸಿರಿಯ ನಾಡ ಪ್ರಜೆಗಳೆಲ್ಲ,

ಹೆಚ್ಚುವ ಪರಿ ಮಾಡಲೆಂದು ಶ್ರದ್ದೆಯಿಟ್ಟು ಬೇಡುವ
ಭೂಮಿತಾಯ್ಗೆ, ಪಿತೃಗಳಿಗೆ, ತರ್ಹಣಗಳನೆರೆಯುವ.
ಇರುಳು ಕಣ್ಣೆ ಕಂಡ ದೇವ ದರ್ಯವುಷನ ಕರೆಯುವ.
ತವೆ, ಶ್ರೀಕ್ಷಯಾರ್ಪನಿಗೆ, ಮಂಗಳವನು ಕಳುಹಲಿ |!
ಬರುವಮಂಗಳವನು ಮೆಟ್ಟಿ ಕೀಳುಲೋಕಕಿಳುಹಲಿ !
ಭಕ್ತರಾವು ತಮ್ಮ ಮನೆಗೆ, ಭಕ್ತಿಯಿಂದ ನುಡಿವೆವು--
ರಾಜನೊಳ್ಳಿತಕ್ಕೆ ಸ್ವಪ್ನಫಲವದೆಲ್ಲ ತಿರುಗಲಿ !

ಒಳ್‌ಬಗೆಯೊಳು, ಮಗನ, ನನ್ನ, ಮನೆಯ


ನಿಮ್ಮ ಪುರುಳು ನಡೆಯಲಣ್ಣ .- ಹರಕೆಯಿಡಲು :ತೆರಳುವೆ
ತಣಿದು ದೇವತೆಗಳು, ಪಿತೃಗಳೆಮ್ಮ ಪೊರೆದು ತಣಿಸಲಿ
ಒಂದು ಮಾತು, ಓ ಕೆಳೆಯರೆ : ಎತ್ತಲಿಹುದು ನೆಲದಲಿ,

ಆ ಪೆಸರಿನ, ಆ ಪೆರ್ಚಿನ ಅಥೆನಪುರಿ ತಾನದು?

ದೂರ, ನಮ್ಮ ಮಿಥ್ರದೇವ ಮುಳುಗಿ ಪೋಪ ಕಡೆಯಲಿ.
ಏಕೆ ಮಗನ್‌ ಅಥೆನ್ಸಪುರವ ಗೆಲ್ಲ ಬಯಸಿ ಪೋದನು?

ಆ (ಇ) ಉ್ರಲ

ಆಅ)

ಮ ಬ )
ಸಾಕು--ಪಾರಸಿಕರು ಮುನ್ನ ಅದರ ಕೆಚ ನರಿಯೆವೆ?


೨೮್ಧ ೮
ಳ ೪ರಲ್ಲಿ ಸಿರಿ ಇಹುದೋ? ನಮ್ಮ ಸಿರಿಗೆ ಸರಿಯದೊ?
ಸಹೂನಲ ಬಸಿರಿನಿಂದ ಭೂಮಿಯೆ ತಾನ್‌ ಸುರಿವಳು.

ಟೆ
((
0

ಕ್ಯಾ

ಲಾವ ವ

ಅಂಬಸಸದು ನಾಟಬಲ್ಲ ಬಿಲ್ಲ ಕೊಬ್ಬೊ ಅವರದು?
ಠಿ ಕಾಗಿ ನ ತ

ಇಲ್ಲ, ತಾಯಿ. ನಾಟುವೀಟಿ, ಹೊತ್ತ ಹರಿಗೆ, ಕಟ್ಟಣಿ,

ಬೇಡ ಹೆಚ್ಚು ಹೆದರಿಕೆ :

ಹೆಚ್ಚು ನೆಚ್ಚಿಕೆಯೂ ಬೇಡ : ಪೋಗು ಬೇಡು ದೇವರನ್‌--

ಅದೊಂದ ಗೆಲೆ, ಎಲ್ಲ ಹೆಲಸ್‌ ದೊರೆಯಡಿಯೊಳ್‌ ಬೀಳ್ವುದು.

ವರ್ಯ ಇಡ್‌ೆನ್‌ ಗ ವ್ಯಾಳುಷ
ಉಣಏು, ಆಯ ಅನಿಬರಾಳ ಪಿರಿಯ ಪಡೆಯನುಳ್ಳುದೆ?

೨೨೧

೨೨೦

೨೩೦

೨೪೦

೨೫೦
ಜಂ

ಹುತೌಶ: ಆ ಹಿಂಡಿಗೆ ಕುರುಬನಾರು? ಒಡೆಯ? ಆಳ್ವ. ಪೆರೊರೆ?
ಎ ಎ

ಮೇಳ:

ಜಾಲಿ ಸ ಇದ್ರಾ ಪ
ಎ ರುತೌಶ ಕ

ಮೇಳ:
ದೂತ:
ಮೇಳ :
ದೂತ :
ಮೇಳ:

ದೂತ:

ದೂತ:

1

ದೊರೆಗೆ ಆಳ್ಗಳಲ್ಲ ಅವರು, ತಮ್ಮ ತಾವೆ ಆಳ್ವರು.
ಒಡೆಯರಾಳ್ವ ಪಡೆಯನವರದೆಂತು ತಡೆಯಲಾಪರು ?
ದರ್ಯವುಷನೆ ಬಲ್ಲನದನು-ಪಿರಿಯ ಪಡೆ ! ಸಿರಿಯ ಪಡೆ!
ತ ಪಡೆಯನು ಪೆತ್ತವರನು ತಣಿಸುವ ನುಡಿಯನ್ಲಿದು.
ಎಲ್ಲವೀಗ ತಿಳಿದುಬಹುದು--ಇತ್ತಲೋಡಿ ಬರುವನು
ಪಾರಸಿಕರ ದೂತನೊಬ್ಬ : ಒಳ್ಳೊ, ಕೆಡುಕೊ ಕೇಳ್ವೆವು.

ಏಷಿಯದ ಸಾಮ್ರಾಜ್ಯಕೇಂದ್ರವೇ ! ಓ ಪರ್ಸ !
ಐಶ್ವರ್ಯಭೂಮಿಯೇ, ಪೋರಾಳ ತಾಯ್‌ತವರೆ !
ಆವ ಪೆರ್ಮೆಯ ಕೋಡಿನಿಂದುರುಳಿ ಒಂದೇಟಿ--
ಗೆಲ್ಲ ಬಿದ್ದೆ! ಪರ್ಸದಾ ಪೂವೆಲ್ಲ ಪೋಯಿತೇ ! _
ಅಯ್ಯೋ ! ಕೆಟ್ಟವನು ನಾನೆ. ಮೊದಲೇ, ತರಲು
ಈ ಕೆಟ್ಟ ಸುದ್ದಿಯನು ! ದಿಟವನಾಡಲೆ ಬೇಕು--
ದುಃಖ, ಪಾರಸಿಕರೇ, ಅಳಿಯಿತ್ತು ಪಡೆಯೆಲ್ಲ.

ಅಕಟಕಟಾ ! ಅಕಟಕಟಾ ! ಅಳಿಯಿತ್ತೇ, ಅಳಿಯಿತ್ತೇ !
ಅಳಿ ! ಪಾರಸಿಕರೆ, ಅಳಿ ! ಕಣ್ಣೀರ ಸುರಿಸಿ !

ಎಲ್ಲವೂ ಮುಳುಗಿತ್ತು | ಎಲ್ಲವೂ ತೊಡೆಯಿತ್ತು !
೧7)
ಪಾತಾಳಕಾಯ್ತು, ಓ ಪಾರಸಿಕರೇ !

ಇದ ಕೇಳೆ ಬದುಕಿದೆವೇ ! ನೀಳ್‌ಮುಪ್ಪನೆಯ್ದಿದೆವೇ !
ಅಳಿ, ಪಾರಸಿಕರೆ, ಅಳಿ |! ಕಣ್ಣಿ:ರ ಸುರಿಸಿ !

ಕಿವಿಯಿಂದ ಕೇಳ್ದು ದಲ್ಲ! ಕಣ್ಣಾರ ಕಂಡೆನಲ್ಲ,
ಈ ಕೆಟ್ಟ ಕೇಡ, ಓ ಪಾರಸಿಕರೇ !

ಅಕಟಕಟಾ, ಇದಕಾಗಿಯೆ ನಡೆಯಿತ್ತೇ, ನಡೆಯಿತ್ತೇ,
ಪಲತೆರದ ಪರ್ಸಪಡೆ ಹೆಲಸಿಗೆತ್ತಿ !

ಸಲಮಿಸಿನ ಕರೆಗಳುಂ, ಕೆಲಬಲದ ತೆರೆಗಳುಂ,
ಕಿಕ್ಕಿರಿದು ಹೆಣಗಳಿನ್‌ ಕೊಚ್ಚು ತಿಹುವು.

ಅಕಟಕಟ ! ತೆರೆಯೆಸೆಯೆ, ಒಲಿದವರ ಕೈಕಾಲು
ಅರೆಯಿಂದ ಬಡಿದರೆಗೆ ಮುರಿಯುತಿಹುವು.

ಬಿಲ್ಲಂಬು ಬೀಳಾಯ್ತ; ತೇರ್‌ ಕುದುರೆ ಕಾಳಾಯ್ತು.
ಪಡಗು ಪಡಗಿನ್‌ ನೆಗ್ಗಿ ಪುಡಿಯಾದುವು.

ಶಿ
ಇ್ಠಿ ಪ
ಶಕ್ತಿ ಭುಕ್ತಿಗಳಲ್ಲ ಭಂಗವಾಯ್ತೇ |
ಸುಖ ದುಃಖವಾಯ್ತೇ, ಪೊಡಪು ಪುಡಿಯಾಯ್ತೇ,
ಪಾಡೆಲ್ಲ ಗೋಳಾಟವಾಯ್ತೇ !
ಆಗ ಆ ಮರಥಾನ್‌--ಈಗ ಈ ಸಲಮಿಸ್‌.

ಹೇಳದಿರು ಆ ಹೆಸರ, ಅಳಲ ಆಥೆನ್ಸ್‌.

ಪಾರಸಿಕರಾರಂಭ, ಸಾಮ್ರಾಜ್ಯಸಂರಂಭ,




೨೨೩

ಆಥೆನ್ಸಿನಾರಂಭ, ಸಾಮ್ರಾಜ್ಯಸಂರಂಭ., ೨೯೦
ಶಕ್ತಿ ಭುಕ್ತಿಗಳೆಲ್ಲ ಅವರಿಗಾಯ್ಕೆ ಕೆ!

ದುಃಖ ಸುಖವಾಯ್ತೇ, ಪಗೆಯೆ ಪುಡಿಯಾಯ್ತೆ;,
ಗೋಳೆಲ್ಲ ಪಾಡಾಟವಾಯ್ತೇ !

: ಸಾಕು ಸಾಕೀ ಅಳಲು--ಈ ಪರಿಯ ಕೇಡಿಂಗೆ

ಮಾತು ಹೊಮ್ಮದೆ ಬಿಗುತು ಮೂಗಿಯಾದೆನು ನಾನು.

| ದೇವರ್ಕ ಳೆಡರ ಕೊಡೆ, ಹೊರಬೇಕು ತಾಳ್ಮೆಯಲಿ

ಮರ್ತ 'ರಾದವರು. --ಎಲೆ ದೂತ, ತನಾ

ಪಾಳಿಯಲಿ ತೆರೆದೆಮಗೆ--ನಿನಗೆ ನೆನಪಿಂದಳಲು

ಮತ್ತೊಮ್ಮೆ ನೆರೆಯುಕ್ಕಿ ಬಂದೊಡೆಯು--ಮೊದಲಿಂದ

ಕಡೆವರೆಗೆ ಪೇಳ್‌, 1 ಸಾಯದವರ್‌ ? ಉಳಿಯದವ- ೩೦೦
ರಾರಾರು ? ಪೊಂಗೋಲ ಪಿಡಿದವರೊಳಾರಾರ್ಲೆ

ನಮ್ಮಳ್ಕೆ? ಪಡೆಯ ತಲೆ ತಣ್ಣ ಗಾದವರೆನಿತು?

:. ಶ್ರೀಕ್ಷಯಾರ್ದನ್‌ ಬದುಕಿ ಸೂರ್ಯದೇವನ ಬೆಳಕ ನೋಡುತಿಹನಿನ್ನುಂ.
: ಹಿರಿಯ ಬೆಳಕಿದು ನನಗೆ, ಅರಮನೆಗೆ, ಕಾರಿರುಳಿನಲ್ಲಿ ಬೆಳ್ವೆಳಗು.

ಪತ್ತು ಹೌವಿಠ ಕುದುರೆಗೊಡೆಯನ್‌ ಅರ್ತಂಬರೀಸ್‌ ಸಲಮಿಸಿನ ಕಡಿಯ
ಕರೆ ತಾಗಿ ಕೊನೆಗಂಡನ್‌. ಅವನ .ದಳವಾಯ್‌ ದಧಕಿಸ್‌ ಎದೆಗೀಟಿ`
ನೆಟ್ಟು .ಪಡಗಿಂದ ನೆಗೆದಾಲಿ ಮುಳುಗಿದನ್‌. ಬ್ಯಾಕ್ಟಿಯರ ಶ್ರೇಷ್ಠನಾ ಟೆನೆಗೋನ್‌,
ಕಡಲ್‌ಪೊಯ್ವ ಆ ಅಯಸ ಕುರುವಮನ್‌ ಬಳಸುತ್ತ ತೇಲಾಡುತಿರ್ಬನ್‌.
ಲೀಲಿಯಸ್‌ ಕ್ತ ಮಾಸ್‌, ಆರ್ಲೆಸ್ಟೀಸ್‌--ಈ ಮೂವರುಂ ಪಾರಿವಾಳಂ
ಹೇ ಬವಾ ದೀವಿಬಂಡೆಗಳ ಬಡಿಯುತ್ತ ತೆರೆಗೆ ಮತ್ತಿಳಿವರ್‌. ೩೧೦:
ಮೂವತ್ತು ಸಾವಿರದ ಕಪ್ಪು ಕುದುರೆಯ ತಂದ ಈಥಢಿಯೊಪರರಸು
ಮಟ್ಟಲಸ್‌, ಕೆನ್ನೀರ ಕಾರುತ್ತ ಕಪ್ಪ ಗಡ್ಡವ ತೊಯಿಸಿ ಬಿದ್ದನ್‌.
ಮಗರ ಆಶಸ್‌ ಮತ್ತೆ ಬ್ಯಾಕ್ಟಿ ಯರ ಅರ್ತ ಮಾಸ್‌ ಆ ಕರೆಯ ಮಣ್ಣ
ಮುಡಿಗಚ್ಚಿ ಸತ್ತೊಡಂ ಬಿಡೆವೆದು ಕಾದಿರ್ಬರ್‌. ಅಲ್ಲಿ ಆಮಿಸ್ಟ್ರೀಸ್‌,
ಅಲ್ಲಿ ಅಂಥಿಸ್ಟ್ರಿ ಯೂಸ್‌, ಅಲ್ಲಿ ಮಿತ್ರೋಫತೀಸ್‌, ಪಂಡಿರನು ಬಿಟ್ಟು
ಮುಳ್‌ನೆಲದೆ ಪವಡಿಸಿದರ್‌. ಅರಿಯೊಮರ್ಬಸ್‌ ಸ್‌, ಥರುಬಿಸ್‌, ಸ್ಕೂಯೆ-
ನೀಸ್‌, ಅಕಟ,

ಪಗೆವರನ್‌ ಪೊಯ್ದು ಪೊಯ್ದು ರುಳಿದರ್‌, ತೇರ್‌ ಮುರಿದು, ಪಡಗೊಡೆದು :
ಕಡೆಗೆ,

ಸಾಲದೇ ಮರುಗಲ್ಕೆ ಇವರೇ?
ಸುಖದ ಕಥೆಯೇ ಕೇಳೆ ಮುಂದೆಯುಂ? ನಾಚಿಕೆ, ಪರ್ಸಕ್ಕೆ, ಕೊರಗು."

ಮುಂಬುಮುಂಬಿಂಗೆನಿತು ಸಂಖ್ಯೆಯಲಿ ಮುಂದಣ್ಮಿ ನೂಂಕಿದುದಿದಿರಿ
ಪಾರಸಿಕನಾವೆಗಳ ಹಳಿ? ಸ ]
೧0606

ಪಾಶ ಂರಾರ್ಯ ವ ೫

ಭ್ರ

ದೂತ: ಸಂಖ್ಯೆಯಲಿ ಗೆಲ್ಲುವೊಡೆ, ಓ ತಾಯ್‌,
ನಮ್ಮದೇ ಗೆಲ್ಲಂ ! ಹೆಲನರಿಗೆ ಮುನ್ನೂಕು ಹಡಗುಗಳು, ಹತ್ತು
ಅದರೊಳಗೆ ಬಲುವೇಗ. ಒಂದು. ನೂರರ ನೂರು ಶ್ರೀಕ್ಷಯಾರ್ಪಂಗೆ,
ಕಡುವೇಗ ಇನ್ನೂರು ಹುಯಿಗಳು, ಮೇಲೇಳು. ಸಾಲದೇ, ನೋಡು,
ಕಾಳಗಕೆ ಈ ಮೊತ್ತ? ಆಳ್‌ ಮಾಳ್ಬುದೆಲ್ಲವೂ ಮಾಡಿದೆವು. ದೈವಂ
ಕೆಡಿಸಿದುದು ಸರಿಯಾಗಿ ತೂಗದೆಯೆ ತೊಲೆಯನ್‌. ಪಲ್ಲಸ್‌ ಅಥೀನೆ

ಕಾಪಾಡಿದಳ್‌ ತನ್ನ ಪೊಳಲನ್‌.

ಹುತೌಶ : ಕಾಪಾಡಿದಳೆ ತನ್ನ ಪೊಳಲನ್‌? ' 2೩೧
ಉರಿಯುಂಡುದಲ್ಲವೇ ಕೋಟೆಗಳನ್‌ ? ಊರೆ ಹಾಳಲ್ಲವೇ ಆಥೆನ್ಸ್‌?

ದೂತ : ಅಧಿನಿಯನರಿರುವನ್ನ ಬಾಳುವುದು ಆ ಊರ್‌. ಊರ್‌ಕೋಟೆ ಆಳ್ಗಳ್‌.

ಹುತೌಶ : ಆರ್‌ ಮೊದಲ್‌ ತೊಡಗಿದರು ನಾವೆಗಳ ಯುದ್ಧವನ್‌, ಹೆಲನರೋ,
ಮೇಣು,
ಹೆಬ್ಬಲದ ಹಮ್ಮಿನಲಿ ಸಡಗರಿಸಿ, ಕೈಬೀಸಿದನೊ ನಮ್ಮ ಮಗನು?

ದೂತ: . ಆವುದೋ ಮತ್ಸರದ ದೇವತೆ, ಓ ರಾಣಿ, ಆ ಕಿಚ್ಚ ಮೊದಲು
ಮೂಡಿದುದು. '"
ಅಥಿನಿಯನರೋಡಂಗಳಿಂದಾರೊ ಶ್ರೀಕ್ಷಯಾರ್ಬನ ಬಳಿಗೆ ಬಂದು, /
* ಮಬ್ಬುಮುಸುಕಿರುಳಿಳಿಯೆ, ಹೆಲನರೊರ್ವರುಮಿರರು, ತಂತಮಗೆ ತಾವು,
ಹೇಡಿಗಳು, ಹುಟ್ಟುಬಗಿಯುತ್ತೋಡಿ ಗುಟ್ಟಿನಲಿ ಬದುಕಿಕೊಳ್ಳುವರು”
ಎಂದೊಡದ ತಾ ನಂಜಿ, ಅರಿಯದಾ ಹೂಟವನ ು, ಕರುಬುದೈ ವವನು,
ಜಾವೆಯೊಡೆಯರ: ಕ ಕರಸಿ ಬೆಸಸಿದನ್‌--“ ಈ ನೇಸರಿಳೆಯಿಂದ ತೆಗೆದು ೩3೪
ಬಿಸುಗದಿರನ್‌, ಅಂಧಕಾರಂ ಕವಿಯೆ ಬಾನ್‌ಗುಡಿಯ ಪೌಳಿಗಳನೆಲ್ಲ,
ಮೂರು ಸಾಲಲಿ ನಿಲಿಸಿ ಹಡಗುಗಳ, ಆ ಕಳಿಯ ಬಾಯ್ಗಳನು ಮುಚ್ಚಿ
ಅಯಸ ಕುರುವದ ಸುತ್ತ ಬಳಸುತ ಕಲಂಗಳನ್‌ ಕಾವಲಿಹುದೆಲ್ಲ. '
ಕಳ್ಳದಾರಿಯ ದೂರಿ, ಒಂದು ಹೆಲನರ ದೋಣಿ ತಲೆ ತಪ್ಪಿ ನುಸುಳೆ,
ಓರೊರ್ವರುಂ ನಿಮ್ಮ ತಲೆ ದಂಡ, ಎಚ್ಚರಿಕೆ 1” ಇಂತು ದೊರೆ ಹಿಗ್ಗಿ,
ಮುಂದಪ್ಪುದನು ಕಾಣ, ದೇವರ್ಕ ಳೊಳಗೆಯೇ ನೆಯ್ಯುವುದ ಕಾಣ,

ಹ್‌ ಎಂ ತಪಾ್ಳಾಡಷ್ರಾ 4 ಮೂ ಇದಕ್ಕ

(

ಕಟ್ಟಾಣೆಯಿಟ್ಟನ್‌. ಬೆಸಕಯ್ದು ಪ ಡೆವಳರುಮಂಬಿಗರುಮುಂಡು,
ಹುಟ್ಟುಗಳ ಕಟ್ಟಿ ಅಣಿಯಾದರ್‌, ನೇಸರಿನ ಬೆಳಕಿಳಿದು ಕಾರಿರುಳ್‌
ಮುಸು
ಅಂಬಿಗರು, ನಾಯಕರು ತಮ್ಮತಮ್ಮೆಡೆಗಿದ್ದು ಕೂಗಿದರು, ಸಾಲು.
ಸಾಲಾಗಿ
ಓಡುಗಳ ನಿಲಿಸಿದರು, ಇರುಳೆಲ್ಲ ನಡಸಿದರು, ಬಳಸಿದರು ಕಳೆಯ ೩೫

೧೧
ಸಾಬ ಇ ಅಸಾ ಚಾವ್ಲ
ಸರಪಣಿಯನೆಳೆದಂತೆ ಕದ್ಯೋಡುವನು ಹೆಲನನೊಬ್ಬ ನಿಲ್ಲ [

ಬೆಳ್‌ಗುದುರೆ ಹಗಲು ಕಡೆಗೆದ್ದುಬಂದಿಳೆಯೆಲ್ಲ ಚೆಲ್ವಿ ನಲಿ "ಬೆಳಗೆ,
ಹೆಲನರಿನ್‌ ಮೊದಲೆದ ುದೊಂದಾರ್ದು --ಬಲ್ಲುಲಿ ಯ, ನಲ್ಲುಲಿಯ ಪಾಡ),
ದೀವಿಕರೆಯರೆಗಳಿನ್‌ 'ಮೊಳಗೆ ಮಾರುಲಿಗಳ್‌. ಬೆದರಿ, ಎದೆಗುಂದಿ,
೧ ದರೆಮ್ಮವರು ಕೇಳೊ ಡನೆ ! ಓಡುವವರಂತಲ್ಲ, ಗಂಭೀರ ಘೋಷಂ
ತೆಬೆತೆರೆಯೊಳುಣ್ಣಿತ್ತು ಚಸರಾ ಪೀಯನ್‌, ಜಯಕೆ ಮುಂದಾಗಿ
ತೆ! ಉರಿದತ್ತು ಅತ್ತಕಡೆ ಎತ್ತಲುಂ ಕಹಳೆ !


ಒಮ್ಮನದೊಳದ್ದಿದುವು ಹುಟ್ಟುಗಳು, ಉಪ್ಪನೀರ್‌ ತುಳಿ ತಳ್ಳೊಯ್ಯೆ.
ಬಲಗೋಳು ಮುಂದಾಗಿ ನೂಂಕಿದುದು ನಾವೆಬಲಮೆಲ್ಲ, ಒಗ್ಗಿನಲಿ.
ಕೇಳಿಸಿತು ಮೇಗೊಗೆದು ಕೂಗೊಂದು--“ ಓ ಹೆಲನ ಮಕ್ಕಳಿರ, ನುಗ್ಗಿ : ೩೬೦
ಬಿಡಿಸಿಕೊಳಿ ತಾಯ್ನಾಡ ಹೋರಾಡಿ. ಬಿಡಿಸಿಕೊಳಿ ಹೋರಾಡಿ ನಿಮ್ಮ
ಮಕ್ಕಳನು, ಹೆಂಡಿರನು, ಹೆತ್ತವರ ದೇವರಾ ಗುಡಿಗಳನು, ಸತ್ತಾ
ಹಿರಿಯರನು ಹುದಿದಿಟ್ಟ ಗುಳಿಗಳನು--ಎಲ್ಲಕ್ಕೂ ಈಗ ಹೋರಾಟ !”
ಅದಕೆದಿರ್‌, ಪಾರಸಿಕ ಭಾಷೆಯಲಿ ಮೊಳಗಿದೆವು ಕಡಲ್‌ಮೊರೆತದಂತೆ
ಮಾರುಲುಹ. ಹೊತ್ತು ಬಂದುದು : ತಡೆವುದಿನ್ನೇಕೆ ! ಹಡಗೊಡನೆ
ಹಡಗು

ಹಿತ್ತಳೆಯ `ಮೂತಿ ಮೂತಿಗಳಮರಿ ತೊಡರಿದುವು : ಹೆಲನರದು ಕೊಕ್ಕು

ಮುಂಬೊಕ್ಕು, ಫಿನಿಷಿಯರ ಕಪ್ಪಲಿಂದೆಗರಿಸಿತು ಮುಂಬು ಬೊಂಬೆಯನು.

ಹೆಣೆಹೆಣೆದು ಹೆಣಗಿದುವು ಪಡೆಯೆರಡು, ಹಡಗುಹಡಗೇ ಈಟಿಯಾಗಿ :

ಮೊದಮೊದಲು ಪಾರಸಿಕ ನಾವೆಗಳು ತಂಡತಂಡದಿ ತೆಕ್ಕೆಗೊಂಡು

ಕಾದಿದುವು, ಗೆಲಗೊಡದೆ. ಆದೊಡಿಕ್ಕಟ್ಟಿನಲಿ ತೊಡಕಿ, ತೊಡರುತ್ತ. ೩೭೦
ಹುಟ್ಟುಹುಟ್ಟನು ಬಡಿದು ಮುರಿಯುತ್ತ, ಹಿತ್ತಳೆಯ ಮೂತಿ ಮೂತಿಯನು
ತಿವಿದ್ಭುತಿವಿದೊಡೆಯುತ್ತ, ಹಡಗೊಂದನೊಂದು ತಾಕಾಡುತ್ತ, ನಾವೆ
ಕಂಗೆಟ್ಟುದನು ಕಂಡು, ಹೆಲನಿಕರು ಜಾಣ್ಮೆಯಲಿ ಸುತ್ತಲುಂ ಬಳಸಿ
ಒತ್ತೊತ್ತಿ ಚುಚ್ಚಿದರು : ಹಡಗು ತಲೆಕೆಳಕಾಯ್ತು : ಕಡಲು ಮರೆಯಾಯ್ತು
ಚೆದರಿದ್ದ ಹಲಗೆಮುರುಕುಗಳಿಂದ, ತೇಲುಹೆಣದೊಡ್ಡಿ ೦ದ, ಮುಚ್ಚಿ :

ಕರೆ, ಚಾಚುಬಂಡೆಗಳು, ಕೋಡುಗಳು ತೀವಿದುವು ಹೆಣದೊಟ್ಟಿಲಿಂದ.
ಏಷಿಯದ ನಾವೆಗಳು, ಉಳಿದುಕೊಂಡುವು. ಚೆಲ್ಲಿ, ದಿಕ್ಕುಪಾಲಾಗಿ,
ಒಡ್ಡುಗೆಟ್ಟೋಡಿದವು. ಬಲೆಯೊಳಗೆ ಮಿಾನ್‌ಬಿಡಿದರಂತೆ, ಹಗೆಯವರು
ಹುಟ್ಟುಮುರುಕುಗಳಿಂದ, ಹಲಗೆಸೀಳುಗಳಿಂದ ಬಿದ್ದವರ ಬಡಿದು,

ಕಡಿಕಡಿದು ಕೊಲ್ಲುತಿರೆ, ಮೊಳಗಿದುದು ಆ ಬಳಿಯ ಮುನ್ನೀರ ಹರಹು, ೩೮೦
ಸಾಯುವರ ಚೀರಾಟ, ಗೆದ್ದವರ ಸಿಂಹನಾದಂಗಳಿಡಿತುಂಬಿ,

ಇರುಳ್‌ ಮುಚ್ಚುವನ್ನೆಗಂ ಕಾಳಗದ ಕಳನನ್‌. ಕರೆಯಿಲ್ಲ ಕೇಡು--

ಪರಿವಿಡಿದು ಪೇಳುವೊಡೆ ಸಾಲದು ಪಗಲ್‌ಪತ್ತು : ಕೇಳಿನಿತು ಸಾಕು,

ಅನಿತೊಂದು ಜನಮೆಂದುಮಿದುವರೆಗೆ ಸತ್ತುದನ್‌ ಕಾಣನಾ ಸೂರ್ಯನ್‌,

9

ಹುತೌಶ; ಓವೊ ! ಕೇಡಿನ ಕಡಲ್‌ ತೂಳ್ಳುದೇ ಪರ್ಸವನ್‌, ಪಾಠಃ ಪೆಸರನ್‌ |
ಸೂತ: ಇನ್ನುಮಿರ್ಪುದು ಕೇಳು-ಕತೆಯೊಳರೆ ಮುಗಿದಿಲ್ಲ--ಇಮ್ಮಡಿಯ ದುಃಖ.
ಸುತೌಶ: ಇನ್ನುಮಿರ್ಟುದೆ ಕೇಳ್ವ ಸೌಭಾಗ್ಯ? ಅದೆಂತಹುದೊ ಇದಕೆ ಮಾರಿದುದು?
ಸೂತ; ಪಾರಸಿಕರುತ್ತಮರದಾರಾರು, ಜಾತಿಯಲಿ ಶೌರ್ಯದಲಿ ತಲೆಮೆ

ು ನಚ್ಚಿನವರಾರು,

ಎ ಷಾ ಇ ಏಕಿ ರ ಾಲೆ ಉಲ ತ
ಆ ಅರಸುಮಕ ಳೆಲರುವು ದರಳಸಾವನ್‌--ಅಳಿವೆಸರನುಳಿಸಿ.

8೨
1೧




ಈತೌಶ ; ಕೆಳೆಯರೇ, ಈ ಕೆಟ್ಟ ಕೇಡುಮನ್‌ ಕೇಳಲ್ಕೆ ಬಾಳ್ದೆನೇ, ಪಾಪ !
ಆವ ಸಾವನ್‌ ಸತ್ತರ್‌ ಆ ನಮ್ಮ ನಚ್ಚುಗೆಯ ಪರ್ಸದ ಕುಮಾರರ್‌ ?
ಸೂತ; ಗಡ್ಡೆ ಇರ್ಬುದು, ಕಿರಿದು, ಸಲಮಿಸಿನ ಮುಂದುಗಡೆ, ನಾವೆಗಳ ತೊಡೆತ,
. ನಾಟ್ಯಪ್ರಿಯನ್‌ ಪ್ಯಾನ್‌ ಸಂಚಾರಮಾಡುವೆಡೆ ಗೊರಸೂರಿ. ಅಲ್ಲಿ



ಆ ರಾಯಗುವರರನ್‌ ನಿಲಿಸಿದನ್‌ ನಮ್ಮೊಡೆಯನಾ ಗಡೆ ಗವಿಯೆ
| ಒತ್ತಿ
೨೨೬ ಗ

ಕೆಟ್ಟುಳಿದ ಹೆಲನರೈತರೆ ಕೊಲಲ ು, ಕೈಬೇಟೆ-ನಮ್ಮವರು ಬರಲು :
ನೆರವಪು ದೆಂಬೊಂದು ನೆನಹಿನಲಿ. ಮುಂದಪ್ಪ್ಪ ದನ್‌ ತಪ್ಪುಗಂಡನ್‌.
ಏತಕೆನೆ, "ಕಾಳಗದ ಕೀರ್ತಿಯನ್‌ ಹೆಲನರಿಗೆ ಸಲಿಸೆ ಭಗವಂತನ್‌

ಸಂಜೆ ಕವಿಯದ ಮುನ್ನ, ಮೈಜೋಡುಗಳ ತೊಟ್ಟು, ಹಡಗಿಂದ ನೆಗೆದು
ದ್ವೀಪವನ್‌ ಸುತ್ತಿರಿದು ಮುತ್ತಿದರ್‌. ಎತ್ತ ತಿರುಗಲುಮಿಲ್ಲದೆಮ್ಮೋರ್‌
ಬೀರುಗಲ್ಗಳ್‌, ಬಿಲ್ಲ ತಿರುವಿಂದ ಜೀವಮನುಣಲ್‌ ಬರ್ಸ ಕೋಲ್ಸಳ್‌,
ನೆರನಿರಿಯೈೆ, ತೊಪ್ಪತೊಪ್ಪನೆ ಕುಪ್ಪೆಯೊಟ್ಟಿದರ್‌. ಕಡೆಗೆ, ಹಳ್ಳಗಳು
ಕೂಡಿ ಹೊಳೆ ಹರಿದಂತೆ ನುಗ್ಗಿ ಬಂದೆತ್ತಲುಂ ಕೂಡಿಕೊಂಡೊತ್ತಿ

ಕುರಿದರಿದು, ಕತ್ತರಿಸಿ, ತುಳಿತುಳಿದು. ಆ ರಾಜಪುತ್ರರನ್‌ ಕೊಂದರ್‌.

ಹುತೌಶ : ಓ ದುಷ್ಪ ದೈವವೇ ! ಪಾರ್ಸಿಕರ ಬುದ್ಧಿಯನ್‌ ನೀನೆಂತು ಮುನಿದು
ಕೆಡಿಸಿದಯ್‌. ಅಥಿನಿಯನರಾವೇಶಮನ್‌ ಮುರಿಯೆ ಪೋದವನು ತಾನೆ
ನನ್ನ ಮಗನುತ್ಸಾಹಭಂಗಮನ್‌ ಕಂಡನೇ ! ಮುನ್ನೆ ಆ ಮರಥಾನ್‌
ಕೊಂಡ ಬಲಿ ಸಾಲದೆಂದೀ ಪಿರಿಯ ಸಾಮ್ರಾಜ್ಯಸತ್ವಮನ್‌ ಕಟ್ಟಿ
ಕೊಂಡುಯ್ದು ಕೊಟ್ಟನೇ, ಪಗೆತೀರ್ದುವೆಣಿಕೆಯೊಳ್‌ ! ಆಯ್ತಾಯ್ತು,
ಮುಂದೇನು,
ಕತೆ ಮುಗಿಸು. ದುರ್ವಿಧಿಯ ಮಗನೇನು ಮಾಡಿದನು : ನೀ ಬಟ್ಟು ದೆಲ್ಲಿ ?

ದೂತ: ತೀರದೆತ್ತರದೊಂದು ಗುಡ್ಡದೊಳ್‌ ಸಿಂಹ ಪೀಠದೊಳಿದ್ದು, ಯುದ್ಧಂ "
ಮುರಿದುದನ್‌ ಶ್ರೀಕ್ಷಯಾರ್ಬನ್‌ ಕಂಡು, ತನ್ನ ಣುಗಮಕ್ಕಳ್ಳಿ ತ
ಬೇಗೆದ್ದು, ವಸ್ತ್ರಮನ್‌ ಪರಿಯು ತ್ತ ಭೂಸೈನ್ಯವೆಲ್ಲ ಒಮ್ಮೆ

ಬೆಸಸಿದನ್‌. ನಿಂದ ಕಡೆ ನಿಲದೆಯೆ, ಕಣ್‌ಮ ಚ್ಚ ನೆಲಕೆ ಲ.
ಮಲಗದೆಯೆ ಖಿ, ಹಸಿದು ಬಾಯಾರುತ್ತ. ಕುತ್ತದಲಿ ಬರದಲ್ಲಿ ಸತ್ತು,

ಮೇಲೆರಗಿ ಕುಟ್ಟುವರ್‌. ಕಡೆಗೆ, ಆ ಹಾಳು ಹೆಲಸನ್‌ ದಾಂಟಿ ಕಳೆದು,
ಥೆಸಲಿಯನ್‌, ಮೆಕೆಡೋನ್ಯಮನ್‌ ಕಡೆದು, ಪಂಗ್ಯಪರ್ವತದ ಬಳಿ ಸಾರ್ಡು.
ಸ್ಟೈಮನದಿ ತೀರದೊಳ್‌ ಬೀಡ ಬಿಟ್ಟಿ ತವು, ದಣಿದು. ಆ ಇರುಳ್‌ ದೈವಂ
ಕಣ್ಣೆರೆದು ನೋಡಿದುದು ನಮ್ಮನ್‌. ಓಮವಿಲ್ಲದಾ ಯತುವಿನಲ್ಲಿ

ಓಮ ಬಿದ್ದು. ಆಳದಗಲದ ಹೊಳೆಯ ನೀರೆಲ್ಲ ನೀರ್ಗಲ್ಲ ಗಡ್ಡೆಗಟ್ಟಿ
ದೇವರನು. ಶಪಿಸುತ್ತಿ ದ್ರವರೆಲ್ಲ ಹೊಗಳುವರೆ, ಕುಣಿಯುವರೆ. ಾ
ಹರಸುವರೆ ದ್ಯೌಸ್‌ ಪಿತರನನ್‌, ಭೂಮಿತಾಯಿಯನ್‌. ಬೆಳಕು ಹರಿದೊಡನೆ
ಪಡೆ ಹಾಯೆ ಮೊದಲಾಯ್ತು : `` ರಾಜನುಂ, ಪಿರಿಯರುಂ, ಪಡೆಯ ಮುಂಗುಡಿಯುಂ,
ಮೊದಲೆಳೆಯ ಬಿಸಿಲಲ್ಲಿ. ಬಿಸಿಲೇರಿ ಕಾಯ್ದಾ ಗಿ--ಆಹ--ಹೊಳೆ ಕರಗಿ.
ಪದರಾಡಿ, ಬಾಯ್ವಿಟ್ಟು. ಮೇಲೆ ಮೇಲುರುಳ್ವರ ರನ್‌ ಕೆಳಗೆ ಪಾತಾಳಂ
ನುಂಗಿದುದು : ಆ “ಸೂಕುನುಗ್ಗ ಲಲಿ ಹುಯಿ€ನಲಿ ಮೊದಲಾರು ಸತ್ತನ್‌
ಅವನದೇ ಪುಣ್ಯಂ | ಓ ತಾಯೆ, ಬಣ್ಣ ನೆಯ ಮಾತಲ್ತು, ಸತ್ಯಂ

ನಾನ್‌ ಪೇಳ್ದು ದೆಲ್ಲಮ ೦. ಪಾರ್ಸಿಕರ ಪೂವುಕುಡಿ ಸುರುಟಿದುದು : ಸುಟ್ಟು
ಕರಿಕಾದುದೆಳೆಯರೆಲ್ಲರ ದಂಡು. ಪಿರಿಯರೇ, ನಾನ್‌ ಬದುಕಿ ಬಂದು ೪.
ಬಿದ್ದೆನೇ ತಾಯ್ನಾಡ ಮಡಿಲಿನಲಿ [--ನಮ್ಮಳವೆ? ಆ ದೈ ವಚಿತ್ತಂ | ್ಗ

ಮೇಳ : : ಓ ಕ್ರೂರಿ, ಮತ್ಸರದ ದೈವವೇ! ಓ ರಾಕ್ಷಸರ ಚಂಡಶಕ್ತಿ !
ಆನೆಹೆಜ್ಜೆಯನಿಟ್ಟು ಹೊಸಕಿದೆಯ ಹೊರಳಿಸುತ ಪಾರಸಿಕಜನವನ್‌ !

 
ಜಿ

ಪೋಯಿತ್ತು, ಪೋಯಿತ್ತು, ಆ ಪಳೆಯ ಭಾಗ್ಯಂ ! ಕೇಳ್ದೆಯಾ ಪಾಪೀ !
ಓ ಇರುಳ್‌ ಸುಳಿದಾಡಿ ಕಾಣಿಸಿದ ನೆಳಲ್ಗಳಾ, ನಿಮ್ಮ ಮುಂಗಾಣ್ಕೆ
ದಿಟವಾಯ್ತು ! ಪಿರಿಯರಿರ, ನೀವೊರೆದ ಸ್ವಪ್ನಫಲ ಬರಿ ಬಯಕೆಯಾಯ್ತು.
ಆದೊಡಂ, ಬಿಡದಹುರಮಸ್ಸ ನನ್‌ ದೈನ್ಯದಿನ್‌ ಬೇಡುವೆನ್‌; ನೀವು

ಪೇಳ್ದಂತೆ, ಭೂತಾಯ್ಗೆ, ಪಿತೃಗಳ್ಗೆ, ತನಿಯೆರೆಯೆ ತರ್ಪಣವ ತರ್ಬೆನ್‌.

ಕೈಮಾರಿಹೋಯ್ತು ಹಿಂದಿನದೀಗ : ಶುಭಮಕ್ಕೆ ಮುಂದೆ ಬರಲಿಹುದು !

ಈ. ಎಡರಿನೊಳ್‌ ನಿಮ್ಮ ನಲ್ವೆಸನ್‌, ಜನಮಂಜದಂತೊಳ್ಳನುಡಿದು, ೪೪೦
ನಂಬುಗೆಯನುಳಿಸುವುದು; ದ್ರೋಹಮೆಣಿಪರನೆಲ್ಲ ಕಾದು ತಡೆಯುವುದು.

ಒಳಗಣಿನ್‌ ನಾನ್‌ ಬರ್ಬ ಮುನ್ನಮೇ, ಮಗನಿಲ್ಲಿಗೈ ತಂದೊಡವನನ್‌

ಸಂತೈಸಿ ಮೆಲ್ನುಡಿಗಳಿನ್‌ ಮನೆಗೆ ಕರೆತನ್ನಿ : ಕೇಡಡಸಿದಾಗಳ್‌,

'ಕೇಡಿಂಗೆ ಕೇಡನೇ ಕೂಡಿಸುವುದೆಮ್ಮರಿವು : ಅಂತಾಗಬಾರದು.

ಕ [ಕೆಳದಿಯರೊಡನೆ ಹೋಗುವಳು]

ದೇವಾಧಿದೇವಾ, ಮಹದೇವ, ನೀನ್‌ ಮುರಿದೆ ಪಾರಸಿಕರುಕ್ಕನ್‌.
ಮೊದಲೆತ್ತಿ ಸಾಮ್ರಾಜ್ಯಸುಖವಿತ್ತು, ಮುನಿದೀಗ `ನೀನ್‌ ಮುರಿದೆ ಸೊಕ್ಕನ್‌.
ಮಿಗಿಲಾದ ಹೆಮ್ಮೆಮೆರೆ ಪಲಪಡೆಯ ಪಲರಾಣ್ಮರೀಗೆತ್ತ ಪೋದರ್‌:?
ಸೂಸಪ್ರ;ದೆಕ್ಟಟನದಾ ಹೊಳೆವ ಬೀಡಿನವರಿತ್ತ ಬರದಾದರ್‌ !
ಕತ್ತಲೆಯ ತೆರೆಯ ಮರೆಯಾದರ್‌,
ನೀನಮರೆ ಕಣ್ಣ ಮರೆಯಾದರ್‌, ೪೫೦
ನಳಿತೋಳ ಪೊನ್ನ ಸೆಳೆಯೆಳವೆಂಡಿರತ್ತತ್ತು
ಮೊಗದೆರೆಯ ಕೀಳ್ವರ್‌,
ತಿ ಹೊಳೆಯಾಗಿ ಕಣ್ಣ ನೀರಿಳಿಯುತಿರೆ, ಮೆಯ್ಯ್ಕಿತ್ತು
ತಾಯ್ವಿರಹ ಬೀಳ್ವರ್‌.
ಹೊಸಒಲುಮೆ ಹೂವಾಗಿ ಹಣ್ಣಾಗದಾ ಮುನ್ನೆ,
ತನ್ನವನ ಕಳೆದುಕೊಂಡಿನಿಯಳ್‌
ಬಸವಳಿದು ಸಿರಿಮಂಚದಾ ನಲಿವನುಣ್ಣ ದೆಯೆ,
ತನ್ನೊಳೇ ಬಾಡುವಳು ತನಿಯಳ್‌..
ಅವರೊಡನೆ ನಾನುಮಿದೊ ಬಾಡುವೆನು, ಬೀಳುವೆನು, ಕೇಳುವೆನು--
ನಾಡನ್‌

ಆ ಪೋದ ವೀರರನ್‌, ನೆನೆನೆನೆದು ಪಾಡುವೆನು ಕಟ್ಟಳಲ, ಕೂರಳಲ

ಪಾಡನ್‌. ೪೬೦

೧.೧

ಏಷ್ಯಮಾತೆ ಮಕ್ಕಳಳಿಯೆ

ಬಿಕ್ಕಿ, ಬಿಕ್ಕಿ, ಅಳುವಳು.
ಶ್ರೀಕ್ಷಯಾರ್ಷ ಕರೆದನಯ್ಯೊ,
ಶ್ರೀಕ್ಷಯಾರ್ನ ಕಳೆದನಯ್ಯೊ,
ಶ್ರೀಕ್ಷಯಾರ್ಸ ಪಡೆಯನೆಲ್ಲ

ಮುರಿದನೆಂದು ಹಳಿವಳು.
ಸೂಸಪುರದ ಮಕ್ಕಳೆಲ್ಲ

ದರ್ಯವುಷನ ನೆನೆವರು.


೨೨೮

21.

ಬಿಲ್ಲನೊದರಿ ಗೆಲ್ಲಗೊಂಡು
ಮಗುಳ್ತನೆ ನೆಂದು ಹೊಗಳ್ವರು.

ದ 8
ಕಡಲ ಗೆದ್ರ ಕಲಿಗಳೆಲ್ಲ
ಕಡಲಿನ ಪಾಲಾದರು.
ನಾವೆಗಳನು ಕರೆದನಯ್ಯೊ,
ನಾವೆಗಳನು ಕಳೆದನಯೆ
ನಾವೆಗಳನು ಮೂಕಿ ಜ್ಯ
ಯೋನರಿಂದ ಮುರಿದರು.
ಸೇನೆಗಳನು ಬಲಿಯ ಕೊಟ್ಟು,
ತಾನೊಬ್ಬನೆ ಉಳಿದನು.
ಯೋನರೂರ ಕೊಳದೆ ಬಿಟ್ಟು
ತಾನು ಬದುಕಿ ಬಂದನು.

೨.೧

ವರು ಮೊದಲ ಕೊಲೆಯಾದರೋವೋ., (

ಲಮಿಸಿನ ಕರೆಗೊಕ್ಕಲಾದರಾಹಾ,

ಹುದಿಯ ದೆಯೆ ಹೋದರೋಹೋ,
ಕೊರಳಿಂದ ಹೊರಳಿ ಹೊರಳಿ,
ಗಟ್ಟಿ, ಕೋಡಿಬಿದ್ರುರುಳಿ, ಉರುಳಿ,

ತ ಅಳಿ, ಬನ್ನಿ, ಓ, (೯ ೦

ದಿ

ಲೆಯೆಸೆದು ಕೊಳೆನಾತವಾದರೋವೋ,

ಮರಿಮಾನ ಬಾಯ್ಲೆ ತುತ್ತಾದರಾಹಾ,
ತಿಳಿಗಡಲ ನೆಗಳೊಡಲ ಹೊಕ್ಕ ರೋಹೋ.,
ಡೆಯ ಬಾರದ ಕೊರಗು ಮನೆಗೆ, ತ ಬಾರದ ಕೊರಗು ಹೆಣ್ಣೆ.

ಮಕ್ಕಳಿಲ್ಲದ ಕೊರಗು ಮುಖ್ಪಿಂಗೆ, ಕಾವರಿಲ್ಲದ ಕೊರಗು ಮಕ್ಕ ಲ್ಲೆ

ಕೊರಗು, ಕೊರಗಳಿ, ಬನ್ನಿ, ಓ, ಓ.

2
ಛಿ
ಡಿ

ಬಲ

1
343

ಷಡ)
ತ್ರ

೩.೧

ಅಡ್ಡಬಿಧೋಲಗಿಪರಿನ್ನಿಲ್ಲ:
ಓತಿ ಆ

ಶಿ ಗ ರಾಜರ ಭಯವೆ ತೊಲಗಿತು: ಹೋಯ್ತು

೪೭೧೭

೪೮


ಸೀ

ಓ.೨

ಜನರ ಬಾಯ್ಗ್ಲಳ ಕಟ್ಟು ಕಳಚಿತು: ೫೦೦
ಪಡೆಯ ಮಾತೋ ಸ್ವೇಃ ಚ್ಛಯಾಯಿತು :
ಹಿರಿಯರೆಂದೊಡೆ ಭೆ ಕ್‌
ಕೀಳ್ಗಳಾಡಿತೆ ಆಟವಾಯಿತು :
ನಮ್ಮ ನೊಗವೋ ಬಿದ್ದುಹೋಯಿತು :
ಸಲವಿಸಿನ ಕೊಲೆ ಬಿಡುತೆ ಬಿತ್ತಿತ್ತು :
ದೊರೆಯನಿನ್ನಾರ್‌ ದೇವರೆನುವರು? ಪರ್ಸಕಿನ್ನಾರ್‌ ಪೂಜೆ ಸಲಿಪರು?
ಪೆರ್ಮೆ ಮುಗಿಯಿತ್ತು.
| [ಹುತೌಶ, ಕೆಳದಿಯರೊಡನೆ]

ಕೆಳೆಯರೇ, ಕೇಡನರಿತವರೆಲ್ಲ ಬಲ್ಲರಿದ--
ಕೇಡುಹೊಳೆ ಕೊಚ್ಚಿ ಹರಿವಂದೆಂತು ನಮ್ಮ ಬಗೆ
ಬೆದರುವುದು ಕಂಡುಕಂಡುದಕೆಲ್ಲ--ಭಾಗ್ಯದಲೆ
ನಲಿನಲಿದು ಕುಣಿಯುತಿರೆ, ಆ ಭಾಗ್ಯವೇ ನಮಗೆ ೫೧೦
ನೆಲೆಯೆಂದು ನೆಚ್ಚುವುದು : ಅಂತೆ, ನನಗಿಂದೆಲ್ಲ
ಭಯ ತುಂಬಿ ತೋರುವುದು. ದೈವದ ವಿರೋಧವೇ
ಕ ಕಣ್ಣೆತ್ತ ಮಿಂಚುವುದು, ಕಿವಿಗಶುಭಗೀತೆಯೇ
ಮೊಳಗುವುದು. ಹೊಲಬುಗೆಟ್ಟು ಸಿರೆಲ್ಲ ಬೆಚ್ಚು ವುದು.
ಅದರಿಂದ, ರಥವುಳಿದು, ಜಭೂಷಣಂಗಳ ಕಳೆದು
ಸಾಮ್ರಾಜ್ಯವೈಭವವ ತೆಗೆದಿಟ್ಟು, ಬೀಡಿಂದ
ಕಾಲ್‌ನಡಗೆಯಲಿ ಬಂದೆ--ಇದೊ ತಂದೆ ತನಿಗಳನು,
ತು ನನ್ನ ಮಗನಯ್ಯಂಗೆ, ಪಿಶೃಗಳಿಗೆ, ತನಿಯೆರೆಯೆ ;--
ಅಚ್ಚಹ ಹಸು ಕರೆದ ಈ ಇನಿದಾದ ಬೆಳ್‌ಪಾಲು,
ಹೂಗೆಲಸಿ ಚಿಟ್ಟಜೇನಿಳಿಸಿದೀ ಚೆಂಜೇನು, ೫೨೦
ಕೊಳದ ಕನ್ನೆಯರೀವ ತಿಳಿಯಾದ ತಣಿ ಕ್ಲೇರು,
ಕಾಡತಾಯಿಂದೊಗೆದ. ಕುಡಿವರಾನಂದದಾ
ಬಳ್ಳಿ ಗಳ ದ್ರಾಕ್ಷಿರಸ ಸ, ಎಳಹಸುರುಹೊಂದಳಿರ
ಸೊಂಪೆಲಯ ಹಿಪ್ಪೆಯಲಿ ಹಿಳಿದ ಈ ಕಮೆ ಣ್ಣೆ,

ಈ ಹೂವುಕಟ್ಟು ಗಳು, ಎಲ್ಲ ಹೆರುವೀ ನಮ್ಮ
ಭೂತಾಯ ಪುಟ್ಟ ಮಕ್ಕ ಳು. ಬನ್ನಿ, ಕೆಳೆಯರಿರ
ತನಿಯೆರೆವೆ ಚ ಾಾ(ಗಳಿನಿ ಸ್ಥಳದೆ :
ನೀವೆಲ್ಲ ಭಕ್ತಿಯಕೆ ಸೂಕ್ತವನು ಪಾಡಿ
ದರ್ಕವುಷದೇವನನ್‌ ಕರೆದು ಬರಮಾಡಿ.

ಓ ರಾಣಿ, ಪಾರ್ಸಿಕರ ಪೂಜ್ಯಳೇ

ತನಿಯನೆರೆ ಕಿಳೆ ಲದ ಬೀಡಿಂಗೆ ನೀನು.

ನಾವು ಸೂಕ್ತವನೆತ್ತಿ ಪಾಡುವೆವು

ಕೇಳ್ವವೊಲು ಕೃಪೆ ಪಯಿಟ್ಟು ಕೆಳಗೊಯ್ದು ್ಯವವರು.

ಕತ್ತಲೆಯೊಳಾಳ ಓ ಸ್ನಾನದೇವತೆಗಳಾ

೫೩೦


೨೩೦

ಓ ಭೂಮಿತಾಯ್‌, ಮಬ್ಬುನ ನಾಡೊಳಗಾಳ್ಕೆವೆತ್ತಾ ಓ ಈಶರ್‌,

ಬೆಳಕಿಂಗೆ ದರ್ಯ್ಕವುಷನಾತ್ಮವನು ಕಳುಹಿ.
ನಾಡ ಕೇಡಿನ ಕೊನೆಗೆ ಮದ್ವಾವುದದನು
ಪೇಳುವನು ತಾನೊಬ್ಬನವನು.

೧.೧

ಕೇಳ್ವುದೆ, ಓ ಧನ್ಶ್ಯಾತಾ , ದೇವತಾತ್ಮಾ. ರಾಜಾ,
ನಿನ್ನೆದೆಯೊಳ್‌. ಪೋಗಿ,
ಪರಿಪರಿಯಾ ನರಲುಲಿಯೊಳ್‌ ಪಾರ್ಸಿಕರಾ ಪಾಂಗಿನೊಳೇ
ಪ್ರಾರ್ಮನೆಯನ್‌ ಕೂಗಿ,
ಪೆೇಳುವುದು ಕೇಳುವುದೇ
ಕೀಳೆಳೆಯೊಳ್‌ ನಿನ್ನ ಕಿವಿ ತಾಗಿ?

೧.೨

ಮೇಲೆ ಕಳುಹಿ ಆತನ್‌,
ಸೂಸಪುರದೊಳ್‌ ಪುಟ್ಟಿದಾತನ್‌ , ಅಖಿಮಿನಿಯರಾ ವಂಶದಾತನ್‌,
ಪಾರಸಿಕರಾ “ದೇವನ್‌.
ಪರ್ಸದ ಮಣ್‌ ಮುಚ್ಚಿ ದವರೊಳ್‌
ಹೆಚ್ಚಿ ನಾತನ್‌--ಮೇಲೆ ಕಳುಹಿ ಆತನನ್‌.

1

೨.೧

ನಮ್ಮೊ, ಲುಮೆ ವೀರನ್‌, ನಮ್ಮೊ ಲುಮೆ ಹುದಿಗೆ,
ನಮ್ಮೊ 'ಲುಮೆ ಕುಪ್ಪೆ ಹಿಡಿಮಣ್ಣು
ಬ್ಬ ಐಡೋನ್ಯೂಸ್‌ , ಪಾಶದಿನ್‌ ನೀನ್‌ ಬಿಡಿಸು,

ಬ್ಬ ಐಡೋನ್ಕೂಸ್‌
ಆ ರಾಜಶ್ರೇಷ್ಠನನ್‌, ದರ್ಯವುಷನನ್‌.

ಖಿ

(

ಕಾಳಗದ ಪುಲಿ ತಾನ್‌, ಕಾಳಗದ ಪುಲಿಗಳನ್‌
ಪೋರ್‌ಕಳದೆ ಕಳೆಯನ್‌, ಸಾವಿಗೀಯನ್‌.
ಅಹ, ದೇವಮಂತ್ರಿ, ಪಾರಸಿಕ ಮಂತ್ರಸಭೆ-
ಗಹ ಸಜಾ.
ಕಾಳಗವೆ, ಸಂಧಿಯೇ, ಅವನೆ ಬಲ್ಲನ್‌.

೩.೧

ಬಾರಯ್‌. ಒಡೆಯಾ, ಈಶ್ವರ, ಬಾರಯು್‌.
ಹಳೆಯೊಡೆಯಾ, ಕುಪ್ಪೆಯ ಇಮೇಲ್‌ ತೋರಯ್‌.
ಪೊನ್ನಿನ ಕೆರವನ್‌ 'ಕಾಲೊಳ್‌ ಮೆಟ್ಟಿ.


-೨೩೧

೩,೨

ಹೊಸ ಹಾಳೆಡರ್ಗಳನಾಲಿಸು, ಬಾರಯ್‌.
ಒಡೆಯಂಗೊಡೆಯಾ, ನೀ ಮೈದೋರಯ್‌.

ನರಕದಂಧತಮ ಕಣ್‌ಮೇಲ್‌ಬೀಳೆ,

ನೊಂದೆವು, ಜವ್ವನಿಗರ್‌ ಬಾನ್ಸೇಳೆ; |
ಬಾರ, ದರ್ಯವುಷ್‌, ತಂದೇ, ಬಾರಯ್‌. ೫೭೦



ಅಯಯ್‌, ಅಯಯ್‌ |

ಓ ರಾಜರಾಜಾ, ಸಾಮ್ರಾಜ್ಯಮನ್‌ ತೊರೆದು ನೀನೇಕೆ ಪೋದಯ್‌ !
ಇಮ್ಮಡಿಯ ಸೊಕ್ಕಿನಲಿ ಮರುಳಾಗಿ ನಿನ್ನ ಮಗ ತಾನೇಕೆ ಪೋದನ್‌ !
ನಮ್ಮ ನಾವೆಗಳೆಲ್ಲ. ಇನ್ನು ನಾವೆಗಳಲ್ಲ, ಅಲ್ಲ. ಅಲ್ಲ!

ನಮ್ಮೆರೆಯ, ಬಾರಯ್ಯ, ಬದುಕಿಸಲು ನೀನಲ್ಲದಿಲ್ಲ. ಇಲ್ಲ!

[ಸಮಾಧಿಯಿಂದ ದರ್ಯವುಷನ ಬಿಂಬವೇಳುವುದು]

ನಚ್ಚೆನರ ನಚ್ಚಿ ನರೆ, ಓ ಎನ್ನ ಜವ್ವನದ
ಮೆಚ್ಸಿನೊಡನಾಡಿಗಳೆ, ಪಾರಸಿಕ ಪಿರಿಯರೇ,

ಆವ ತೊಡರೊಳ್‌ ತೊಡರಿ ಪೊಣರುವುದು ಸಾಮ್ರಾಜ್ಯ?
ನಿಮ್ಮ ದುಃಖದ ಗೀತೆ ಸೀಳಿ ಭೂಮಿಯನಿಳಿದು
ಏಕೆನ್ನನೆಬ್ಬಿಸಿತು? ಏಕೆನ್ನ ನಿಸಿದಿಗೆಯ ೫೮೦
ಬಳಿ ಬಾಗಿ ಬಾಡಿ ನಿಂದಿರ್ದಳೀ ನನ್ನರಸಿ?
ತನ್ನಿಯೆರೆತವೇಕೀಗ ? ಸುಪ್ರೀತನಾಗುವೊಲು

ತಣಿಯುಣಿಸಿ, ಅಳಿದವರ ಕರೆತರ್ಪ ಶ್ರಾದ್ಧದಿಂ-

ದೆತ್ತಿದಿರಿ. ಇಳಿದಲ್ತು ಕೆಳಲೋಕದಿನ್‌ ಬೆಳಕ
ಮುಟ್ಟುವುದು: ಸ ಸ್ಥಾ ನದೇವತೆಗಳೋ ಬಲುಬೇಗ
ಹಿಡಿಯುವುದು, ಬಿಡುವುದೋ ಕಟ್ಟರಿದು.--ಆದೊಡಂ
ಬಂದಿಹೆನು ನನ್ನೊಂದು ಶಕ್ತಿಯಿನ್‌. ಹೊತ್ತು ಮಾ-
ರದೆ ಕೇಳಿ. ಏನ್‌ ಕೇಡು ಕಾಡುವುದು ಪರ್ಸಮನ್‌?

ಅಂಜುವೆವು ಕಣ್ಣೆತ್ತಿ ನೋಡೆ,
ಅಂಜುವೆವು ನಿನೆ ನ್ಹೊಳಿದಿರಾಡೆ : ೫೯೦
ಹಳೆಯ ಭಯ ನಮ್ಮನುಡುಗುವುದು.

ಅಂಜಬೇಡ--ಅಳಲ ಪಾಡು ಕರೆಯೆ ಬಂದೆ ಕೆಳಗಣಿನ್‌.
ನೀಡು ಹೊತ್ತು ನಿಲ್ಲಲಾರೆ : ಹೇಳಿ ಬೇಗ--ಏನಳಲ್‌ ?

ಅಳ್ಕುವೆವು, ಕೂರ್ಪವನು ಕೇಳೆ,
ಅಳ್ಳುವೆವು ನಿನಗೆಲ್ಲ ಪೇಳೆ ;
ಕೆಳೆ ಕೆಡುಕನೆಂತು ಪೇಳುವುದು?

ಹಳೆಯ ಭಕ್ತಿ ಬಾಯ ಬಿಗಿದು ನುಡಿಸದಿರಲು ನಿಮ್ಮನ ಮನ್ನ
ನೀನು ಪೇಳು, ಕುಲದ ಪೆಣ್ಣೆ, ನನ್ನ ಮುತ್ತ ನಲ್ಲಳೇ:


೨೩೨ ಶ್ರೀ ಸಾಹಿತ್ತ್ಯ
ಮಾಣ್ಣು ಕಣ್ಬನಿಗಳ, ಸುಯ್ಲ. ಕಿರಿದರಲ್ಲಿ. ನಡೆದುದನ್‌.
ಕಟ್ಟಿದುದಲೆ ಆಳ್ಸೆ ಕೇಡು : ನಿಡಿದು ಕಾಲ ಬಾಳಿರೆ, ೬೦೮
ಕಡಲೊಳೆನಿತೊ, ನೆಲದೊಳೆನಿತೊ ಅರಸಿಕೊಂಡು ಬರುವುವು.
ಹುತೌಶ: ಎಲ್ಲ ಆಳ ಮೆಟ್ಟಿ ಹ ಭಾಗ್ಯಶಾಲಿ, ಕರುಬಿಸಿ,
ದೇವರಂ ಪರ್ಲದಲ್ಲಿ ನೆದಿರ್‌ ಬಾಳಿದೆ.
ಕಂಡೆ ಸುಖದ ಸಾವ, ಸ ನಾಡ ಪೊಯ್ವ ಮುನ್ನಮೇ !
ಎಲ್ಲ ಪೇಳ್ವೆನೊಂದೆ ಮಾತಿನಲ್ಲಿ, ಕೇಳು, ದರ್ಯವುಷ್‌,
ಪರ್ಸದಾಟವಾಗಿ ಹೋಯ್ತು : ಕೆಟ್ಚೆವು, ಮತ್ತೇಳವು.
ದರ್ಯವುಷ್‌ : ಏನು? ರೋಗ ಕಾಡಿತೇ ? ದ್ರೋಹ ತಲೆಯನೆತ್ತಿತೇ?

ಹುತೌಶ: . ಎರಡೂ ಅಲ್ಲ; ಅಥೆನದ ಬಳಿ ಪಡೆಗಳೆಲ್ಲ ಅಳಿದುವು.

ದರ್ಯವುಷ್‌ : ಆರು ನನ್ನ ಮಕ್ಕಳಲ್ಲಿ ಪಡೆಯ ಕೊಂಡು ಪೋದವನ್‌?

ಹುತೌಶ: ಧೃಷ್ಠ [ತನದ ಶ್ರೀಕ್ಷಯಾರ್ಪ, ಬರಿದುಮಾಡಿ ರಾಷ್ಟ್ರಮನ್‌. ಟ್‌ ಜ್‌
ದರ್ಯವುಷ್‌ : ಕಾಲಾಳ್ಗ ಳೊ, ನಾವೆಯೊ, ಈ ಹುಚ್ಚು ಕೆಲಸಕೊಡ್ಡಿತು?

ಹುತೌಶ: ಇರ್‌ತೆರಮುಂ ಇರ್‌ಪಡೆಯುಮನಿರ್‌ಕಳದೊಳ್‌ "ನೂಂಕಿದನ್‌.

ದರ್ಯವುಷ್‌: ಆ ಅಳವಿಯ ಕಾಲಾಳ್ಗಳ್‌ ಕಡಲನೆಂತು ದಾಂಟಿದರ್‌?
ಹುತೌಶ: ಯಂತ್ರೆಗಳಿನ್‌ ಕಟ್ಟಿಸಿದನ್‌ ದಾರಿಗೊಡದ ತೆರೆಗಳನ್‌
ದರ್ಯವುಷ್‌ : ಯಂತ್ರದಿಂದ ಬಗ್ಗಿ ದುದೇ ಬೆಟ್ಟದ ತೆರೆ ಬಾಸ್ಪೊರಸ್‌ ?
ಹುತೌಶ: ಅಹುದು. ದೈವವಾವುದೊ ಹೊಕ್ಕ ವನನಂದು ಚಿಮ್ಮಿತು.
ದರ್ಯವುಷ್‌ : ಅಹಾ! ಒರಿಯ ದೈವವದು--ಕೆಡಿಸಿತಲ್ಲ ಬುದ್ಧಿ ಜ್‌ [
ಹುತೌಶ: ಹೊಮ್ಮಿತೀಗ ಸ ಫಲ--ಅಳುವ ಪಾಡು ಇಾಡಿನೊಳ್‌.

ದರ್ಯವುಷ್‌ : ಕೇಳ್ದೆ, ಕೇಳ್ಪೆ ಅಳಲ ಪಾಡ. ಬಿಡಿಸಿ ಹೇಳು ಕೇಡನು.

ಹುತ್‌ೌಶ: ನಾವೆಯ ದಡ ಮೊದಲು ಮುರಿದು ಕಾಲಾಳ್‌ಪಡೆ ಮುರಿಯಿತು. ೬೨
ದರ್ಯವುಷ್‌ : ಈಟಿಯಿರಿದು ಮುರಿದುಹೋಯ್ತೆ ಒಂದುಳಿಯದೆ ಆ ಪಡೆ? "

ಹುತೌಶ: ಮಕ್ಕಳಳಿದ ಸೂಸಕೋಟೆ ಬೇಯುತಿಹುದು ಬಸಿರಿನೊಳ್‌.

ದರ್ಯವುಷ್‌ : ಸ! ನಾಡ ಕಾವರೆಲ್ಲ. ಗಂಡರೆಲ್ಲ. ಹೋದರೇ?
ಹುತೌಶ: ಬ್ಯಾಕ್ಟಿ ಯದೊಳಗೊಬ್ಬನಿಲ್ಲ. ಮುದಿಯರಲ್ಲ ಮಡಿದೊರು.
ದರ್ಯವುಷ್‌ : ಓ "ಮಗನೆ ! ತೂರಿದೆಯಾ ಪೋರ್‌ಬಲ್ಮೆಯ ಚಿಣ್ಣ ರನ್‌ !
ಹುತೌಶ : .. ತಾನೊಬ್ಬನೆ-- ಶ್ರೀಕ್ಷಯಾರ್ಸ --ಕಾಪಿಲ್ಲದೆ. ಕಾಡಲೆಯುತ--
ದರ್ಯವುಷ್‌ : ಪೇಳು, 'ಪೇಳು ಬದುಕಿಹನೇ? ಏನಾದನ್‌? ಉಳಿವುಂಟೇ?
ಹುತ್‌ೌಶ: ಎರಡು ನೆಲವ ನೊಗವನಿಟ್ಟು ಬಂಧಿ ಸಿದೆಡೆ ಬಂದನು.
ದರೃವುಷ್‌ : ದಾಟಿದರೋ? ನಮ್ಮ ಕರೆಯ ಸೇರಿದೊಸಗೆ ಬಂದುದೋ?
ಹುತೌಶ : ಬಂದುದು, ಬಂದುದು. ಇಂದೆ ಎಲ್ಲ ಬಂದುದು. ಹಿ
ದರ್ಯವುಷ್‌ : ಓ, ಹುತೌಶ, ಎನಿತುಬೇಗ ಕೇಡೆರಗಿತು ! ಮಗನೆ, ಮಗನೆ,
ಪೊಯ್ದನೆ ದ್ಯೌಸ್‌ ನಿನ್ನನಿಂತು ! ಪಲವು ಕಾಲ ಸಲಲು, ಸಲ್ವು-
ದೆಂದು" ಬಗೆದ. ದೇವವಾಣಿ ಈಗಳೆ ಅದು ಪಣ್ತುದೇ !
ಕೇಡಿಗೋಡಲೆಳಸಲೊಬ್ಬ. ದೈವವವನ ತಳ್ವುದು.
ಈಗ ನಮಗೆ, ನಮ್ಮ ಕೆಳೆಗೆ "ಕೀಡ ಹಳ್ಳ, ಹರಿ
ಅರಿಯದ ಮಗ, ಸಾಹಸಕೆ ಯೌವನಮದ ಸೊಕ್ಕಿಸೆ,



ಸ್‌

(6೫

ಹ್ಯಾ
ಪಾರಸಿಕರು

ಹುತೌಶ:

ದರ್ಯವುಷ್‌ :

ತೆರೆಯ ತಡೆದು ಕುಗ್ಗಿ ಸುವೆ, ಪಿರಿಯ ಪಡೆಗೆ ತೆರಪುಮಾಡಿ,
ಸೃಷ್ಟಿಸಹಜ ಭೂತಬಲವ ಮೆಟ್ಟಿ ನಾನು ಮಿರಿಸುವೆ,
ಎಂದು ಪೂಣ್ಣು, ಸಾವ ಮಠ್ತ್ಯನಾ ಅಮರ್ತ :ರೆಲ್ಲರೊಡನೆ,

ಆ ಪೊಸೈಡನೊಡನೆ, ಹುಚ್ಚ, ಸೆಣಸಿ ತಾನೆ ಕೆಟ್ಟನು.

ಅಳವುಮಾರಿ ಆತ್ಮಗೆಟ್ಟನಲ್ತೆ ಮಗನು? ಈಗಳೋ.
ನಾನು ತಂದ ಸಿರಿಗಳೆಲ್ಲ ಸಿಕ್ಕಿದ ಕ್ಕೆ ಸೂರೆಯೇ !

ಬುದ್ದಿ ಶೂನ್ಯರೆಲ್ಲ ಸೇರಿ, ಹೇಳಿ, ಹೇಳಿ, ಕೇಳಿದನ್‌ -
ಧೃಷ್ಟತನದೊಳಾ ಕ್ಷಯಾರ್ಬ. ಮತ್ತೆ, ಮತ್ತೆ, ಒತ್ತುವರು--
ನೀನು ವೀರ, ದೇಶದೇಶಗಳನು ಗೆದ್ದು, ಪರಕೆ

ಧನವ ತಂದೆ; ಅವನು ಕೋಣೆಯೊಳಗೆ ಖಡ್ಗ ರುಳಪಿಸಿ,

ತಂದೆಯ ಸಿರಿಗೊಂದುಮಿಲ್ಲ ಸೇರಿಸಿದುದು--ಎಂದು ಜರೆಯೆ,
ಜಯವ ಬಯಸಿ ಪಡೆಯ ಕೊಂಡು ಹೆಲನಿನೆಡೆಗೆ ನುಗ್ಗಿ ದನ್‌.

ಒಳ್ಳಿತೆಸಕಂಗೆಯ್ದರೆಲ್ಲರುಂ, ಪೆರ್ಮೆಯದು !
ಮರೆಯದುದು ! ಇಂತಪ್ಪ ಭಂಗಮೆರಗದು ಮುನ್ನ
ಸೂಸಕ್ಕೆ, ಏಷ್ಯದಾ ಕುರಿ ಬೆಳೆವ ಬಯಲ್ಲೆಲ್ಲ
ಒಬ್ಬನಾಳ್‌ ಪೊಂಗೋಲ ಪಿಡಿದಾಳ್ವ ಪೆಂಪನಿ-
ತ್ರಃಿದಿನಿನ್‌ ದೇವರಾಜನ್‌. ಮೊದಲ್‌, ಮೇಡಸ್‌ ಆ
ಪಡೆಗೊಡೆಯ, ಮೇಧಾವಿ. ಅವನ ಮಗ ಜಾಣ್ಮೆಯಿನ್‌
ರಾಜ್ಯವನ್‌ ಸ್ಥಿ ರಗೆಯ್ದನಾತ್ಮಸಂಯಮಗೊಂಡು.
ಮೂರನೆಯನಾ ಕುರುಸ್‌, ಸೌಭಾಗ್ಯದೆರೆವೆಟ್ಟು.
ನಾಡೊಳೆತ್ತೆತ್ತಲುಂ ಲಕ್ಷ್ಮಿಯನ್‌ ಶಾಂತಿಯೊಡ-
ತಾಡಿಸುತ, ಲಿಡಿಯರನ್‌ ಫ್ರಿಗ್ಯರನ್‌ ರಾಜ್ಯದೊಳ್‌
ಕೂಡಿಸುತ, ಯವನರನ್‌ ಸಾಗರದ ತೆರೆವರೆಗೆ
ಒತ್ತಿಕೊಂಡಾಳಿದನ್‌ : ಆವ ದೇವರ ಮುನಿಸು-

ಮಾ ಸುಮತಿಯೊಳ್‌ ಪೊಗದು. ಅವನಣುಗ, ಕಂಬುಶನ್‌
ನಾಲ್ಕನೆಯ ರಣರಂಗಸಿಂಹನ್‌. ಅಯ್ದನೆರ್ಯ

ಆ ಮರ್ದಸ್‌, ಪರ್ಸದ ಕಳಂಕಂ, ಪಳಮೊರೆಯ
ನಾಣ್ಚಿಸಿದೊಡರ್ರಫರ್ನನ್‌ ಕೆಳೆಯರಿನ್‌ ಕೂಡಿ

ಲೆಗೆಯ್ದ ನರಮನೆಯೊಳ್‌, ಆಗೆನಗೆ ಕಟ್ಟಿದುದು

ರಾಜಪಟ್ಟಂ.--ವಿಜಯ ಸೈನ್ಯಮನ್‌ ದೆಸೆದೆಸೆಗೆ

ಡಸಿದೆನ್‌, ದೆಸೆದೆಸೆಗೆ ಕೀರ್ರಿಯನ್‌ ಬೆಳಗಿದೆನ್‌---

ನಾಶವನ್‌ ತಾರೆನೇ ಪಕ್ಸಕ್ಕೆ !

ನನ್ನ ಮಗನೆಳೆಯನಾಗೆಳತನದ

ುದ್ಲಿಯನ್‌ ಮಾಡುವನ್‌, ನಾನ್‌ ಪೇಳ್ದ ಬುದ್ದಿಯ
ತ್ಸ ನಿ

ಜ್ತ

ರ ಸ
ನೀವ್‌ ಬಲ್ಲಿರ್‌, ಓ ಎನ್ನ ಮಂತ್ರಿಗಳೆ,
ದಣಿ
ಅಲವಿ

ಎಮ್ಮ ಗೆಲದೊಡೆಯು, ಸಾಮ್ರಾಜ್ಯವುಳಿಸಿದೆವು.

ಮೇಳ : ಓ ಸ್ವಾಮಿ ದರ್ಯವುಷ್‌, ಹೇಳೆಮಗೆ, ಕೊನೆಯೇನು-
            ಈ ನಿನ್ನ ಮಾತುಗಳ ಪರಿಣಾಮ
            ಮತ್ತೆಂತು ಪರ್ಸಸಾಮ್ರಾಜ್ಯದಾ ಬಲಗಳನ್‌?

ಮೇಳ:

ದರೃವುಷ್‌ :

ಮೇಳ:

ದರ್ಯವುಷ್‌ :

ಮೇಳ:

ದರ್ಯವುಷ್‌

ಮತ್ತೊಮ್ಮೆ ಹೆಲಸಿನೆಡೆಗೆತ್ತದಿರಿ--ಮೇಡಿಕರ
ಪಡೆಯೆನಿತು ಪೆರ್ಟೆಯುಂ. ಏಕೆಂಬಿರೋ, ಕೇಳಿ,

ಅಲ್ಲಿ ನೆಲನೇ ತನ್ನ ಮಕ್ಕಳ್ಗೆ ಕಾದುವುದು.

ನಿನ್ನ ನುಡಿಗೇನ್‌ ಪುರುಳ್‌? ನೆಲನೆಂತು.ಕಾದುವುದು?

ಬರ ಬಡಿದು ಕೊಲ್ಲುವುದು ಪಡೆ ಪೆರ್ಚಿದನಿತುಂ.

ಒಳ್ಳೆಯಾಳ್ಗಳನಾಯ್ಡು ಕಳುಹಿದೊಡೆ ಮಿತಿಯಿನ್‌?
ಹೆಲ `ಸನಲೆಯುತ್ತಿ ಗಳುಳಿದಿರ್ದ ಪಡೆಗಳೊಳ್‌

ಒಂದು ಪಿಡಿ ಮತ್ತೆ ಮರಳದು ಬದುಕಿ ಪಕ್ಸಕ್ಕೆ.
ಏನೆಂದೆ? ಆ ಉಳಿದ ಪಾರ್ಸಿಕರ ದಳಗಳುಂ
ಬಾರವೇ ಹೆಲ್ಲೆಗಡುವನ್‌ ದಾಂಟಿ, ಯೂರೋಪಿನ್‌ ?'

ಕೆಲವರ್‌, ಪಲವರೊಳ್‌. ದೇವವಾಣಿಗಳೆಲ್ಲ
ದಿಟವಾಗೆ--(ಎಂದು ದಿಟವಾಗವವು?)--ನಾವೀಗ
ಕಂಡುದೇ ಪೇಳದೇ ಮುಂದೆಯೂ ಆಗುವುದ?
ಪೊಳ್ಳಾ ಸೆಯಮಿಂದವನ್‌ ತಿರುಳಾಯ್ಕೆಯಾಯ್ಡು, ಆ
ಬೀಯೋಷಿಯದ ಬಯಲ ತಣ್ಟೊಳೆ ಅಸೋಪಸಿನ
ದಡದಲ್ಲಿ ಚಳಿಗಾಲವನ್‌ ನೂಂಕೆ ಬಿಡಿಸುವನು.
ಏನಪ್ಪುದದರಿಂದ? ದುಷ್ಕಾರ್ಯಕಪ್ಪ ದುಃಖ!

ನಿರ್ಚೈವಿಗಳ ಮದಕೆ ಕಾದಿರ್ದ ಶಿಕ್ಷೆ!

ಆಳ ಹೋದವರು ಭಯ ಮರೆತು ಕೊಬ್ಬಿನಲಿ

ದೇವಾಲಯಂಗಳ್ಗೆ ಕಿಚ್ಚಿಕ್ಕಿ ಸೂರೆಗೆಯ್ದರ್‌.
ಭಕ್ತಿಯೆಂಬುದ ಣೆ -ಬಲಿಪೀಠಗಳನೊಡೆದು,
ಪ್ರತಿಮೆಗಳ ಕಿತ್ತೆಸೆದು, ಪೂಜೆ ಸಾಮಗ್ರಿಗಳ-
ಸಾ ಹೊಲೆಗೆಯ್ದರೆಲ್ಲಮನ್‌. ಮಾಡಿದೀ
ಪಂಗಳುಣ್ಣ ದೇ ಪೋಕುಮೇ ? ಉಣುತಿರ್ಬರ್‌,
ಇ ಮುಣುವರ್‌, ಕಟ್ಟಿದಾ ಬುತ್ತಿ ಸಮೆಯದೆಯೆ.
ಪ್ಲಾಟಿಯದ ನಿಟ್ಟು ಗಳ "ಮೆತು _ವುದು ನೆತ್ತರಿನ್‌
ದೋರಿಕರ ಕಯ್ಯಿ ಟಿ. ಮೂರುತಲೆಗಳ್ಳುಲಿದು
ಕಲಿಸುವುವು ಮಾತಿಲ್ಲದೊಟ್ಟೊ ಟ್ಟು ಹೆಣಿಬಣಜಿ--
ಆಳ್ಗಲ್ಲ, ಮಠ್ರ್ಯಂಗೆ, ಹೆಮ್ಮೆ ಭಾ ಎಚ್ಚ ರಿಕೆ ಎಂದು.
ಆ "ಸೂಕ್ಕು ಹಡವಾಗಿ, ಕೊರಗಿನಲಿ ತೆನಯಾಗಿ,
ಆವ ಹಂಬಲುಮಳಿದ ಬೆಳೆಯಾಗಿ, ಕೊಯ್ಯುವುದು
ಪೌಪಫಲವನು, ತಿಳಿ : ನೆನೆ ಆಥೆನ್ಸನ್‌, ಹೆಲಸನ್‌.
ಆವೊನುಂ ಹೆಬ್ಬಯಕೆ ಗಲವತ್ತು, ಮಿತಿಮಿಾರಿ,
ಯ್ಗೆ ಬಾರದ “ಗುರಿಗೆ ಕಟ್ಟೊಲ್ಮೆಯನ್‌ ತೆತ್ತು,
ಕಳೆಯಬಾರದು ದೇವರಿತ್ತೊ 1. ಭಾಗ್ಯವನ್‌.
ಚ ನೆಗೆದಡರುವರ ಹಮ್ಮುಗಳ ಮೆಟ್ಟಿ

ತಕ್ಕ ಜೆ ಕೊಬ್ಬ ನಿಳಿಸದಿರನಾ ಸ್ಕೂಸ್‌.

ಆ್ರದುದರಿನವನಲ್ಲಿ ಬಂದಾಗ, ಮಂತ್ರಿಗಳೆ,
ಒಳ್ಳಾತುಗಳನಾಡಿ ಬುದ್ದಿ ಯನು ಹೇಳುವುದು,

`




೨೩೫

ಮದ ಹೆಚ್ಚಿ ಮತ್ತೊಮ್ಮೆ ದೇವರನು ಕೆಣಕದಂತೆ.
ನೀನುಂ, ಕ್ಷಯಾರ್ದನಾ ಮುತ್ತಬ್ಬೆ. ನಲ್ಲರಸಿ,
ಓ ಹುತೌಶಾ, ಹೋಗು, ಒಳಗಣಿನ್‌ "ಶುಭ್ರತಮ-
ವಸ್ತ್ರವನ್‌ ಕೊಂಡು ಬಾ: ಎದಿರ್ಗೊಳಲು ಕಂದನನ್‌. ೭೨೦
ದುಃಖದೊಳ್‌ ಗೀಳಿಟ್ಟ ಬಟ್ಟೆಯೊಳ್‌ ಬರ್ಬವನ
ಸಂತೈಸು ಮೆಲ್ನು ಡಿಗಳಿನ್‌--ನಿನ್ನ ಮಾತೊಂದ
ಕೇ ಪನು. ನಾನಿನ್ನು ತೆರಳುವೆನು ನೆಲದಡಿಯ
ಕತ್ತ "`ಶೆಗೆ. ಓ ಮಂತ್ರಿವರ್ಯ ರೇ, ಮುದಿಯರೇ,
ಕೇಡು ಬಳಸಿರ್ದೊಡಂ, ಸಂತೋಷದೊಳಗಿರಿಸಿ
ಚಿತ್ತವನ್‌. ಸತ್ತರ್ಗೆ ಸಿರಿಯ ಸುಖವಿಲ್ಲ!

[ಮರೆಯಾಗುವನು.]
ಹಿಂದಾದ, ಮುಂದೆ ಬರುವೆನಿತೊಂದು ಕೇಡುಗಳು
ಪರ್ಸಜನಕಕಟಕಟ ! ಕೇಳಿ ಎದೆ ಬಿರಿದುದೇ !
ಓ ದೈವವೇ, ಎನಿತು ದುಃಖಗಳು ಬಸಿರಲ್ಲಿ :
ಬೆಂಕಿಯನು ಸುರಿವುವು ! ಮಗ, ಚಕ್ರವರ್ತಿ, ೭೩೦
ಚಿಂದಿಯಲಿ ಬರೆ, ಎಂತು ಕಣ್ಣಾರ ಕಾಣ್ಟೆನೋ !
ತ ಗಳ ಪೋಗಿ ಅಣೆಗೆಯ್ದೆ. ಓ ಕಂದ,

_ ತೊರೆಯೆನು ಬಂದ ಈ ದೊಡ್ಡ ದುಃಖದೊಳ್‌ !
'ಕೆಳೆದಿಯರೊಡನೆ ಹೋಗುವಳು]

೧.೧

ಪೆರ್ಮೆ, ಏನ್‌ ಚೆಲುವು, ಏನ್‌ ಪೆಸರ್‌ ಪರ್ಸಂ,
ಏನ್‌ ಜನರ ಹರಂ,

ನಾಡಿನುತ್ಕರ್ಪಂ,
ಮುತ್ತರಸ, ಗೆಲುವರಸ, ಚೆನ್ನರಸ, ಹೊನ್ನರಸ ದೇವಸಮನಂದು
ದರ್ಯವುಷನೆಮ್ಮನಾಳ್ವಂದು [

೧.೨

ಧರ್ಮ ಬಳಸಿದುದೆಮ್ಮ, ಶಕ್ತಿ ಬಳಸಿದುದು,
ಸೌಖ್ಯ ಬೆಳಸಿದುದು. ೭೪೦
ಬಾಳ ಕುಣಿಸಿದುದು.

ಉಲಿಉಲಿದು, ಸುಲಿಸುಲಿದು, ಗೆಲಿಗೆಲಿದು, ನಲಿನಲಿದು ಪೋರ ಪಡೆ ಬಂದು
ನಗಿಸಿದುದು ಮನೆಯವರನಂದು.

ಎ೧

ಅವನ ಜಯಮಾಲೆ
ಎನ್ನಳವೆ ಪೊಗಳೆ: ಸಾಲೆ |
ಉರಿದ ಪೊಳಲೆನಿತು |
ಬಿರಿದೆದೆಗಳೆನಿತು !
ಜೇವೊಡೆಯೆ ಜೀಯೆಂದ ನಾಡೊಡೆಯರೆನಿತು !


೨೩೬

ಶ್ರೀ ಸಾಹಿತ್ಯ
ಟಿ
ಆಡುತ್ತ ಗೆಲ್ವನ್‌,
ನಸುನಗುತ ನೋಡುತ್ತ ಗೆಲ್ವನ್‌, ೬೦
ಬಲೆಗೆ ಬಲಿಯಾಗಿ...

ಬಿಳದ ಹುಲಿಯಾಗಿ, |
ಬಳಿಸುತ್ತ ಹೊಂಚುತ್ತ ಕೊಲ್ವ ಕಲಿಯಾಗಿ !

೩.೧

ಎನಿತೊಂದು ನಾಡುಗಳನಾಳಿದುದು ಸೂಸ,
ಹೊಮ್ಮುಡಿಯ ನಮ್ಮ ಸೂಸ |
ಎನಿತೊಂದು ದೀವಿಗಳನಾಳಿದುದು ನಗರಿ,
ಈ ನಮ್ಮ ರತ್ನನಗರಿ |!
ಆತನಾಳಿಕೆಯಲ್ಲಿ ನೆಮ್ಮದಿಗೆ ನೆಮ್ಮಾಗಿ,
ಬಾಳಿದೆವು ಮೈತ್ರಿಯಲಿ ಬೆಸೆದು ಹೆಮ್ಮಿಗಿಲಾಗಿ,
ಮಿಥ್ರದೇವನ ಕಣ್ಣಿಗಾನಂದವಾಗಿ ! ೭೬೦
ಭೂಮಿ ನಿಮಿರಿದ ಕಡೆಯ ಕರೆಗೆ,
ಸೂರ್ಯ ಬೀಳುವ ಕಡಲ ತೆರೆಗೆ,
ಹಬ್ಬಿದುದು ನಮ್ಮ ತೋಳ್‌ ನಳನಳಿಸಿ ನೀಳವಾಗಿ !

ಓ.೨

ಹಬ್ಬಿದುದು ನಮ್ಮ ತೋಳ್‌ ಕಡಲಿನೊಳಗೆ.
ದೀವಿಯಿನ್‌ ದೀವಿಯೊಳಗೆ, ಲ್ಕ

ಲೆಸ್ಬಾಸ್‌, ಖೀಯಾಸ್‌, ಸೇಮಾಸ್‌, ಪೇರಾಸ್‌,
ನ್ಯಾಕ್ಸಾಸ್‌, ಮಿಕೊನಾಸ್‌, ರ್ಹೋಡ್ಸ್‌.

ಲೆಮ್ನಾಸ್‌, ಪೇಫಾಸ್‌, ಸೈಪ್ರಸ್‌, ಸಲಮಿಸ್‌--

ತಾಯ ಹೆಸರನು ಕೊಂಡ ಆ ಮಗಳುದೀವಿ.

ನಮ್ಮ ದುಃಖದ ಮೂಲದಾ ಹೆಸರ ದೀವಿ-- ಓತ್ತಿ
ಅಕ್ಕತಂಗಿಯರಂತೆ ದೀವಿ,

ಬಳ್ಳಿಗೊಂಚಲಿನಂತೆ ತೀವಿ,
ಹಜಬ್ಬಿದುದು ನಮ್ಮ ತೋಳ್‌ ಪದಪದರಿ ಬೆದರೆ ಆಥೆನ್ಸ್‌ !


ಆಳಿದನು ಧರ್ನದಲಿ, ನ್ಯಾಯದಲಿ, ನೀತಿಯಲಿ,

ಬಾಳಿದರು ಪ್ರಜೆಯೆಲ್ಲ ಭಕ್ತಿಯಲಿ, ಭೀತಿಯಲಿ,
ಪರ್ಸರೆಲ್ಲಾ ಕೂಡಿ ಯೋನರೆಲ್ಲಾ !
ಶಾಂತಿಯಲಿ, ಶೌರ್ಯದಲಿ, ಕುಶಲದಲಿ, ಕಲೆಗಳಲಿ,
ಒಬ್ಬರೊಬ್ಬರ ಮೀರಿ ಬಾಳ್ದೆವಲ್ಲಾ !
ದರ್ಯವುಷ್‌ ತೋಳಿನಲಿ ಬೆಳೆದೆವಲ್ಲಾ !
ಆಳ ಮುಂದಾಳಹುದ ನೆನೆದೆವಲ್ಲಾ! ೭೮೧




ಪಾರಸಿಕರು

ಕ್ಷಯಾರ್ಯ ಸ

ಮೇಳ :

ಕ್ಷಯಾ

ರಃ

ಮೇಳ:

ಇನ್ನೆಲ್ಲ ಮಾಯವಾಯ)_, ಹೆಬ್ಬಯಕೆ ಮಿಂಚಿಹೋಯ್ತು,
ಏರುಗಡಲಿಳಿತವಾಯ್ತು, ಮತ್ತೆ ತಲೆಯೆತ್ತದಾಯ್ತು,
ದೈವ ಮೊಗಮುರಿದೆಮ್ಮ ಕೆಟ್ಟೆವಲ್ಲಾ !

[ಕ್ಷಯಾರ್ಸ)

ಅಯ್ಯೋ, ಅಕಟಾ, ನಿರ್ಭಾಗ್ಯನ್‌ ನಾನ್‌
ಸುಳಿವನೆ ತೋರದೆ ಪೊಯ್ದತ್ತೆನ್ನನ್‌
ನಿರ್ದಯ ವಿಧಿಯದು. ಪರ್ಸರ ಮುರಿದು.
ಅಕಟಾ |! ನಾನೇಮೊಗದೊಳ್‌ ಕಾಣ್ಟೆನ್‌
ನೆರೆದೀ ಪಿರಿಯರನೀಗಳ್‌ ಸಭೆಯೊಳ್‌ !
ಆಹಾ, ದೇವಾ, ಸಾಯೆನೆ ನಾನುಂ,
ಪೋದಾ ವೀರರ್‌,
ಪೋದಾ ಧೀರರ್‌ |
ಸತ್ತ ಸಾವಿನಲಿ ಪಾಲನ್‌ ಪದ !

ಅಕಟಾ, ರಾಜಾ, ಪಡೆಯೆ£ನಾಯ್ತಯ್‌ ?
ಇರಿಯಲ್‌ ಪೋದಾ ಪಡಯೇನಾಯ್ತಯ್‌?
ಪಠ್ಸದ ಪೂಜ್ಯತೆ ಬಯಲಾಯ್ತೇ ',
ಕುಡುವಾಳಿನ್‌ ಬಿದಿ ಕೊಯ್ದತ್ತೇ !

ಬೆಳಸಿದ ಮಕ್ಕಳಿಗಳುವುದೆ ನಾಡು.
ಶ್ರೀಕ್ಷಯಾರ್ಬನಾ ಹೆಮ್ಮೆಯ ಬೀಡು--

- ಕೋಟಿಕೋಟಿ ಜನ, ಪರ್ಸದ ಪೂವು.

ತುರುಗಿತು ಜವರಾಯನ ಬಾಯ್‌ಸೋವು !
ಏಷ್ಯದ ಮೆಯ್ಲಿರಿ, ಬಿಲ್‌ಜಾಣರ್‌,
ಕತ್ತಲೆನೆಲದೊಳ್‌ ಕಣ್‌ಕಾಣರ್‌ |!
ಅಯ್ಯೋ, ಅಯ್ಯೋ, ಎಲ್ಲಿ, ಎಲ್ಲಿ
ಆ ನಮ್ಮೊಲುಮೆಯ ಬಲ್ಲಾಳ್ಗಳ್‌?
ಏಷ್ಯವೆ ಕಳನೊಳ್‌ ಕಯ್‌ಕಾಲ್‌ ಮುರಿಯೆ
ಪೊಯ್ದವನಾರಯ್‌, ಓ ದೊರೆಯೇ !

೧.೧

ನಾನೇ, ನಾನೇ, ರಾಜ್ಯವನಳಿದೋನ್‌,

ಲಜ್ಜೆ ಕುಲಕ್ಕೆ, ನಾಡಿಗೆ ಕೊಡಲಿ,

ಅಳಿ ನನಗಾಗಿ, ಅರ್ಜ ತೆಗೆಟ್ಟೋನ್‌
ಅಳಿ ನನಗೆ |

ರಾಜನ್‌ ಬರೆ, ಜಯಮಂಗಳಗೀತಂ,

ಈಗಳೊ, ರಾಜಾ, ರೋದನಗೀತಂ,

ಕಣ್ಣೀರ್‌ ಸುರಿಸಿ, ಸಾವಿನ ಮನೆಯಳು
ಅಳುವೆವಿದೋ |!

೨೩೭

೭೯೦

೮೦೦

೮೧೦
೨೩೮ ಳೆ


ಳ್ಳಿ

೧.೨
ಕ್ಷಯಾರ್ಟ : ಅಳಿ, ಅಳಿ, ಎಲ್ಲಾ ಅಳಲುಕ್ಕುಕ್ಕಿ,
ಅಳಲಿನ ಪಾಡಿನ ತೊರೆಯುಕ್ಕುಕ್ಕಿ

ಎನ್ನಿನ್‌ ತಿರುಗಿದನಾ ಮಹದೇವನ್‌.

ಎಮ್ಮ ಭಾಗ್ಯವನ್‌ ಕಾವನ್‌ ದೇವನ್‌--
ಅಳಿ ನನಗೆ !

ಮೇಳ: ಅಳುವೆವು, ಅಳುವೆವು. ಅಳಲುಕ್ಕುಕ್ಕಿ,

ಹೊಳಲಿನ, ನಾಡಿನ ಮೊರೆಯುಕ್ಕುಕ್ಕಿ,

ಕಡಲೊಳ್‌ ಕರಗಿದ ಮಕ್ಕಳ ನೆನೆದು,

ಕಾಡೊಳ್‌ ಕೊಳೆವಾ ಕಲಿಗಳ ನೆನೆದು,
ಅಳುವೆವಿದೋ !

೨0)

ಕ್ಷಯಾರ್ಸ : ಯೋನರ್ನೊಲಿಸಿ/ನ್‌ ಯುದ್ಧದ ದೇವನ್‌,
ಆ ಏರೀಸ್ನ್‌!
ಯೋನರ ನಾವೆಗೆ ಲ್ಬನ್‌ ಕೊಟ್ಟನ್‌,
ಪರ್ಸದ ನಾವೆಗೆ ಕಾಳ್ಕಿಚ್ಚಿಟ್ಟನ್‌, ' !
ಅಯೊ, ವಿಧಿಯೇ !
ಮೇಳ : ಅಪಪಾ ವಿಧಿಯೇ, ಅಯೊ ಅಯೊ ವಿಧಿಯೇ !
ಕೇಳುವೆ ನಿನ್ನನ್‌ ಪೇಳೆನಗೆ--
ನಿನ್ನೊಡವೋದಾ ಪಡೆವಳರೆಕ್ಲಿ?
ನಿನ್ನೊಡವೋದಾ ಪಡೆವಳರೆಲ್ಲಿ?
ಇರಿಯಲ್‌ ಪೋದರ್‌? ಫರನ್ಜಕನೆಲ್ಲಿ?
ಸೌಸಾಸ್‌, ಪೆಲಗಾನ್‌, ಸಮ್ಮಿಸ್‌, ದೊತಮಸ್‌,
ಆ ಅಗ್ಹ ಬತಸ್‌, ಸೌಸಿಸ್ಕೇನೀಸ್‌--
ಎಕ್ಟಟನದ ಪಿರಿಯರಸುಗಳೆಲ್ಲಿ?
ಪೇಳೆನಗೆ.



ಕಯಾರ್ನ: ಟಿರಿಯರ ಪಡಗಿನ್‌ ಪಾರಿದರರೆಗೆ.
ಇನ್‌ ಪಾರರ್‌ !,
ಸಲಮಿಸ್‌ ಕರೆಯೊಳ್‌, ಕೂರ್ಸ ಲ್ಲರೆಯೊಳ್‌,
ಬಿದರ್‌, ಸತ್ತರ್‌, ತೇಲ್ದರ್‌ ತೆರೆಯೊಳ್‌--
ಇನ್‌ ಬಾರರ್‌ !.'
ಮೇಳ : ಅಪಪಾ ವಿಧಿಯೇ, ಅಯೊ ಆಯೊ ವಿಧಿಯೇ !
ಕೇಳುವೆನ್ನಿನುಂ, ಪೇಳೆನಗೆ.
ಗೆಲ್ಲಲ್‌ ಪೋದಾ ಶೂರರದೆಲ್ಲಿ?
- ರಾಜಕುಮಾರರ್‌? ಫ್ರೆನುಖಸ್ಸೆಲ್ಸಿ?
ಅರಿಯೊಮರ್ನ್‌, ಸ್ಯೂಲ್ಕೀಸ್‌, ಲೀಲ್ಯಸ್‌, ಮಂಕ




ಆ ಮಾಸಿಸ್ಟ್ರೀಸ್‌, ಮತ್ತಾ ಥರುಬಿಸ್‌,
ಹಿಸ್ತಾಸ್ಟಿಸ್‌, ಅರ್ತಂಬರನೆಲ್ಲಿ?
ಪೇಳೆನಗೆ !
೩.೧
ಅಯೊ, ಅಯೊ, ಏನ್‌ ಪೇಳ್ವೆನ್‌.
ಆ ಪಳ ಆಥೆನ್ಸ್‌ ಕಣ್ಣೊಳ್‌ ಕಂಡರ್‌..
ಕಂಡೊರೆ ನುಂಗುವ ಜವನನ್‌ ಕಂಡರ್‌,
ಈ ನಲಿಬಾಳನ್‌ ಕಡೆ ಬೀಳ್ಕೊಂಡರ್‌,
ಬಯಲಾದರ್‌.
ಅಲ್ಲಿಯೆ ಬಿಟ್ಟೆಯ ಪರ್ಸದ ಕಣ್ಣ.
ನಿನ್ನ ಮಂತಣದ ನಚ್ಚಿನ ಕಣ್ಣ,
ನಿನ್ನಪ್ಪಣೆಯೊಳ್‌: ಪರ್ಸದ ಜನವ. ,'
ಕೋಟಿ ಕೋಟಿಗಳನೆಣಿಸಿಟ್ಟನವ.
ಆ ಅಲ್ಪಿಸ್ತನ ಬಿಟ್ಟೆಯ ಅಲ್ಲಿ?
ಓಬರ, ಅರ್ಲಮಿ, ಪರ್ಮರನಲ್ಲಿ?
_ಓ ಓ ದೈವವೆ, ಏನ್‌ ಕೇಡಾಯ್ತು !
ಪರ್ಸದ ಕಥೆ ತಾನೀ ಪಾಡಾಯ್ತು !

೩.೨
ಅಯೊ, ಅಯೊ, ಏನ್‌ ಕೇಳ್ವಯ್‌
ಕೂರಲಗಿಂದಂ ಕೊರಳನ್‌ ಕೊರೆವಯ್‌ |
ಅಣುಗರ ನೆನೆಯಿಸಿ ಕರುಳನ್‌ ಕೊರೆವಯ್‌ |

ಬೇಡ, ಬೇಡ, ಎದೆ ಏಕಿಂತಿರಿವಯ್‌ !
ಕೊಯಲಾದರ್‌ ! ಕ

ಕೇಳ್ವೆನ್‌, ಕೇಳ್ವೆನ್‌, ಮರೆವುದದೆಂತು?
ಆ ಪೊನ್ನಾಳ್ಗಳ ಮರೆವುದದೆಂತು?
ಮರ್ಬಿಯರರಸನ್‌ ಸಾಂಥಸನೆಲ್ಲಿ?
ಕೋಟಿ ಕುದುರೆಯಾ' ಸತ್ರಪನೆಲ್ಲಿ?
ನಿನ್ನ ತೇರ ಬಳಿ ಬೆಳ್ಗೊಡೆವಿಡಿದು,
ಭಕ್ತಿಯಿಂದ ಬಹನಾತನದೆಲ್ಲಿ?

ಓ ಓ ದೈವವೆ, ಏನ್‌ ಸೋಲಾಯ್ತು |
ಪರ್ಸದ ಕಥೆ ತಾನೀ ಪಾಲಾಯ್ತು !

೪.೧

ಪೋದರೆಲ್ಲ ಪಡೆವಳರ್‌.
ಪೋದರೆ ಪೆಸರಿಲ್ಲದೇ !

ಅಯೋ, ಅಯೋ, ಅಯೋ, ಅಯೋ
ಅಯೋ, ಅಯೋ, ದೈವವೇ !

೨೩೯

೮೫೦

೮೬೦

೮೭೦

೮೮೦೦


ಹು
ಉತ್ಸವದೊಳು ನಮ್ಮ ಬರಿಸಿ,
ಮತ್ಸರದೊಳು ತರಿವುದೇ !

ಕ್ಷಯಾರ್ಟ : ತರಿದುದಣ್ಣ, ತರಿದುದು.
ಮೇಳ: ತರಿದುದು ಮತ್ತೇಳೆವೇ !
ಕ್ಷಯಾರ್ಬ : ಚೂರು, ಚೂರು, ತುಂಡ್ಕು ತುಂಡು,
ಮೇಳ: ನಮ್ಮ ನಾವೆ ಮುರಿದುದೇ !
ಜ್‌ ಯವನರಲ್ಲಿ ಕಯ್ಕಮಾಡಿ
ಪರ್ಸದ ಪಡೆ ಕೆಟ್ಟುದೇ !
೫.೧
ಕ್ಷಯಾರ್ಪ : ಎಂತಹ ಪಡೆ! ಕೆಟ್ಟೆ ನಾನು ಕೆಟ್ಟೆನು ! ಲ `
ಮೇಳ ಎಂತಹ ಸಿರಿ! ಉಳಿದುದೇನು, ಉಳಿದುದು? ೮೯೮
ಕ್ಷಯಾರ್ನ : ಕಾಣ್ಬುದೆ ಈ ಹರುಕುಚಿಂದಿ, ಕಾಣ್ಬುದೆ?
ಮೇಳ: ಕಾಣ್ಬುದೇ, ಕಾಣ್ಬುದೇ.
ಕ್ಷಯಾರ್ಬ ಅಂಬು ಬರಿದು--ಈ ಹೊದೆ--ಈ ಹೊದೆ? .,
ಮೇಳ: ಕಾಣ್ಬುದೇ. ಕಾಣ್ಬುದೇ.
ಕ್ಷಯಾರ್ಬ ಅಂಬುಗಳಾ: ಬೊಕ್ಕಸ, ಬೊಕ್ಕಸ?
ಮೇಳ : ಇದೆಯೆ ಇನ್ನು ಪರ್ಸಕೆ ಬಲು ಬೊಕ್ಕಸ?
ಕ್ಷಯಾರ್ಸೆ ಇದೆಯೆ--ಪೋಯ್ತ ಆಳ್ಗ ಳೆಲ್ಪ. ಸಿರಿಗಳು.
ಮೇಳ: ಕಲಿಗಳವರು ಯವನರು--ಕಾಳಗದಲಿ ಹುಲಿಗಳು. ,
ಜ.೨
ಕ್ಷಯಾರ್ಸ : ಅರಿದೆನಿಲ್ರ--ಕಲಿಗಳು, ಕಲಿಗಳು
ಮೇಳ: ಅವರಿರಿವುದ ಕಂಡೆಯಾ, ಕಂಡೆಯಾ? ೯೦
ಕ್ಷಯಾರ್ಬ ಕಣ್ಣನಿರಿಯೆ ಕಂಡು ಕಂಡು ಹರಿದೆನೇ !
ಮೇಳ : ಆ--ಆ. ಆ--ಆ
ಕ್ಷಯಾರ್ಬ ಕಡಲೊಳಿರಿತ--ನೆಲದೊಳಿರಿತ-ಓ--ಓ
ಮೇಳ ಓ-ಓ, ಓರ
ಕ್ಷಯಾರ್ಪ : ನಮಗೆ ನೋವು--ಹಗೆಗೆ ನಲಿವು--ಆ--ಆ.
ಮೇಳ: ನಮ್ಮ ಬಲ ಕುಗ್ಗಿತಲಾ--ಆ--ಆ.
ಕ್ಷಯಾರ್ಸ : ಮೆಯ್ಯ ಕಾವಲೊಬ್ಬನಿಲ್ಲದಾದೆನೇ
ಮೇಳ: ಆದನೇ--ನಮ್ಮ ಚಕ್ರಿ--ಕಾವಲಿಲ್ಲ ದಾದನೇ !
೬,()
ಕ್ಷಯಾರ್ಸ ಕಣ್ಣನೀರ ಸುರಿಸಿ ಬನ್ನಿ, ಮನೆಗೆ ನನ್ನನುಯ್ಯುತ
ಮೇಳ: ಕಣ್ಣನೀರ ಸುರಿಸುತಿಹೆವು. ಮನೆಗೆ ನಿನ್ನನುಯ್ದೆವು. | ೯(`
ಕ್ಷಯಾರ್ಸ ಅಕಟಕಟಾ, ನರಳಿ ನರಳಿ ಪರಿದುಕೊಳ್ಳಿ ಉಡುಪನು
ಮೇಳ: ಅಕಟಕಟಾ, ನರಳಿ ನರಳಿ ಪರಿದುಕೊಳುವೆವುಡುಪನು.
೨೪೧

ಜಪ

ಬೆಸ್‌ನವಿರನು ಕೀಳಿ, ಕೀಳಿ, ಹೇಳಿಕೊಳುತ ಅಳಲನು.
ಬೆಳ್‌ನವಿರನು ಕಿತ್ತು, ಕಿತ್ತು. ಹೇಳಿಕೊಳುವೆವಳಲನು.
ಎದೆಯ ಚಚ್ಚಿ, ಚಚ್ಚಿ, ಚಚ್ಚಿ, ಕೆಟ್ಟೆವೆ ಹಾ ಎನ್ನುತ.
ಎದೆಯ ಚಚ್ಚಿ, ಚಚ್ಚಿ, ಚಚ್ಚಿ, ಕೆಟ್ಟಿವೆ ಹಾ ಎಂಬೆವು.

೭.೧.

ದಾರಿ ತೋರಿ ತಾಯ ಮನೆಗೆ.
.. ಇತ್ತ ಬಾ.
ಆವಮೊಗೆದೊಳವಳ ನೋಳ್ಪೆ?
ನೋಳ್ಪೆ, ಬಾ.
: ನನ್ನ ನೋಡಿ ಕರೆವಳೆ ತಾಯ್‌? ೯೨೦
ಕರೆವಳು.
ಮೆಲ್ನುಡಿಗಳ ನುಡಿವಳೆ ತಾಯ್‌?
ನುಡಿವಳು :
ನಲ್ನುಡಿಗಳ ನುಡಿವಳು.

ಹಿ

ಮತ್ತೆ ಸೂಸ ಮೆರೆವುದೆ ಪೇಳ್‌?
ಮೆರೆಯಲಿ.
ನಮ್ಮ ಪರ್ಲ ಬೆಳೆವುದೆ ಪೇಳ್‌?
ಬೆಳೆಯಲಿ. ಹ
ಏಷ್ಯದ ಸಾಮ್ರಾಜ್ಯಕಾರು ೫೦
ದೇವರೇ.
, ಸಾಮ್ರಾಜ್ಯವ ಕಾವರಾರು?
ಧರ್ಮವೇ :
ದೈವ ಕಾವ ಧರ್ಮವೇ,


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ