https://archive.org/details/dli.osmania.3442
Full text of "ಬೆಳಗಿದ ದೀಪಗಳು"
See other formats
ಬೆಳಗಿದ ದೀಪಗಳು UNIVERSAL LIBRARY ೦ OU_19844 4೬೬11೬೮1] IVSHAINN | | | | | | | | | | | | | | | | | | | | | | | | | | | | | | | | ಐ ಹ ಬಾ ಸರಾ ನ ಲ ರಾ ಖಾಜಾ ಸ ಚಚಾರ ಖಘ7 ಚಾ ಜಾಟ್ ವಾಸುದೇವ ಸಾಹಿತ್ಯರತ್ನ ಮಾಲೆ--೬ ಮತ್ತು ಮನೋಹರ ಗ್ರಂಥಮಾಲೆಯ ೧೧೩ನೆಯ ಕುಸುಮ ಬೆಳಗಿದ ದೀಪಗಳು ( ಚಾರಿತ್ರಿಕ-ಕಥೆಗಳು) ಬರೆದನರು: ಕೆರೂರ. ವಾಸುದೇನಾಚಾರ್ಯರು. ಎಪ್ರಿಲ್ ಬೆಲೆ ೧೯೫೨ ೧-೧೨-೦ ಶ್ರ “ಅರಾ see as a -ಎಹಾಚಾ$ SSE NE ಅಖಾರ, ನಾ JERE: Se ERE FERS NESE ae PS SES POs SUD NU JUD: ವಾ SED rene seme yu PUNE ಳ್ಳ ms wens ee we Oo ರ ಸಾಹಾ ಮ ಲ ಘೂ ಮಾ ಘೂ ಅಪಾ ಭೂಪ ಣಾ: ಕಾಸ ಜಾವ ಪ್ರಕಾಶಕರು: ಧೀರೇಂದ್ರ ವಾಸುದೇವಾಚಾರ್ಯ ಕೆರೂರ ಬಾಗಿಲುಕೋಟೆ, ಸಂಪಾದಕರು: ಜಿ. ಬಿ. ಜೋಶಿ ( ಮೊದಲನೆ ಅವೃತ್ತಿ ೨೫೦೦ ಪ್ರತಿಗಳು) ಪುಸ್ತಕ ಮಾರಾಟಗಾರರು : ವಾಸುದೇವ ಪುಸ್ತಕಾಲಯ ವಂನೋಹರ ಗ್ರಂಥಮಾಲೆ ಬಾಗಿಲು ಕೋಟೆ ಧಾರವಾಡ, ಮಂದ್ರಕರು: ' ವಿ. ವಾಯ್, ಜಠಾರ ಕರ್ನಾಟಕ ಪ್ರಿಂಟಂಗ್ ವರ್ಕ್ಸ, ಧಾರವಾಡ. ಪ್ರಕಾಶಕರ ಮಾತು ನಾನು ಮನೋಹರ ಗ್ರಂಕ ಮಾಲೆಯ ಸಂಪಾದಕರಾದ ಶ್ರೀ. ಜಿ. ಬಿ. ಜೋಶಿಯವರ ಸಹಾಯದಿಂದ ದಿವಂಗತ ಕೆರೂರ ವಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನೆಲ್ಲ ಒಂದು ಕ್ರಮಬದ್ಧವಾದ ರೀತಿಯಲ್ಲಿ ಪುಸ್ತಕರೂಸವಾಗಿ ಪ್ರಕಟಸಬೇಕೆಂದೆಣಿಸಿ ಈ"ವಾಸುದೇವ ಸಾಹಿತ್ಯರತ್ತಮಾಲೆ"ಯನ್ನುಪ್ಪಾ ರಂಭಿ ಸಿದ್ದೇನೆ. ಒಂಬತ್ತು ಚಾರಿತ್ರಿಕ ಕಥೆಗಳ ಸಂಗ್ರಹವಾದ “ ಬೆಳಗಿದ ದೀಪಗಳು? ಆ ಮಾಲೆಯಲ್ಲಿಯ ಆರನೆಯ ರತ್ನ. ನಂಜನಗೂಡಿನ ಸತಿಹಿತೈಷಿಣೀ ಗ್ರಂಥಮಾಲೆಯ ಸಂಪಾದಿಕೆಯರಾದ ಶ್ರೀಮತಿ ತಿರುಮಲಾಂಬಾ ಅವರು ದಿವಂಗತ ವಾಸುಜೀವಾಚಾರ್ಯರ ಮೇಲಿನ ತಮ್ಮ ಗೌರವದಿಂದ, ತಮ್ಮಲ್ಲಿದ್ದ 4 ಸಚಿತ್ರಭಾರತ'ದ ಮೊದಲ ಸಂಪುಟವನ್ನು. ಸಮಯಕ್ಕೆ ಒದಗಿಸಿಕೊಟ್ಟು ಸಹಾಯಮಾಡಿದ್ದಾರೆ ; ಅದಕ್ಕಾಗಿ ನಾನು ಅವರಿಗೆ ಉಸಕೃತನಾಗಿದ್ದೇನೆ. ಆಲ್ಲದೆ ಈ ಮೊದಲೆ ಸಚಿತ್ರಭಾರತದ ಮೂರೂ ಸಂಪುಟಗಳನ್ನು ಕೊಟ್ಟು ಗ್ರಂಥಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ ಮೂರನೆಯ ಸಂಪುಟವೊಂದನ್ನು ಕೊಟ್ಟ ಶ್ರೀಮಂಗಳವೇಢೆ ಶ್ರೀನಿವಾಸರಾಯರಿಗೂ ನಾನು ಖಣಿಯಾಗಿದ್ದೇನೆ. ಧೀರೇಂದ್ರ ವಾ. ಕೆರೂರ ಪಾರಾ ಕಾಸ ರಾ ಅರಿಕೆ ಎಾಸುದೇವಾಚಾರ್ಯರು ಆಗೀಗ ತಮ್ಮ « ಸಚಿತ್ರಭಾರತ' ದಲ್ಲಿ ಈ ಕತೆಗಳನ್ನು ಬರೆದು ಪ್ರಕಟಿಸಿದರು. « ಸಂಪೂರ್ಣಕಥೆ' ಎಂದು ಇವಕ್ಕೆ ಅವರೇ ನಾಮಕಂಣ ಮಾಡಿದರು. ಅವುಗಳಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆ ಗಳದೊಂದು, ಚಾರಿತ್ರಿಕ. ಕಥೆಗಳ ಹ ಪತ್ತೇದಾರಿ-ಕಥೆಗಳದೊಂದು, ಸಾಮಾಜಿಕ ತಸ ಯು ಹೀಗೆ ಬೇರೆ ಬೇರೆ ಸಂಕಲನಗಳ ನನ್ನ್ನ ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸ ಸರಿಟ್ಟು ಪ್ರ ಕಟಸಲಾಗಿದೆ. ಈ ಪ್ರೇಮ ಡಿ] ಅವುಗಳಲ್ಲಿಯ ಮೊದಲನೆಯ ಜಹವ: « ಬೆಳಗಿದ ದೀಪಗಳು? ಎರಡನೆಯದು. « ತೊಳೆದ ಮುತ್ತು ' ಮೂರನೆಯದು. « ಬೆಳ್ಳೀ ಚಿಕ್ಕೆ 2 ನಾಲ್ಲನೆಯದು. c ಕಸಮಯದಲ್ಲಿ ಈ ಗ್ರಂಥಗಳು ವಾಸುದೇವ ಸಾಹಿತ್ಯರತ್ನ ಮಾಲೆಯಲ್ಲಿ ಪ್ರಕಟಿನಾಗಿಯ್ಯೂ ' ಮನೋಹರ ಗ್ರಂಥಮಾಲೆಯಲ್ಲಿಯ ಗ್ರಾಹಕರಿಗೂ ದೊರೆಯುನಂತಾದುದು, ಮತ್ತು ಆದಕ್ಕೆ ಅನುಕೂಲ ಮಾಡಿ- ಕೊಟ್ಟುದು ಶ್ರೀ ಧೀರೇಂದ್ರ ವಾ. ಕೆರೂರ ಅವರ ಸಹಕಾರ ಸಹಾಯದಿಂದ ಎಂಬದನ್ನು ಬೇರಿ ಹೇಳಬೇಕಾಗಿಲ್ಲ... ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಜಿ, ಬಿ. ಜೋಶಿ. ಗ 6 ೬ ಣ ನರಗುಂದದ ಸಾವಿಶ್ರೀಬಾಯಿ .... ವೀರಮಾಕೆಯಾದ ಡೇವಲದೇನಿ ನೂರಜಹಾನ ... ಬ ಶಿಕಂದರ ಬಾದಶಹ ಚ ಮಹಾರಾಣಾ ಪ್ರತಾಪಸಿಂಹ .... ಕೊಡೆಯಾಳು ಭೂಪಾಲ ... ರಾಸಪುಟನ್ .... ಸ ಸೂರ್ವಜನ್ಮದ ನಿಧಿ ತಾ ಬೆನ್ನು ಬಿಡದು ಪೇರೂ ಮತ್ತು ಪಿರಾರೊ..... 4604 $e ses 6099 49೧೬ ೧೦೨ ೧೧೦ ೧೩೮ ನೇ ಎಕ ಯಾ ಮು. ಇಯು. ಸ ಟ್ಟು ಜಯ ಜು. ರ ಮಚ ೫. ( ಸಾಮಾಚಿಕ ಕಥೆಗಳು) ಶ್ರೀ. ವಿ. ಕೃ. ಗೋಕಾಕರ ಸಮರಸವೇ ಜೀವನ ( ಇಜ್ಜೋಡಿನ ಮುಂದಿನಭಾಗ ) . ಆರ್. ಮಹಿಷಿಯೆವರ ಶ್ರೀ. ಜಿ. ಬಿ. ಜೋಶಿಯವರಿಂದ ಸಂಪಾದಿತ .ಆಶುನಾಟಕಗಳು ( ಏಕಾಂಕಗಳು ) sence 11311311140 1195937790, (28565 76ಸಿ ಗು ಗಯ“ ಂ (ಜಗತ ಜಯಾ. ಚಾ ಕಡಅಕಿ ಡಕ ಯ್ಸೇ ಬರಲಿರುವ ಗ್ರಂಥಗಳು ; ಸ ದಿನಂಗಶ ಕೆರೂರ ವಾಸುದೇವಾಚಾರ್ಯರ ತೆ ಳಿ ೧. ತೊಳೆದ ಮುತ್ತು 4 1 2 f ಶ್ಯೀ, ಟೂ Hees ಗಡ ಊರ್ ಜ್ 6% ny, AT ಸ 3 H ; 3» es gas Nr ಡ್ಯ ಯ ಯಹ gs ಟಸ್ ಟ್ ಭ್ pT ಫಗ ಹ್ಸೂ ಗತ ವ ೯ ಗೌಡ), 1211993101, , 11841973, , N,N Rtg ಚರಗ? ಗ್ಗ ಲ ನರಗುಂದದ ಸಾವಿತ್ರೀಜಾಯಿ 2 ೫ ಬ್ಲ ಸಕಲಂ ಗೌ Ng gg 44354 ಪ್ರ ಶುಭಾಂಗಿಯಾಡ ವನಿಕೆಯೆಂದರೆ ಈ ಜಗತೀಶಲದಲ್ಲಿ ನಯನಾಭಿ ರಾಮವಾಗಿ ತೋರುವ ನವಕುಸುಮವಲ್ಲದೆ ಮತ್ತೊ ಂದಲ್ಲ. ಹೊಸ ಚಿಗುರಿ ನಿಂದೊಪ್ಪುವ ಕುಡಿವಳ್ಳಿ ಯಲ್ಲಿ ಹೊಂಬಣ್ಣ ದಿಂದೊಫ್ಪ? ನಲಿದಾಡುವ ಆರಳು ಮೊಗ್ಗೆ ಯ ಅಂದವನ್ನು ಕಂಡು ಮನಸೆ ಸೋತು ಜಾ ಥಿಂದಿರದವರಾಕು? ಆ ಪೊಗರೆೊಗುವ ಪೂನಿನ ತನಿಗಂಪಿನ ಸೊಂಥಿಗೆ ಮೆಚ್ಚಿ ತಲೆದೂಗದಿರುವವ ರಾದರೂ ಯಾರು? ಅದರಂತೆಯೇ ಕೋಮಲಾಂಗಿಯೂ ಸರ್ವಾಂಗ ಸುಂದರಿಯೂ ಚಾರುತರ ವಿಲಾಸವತಿಯೂ ಮೃದುಭಾಷಿಣಿ ಬೂ ಸೌಜನ್ಯ ಯುತಳೂ ಕಲಂಕರಹಿತವಾದ ಆಚರಣದವಳೂ ಆದ ಲಲನಾಮಣಿಯನ್ನು ಕಂಡು ಕಡೌಿಶುಕವನ್ನು ಪಡೆಯದಿರುವ ಮನುಷ್ಯನು ಪಶುಸಮಾನನೇ. ಪ್ರೇಮು ಮಮತೆ ದಯಾಪರಕೆಗಳ ಸುರುಚಿರವಾದ ಮೂರುತಿಯಾದ ಸೀಮಂತಿನಿಯು ಲೀಲಾವಿಲಾಸಗಳಿಂದ ನಲಿದಾಡಿ ಮೃದುಹಾಸಗೈಯುಕತ್ತೆ ಚಿಂತಾರಹಿತಳಾಗಿ ಸಂತೋಷದಿಂದ ಮೆರೆಯುತ್ತಿರಬೇಕಲ್ಲದೆ ಅವಳು ನಿಷ್ಠುರ ವಾದ ದುಃಸ್ಸಿ ತಿಗೀಡಾಗಿ ಕೊರಗಿ ಸೊರಗಿ ಅಕಾಲ ಮೃತ್ಯುವಿನ ತುತ್ತಾಗಿ ಹೋಗುತ್ತಿ ರುವ ನೋಟವು ಶೋಚನೀಯವಾದದ್ದ ಅವೆ? ಕಲ್ಲುಕಣಿಯಾಗಿ ರುವ ಪುರುಷನು ದುಃಖಸಾಗರದಲ್ಲಿ ಮುಳುಮುಳುಗಿ ಎದ್ದರೇನಾ ಇಗುವದು ? ಆದರೆ ಕೋಮುಲೆಯರಾದ ಭಾಮಿನಿಯರಿಗೆ ಕಷ್ಟ್ರಕ್ಲೇಶಗಳ ಗಾಳಿ ತಗಲಿದರೆ ಸಾಕು, ಅವರು ಕಂದಿಕುಂದಿಹೋಗದಿರುವರೆ? ಆದರೂ ಮಕರಂದಮುಯ ವಾದ ಪುಸ್ಪಗಳಲ್ಲಿಯ ಸಾರವನ್ನು ಸಂಗ್ರಹಿಸುವಾಗ ಗಂದಿಗನು ಆವುಗಳನ್ನು ಹಿಂಡಿ ಹಿಪ್ಪೆ ಯಾಗಿ ಸೂಕರ! ಸುಚರಿತೆಯರ ಸುಭಾವಗಳನ್ನು ಪರೀಕ್ಷ ಸುವದೆಕ್ಟಾ? ಗಿ ಪರಮಾತ್ಮನು ಅವರನ್ನು ಗಾಜು SU ಜಿ ತಾ ಕಾಮಿ 16 ಸೀತೆ ದ್ರೌಸದಿಯರೂ ಭಗವಂತನೊಡ್ಡಿದ ಪಣದಲ್ಲಿ ತಾವೇ ವಿಜಯವನ್ನು ಹೊಂದಿದರೇಬ ಮಾತುಗಳನ್ನು ನಾವು ಪುರಾಣಗಳಲ್ಲಿ ಕೇಳುತ್ತೇವೆ. ಅಂಥ ಮಹಾಸತಿಯರು ಅರ್ವಾಚೀನವಾದ ಇತಿಹಾಸವನ್ನು ಅಲಂಕರಿಸಿದ ಉದಾಹರಣಗಳಾದರೂ ಅನೇಕವಾಗಿರುವವು. ೧ ೨ ಸಂಪೊರ್ಣ-ಕಥೆಗಳು ನರಗುಂದದ ಸಾವಿತ್ರೀಬಾಯಿಯು ಅಂಥ ಮಹಾಸಕಿಯರ ಮಾಲಿಕೆಯಲ್ಲಿ ಕಂಗೊಳಿಸುವ ಅನರ್ಫವಾದ ರತ್ತವೇ ಆಗಿರುವಳು ಸಾವಿಶ್ರೀಬಾಯಿಯು ತೇಜಸ್ತಿನಿಯಾದ ಸುಂದರಿಯೂ ಸುಷ್ಟುತಮ ವಾದ ಆಚರಣದವಳೂ ಪ್ರೇಮುಲವಾದ ಅಂಶಃಕರಣದವಳೂ ಉದಾರಚರಿ ತಳೂ ಆದ ಮಾನಿನಿಯು. ಶ.ಚಿಸ್ಮಿತೆಯಾದ ಆ ಮೃದುಭಾಷಿಣಿಯು ಅತಿಥಿ ಅಭ್ಯಾಗತರಿಗೆ ಮಾಡುತ್ತಿರುವ ಆದರಾತಿಥ್ಯಗಳು ಇಮ್ಮಡಿಯಾಗಿ ಸುಖಪ್ರದೆ ವಾಗುತ್ತಿ ದ್ದವು. ಸೇವಕಜನ ಆಶ್ರಿತ ಮುಂತಾದನರ ಪರಿಪೋಷಣವನ್ನು ಮಾಡುವದರಲ್ಲಿ ಆ ಹಿತೈನಿಣಿಯು ಯಾವಾಗಲೂ ದಕ್ಷಳಾಗಿರುತ್ತಿದ್ದಳು. ಸೊಬಗಿನ ಹೊವಿಳ್ಯ, ವಸಂತಪೂಜೆ, ಗೌರೀಪೂಜನ ಹ್ ಮಹೋ ತ್ಸವಗಳ ಮೂಲಕ ನರಗುಂದದ ನಾರೀವೃಂದದಲ್ಲಿ ಆನಂದ ನಿನೋದ ನೇಹಾಭಿನ್ಯ ದ್ಧ ಗಳನ್ನು ಅವಳು ಹೆಚ್ಚಿ ಸುತ್ತಿ ದ್ದ ಳು. ಕಥೆ ಕೀರ್ತನ, ಪುರಾಣ, ಪಣ್ಯಕಥೆ ಜ್ ಧರ್ಮಜಾಗ್ರ ಹು ಕ್ಸ ತ್ಯ ಗಳಾದರೂ ಆ ಸಾಧ್ವಿಯ ಪ್ರೋತ್ಸಾ ಹನದಿಂದಲೇ ನಡೆಯುತ್ತಿ! ದೆ ವು. ನ ್ರೀೀಕವಾದ ವ್ರತ ಉದ್ಯಾ ಪನ ಜಸತಪಾದಿಗಳನ್ನು ಆ ಪುಣ್ಯಪಂತಿಯಾದ ಮಹಾಸತಿಯು ಆಸಕ್ತಿ ಯಿಂದ ಮಾಡ ತ್ತಿರುವದರಿಂದ ಅವಳಲ್ಲಿ ಕ್ರಿಯಾಸಿದ್ಧಿ ವಾಕ್ಸಿದ್ದಿಗಳು ಪ್ರಾಪ್ತವಾಗಿದ್ದವೆಂಬದನ್ನು ಆಗಿನವರು ಮನಗಂಡಿದ್ದರು. ಮೈದೊಳೆದು ಮಡಿಯಾಗಿ ಆ ಶುಚಿವ್ರತೆಯು ವೃಂದಾವನಕ್ಕೆ ಬಂದು ಶುಲಸೀಪೂಜನ ವನ್ನು ಮಾಡಿ ಪ್ರದಕ್ಷಿಣೆ ಮಾಡುವಾಗ ಭೂತಬಾಧೆಯವರೂ ಹಾವು ಚೇಳು ಗಳನ್ನು ಕಡಿಸಿಕೊಂಡವರೂ ಹೊಟ್ಟೆ ಕಡತ ಮುಂತಾದ ಬೇನೆಯವರೂ ಅಲ್ಲಿಗೆ ಬಂದು ಅವಳು ಕೊಟ್ಟ ತೀರ್ಥವನ್ನು ಸೇವಿಸಿ ವಾಸಿಯಾಗುತ್ತಿ ದ್ವರು, ನಿನಗೆ ಳಿತ ೫ ಆ ನಿನ್ನ ಇಚ್ಛೆ ಕೈಗೂಡುವದು'' ಎಂದು ಆ ಫಿ ಯಾರಿಗಾದರೂ ಹೇಳಿದ್ದರೆ ಅದರಂತೆಯೇ ಆಗುತ್ತಿತ್ತೆಂದು ಜನರು ಹೇಳುತ್ತಾರೆ. ಅನಸೂಯೆ ಅರುಂಧತಿ ಲೋಪಾಮುದ್ರೆ ಸಾವಿತ್ರಿ ಮುಂತಾದ ಮಹಾಸತಿಯರು ಪೂರ್ವಕಾಲದಲ್ಲಿ ತೋರಿಸಿದ ಮಾಹಾಕ್ಕ್ಯ ಗಳು ಕಟ್ಟುಕಥೆಯೆಂದು ಸದ್ಗುಣಗಳ ಪ ಭಾವಕ್ಕೆ ಸರಕೀಯರಾದ ಜನರು ಹೇಳುತ್ತಿರುನರು. ಅಂಥವರು ನರಗುಂದದ ಸಾನಿತ್ರೀಜೀವಿಯ ನಕ್ಷೆ ಮೊನ್ನಿನ ಪ್ರತ್ಯಕ್ಷವಾದ ಉದಾಹರಣವನ್ನು ಕಂಡು ಬುದ್ಧಿ ಗಲಿಯಲಿ, ಇಂಥ ನೆರೆಗುಂದೆದ ಸಾವಿತ್ರಿಬಾಯಿ ಸಿ ಅತ್ಯುಚ್ಛವಾದ ಸುವ್ರತೆಯರು ನಮ್ಮ ಆರ್ಯಭೂಮಿಯಲ್ಲಿ ಮಾತ್ರೆ ಜನಿಸಿದ ಕೆಂದೂ ಇನ್ನಾದರೂ ಜನಿಸಿದರೆ ಆರ್ಯ ಭೂಮಿಯಲ್ಲಿಯೇ ಜನಿಸುನರೆಂದೂ ನಮ್ಮ ನಾನ ಚನ್ನಾ ಗಿ ಲಕ ಕ್ಷ್ಯದಸ್ಲಿಡತಕ್ಕದ್ದು. " ದೌರ್ಮಂತಾ ನ್ನ ಸತಿರ್ನಿನಶ್ಯತಿ? ಎಂಬಂತೆ ನರಗುಂದದ ಚರ ಮನವಬರುಕರಾದ ದುರ್ಜನರ ದುರ್ಬೋಧನಕ್ಕೆ ಕಿನಿ ಗೊಟ್ಟು ಇಂಗ್ಲಿಶ್ ಸರಕಾರದ ಮೇಲೆ ಬಂಡುಮಾಡಿದನು. ಬಾಬಾಸಾಹೇ ಬನ ಕ್ಸುದ್ರವಾದ ಸಂ ಬಸ್ಯಾ ರವನ್ನು, ಮಾತ್ರ ದ್ದು , ಅವನ ಬಲವೇನು ಸುಟ್ಟಿತು. ಕತ್ತಿ ಸುದಾಕಿಗಳ ಉಪ ಸಯೋಗನನ್ನ ಕ ಸಮರವನ್ನು ಕಣ್ಣಿಲೆ 1 ಆದ ನೂರಾರು ಜನ ಕೆಂಟಿಯ ಬಂಟಿರನ್ನು ಚಾಚೂ ಬ ವಿಷಾರಿಯೂ ಮೂರ್ಯನೂ ಆದ RN ಬಲಾಢ್ಯರಾದ ಇಂಗ್ಲಿಶ್ ಸರಕಾರದವರ ಮೇಲೆ ಬಂಡು ಮಾಡಹೋದರೆ ಅದೆಲ್ಲಿಗೆ ಮುಟ್ಟು ವದು” ? ಒಂದು ದಿನ ಒಪ ಸೃತಿ ನಲ್ಲಿ ಬಾಬಾಸಾಹೇಬನ ಬಂಡು ಮುರಿದು ಹೋಗಿ ಅವನ ಸಂಸ್ಥಾನವು 'ಡೆಬ್ಬಬಿದ್ದು ಹೋಯಿತು. ( ಕಾಲಯುಕ್ತ ಸಂವತ್ಸರದ ಜೈ ಷ್ಠ ಶು. ೧೦ ಮಂಗಳವಾರ. ಹಿ ಇಂಗ್ಲಿಶ್ ಸೆ ಸೇನಾಧೀಶನು, ನರಗುಂದ ಗ್ರಾಮನನ್ನು ಸುಲಿಯಬಹುದೆಂದು ತನ್ನ ಸೇನಿಗೆ ಅನ್ಸಣೆಕೊಟ್ಟಿ ಮೇರಿಗೆ ಮರುದಿವಸ ಬುಧವಾರ ಪ್ರಾಶಃಕಾಲದಲ್ಲಿಯೇ ಉದ್ರಿಕ್ಷರಾದ ಆ ಸೈನಿಕರು ಕೇಕೆ ಹೊಡೆಯುತ್ತೆ ಊರಲ್ಲಿ ಹೊಕ್ಕರು. ಊರ ಅಗಸೆಯ ಬಾಗಿಲದಲ್ಲಿ ದೊಡ್ಡ ದೊಂದು ಆನೆಯು ಅಡ್ಡಾಗಿ ನಿಂತಿತ್ತು, ಗುಂಡುಗಳ ಕಡಾಟಕ್ಕೂ ಬರ್ಚೆಗಳ ಚುಚ್ಚುವಿಕೆಗೂ ಅಂಜಿ ಸಜೀವವಾಗಿರುವ ಆ ಮಾಂಸದ ಪರ್ವತವು ಹಿಂತಿರುಗಿ ಊರಲ್ಲಿ ಹೊಕ್ಕು, ಸೈನಿಕರ ಹಾವಳಿಗೆ ಭೀತಿಗೊಂಡು ಸಕ್ತಿ ಕೆಟ್ಟಿ ನೆಂದು ಓಡಾಡುತ್ತಿರುವ ಗ್ರಾಮವಾಸಿಗಳನ್ನು ತುಳಿಯುತ್ತೆ ಹಾಃಹಾಃಕಾರವನ್ನೆ ಬ್ಬಿಸಿ ಬಿಟ್ಟಿತು. ಇಂಗ್ಲಿಶ್ ಸೈನಿಕರು ಊರಲ್ಲಿ ಸೇರಿದವರೇ ನೆಟ್ಟಗೆ ಶ್ರೀನೆಂಕಟೇಶನ ಗುಡಿಗೆ ಬಂದರು. ಪೂಜಾರಿಯು ದೇವರ ಅರ್ಚಿಯನ್ನು ನಡಿಸಿದ್ದನು. ಅಶಿಕ್ಷಿತರಾದ ಸೈನಿಕರು ವೆಂಕಟೇಶನ ಮೂರ್ತಿಯ ಮೇಲೆ ಗುಂಡುಹಾರಿಸಿ ಆ ಮೂರ್ತಿಯನ್ನು ಒಡೆದುಹಾಕಿದರು. ಗುಡಿಯಲ್ಲಿ ಇದ್ದ ದ್ದು ಬಿದ ದ್ಧ ನ್ನೈಲ್ಲ ೪ ಸಂಪೂರ್ಣ-ಕಥೆಗಳು ಸುಲುಕೊಂಡರು. ಬಳಿರಲಾ ಸೈನಿಕರು ಊರ ಜನರ ಮನೆನ:ನೆ ಹೊಕ್ಕು ಸುಲಿಗೆಯನ್ನು ನಡಿಸಿದಳು. ಅರ್ಥಹಾನಿ ಮಾನಹಾನಿ ಧರ್ಮಹಾಠಿ ಪ್ರಾಣಹಾನಿಗಳು ಒದಗಿಬಂದಾಗ, ಪಾಪ್ಯ ಅಲ್ಲಿಯ ನನರ ಮನಸ್ಸಿನ ಸ್ಥಿತಿ ಏನಾಗಿರಬೇಡ ! ಎದೆಯೊದೆದು ಕ್ಸ ಕಾಲುಗಳಲ್ಲಿಯ ನಾಡಿಗಳು ಸೆತ್ತಂತಾಗಿ ಆ ಜನರು ಅಲ್ಲಲ್ಲಿ ಪ್ರೇತಪ್ರಾಯ ಜು ಬಿದ್ದು ಕೊಂಡಿದ್ದೆ ರು. ತನ್ನ ಮನೆ ಯಲ್ಲಿಯ ವಸ್ತು ಪಡಸೆಗಳುಲದರೆ ಶ್ರಿ ಶ್ರೀ ನೋಟೇಶನಿಗೆ ಬೆಂಕಿಯ ಮುಡುಪು ಕೊಡುವೆನೆಂದು ಕೃಸಣನಾದ ಕೋಮಟಿಗೆನು ಮನಸ್ಸಿನಲ್ಲಿಯೇ : ಬೇಡಿ ಕೊಳ್ಳುತ್ತಿದ್ದನು. ಏನು ಹೋದರೂ ತನ್ನ ಜನಿವಾರವೊಂದುಳಿಯಲೆಂದು ಚಿಂತಿಸಿ ಸಾಧುಭಾವನಾದ ಬ್ರಾಹ ಮಣನೋರ್ವನು ತನ್ನ ಯಜ್ಞೋಸನೀತ ವನ್ನು ಟೊಂಕದಲ್ಲಿಯ ಸಂಚಿನ ಸಂ” ಆಡಗಿಸಿಟಿ ಬು ನೆಂಕಟೀಶಸ್ತೋತ್ರವನ್ನು Me ಆತ ಔನ ದ ವಕಿಗೆ ಕಣ್ಣು ಮುಚ್ಚಿ ಪಠಿಸುವಷ್ಟರಲ್ಲಿ, ಸೋಲ ಿರನೊಬ್ಬನು ಆ ಬಡಚ್ರಾಹೆ ಣನ ಬೆನ್ನು ಮೇಲೆ ಒಳಿತಾಗಿ ಗುಮ್ಮಿ ಅವನ ಮನೆಯಲ್ಲಿದ್ದ ವಸ್ತು ಗಳೆ ಲ್ಲ "ಎತ್ತಿ ಸೋತು ನಡೆದನು. ಮತ್ತೊ ಬ್ಬರ ಮನೆಯಲ್ಲಿಯ 'ಮಡಿನ ಸ್ತ್ರ ಗಳ ಮಕೆಯನ್ನು ಹಾರಿಹೊಡೆದು ಚಲಾ ನ ನಾದಸೆ ಸೈನಿಕನೆ ಸ್ವ “ಲಿಯ ಜು ಹೊಕ್ಕು ದೇವರ ಪೆಟ್ಟಿಗೆ ದೊಗ್ಡದೇವರ 2 ಪೆಟ್ಟಿ ಗೆಗಳನ್ನು ಬಿಟ್ಟಿ ಬಿಚ್ಚಿ PN ಜಂಗಮರ ಮಠವನ್ನು ಹೊಕ್ಕು, ಅಡ್ಡಾಡಿ ನೋಡಿ ಹೋಗುವಾಗ ಸಿಪಾಯಿಯೊಬ್ಬನು ತರುಣಿಯಾದ ಕರಣನ್ಮುಫ ಮುಖವನ್ನು ವಿನೋದಕ್ಕಾಗಿ ಚುಂಬಿಸಿದ್ದರೆ ಆ ದುರಾತ್ಮನನ್ನು ಈ ಬರಗ ಪಟ್ಟಿ ಣಸೆ ಟ್ರ ಹ ತನ್ನ ಮನೆಯ ಲ್ಲಿದ್ದ ಮುತ್ತು ಬಂಗಾರಗಳನ್ನು ಕಟ್ಟಿ Ps ಇರಾಗಿ ಹೋಗಬೇಕೆಂದು ಮಾಳಿಗೆಯಸ್ಸೇರಿರಲು ಸೈನಿಕನೊಬ್ಬ ನು ಅವನನ್ನು ಹಿಡಿದು 4 ಕಳ್ಳನ್ಕೆ ನಮ್ಮ ನ್ನು ಮಂ ಚಿಸಬೇಕೆಂದು ಮಾಡಿದ್ದಿಯಾ 9” ಎಂದು ಪರನ ಆ ಅಸರಾಧಕ್ಕಾಗ ಅವನು ಆ ಸೆಟ್ಟಿ ಯನ್ನು ಒಳಿತಾ ಗಿ ತಳಿಸಿದನು. ಕಳ್ಳನಾರು? ಸೆಟ್ಟಿಯೇ ? ದುಷ್ಟರು 1 rN ಸೈನಿಕರು ಪುರುಷರ ಕಿವಿಗಳನ್ನು ಹರಿದರು; ನತ್ತುಗಳಿಗಾಗಿ ಹೆಣ್ಣು ಮಕ್ಕಳ ಮೂಗುಗಳನ್ನು ಹರಿದರು. ತಮಗೆ ಬೇಕಾಗದಿದ್ದ ಕಾಳುಕಡಿಗಳನ್ನು. JSS ನೆಲಬೆ ಪಾಲು ಮಾಡಿ ಹೋಗ ಬೇಕೆ? ಭಾಂಡಬಡಕಲುಗಳನ್ನು ಈಡಾಡಿ ಒಡೆದರು, ಅರಿವೆ. ಅಂಚಡಿಗಳಿಗೆ ನಶೆಗುಂದೆದೆ ಸಾವಿತ್ರಿಬಾಯಿ ೫ ಬೆಂಕಿಹಚ್ಚಿದರು. ಸುಲಿಗೆಯ ಅದು, ಯಾರಿಗೆ ದೋಸನನ್ಸಿಡುನಿರಿ? ತನ್ನ ಆಚಾತುರ್ಯದ ಮೂಲಕವಾಗಿ ನ್ರಜರಿಗೆ ಇಂಧ ವ್ಯಸನವನ್ನು ತಂದಿಟ್ಟ ಬಾಬಾಸಾಹೇಬನೇ ದೋಸಿನು; ಐ FTE oy. ಸುಲಿಗೆಯ ಗೊ:ದಲವು ಭೆ ಬಂದಿರುವೂಗೆ ಬಾಜ ಸಾಹೇಬನ ಮನೆಯ ಹೆಂಗಸರನ್ನು ಬಂದಿಗಳನ್ನಾಗಿ ಗ ಬ ಸೇನಾಧಿ ಕಾರಿಯ ಅಸ್ಪಣೆಯಾಯಿತು. ಕೇಳುವಬೇನು ? ಹೂಲಿಯು ಅರಮನೆಯ ಕಡೆಗೆ ಮತ್ತೆ ನಡೆದಿತು. ಬಾಬಾಸಾಸೇಬನ 2 ಸಪ್ಲಿಯಾದ ಸಾನಿತ್ರೀಬಾಯಿ ಯನ್ನೂ ಅವನ ಮಲಕಾಯಿ:ಯಾದ RE ಯನ್ನೂ ಹಡಿಶಂದು ಕೊಟ್ಟ ನಿಂಗೆ ಇನಾಮು ಸಿಕ್ಕುವದಿಶ್ತಾದ ಕಾರಣ ಸೈನಿಕರು ಅರಕೆಯನ್ನು ಬಹು ಸರಯಾಗಿ ಶೋಧಿಸಿ ನೋಡಿದರು. ಆ ಹೆಣ್ಣುಮಕ್ಕಳು ಸಿಕ್ಸ ಲೇ ಇಲ್ಲ. ರಾಜನ ಕಾರಭಾರಿ ಪುರೋಹಿತ ಆಶ್ರಿತ ಮುಂಶಾದವರ ಮನೆಗಳನ್ನು ಅನರು ಅಗಿದು ನೋಡಿದರು. ಆ ಸ್ತ್ರೀೀಯರೆಲ್ಲಿ ಲಿಯೂ ಸಿಕ್ಕಲಿಲ್ಲ. ಆ ರಾಜಸ್ತ್ರೀಯರನ್ನು ಹಿಡಿ: ಮಾನ ತೆಗೆದುಕೊಳ್ಳ ಬೇಕೆಂಬ ಆಗ್ರಹವು ಇಂಗ್ಲಿಶ್ ಅಧಿಕಾರಿಗಿಲ್ಲದಿದ್ದರೂ ಸ್ವಾಮಿಕ್ರೋಹಿಗೆಳೂ ಉಂಡಮನೆಯ ಗಳಗಳನ್ನೆಣಿಸುವನರೂ ಆದ ನರಾಧನುರಾದ ಬಾ ತ್ರಹ್ಮಣರಿಗೆ ಅಂಧ ಆಗ್ರಹವು ಅಧಿಕವಾಗಿತ್ತು. ಆದರೂ ಆ ಪಾನಿಗಳೆ ಕೈಗೆ ಆಃ? ಪುಣ್ಯಾತ್ಮೆಯರು ಸಿಕ್ಕಲೇ ಇಲ್ಲ. ಸೇ ೨ ಸೇ % ಮಂಗಳವಾರ ಮಧ್ಯ ರಾತ್ರಿಯ ಸುಮಾರಳ್ಸೆ ಯಾರೋ ಇಬ್ಬ ರು ಕಂಬಳಿಯೆ ಮುಸುಗಿಟ್ಟು Roe ಫರಗುಂದೆ ದಿಂದ ದಕ್ತಿಣಾಭಿನ ಬಖಿಗಳಾಗಿ ನಡೆದಿದ್ದರು. ಬೆಳದಿಂಗಳು ಮುಳುಗಿ ಹೋಗಿದೆ; ಜನರು ಹೋಗಿಬರುವ ದಾರಿಯಲ್ಲಿಯೂ ಕಾಣಲೊಲ್ಲದು. ಆ ತ್ರಯಾಣಕ್ಕರು ಬಹು ಕಷ್ಟದೊಂದಿಗೆ ನಡೆದಿದ್ದ ರಂ. ಯಾರವರು ? ಎಲ್ಲಿಗೆ ನಡೆದಿರುವ? ? ಅವರ ey ೈತಿಗಳನ್ನು ನೋಡಿದಕೆ ಅನರು ಹೆಣ್ಣು ಮಕ್ಕಳಾಗಿ ಗಿ ತೋರಿದರು. ಆಕೋ ಅಲ್ಲಿ ರೋಡ ಓರ್ವಳು ದೊಡ್ಡದೊಂದು ಮುಳ್ಳು ಸೆಟ್ಟನನ್ನೆ ಡನಿ ಧಡಕೃದೆ ಬಿದ್ದಳು, ಮತ್ತೊರ್ವಳು ಅವಳನ್ನು ಎಕ್ತಿ ಕೊಳ್ಳ ಲು, ಯತ್ನಮಾಡುತ್ತಿರುವಳು, ಬಿನ್ನ ವಳು ಸುವಾಸಿನಿಯಾಡ ಸ್ಟ್ರಿ ಯು. 'ಹವಳುಟ್ಟಿ ರುವ ಜರದ ದುಕೂಲದ ೬ ಸಂಪೂರ್ಣ-ಕಥೆಗಳು ಮೇಲಿಂದಲೂ ಮೈ ಮೇಲಿನ ರತ್ನಖಚಿತವಾದ ಆಭರಣಗಳ ಮೇಲಿಂದಲೂ ಅವಳು ಜಾ ಸಿಂಡಿ ಯಾಗಿರಲಿಕ್ಕೆ ಸಾಕು. ಮತ್ತೋರ್ವಳು ಕೆಂಪು ಸೀರೆಯನ್ನು ಟ್ರ ವಳು ಬ್ರಾ ಹ್ಮೆಣ ಇರ ವಿಧನೆಯು. ಅನನುಭೂತವಾದೆ ಶ್ರಮಕ್ಕಾಗಿಯೂ ಹೊಟ್ಟಿ ಯೊಳಗಿನ ದುಃ ಖಕ್ಕಾಗಿಯೂ ಆ ಕೋಮಲೆಯರ ಕುತ್ತಿಗೆ ಶಿರಬಿಗಿದು ಬಾಯೊಳಗಿಂದ ಶ ಶಬ್ದಗಳು ಚನ್ನಾಗಿ ಹೊರಡಲೊಲ್ಲವು. « ಸಾವಿತ್ರೀಬಾಯಿ ಮಗುವೆ, ಎಂಥ ಭರದಿಂದ ಮುಳ್ಳುಕೊಂಪೆ ಯನ್ನೆ ಡವಿದಿ *ಮ್ಮಾ'' ಎಂದು ನುಡಿದು ಆ ಮುದುಕೆಯು ತಾನೂ ಅಲ್ಲಿ ಕುಳಿತು ಸಾನಿತ್ರೀಬಾಯಿಯ ಕಾಲುಹಿಡಿದು ನೋಡಿದಳು, 66 ಕೆಟ್ಟ ಕಗ್ಗ ತ್ತಲೆ. ನನ್ನ ಕಣ್ಣಿಗೆ ಈ ಮುಳ್ಳು ಕಾಣಿಸಲೇ ಇಲ್ಲ. ಕಾಲುತುಂಬ ಮುಳ್ಳು ಮುರಿದವು. '' «ಅಯ್ಯೋ! ಕಲ್ಲುದುಂಡೆಗಳನ್ನು ತುಳಿದು ತುಳಿದು ನಿನ್ನೀ ಕೋಮಲ ವಾದ ಪಾದಗಳು ಬಾತು ಹುಣ್ಣುಗಿಯೋಗಿವೆ. ಅಂಥದರಲ್ಲಿ ಈ ಮುಳ್ಳು ಗಳು ನಟ್ಟಿದ್ದರಿಂದ ನಿನ್ನೆ ಕಾ ಲೆಲ್ಲ” ರಕ್ತಮಯವಾಗಿಹೋಗಿದೆ! * ಎಂದು ಸಾವಿತ್ರೀ ಚಾಯಿಯ ಅತ್ತೆಯು ಸೊಸೆಯ 'ಕಾಲುಹಿಡಿದು ನೋಡಿ ನಿಟ್ಟುಸುರು ಬಿಟ್ಟಳು. 6 ಅಕ್ತಿಯವಕ್ಕೆ ಹಿರಿಯ ಮನುಷ್ಯರಾದ ನೀವು ನನ್ನ ಕಾಲುಹಿಡಿಯ ಬಹುದೆ? ಬಿಡಿರಿ; ನಾನೇ ಮುಳ್ಳುಗಳನ್ನು ಕಿತ್ತಿ ತೆಗೆಯುತ್ತೇನೆ. '' ಎಂದು ಸಾವಿಶ್ರೀಬಾಯಿಯು ಅರ್ಶಸ್ವರದಿಂದ ನುಡಿದಳು. « ಇಂಥ ದುರ್ಧರವಾದ ಪ್ರಸಂಗವು ಬಂಜೊದಗಿದಾಗ ಹಿರಿ-ಕಿರಿತನ ಗಳನ್ನು ಕಟ್ಟಿ ಕೊಂಡೇನು ಪ್ರಯೋಜನೆ ? ನನ್ನ ಸೊಸೆಯೇ, ನಿನ್ನ ಕಾಲ ಲ್ಲಿಯ ಮುಳ್ಳು ತೆಗೆಯಗೆಣದು. ಇಲ್ಲಿ ನಿನಗೆ ಉಪಚಾರವನ್ನು ಮಾಡುವ ವರು ಯಾರಿದ್ದಾರೆ 33 " ಅಮ್ಮಾ ಮುಳ್ಳುಗಳೆಲ್ಲ ಮುರಿದುಹೋಗಿವೆ. ತೆಗೆಯಲಿಕ್ಕೆ ಬರು ವಂತಿಲ್ಲ. ಮೇಲಾಗಿ ಇಲ್ಲಿ "ಥೊತ್ತು ಗಳೆಯುವಂಕೆಯೂ ಇಲ್ಲ. ತೇಗ್ನಡರೂ ಮಾಡಿ ನಾನು ನಡಿಯುನೆನು. ಏಳಿರಿ, ?? 4: ಹೇಗೆ ನಡೆಯುವಿ ನನ್ನ ಗೌರೀ! ದೈವವೇ, ನಮಗೆಂಥ ಕೆಟ್ಟ ಕಾಲನನ್ನು ತಂದಿಟ್ಟ ? ಸಾವಿಕ್ರೀಬಾಯ್ಕಿ ಒಂದು ಕ್ಷಣಹೊತ್ತಾದರೂ ನರಗುಂದದೆ ಸಾಪಿತ್ರೀಬಾಯಿ ೩ ವಿಶ್ರಾಂತಿಯನ್ನು ಸದೆ.” ಎಂದು ಅತ್ತೆಯಾದ ಯಮುನಾಬಾಯಿಯು ಸೊಸೆಯ ಮೈದಡನಿ ಕಣ್ಣು ತುಂಬಾ ನೀರು ತೆಂದು ಬಿಕ್ಸಿಬಿಕ್ಕೆ ಅತ್ತಳು. "6 ಅಮ್ಮಾ, ಯವ ನರಿಯ ನರಾರ್ಗವನ್ನು ಹಿಡಿದ: ನಡೆದವರಾದ ನಮಗಿನ್ನು ಮಧ್ಯದಲ್ಲಿ ಏಶ್ರಾಂತಿಂ ಒದೇಕ್ಷೆಯೇ ಕ? ಅಮಂಗಲವಾದ ದೇಹವು ಛಿನ್ನ ವಾದರೇನು, ವಿಚಿನ್ನ ನಾದಲೇನು? ? ಕಾಲು ಸೀಳಿ ರಕ್ತ [oY] ಸುರಿದರೇನು; ತಲೆಯೊದೆದು ಜೋಕಿಯಾದಕಿ ನು? ಅಕಿ ಯನರೇ. ನಾನಿನ್ನು ಎವಿ ಆಲ್ಲಲ್ಲಿ ಕುಳಿತು ಕಾಲಕಳೆದರೆ. ಮುಂಣಕ್ಕಿಂಗಲೂ ಅಸಹ್ಯವಾಗಿರುವ ಅನುರ್ಯಾದೆಯು ಆಕಳಿನಿಕೊಲ,ದೆ ಬಿಡದು. ಶತ್ರುಗಳು ನಮ್ಮನ್ನು ಹುಡುಕುತ್ತಿ ರುವಂ: ದೀಕು. i ಸ ನಾನು ಸಿಕ್ಸಿಜೆನಾದಕೆ ನಮ್ಮ ಕೀರ್ತಿ ಕಲೇವರಗಳೆರಡೂ ಕೆಟ್ಟು ಹ ಹಃ ವಾ 6 ಸ ನುಡಿದು ನರಗುಂದದ ರಾ ಹೆ ತ್ರೆ ರಂತೆ ಅಡವಿಗೀಡಾಗಿ ಪಡೆಯಲ:ರುಭಿಸಿದಳ್ನು ""ಸಾವಿತ್ರಿಕಿ ಪುರಾಣದಲ್ಲಿಯ ಸಾನಿತ್ರಿಗೆ ಮಿ? ಲಾದ ನನ್ನ್ನ ಸಾವಿತ್ರಿ, ನಿನ್ನೀ ಪ್ರಣ್ಯದ ದೇಹನು ಅಮಂಗಿಲವಾದದ್ದೆ ೦ದು ಸರ್ವಥಾ ಹೇಳಬೇಡ ಕಂಡಿಯಾ. ಪತಿನ್ರತಾಮಣಿಯೇ, ಮತ್ತಾ ರಿಗೋಸ ರವಾ ಇಗಿರದಿದರೂ ನಿನ ಗೋಸ್ಕರವಾಗಿಯಾದರೂ ನ್ರೀನೆಂಕಟೀರನು ಸ ನ್ನಾದರೂ ಸುದಿವಸ ಗಳನ್ನು ತೋರದೆ ಇರನು.” « ಯಮುನಾಬಾಯೀಸಾಹೇಬ, ನಿಮ್ಮ ಹುಚ್ಚುತನನಿನ್ನೆಂದು ಹೋಗಬೇಕು? ಪ್ರಾಣ ಹೋದ ಬಳಕ ವೈದ್ಯನ ಚಿಕಿತ್ಸೆಯಿಂದೇನಾಗಿು ವದು? ಯಜಮಾನರ ಪ್ರಾಣಕ್ಕೆಯೇ ಸಂಕಟಿವು ಬಂಡೊದಗಿಡೆಯಂತೆ! ಇನ್ನು ನಮಗೆ ಸುದಿವಸಗಳನ್ನು ತೋರುನದು ವೆಂಕಟೇಶನ ಕೈಯಲ್ಲಿಯೂ ಉಳಿದಿಲ್ಲ. ಸುಮ್ಮನೆ ಹಾದೀ ಹಿಡಿಯಿರಿ.'' ಎಂದು ಸಾವಿತ್ರೀಬಾಯಿಯು ನಿಶ್ಚಯದ ಮಾತುಗಳನ್ನಾ ಡಿದರೂ ಅವಳ ಹೊಟ್ಟೆಯಲ್ಲಿ ದುಃಖವು ಮಾರಿ ಬಂದಿತು ಪತಿಯ ವಾಡಿ ಕೂಡಲೆ ಹೊಟ್ಟೆಯಲ್ಲಿ ಕಾಡಿ ಚ್ಚು ಹೊಕ್ಕಂತಾಗಿ ಆ ಸತಿಯು ದೊಡ್ಡ ದನಿ ತೆಗೆದು ಅತ್ತಳು, ಯಮುನಾಬಾಯಿಯು ಸೊಸೆಯನ್ನು ತಬ್ಬಿಕೊಂಡು ತಾನೂ ಗೋಳಿಟ್ಟು ಅತ್ತು « ಪ್ರಜಾವತ್ಸಲೆಯಾದ ದೇನಿಯೆ, ನಿನಗಿಷ್ಟು ದುಃಖ ೮ ಸಂನಸೂರ್ಣ- ಕಥೆಗಳು ವಾದೀಶಿಂದು ನಾನು Wl es ಕಂಡನಳಲ್ಲ, ಭಕ್ತಾ ಭಿಮಾನಿಯಾದ ನನ್ಮು ವೆಂಕಟೇಶನು ಹೀಗೆ ನಡುನೀಂ ಕ್ಸಬಿದರಿಕ್ಕಿಲ್ಲ. ನನ್ನ ಇಬಾನಿಗೆ ಕಡೆಗೆ ನಿಜಯನಾಗುವಡೆ: ರಂಜಜೋಯಿಸರು ಕೂಡ ಹೇಳಿರುವರು.” ಎಂದು ಸಾನಿತ್ರೀಬಾಯಿಗೆ ಸಮಾಧಾನ ಪೇ.ಲು ಯತ್ನಿ ಸಿದಳು, $6 ಹುಚು ಮಾಕಿದ:! ಭತ ಗ್ರಹಗಳೂ ಜೋಯಿಸ ರೂ ನಮಗೆ + ಶಿ ೮"ಜರಿಗೆ ನೀತಿಶಾಸ್ತ್ರ ಗಳೇಕೆ ಬೇಕು? ಸಾಯ ಸೇನೆ ಸೇನಾಸತಿ ಜಗು ಪ್ರಯೋಜನ ? ಜೋಯಿ ಸಾತು ಕೇಳಿದಲ್ಲಿಯೇ ನಮ್ಮ 1 ಕ್ಲಣಾರ್ಥದಲ್ಲಿ ಕಪ್ಪೆ ರದಂತೆ ಟು ಹೋಗಿ ಅದರ ಬೂದಿ ಕೂಟ ಯಲಿಲ್ಲ ನಡೆಯಿರಿನ್ನು ಹಾದೀ 2 2ಜ [ou [A 0 ~ 3 ಮುಂದೆ ಕೆಲಮಟ್ಟಿ ಗೆ ಹಾದೀೇ ನಡೆದ ಬಳಿಕೆ ಯಮುನಾಬಾಯಿಯ ಮತ್ತೆ ತನ್ನ ಸೊಸೆಯ ನ್ದ ಕುರಿತು « ಸುವಿಶ್ರೀಬಾಯಿ, ಇಷ್ಟು ಬೇಗನೆ ನಾವು ಆತ ಹಕ್ಕಿಯನ್ನು ಮಾಡಿಕೊಳ್ಳುವದು. ಪಸ್ವನಿಚಾರದ pe ಲಿಕ್ಕಿಲ್ಲ. ಪುರುಷರ ಭಾಗ್ಯವನೆಂತಿರುಬೆದೆಂಬ ಮಾತು ದೇವತೆಗಳಿಗೆ ಕೂಡ ತಿಳಿಯದ ಮಾತಂತೆ. ದೇವರ ಕೃಪೆಯಿಂದ ನಮ್ಮ ಬಾಬಾನಿಗೆ ವಿಜಯ ಪ್ರಾಪ್ತಿಯಾಗಿ ಅವನು ನರಗುಂದಕ್ಕೆ ರಾಜನಾಗಿ ಬಂದಾಗ, ನೀನು ಮಡಿದು ಹೋದ ವಾರ್ತೆಯು ವರಿಗೆ ತಿಳಿದರೆ ಎಷ್ಟು ವ್ಯಸನವಾಗಬೇಡ [೫ "6 ಅಮ್ಮಾ, ನಿಮಗೇಕೋ ದುರ್ಬುದ್ಧಿ ಹುಟ್ಟಿದಂತೆ ಕಾಣುತ್ತದೆ. ನಮ್ಮ ಯಜಮಾನರು ಅಡಗಿರುವ ಸ ಸ್ಪಳವನ್ನು ಗೃಹ ಫಜೀದಿಯಾದ ಆ ನರಾ ದನುನು ನಮ್ಮ ಶಸ್ರುಗಳಿಗೆ ಕೋರಿಸಿ ನವಲಿ ಹೊರಟದ್ದಾ ನಂತೆ. ಸಿಕ್ಕರೆ ಶತ್ರುಗಳು ಅವ ಚ. ಪ್ರಾಣವನ್ನು ತೆಗೆದು ಳ್ಳ ಜಿ ಬಿಡರು. ಅದಷ್ಟು ಸಂಭ್ರಮವನ್ನು ನೀನ್ರ ಕಣ್ಣು. ಮುಟ್ಟ ಮೋದಿ ಯೀಲಿಡಬೇಕೆನ ನನಿರೇನು?'' ಎಂದು ಸ ಸಾವಿತ್ರೀ ಬಾಯಿಯು ತಿರಸ ಸ್ಸಾರಿ ೯ಬ ನಂಡಿದಳು. ಆ ಮಾತು ಕೇಳಿ ಸುಮನ ತೆ ಯಿಯ ಹೆ ಶೈದೆಯದಲ್ಲಿ ಭೀತಿ-ದುಃಖ ಗಳು ಒಮ್ಮೆ! ಲೆ ಭರದಿಂದ ಹೊಕ್ಕ ಪು ಆವಳು ಢರಥರಕೆ ನಡುಗಿ ನೆಲಕ್ಕೆ ಕೂಡ್ರ ಬಿದ್ದ ಳು. "ಟ್ಟ ಡನಿಯ ನಟ್ಟಿನ ನಡುವೆ ಕುಳಿತು ಅವಳು ಗಟ್ಟಿ ಚಾಸಿ ಪ ತ್ರಿರಲು, ಆದು ಅರಣ್ಯ ಕೋಡನನೆಂದು ನಾನು ಹೇಳಿದರೆ ಹೆಚಿ ಶ್ರನಜೇನಾಯಿತು? ನರಗುಂದದ ಸಾನಿಶ್ರೀಬಾಯಿ ೯ ಐಹಿಕನಾದ ಸಕಲ ಬಂಧನಗಳನ್ನು ದೃಢನಿಶ್ಚಯವೆಂಬ ಶಸ್ತ್ರದಿಂದ ಹರಿದು ಚಲ್ಲಿ ವಿಕಾರರಹಿತಳಾಗಿದ್ದೆ ಸಾವಿತ್ರೀಬಾಯಿಯು ತನ್ನ ಮೇತೆ ಕಡು ನೊಂಡು ಬಿದ್ದಿದ್ದ ದುಃಖದ ಸರ್ವ ತವನ್ನು ಶೃಣಪ್ರಾಯ ವಾಗಿ ಲೆಕ್ಕಿಸಿ ಧೈರ್ಯ ವನ್ನ ವಲಂಬಿಸಿ ಮಾರ್ಗಕ್ರಮಣನನ್ನು SNES ಆದರೂ ಮನಸ ನ ಎಷ್ಟು ಗಟ್ಟಯಾಗಿದ್ದರೇನು, ನಡೆಯಲು ಕಾಲುಗಳ) ತ್ರಾಣ ಬೇಡವೆ ಟ್ರ "ಸಾಧ್ವಿ ಯ ಕೋಮಲವಾದ ಚರಣಕಹುಲಗಳು ಕಲ್ಲುಮುಳ್ಳು ಗಳ ಧಕ್ಕ ಡಿಗೆ ಛಿನ್ನ ನಚ್ಚಿನ ನ್ನ್ನ ವಾಗಿಹೋಗಿಡ್ತ ಪ್ರ. ಜಿಜ್ಜೆಯಿಟ್ಟರೆ ಮೈತುಂಬ ಸಾವಿರ ಸೀಳುಗಳು ಕಡಿಷ್ಟು ವೇದನೆಯ: ಆ ಕೋಮಲಾಂಗಿಗೆ ಆಗು ತ್ತಿತ್ತು. ಆ ಗರತಿ: ಗಂಗಾಜೀನಿಯ ಕಣ್ಣುಗಳಿಂದ ಅಶ್ರುಪ್ರವಾಹಗಳು ನಡೆ ದವು. «ಪರಮಾತ್ಮಾ; ಕೃಷ್, " ಕ್ರಷಸ್ತ:ಸ ಕಡಿ ಫಂಇ' ಎಂದು ಹೇಳುವಾಗ ನಿನಗೆ ಸುಲಭವಾಯಿತು. ಈ ದುಃಖವನ್ನು ಆನಕಿಭನಿಸಲು ಬರಬಾರದ? ಆಗಲಿ, ನಿನ್ನಿ ಚ್ಪೆ | * ಎಂದವಳೇ ಆ ಸತಿಯ ತನ್ನ ಮೈಮೇಲಿನ ಶಾಲನ್ನು ಚರಚರನೆ ಸೀಳಿ ಸಟ್ಟಿ ಗಳನ್ನು ಮಾಡಿ ತನ್ನ ಪಾದಗಳಿಗೆ ಪಾದರಕ್ಷದಂತೆ ಸುತ್ತಿ ಕೊಂಡಳು. ತಗ ಕಾಲೂರಿ ನಡೆಯಲು ಕೊಂಚ ಅನುಕೂಲ ವಾಯಿತು. ಅವಳು ಮುಂದಕ್ಕೆ ಹೆಜ್ಜೆಯನ್ಪಿ ಟ್ಟಿಳು. ಸೊಸೆಯ ಕಷ್ಟವನ್ನು ನೋಡಿ ಅತ್ತಿಗೆ ಮಿತಿಮೀರಿದ ಖೇದವಾಯಿತು. ಅವಳು ದೇವರ ಹೆಸರಿಲೆ ಮಣ್ಣು ತೂರಿ ಹಾದಿ ಹಿಡಿದಳು. ಅನಿಕಾರಿಯಾದ ಸರಮಾತ್ಮನು ಆ ಮುದು ಕೆಯ ಮಾತುಗಳನ್ನು ಹಚ್ಚೆಕೊಳ್ಳಲಿಲ್ಲ; ತನ್ನ ಮೈಮೇಲೆ ಅವಳು ತೂರಿದ ಮಣ ನ್ನು ಜಾಡಿಸಿಕೊಳ್ಳಲೂ ಇ ಅನ್ನ ಸಂಕಲ್ಪ ವನ್ನೂ ಬಿಡಲಿಲ್ಲ. ಕೊಣ್ಣೂರಿಗೆ ಹೋಗಬೇಕೆಂದು ಬ್ ಆ 3 ಯರು ಹಾದೀ ತಪ್ಪಿ ಸಂಗಳವೆಂಬ ಗ್ರಾಮಕ್ಕೆ ಬಂದರು. ಆ ಊರ ಮ ಮಲಪ್ರಭಾ ನದಿಯು ಹರಿಯುತ್ತಿತ್ತು. ಅವರು ಅಲ್ಲಿಗೆ ಬಂದಾಗ ಇಸಣ್ನ ಮಣರು ನಾಲ್ಕು ಗಳಿಗೆ ರಾತ್ರಿ ಯುಳಿದಿತ್ತು. ಆ ಊರ ಹೆಣ್ಣುಮಕ್ಕಳು ಸುಸ್ಕರವಾಗಿ ಹಾಡುತ್ತಿ ಧಾನ ಗಳನ್ನು ಬೀಸುತ್ತಿದ್ದರು. ಅಲ್ಲಲ್ಲಿ ಕೋಳಿಗಳು ಒಳಿಶಾಗಿ ಕೂಗಿ, ಉದ್ಯಮ ಶೀಲರಾದ ಜನರನ್ನು ಆಲಸ್ಕಮಯವಾದ ನಿದ್ರಾವಸ್ಥೆಯಿಂದ ಎಚ್ಚರಗೊಳಿ ಸುತ್ತಿದ್ದವು. ಧಡಧಡನೆ ಹರಿಯುತ್ತಿರುವ ಮಲಪ್ರಭಾ ನದಿಯು ಜನರ ೨ ಲ ೧೦ ಸಂಪೂರ್ಣ-ಕಥೆಗಳು ಮೈ-ಕೈಗಳನ್ನೂ ಅರಿನೆ-ಅಂಚಡಿಗಳನ್ನೂ ನಿರ್ಮಲವಾಗಿ ಕೊಳೆಯುನೆನು ಬನ್ಲಿರೆಂದು ಕೂಗುವಳೋ ಎಂಬಂತೆ ಕಂಡಳು. ( ಸಾವಿತ್ರೀಬಾಯಿ, ನಾವು ಯಾವ ಊರಿಗೆ ಬಂದೆವು? ಇದು ಕೊಣ್ಣೂರ ಗ್ರಾಮದಂತೆ ತೋರುವದಿಲ್ಲ” ಎಂದು ಯನುನಾಬಾಯಿಯು: ಕೇಳಿದಳು. 6 ಇದು ಕೊಣ್ಣೂ ರಲ್ಲ; ನಮ್ಮ ತೋಟ ಮಾನಿನ ಗಿಡಗಳ ಗುಂಪು ಗಳು ಕಾಣುವದಿಲ್ಲ. ಆದರೂ ಇಲ್ಲಿಗಿಂತ ಕೊಣ್ಣೂ ರಲ್ಲಿ ಏನು ಹೆಚ್ಚಿದೆ? ಇಲ್ಲಿಯೂ ಮಲಸ್ರಭಾಮಾತಿಯು ನನ್ಮು ಕೊಳೆಯ. ಪ್ರಾರ್ಥನೆಯನ್ನು ಲಾಲಿಸಲು ಸಿದ್ಧಳಾಗಿಯೇ ಇರುವಳು. ಸಹ ತೀರ ಸಮೀಪಿಸಿತು. ಐಹಿಕವಾದ ವಿಚಾರಗಳಿಗೆ ಇನ್ನೆಷ್ಟು ಮಾತ್ರವೂ ಆಸ್ಪದನನ್ನು ಕೊಡದೆ ಗಂಗಾಮಾಕೆಯ ಉಕ್ಸಂಗವನ್ನು ಆಶ್ರಯಿಸೋಣ, * ಆನರೀರ್ವರೂ ನದಿಯ ತೀರಕ್ಕೆ ಬಂದರು. ಅಂದೆಯೇ ಸೋಕೆ ಹೆಚ್ಚಾಗಿ ಬರುತ್ತಿ ರುವದರಿಂದ ಆ ಸ್ಥಳದಲ್ಲಿ ನೀರು ಆಳವಾಗಿತ್ತು. ಸಾವಿತ್ರೀ ಬಾಯಿಯು ಅದನ್ನು ನೋಡಿ ಒಂದು ಪ್ರಕಾರದ ವಿಲಕ್ಷಣವಾದ ಉತ್ಸಾಹೆ ವನ್ನು ಶಳೆದು «« ನೋಡಿದಿರಾ ಅತ್ತೆಯವರೆ, ಗಂಗಾಮಾತೆಯು ತನ್ನ ಉದರದಲ್ಲಿ ನಮಗೆ ಸ ಸ್ಥಳಕೊಡಬೇಕಾಗಿರುವದರಿಂದಲೇ ಹೇಗೆ ಉಕ್ಕೇರಿ ಬರು ಕ್ತಿರುವಳು? ಬನ್ನಿರಿ, ಸ್ನಾನಮಾಡಿ ವೆಂಕಟೇಶನಿಗೆ ಕಡೆಯ ಪ ಪ್ರಣಾಮನನ್ನು ಮಾಡಿ ಈ ದುಃಖಸಾಗರವನ್ನು ದಾಟಿ ಹೋಗೋಣ ” ಎಂದು ನುಡಿದು ಮಲಾಸಹಾರಿಣಿಯ ವಿಮುಲವಾದ ಜಲದಲ್ಲಿ ಶಾನು ಸ್ತಾನ ಮಾಡಿ ಅತ್ತೆಯ ಮೈ ಕೊಳಿಸಿದಳು. ಉತ್ತರಾಭಿಮುಖಿಯರಾಗಿ ನಿಂತು ಇಬ್ಬರೂ ನರಗುಂದದ ವೆಂಕಟೀಶ ನಿಗೆ ಪ್ರ ಹಾನುಮಾಡಿ ಗದ್ಗದಕಂಠೆಯರಾಗಿ ಕಣ್ಣೀರುತಂದು“ದೇವ-ಡೀಸೇಶ, ಇ ನಿನ್ಸಿಜ್ಜೆಗೆ ಬಂದಿತೆಲ್ಲನೆ ? ಆಗಲಿ. ನಿನ್ನೆ ಪಾದಾರವಿಂದದ ಸೇವೆಯನ್ನು ಶೆ “ನಿರಂತರವಾಗಿ ಕೊಡು” ಎಂದು ಬೇಡಿಕೊಂಡರು. ವೆಂಕಟೀಶನಿಗೆ ಪ ಸ್ರಣೂಮವಾದ ಬಳಿಕ ಸಾವಿಶ್ರೀಬಾಯಿಯ ಹೃದಯ ವಸ್ಷಿಲ್ಲ SE ಮೂರ್ತಿಯು ವ್ಲಾಪಿಸಿಕೊಂಡಿತು. ನಿರ್ಭರವಾದ ದುಃಖವು ಒನ್ನೆಲೆ ಒಟ್ಟಿರಸಿ ಬಂದಿತು. ದೊಡ್ಡ ದನಿ ತೆಗೆದು ಅವಳು ನರಗುಂದದ ಸಾವಿತ್ರೀಬಾಯಿ ೧೨ ಅತ್ತಳು. « ಪಕಿರಾಜ್ಕ ಪತಿರ.ಜ! ನಿನ್ಮು ಪಾದಾರವಿಂದಗಳಿಗೆ ಈ ದೀನೆ ಯಾದ ದಾಸಿಯು ಪ್ರಣಾಮಮಾಡುತ್ತಾಳೆ, ಸ್ವೀಕರಿಸಬೇಕು. ತಮಗೂ ತಮ್ಮ ಸಂಸ್ಥಾ ನಕ್ಕೂ ದೊಡ್ಡ ದೊಂದು ವಿಸತ್ತು ಬಂದಿರುವ ಸಂಗತಿಯನ್ನು ನೆನೆಡೇ ನಾನು ವೈಸನಸಡುತ್ತ ನೆ. ಇಲ್ಲವಾದರೆ ೬ಮ್ಮ ಮೂರ್ತಿಯ ಧ್ಯಾ ನ ವಾದಾಗ ನನಗೆ ದುಃಖವಾಗುವ ಬಗೆ ಹೇಗೆ? ತೂ ಬರುತ್ತೇನೆ, ಅಪ ಲೆ ಯಿರಲಿ 1 ಪರಲೋಕದಲ್ಲಿ ತಮ್ಮ ಪಾದಾರವಿಂದಗಳ ಪ್ರ ಪೇಶವಾಗುವದ ಕೊಳಗಾಗಿಯೇ ದಾಸಿಯಾದ ನಾನು ಅಲ್ಲಿ ಸೇವೆಗೆ ಸಿದ್ಧ ಳಾಗಿರ ಬೇಕಲ್ಲವೆ [3% ಎಂದು ನುಡಿದ ಸಾವಿತ್ರೀಬಾಯಿಯ ಕೈಕಾಲುಗಳು ಥರಥರನೆ ನಡುಗಿದವು. ಮೂರ್ಛೆ ಬಂದು ಅವಳಲ್ಲಿಯೇ ನೆಲಕ್ಕ ಬಿದ್ದ ಳು. ಯಮುನಾಬಾಯಿಯು ಸೊಸೆಯನ್ನೆ ಕ್ತಿ ತಬ್ಬಿ ಕೊಂಡು ಅವಳ ಣ್ಣು "ಗಳನ್ನು ನೀರಿನಿಂದ ತೊಳೆದು ಅವಳನ್ನು 'ಎಚ್ಚ ರಸಿದಳು, 4 ಸಾವಿತ್ರೀದೇವಿ, ಇನ್ನೆ ನು ಮಾಡತಕ್ಕ ದ್ದು ಹೇಳು. ನೀನು ವಿಚಾರ ಶೀಲಳು. ನಾವು ಆತ್ಮಹತ್ಯೆಯ. ಪಾಪಸ ವನ್ನು ಮಾಡಿಸಾಯಜೇಕೆ | « ಇನ್ನೊಮ್ಮೆ ಸ್ನಾನ ಮಾಡೋಣ ಬನ್ಸ್ಟಿರಿ, ಆ ಮೇಲೆ ಹೇಳುವೆನು”? ಎಂದು ಸಾವಿಶ್ರೀದೇನಿಯು ಎದೆಮಟ್ಟಿಗೆ ನೀರು ಬರುವ ಸ್ಥಳಕ್ಕೆ ಬಂದಳು. «« ಇಲ್ಲಿ ನೀರು ಆಳವಾಗಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರೆ ಮುಳುಗಿಳುಗುವೆವು'' ವಿಂದು ಯಮುನಾಬಾಯಿಯು ತ ನೆ ನಿಂತು ನುಡಿದಳು. «« ಮುದಿಹುಚ್ಚೆ 1 ಇನ್ನೇತರ ಅಂಜಿಕೆ ??' ಎಂದವಳೇ ಸಾವಿತ್ರೀ ದೇನಿಯು ಅತ್ತೆಯನ್ನು ತಬ್ಬಿಕೊಂಡು ಧುಡುಮ್ಮನೆ ನೀರಲ್ಲಿ ದುಮುಕಿದಳು. ಹೋಯಿತು, ಮುಳುಗಿ ಹೋಯಿತು! ಅಲ್ಲಿ ನೋಡಿರಿ, ಭಗವಂತನು ಉಲ್ಲಾಸದಿಂದ ನಿಕುಮಿಸಿದಂಥ ಮಕರಂದನುಯವಾದ ಕುಸುಮವು ಹೇಗೆ ನೀರಲ್ಲಿ ಅಕಸ್ಮಾತ್ತಾಗಿ ಮುಳುಗಿಹೋಯಿತು ! ಅಂಥ ಸೌಂದರ್ಯ ಅಂಥ ಕಾಂತಿ, ಅಂಥ ಕೋಮಲತೆ, ಅಂಥ ಸರಿಮಳೆಗಳಿಂದ ಯುತವಾದ ಕುಸುಮವು ಪ್ರಫುಲ್ಲಿತನಾಗಿ ತಲೆಡೋರಿತೇಕೋ, ಹಾಗೆ ಅಕಸ್ಮಾತ್ತಾಗಿ ಅಡಗಿಹೋಯಿ ಕೀಕೋ, ಅಗಾಧಲೀಲನಾದ ಭಗವಂಶನೊಬ್ಬನಿಗೇ ಗೊತ್ತು ! NC DMM MUMMIES ವೀರಮಾತೆಯಾದ ದೇನಲಡೇನಿ ೫ ೫ ೫ HMC SUCHIN NCCE MUN ಈಗಿನ ಬುಂಜೀಲಖಂಡದಲ್ಲಿ ಚಂದೇಲವಂಶದ ರಾಜರು ಪೂರ್ವಕಾಲ ದಲ್ಲಿ ಆಳುತ್ತಿದ್ದರು. ಅನರ ರಾಜಧಾನಿಯು " ಮಹೋಬಾ? ಎಂಬ ಪಟ್ಟ್ಮಣವಿದ್ದು, ಆ ರಾಜ್ಯಕ್ನಾದರೂ ಮಹೋಬಾ ರಾಜ್ಯವೆಂಬ ಹೆಸರಿತ್ತು. ದಿಲ್ಲಿಯಲ್ಲಿ ವೃಢ್ವೀರಾಜ ಚವ್ಹಾ ನನು ಆಳುತ್ತಿರುವಾಗ ಮಹೋಬಾದಲ್ಲಿ ಪುರಮಲ್ಲನೆಂಬ ರಾಜನಿದ್ದ ನು. ಪುಕಮಲ್ಲನ ಪೂರ್ವಜರು ಉದಾರರೂ, ಐಶ್ಯರ್ಯವಂತರೂ, ವೀರರೂ ಆದ ರಾಜರಾಗಿಹೋದರು. ಪುರಮಲ್ಲ ನಾದರೂ ಶನ್ನ ರಾಜ್ಯದಲ್ಲಿಯ ನೀರರಾದ ಸರದಾರರ ಪುಣ್ಯದಿಂದ ಅನೇಕ ಯುದ್ಧಗಳಲ್ಲಿ ವಿಜಯವನ್ನು ಸಂಪಾದಿಸಿಕೊಂಡಿದ್ದನು. ಹೀಗೆ ಆಯತ್ತ ವಾಗಿ ಪ್ರಾಪ್ತವಾದ ನಿಜಯಗಳಿಂದ ಕೊಬ್ಬೇರಿದ ಪುರಮಲ್ಲನು ನಿಷ್ಠಾರಣ ವಾಗಿ ಪರಪೀಡೆಮೂಡೆಲುದ್ಯುಕ್ತ ನಾದ್ದರಿಂದ ಸುತ್ತಲಿನ ರಾಜರು ಅನನ ನಾಶಮಾಡುವ ಉದ್ಯೋಗಮಾಡಿ, ಗೊಂಡರೆಂಬ ಅಸಂಸ್ಕತರಾದ ಜನಾಂಗ ದವರನ್ನು ಎಬ್ಬಿ ಸಿ ಮಹೋಬಾ ರಾಜ್ಯದ ಮೇಲೆ ಅಭಿಯೋಗ ಮಾಡಿಸಿದರು. ಕಾಡು ಜನರೂ ಕ್ಫೂರರೂ ಬಲಾಧ್ಯರೂ ಆದ ಗೊಂಡಜನರು ಪುರಮಲ್ಲನ ಬಲವನ್ನು ತಿರಿತಿರಿಬಾಡಿ ಬಡಿದು ಅನನನ್ನು ಒತ್ತಿ ಹೆಣ್ಣು ಮಾಡಿದರು. ಆಗ ಪುರಮಸ್ಲನ ಮುಖ್ಯ ಸರದಾರನಾಗಿದ್ದೆ ಜಸ್ಸರಾಜನೆಂಬ ಅಸ ಹಾಯ ಶೂರನು ಗುದ ನಾಗಿ ಉದ್ರಿಕ್ತರು:ದ ತನ್ನ ಸಟುಭಟರನ್ನು ಕಟ್ಟಿ ಕೊಂಡು ಗೊಂಟ ಜನರಮೇಲೆ ಸಾಗಿಹೋದನು. ಕಡುಗಲಿಯಾದ ಜಸ್ಸರಾಜನು ತಟ್ಟಿ ಪ್ರ:ಂಡವಾದ ಸೇನೆಯನ್ನು ಕಟ್ಟಿಕೊಂಡು ಶಮ್ಮ ಪಾರಿಪತೃಕ್ಳಾಗಿ ಬರುವನೆಂಬ ವರ್ತಮಾನವನ್ನು ಕೇಳಿ ಗೊಂಡರಾದರೂ ತಮಗೆ ಪ್ರೋಶ್ಕಾಶಿ ನವನ್ನು ಕೊಟ್ಟಿರುವ ರಾಜರ ಬೆಂಬಲವನ್ನು ಹೊಂದಿ ಒಳ್ಳೇ ಸಾಹೆಸದಿಂ!1 ಕಾದಿದರು. ಆದರೆ ಜಸ್ಸರಾಜನ ಮುಂದೆ ಅವರ ಆಟಿ ಸಾಗಲಿಲ್ಲ. ಆ ೪'ಯಂಕರವಾದ ಯುದ್ಧ ವಲ್ಲಿ ಸಹೆಸ್ರಾವಧಿ ಜನ ಗೊಂಡರು ರಣದೇವತಿಗೆ ಆಜುತಿಯಾಗಿಹೋದರು. ಅವರ ಮುಖ್ಯ ಪಟ್ಟಣವಾದ ದೇವಗರಾ ಎಂಬ ಭದ್ರವಾದ ಕೋಟಿಯು ನೆಲಸಮವಾಗಿಹೋಯಿತು. ವೀರಮಾತೆಯಾದ ದೇವೆಲದೇವಿ ೧ತ್ಲ ಆ ಜನರ ಗ್ರಾಮಗಳೆಲ್ಲ ಸುಟ್ಟುಹೋಗಿ ದೇಶವೆಲ್ಲ ಸ್ಮಶಾನದಂತೆ ಕಾಣಿಸಿತು. ಮ೫ಸೋಬಾದ ರಾಜನಾದ ಪುರಮಲ್ಲನ ಕೀರ್ತಿಗೆ ತಗಲಿದ ಕಲಂಕವನ್ನು ಜಸ್ಸತಾಜನು ಗೊಂಡಜನರ ರಕ್ತದ ಗುಂಡದಲ್ಲಿ ನಿರ್ಮಲವಾಗಿ ತೊಳೆದು ಹಾಕಿದನು. ಆದಕೆ ಮಹೋಬಾ ರಾಜ್ಯದ ದುರ್ಡ್ರೈವದಿಂದ ನೀರಾಗ್ರೇಸರನಾದ ಜಸ್ಸತಾಜನು ಸಮರಾಂಗಣದಲ್ಲಿ ಮಡಿದು ನೀರಸ್ವರ್ಗವನ್ನೆೈದಿದನು. ಅವನ ಮರಣದಿಂದ ಆ ರಾಜ್ಯದ ಆಧಾರಸ್ತಂಭವೇ ಮುರಿದಂತಾಯಿತು. ಪುರಮಲ್ಲ ನಲ್ಲದಿದ್ದರೂ ಆನನ ರಾಣಿಯಾದ ಮಲುಂದದೇವಿಯು ಮಡಿದುಹೋದ ಜಸ್ಸರಾಜನ ಪರದೇಶಿಗಳಾದ ಮಕ್ಕಳನ್ನು ಕರಿಸಿಕೊಂಡು ಅನರನ್ನು ತನ್ನ ಹೊಟ್ಟೇಮಕ್ಕಳಂತೆ ಜೋಕೆಮಾಡಿ, ಅವರು ದೊಡ್ಡವರಾದ ಬಳಿಕ ಅವರ ಸ್ವಾಸ್ತಿ ಯಾಗಿದ್ದ ಕಲಿಂಜರ ಕೋಟಿಯನ್ನೂ ಅದಕ್ಕೆ ಹೊಂದಿದ ಭೂಮಿ: ಸೀಮೆಗಳನ್ನೂ ಅವರ ಸ್ವಾಧೀನ ಮಾಡಿಸಿದಳು. ಅಲಾ ಉದಿಲ್ಲರೆಂಬ ಜಸ್ಸರಾಜನ ಮಕ್ಕಳಾದರೂ ತಂಡೆಗಿಂತಲೂ ' ಒಂದು ತೂಕ ಮಿಗಿಲಾದ ನೀರರೂ, ಕ್ಲಾತ್ರಧರ್ಮದಲ್ಲಿ ಒಳ್ಳೇ ಅಭಿಮಾನ ವುಳ್ಳವರೂ ಆಗಿದ್ದರು. ಭಾರತ ಮಹಿಲಾಮಣಿಗಳಲ್ಲಿ ಅತ್ಯಂತವಾಗಿ ವಿರಾಜಿಸುಕ್ತಿರುವ ಶ್ರೀ ದೇನಲದೇನಿಯ ಹೊಟ್ಟೇಮಕ್ಕಳೇ ಅವರು! ಆ ವೀರಸತ್ನಿ ಯಲ್ಲಿ ವಾಸಿಸುತ್ತಿರುವ ಸ್ವಕುಲಾಭಿಮಾನವೂ, ರಾಜನಿಷ್ಕೆಯೂ, ಸತ್ಯಪ್ರೀತಿಯೂ, - ದೃಢನಿಶ್ಚಯವೂ ಆ ಮಾತೆಯ ಮಕ್ಕಳಲ್ಲಿ ಅನ್ಯೂನವಾಗಿ ಬಿಂಬಿಸಿದ್ದದ್ದು ಆಶ್ಚರ್ಯವೆ ? ಅಲಾ ಉದಿಲ್ಲರ ದರ್ಸವು ಪರರಾಯರ ಎದೆ ಯಲ್ಲಿ ಭೀತಿಯನ್ನುಂಟುಮಾಡಿತು ; ಅವರ ಕ್ರುದ್ಧವಾದ ಕಟಾಕ್ಷಗಳನ್ನು ಕಂಡು ಅವನೀಶರೆಲ್ಲರೂ ನಮ್ರರಾದರು ; ಅವರ ದಂಡಪ್ರಹಾರವು ಪುಂಡು ಗಾರರ ಟೊಂಕವನ್ನು ಮುರಿದುಹಾಕಿತು. ಮಾನನೀಯರಾದ ಆ ಬಂಧು ಗಳಿ(ರ್ವರು ಮಹೋಟಬಾರಾಜ್ಯದ ಮಹನೀಯರಲ್ಲಿ ಸನ್ಮಾನ್ಯರಾಗಿದ್ದರು. ಆದರೆ ಅಂಥ ಪರವ:ಸಾಹಸಿಗಳಾದ ಆಸದ್ಭಂಧುಗಳನ್ನು ಆದರಿಸಿ ತನ್ನ ರಾಜ್ಯುದಲ್ಲಿಟ್ಟುಕೊಳ್ಳುವ ಜಾಣಶನವು ಪುರಮಲ್ಲನಲ್ಲಿ ಇರಲಿಲ್ಲ. ಅವಿಚಾರಿಗೆ ಸಾರಾಸಾರ ವಿಚಾರವೆಲ್ಲಿ? ಪುರಹರ ಕುಲಕಲಂಕನಾದ ಮಂಡೂರ ಪಟ ಇದ ರಾಜನೋರ್ವನು ಮಹಾನುಭಾವರಾದ ಅಲಾ ಉದಿಲ್ಲರಲ್ಲಿ ಮತ್ಸರ ೧೪ ಸಂಪೂರ್ಣ-ಕಥೆಗಳು ವನ್ನು ತಾಳಿ, ಅನರ ವಿರುದ್ಧವಾಗಿ ಪುರಮಲ್ಲನ ಕಿವಿಯಲ್ಲಿ ಕುಮಂತ್ರವನ್ನು ಊದಿದ್ದ ರಿಂದ ಕೆವಿಹರಕನಾದ ಆ ರಾಜನು ಆ ವೀರರಾದ ಅಣ್ಣತಮ್ಮಂದಿ ರಲ್ಲಿ ಅಸೂಯಿಯನ ತಿ ಕಳೆದು, ಅವರೊಡನೆ ಇಲ್ಲದ ನೆನತೆಗೆದು ವಾ ಜ್ಯ Dn ಪುರಮಲ್ಲನೆಷ್ಟು ನೀಚನಾದರೂ, ಅವನು ರಾಜನು ತಾವು ಪ್ರಜರೆಂಬ ತಾರತಮ್ಯವನ್ನ ರಿತು ರಾಜನಿಷ್ಠ ರಾದ ಆ ಬಂಧುವರ್ಯರು ತಮಗಾದ ಅಪಮಾನ ತೊಂದರೆಗಳನ್ನು ಅನಿವ ರ್ವಾಹಕ್ಕಾಗಿ ನುಂಗಿಕೊಳ್ಳು ತ್ತ ಹೋದರು. ಬರೂ ಸಹಿಷ್ಣು ತೆಗಾದರೂ ಪರಿಮಿತಿಯುಂಟಿಷ್ಟೆ ಐ ಒಂದು ದಿನ ಪುರೆಮಲ್ಲನು ಅಲಾ ಉದಿಲ್ಲರ ಮನೆಗೆ ಅತಿಥಿಯಾಗಿ ಬಡು ಯಥೇಚ್ಛವಾಗಿ ಉಂಡು ತಿಂದು ಮರಳಿ ಹೋಗುವಾಗ ಅಲಾರಾಯನ ಪ್ರೀತಿಯ ಕುಮರೆ ಯನ್ನು ತನಗೆ ಕೊಡಬೇಕೆಂದು ಆಗ್ರಹದಿಂದ ಕೇಳಿದನು. ತೇಜಸ್ವಿಯಾದ ಕ್ಷತ್ರಿಯನು ತನ್ನ ಕೈಯಲ್ಲಿಯ ಖಡ್ಡವನ್ನಾಗಲಿ, ತಾನು ಹತ್ತುವ ಕುದುರೆ ಯನ್ನಾ ಗಲಿ ಪ್ರಾಣಹೋದರೂ ಅನ್ನ ರಿಗೆ ಕೋಡುವನೆ ಆಲಾರಾಯನು ರಾಜನಿಗೆ ಎರ ನನ ಬಿಸಗೊಂಡೆದ್ದೇನಂದರೆ : « ರಾಜನ್, ಈ ಕುದು ಕರೆಯು ನಮ್ಮ ತಂದೆಯವರು ಹತ್ತುವ ಕುದುರೆಯ ಮರಿಯು, ಇದನ್ನು ನಾನು ನನ್ನ ಜೀವಕ್ಕೆ ಬಂತಲೂ ಹೆಚ್ಚಾಗಿ ಜೋಕೆ ಮಾಡಿದ್ದೆ "ನೆ. ರಾಜರ ಇಚ್ಛೆ ಯಿದ್ದ ¥ ಈ A ಮನೆಯಲ್ಲಿದ್ದ ಬೇರೆ ಜೇಕಾದ ವಸ್ತು ಗಳು ಅವರವೇ ಇನೆ ಮಾತ್ರ ಈ ಕುದುರೆಯನ್ನು ಬಟ. ಕೊಡಲು ನನಗೆ ಮನಸ್ಸು ಗದು.” «ಅಲ್ಫಾ ನಾನು ಯಾರೆಂದು ತಿಳಿದು ನೀನು ಈ ನನ್ನ ಪ್ರಾರ್ಥನೆ ಯನ್ನು ರಿರಾಕರಿಸಿದಿ??' ಎಂದು ಪುರಮಲ್ಲನು ಕು ದ್ದೆ ನಾಗಿ Fe 6 ತಾವು ನನ್ನ ರಾಜರೆಂದೇ ನಾನು ವಿನಯದಿಂದ ವಿಜ್ಞಾಪನೆ ಮಾಸಿ ಕೊಳ್ಳುತ್ತೇನೆ. ಈ ಮಾತಿನಲ್ಲಿ ರಾಜರಿನ್ನು ಹೆಚ್ಚಿಗೆ ಆಗ್ರಹ ತೊಡಬಾರದು.? 64 ಎಚ್ಚರದಿಂದ ಮಾತಾಡು, ಉದ್ದಾಮನೆ ! ಒಳ್ಳೇ ಮಾತಿನಿಂದ ಈ ಕುದುರೆಯನ್ನು ನನಗೆ ಕೊಡುನಿಯೋ ಇಲ್ಲವೊ? '' ಎಂದು ಪುರಮಲ್ಲನು ಗದ್ದರಿಸಿ ಕೇಳಿದನು. «« ಪುರಮಭರಾಜ, ಯಃಶ್ರಿತವಾದ ಕುದುರೆಯೇನು, ಅದರ ನಿಮಿತ್ತ ವಾಗಿ ನೀನು ನಮ್ಮೊಡನೆ ನಿಷ್ಠುರವಾಡುವದೇನು! ನಮ್ಮ ವೈರಿಯಾದ ಆ ನೀರಮಾತೆಯಾದ ವೇವಲಸೇಫಿ 6೫ ಪುರಹರಕುಲಾಪಸದನ ಮಾತು ಕೇಳಿಕೊಂಡು ಕುಮಕಿಯ ನೆನನಾಡಿ ನೀವು ನನಗೆ ಪೀಡೆ ಮಾಡಬೇಕೆಂದು ಯೋಟಿಸಿರುವಿರಿ. ಅದಕ್ಕಾಗಿ ನಾನು ಶಸಧ ದಿಂದ ಹೇಳುವದೇನಂದರೆ ನೀವು ನಿನ್ನು ರಾಜ್ಯವನ್ನು ಕೊಟ್ಟರೂ ಈ ಕುದುರೆಯನ್ನು ನಾನು ನಿಮಗೆ ಕೊಟ್ಟಿ ಪನಲ್ಲ; ಏನು ಮಾಡುವದು ಮಾಡಿರಿ!” ಎಂದು ಅಲಾರಾಯನು ದರ್ಸದಿಂದ ನುಡಿದನು. «6 ಮಾಡುವದನ್ನು ಮಾಡಲೇ? ಯಾರಲ್ಲಿ! ಸೇವಕಕ್ಕೆ ಈ ಮೂಢ ರಾದ ಬಂಧುಗಳನ್ನು ಕಂಬಕ್ಕೆ ಬಿಗಿದು ಕುದುರೆಯನ್ನು ತೆಗೆದುಕೊಂಡು ನಡೆಯಿರಿ ಎಂದು ನೀತಿಹೀನೆನಾದ ಆ ರಾಜನು ಅಚ್ಚೆ ಸೈದನು, ಅಷ್ಟೊತ್ತಿನ ವರೆಗೆ ಸುಮ್ಮನಿದ್ದ ಉದಿಲ್ಲರಾಯನು ಪುರಮಲ್ಲನ ಉದ್ದತ ವಾದ ನುಡಿ ಕೇಳಿ ಸಂತಪ್ತನಾಗಿ ಆನೇಶದಿಂದ ಖಡ್ಗವನ್ನು ಹಿರಿದು, ««ಪುರ ಮಲ್ಲ, ನೀನೀಗ ರಾಜನಲ್ಲ ಪರಸ್ತವನ್ನು ಬಲಾಕ್ಕಾರದಿಂದ ಅನಹೆರಿಸ ಬಂದ ಜೋರನು. ಈಗಿಂದೀಗಲೇ ಈ ಕೋಟಿಯ ಹೊರಬಿದ್ದು ಹೋಗು. ಜಸ್ಸರಾಜನ ಮಕ್ಕಳ ಕ್ರೋಧವನ್ನು ಪ್ರಜ್ವಲಿಸಿ ಬದುಕಿದೆವರಿಲ್ಲ! ? ಎಂದು ರಾಜನನ್ನು ಅಧಿಕ್ಷೇನಿಸಿ ನುಡಿದನು. ಹೇಡಿಯು ಕೆಟ್ಟ ಮನಸ್ಸಿನವನಾದರೂ ಅವನು ಹೇಡಿಯೇ ಅಲ್ಲವೆ? ಉದಿಲ್ಲನು ಚದರಿಸಿ ನುಡಿದ ಮಾತು ಕೇಳಿ ಪುರಮಲ್ಲನ ಎದೆ ಕಂಪಿಸಿತು. ಕಣ್ಣೆತ್ತಿ ಆ ತರುಣನ ಮುಖ ನೋಡಲು ಅವನಿಗೆ ಧೈರ್ಯಸಾಲಲಿಲ್ಲ. ಮಾತಾಡಲು ಉಸುರು ಬಂದ ಬಳಿಕ ಆ ರಾಜನು ಅಲಾನನ್ನು ಕುರಿತು ಅಂದದ್ದು : «4 ಪ್ರಜೆಗಳಾದದ್ದಕ್ಕೆ ನೀವು ನಿಮ್ಮ ರಾಜನನ್ನು ಒಳಿತಾಗಿ ಸಂಭಾನಿಸಿದಿರಿ. ಆಗಲಿ, ನೀವಿನ್ನು ನನ್ನ ರಾಜ್ಯದಲ್ಲಿ ಇರಲಾಗದು, ಈಗಿಂದೀ ಗಲೆ ನೀವು ಈ ಕೋಟಿಯನ್ನು ಬಿಟ್ಟು ನಡೆಯಿರಿ ನಿಮ್ಮ ಉಂಬಳಿಯು ಈ ಕ್ಷಣದಿಂದ ಸರಕಾರಕ್ಕೆ ಸೇರಿತು. * «« ಪುರಮಲ್ಲ, ಕವಡೆಯ ನಿನ್ನೀ ಉಬಳಿಯನ್ನು ನಾನೆಷ್ಟುಮಾತ್ರವೂ ಲೆಕ್ಸಿಸುವದಿಲ್ಲ. ಉದಾರಚರಿತೆರಾದ ನಮ್ಮ ಪೂರ್ವಜರು ಈ ಸಿಂಹಾಸನದ ನಿಷೈೆಗಾಗಿ ಇಲ್ಲಿ ನಿಂತುಕೊಂಡಿದ್ದರಿಂದ ನಾನೂ ಇಲ್ಲಿ ನಿಂತೆವು ಭೂಸ್ವಾಸ್ಮಿ ಗಳ ಆಕೆಗಾಗಿ ಯಾವ ಅಭಿಮಾನಿಯಾದ ವೀರನಾದರೂ ರಣರಂಗದಲ್ಲಿ ತನ ಶಿರಸ್ಸನ್ನು ಸಮರ್ಪಿಸಲು ಒಪ್ಪಲಾಕನು. ರಾಜಸಿಷ್ಠೆಗಾಗಿಯೇ ವೀರರು ೧೬ ಸಂಸೂರ್ಣ-ಕಥೆಗಳು ಶಮ್ಮ ಪ್ರಾಣವನ್ನು ಕೊಡುನರು. ನಮ್ಮ ತಂಜೆಯಾದ ಜನ್ಸೆರಾಜ ಬಹ ದ್ವರನು ತನ್ನ ಶಿರಃಕಮಲವನ್ನು ರಣದೇವಿಗೆ ಸಮರ್ಪಿಸಿ ನಿಸ್ತೀ ತಲೆಯು ನಿನ್ನ ಧಡಕ್ಕೆ ಅಂಟಕೊಂಡಿರುವಂಕೆ ಮಾಡಿದ್ದು ಭೂಸ್ವಾಸ್ತಿ ಸ್ವಿಗಳ ಆಸೆಗಾಗಿ ಅಲ್ಲವೆಂಬದನ್ನು ನೀನು ಮರೆಯದಿರಲಾರಿ. ನಡೆ! ಸ ನಿನ್ನ ಅರಮನೆ ಯಲ್ಲಿ ಸೇಂಕೊಳ್ಳುವನರೊಳಗಾಗಿಯೇ ನಾನು ನಿನ್ನೀ ಅನೀತಿಮಯವಾದ ರಾಜ್ಯವನ್ನು ಬಿಟ್ಟು ಹೋಗಿರುವೆವೆಂದು ಕಿಳೆದುಕೋ 1 '? ಎಂದು ಉದ್ರೇಕ ದಿಂದ ನುಡಿದು ಅಲಾರಾಯನು ಕೂಡಲೆ ತನ್ನ ಕಹಳೆಗಳನ್ನು ಊದಿಸಿದನು. ತನ್ಮು ನಾಯೆಕರುದ ಅಲಾ ಉದಿಲ್ಲರು ರಾಜ್ಯ ವನ್ನು "ಬಟ್ಟು ಹೋಗು ವರೆಂಬ ವರ್ತಮಾನವನ್ನರಿತು ಕಲಿಂಜರ ಕೋಟಿಯಲ್ಲಿದ್ದ. ಎರಡು ಸಾವಿರ ಜನ ಪಟುಭಟಂ:ದ ರಾಘತರು ತಮ್ಮ ಮನೆಮಾರುಗಳನ್ನು ಕಾಲಿಲೊದ್ದು ಶಮ್ಮ ಯಜಮಾನರೊಡನೆ ತಾವೂ ಹೊರಟಿದ್ದು ಹೋಗಲು ಸಿದ್ಧ ರಾದರು. ಕಣವಾದ್ಯಗಳ ಘನವಾದ ನಿನಾದನೆಸಗಿತು. ರಡು ಸಾವಿಕ ಶೀಜಿಗಳು ಕಲಿಂಜರ ಕೋಟೆಯ ಹೊರಗಿದ್ದ ಬೈಲಿನಲ್ಲಿ ನಿಂತುಕೊಂಡು ಆರ್ಭಟಿಯಿಂದ ಕಿರುಳಿದವು. ರಾವುತರು ಧರಿಸಿರುವ ಭಾಲೆ ಖಡ್ಗಗಳು ಬಿಸಿಲಿನಲ್ಲಿ ಚಕ ಚಕನೆ ಹೊಳೆದವು. "" ಜಸ್ಸರಾಜ ಮಹಾರಾಜಕೆ ಜಯ್ | ? ಎಂಬ ರಣ ಗರ್ಜನೆಯೊಂದಿಗೆ ಆಲಾಳುದಿಲ್ಲರು ಅಂದು ಕಲಿಂಜರವನ್ನು ಬಿಟ್ಟು ನಡೆದರು. ಫುರಗೊಟ್ಟು ಒಕ್ಕ ಬ್ಬಿನಲ್ಲಿ ಓಡುತ್ತಿರುವ ಕುದುರೆಗಳ ಖುರಾಘಾಶ ಕ್ಕೆ ದ್ದ ಕೆಂಥೂಲಿಯು' ಆ ಖಿ ಕೃವಾದ ಸೇನೆಯನ್ನು ಅಡಗಿಸಿಕು. ಆ ಕೌಧೊಲಿಯು ಕಣ್ಮರೆಯಾಗುವವರೆಗೂ ಕಂಬನಿಗಳಂ “ಎಿಡಿದಾರ್ಶೆ: ಯರಾಗಿ ಪುರನಾರಿಯರು ತಮ್ಮ ವೀರರು ಹೋದ ಮಾರ್ಗವನ್ನು ನೋಡುತ್ತಲೇ ಇದ್ದರು. ನಿಜಯಶ್ರೀಯನ್ನು ಭುಜಕ್ಕೆ ಕಟ್ಟಿ ಕೊಂಡು ಬಿಜಯ ಮಾಡಿರುವ ಆ ವೀರರಿಗೆ ಎಲ್ಲ ಹೋದಲ್ಲಿ ಆಸ್ಪದವೇ; ಎಲ್ಲಿ ಹೋದಲ್ಲಿ ಮರ್ಯಾದಿಯೇ, ಆ ಕಾಲದಲ್ಲಿ ಹಿಂದೂ ರಾಜರು ಎಬ್ಬಿಸಿರುವ ಆತ್ಮ ಕಲಹೆದ ಸುಗ್ಗಿಯೇ ಆಗಿತ್ತು. ಅಂಥ ಸಮಯದಲ್ಲಿ ರಣಮರ್ದಕರಾದ ತು ಸಾವಿ ಜನ ಕಲಿಗಳಾದ ರಾವುಶರ ನಾಯಕರು ಆಯತ್ತವಾಗಿ ತನ್ನ ಆಶ್ರಯವನ್ನು ಬಯಸಿ ಬಂದದ್ದು: ಕನೋಜದ ರಾಜನಿಗೆ ಬಂಗಾರವೇ ಆಯಿತು. ಅವನು ವೀರಮಾತೆಯಾದ ದೇವಲದೇನಿ ೧೬ ಅಲಾಉದಿಲ್ಲರನ್ನು ಬಹುಮಾನದಿಂದ ಎದಿರ್ಗೊಂಡು ತನ್ನ ರಾಜಧಾನಿಗೆ ಕರೆತಂದು ಅವರಿಗೆ ಇನಾಮು ಜಾಗೀರುಗಳನ್ನು ಕೊಟ್ಟು ಇರಿಸಿಕೊಂಡನು, ಈ ಸಂಗತಿಗಳಾಗಿ ಕೆಲವು ಕಾಲವಾದಮೇಲೆ, ದಿಲ್ಲಿಯ ಸಾರ್ವಭೌಮ ನಾದಪ್ಪ ಕ್ರೃಥ್ವೀರಾಜ ಚವ್ಹಾ ನನಂ ಸಮೇತಾ ಪಟ್ಟ ಣದ ರಾಜನ ರೂಪವತಿ ಯಾದ ಗ ಮೋಹಕ್ಕೆ. ಸಿಲ್ಕಿ, ಆ ಪಟ್ಟಿ ಣದ `ೀಲೆ ಅಭಿಯೋಗ ಮಾಡಿ ತನ್ನ ರಮಣಿಯನ್ನು ಎ ಕೊತು ದಿಲ್ಲಿಯ ಹಾದೀ ಹಿಡಿದನು. ಪುರ ಮಲ್ಲನೂ, ಚೋ ರಾಜನೂ ಮೇವಾಡದ ರಾಜನ ಪಕ್ಷವನ್ನು ಹಿಡಿದು ಕನ್ಯಾಸಹಾರಿಯಾಗಿದ್ದ ಪೃಥ್ವೀರಾಜನ ಬೆನ್ನ ಟ್ಟಿಹೋದರು. ತಾನು ತಂದಿದ್ದ ಸುಮನೋಕರವಾದ ಸುಲಿಗೆಯನ್ನು ಸುರಕ್ಷಿತವಾಗಿ ಅಲ್ಲಿಗೆ ಒಯ್ಯ್ಯವ ಅವ ಸರವು ಪೃಥ್ವೀರಾಜನಿಗೆ ಇದ್ದದ್ದರಿಂದ ಸೋತಷ್ಟು ಸೋತ್ಕು ಗೆದ್ದಷ್ಟು ಗೆದ್ದೆ ವನಾಗಿ ಹಾಗೂ ಹೀಗೂ ಮಾಡಿ ಒಂದಾವರ್ತಿ ತನ್ನ ಕಾಮಿಠಿಯೊಡನೆ ದಿಲ್ಲಿಗೆ ಬಂದು ಮುಟ್ಟಿದನು. ಸೃಢ್ವೀರಾಜನ ಸ್ಫಿನಿಕರಲ್ಲಿ ಅನೇಕರು ಕ್ಷತರಾಗಿ ಮಾರ್ಗದಲ್ಲಿ ಬಿದ್ದು ಕೊಂಡಿದ್ದರು. ಕ್ಲಾತ್ರಕುಲಕಲಂಕನಾದ ಪುರಮಲ್ಲನು ನಿರಾಶ್ರಿತರಾಗಿ ಬಿದ್ದಿರುವ ಆ ಬಡ ಜನರನ್ನು ಹಿಡಿದು, ಕಟಕರು ಕುರಿಗಳನ್ನು ಕೊಲ್ಲುವಂತೆ, ಕನಿಕರನಿಲ್ಲದೆ ಕಡಿಸಿ ಚಲ್ಲಿಸಿದನು. ಹೈದಯದ್ರಾವಕವಾಗಿರುವ, ಆ ರಾಕ್ಷಸೀ ದುಷ ತ್ಯದ ವರ್ತಮಾನವನ್ನು ಕೇಳಿ ಪೃಥ್ವೀರಾಜನು ಅತಿಶಯ ವಾಗಿ ಸಂಶಪ್ತನಾಗಿ ಸಿಡಿಲಿನಂತೆ ಗಡಗಡನೆ ಗರ್ಜಿಸಿ ಪುರಮಲ್ಲನನ್ನು ರಸಾ ತಲಕ್ಕೆ ಮೆಸ್ಟಿಯೇ ತೀರುವೆನೆಂದು ಪ್ರತಿಜ್ಞೆ ಮಾಡಿ ಮುಹೋಬಾ ಪಟ್ಟಣದ ಮೇಲೆ ಸಾಗಿಬಂದನು. ದಿಲ್ಲೀಶ್ವರನ ಸೇನಾಸಮಂದ್ರವು ಪುಕಮಲ್ಲನ ರಾಜ್ಯದಲ್ಲಿ ಭೋರಿಟ್ಟು ಸೇರಿ ನಹಿಪ್ರತಿಯಾದ ಕೊಲೆಯನ್ನು ಮಾಡಲಾರಂಭಿಸಿತು. ಸೃಥ್ವೀರಾಜ ನಾರು, ಅವನಿಗೆದುರಾಗಿ ನಿಲ್ಲಲು ಪುರಮಲ್ಲನೆಷ್ಟರವನು! ಚೇಳಿನ ಮಂತ್ರವು ಗೊತ್ತಿಲ್ಲಾ ಹೋಗಿ ಹಿಡಿದ ಹಾನಿನ ಬಾಲಾ ಎಂಬಂತೆ ಅವಿಮರ್ಶಕಾರಿಯಾದ ಆ ಪುರಮಲ್ಲನು ಇನ್ನೇನು ಗತಿಯೆಂದು ಬಾಯಿಬಿಡುತ್ತೆ ತನ್ನ ಮಂತ್ರಿಗಳೊಡನೆ ಆಲೋಚಿಸಬಂದನು. ಹೀಗೆ ೩ “೮ ಸಂಪೂರ್ಣ-ಕಥೆಗಳು ಗಡ್ಡ ಕೆ ಉರಿಹತ್ತಿ ದ ಸಮಯದಲ್ಲಿ ಯಾರೇನು ಮಾಡುವರು ತ ಆಗ ಪುರ ಪಸ ಹಡನ ಮಲುಂದದೇವಿಯು ಪತಿಯನ್ನು ಟ್ಫಿಗೆ ಕರೆದು ಅಂದದ್ದು ; «« ಹೇಗಾದರೂ ಮಾಡಿ. ಹಟ ಹ ಆ ರಣಧುರಂಧರರಿಲ್ಲದೆ ಈಗಿನ ದುರ್ಧರವಾದ ಪ್ರಸಂಗವು ನೀಗುವಂತಿಲ್ಲ. ವ ಸೈ ಥಾಭಿಮಾನಕ್ಕಿ ₹ಡಾಗುವ ಸಮಯವಿದಲ್ಲ. ಜಸ್ಸರಾಜನ ಮಕ್ಕಳು ಬರುವವರೆಗೆ ಅನಧಿಯನ್ನು ಕೊಡಬೇಕೆಂದು ದಿಲ್ಲಿಯ ಸಾರ್ವಭೌಮನಿಗೆ ಹೇಳಿಕೊಂಡರೆ, ಮಹಾವಂಶಸಂಭವನಾದ ಪ್ರ ೈಡ್ವೀರಾಜನು ಒಡಂಬಡದೆ ಇರಲಿಕ್ಕಿಲ್ಲ. ” ಸೂರ್ಯಚಂದ್ರ ಅಗ್ನಿಯೇ ಮುಂತಾದ ದೇವಶಾಸಂಭವರ ವಂಶಜ ರಾದ ಆ ಕಾಲದ ರಜಸೂತರು ಧರ್ಮಯುದ್ಧ ಕೈ ತಲೆಬಾಗಿ ನಡೆಯುವವ ರಾದ್ದರಿಂದ ಪೃಥಿ ಎಳರಾಜನು, ಪುರಮಲ್ಲನು” ಕೇಳಿಕೊಂಡ ಅವಧಿಯನ್ನು ಕೊಡಲಿಕ್ಕೆ ದಿ ಒಪ್ಪಿಕೊಂಡನು. ಜಗ್ನುಷನೆಂಬ ವಾಕ್ಚತುರ ನಾದ ಚಂರಣನನ್ನು ತಳಾ ಉದ 1 ಮನವೊಲಿಸಿ ಅವರನ್ನು ಕರತರುವದ ಕ್ಕಾಗಿ ಕಳಿಸೋಣವಾಯಿತು. ಅನುನಯದಲ್ಲಿ ನಿಪುಣನಾದ ಆ ಚಾರಣನು ಹೊಟ್ಟಿಯೊಳಗಿನ ಹರಳು ಕರಗಿಸುವಂಥ ಕರುಣಾಜನಕವಾದ ನುಡಿಗಳಿಂದ ಆಲಾಉದಿಲ್ಲರನ್ನು ಕುರಿತು ನುಡಿದದ್ದು: “ಮಹಾನುಭಾವಕೆ, ಭೀಮಾರ್ಜುನ ರಿಗೆ ಸಮಾನರಾದ ನಿಮ,ಂಥ ಮಹಾವೀರರು ಬದುಕಿರುವಾಗಲೆ ಶತ್ರುಗಳು ಒಂದು ನಿಮ್ಮ ಜನ್ಮಭೂ£.ಯಾದ ಮಹೋಬಾ ಪ್ರಾಂಶವನ್ನು ಹೊಕ್ಕು ಅದನ್ನು ಧ್ವಂಸ ಮಾಡುತ್ತಿರುವದನ್ನು ಅರಿತು ನೀವಿಲ್ಲಿ ನಿಶ್ಚಿಂತರಂತೆ ಕುಳಿ ತಿರಬಹುದೆ? ನಿಮ್ಮ ಬೆಂಬಲವಿಲ್ಲದ್ದಕ್ಕಾಗಿ ಜಸ್ಸರಾಜರ ಪರಮ ಸ್ನೇಹಿತ ರಾದ ಬೀರಸಿಂಗ ನರಸಿಂಗ ಮಂಂಶಾದ ವೃದ್ಧ ನೀರಕೆಲ್ಲರೂ ಸೃಥ್ವೀರಾಜನ ಶಸ್ತ್ರಾಸ್ತ್ರಗಳ ಕಠೋರವಾದ ಪ್ರಹಾರಗಳಿಗೆ ಈಡಾಗದೆ ಮಡಿದುಹೋದರು. ಪರಮ ರಮಣೀಯವಾದ ಶ್ರೀಶವಹ ಸಟ್ಟಣವು ಸುಟ್ಟು ಬೂದಿಯಾಗಿ ಹೋಯಿತು. ಮನೆಮನೆಗಳಲ್ಲಿ ಪತಿನಿಯೋಗದ ದುಃಖದಿಂದ ಅಳುತ್ತಿ ರುವ ವಿಧನೆಯಕ ಘೋರತರವಾದ ಆರ್ಶಸ್ವರವು ಕೇಳುವವರ ಎದೆಗಳನ್ನು ಸೀಳಿ ಹೋಳಾಗಿ ಮಾಡುತ್ತಿ ರುವದು. 4 ಸಮಯದಲ್ಲಿ ನೀವು]ವಿಲಂಬ ಮಾಡಜೆ ನಿಮ್ಮ ಜನ್ಮಭೂಮಿಯ ಮಾನಂಕ್ಷಣೆಗಾಗಿ ಹೊರಟು ಬನ್ನಿರಿ. ” ನೀರಮಾತೆಯಾದ ದೇನಲದೇಪಿ ರ ಆ ಮಾತು ಕೇಳಿ ಅಲಾರಾಯನು ಕರಕರನೆ ಹಲ್ಲು ಕರಿದು «ಮಾಶಾಡ ಜೇಡ ಜಗ್ನುಷ! ನೃಸಕುಲಕಲಂಕಣಾದ ಆ ಪುರಮಲ್ಲನ ಮೈಗೆ ಕಕ್ಕ ಡವನ್ನು ಸುತ್ತಿ ಪೃಥ್ವೀರಾಜನು ಅವನನ್ನು ಸುಡುತ್ತಿ ರುವದನ್ನು ನಾನು ಪ್ರತ್ಯಕ್ಷವಾಗಿ ಕಂಡರೂ ಬಿಡಿಸಿಕೊಳ್ಳುವವನಲ್ಲ 1 ನಿಶೃವಿಹೀನನಾದ ಈ ನರಪಶುವನ್ನು ನಮ್ಮ ತಂದೆಯವರು ಎಕ್ತಿ ಆಡಿಸಿ ಜೋಕೆಮಾಡಿದ್ದರ ಪ್ರತಿ ಫಲವು ನಮಗೆ ವನದಾಸವೆ ? ಕುಗ್ರಾಮದ ಇವನ ರಾಜ್ಯವನ್ನು ಬೆಳಿಸಿ ಘನತೆಗೇರಿಸಿದ್ದಕ ಉಪಕಾರವನ್ನು ಇವನು ನಮ್ಮ ಪಿತ್ರಾರ್ಜಿತವಾದ ಆಸ್ತಿ ಯನ್ನು ಅಪಹರಿಸಿಕೊಂಡು ತೀರಿಸಿದನೆ? ರಾಜನಿಸ್ಕೆಗಾಗಿ ಪ್ರಾಣವನ್ನು ತೃಣಕ್ಕೂ ಕಡಿಮೆಯಾಗಿಮಾಡಿ ರಣರಂಗದಲ್ಲಿ ಆಹುತಿಯಾಗಿ ಕೊಡುವವ ರಾದ ನಮ್ಮನ್ನು ಶೀಳರೆಂದು ತಿಳಿದು ಈ ಕೂಳನು ಮಾನಹಾನಿ ನಾಡಿದ ನಲ್ಲೆ? ಖಲಭುಜಂಗನಾದ ಆ ಪುರಹರನೇ ನಿಮ್ಮ ರಾಜ್ಯವನ್ನು ಕಾಪಾಡಿ ಕೊಳ್ಳಲಿ, ನಡೆ; ನಾವು ಬರುವದಿಲ್ಲ ಹೋಗು” ಎಂದು ನಿರ್ಭರ್ಶ್ಸಿಸಿ ನುಡಿದನು. «« ಧೀರರೆ, ಇಂಥ ಪ್ರಜ್ವಲಿಕವಾದ ಕ್ರೋಧಾಗ್ನಿಯು ಬರ ಥ ನರ ಮೋದಾರರಾದ ಮಹಾತ್ಮರ ಹೃದಯದಲ್ಲಿ ಮಾತ್ರ ವಾಸಿಸುತ್ತಿ ರುವಸೆಂದೇ ಒಳಿತಾಗಿರುವದು. ನೀಚರ ಹೃದಯದಲ್ಲಿ ಅದು ಸೇರಿದ್ದಾದರಿ ಆ ದುರ್ಧರ ಇದ ಬೆಂಕಿಯಿಂದ ಆ ಜನರು ತಮ್ಮಿಂದ ತಾವೇ ಸುಟ್ಟುಹೋಗುತ್ತಿದ್ದರು. ಈ ಕ್ರೋಧಾಗ್ನಿಯನ್ನು ನೀವು ಪುರಮಭ್ಲರಾಜರ ಮೇಲೆ ಪ್ರಯೋಗ ಸಬಹು ದಾದರೂ ಮಹಾಮಾತೆಯವರಾದ ಮಲುಂದಡೇವಿಯರಲ್ಲಿ ಅದನ್ನು ನೀವೆಂಶು ಪ್ರಯೋಗಿಸುವಿರಿ? ರಾಣಿಯವರು ವ್ಯಸನಾಕುಲರಾಗಿ ಕಣ್ಣೀರು ಸುರಿಸುತ್ತೆ ನನ್ನ ನ್ನು ಕುರಿತು " ಜಗ್ನುಸ, ನನ್ನ ಮಕ್ಕಳಂತಿರುವ ಆ ನೀರ ಬಂಧುಗಳಾದ ಅಲಾ ಉದಿಲ್ಲರೀ ಪ್ರಸಂಗದಲ್ಲಿದ್ದ ನರೆ, ನಮಗೆ ಈ ದುರ್ದ ಶೆಯು ಪ್ರಾಪ್ತವಾಗುತ್ತಿ ದಿಲ್ಲ. ನನ್ನ ತೊಡೆಯನೇಲೆ ಆಡಿ ಜೆಳೆದವರಾದ ಆ ಬಾಲಕರು ನನ್ನ ವಿನಂತಿಯನ್ನು ಸರ್ವಥಾ ನಿರಾಕರಿಸಲಿಕ್ಕಿಲ್ಲ. ಈ ಪ್ರಸಂಗದಲ್ಲಿ ಬರದಿದ್ದರೆ ನನ್ನ ಆಣೆಯಾಗಿದೆ ಎಂದು ಅವರಿಗೆ ಹೇಳು. ವೀರಮಾತೆಯನರಾದ ದೇವಲದೇವಿಯರಿಗೂ ನಾನು ಸೆರಗೊಡ್ಡಿ ಬೇಡಿ ಹ್ಲೊಂಡಿಕುನೆನೆಂದು ಹೇಳು, ' ಹೀಗೆ ಆಜ್ಞಾಪಿಸಿ ನನ್ನನ್ನು ಕಳಿಸಿದ ರಾಣಿ ೨೦ ಸಂಪೂರ್ಣ-ಕಥೆಗಳು ಯವರು ನಿಮ್ಮ ಮಾರ್ಗಪ್ರತೀಕ್ಷೆ ಮಾಡ.ತ್ತೆ ಅರಮನೆಯ ಚಂದ್ರಶಾಲೆ ಯಲ್ಲಿಯೇ ನಿಂತುಕೊಂಡಿರುವರು. ನಿಮ್ಮ ಮೋರೆಯನ್ನು ಕಾಣದೆ ಅವರು ಬಾಯಿಯಲ್ಲಿ ನೀರು ಹಾಕುನದಿಲ್ಲವೆಂದು ಹೇಳಿದ್ದಾರೆ ನಡೆಯಿರಿ, ಉಪ!ಕ್ಷೆ ವಣಡುವ ಸಮಯನಿದಲ್ಲ. ನಿರಾಶೆಯ ಭರದಲ್ಲಿ ಆ ನಮ್ಮ ರಾಣಿಯನರು ಜೀವಕ್ಕೆ ಅಪಾಯವನ್ನು ಮಾಡಿಕೊಂಡರೆ ಮುಂದೆ ನಿಮ್ಮಲ್ಲಿ ಹುಟ್ಟದ ಸಸ್ಟ್ರಾ ತ್ತಾಪದ ಬೆಂಕಿಯು ಸಪ್ತ ಸಮುದ್ರಗಳಲ್ಲಿಯ ನೀರು ತಂದು ಹೋಯ ರೂ ನೊಂದಲರಿಯದು!” ನ ಬೇಶದ ರಾಣಿಯೂ, ಜೀವದ ಗೆಳತಿಯೂ ಆದ ಶ್ರೀ ಮಲೂಂದ ದೇವಿಗೆ ಪ: ಇವಾಗಿಕುವ ದುರವಸ್ಥೆ ಕಯ ವೃತ್ತಾ ಂತವನ್ನು ಕೇಳಿ ಉದಾರ ಚರಿತೆಯ” 3ೀವಲಶೇನಿಯ ಮನಸು ಹ ನೀರಾಯಿತು. ಉದ್ವೇಗ ದಿಂದ ೪" ಮುಃಖಿಸಿ ದುಃಖಸಿ ಅತ್ತ ಟು ಆವೇಶದಿಂದ ಅವಳು ತನ್ನ ಹಿರಿಯ ಗನ್ನು ಕುರಿತು 44 ಅಲ್ಕಾ , ಇನ್ನೊ ೦ದು ಮಾತಾಡದೆ . ನೀನೀಗಲೆ ನಿನ್ನ ಕು ತಡಿ ಹಾಕಿಸು ು. ಅಕೋ, ಗುಃಖಭರಾರ್ತಳಾದ ಮಲುಂಡೆ' ಜೀವಿಯ ಮೂರ್ತಿಯು ನನ್ನ ಕಣ್ಣೆದುರಿಗೆ ಕಟ್ಟಿದಂತಾಗಿದೆ. ಏಳೆಲ್ಲಿ! ಸ್ಟಾನ- ಭೋಜನಾದಿಗಳ ವಿಚಾರವನ್ನು ಮಾಡದೆ ನೀನೀಗಲೆ ಹಾದೀ ಹಿಡಿ! ' ಎಂದು ಆಜಾ ವಿಸಿದಳು. ಆಗ ಉದಿಲ್ಲನೆದ್ದು ತಾಯಿಗೆ ಅಂದದ್ದು : «« ಅಮ್ಮಾ, ಪುರಮಲ್ಲನಿಗೆ ದೇಹಾಂತ ಶಾಸನವನ್ನು ವಿಧಿಸಸೆ ಬಿಡುವದಿಲ್ಲೆಂದು ನಾವು ನಿಶ್ಚಯಿಸಿರು ತ್ರೇವೆ. ಮಗನಿಗೆ ಹಗೆಗಳಾದ ನಾವು ಶಾಯಿಗೆ ಹಿಕವಂತೆರಾಗುವ ಬಗೆಹೇಗೆ?” «« ಮಗುವೆ, ಪುರಮಲ್ಲನಃ ತಪ್ಪುಗಾರನು ಸರಿ, ಆದರೆ ನಾವು ಇಂಥ ದುರ್ನರವಾದ ಸಮಯದಲ್ಲಿ ರಾಜನ ದೋಷಪಗಳನ್ನೆಣಿಸದೆ ನಮ್ಮ ಮಾತೃ ಭೂನಿಯಂ ಕಡೆಗೆ ಲಕ್ಷಕೊಟ್ಟು ಕೆಲಸ ಮಾಡತಕ್ಕದ್ದು. ಇಜನು ಕರ್ತವ್ಯ ಪರ:ಜ್ಕುಖನಾದನೆಂದು ಅಂಥದೇ ಶಫ್ಪನ್ನು ನಾವು ಮಾಡಕಕ್ಕದ್ದಲ್ಲ. * «4 ಉದಾರಚರಿತಳಾದ ನನ್ನ ಮಾತೆಯೆ, ನಾವು ಮಹೋಬಾದ ರಾಜ ದಿಂದ ಹೊರ್ಗೆ ಹಾಕಿಸಿಕೊಂಡು ಬರುವಾಗಲೇ ಆ ಸಿಂಹಾಸನದ ನಿಷ್ಠ ಯನ್ನು ಅಲ್ಲಿಯೇ ಹರಿದೊಗೆದು ಬಂದೆವು. ನಾವೀಗ ಪ್ರ ಸ್ರಜರಲ್ಲ; ಪುರಮಲ್ಲನು ರಾಜನಲ್ಲ. ರಾಜನಿಷ್ಯೆ ಮತ್ತಿನ್ನೆ ನ್ಲಿಯದು? '' “ಇ ನೀರಮಾತೆಯಾದ ದೇನಲದೇನಿ ೨೧ ಛಃ! ತಿಳಿಗೇಡಿಗಳಿರಾ, ರಾಜನು ಪ್ರಸನ್ನನಾಗಿ ನಿಮ್ಮ ಬಯಕೆ ಗಳನ್ನು ಪೂಕೈಿ ಸಾತ್ರಿ ರುವಾಗ ಮಾತ್ರ ಅವನ ಇಚ್ಛಾನುವರ್ತಿಯಾಗಿ, ನಡೆಯ ವವನು ರಾಜನಿಷ್ಠನೆಂದು ಹೇಳಬಹುದೆ ? ಇದು] ಬಣಜಿಗರ ವ್ಯಾ ಪಾರನು. ಸಿಂಹಾಸನದಡಲ್ಲಿರುವ ನಿಶ್ಚ ಬವಾದ ಪ್ರೇಮಳ್ಳೆ ಮಾತ್ರ ರಾಜನಿಸ್ಕೆ ಯೆಂಬ ಹೆಸರು. ಆ ಜತ ಮೇಲೆ ಕುಳ್ಳಿರಲು ಹುಟ್ಟಿದ ಗೊಂಬೆಯಾದ ಪುರಮಲ್ಲನ ತಪ್ಪುಗಳನ್ನೆಣಿಸಿ ನಾವು ಆ ಸಿಂಹಾಸನದ ಉಸೇಕ್ಲೆ ಮಾಡ ಕೂಡದು. ನಿಮ್ಮನ್ನು ಹಡೆದವರು ಮಹೋಬಾದ ಸಿಂಹಾಸನವನ್ನು ಜೀವದ ಹಂಗುದೊರೆದು ಭದ್ರವಾಗಿ ಸ್ಟಾವಿಸ್ಕಿ ಅದನ್ನು ಕಾಪಾಡಿಕೊಂಡು ಹೋಗುವ ಭಾರವನ್ನು ನಿಮ್ಮ ಮೇಲೆ ಆಸ್ಥೆಯಿಂದ ಹೊರಿಸಿ ಸರಲೋಕವಾಸಕ್ಕೆ ತೆಠಳಿ ದಾಗ ನೀನಿಂಥ ಪಿತೃದ್ರೋಹವನ್ನು ಚಿಂತಿಸುವಿರಾ? ನಿಚಾರ ತಿಳಿದು ನೋಡಿರಿ '' ಎಂದು ಆ ಪತಿವ್ರತೆಯಾದ ಮಹಾಸತಿಯು ಬೋಧಿಸಿದಳು. «« ಜಸ್ಸರಾಜರ ವಿಚಾರಗಳೂ ಅವರ ರಾಜನಿಷ್ಯೆ ಯೂ ಅನರ ಚಿಕೆ ಯಲ್ಲಿ ಸುಟ್ಟು ಹೋದವು. ಮಾನಥನರಾದ ನಾವು ಪುರಮಲ್ಲನು ಮಾಡಿದ ಅಪರಾಧವನ್ನು ಮರೆಯುವದೂ ಇಲ್ಲ; ಪುರಮಲ್ಲನನ್ನು ನಮಿಸುನದೂ ಇಲ್ಲ! ” ಎಂದು ಉದಿಲ್ಲನು ಮಕ್ಕೆ ಸೆಟಿಯಿಂದ ನುಡಿದನು. ಈ ಮಾತು ಕೇಳಿ ದೇವಲದೇನಿಗೆ ಪರಮಾವಧಿಯ ಸಂತಾಪವಾಯಿತು. ಅವಳು ಭರದಿಂದೆ ಮುಂದಕ್ಕೆ ಬಂದು ಉದಿಲ್ಲನ ಕೈಯಲ್ಲಿಯ ಖಡ್ಗವನಃ ಸೆಳಕೊಂಡು "" ಹೇಡಿಯೆ, ಕ್ಷತ್ರಿಯರ ಆಯುಧವನ್ನು ಧರಿಸಲು ನೀನು ಸರ್ವಥಾ ಅಯೋಗ್ಯ ನಾಗಿರುವ. ಸರಾಕ್ರಮಶಾಲಿಗಳಂತೆ ಯುದ್ಧಮಾಡಿ ಜನ್ಮಭೂನಿಗೆ ತಗಲಿರುವ ಕಲಂಕವನ್ನು ದೂರಮಾಡುವ ಸಾಮಥ್ಯ ೯ವಿಲ್ಲದ್ದ ಕಾಗಿ ನೀನು ಇಲ್ಲದ ನೆವ ಹೇಳಿ ಮೈಗಳ್ಳನಂತೆ ಮನೆಯಲ್ಲಿ ಕು ರಬೇತೆ ನ್ಸುವ. ಜಸ್ಸರಾಜರ ವೀರ್ಯುಕ್ಕೆ ಹುಟ್ಟಿ, ಮೇಲೆ ನನ್ನ ಹಾಲು ಚತ ನೀನಿಂಥ ಅಭಡ್ರ ವಾದ RNG AE ? ನಿನ್ನಂಥ ಅಧಮನನ್ನು ಕಂಡು ಇವನು ಜಸ್ಸರಾಜನ ಮಗನಲ್ಲವೆಂದು ಶಂಕಿಸಿ ಯಾರಾದರೂ ನನಗೆ ಜಾರಿಣಿ ಯೆಂಬ ಅಸಕಬ್ಟವನ್ನಿಟ್ಟಾರು, ಮೂರ್ಹಾ, ಬುದ್ಧಿಯನ್ನೆ ಲ್ಲಿಟ್ಟುರುವಿ ? ನಡೆ ನನ್ನೆ ದುರಿನಲ್ಲಿ ನಿಲ್ಲಬೇಡ |! ಯಾರಲ್ಲಿ? ಜವಾನಸಿಂಗ, ನನ್ನ ಕುದುರೆಗೆ ತಡಿ ಹಾಕಿಸಿ ಸಿದ್ಧಮಾಡು. ಮಲುಂದದೇವಿಗೆ ನಾನು ಕೊಟ್ಟಿರುವ ವಚನ ೨೨ ಸಂಪೂರ್ಣ-ಕಥೆಗಳು ವನ್ನು ಪಾಲಿಸುವದಕ್ಕಾಗಿ, ನಾನೇ ರಣಾಂಗಣದಲ್ಲಿ ಹೊಕ್ಕು ಶತ್ರುಸಂಹಾರ ವನ್ನು ಮಾಡುವೆನು. ಗಂಡಸರೆಂಬವರು ಬಂದು ನನ್ನ ಸರಾಕ್ರಮವನ್ನಾ ದರೂ ನೋಡಲಿ! » ಎಂದು ಮಂದಿರವೆಲ್ಲ ಗದ್ದರಿಸುವಂತೆ ಉಚ್ಛಧ್ವನಿ ಯಂದ ಮಾತಾಡಿದಳು, ಹೀಗೆ ಆವೇಶವನ್ನು ತಾಳಿ ಆದಿಶಕ್ತಿಯಂತೆ ಆರ್ಭಟಿಸಿ ಮಾತಾಡುತ್ತಿ ರುವ ಶಸ್ತ್ರಪಾಣಿಯಾದ ಮಾತೆಯನ್ನು ಕಂಡು, ಆ ಲೋಕೈಕನೀರರ ಮದವೆಲ್ಲ ಇಳಿದುಹೋಯಿತು. ಯಾವ ಮಾತೆಯ ಉತ್ಸಂಗದಲ್ಲಿ ಯಥೇಷ್ಟವಾಗಿ ಕುಣಿ ಕುಣಿದಾಡಿ ಸುಹಾಸಯುತವಾದ ಅವಳ ಪ್ರೇಮಲವಾದ ಮುಖಾಂಭೋಜ ವನ್ನು ಕಂಡು ಚನ್ನಾಟಿ ಮಾಡುತ್ತಿದರೋ, ಆ ಮಾತೆಯು ಇವಳೇ ಅಹು ದೇನೆಂದು ಆ ತರುಣರು ಅವಳ ಮುಖವನ್ನು ಮಿಕಿಮಿಕಿ ನೋಡಿದರು. ಮಾತೃದೇವತೆಯ ಅನುಲ್ಲಂಘನೀಯವಾದ ಆಜ್ಞೆಯನ್ನು ತತ್ಕಾಲವೇ ಶಿರಸಾ ವಹಿಸದಿದ್ದ ಔದ್ಭತ್ಯಕ್ಕಾಗಿ ಅವರಿಗೆ ಸಶ್ವಾತ್ತಾ ನವಾಯಿತು. ಕೂಡಲೆ ಅವರು ಆ ಮಹಾಸತಿಯ ಕಾಲುಗಳನ್ನು ಗಟ್ಟಯಾಗಿ ಹಿಡುಕೊಂಡು ಅಸ ರಾಧವನ್ನು ಕ್ಷನಿಸಬೇಕೆಂದು ಬೇಡಿಕೊಂಡರು " ಮಾತೆಯೇ ಅವಳು, ಕಾಲ್ಗೆರಗಿದ ಮಕ್ಕಳನ್ನು ಎಕ್ಲಿ ತಬ್ಬಿಕೊಂಡು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಅವಳಂದದ್ದು : « ವೀರ ಮಣಿಗಳೇ, ನಾನು ನಿಮ್ಮನ್ನು ಕ್ಸಮಿಸಿದ್ದೇನೆ. ಏಳಿರಿನ್ನು,, ಮಲುಂದದೇವಿ ಯರು ಚಂದ್ರಶಾಲೆಯಲ್ಲಿ ನಿಂತು ನಿಮ್ಮ ಮಾರ್ಗಪ್ರತೀಕ್ಷೆ ಮಾಡುತ್ತಿರುವ ರಂತೆ. ವಿಲಂಬ ಮಾಡದೆ ಅವರನ್ನು ಕಾಣಿಸಿಕೊಂಡು ಸುರರು ಕೊಂಡಾಡು ವಂತೆ ಯುದ್ಧ ಮಾಡಿರಿ. ” ಸಂಗಡಲೆ ಹೊರಡುವ ಸಿದ್ಧತೆಯಾಯಿತು. ಅಲಾ ಉದಿಲ್ಲರು ವೀರರಿ ಗುಚಿತವಾದ ಪೋಷಾಕು ಮಾಡಿಕೊಂಡು ಅಶ್ವಾ ರೂಢರಾಗಿ ನಿಂತರು. ದೇವಲ ದೇವಿಯು ತಾನೊಂದು ಮಂಗಲೋತ್ಸವಕ್ಕಾಗಿ ಸಂಭ್ರಮದಿಂದ ಹೊರಟರು ವಳೋ ಎಂಬಂತೆ ನಗೆಮುಖವನ್ನು ತಳೆದು ತನ್ನ ಅಂದಣನನ್ಸೇರಿದಳು. ಕನೋಜದ ಕೆಲಜನ ಭಟರೂ ಅಲಾ ಉದಿಲ್ಲರ ಅನುಯಾಯಿಗಳೂ ರಣ ಗರ್ಜನೆಯನ್ನು ಮಾಡುತ್ತೆ ಮಹೋಬಾದ ಮಾರ್ಗವನ್ನು ಹಿಡಿದು ನಡೆದರು ಪುರಮಲ್ಲರಾಜನೂ ಅವನ ರಾಣಿಯಾದ ಮಲುಂದಡೇವಿಯೂ ಅಲಾ ನೀರಮಾತೆಯಾದ ದೇವಲದೇವಿ ೨ಫ್ಲ ಉದಿಲ್ಲರನ್ನೂ ಡೇವಲದೇವಿಯನ್ನೂ ಎದಿರ್ಗೊಂಡು ಕರಕೊಂಡು ಹೋಗಲು. ಅರ್ಥ ಹಾದಿಗೆ ಬಂದಿದ್ದರು. ಪುರಮಲ್ಲನು ರಾಜನಾಗಿದ್ದರೂ ಅಭಿಮಾನ. ವನ್ನು ಬಿಟ್ಟು ಅಲಾ ಉದಿಲ್ಲರನ್ನು ಆದರದಿಂದ ಅಪ್ಪಿಕೊಂಡು ಶಾನು ಮಾಡಿದ ಅಪರಾಧವನ್ನು ಕ್ಷಮಿಸಬೇಕೆಂದು ಆ ಬಂಧುದ್ವಯರಿಗೆ ಬೇಡಿ ಕೊಂಡನು. ಮಲುಂದದೇವಿಯು, ದೇವಲದೇವಿಯ ಕೈಹಿಡಿದು «" ಬನ್ನಿರಿ ವೀರಮಾತೆಯರೆ, ನೀವಿಂಥ ಮಹಾತ್ಮರಾದ ಮಕ್ಕಳನ್ನು ಹಡೆದು ದೇಶ ಸಂರಕ್ಷಣದಂಥ ಪವಿತ್ರವಾದ ಮಹತ್ಕಾರ್ಯವನ್ನು ಮಾಡಿಸಿ ಇಹಪರಗಳ ಲ್ಲಿಯೂ ಖ್ಯಾತಿವತಿಯರಾಗುವಿರಿ. ರಜಪೂತಮಾತೆಯ ಮಾಹಾತ್ಮ್ಯೃವು ಯಾರಿಗೂ ಬಾರದು. '' ಎಂದು ಸಂಭಾನಿಸಿ ಅವಳನ್ನು ತನ್ನ ಮೇಣೆಯಲ್ಲಿ ಕುಳ್ಳಿರಿಸಿಕೊಂಡು ರಾಜಧಾನಿಯ ಮಾರ್ಗವನ್ನು ಹಿಡಿದಳು. ದೇವಲಡೇವಿಯ ಮಕ್ಕಳು ರಾಜನೊಡನೆ ಉತ್ಸಾಹದಿಂದ ಆಲೋಚನ ಮಾಡುತ್ತೆ ಮಹೋಬಾ ನಗರಕ್ಕೆ ಹೊರಟರು, ಅಲಾ ಉದಿಲ್ಲರು ಮಹೋಬಾಕ್ಕೆ ಬಂದರೆಂಬ ವರ್ತಮಾನವನ್ನು ಕೇಳಿ ಸೃಧ್ವೀರಾಜನು ಪುರಮಲ್ಲನನ್ನು ಯುದ್ಧ ಕೈ ಆಹ್ವಾನಮಾಡಿ, ಬೇಕಾದರೆ ಇಂದಿಗೇಳನೆಯ ದಿವಸ ಯುದ್ಧ ಪ್ರಾರಂಭವಾಗಲೆಂದೂ ಇಲ್ಲದಿದ್ದರೆ ಜಯ ಪತ್ರವನ್ನು ಕೊಟ್ಟು ದಿಲ್ಲಿಯ ಮಾಂಡಲಿಕನಾಗಿರಭೇಕೆಂದೂ ತಿಳಿಸಿದನ್ನು ಇನ್ನು ಅತಿತರಾತುರತೆಯಿಂದ ಯುದ್ಧಕ್ಕೆ ಸನ್ನದ್ಭನಾಗಲು ಆಸ್ಪದವಿರಲಿಲ್ಲ. ಆಪ್ತಾಲೋಚನೆಗಳ ಮೇಲೆ ಆಪ್ಮಾಲೋಚನೆಗಳು ನಡೆದವು. ಆಗ ದೇವಲದೇನಿಯು ತನ್ನ ಜ್ಯೇಷ್ಮಪುತ್ರನನ್ನು ಕರೆದು « ಅಲಾ, ಯುದ್ಧ ಕ್ರೈ ಹೊರಡಲು ನಿನಗೆ ಅವಕಾಶ ಬೇಕಾಗಿರುವದೇನು? ತಿಂದುಂಡು ಮೆ ಯ.ಲ್ಲಿ ಪುಷ್ಟಿಯನ್ನು ತಂದುಕೊಳ್ಳಲು ಸಮಯವನ್ನು ಬೇಡುವಿರಾ ? ?? ಎಂದು ಜರಿದು ಕೇಳಿದಳು. ಈ ಮಾತು ಕೇಳಿ ಅಲಾನು ಕೆಂಚಿತ್ ಕ್ರುದ್ಧ ನಾಗಿಯೂ, ಕಿಂಚಿತ್ ಮಂದಸ್ಮಿಶನಾಗಿಯೂ ತಾಯಿಯನ್ನು ಕುರಿತು "" ಯಾರಿಗೆ ಈ ಮಾತಾಡುನಿ ಮಾತೆ? ಈ ನಿನ್ನ ಮಗನು ರಣರಂಗದಲ್ಲಿ ಹೋಗಲು ಅವಕಾಶವನ್ನು ಬೇಡುವ ಹುಡುಗನೆ? ನೀರಡಿಸಿರುವ ನನ್ನೀ ಖಡ್ಗವು ಶತ್ರುಗಳ ರಕ್ತ ಪಾನ ವನ್ನು ಮಾಡಲು ಹಾತೊರೆಯುತ್ತಿರುವದು. ಆದರೇನು ಮಾಡಲಿ, ಪುರ ೨೪ ಸಂಪೂರ್ಣ-ಕಥೆಗಳು ಮಲ್ಲನು ರಣಕ್ಕೆ ಅಂಜಿ ಜಕಜಕನೆ ಜರಿಯುತ್ತಿ ರುವನು. ಹೇಡಿಯ ಬೆನ್ನು ಕಟ್ಟಬಾರದೆಂದು ಏಕೆ ಅನ್ನುತ್ತಾರೆ? ಈ ಪುರಮಲ್ಲನ ಬೆನ್ನು ಕಟ್ಟಿ ಬಂದನ "ನಾದ ನಾನು ಈಗಲೆ ನಿನ್ಮು ನಿಂಡೆಗೆ ಗುರಿಯಾದೆನಲ್ಲ!'' «« ಚಿಂತೆಯಿಲ್ಲ, ಬಹೆದ್ದ ರನಾದ ನನ್ನ ಮಗನೆ! ಆದರೂ ಪುರ ಮಲ್ಲನು ರಣಭೂನಿಯನ್ನು ಹೊಗಲು ಮೂನಮೇಷ ಮಾಡುತ್ತಿರುವದನ್ನು ಕಂಡು ನನಗೆ ಆತಿಶಯವಾದ ವಿಷಾದವಾಗುತ್ತದೆ. ನಾನೀಗಲೆ ಮಲುಂದ ಡೇವಿಯನ್ನು ಕಂಡು ಅವಳ ಮುಖಾಂತರವಾಗಿ ಮೂಢನಾದ ಅವಳ ಗಂಡ ನನ್ನು ಇಂದೆಯೇ ರಣಕ್ಕೆ ಅಟ್ಟುವಂತೆ ಮಾಡುವೆನು. ” ಇಂದು ನೀರರೆಲ್ಲರೂ ಯುದ್ಧ ಕೈ ಹೊರಡುವವರು. ಸುಗಂಧ ತೈಲ ಗಳನ್ನು ಹೆಚ್ಚ ಕೊಂಡು ಅವರು ಅಭ್ಯಂಗ ಸ್ನಾನ ಮಾಡಿದರು; ಕನ್ನಡಿಯಂತೆ ಹೊಳಪಾಗಿರುನ ತಮ್ಮ ಶಸ್ತ್ರಗಳ ಧಾರೆಯನ್ನು ಪರೀಕ್ಷಿಸಿ ನೋಡಿದರು ತಮ್ಮ ಪ್ರೀತಿಯ ಕಿದವಿಗಳಗೆ ಉತ್ತಮೋತ್ತಮವಾದ ತಿನಿಸು ನೀಡಿದರು; ಭೋಜನೋತ್ತ ರ ಮಿಶ್ರರೆಬ್ಲರೂ ಕೂಡಿ ಅಫೀಮಿನ ಗುಳಿಗೆಗಳನ್ನು ಸೇವಿಸಿ ಕುಸುಂಬೆಯ ಕಾಡೆಯನ್ನು ಕುಡಿದು ಹುರುಪಾದರು. ಬಳಿಕ ಸೇ ಬಣ್ಣ ದ ಸೋಷೂಕು ಮಾಡಿಕೊಂಡು ಆಪ್ತರಿಷ್ಟರ ಕಡೆಯ ಚಿಟಿ ತ್ರಿಯನ್ನು, ಆನಂದ ಭರಿತವಾದ ಮುಖಮುದ್ರೆ ಯನ್ನು ತಳೆದು, ತೆಗೆದುಕೊಂಡು ರಣರಂಗವನ್ನು ಪ್ರವೇಶ ಮಾಡಿದರು. ಸುಂದರನೂ, ಸೀನೋನ್ನಶವಾದ ದೇಹೆವುಳ್ಳವನೂ ಆದ ಅಲಾ ರಾಯನು ಕೇಸರೀ ಬಣ್ಣದ ಸೋಷಾಕು BR ದಟ್ಟಾಗಿರುವ ಶನ್ನ್ನ ವೂಸೆಗೆ ಒಳಿತಾಗಿ ಹುರಿಯಿಕಿ ಕೈಯಲ್ಲಿ ಬಿಚ್ಚು ಗತ್ತಿಯನ್ನು ತುಟ ತನ್ನ ಮಾತೆಯ ಪಾದವಂದನಕ್ಟಾ ಗಿ ಬಂದು fe ಎದುರಿನಲ್ಲಿ ಮಂದಸ್ಮಿತ ನಾಗಿ ನಿಂತುಕೂಂಡನು ಭೀನಾಸೇನನಂತೆ ನಿಕ್ರಮಶಾಲಿಯಾದ ಮ್ ಪ್ರಫುಲ್ಲಿತನಾದ ಮುಖವನ್ನೂ, ಅವನ ವಿಚಿತ್ರವಾದ ವೇಷವನ್ನೂ ಕಂಡು ಆ ಮಾತೆಯು ಸೃಕಾರ್ಥಳಾಗಿ ಅನನನ್ನು ಅಪ್ಪಿಕೊಂಡು ಹರಿಸಿ « ಅಲಾ ರಾಯಾ, ನಿನ್ನಿ ಭುಜದ ಮೇಲೆ ವಿಜಯಲಕ್ಷ್ಮಿಯು ನಲಿದಾಡಲಿ | ಕಡಿದ ಬಂಟಿನಾಗಿ ಶತ್ರುಗಳ ಎದೆಯನ್ನೂ, ವೀರಸ್ವರ್ಗದ ಸೋಪಾನವನ್ನೂ ಮೆಟ್ಟು ವವನಾಗು, ನೀನೀಗ ಕೇಸರೀ ಬಣ್ಣದ ಸೋಷಾಕು ಮಾಡಿಕೊಂಡಿ ಸೀರನಾತೆಯಾದ ದೇವಲದೇಪಿ ೨೫ ಸುವಿ. ನೀನು ಡೇವಪುರುಷನಾದಿ. ಈ ವೇಷಕ್ಕೆ ಸದೃಶವಾದ ಪರಾಕ್ರಮ ವನ್ನು ಮಾಡಿತೋರಿಸಂ. ಮತ್ತೇನು ಹೇಳಲಿ??? ಅಷ್ಟರಲ್ಲಿ ಉದಿಲ್ಲನೂ ಕೇಸರೀ ಪೋಷಾಕು ಮಾಡಿಕೊಂಡು ತನ್ನ ಖಡ್ಗವನ್ನು ಒಯ್ಯಾರದಿಂದ ಬೀಸಾಡುತ್ತೆ ಬಂದು ದೇವಲದೇವಿಯ ಕಾಲ್ಗೆರಗಿ ಉಲ್ಲಾ ಸದಿಂದೆ ನಗುತ್ತೆ ನಿಂತನು. " ಉದಿಲ್ಲ, ನೀನೇಶಕೆಂಥ ಪೋಷಾಕು ನಾಡಿಕೊಂಡಿ? ನಿನ್ನನ್ನು ನಗರರಕ್ಷಣಕ್ಕಾಗಿ ನಿಯಮಿಸಿದ್ದಿಲ್ಲವೆ?'' ಎಂದು ತಾಯಿಯು ತುಸು ಚರಿತಳಾಗಿ ಕೇಳಿದಳು « ಅಮ್ಮಾ, ನಿನ್ನ ಪ್ರಶ್ನಗಳಿಂದಿನ್ನೇನು ಪ್ರಯೋಜನ? ತೊಟ್ಟಿ ಬಳಿಕ ಈ ಸೋಷಾಕವನ್ನಿನ್ನು ಕಳೆಯಬಾರಣದೆ ಷ್ಟ? ಎಂದು ಉದಿಲ್ಲನು ಆಲಾರಾಯನ ಮಂದೀಲದ ಚುಂಗನ್ನು ಚೆನ್ನಾಗಿ ಸಿಕ್ಕಿಸುತ್ತೆ ನುಡಿದನು. ( ಬ್ರಾಹ್ಮಣರಲ್ಲಿ ಇದಕ್ಕೂ ಘೋರತರವಾದ ಪ್ರತಿಚ್ಲೆಯಿರುವದು. ಅವರು ಊಟಕ್ಕೆ ಕುಳಿತಾಗ ಒಂದಾವರ್ತಿ ಕಡೆಯ ಚಪೋಶನವನ್ನು ತೆಗೆದು ಕೊಂಡರೆ ಪುನ: ಒಂದು ತುತ್ತು ಕೂಡಾ ಬಾಯಿಯಲ್ಲಿ ಹಾಕಲಿಕ್ಯಲ್ಲ 1) ಉದಿಲ್ಲನ ಸಲೀಲವಾದ ನುಡಿ ಕೇಳಿ « ನಿನಗೀ ಪೋಷಾಕು ಮಾಡಿ ಕೊಳ್ಳಲು ಯಾರು ಹೇಳಿದರು? ” ಎಂದು ದೇವಲದೇವಿಯು ಕೇಳಿನಳು. "೬ ಯಾರೇಕೆ ಹೇಳಬೇಕು ಅವ್ವಾ ? ಈ ನಮ್ಮ ಅಣ್ಣ ನೂ ನಾನೂ ಭಾಗಾದಿಗಳಷ್ಟೆ ? ಸಮಸ್ತವಾದ ವಸ್ತುಗಳಲ್ಲಿ ಇವನೂ ನಾನೂ ಸಮಪಾಲು ಗಾರರು. ಹೀಗಿರಲು ಈ ಕೃತ್ತಿಮಭಾವದವನು ನನ್ನ ಪಾಲಗೆ ಈ ಮಣ್ಣಿನ ಭೂಮಿಯನ್ನಿಟ್ಟು ಶಾನೊಬ್ಬನೇ ವೀರಸ್ವರ್ಗವನ್ನು ಆಕ್ರಮಿಸುನೆನೆಂದರೆ ನಾನು ಕೇಳುವೆನೆ ? » ಧನ್ಯ ತೆಯ ಭರದಲ್ಲಿ ದೇವಲದೇವಿಯು ಓಡಿಬಂದು ತನ್ನ ಕಡೆಹುಟ್ಟಿ ಫಗ ಉದಿಲ್ಲನನ್ನು' ಗಟ್ಟ ಯಾಗಿ ಅಪ್ಪಿ ಕೊಂಡು ಅನಂದುತ್ರು ಗಳನ್ನು ಸುರಿಸಿದಳು. « ಅಮ್ಮಾ, ಬೇಗನೆ ನಮಗೆ ಅಪ್ಪಣೆಕೊಡು. ನಾವು ಮಾಡುವ ಕಾಲಹಾಫಿಯನ್ನು ನಮ್ಮ ರಾಜನು ಕ್ಷಮಿಸಿದರೂ ಕ್ಷಮಿಸುವನು, ಆದರಿ ನನ್ನ ಕುದುರೆಯು ಜ| ಕ್ಷಣದ ತಡವನ್ನೂ ಕ್ಷಮಿಸಲಾರದು. ಕೇಳಿದಿಯಾ ೨೬ ಸಂಪೂರ್ಣ-ಕಥೆಗಳು ಖೋಮನ್ನ್ಬಹಾದ್ದರನು ಹೇಗೆ ಉಚ್ಚಸ್ವರಿಂದ ಹೇಂಕರಿಸಿ ನನ್ನನ್ನು ಕರೆಯುತ್ತಿರುವನು! ” " ಹೋಗಿ ಬನ್ನಿರಿ ನನ್ನ ಮುದ್ದುಮಕ್ಕಳೆ! ಕಂಡಿರೋ, ಯುದ್ಧ ಮಾಡುವಾಗ ಬೇರೆ ವಿಚಾರಗಳಿಗೀಡಾಗದೆ ಕೀರ್ತಿಯನ್ನೊಂದನ್ನೇ ಅನು ಲಕ್ಷಿಸಿ ಸಾಹಸಮಾಡಿರಿ. ನಿಮ್ಮನ್ನು ಹಡೆದಾಗ ನನಗೆಷ್ಟು ಸಂತೋಷವೊ, ಅದಕ್ಕಿ ಮ್ಮಡಿಯಾದ ಸಂತೋಷವು ನೀವು ವೀರರಂಶೆ ಯುದ್ಧ ಮಾಡಿ ರಣದಲ್ಲಿ ಮಡಿದ ವರ್ತಮಾನವನ್ನು ಕೇಳಿದಾಗ ಆಗುವದು. ಅಮಂಗಲವು ದೂರ. ವಾಗಲಿ | ನೀವು ವಿಜಯಿಗಳೇ ಆಗಿ ಮರಳಿ ಬರುವಿರೆಂದು ನಾನು ಆಶಿಸು ತ್ತೇನೆ” ಎಂದು ದೇವಲದೇನಿಯು ಪೊಂದಟ್ಟೆಯಲ್ಲಿಯ ಅನರ್ಫವಾದ ಮುತ್ತುಗಳನ್ನು ತೆಗೆದುಕೊಂಡು ಮಕ್ಕಳ ಮೇಲೆ ನಿವಾಳಿಸಿ ಚಲ್ಲಿ ಅವರನ್ನು ಆಶೀರ್ವದಿಸಿ ಕಳಿಸಿಕೊಟ್ಟಳು. ಏನಂದರೇನು? ಇಂಥ ಪ್ರಸಂಗದಲ್ಲಿ ಹಡೆದ ತಾಯಿಯ ಕರುಳು ಕರಗಿ ನೀರಾಗದಿರುವಡೆ ? ಅಲಾ ಉದಿಲ್ಲರು ಉತ್ಸಾಹದಿಂದ.ತವ್ಮು ಕುದುರೆ ಗಳನ್ನೋಡಿಸುತ್ತ ಹೋಗಿ, ದೇವಲದೇವಿಯ ಕಣ್ಮರೆಯಾದ ಕೂಡಲೆ ಆ ಅಬಲೆಯ ಕಣ್ಣುಗಳಲ್ಲಿ ಅಶ್ರು ಗಳೊತ್ತಿ ಬಂದವು. ಯಾರಿಗೂ ತೋರಗೊಡ ದಂತೆ ಅವಳು ಆ ಸನಿಯಾಗದಿರುವ ನೀರಹನಿಗಳನ್ನು ಮೆಲ್ಲನೆ ಒರಸಿಕೊಂಡು ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಟ್ಟು ಭಗವಂತನ ಮಂಗಲಸ್ರದ ವಾದ ಸ್ತುತಿಯುಳ್ಳ ಪದಗಳನ್ನು ಹಾಡುತ್ತೆ ಕುಳಿತಳು. ಏ ಕಥೆಯನ್ನು ಕೇಳುವವರಿಗೆ ಬೇಸರಿಕೆಯೇ ಇರುವದಿಲ್ಲ. ಇಷ್ಟಾದ ಬಳಿಕ ಮುಂದೇನಾಯಿತೆಂದು ಅವರು ಕಥೆಗಾರರನ್ನು ಪೀಡಿಸಿ ಕೇಳುವವರೇ. »ದಕೆ ಕಥೆಗಾರನ ಗತಿಯೇನು? ಮುಂದಿನ ಸಂಗತಿಗಳನ್ನು ಅರಿತು ಕೊಳ್ಳುವ ಲವಲವಿಕೆ ವಾಚಕರಿಗಿದ್ದರೆ ಇತಿಹಾಸದ ಪುಸ್ತಕಗಳಿವೆ ಹುಡುಕಾಡಿ ನೋಡಲಿ. ಎ ತಾ ಅಮ ಗ ಚ ವ ್್ ್ ಳ್ ಲ್ಲ ನೂರಜಹಾನ = ೫H ೫ಚ೩ಚ 8 ಲ್ಲೇ ನ್ ಟ್ಟ ರ ಯ ಲ್ ರ ಯ ಗುಂ ತನ್ನ ಅನುಪಮೇಯವಾದ ಸೌಂದರ್ಯ ಮತ್ತು ಆಶ್ಚರ್ಯಪೂರ್ಣ: ವಾದ ಚರಿಶ್ರ ಇವುಗಳ ಯೋಗದಿಂದ ಇಡೀ ಜಗತ್ತಿನ ಇತಿಹಾಸದಲ್ಲಿ ಚಿರ ಸ್ಮರಣೀಯವಾಗಿದ್ದ ನೂರಜಹಾನಳಿಗೆ ಸರಿಯಾದ ಸುಪ್ರಸಿದ್ಧ ಸ್ತ್ರೀಯರು ವಿರಳವಾಗಿಯೇ ದೊರೆಯುವರು. ಆಸೀರಿಯಾ ಪ್ರಾಂತದಲ್ಲಿ ಸೇಮಿರಾಮಿಸ ರಾಣಿಯು ಅಥವಾ ಇಜಿಪ್ತ ದೇಶದಲ್ಲಿ ಕ್ಲಿ ವೋಪಾಟ್ರಾ ರಾಣಿಯು ತಮ್ಮ ಅನಿ ಯಂತ್ರಿತವಾದ ಅಧಿಕಾರವನ್ನು ನಡೆಸಿದಂತೆ ಸಾರ್ವಭೌಮ ಬಾದಶಹಾ ಜಹಾಂಗೀರನ ಮೇಲೂ ಅವನ ಪ್ರಚಂಡವಾದ ರಾಜ್ಯದ ಮೇಲೂ ನೂರ ಜಹಾನ ಇವಳು ಇಪ್ಪತ್ತು ವರ್ಷಗಳ ವರೆಗೆ ತನ್ನ ಅಖಂಡವಾದ ಸತ್ತೆಯನ್ನು ನಡೆಸಿದಳು. ಈ ಸೌಂದರ್ಯಶಾಲಿನಿಯಾದ ಸ್ತ್ರೀಯ ಬಾಲಕತನವ ಮತ್ತು ಪ್ರೌಢ ತ್ವದ ಇತಿಹಾಸವು ಸರ್ವತ್ರ ಆಶ್ಚರ್ಯಮಯವಾಗಿ ಕಂಡುಬರುತ್ತದೆ. ನೂರ ಜಹಾನಳ ತಂದೆಯಾದ ಖ್ವಾಜಾಆಯಾಸ ಇವನು ಪಶ್ಚಿಮತಾರ್ತರಿಯ ಮೂಲನಿವಾಸಿಯಾಗಿದ್ದು, ತನ್ನ ದೈವಪರೀಕ್ಷೆಯನ್ನು ಮಾಡುವದರ ಸಲು .ವಾಗಿ ಜನ್ಮಭೂಮಿಯನ್ನು ಬಿಟ್ಟು ಹಿಂದುಸ್ಥಾ ನಕ್ಕೆ ಬಂದಿದ್ದನು. ಸುಪ್ರಸಿದ್ಧ ವಾದ ಒಂದು ದೊಡ್ಮ ಕುಲದಲ್ಲಿ ಇವನು ಜನ್ಮವನ್ನು ತಾಳಿದ್ದರೂ ದುರ್ದ್ಮೈ ವದ ಚಕ್ರದಲ್ಲಿ ಸಿಲುಕೆ ಇವನ ಮನೆತನವು ತೀರ ಹೀನಸ್ಥಿತಿಗೆ ಬಂದು ಮುಚ್ಚಿತ್ತು. ಇವನಿಗೆ ಕೊಡುವದಕ್ಕೆ ಇವನ ತಂದೆಯ ಹತ್ತರ ದ್ರವ್ಯವಿರ ದಿದ್ದರೂ ಅವನಿಂದ ಇವನಿಗೆ ದೊರೆದ ವಸ್ತುವಿನ ಯೋಗ್ಯತೆಯು ದ್ರವ್ಯದ ಕಿಂತ ಎಷ್ಟೋ ಮಡಿಯಿಂದ ದೊಡ್ಡದಾಗಿತ್ತು. ಆ ದೊರೆದ ವಸ್ತುವೆಂದರೆ, ಉದಾರ ಶಿಕ್ಷಣವು ಈ ಶಿಕ್ಷಣದ ಸಂಸ್ಥಾರವು ಖ್ವಾಜಾಆಯಾಸ ಇವನ ಬುದ್ಧಿಯ ಮೇಲೆ ಹಾಗು ಅಂತಃಕರಣದ ಮೇಲೆ ಒಳಿತಾಗಿ ಆಗಿತ್ತು. ಇವನ ಮನೆಶನದಂತೆ ಹೀನಸ್ಥಿತಿಯನ್ನು ಹೊಂದಿದ ಒಂದು ಮನೆಕನದೊಳಗಿನ ಸುಸ್ಕರೂನಿಯೂದ ತರುಣಿಯ ಮೇಲೆ ಇವನು ತನ್ನ ತಾರುಣ್ಯದ ಪ್ರಾರಂಭ ದಿಂದಲೇ ಪ್ರೇನು ಮಾಡಹತ್ತಿದ್ದನು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಅವರ ೨೮ ಸಂಪೂರ್ಣ-ಕಥೆಗಳು ವಿವಾಹನಾಗಿ ಉಭಯ ರಲ್ಲಿ ಪತಿಸತ್ಲಿಯರ ಸಂಬಂಧವು ಘಟತವಾಯಿತು. ಆ ಕಾಲಕ್ಕೆ ಉತ್ತರ ಭಾಗದಲ್ಲಿರುತ್ತಿ ದ್ದ ಶಾರ್ತರ ಜನರಿಗೆ ದಾರಿದ್ರ ದೆ ವ್ಯ ಥೆಯು "ಸಹ್ಯವಾಗತತ್ತಿ ತೆಂದರೈೆ ಅವರು ಹಿಂದುಸ್ಥಾನದ ದಾರಿಯನ್ನು ಹಿಡಿಯುತ್ತಿ ದ್ದ ರು. ಮನೆಬಾಗಿಲವಿಲ್ಲದೆ!ಗೃ ಹೆಸ್ಮಾ ಶ್ರಮವನ್ನು ನಂ ಖ್ಯಾಜಾಅ ಯಾಸಫಿಗಾದರೂ ಇದೇ ಮಾರ್ಗವನ್ನು ಚಚ ಪ್ರವಾಸದ ನಿಶ್ಚಯವಾದ ಕೂಡಲೆ ಖ್ಯಾಜಾಆಯಾಸನು ತನ್ನ ಹತ್ತಿ ರ” ವಿದ್ದ ಎಲ್ಲ a ಒಡಿವೆಗಳನ್ನು ಮಾರಿ, ಒಂದು ಕುದುರಿ ಮತು ಸ್ವಲ್ಪು ಹಣ, ಇಷ್ಟು ಸಾಮಗ್ರಿಯನ್ನು ತನ್ನ ಸಂಗಡ ತೆಗೆದುಕೊಂಡು ಸತ್ತಿ ಸಮೇತನಾಗಿ ಹಿಂದುಸ್ಥಾನಕ್ಸೆ ಬರಬೇಕೆಂದು ಹೊರಟಿನು. ನಿಸರ್ಗತಃ ಕೋಮಲ, ಅದರಲ್ಲಿ ಗರ್ಭಿಣೀಸ್ಟಿ ತಿಯನ್ನು ಹೊಂದಿ ತೀರ ಅಶಕ್ಕಳಾದ ತನ್ನ ಹೆಂಡತಿಯನ್ನು ಕುದುರೆಯ ಮತೆ ಕುಳ್ಳಿ ರಿಸಿ, ಖ್ಹಾಜಾಆಯಾಸನು ಅವಳ ಹಿಂದೆ ನಡೆಯಹಕ್ತಿದನು. ಕೆಲವು ಕಾಲದ ವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು. ಆದರೆ ಅವರು ಮಾಡತಕ್ಕ ಪ್ರವಾಸವು ಅವರು ಯೋಚಿಸಿನ್ನು ಸಮಿಾಪ ವುಳ್ಳದ್ದಾಗಿದ್ದಿಲ್ಲ; ಹಾಗು ಹತ್ಮರವಿದ್ದ ಗಂಟು ಸಾಕಾಗುವಂತಿದ್ದಿಲ್ಲ. ಹತ್ತರ ವಿದ್ದ ಎ ಹಣನ ತೀರಿಹೋದ ಬಳಿಕ ಅವರು ದೊಡ್ಡ ನೇಚಿನಲ್ಲಿ ಬಿಡ್ಡ ರು. ಭಿಕ್ಷೆಯ ವೃತ್ತಿ ಯನ್ನು ಸ್ವೀಕರಿಸಿ ಕೆಲವು ದಿವಸಗಳ ವರಗೆ ತಮ್ಮ ಮಾರ್ಗ ಕ್ರ ಕ್ರಮಣವನ್ನು, ಆತು ಮುಂದೆ ಇವರು ಹಿಂದೆಸಸ್ಕಾನ ಮತ್ತು ತಾರ್ತರಿ ಇವುಗಳ ಮಧ್ಯ ದಲ್ಲಿರುವ ನಿರ್ಜನವಾದ ಪ್ರದೇಶಣ ಸೀಮೆಯನ್ನು ಹೊಕ್ಕ ಬಳಿಕ ಪ್ರಾರಂಭ ಸವಾದ ಇವರ ಕಷ ್ಬಾಪೇಪ್ಟೆ ಗಳ ವರ್ಣನ ಮಾಡು ವದು ತೀರ ಅಶಕ್ಯವಾದದ್ದು. ಅಸಶ್ಯವಾದ. ಕಟಟ ಚಳಿಯು; ರಾತ್ರಿ ಯಲ್ಲಾದರೂ ವಿಶ್ರಮಿಸಿಕೊಳ್ಳಬೇಕಂದರೆ ಗುಡುಸಲ ಸಹ ಇಲ್ಲ, ಸಂಕಟ ದಲ್ಲಿ ಯಾರನ್ನಾದರೂ ಕರೆಯಬೇಕೆ ದರಿ, ಇವರ ಕೂಗು ಕೇಳಿ ಸಮಾಸದಲ್ಲಿ ರುವವರು ಯಾರಾದರೂ ಸಹಾಯಾರ್ಥ ಬಂದಾರೆಂದು ಸಲ್ಪಿಸುವದು ಸಹ ತೀರ ಅಸಂಭವವು; ಹಿಂದಕ್ಕೆ ತಿರುಗಿ ಹೋಗಬೇಕೆಂದರೆ "ತಮ್ಮ ದೇಶವು ಬಹಳೇ ದೂರ ಉಳಿದದ್ದ ರಿಂದ ಮಾರ್ಗದಲ್ಲಿ ಉಂಟಾಗುವ Re ದುಃಖ ಗಳ ಕಲ್ಪನೆಯು ಅವರ ಮುಂದೆ ಬಂದು ನಿಲ್ಲುತ್ತಿತ್ತು; ಮುಂದೆ ಹೋಗ ನೂರಜಹಾನ ೨೯ ಬೇಕೆಂದರೆ, ಆ ನಿರ್ಜನವಾದ ಪ್ರದೇಶದಲ್ಲಿ ಮರಣದ ಹೊರತು ಎರಡನೆಯ ಗತಿಯೇ ಇದ್ದಿದ್ದಿಲ್ಲ. ಆದರೂ ಆ ಉಭಯತರು ಎದೆಯನ್ನು ಗಟ್ಟ ಮಾಡಿ ಆ ನಿರ್ಜನವಾದ ಅರಣ್ಯವನ್ನು ಹೊಕ್ಕರು. ಅವರು ಅನುಭವಿಸುತ್ತಿದ್ದ ಕಷ್ಟಾಪೇಷ್ಟೆಗಳು ಸಾಕಷ್ಟಾಗಲಿಲ್ಲನೇನೋ ಎಂಬಂತೆ ಅವರ ದುರ್ದೈವಕ್ಕನಿಸಿ ಅವರ ಮೇಲೆ ಪರಾಕಾಷ್ಟೆಯ ಪ್ರಸಂಗವು ಬಂದೊದೆಗಿತು. ಖಾಜಾಆಯಾಸನ ಹೆಂಡತಿಗೆ ಪ್ರಸವವೇದನೆಗಳು ಆಗಹತ್ತಿ ದವು. ಪ್ರಾಣವು ನಿಲ್ಲುತ್ತದೋ ಹೋಗುತ್ತದೊ ಎಂಬ ಸ್ಲಿತಿಯೆಲ್ಲಿರುವಾಗ ಅವಳು ಪ್ರಸೂಶಳಾಗಿ, ಮುಂಡೆ ಯಾವಾಕೆಯು ತನ್ನ್ ಆಯುಷ್ಯವನ್ನು ಸ್ವರ್ಗಶುಲ್ಯವಾದ ವೈಭವದಲ್ಲಿ ಕಳೆದಳೋ ಆ ನೂರ ಜಹಾನಳ ಜನ್ಮವು ಅಂಥ ವಿಪದಾವಸ್ಥೆಯಲ್ಲಾ ಯಿತು. ಮಾರ್ಗವನ್ನಾಕ್ರ ಮಿಸುವ ಯಾವನಾದರೊಬ್ಬ ದಾರಿಕಾರನು ಭೆಟ್ಟಿಯಾದರೆ ಅವನಿಂದ ಸಹಾ ಯವು ಡೊರೆತೀತೆಂಬ ಆಶೆಯಿಂದ, ಆ ಉಭಯತರು ಆ ಚಿಕ್ಕ ಅರ್ಭಕವನ್ನು ಹತ್ತರ ಕರೆದುಕೊಂಡು ಕೆಲವು ಕಾಲ ಹರಣ ಮಾಡಿದರು. ಆದರೆ ಅಮಾ: ಮಸ್ಯೆಯ ನಿಬಿಡಾಂಧಕಾರದಲ್ಲಿ ಚಂದ್ರಪ್ಪಕಾಶವನ್ನ ಪೇಕ್ಷಿಸುವವರಂತೆ ಅವರ ಅನಸ್ಥೆಯಾಯಿತು. ಕಟ್ಟಕಡೆಗೆ ಸೂರ್ಯನು ಅಸ್ತ ನಾಗಿ, ಭಯಾನಕವಾದ ರಾತ್ರೆಯು ಹಬ್ಬ ಹತ್ತಿ ತು. ಮೊದಲೇ ಅರಣ್ಯವು, ಅದರಲ್ಲಿ ನಿಬಿಡಾಂಧಕಾರ ಮದ ರಾಶ್ರೆಯು, ನಾಲ್ಕೂ ದಿಕ್ಕಿನಿಂದ ಹಿಂಸ್ರಶ್ವಾಪದಗಳ ಭಯಾನಕ ಗರ್ಜನೆಗಳು ಅವರ ಕಿವಿಗೆ ಬೀಳಹತ್ತಿ, ಅಂಜಿಕೆಯಿಂದ ಅವರ ಹೌಹಾರಿ ಹೋಯಿತು. ಇಂಥ ಸ್ಥಿತಿಯಲ್ಲಿ ಆ ಸ್ಥಾನದಲ್ಲಿ ರಾತ್ರೆಯನ್ನು ಕಳೆಯು ವದು ಬಹಳ ಗಂಡಾಂತರಡ್ಲೆಂದು ತಿಳಿದು ಖ್ವಾಜಾಆಯಾಸನು ತನ್ನ ಹೆಂಡತಿ ಯನ್ನು ಕುದುರೆಯ ಮೇಲೆ ಕೂಡ್ರಿಸಿದನು. ತಾಯಿಯು ಮಗುವನ್ನು ತನ್ನ ಎಡೆಗೆ ಅಮಚಿಕೊಂಡಳು. ಆದರೆ ಆಕೆಯು ತೀರ ಸೋತುಹೋದ ದ್ವರಿಂದ ಮಗುವನ್ನ ಎತ್ತಿ ಹಿಡಿಯುವದು ಸಹ ಅವಳಿಗೆ ಅಸಾಧ್ಯವಾಯಿತು. ಆಯಾಸನು ತನ್ನ ಶಕ್ತಿಯನ್ನು ಮಾರಿ ದಣಿದುಹೋದದ್ದರಿಂದ ಅವನಿಗೆ ತನ್ನ ಕಾಲುಗಳ ಮೇಲೆ ನಿಲ್ಲುವದು ಸಹ ಅಸಂಭವವುಳ್ಳದ್ದಾಯಿತು. ಮಗುವಿನ ವಿಷಯವಾಗ್ಯಿತಮ್ಮ ಅಂತಃಕರಣಗಳನ್ನು ಕಳವಳಿಸಗೊಟ್ಟಕೆ ತಾವು ಪಾರ ಗಾಣುವದು ದುಃಸಾಧ್ಯವೆಂದು ಶುಸುಹೊತ್ತಿನ ವಿಚಾರಾಂತ್ಯದಲ್ಲಿ ಅವರಿಗೆ ಫ್ಲಿಂ ಸಂಪೂರ್ಣ-ಕಥೆಗಳು ತೋಚಹತ್ತಿ, ಆ ಕೂಸನ್ನು ಮಾರ್ಗದಲ್ಲಿಯೇ ಇಟ್ಟು ಬಿಡಬೇಕೆಂದು ಅವರ ಕೊನೆಯ ನಿಶ್ಚಯವಾಯಿತು. ಸುತ್ತುವದಕ್ಕೆ ಅರಿವೆಯ ಚಿಂದಿಗಳಾದರೂ ಅವರ ಹೆತ್ತ ರ ಇರದ್ದ ರಿಂದ, ಲತಾಪಲ್ಲವಗಳಿಂದ ಆ ಕೂಸನ್ನು ಮುಚ್ಚೆ, ಅದರ ರಕ್ಷ, ಣ ಮಾಡುವದಕ್ಕಾ ಗಿ ಶೋಕಾಕುಲ ಅಂತಃಕರಣಗಳಿಂದ ವ ಮೇಶ್ವ 3 ಪಾ ರ್ಥನೆಯನ್ನು* ಮಾಡಿ, ಅತ್ಯಂತ ದುಃಖದಿಂದ ಜೂ ಗಳನ್ನು ಸುರಿಸುತ್ತ ಆ ಉಭಯತರು ಮುಂದಿನ ಮಾರ್ಗವನ್ನು ಕ್ರಮಿಸಹತ್ತಿ ಮಕ್ ಅಂಥ ಸ್ಥ್ರಿತಿಯರಲ್ಲಿ, ತಂಜೆ-ಶಾಯಿಗಳು ಕೇವಲ Bl ರಾಗಿ ಆ ಕೂಸನ್ನು ಒಂದು ವೃಕ್ಷದ ಬುಡದಲ್ಲಿ ಇಟ್ಟಿದ್ದೆ ರೂ ಆದರ BS ದಯವಾಗತಕ್ಕ ದ್ವಿ ದ್ದ ದರಿಂದ i ರಕ್ಷಿಸ ಲ್ಪ ಟ್ರ ಸ “ಯಾವ ವ ಕ್ಸದ ಬುಡ ದಲ್ಲಿ ಆ ಕೂಸ ನು ಇಟಿ ಸದ್ದರೋ ಆವ ಚ AE ಚ ನೂರ ಜಹಾನಳ ಶಾಯಿಯ ಅಂತಃಕರಣನು ನೀರಾಯಿತು. ಅವಳು ಕುದುರೆಯ ಮೇಲಿಂದ ನೆಲಕ್ಕೆ ಬಿದ್ದು ಆಕ್ರೋಶ ಮಾಡಹತ್ತಿದಳು. ತನ್ನ ಸುಕುಮಾರ ಳಾದ ಮಗಳೆ ಕಡೆಗೆ ಧಾವಿಸಿ ಹೋಗುವದಕ್ಕಾಗಿ ನೆಲಬಿಟ್ಟು ಏಳುವವಕ್ಕೆ ಪ್ರಯಶ್ನ ಮಾಡಹತ್ತಿದಳು; ಆದರೆ ಆ ಪ್ರಯತ್ನದಲ್ಲಿಯೇ ಉಳಿದ ಎಲ್ಲ ಶಕ್ತಿಯು ನಷ್ಟವಾಗಿ ಅವಳು ಭೂಮಿಯ ಮೇಲೆ ನಿಶ್ಚೇಷ್ಟಿತಳಾಗಿ`ಬಿದ್ದು ಕೊಂಡಳು. ಸ್ವಲ್ಪು ಎಚ್ಛರಸಡೆಯಹತ್ತಿದ ಕೂಡಲೆ ಖ್ಯಾಜಾಆ ಯಾಸನು ಅವಳ ಸಮಾಧಾನ ಮಾಡತೊಡಗಿದನು ಆದರೆ ತನ್ನ ಪ್ರಯತ್ನವು ನಿಷ್ಟಲವಾದದ್ದೆಂದು ಕಂಡುಬಂದದ್ದ ರಿಂದ, ಹುಡುಕೆಯನ್ನು ಶರುವದಕ್ಕಾಗಿ ಮರಳಿ ಹಿಂದಕ್ಕೆ ಹೊರಟನು, ಖ್ವಾಜಾ ಆಯಾಸನು ಆ ವೃಕ್ಷದ ಸನಾನಕ್ಕೆ ಬಂದು, ಅಲ್ಲಿ ಸಂಭನಿಸಿದ ಸಂಗತಿ ಯನ್ನು ನೋಡಿ ಭೀತಿಯಿಂದ ತೀಠ ಭ್ರಮಿಷ್ಟ ನಾದನು. ಒಂದು ದೊಡ್ಡ ಭಯಂಕರವಾದ ಕೃ ಸ್ಣ ಸರ್ನವು ಆ ಹುಡುಗೆಸುನ್ನು ಸುತ್ತುಹಾಕಿ ಕೂತು ಕೊಂಡದ್ದನ್ನು Phi ಕೂಡಲೆ, ಆಯಾಸನ್ನು ಚಿಟ್ಟಿ ನೆ ಚೀರಿ, ಮಗಳನು ಉಳಿಸುವದಕ್ಕಾ ಗಿ ಮುಂದೆ ಧಾವಿಸಿದರು. ಅವನ "ಧ್ವ ನಿಯನ್ನು ಕೇಳಿದ ಕೂಡಲೆ ಆ Bae ಭಯೆಭೀತವಾಗಿ ಹತ್ತಿರದಲ್ಲಿದ್ದ ಬಿಲವನ್ನು ಹೊಕ್ಕಿತು. ಖ್ವಾಜಾಆಯಾಸನು ಮುುದಕ್ಕೆ ಹೋಗಿ ತನ್ನ ಕೂಸನ್ನು ಎತ್ತಿ ಅನಮುಚಿ 5 ಕೊಂಡು, ಯಾವ ಸ್ಥಳದಲ್ಲಿ ತನ್ನ ಹೆಂಡತಿಯು ನಿಶ್ಚೇಸ್ಟ್ರಿತಳಾಗಿ ಬಿದ್ದಿದ್ದಳೋ ನೂರಜಹಾನ ೩೩ ಅಲ್ಲಿಗೆ ಮರಳಿ ಬಂದನು. ಅವನ ಪತಿಯು ಎಚ್ಚತ್ತು ತನ್ನ ಕೂಸನ್ನು ಹತ್ತರ ತೆಗೆದುಕೊಂಡಳು; ಮತ್ತು ಸಂಭವಿಸಿದ ಸಂಗತಿಯ ವಿಷಯವಾಗಿ ಉಭಯತರು ಮಾತನಾಡಿ, ಇಂಥ ಅತರ್ಕ್ಯ ಪ್ರಕಾರದಿಂದ ತಮ್ಮ ಮಗಳ ರಕ್ಷಣವಾಯಿತೆಂದ ಮೇಲೆ ಅಪೂರ್ವವಾದ ಭಾಗ್ಯೋದಯವನ್ನು ಅವಳು ತನ್ನ ಮುಂದಿನ ಆಯುಷ್ಯದಲ್ಲಿ ನಿಶ್ಚಯವಾಗಿ ಕಾಣುವಳೆಂದು ಆ ದಂಪತಿ ಗಳು ಭಾವಿಸಿದರು. ಅವಳು ಉಚ್ಚ ಸದವನ್ನೇರಬಾರದೆಂಬ ವಿಧಿಯ ಸಂಕಲ್ಪವಾಗಿದ್ದಕೆ, ಇಂಥ ಗಂಡಾಂಶರದ ಪ್ರಸಂಗದಿಂದ ಅವಳ ರಕ್ಷಣವೇ ಆಗುತ್ತಿದ್ದಿಲ್ಲ; ಆದರೆ ಮುಂದೆ ಅವಳಿಗೆ ಪ್ರಾಪ್ತವಾದ ಮಹಕ್ಸದದ ಕಲ್ಪನೆಯು ಆ ಕಾಲಕ್ಕೆ ಆ ಉಭಯತರಿಗೆ ಆಗಲಿಲ್ಲೆಂಬದರಲ್ಲಿ ಆಶ್ಚರ್ಯವೇನು? ಅದು ಯಾರ ಕಲ್ಪನೆ ಯನ್ನಾದರೂ ಮೀಾರಿದ್ದೂ ಗಿತ್ತು. ತಮ್ಮ ಜನ್ಮಭೂಮಿಯಲ್ಲಿ ಹತಾಶರಾಗಿ, ಕೇರ ಉದರಪೋಷಣಕ್ಕಾಗಿ ಆಶ್ರ AE ಹಿಂದುಸ್ಕಾ ನದ ಬಾಡ ಶಾಹೀ ಸಿಂಹಾಸನದ ಮೇಲೆ ತಮ್ಮ ಮಗಳು ಆರೂಡಢಳಾಗಿ, ತನ್ನೆ ಸೌಂದರ, ದಿಂದಲೂ ಕರ್ತೃತ್ವ ಶಕ್ತಿ ಫಟ ಇಡೀ ಜಗತ್ತನ್ನು ಕಕಕನಾಡುವಳೊಟ ಸಂಗತಿಯು Ae ಸ್ಪಷ್ಟಸ್ಥ ೃಷ್ಟ್ರಿಯಲ್ಲಿ ಸಹ ದೈಗ್ನೊ (ಚರವಾಗಿರಲಿಕ್ಕಲ್ಲ. ಯಾವ ಕಾಲಕ್ಕೆ ಆ ಕೃಷ್ಣ ಸರ್ಪವು ಹುಡಗೆಯನ್ನು ಬಿಟ್ಟು ಬಿಲನನ ನ್ನ ಪ್ರವೇಶಮಾಡಿತೋ ಕ ಓನಿ ಭಾಗ್ನದಿನದ ಪ್ಪ ಕ್ರ ಭಾತಕಾಲವೆಂದ ನಿ ಕಲ್ಪಿ ಸಿದರೂ ಅಡ್ಡಿಯಿಲ್ಲ. ಸೂರ್ಯಸ್ರ ಕಾಶವಾಗಲು ಕತ್ತಲೆಯು ಗಿರಿಗವ್ದ ಇ ಗಳಲ್ಲಿ ಅಡಗಿಕೊಳ್ಳುವಂತೆ, Wi ಕೃಷ್ಣ ಸರ್ಪರೂಪೀ ದುರ್ದೈವವು ಇಲ್ಲದಂಶಾಯಿತು. ತು ಎಸಕ ಹರ ಅನಸೇಕ್ಷಿಕವಾದ ಮಾರ್ಗದಿಂದ ದೆ ವಯೋ ಗವು ಕೂಡಿಬರುತ್ತದೆ. ಆ ಸ್ಥ ಳದಲ್ಲಿ ಉಭ ಯತರ ಹುಡುಗೆಯನ್ನು ಕರೆದುಕೊಂಡು ಕುಳಿತಾಗ ಕೆಲವು ಫಸಲ ಕನ ಪ್ರವಾಸಿ ಗಳು ಅವರಿಗೆ 'ಭಿಟ್ಟಿಯಾದರು. ಅವರ ಹತ್ತರ ಪ್ರವಾಸಕ್ಕೆ ಬೇಕಾಗುವ ಸಾಮಗ್ರಿಯು ವಿಪುಲವಾಗಿತ್ತು. ಅವರು ಈ ಸಂಕಟ ಸಮಯದಲ್ಲಿ ಇವ ರಿಗೆ ಸಹಾಯ ಮಾಡಿ ಇವರನ್ನು ಲಾಹೋರಕ್ಕೆ ಮುಟ್ಟಿಸಿದರು. ಆ ಕಾಲಕ್ಕೆ ಅಕಬರ ಬಾದಶಹನ ಸ್ವಾರಿಯು ಅಲ್ಲಿಯೇ ಇತ್ತು. ಬಾದಶಹನ ದರಬಾರ ದೊಳಗಿನ ಒಬ್ಬ ಗೃಹಸ್ಥನು ತನಗೆ ದೂರಿನ ಆಸ್ತ್ರ ನಾಗಬೇಕೆಂದು ಆಯಾಸ a೨ ಸಂಪೂರ್ಣ-ಕಥೆಗಳು ನಿಗೆ ತಿಳಿದ ಕೂಡಲೆ ಅವನಿಗೆ ಅಶ್ಯಾನಂದವಾಯಿತು. ಈ ಗೃಹಸ್ಥನು ದೊಡ್ಡ ಆಧಿಕಾರಿಯಾಗಿದ್ದು, ಬಾದಶಹನ ಹತ್ತರ ಅವನ ವರ್ಚಸ್ವವಾದರೂ ಒಳಿತಾಗಿತ್ತು. ಆಯಾಸನಿಗೆ ಆಪ್ತ ನಾಗಿದ್ದ ಈ ಗೃಹಸ್ಥನ ಸಹಾಯದಿಂದ ಅವನ ಊರ್ಜಿತ ಕಾಲವು ಪ್ರಾರಂಭವಾಯಿತು. ಉತ್ತರೋತ್ತರ ಆಯಾಸನ ರ್ಟ , ದರೆಬಾರದಲ್ಲಿ ಮಾನಮರ್ಯಾದೆಯನ್ನು ಹೊಂದಿ ನು. ತನ್ನ ಯೋಗ್ನ ತೆ ಮತ್ತು ಪರಿಶ್ರಮ ಇವುಗಳಿಂದ ಅವನು ಸಾವಿರ ಸರ ದಾರರಮೇಲೆ ಆಧಿಕಾರಿಯಾ ದನು. ಅವನು ಭಾಗ್ಯಶಾಲಿಯಾದಂತೆ ಬುದ್ಧಿವಂತ ಇದರೂ ಇದ್ದ ದರಿಂದ ಉಚ್ಚುಚ್ಚ ಪದವಿಯನ್ನ (ರುತ್ತೇರುತ್ತ ಸ್ವಲ್ಪ ದಿವಸ ಗಳಲ್ಲಿಯೇ ಬಾದಶಾಹೀ ತು ಅತ್ಯುಚ್ಛ "ಸದಕ್ಕೆ! "ರಿದನು. ಈ ಪ್ರಕಾರ ಕೆಲವು ವರ್ಷಗಳ ಪೂರ್ವದಲ್ಲಿ ತನ್ನ ಹೆಂಡತಿ ಸ್ ಮಗಳ ಸಹಿತ ನ ಒಂದು ನಿರ್ಜನವಾದ ಅರಣ್ಯ ದಲ್ಲಿ ಮರಣೋನ್ಮು2 ಖ ಸ್ಟ ತಿಯಲ್ಲಿದ್ದ ವನು, ತನ್ನ ಭಾ 2ಗ್ಯದ ಮತ್ತು PN ಬಲದಿಂದ ಸಂಪೂರ್ಣ ರಾಜ್ಯ ದಲ್ಲಿ. ಮೊದಲನೆಯ ಪ್ರತಿಯ ಸಂಜಾಕ ಮತ್ತು ಪುತ್ತ ್ಸ್ಜದ್ದಿ ಯಾಗಿ ಕುಳಿತನು ಲಾಹೋರಕ್ಕೆ ಬಂದು ಕೆಲವು ದಿವಸಗಳು ಗತಿಸಿದ ಬಳಿಕ, ಅರಣ್ಯದಲ್ಲಿ ಭಯಂಕರವಾದ ಗಂಡಾಂತರದಲ್ಲಿ ಸಿಕ್ಕಿದ್ದ ಹುಡುಗೆಯ ಸ್ವರೂಪಮಾಧು ರ್ಯದ ಖ್ಯಾತಿಯು ಸರ್ವತ್ರ 1 00 ಉನ್ನಿ ಸಾ”ಅಂದರೆ ಸ್ತ್ರೀ ಇರಾಂಗಣದೊಳಗಿನ ಚಂದ್ರವೆಂಬ ಹೆಸರು ಪ್ರಾಪ್ತವಾಯಿತು. ಹುಣ್ಣಿ ವೆಯ ಚಂದ್ರನನ್ನು ನಾಚಿಸುವ « ಮೆಹೆರ ಉನ್ನಿ ಸಾ” ಇವಳು ಹದಿನ್ನೆ ದು “ವರ್ಷ ದವಳಾದಾಗಂಶೂ ಸನ್ನ ನಿಷ್ಕಲಂಕವಾದ ತೇಜದಿಂದ ಎಲ್ಲರ "ೇತ್ರಗಳಲ್ಲಿ ತನ್ನ ಸೌಂದರ್ಯದ ಅಮ್ಮ ತವೃಷ್ಟಿಯನ್ನು ಮಾಡಹಕ್ತಿದಳು. ಅವಳಿಗೆ ಸಮಾನಳಾದ ಸುಂದರ ಸಿ ಸ್ತ್ರೀಯು ಜೀ ಖಂಡದಲ್ಲಿ ಇದ್ದಿದ್ದಿಲ್ಲ. ತಾಯಿಯ ರೂಸಸಂಪಕ್ತು ಮತ್ತು ತು ಬುದ್ಧಿ. ವೈಭವ ಇವುಗಳ ಸಮ್ಮೇಲನದಿಂದ ಅವಳ ಅಂತಬಾ ೯ಹೈ "ಜದ ಕಿರಣಗಳು ದಿನದಿನಕ್ಕೆ ವಿಕಾಸ ಹೊಂದಹೆಪ್ಲಿ ದೆವು. ಇದ್ದಲಿಯ ರಾಶೆಯಲ್ಲಿ ರತ್ನವು ಮತ್ತು ಶೈವಾಲದಲ್ಲಿ ಕಮಲದ ತೋಚಿಯು ಲುಪ್ತ ವಾಗುವದು 1 ಹ್ಯಾ ಗೆ ಅಸಂಭವವೋ ಹಾಗೆ ಈ ಸ್ತ್ರೀರತ್ನವು ವಾರಿದ ಪ್ರ್ಯಸಂಕದಲ್ಲಿ ಪ ಪರಿವೇಷ್ಟಿ si ಉಳಿದಿದ್ದರೂ ಅದು ತನ್ನ ಕಡೆಗೆ ಜಗತ್ತಿನ ಡೃಸ್ಟಿಯನ್ನು ಆಕರ್ಷಿತ ಮಾಡಿಕೊಳ್ಳದೆ ಇರುತ್ತಿದ್ದಿ ಲ್ಲ ಅಂದ ನೂರಜಹಾನ ಫಿ ಮೇಲೆ ಸಂಪತ್ತು, ಬುದ್ದಿ ಮತ್ತು ಕೀರ್ತಿ ಈ ಮೂರೂ ಸಾಧನಃಳಿಂದ ದೊಡ್ಡ ಪದವಿಯನ್ನು ಮುಟ್ಟದ 3 ಹಯಾಸನಂಥ ಉರುರರಾಯನ «« ಅಸತ್ಯ ಪದವಿ "ಯನ್ನು ಹೊಂದಿದೆ. ಈ ಸರುಣಿಯ ಮಹಿಮೆಯನ್ನು ಎಷ್ಟೆಂದು ವರ್ಣಿಸಬೇಕು! ಆಕೆಯಲ್ಲಿದ್ದೆ ಅನೇಕ ಗುಣಗುರುಶ್ವದ ಆಕರ್ಷಣದಲ್ಲಿ ಸಿಕ್ಕ ದೊಡ್ಡ ದೊಡ್ಡ ಮನೆತನದ ಉನುರರಾ ಯರೂ, ನಾಮಾಂಕಿತ ಯೋದ್ಧರೂ ಅವಳನ್ನು ತಮ್ಮ ಸತ್ತಿಸವದ ಮೇಲೆ ಸ್ಫ್ಯಾಪಿಸಿ ಅನಳ ಚರಣದಲ್ಲಿ ತಮ್ಮ ಸರ್ವಸ್ವವನ್ನು ಆರ್ಪಣ ಮಾಡುವದಕ್ಕೆ ಸಿದ್ದೆರಾಡರು. ಆದರೆ ಯಾವನ ಶೌರ್ಯ ಮತ್ತು ಹೃದಯಸೌಂದರ್ಯ ಇವು ಅಪ್ರತಿಮವಂಗಿ ದ್ವವೊಃ ಅಂಥ ಒಬ್ಬ ಸರದಾರನ ಮೆಲೆ ಆಯಾಸನ ಮನಸು ಹೋಗಿ ಅವ ನನ್ನು ಅಳಿಯನಾಗಿ ಮಾಡಿಕೊಳ್ಳ ಬೇಕೆಂದು ಅನನು ಮನಸಿನಲ್ಲಿ ನಿಶ್ಚಯಿಸಿ ದ್ದನು. ಆ ಭಾಗ್ಯಶಾಲಿಯು ಯಾನನೆಂಗರೈ, ಆ ಶೇರಅಫಗನ್ * ಎಂಬ ಹೆಸರಿನ ಒಬ್ಬ ಪರ್ಶಿಯನ್ ಸರದಾರನು. ಬಂಗಾಲದಲ್ಲಿ ಇವನಿಗೆ ಒಂದು ದೊಡ್ಡ ಜಾಹಗೀರಿ ಇತು. ಮತ್ತು ಅಕಬರನ ದರಬಾರದಲ್ಲಿ ಇವನಿಗೆ ಸಮಾನನಾದ ಗುಣಸೆಂಸನ್ನ ಮತ್ತು ಬಲ. ಧ್ಯ ಸರದಾರನು ಯಾನನೂ ಇದ್ದಿದ್ದಿಲ್ಲ. ಆದರೆ, ತಂದೆಯ ಈ ಇಚ್ಛೆ ಮತ್ತು ಯೋಜನೆ ಇವುಗಳ ಸಂಬಂಧ ವಾಗಿ ಮೆಹೆರಉನ್ಸಿಸಾ ಇವಳು ಪೂರ್ಣ ಅಜ್ಞ್ವಾತಳಿದ್ದಳು. ಅನಳ ಸ್ವಂತದ ಇಚ್ಛೆಯು ಬೇರೆಯಾಗಿತ್ತು. ಅವಳ ನುಹತ್ತಾಕಾಂಕ್ಲೆಯುಳ ಮನಸು ಶಹಾಜಾದಾ "ಸೇಲೀಮ'ನ ಪ್ರೇಮವನ್ನು ಸಂಪಾದಿಸಜೇಕೆಂಬದಾಗಿತ್ತು. ಒಮ್ಮೆ ಅವನಿಗೆ ತನ್ನ ದರ್ಕಫೆವಾಯಿತಿಂದರ್ರೆ ಅವಳು ತನ್ನ ಸೌಂದರ್ಯಕ್ಕೆ ಸಹೆಜವಾಗಿ ಮೋಹಿತಶನಾಗುವನೆಂ ಓಿ ಅವಳ ತಿಖವಳಿ ಕಿಯಾದ್ದರಿಂದ ಅವಳು ಅಂಥ ಸಮಯದ ಮಾರ್ಗನಿರೀಕ್ಷಣೆಯನ್ನು ಮಾಡುತ್ತಿದ್ದಳು ಮತ್ತು ಆಂಭ ಸಂಧಿಯಾದಟೊ ಕೂಡಲೆ ಪ್ರಾಪ್ತವಾಯಿತು. ಶಹಾಜಾದನು ಒಂದು ದಿವಸ ಅವಳ ತಂದೆಯ ಭೆಟ್ಟಿಗಾಗಿ ಅವಳ ಮನೆಗೆ ಬಂದನು. ದರಿಬಾರವು ಮು?ದ ಬಳಿಕ ಮುಖ್ಯ ಮುಖ್ಯ ಅತಿಥಿಗಳ ಹೊರತು ಎಲ್ಲ ಜನದು ಅಮ್ಮು ತಮ್ಮ ಮನೆಗೆ ಹೋದರು. ತುಂಬಿದ ಮದ್ಯದ ಪೇಲೆಗಳು ದಿವಾಣ ಖಾಫೆಯಲ್ಲಿ ಬಂದ ಬಳಿಕ ಜನಾನಖಾನೆಯೊಳಗಿನ ಪ್ರಮುಖ ಸ್ತ್ರೀಯರು ಬುರಕೀ ಸಹಿತವಾಗಿ ಜ ಷಂ ಸಂಪಸೂರ್ಣ-ಕಥೆಗಳು ಹೊರಗೆ ಬಂದರು. ಇದೇ ಸಂಧಿಯು ಆ ಲೋಕೋತ್ತರ ತರುಣಿಗೆ ತನ್ನ ಮೋಹಿನಿಯ ಪ್ರಭಾವವನ್ನು ನೋಡುವದಕ್ಕೆ ಅನಾಯಾಸವಾಗಿ ದೊರೆ ಯಿತು. ಅವಳ ಮಧುರ ಗಾಯನವನ್ನು ಕೇಳಿ ಶಹಾಜಾದನಿಗೆ ಆಲ್ಲಾದ ವಾಯಿತು. ಅವಳ ನೃತ್ಯದಿಂದ ಅನನು ಮೋಹಿಶನಾದನು. ಅವಳ ಮೈಕಟ್ಟು ಆಕೃತಿ ಮತ್ತು ನಡಿಗೆಯ ಸೊಬಗು ಇವುಗಳ ಅವಲೋಕನದಿಂದ ಅವಳ ಅಪ್ರಶಿಮವಾದ ಸೌಂದರ್ಯದ ಕಲ್ಪನೆಯು ಶಹಾಜಾದನ ಮನಸಿನಲ್ಲಿ ಮೂರ್ತಿಮಂತವಾಗಿ ನಿಂತಿತು. ಅವಳ ಅವಯವಗಳ ಮೇಲೆ ನಿಶ್ಚಲ ವಾಗಿದ್ದ ಅವನ ನೇತ್ರಗಳು ಅವಳ ಸೌಂದರ್ಯರಸದ ಪಾನವನ್ನು ಎನ ಸೋಕ್ತವಾಗಿ ಮಾಡಹತ್ತಿದವು. ಈ ರೀತಿಯಾಗಿ ಶಸಾಜಾದನು ಅವಳ ಕಡೆಗೆ ಏಕಾಗ್ರ ದೃಷ್ಟಿಯಿಂದ ನೋಡುತ್ತಿರುವಾಗ, ಆಕಸ್ಮಿಕವಾಗಿ ಬೀಳುವಂತೆ ಅವಳ ಮೋರೆಯ ಮೇಲಿನ ಬುರಿಕೆಯು ಕೆಳಗೆ ಬಿದ್ದಿತು; ಮತ್ತು ಅವಳ ಲಾವಣ್ಯಸ್ರಭೆಯು ಸೇಲೀಮನ ಅತ್ಯಂತ ಆತುರವಾದ ನೇತ್ರಗಳಲ್ಲಿ ಪೂರ್ಣ ವಾಗಿ ನೆಟ್ಟಿತು. ಆ ಕಾಲಕ್ಕೆ ಅವಳಿಂದ ಅತಿ ಮೋಹೆಕತನದಿಂದ ಪ್ರದರ್ಶಿತ ಮಾಡಲ್ಪಟ್ಟ ಸಂಭ್ರಮದಿಂದ ಅವಳ ಮುಖಚಂದ್ರವು ಅತಿಶಯವಾಗಿ ಪ್ರಫುನ್ಲಿತವಾಯಿತು. ಆ ಮೃಗಾಕ್ಸಿಯ ಭಸುಚಂಚಲವಾದ ದೃಷ್ಟಿಯಿಂದ ಹೊರಟಿ ಮದನಬಾಣವು ನಿಮಿಷಾರ್ಧದಲ್ಲಿ ಶಹಾಜಾದನ ಅಂತಃಕರಣ ವನ್ನು ಪ್ರವೇಶ ಮಾಡಿತು. ತನ್ನ ಲಾವಣ್ಯದ ಪ್ರಭೆಯಿಂದ: ಉದ್ದೀಪ್ತ ನಾದ ಸೇಲೀಮನನ್ನು ಚಾತುರ್ಯದಿಂದ ತನ್ನ ಮೋಹಜಾಲದಲ್ಲಿ ತೊಡಕಿಸುವ ಪ್ರಯತ್ನವನ್ನು ಅವಳು ಮಾಡುತ್ತಿರಲು, ಸೇಲೀಮನಾದರೂ ಸಾಯಂಕಾಲದ ಸಮಯವನ್ನು ಅಲ್ಲಿಯೇ ಸ್ವಸ್ಥವಾಗಿ ಕುಳಿತು ಕಳೆದನು. ಈ ರೀತಿಯಾಗಿ ತನ್ನ ಮೋಹಜಾಲದ ಪ್ರಭಾವದ ಪ್ರತೀಕಿಯನ್ನು ತೆಗೆದುಕೊಳ್ಳುತ್ತಿರುವಾಗ, ತನ್ನ ಮಹಶ್ವಾಕಾಂಕ್ಷೆಯಿಂದ ಮುಂದೆ ತನ್ನ ಮೇಲೆ ಮತ್ತು ಇತರ ಜನರ ಮೇಲೆ ಯಾವ ಪ್ರಸಂಗಗಳು ಬಂದೊದಗುವ ವೆಂಬದರ ಕಲ್ಪನೆಯಾದರೂ ಮೆಖೆರಉನ್ಸಿಸಾಗೆ ಇದ್ದಿದ್ದಿಲ್ಲ. ಸೇಲೀಮನ ಆಂತಃಕರಣಿವನ್ನಾದರೂ ಅವಳು ಗೆದ್ದಳು, ಮತ್ತು ಅನನು ಬಾದಶಹನಾದ ಮೇಲೆ ವಿವಾಹವಿಧಿಸೂರ್ವಕ ಅವನ ಅರ್ಧಾಂಗಿಯಾಗಿ ಬಾದಶಾಹೀ ಸಿಂಹಾ ಸನದ ಅರ್ಧ ಯಜವಾನತಿಯಾದರೂ ಆದಳೆಂಬ ಮಾತು ನಿಜ, ಆದರೆ ನೊರೆಜಹಾನೆ ೩% ಅವಳಿಂದ ಪ್ರಕಟ ಮಾಡಲ್ಪಟ್ಟ, ಈ ಪ್ರೇಮವು, ಮತ್ತು ಶಹಾಜಾದನಿಗೆ ಹಿಡಿದ ಅವಳ ಸೌಂದರ್ಯದ ಹುಚ್ಚು, ಇವುಗಳ ಮೊಟ್ಟಿ ನೊದಲಿನ ಪರಿ ಣಾಮವು ಬಹಳೇ ವಿಸರೀತವಾಯಿತು. ಶಹಾಜಾದಾ ಸೇಲೀಮನ ಮತ್ತು ಶನ್ನ ಮಗಳ ಮನೋಗಶಗಳು ಆಯಾಸನಿಗೆ ತಿಳಿದ ಕೂಡಿ, ಅನನು ವಿಲಂಬ ಮಾಡದೆ, ಶೇರಅಫಗನನ ಸಂಬಂಧವಾಗಿ ತಾನು ಮಾಡಿದ ವಾಗ್ ನಿಶ್ಚಯವನ್ನು ಪ್ರಸಿ ಸಿದ್ಧ ಪಡಿಸಿದನು. ಮೇಹೆಗಳನ್ನ್ನಿ ಸಾನ ಕಿವಿಗೆ ಈ ವರ್ತ ಮಾನವು ಬಿದ್ದ ಕೂಡೆ ಅನಳು ಕ್ರೋಧಾವಿಷ್ಟಳಾಗಿ ಅತ್ಯಂತ ದುಃಖ ಪಟ್ಟಿಳ್ಳು, ಮತ್ತು ತಂದೆಯ ಯೋಚನೆಯನ್ನು ತಿರುಗಿಸುನದಕ್ಕಾಗಿ ಅನೇಕ ರೀಕಿಯಂದ ಅವನಿಗೆ ಬೇಡಿಕೊಂಡಳು. ಆದರೆ ಅದರ ಉಪಯೋಗವು ಎಳ್ಳಷ್ಟಾದರೂ ಆಗಲಿಲ್ಲ. ಇತ್ತ ತನ್ನ ವತಿಯಿಂದ ಬಾದಶಹನು ಮಧ್ಯಸ್ಸಿ ಯನ್ನು ಮಾಡಬೇಕೆಂದು ಸೇಲೀಮನು ಅಕಬರನಿಗೆ ಬಹಳ ಪರಿಯಿಂದ ಹೇಳಿಕೊಂಡನು. ಈ ಪ್ರಕಾರದ ಅನ್ಯಾ ಯವು ತನ್ನ ಮಗನ ಸಲುವಾಗಿ ಸಹ ತನ್ಸಿ wild ಅಕಬರನು ಸ್ಪಷ್ಟವಾಗಿ ಹೇಳಿದನು. ಆ ಬಳಿಕ ಸೇಲೀಮನಿಗೆ ಲಜ್ಜೆ ಯಿಂದ ಸ್ತಬ್ಬವಾಗಿರಬೇಕಾಯಿತು. ಇನ್ನು ತನ್ನ ಪ್ರಯತ್ನವು ನಿಪ್ಪ ಲನಾಗುವದೆಂದು "ಯೋಚಿಸಿ, ತಂದೆಯು ನಿಶ್ಚ ಯಿಸಿದಂತೆ ಮಹೆರಳುನ್ನಿ ಸಾ ಇವಳು ಶೇರಅಫಗನನ ಗಾಗ ಆವಳ ಮಹೆಶ್ವಾ ಕಾಂಕೆಯ ಪ್ರಶ್ನನನ್ನು ಒಂದು ಬದಿಗಿಟ್ಟಿರೆ, ತಂದೆಯಿಂದ ಅವಳ ಸಲುವಾಗಿ ಯೋಚಿಸಲ್ಪಟ್ಟ' ಪತಿಯು ಅವಳಿಗೆ ಸೇರುತ್ತಿದ್ದಲ್ಲ ಹೀಗೇನಲ್ಲ. ಸೇಲೀಮನೆ ವಿನಂತಿಗನುಸರಿಸಿ, ವಾಗ್ನಿ ಶ್ರ ಯನ್ನು ಮುರಿಯುವದಕ್ಕೆ ಶೇರಅ ಫಗನನು ಒಪ್ಪಿ ಕೊಳ್ಳ ಲಿಲಾ ್ಲದ್ದರಿಂದ ದರೆಬಾರದಲ್ಲಿ ಅವನ ವರ್ಚಸ್ವವು ದಿನದಿನಕ್ಕೆ ಕಡಿನೆಯನಿಗತತ್ತಿತು. ಬಾದಶಹನ ಭೀತಿಯ EEN ಸೇಲೀಮನು ಬಹಿರಂಗದಲ್ಲಿ ಕನ್ನ ವೈರವನ್ನು ಪ್ರಕಟಮಾಡಲಿಲ್ಲ; ಆದರೂ ದರಬಾರದ ಮತವನ್ನು ಆ Ne ವಾಗಿ ಕಲುಹಿಶಮಾಡುವದಕ್ಕೆ ಅವನು ಹಿಂದೆಮುಂದೆ ನೋಡಲಿಲ್ಲ. ಕೊನೆಗೆ ಅಫಗನನು ಬೇಸತ್ತು ಬಂಗಾಲದಲ್ಲಿದ್ದ ತನ್ನ ಜಾಹಗೀರಿಯ ಮೇಲೆ ಹೊರಟುಹೋದನು; ಮತ್ತು ಅಲ್ಲಿಯ ಸುಜ ಜಾರಿದೆ ಬರದ್ವಾನದ ರಾಜ್ಯಕಾರಭಾರವನ್ನು ತನ್ನ ಕಡೆಗೆ ತೆಗೆದು ಕೊಂಡನು. ಅಕಬರನ ಮರಣದವರೆಗೆ ಅವನು ಅಲ್ಲಿಯೇ ಇದ್ದನು. ಅಲ್ಲಿ ೩೬ ಸಂಪೂರ್ಣ-೫ಥೆಗಳು ಖಮುಯವಾಗಿ ನಡೆದಿತ್ತು. ತನ್ನ ಶೂರ RS ಮೆಹೆರಉನ್ಲಿಸಾ ಇವಳಿಗೆ ಒಳ್ಳೇ. ೩.೬ ತ್ರಿ ಎ ೧೬೦% ನೇ ವರ್ಷದಲ್ಲಿ ಅಕಬರ ಬಾದಶಹನು ಮರಣ ಹೊಂದಿದನು. ಜಹಾಂಗೀರ ಆಂದರೆ ಜಗಜ್ಜೇಶಾ ಎಂಬ ಭವ್ಯವಾದ ಹೆಸ ರನ್ನು ಸಟ ಸೇಲೀಮನು ಬಾನಶಾಹೀ ಸಿಂಹಾಸನದ ಮೇಲೆ ಆರೂಢ- ನಾನನು; ಮತ್ತು ಸೂರ್ಯನು ಶ್ಲಿತಿಜವಸ್ನೇರಿಬರುವ ಮಂಗಲಮುಹೂರ್ತ ದಲ್ಲಿ ಅವನು ತನ್ನ ಕಿರೋಭಾಗದಲ್ಲಿ ರಾಜಮುಕುಟವನ್ನು ಇಟ್ಟು ಕೊಂಡನು. ರಾಜ್ಯಾಭಿಃ ಕಳವಾದ ಬಳಿಕ ನಾಲ್ವತ್ತು ದಿವಸಗಳ ವರೆಗೆ ಒಂದೇಸಮನೆ ಉತ್ಸವವು ನಡೆದಿತ್ತು. ಈ ಭರ ಉತ್ಸವಕ್ಕೆ ಸರಿಯಾದ ಮತ್ತೊಂಡು ಉದಾಹರಣವು ಈ ಖಂಡದ ಇತಿಹಾಸದಲ್ಲಿ ದೊರೆಯುವ ದಿಲ್ಲೆಂದರೆ, ಅದು ಅತಿಶಯೋಕ್ತಿ ಯಾಗಲಿಕ್ಕಿಲ್ಲ. ಈ ಉತ್ಸವವು ಮುಗಿದ ಬಳಿಕ ಬಾನಶಹೆನ ಲಕ್ಷವು ಮೆಸೆರಉನ್ನಿಸಾನ ಕಡೆಗೆ ಹೋಯಿತು. ಅಕಬರನು ಜೀವ:2ನಿರುವಾಗ ಅವನ ಭೀತಿಯಿಂದ ಬಚ್ಚಿಡಲ್ಬಟ್ಟಿ ಸೇಲೀಮನ ಪ್ರೇಮಾಗ್ನಿ ಯು ಈಗ್ಗೆ ಹೊತ್ತಹತ್ತಿತು. ಹಿಂದುಸ್ಥಾನದ ಸರ್ವಸತ್ತಾಧಾರಿ ಯಡ ಬಾದಶಹೆನು ತಾನು ಇರುವದರಿಂದ, ಮೇಹೆರಉನ್ಸಿಸಾ ಇವಳು ಹೆರವರ ವಿವಾಹಿತ ಸಶಿ ಹಾಗಿದ್ದರೂ ಅರಳನ್ನು ತನ್ನ ಸ್ವಾಧೀನ ಮಾಡಿ ಕೊಳ್ಳುನ ಅಧಿಕಾರವು ತನಗೆ ಪೂರ್ಣವಾಗಿರುತ್ತದೆಂದು ಅವನು ತಿಳಿದು ಕೊಂಡಿದ್ದನು. ಸ್ತಿ ಸ್ಲೀ"ಮೇತನಾಗಿ ದಿಲ್ಲಿಗೆ ಬಂದು ದರಬಾರಕ್ಕೆ ಹಾಜರನಾಗ ಬೇಕೆಂಬ ಹುಕುಮನ್ನು ಬಾದಶಹನು ಶೇಗಅಫಗನ ನಗ ಕಳಿಸಿದನು. ಹುಕುಮಿಗೆ ಅನುಸರಿಸಿ ಆ ಸರದಾರನು ಹಾಜರನಾದ ಬಳಿಕ ಬಾದಶಹನು, ಬಹಿರಂಗಗಲ್ಲಿ ಪ್ರೇಮವನ್ನು ಕೋರಿಸಿ ಆನನಿಗೆ ಹೊಸ ಹೊಸ ಮಾನ ನುರ್ಯಾಜಿಗಳನ್ನು ಕೊಟ್ಟನು. ಶೇರಆ ಫಗನನು ರ್ಗ ೬. ಉದಾರನೂ ಇದ್ದದರಿಂದೆ ಬಾದಶಸನ ಮನಸ್ಸಿನಲ್ಲಿ ಕನ್ನ ಡು ಇಗಿ ವಿಷವು ತುಂಬಿದೆಂಬ ಶಂಕೆ ಯಾದರೂ ಟ್ ಬರಲಿಲ್ಲ. ಇಸು, ಕಾಲವು ಗತಿಸಿಸೋಗಿಜೆಂದ ಮೇಲೆ ಬಾದಶಶನು ಇಕರೆ ಸ್ತ್ರೀಯರಲ್ಲಿ ಅಗತ ಪೂರ್ವ ಸಂಗತಿಗಳ ನಿಸ್ಮರಣೆ ನಿಸ ಕ್ಟ ಸ ನೊರೆಜಹಾನ ೩೭ ಯಾದರೊ ಅವನಿಗೆ ಆಗಿರಬಹೆಡೆಂಬ ತಿಳುವಳಿಕೆಯಿಂದ ಶೇಹೆರಅಫೆಗನೆನು ದಿಲ್ಲಿಗೆ ಹೋಗಿದ್ದನು; ಆದರಿ, ತನ್ನ ತಿಳುವಳಿಕೆಯು ತಪ್ಪಿ ನಡೆಂದು ಅವನಿಗೆ ಮುಂದೆ ಕಂಡುಬಂದಿತು. ತನ್ನ ಪ್ರತಿಸ್ಪ ರ್ಧಿಯನ್ನು ನಾಶಸಡಿಸಿ ತನ್ನ ಮನೋಗತವಾದ ಸ್ತ್ರೀಯನ್ನು ಕೈವಶೆಮಾಡಿಕೊಳ್ಳು ವ ನಿಶ್ಶ ಯವನ್ನು ಬಾದಶಹನು ಮಾಡಿದ್ದ ನು. ಅವನ ಮನಸಿಗೆ ಅವಳ ನಿಸ್ಮ ರೆಣಿಯು ಎಂದೂ ಆಗಿದ್ದಿಲ್ಲ. ಮತ್ತು ಅನಳನ್ನು ತನ್ನಾ ಕೆಯನ್ನಾ ಗಿ ಮಾಡಿಕೊಳ್ಳು ವಳಶೆಯಾದರೂ ಅವನ acd ಸ ಹೋಗಿದ್ದಿಲ್ಲ. ತನ್ನ ಮೆನೋಗತನನ್ನು ಸಾಧಿಸಿ ಕೊಳ್ಳುವದಕ್ಕಾಗಿ ಅವನು ಯೋಚಿಸಿದ ಮಾರ್ಗವು ಮಾತ್ರ ಅವನ ಯೋಗ್ಯತೆಗೆ ಕುಂದು ತರುವಂಥದಾಗಿತ್ತು. ಹುಲಿಯ ಬೇಟೆಯಲ್ಲಿ ಶೇರಅಫಗನನನ್ನು ಗಂಡಾಂತರದ ಪ್ರಸಂಗದಲ್ಲಿ ಚಾಚಿ ಅನನನ್ನು ನಾಶಮಾಡುವ ಮೊದಲನೆಯ ಯುಕ್ತಿಯನ್ನು ಬಾದಶಹನು ಯೋಚಿಸಿದನು. ನಿಡರಬರಿಯ ಅರಣ್ಯದಲ್ಲಿ ಒಂದು ಭಯಂಕರವಾದ ಹುಲಿಯು ಬಂದಿರುವ ಸುದ್ದಿಯು ಬಂದೊದಗಿತು ಈ ಹುಲಿಯು ಹಳ್ಳಿ ಕೊಳ್ಳೆ ಯೊಳಗಿನ ಅನೇಕ ದನಕರುಗಳನ್ನು ನಾಶಮಾಡಿತ್ತು, ಮೇಲಾಗಿ ಕೆಲವು ಜನರನ್ನಾದರೂ ಕೊಂದು ತಿಂದಿತ್ತು. ಈ ಹುಲಿಯ ಬೇಟಿಯ ಸಲುವಾಗಿ ಬಾದಶಹನು ಸ್ವತ ತಃ ಹೊರಟನು. ಅವನ ವ ಮುಖ್ಯ ಮುಖ್ಯ ಸರಜಾರರೂ, ಶೇರಳಫ ಕೊಸ ಅನನ ನ್ನು ಇಂಚಾಲಿಸಿದರು. ಆ ಕಾಲದ ಬೇಟಿಯ ಪದ್ಧತಿ ಗನುಸರಿಸಿ ಎಷ್ಟೋ ಮೈಲುಗಳ ವರಿಗೆ ನಾಲ್ಕೂ ದಿಕ್ಕಿನಿಂದ ಸುತ್ತುಗಟ್ಟುತ್ತ ಬೇಟಿಗಾರರು ಅಡವಿಯನ್ನು ಹೊಕ್ಕರು. EE ತನ್ನ ಸ್ಥಾನವನ್ನು ಬಿಟ್ಟು ಗುಡುಗುಹಾಕುತ್ತ ಮುಂದೆ ಬರಹತ್ತಿತು. ಹುಲಿಯ ಗುಡುಗು ಸ್ಪ ಸ್ಟ ವಾಗಿ ಕೇಳಬರಹತ್ತಿ ದ ಸಾಡಲೆ, ಬಾದಶಹನ ಜನರು ಧಾವಿಸಹಕ್ತಿ ದಣಿ. ಎಲ್ಲ ಸರದಾರರು. ಏಕತ್ರ ಮಿಲಿತರಾದ ಬಳಿಕ, ಹುಲಿಯ ಮೈ ಮೇಲೆ ಒಬ ನೇ ಸಾಗಿ ಹೋಗಿ pe ಮೇಲೆ ಹೆಲ್ಲೆ ಮಾಡುವ ಸಮರ್ಥನು ನಿಮ್ಮೊ. ಳಗೆ ಯಾವನಿರುವನೆಂದು ಬಾದಶಹನು ಪ್ರಶ್ನೆ ಮಾಡಿದನು. ಈ ಪ್ರಶ್ನೆ ಯನ್ನು ಕೇಳಿದ ಕೂಡಲೆ, ಮೂನರು ಸರದಾರರು ಮುಂದೆ ಬಂದು ಹುಲಿಯ ಮೇಲೆ ಸಾಗಿ ಹೋಗುವದಕ್ಕೆ ಅಸ್ಪ ಸೆಯನ್ನು ಬೇಡಿಕೊಂಡರೂ. ಇದು ನಡೆದಿರು ಷ್ಠ ಸಂಪೂರ್ಣ-ಕಥೆಗಳು ವಸ್ಟ ರಲ್ಲಿ, ಬಾದಕಹನು ಮನಸ್ಸಿನಲ್ಲಿ ಯೋಚಿಸಿದಂತೆ, ಶೇರಅಫಗನನಿಗೆ ಸ್ಫುಕಣವು ತುಂಬಿ, ಇವತ್ತಿನ ವರೆಗೆ ಸಂಪಾದಿಸಿದ ಕೀರ್ತಿಯನ್ನು ಈ ಕಾಲಕ್ಕೆ ಹೋಗಗೊಡಬಾರದೆಂಬ ವಿಚಾರದಿಂದ ಅವನು ಮುಂದೆ ಬಳದು ಅಂದನ ನೆಂದರಿ, « ಶಸ್ತ್ರ ಪಾಣಿಯಾಗಿ ಸಶುಗಳ ಮೇಲೆ ಹಲ್ಲೆ ಮಾಡುವದು ವಿಶೇಷ ಪುರುಷಾರ್ಥದ್ವಾ'! ಗಿರದೆ ಅನ್ಯಾಯದ್ದಾ ಗಿದೆ. ಈಶ್ವರನ ನಾಹುಲಿಗಳಿಗೆ ಅವಯವ ಗಳನ್ನು ಕೊಟ್ಟ! ಂತೆ ಮನುಷ್ಯ ನಿಗಾದರೂ ಕೊಟ್ಟಿ ದ್ದಾನೆ. ಮೇಲಾಗಿ ತನ್ನ ಶಕ್ತಿ ಹ ಉನ ಸಹೋಗನನ್ನು" ಹ್ಯಾಗೆ ಮಾಡಿಕೊಳ್ಳ ಜೇಕೆಂಬದರ ಸಹಜ ವಾಗಿ ಮನುಷ್ಯನು ಈಶ್ವರನಿಂದ ವಿಚಾರಶಕ್ತಿಯನ್ನು ಪಡೆದಿದ್ದಾನೆ. ”' ಈ ನಿಧಾನಕ್ಕೆ ಉಳಿದ ಸರದಾರರು ಆಕ್ಷೇಪವನ್ನು ತೆಗೆದು ಅಂದದ್ದೇ ನಂದಕ್ಕೆ «« ಹುಲಿಯ ಶಕ್ತಿಯಕಿಂತ ಮನುಷ್ಯನ ಶಕ್ತಿಯು ಸ್ವಾಭಾನಿಕ ವಾಗಿಯೇ ಕಡಿಮೆ ಇರುವದು; ಅದಕ್ಕಾಗಿ ಆದರ ನಾಶವನ್ನು ಶಸ್ತ್ರ ದಿಂದಲೇ ಮಾಡತಕ್ಕದ್ದು. ೫ "ಈ ಮಾಶು ನಿಜವಾದದ್ದಲ್ಲವೆಂದು ನಿಮಗೆ ಈಗಲೇ ತಿಳಿದು ಬರುವದು” ಹೀಗೆ ತೇರಅಫಗನನು ನುಡಿದು, ತನ್ನ ಕೈಯೊಳಗಿನ ಕತ್ತಿ ಢಾಲನ್ನು ಬದಿಗೆ ಒಗೆದು ಬರೆಗೈ ಯಿಂದ ಹುಲಿಯ ಮೇಲೆ ಸಾಗಿಹೋಗುವ ದಕ್ಕೆ ಸಿದ್ಧ ನಾದನು. ಪರಿಣಾಮದಲ್ಲಿ ಫಾತಕವಾಗಿ ತೋರುವ ಈ ಅನಿಚಾ ಹ ಸತ್ಯದಿಂದ ಅವನನ್ನು ಪರಾಜು ಮಖಮಾಡುವ ಪ್ರಯತ್ನವನ್ನು ಬಾದ ಶಹನು ಬಹಿರಂಗವಾಗಿ ತಾಜ ಅಲ್ಲಿ ನಡೆದ ಸಂಗತಿಯಿಂದ ತನ್ನ ಮನಸ್ಸಿನಲ್ಲಿ ಆನೆಂದಸಡುತ್ತಿದ್ದನು. ಅನನ ಧೈರ್ಯದ ಸ್ತುತಿಮಾಡಜೇಕೋ ಅಥವಾ ಅವನ ಮುರ್ಬತನದ ಫಿನೇಧಮಾಡಬೇಕೋ ಎಂಬ ಸಂಶಯದಲ್ಲಿ ಬಾದಶಹನು ಮುಳುಗಿಹೋದನು. ಶೇರಅಫಗನನಿಗೂ ಮತ್ತು ಹುಲಿಗೂ ದ್ವಂದಯುದ್ಧವು ಪ್ರಾರಂಭವಾಯಿತು. ಬಹಳ ಹೊತ್ತಿನ ವರೆಗೆ ಅತ್ಯಂಶ ಭಯಂಕರವಾದ ಕುಸ್ತಿಯಾಗಿ ಕೊನೆಗೆ ಆ ಹಿಂಸ್ರಪಶುವ್ರ ತನ್ನ ಪ್ರಾಣವನ್ನು ಬಿಟ್ಟಿತು. ಅರ್ಥಾತ್ ಶೇರಅಫಗನನಿಗೆ ಜಯವು ಪ್ರಾಪ್ತವಾಯಿತು. ಅನೇಕ ಸ್ಥಳಗಳಲ್ಲಿ ಗಾಯಗಳಾಗಿ ಅವುಗಳೊಳಗಿಂದ ವಿಶೇಷವಾಗಿ ರಕ್ತ ಕ್ತ ಸ್ರಾವವಾದ್ದ ರಿಂದ ಸರದಾರ ಶೇರಅಫಗನನು ಕೀರ ದಣಿದುಹೋಗಿದ್ದ ನು. ಬಾದಶಹನು ಅವನನನ್ನು ಅವನ ಮಂದಿರಕ್ಕೆ ಮುಟ್ಟಿ ಸಿದನು. “ಮಹೆರಉನ್ನಿ ಸಾನ ನೂರಜಹಾನ ೩೯ ಶುಶ್ರೂಷೆಯಿಂದ ಕೆಲವು ದಿವಸಗಳಲ್ಲಿ ಅನನ ಗಾಯಗಳು ಶುಂಬಿಬಂದು ಪ್ರಕೃತಿಯು ಮೊದಲಿನಂತಾಯಿತು. ಈ ಅಲೌಕಿಕ ಧೈರ್ಯದ ಕೃತ್ಯವನ್ನು ಸಾವಿರಾರು ಜನರು ನೋಡಿದ್ದರಿಂದ ಶೇರಶಫಗನನ ಶೌರ್ಯದ ಕಿೌರ್ತಿಯು ನಾಲ್ಕೂ ಕಡೆಗೆ ಹಬ್ಬಿತು. ತನ್ನ ಉದ್ದೇಶವು ಸಫಲವಾಗಲಿಲ್ಲೆಂದು ಬಾದಶಹ ಕಿಗೆ ಮಾತ್ರ ಅತ್ಯಂತ ಖೇದವೆರಿಸಿತು. ಆದರೆ ಅವನ ನಿಶ್ಚ 'ಯವುಸಿ ರವಾಗಿ ಉಳಿದು, ನಿರಾಶೆ ಮತ್ತು ಫಜೀತಿ ಇವುಗಳ ಯೋಗದಿಂದ pps ಇಚ್ಛಿ ಯು ಮಾತ್ರ ದ್ವಿಗುಣಿಶವಾಯಿತು. ಯಾವ ಪ್ರಯತ್ನದಿಂದಾದರೂ ಮೇಹರಉನ್ನಿಸಾ ಇವಳನ್ನು ತನ್ನ ಹಸ್ತ ಗತಮಾಡಿಕೊಳ್ಳುವ ಉದ್ದೇಶದಿಂದ ಜಹಾಂಗೀರನು ಮತ್ತೊಂದು ಉಪಾಯವನ್ನು ಯೋಚಿಸಿದನು. ತನ್ನ ಪ್ರಕೃತಿಯು ಮೊದಲಿನಂತಾದ ಕೂಡಲೆ, ಕೇರಅಫ ಗನನು ಬಾದಶಹನ ದರ್ಶನಕ್ಕಾಗಿ ಹೋದನು. ಬಾದೆ ಶಹನು ಅವನ ಮೇಲೆ ಸ್ತುತಿಯ ವೃಷ್ಟಿಯನ್ನು ಮಾಡಿ ತನ್ನ ಪ್ರೇಮವನ್ನು ವ್ಯ ಕ್ರ ಪಡಿಸಿದನು. ತೇರೆಅಫಗನನಿಗೆ. ಬದಕು ಕಾಪಟಿ ವು ENS ಆದರನ್ನು ಹ್ಯಾಗೆ ಕೊಲ್ಲಬೇಕೆಂಬ ಯುಕ್ತಿಯನ್ನು ಬ ಮೊದಲೇ ರಚಿಸಿಟ್ಟದ್ದನು. ಶೇರಅಫಗನನಿಗೆ ಒಂದು ಚಿಕ್ಕ ಸಂದಿಯಲ್ಲಿ ಎದುರಾಗಿ, ಜನರಿಗೆ ಕೇವಲ ಅಸಫಾತದಂತಿ ತೋರುವ ಹಾಗೆ ಅನನ ಮೇಲೆ ಒಂದು ದೊಡ್ಡ ಮದೋನ್ಮತ್ತ ಆನೆಯನ್ನು ಹಾಕಿ ಅನನ ಪ್ರಾಣವನ್ನು ತೆಗೆದು ಕೊಳ್ಳುವದಕ್ಕೆ ಬಾದಶಹನು ಒಬ್ಬ ಮಾವುತಸಿಗೆ ಹೇಳಿದ್ದನು ಪಾಲಿಕೆಯಲ್ಲಿ ಕುಳಿತು ಆ ಶೂರ ಸರದಾರನು ತನ್ನ ಮಂದಿರಕ್ಕೆ ಮರಳಿ ಹೋಗುತ್ತಿ ರುನಾಗ, ಒಂದು ಸಂದಿಯ ಕೊನೆಗೆ ಒಂದು ಆನೆಯು ನಿಂತಿದ್ದು ಮಾರ್ಗವು ಪ್ರತಿಬಂಧಿತವಾಗಿದೆಂದು ಕಂಡಕೂಡಲೆ, ಆನೆಯನ್ನು ಬದಿಗೆ ಮಾಢುವದರ ಸಲುವಾಗಿ ಅವನು ತನ್ನ ಸೇವಕರಿಗೆ ಅನ ಸಣೆಯನ್ನು. ಮಾಡಿ ದನು. ಆದರೆ ಆ ಸೇವಕರು ಭಯಭಃತರಾಗಿ ಕಮ್ಮ ಸತಯ ಅಪ್ಪಣೆ ಯನ್ನು ಲಕ್ಷಕ್ಕೆ ತಾರದೆ, ಅವನು ಕೂತಿದ್ದ ಸ ನೆಲಕ್ಕೆ ಚಲ್ಲಿ ಓಡಿಹೋದರು. ಸೇವಕ ಜನರ ಈ ಹೇಡಿತನದ ಕೃತ್ಯ ವನ್ನು ಶೇರಅಫಗನನು ಚಟ್ಟಿ ಕೆ ಎದ್ದು ಒಂದು, ತೀಕ್ಷ್ಣ ವಾದ ಕ್ರ ಯನ್ನು ಯೊಳಗಿಂದ ಹೊರಗೆ ತೆಗೆದು ೨ನೆಯ ಸೊಂಡೆಯ" "ಮೇಲೆ ಟದ jl ೪ಂ ಸಂಪೂರ್ಣ-ಕಥಿಗಳು ಆಘಾತವನ್ನು ಮಾಡಲು, ಆಕ್ಟಣನೇ ಅದು ಕತ್ತರಿಸಿ ನೆಲಕ್ಕೆ ಬಿದ್ದಿತು. ವೇದನೆಯನ್ನು ಸಜಜ] ಆನೆಯು ಚೀರಾಡಹತ್ತಿ, ನಿ ಬಿದ್ದು ತತ್ಕ್ಸ ಣವೇ ಪ್ರಾಣವನ್ನು ಬಿಟ್ಟ ತು. ಅಲ್ಲಿ ನಡೆಯತಕ್ಕ ಗು ತನ್ನ ದೃಷ್ಟಿಗೋಚರನಾಗಬೇಕೆಂಬ KE ಒಂದೆ ಕ ಬದಿಗೆ ನಿಂತಿದ್ದ ಹ ಶೇರಅಫಗನನ ಪರಾಕ್ರ ಮನವನ್ನು ನೋಡಿ ಚಕಿತನಾಗಿ, ಲಜ್ಜೆ ಯಿಂದ ಶನ್ನ ಅರಮನೆಗೆ : ಟೋ ಆ ನಿಷ್ಕಪಟಿಯಾದ ಸಕ ದಾರನು, ಗ ಬಾದಶಹನ ಭೆಟ್ಟಿಯಾದಾಗ್ಗೆ ನಡೆದ ಸಂಗತಿಗಳನ್ನೆ ಲ್ಲ ನಿವೇದನ ಮಾಡಿದನು. ಬಾದಶಹನು ಅವನ ಸಾಮಥ್ಯ ೯ದ ಮತ್ತು ಶೌರ್ಯದ ಸ್ತುತಿಯನ್ನು ಯಥೇಚ್ಛ ವಾಗಿ ಮಾಡಿ, ತಾನು ರಚಿಸಿದ ವ್ಯೂಹ ಡೊಳಗಿಂದ ಅವನು ಸ ಬಗ್ಗ ಮನಸಿನೊಳಗೆ ಒಂದೇ ಸಮನೆ ತಳ ಮಳಿಸಹತ್ತಿದನು. ಜೀವದ ಮೇಲೆ ಬಂದೊದಗಿದ ಈ ಪ್ರಸಂಗಗಳಲ್ಲಿ ಬಾದಶಹೆನ ಅಂಗ ವಿರುವದೆಂದು ಆ ಸರಲಸ್ವಭಾವದ ಶೆ ಶೇರಅಫಗನನಿಗೆ ಸಂಶಯವಾದರೂ ಬರ ಲಿಲ್ಲ. ಆದರೆ ಧೂರ್ತಳಾದ ಅನನ ಹೆಂಡತಿಯ ಲಕ್ಷ 5 ಇದರ ಮರ್ಮವು ತೋಚಿ, ತ್ವರಿತವಾಗಿ ಬಂಗಾಲಕ್ಕೆ ಹೋಗುವದಕ್ಟಾಗಿ pA ಗಂಡನಿಗೆ ಬೇಡಿ ಕೊಂಡಳು. ಅತ್ತ ಹೋದರೆ ತನ್ನು ವೈರಿಯ ಜಿ ಕೃತಿಗಳಿಂದ ತನ್ನ ಪತಿಯ ರಕ್ಷ ಣವಾಗುವ ಚುಚ ನಿಶೇಷವಾಗಿರುವದೆಂದು ಅವಳು ವಿಚ:ರಿಸಿದಳು. ಮುಂದೆ ಆರು ತಿ:ಗಳುಗಳ ವರಿಗೆ ಯಾವದಾದರೂ ವಿಶೇಷವಾದ ಸಂಗತಿಯು ಸಂಭವಿಸಲಿಲ್ಲ ಅದರಿಂದ ಬಾದಶಹೆನು ತನ್ನ ಮೇಲಿನ ಲೋಭವನ್ನು ಬಿಟ್ಟಿರಬಹುದು, ಅಥವಾ ಅವನಿಗೆ ಕೃತಕರ್ಮದ ಪಶ್ಚಾತ್ತಾಪವಾಗಿ ಇನ್ನು ಮುಂದೆ ಇವರ ಗೊಡನಿಗೆ ಹೋಗಬಾರದೆಂದು ನಿಶ್ಚಯ ಮಾಡಿರಬಹುದಾಗಿ ಅವಳು ಯೋಚಿಸಿದಳು. ಬಂಗಾಲದ ಸುಭೇದಾರನಾದ ಕುತುಬಶಹನು ಬಾದಶಹನಿಗೆ ಬಾಲ್ಯ ದಲ್ಲಿ ಸ್ತನಪಾನ ಮಾಡಿಸಿದವಳ ಮಗನಾಗಿದ್ದನು. ಅವನಿಂದ ಜಹಾಂಗೀರನ ದುಷ್ಟಬುದ್ಧಿಯು ಪುನಃ ಜಾಗೃತವಾಗಹತ್ತಿತು. ಶೇರಅಫಗನನ ಕೊಲೆಯ ಸಲುವಾಗಿ ಕುತುಬಕಹನು ನಾಲ್ವತ್ತು ಜನ ಕೊಲೆಗಾರರನ್ನು ಸಿದ್ಧ ಪಡಿಸಿ ಯೋಗ್ಯವಾದ ಸಂಧಿಯನ್ನು ನಿರೀಕ್ಷಣ ಮಾಡುತ್ತ. ಕುಳಿತಿದ್ದನು. ಒಂದು ನೂರೆಜಹಾನ ಐ ರಾತ್ರಿ ಆ ಸರದ:ರನ ಸೇವಕರು ಮೈಮರೆತು ನಿಶ್ಚಿಂತರಾಗಿ ಕುಳಿತಿರುವ ಸಂಧಿಯನ್ನು ಸಾಧಿಸಿ ಈ ನಾಲ್ಕನ್ನು ಜನ ಕೊಲೆಗಾರರು ಅವನ ಶಯನ ಮಂದಿರವನ್ನು ಹೊಕ್ಕರು. ಇನ್ನು ಶೇರಅಫಗನನ ಎದೆಯಲ್ಲಿ ಕಠಾರಿಯಂ ನಡುನದು, ಅಷ್ಟೆ ರಲ್ಲಿ ಕೊಲೆಗಾರರಲ್ಲಿ ಒಬ್ಬನಿಗೆ ಪಶ್ಚಾತ್ತಾ ಪವಾಗಿ ಅವನು ತನ್ನ ಬಕರ ಗಟ್ಟಿ ಯಾಗಿ ಅಂದದೆ ನಂದರೆ, “ಹಾ! ನಿಲ್ಲಿರಿ ಇವ ನನ್ನು ಕೊಲ್ಲುವದಕ್ಕಾಗ ನಮಗೆ ಬಾದೆಶಹನ ಹುಕುಮಾಗಿದ್ದ ರೂ ನಾವು ನಮ್ಮ ಪೌರುಷ 83 pS ವರ್ತಿಸಬೇಕು. ಇವನು ಒಬ್ಬ ನು RR ನಿದ್ರಿಸ್ಮನು; ಇಂಥ ಸ್ವಿತಿಯಲ್ಲಿ ನಾವು ನಾಲ್ವತ್ತು ಜನರು ಇವನ ಮೇಲೆ ಕಡಿದುಬೀಳುವದು ತೀರ ಅಣು ಯವಾದದ್ಮು. ೫ ಇವನ ಆನೇಶಯುಸ್ವವಾದ J ಎಚ್ಚ ತ್ತ ಶೇರಅಫಗನನು 6 ಭಾಪುಕೆ, ಶೂರಾ, ಸರಿಯಾಗಿ ಫುಡಿದೆ. ೨೨ ಎಂದು ಮಾತಾಡಿ ಹಾಸಿಗೆ ಕೆಳಗಿದ್ದ ಕತ್ತಿಯನ್ನು ಕೆ ಕ್ರೈ ಯಲ್ಲಿ 0 ಜಡ ತನ್ನ ಶರೀರದ ಮೇಲಾ ಗುವ ಕೆಸ್ರಾ ಭಾತಗಳನ್ನು ನಿವಾರಿಸುವನಕ್ಕಾರಿ ಬದು ಮೂಲೆಯಲ್ಲಿ ನಿಂತು ಚಿತ. ತುಸುಹೊತ್ತಿ ನಲ್ಲಿಯೇ ಅರ್ಧಾಧಿಕ ಕೊಲೆಗಾರರು ಅವನ ಕತ್ತಿಗೆ ಬಲಿಯಾದರು, ಕೆಲವರು ಗಾಯಪಟ್ಟಿರು ಮತ್ತು ಉಳಿದವರು ಓಡಿ ಹೋದರು. ತನ್ನ ಗಟ್ಟಿ ಯಾದ ಭನ 168 ಕೇಕಅಫಗನ ನ್ಬು ಎಚ್ಚರಿ ಪಡಿಸಿದ ಮುದುಕನೊಬ್ಬನೇ ಅಲ್ಲಿ ನಿಂತನು. ತನ್ನ ಮೋಲೆ ಯಾಃ ಮಾಡಿದ ಮುದುಕನ ಕೈಯಲ್ಲಿ ಕೈಯನ್ನು ಕೊಟ್ಟು ಒಳ್ಳೇ ಪ್ರೇಮದಿಂದ ಶೇರಅಫಗನನು ಅವನ ಸಂಗಡ ಮಾತಾಡಕೊಡದನು ಈ ನೀಚ ಮತ್ತು ನಿರ್ಲಜ್ಜ ತನದ ಕೃತ್ಥದ ನಿಷ ಸಾ ಗಿ ಆವನ ಮುಖದಿಂದ ಎಲ್ಲ ಸಂಗತಿ ಗಳನ್ನು "ತಿಳಿದುಕೊಂಡು, « ಅವನಿಗೆ ನ ಣಗಳಿಂದ ಸಂತೋಷಪಡಿಸಿ, ಈ ಸುದ್ದಿಯು ಜನರಲ್ಲಿ ಹೆಬ್ಬ ರು (ರ ೨ನಗನನು ಅವನನ್ನು ಮುಕ್ತ ಮಾಡಿದನು. ಈ ರಾತ್ರಿಯಲ್ಲಿ ಸಂಭನಿಸಿದ ಸಂಗತಿಗಳು ಜನರೊಳಗೆ ಹೆಬ್ಬ ಹತ್ತಿದ ಕೂಡಲೆ, ವ ಶೌರ್ಯದ ಕೀರ್ತಿಯು ಸರ್ವತ್ರದಲ್ಲಿ ಹಬ್ಬಿ ಅವನು ತೋಡ ಹೋದತ್ತ ಸಕೌತುಕವಾಗಿ ನೋಡುವ ಜನರ ದಟ್ಟಿ ಜಿಯ ಬ ಸುತ್ತ ಅತಿ ಶಯವಾಗಿ ಆಗಹೆತ್ಲಿದ್ದರಿಂದೆ, ಅನಶಿಗೆ ಮನೆಬಿಟ್ಟು ಹೊರಗೆ 'ಹೋಗುವದು [3 ಸ್ಟ್ಕಾಭರ ಖೆ ಇ ಶಲ ೪೨ ಸಂಪೂರ್ಣ-ಕಥೆಗಳು ಸಹ ಕರಿಣಮಾಗಹತ್ತಿ ತು. ಆ ಬಳಿಕ ಶೇರಅಫಗನನು ತನ್ನ ಪತ್ತಿೀೀಸಮೇತನೂ ಜಧಾನಿಯನ್ನು ಬಿಟ್ಟು ಶಾನು ಮೊದಲು ಇರುತ್ತಿ 2.1 ಅಲಭ್ಲಿಯಾವರೂ ಒಂದು ಕದಿ ಸುರಕ್ಷಿತವಾಗಿ ಉಳಿಯುನೆನೆಂದು ಅವನು ೬... ಆಶೆಯಾದರೂ MTs ಸ್ಪಲ್ಮು ದಿವಸಗಳಲ್ಲಿಯೇ ಬಂಗಾಲದ ಸುಭೇದಾರನು ಮಿತ್ರತ ಸಂಬಂಧವನ್ನು ಹಚ್ಚಿ ಅವನ ಭೆಟ್ಟಿಗಾಗಿ ಬಂದನು. ಪ್ರಾ ಗ DM ತನ್ನ `ಬಿ ಗೆ ಬರುತ್ತಾನೆಂದು ಯ ಡಲ ಶೇರಅಫಗನನು ಕುದುರೆಯು ಮೇಲೆ ಸನಾರನಾಗ್ಯಿ ಸಂಗಡ ಇಬ್ಬರೇ ಸೇವಕರನ್ನು ತೆಗೆದುಕೊಂಡು ಅವರಿಗೆ ಸನ್ಮಾನಪೂರ್ನಕವಾಗಿ ಎನುರಾದನು. ಪರಸ ಸ್ಪರರ ದರ್ಶನವಾದ ಕೂಡಲೆ ಪರಸ್ಪರರಿಗೆ ಅತ್ಯಂತ ಆನಂದವಾವಂತೆ NEEDS ಕೆಲವ ಹೊತ್ತಿ ನವರಿಗೆ ಪರಸ್ಪರರ ಸಂಭಾಷಣವಾದ ಬಳಿಕ್ಕ ಕುತುಬರಹನು ತನ್ನ ದರಬಾರದ ಆನೆಯನ್ನು ತರುವದಕ್ಕೆ ಅನ್ಪಣೆಸುನ್ನು ಮಾಡಿದನು, ಮತ್ತು ಅದು ಅಲ್ಲಿಗೆ ಬಂದ ಕೂಡಲೆ, ಅದರ ಮೇಲೆ ಹತ್ತುವದಕ್ಕೆ ಸಿದ್ಧನಾದನು. ಈ ರೀತಿಯಾಗಿ ಕತುಬಶಹನು ಗಜಾರೂಢನಾಗುತ್ತಿರುವಾಗ ಶೇರಅಫಗನನು ತಿಷ್ರಾಚಾರ ಕ್ಕ ನುಸರಿಸಿ bali ತಾನು ಕೂತಿದ್ದ ಕುದುರೆಯನ್ನು ಒಂದು ಗೆ ಮಾಡಿದನು ಇಸ್ಟರಕ್ಲಿ ಒಬ್ಬ ಜವಾನನು ಅವನ ಕುದುರೆಯ ಮೇಲೆ ಕತ್ತಿಯ ಆಘಾತವನ್ನು ಮಾಡಿದನು. ಇದೆನ್ನು ನೋಡಿದ ಕೂಡಲೆ ಮುಂದೆ ಸಂಭವಿಸುವ ಎಲ್ಲ ಸಂಗತಿಗಳು ಅನನ ಮುಂದಿ ಮೂರ್ತಿಮಂತವಾಗಿ ನಿಂತವು ಕೂಡಲೆ ಕುಶುಬನ ಸಂಸೆಡದೆಲ್ಲಿದ್ದ ಜವಾನರು ತಮ್ಮ ಕತ್ತಿಗೆ ಳನ್ನು ಹಿರಿದರು. ತ್ವರಿತವಾಗಿ ಯಾವದಾದರೊಂದು ಯೋಚನೆಯನ್ನು ಯೋಚಿಸಿದ ಹೊರಕು “ನ್ನ ಪ್ರಾಣರಕ್ಷಣವಾಗುವದು ದುರ್ಲಭವಾದದ್ದೆಂದು ತಿಳಿದು ಶೇರಕಫಗನನು ತನ್ನ ಕುದುರೆಯನ್ನು ಮುಂದಕ್ಕೆ ದಬ್ಬಿ "ದನು; ಮತ್ತು ಕ್ಷಣಾರ್ಧದಲ್ಲಿ ಆನೆಯ ಹೆಕ್ಕಿರ ಬಂದು ತನ್ನ ಶಸ್ತ್ರ ದಂಡೇ ಅಘಾತ ದಿಂದ ಆನೆಯ ಮೇಲಿನ ಅಂಬಾರಿಯನ್ನು ನೆಲಕ್ಕ ಕೆನ್ ಅದೆರಲ್ಲಿ ಕುಳಿತಿದ್ದ ಕುತುಬನನ್ನು ಎರಡು ತುಂಡು ಮಾಡಿದನು. ಬಾದಕಹೆನಿಗೆ &£ ಪ್ರಿಯನಾದ ವ ಬಿ ೦ | fa ಛಿ [28 2 ನೊರೆಜಹಾನೆ ಳೂ ದ್ಹನ ನ್ನು ಮಾಡುವದರ ಸಲುವಾಗಿ ಯೋಚಿಸಿದ ಯುಕ್ತಿಯನ್ನು ಕದೆಗಾಣಿಸು ವದರಲ್ಲ ಕುತುಬನು ತನ್ನ ಜೀವಕ್ಕೆ ಎರವಾದನು. ಮತ್ತು ವಿಶ್ವಾಸಘಾತಕ ತನದ ಯೋಗ್ಯವಾದ ಪ್ರಾಯಶ್ಛಿತ್ತವ್ರ ಅವನಿಗೆ ದೊರೆಯಿತು. ಈ ರೀತಿಯಾಗಿ ಕುತುಬಶಕನ ಪೆರಿಸಮಾಸ್ತಿಯಾದ ಬಳಿಕ, ಶೇರ ಅಫಗನನು ತನ್ನ ಸುತ್ತ ಸಂದಟವಾಗಿ ನಿಂತಿದ್ದ ಜವಾನರ ಕಡೆಗೆ ದೃಷ್ಟಿ ಯನ್ನು ಹೊ ಛ್ಲಸಿದನು. ಕೆಲವ್ರ ಹೊತ್ತು ಚಕಮಕಿ ಹಾರಿದ ಬಳಿಕ ಕುತು ಬನ ಸಂಗಡದಲ್ಲಿದ್ದ ನಾಲ್ಕು ಜನ ಸರದಾರದು ಗತಪ್ರಾಣರಾದರು. ಉಳಿದ ಸಕದಾರರೂ ಶಿಪಾಯರೂ ಭಯಚಕಿತರಾಗಿ ಓಡಿಹೋಗಿ ದೊರದಲ್ಲಿ ನಿಂತು ಕೊಂಡು ತೇರಅಫಗನನ ಮೇಲೆ ಗುಂಡು ಮತ್ತು ಬಾಣಗಳ ವೃಷ್ಟಿಯನ್ನು ಮಾಡಸತಿ ದರು ಶೇರಅಫಗನನ ಕುದುರೆಗೆ ಒಂದು ಗುಂಡು ತಗಲಿ ಅದು ಸಕ್ಕು ನೆಲಕ್ಕೆ ಬಿದ್ದಿ ತು. ಮುಂದೆ ಯಾವ ಉಪಾಯವೂ ಉಳಿಯಲಿಲ್ಲೆಂಬ ದನ್ನು ಸ್ಟ ಶೂರನಾದ ಶೇರಅಫಗಗನಿಗೆ ಬಹಳೇ ವಿಷಾದವೆನಿಸಹತ್ತಿತು. Ro ಅಸ ಖ್ಯ ಶಿಪಾಯರ ಹೇಡಿತನ ನೆಕ್ಕಾಗಿ ಅನರ ನಿರ್ಭತ್ಸ ನೆಯನ್ನು ಮಾಡಿದನ್ನು « ನೀವು ಒಬ್ಬೊಬ್ಬ ಕೇ ನನಗೆ ಎದುರಾಗಿ ಶೂರಂ ಉಚಿತೆ ವಾಗಿರುವ ಮಾರ್ಗದಿಂದ ಕ್ಲಾತ್ರಧರ್ಮದ ಆಚರಣೆಯನ್ನು ಮಾಡಿರಿ ಮುಂತಾದ ಅನೇಕ A ಆಡಿದೆರೂ ಆ ದುಷ್ಟರು ಅನನ ವಿನಂತಿ ಯನ್ನು ಮಾನ್ಯಮಾಡಲಿಲ್ಲ. ಇನ್ನು ಮೇಲೆ ನಿಶ್ಚಿತವಾಗಿ ಮರಣದ ಹೊಸತು ಗತ್ಯಂತರನಿಲ್ಲೆಂಸು ಯೋಚಿಸಿ, ತನ್ನ ಕ್ಸ ಯೊಳಗಿನ ಖಡ್ಗವನ್ನು ನೆಲಕ್ಕೆ ಚಿಲ್ಲಿ ಮಕ್ಕೆ ಯ ದಿಕ್ಕಿಗೆ ಸಮ್ಮುಖನಾಗಿ, ಅಲ್ಲಿ ತ ಆ ಕಾಲಕ್ಕೆ ನೀರು ಸಹ ದೊರೆಯೆ ರಿಂದ, ಸ ತ್ರಿ ಕು ಸ್ನಾನವನ್ನು ಮಾಡಿ ಪರಮೇಶ್ವ ರನನ್ನು ಫಾ ್ರಾರ್ಥಿಸಿ ಆ ಬಳಿಕ ಜು ಹ ಟರ್ ಚ ಹತ್ತರ ಹೋಗುವ ದಕ್ಕೆ ಶತ್ರುಗಳು ಧೈರ್ಯಪಡಲಿಲ್ಲ. ಬಂದೂಕಿನ ಆರು ಗುಂಡುಗಳು ಅವನ ಮೈಯಲ್ಲ ನಟ್ಟ ವು. ಅದರಿಂದ ಅವನು ವಿಹ್ವಲನಾಗಿ ಮೃತ್ಯುಲೋಕವನ್ನು ನಿಟ್ಟು ಹೋದನು. ಅನನು ಗತಪ್ರಾ ಇನಾಗಿ ನೆಲದ ಮೇಲೆ ಬಿದ್ದ ಬಳಿಕ ಸಹ ಶತ್ರುಗಳು ಅನನ ಮೇಲೆ ಭೀತಿಯಿಂದ ಗುಂಡು ಗಳನ್ನು ಹಾಕುಕ್ತಿ ದ್ದ ರು. ಶತ್ರುಪಕ್ಷದವರು ಸಹ ಅವನ ಶೌರ್ಯದ ವರ್ಣನೆಯನ್ನು ಮಾಡಿದರು. ಆದರೆ ಅವರು ಅವನ ಕೀರ್ತಿಯನ್ನು ಹಬ್ಬಿ ೪೪ ಸಂಪೊರ್ಣ-ಕಥೆಗಳು ಸುವದರಲ್ಲಿ ತಮ್ಮ ಅಪೆಕೀರ್ತಿಯನ್ನು ದಿಗೆಂತರೆ ಮಾಡಿಕೊಂಡರೆಂದು ಒಬ್ಬ ಇತಿಹಾಸಜ್ಞ ನು ಅಂದೆನ್ನು ಆಕ್ಷಗೆರಃ ನಿಜವಾ? ಜಿ. ಈ ರೀತಿಯಾಗಿ ನ ರಟಫಗನನ ಅಂತವಾಯಿತು. ಅವನಿಗೆ ಸರಿ ಯಾದ ನಿಷ್ಠ ಪಟಯೂ, ಉದ:ರನೂ, ದಯಾವಂಶನೂ, ಶೂರನೂ ಆ ಕಾಲಕ್ಕೆ ಜೊರೆಯುತ್ತಿ ದಿಲ್ಲ. ಇಂಭೆ ಶ್ರೇಷ್ಠ ನೆರರತ್ನವು ಮಣ್ಣು ಪಾಲಾಗಿ ಹೋಗುವದಕ್ಕೆ ಒಬ್ಬ ಸ್ತ್ರೀ ಸ ಆರ್ಟ ಸೌದೆಯ ಸೇ ಕಾರಣವಾಯಿತು. ತತ ಸ LA ಹೊಂದಿನ ಬಳಿಕ ಅವನ ಪದಕ್ಕೆ ಬಂದ ಸರದಾ ರನು ಶೇರಅಫಗನನ ಮರಣದ ನಿಶ್ಚಿನ ನಾದ ಸುದ್ದಿಯನ್ನು ತಿಳಿದು, ಮೆಹೆರ ಉನ್ನಿಸಾ ಇವಳಿಗೆ ಮುಂದೆ ಏಸು ಮಾಡಬೇಕೆಂಬ ವಿಚಾರವನ್ನಾ ದರೂ ಮಾಡುವನಕ್ಕೆ ಅನಧಿಸುನ್ನು ಸದೆ ಕೊಡದೆ, ಅವಳು ಇರುತ್ತಿ ದ್ದ ಮಂದಿರಕ್ಕೆ ಮುತ್ತಿಗೆಯನ್ನು ಹಾಕಿ, ಅನ್ನು ಕಿ ಸೆಕೆ ಹಿಡಿದು ದಿಲ್ಲಿಗೆ 'ತಳಸಿಕೊಟ್ಟಿ ತ ಮೆಹೆರಉನ್ನ್ನಿಸಾ ಇವಳು ಬಿಲ್ಲಿಗೆ ಮುಟ್ಟಿದೆ ಕೂಡಪ್ಶೈ ಅನಫೇಶ್ವಿಕನಾ ಇದ ಸಂಗತಿಗಳು ಸಂಭವಿಸಿದವು. ಬಾದರೆಕನ ವರ್ತನದಲ್ಲಿ ಅವಳ ವಿಷಯಕ ವಾಗಿ ಅತ್ರ ೦ತ ನಿಸ್ಮುರಕೆ ಮತ್ತು ದುರ್ಲಕ್ಷವು ಕಂಡುಬರಹತ್ತಿತು. ರಾಜ BS ORS ಒಂದು ಶೀಳ ಪ್ರತಿಯ ಚಿಕ್ಕ ಮನೆಯಲ್ಲಿ ಅವಳು ಇರ ಬೇಕೆಂತಲೂ, ಉದರನಿರ್ಮಾಹೆಕ್ಕೆ ತೀರ ಮರ್ಯಾದಿಶವಾದ ಸಂಬಳವು ದೊಕೆಯಬೇಕೆಂತಲೂ ಗೊತ್ತು ಬಾ ಇಡೆಲ್ಪ ಟ್ಷತು. ಮುಂದೆ ಆರು ವರ್ಷಗಳ ವರೆಗೆ ಅವಳಿಗೆ ಬಾದಶಸನ ದರ್ಶನ ಸ ಹ ಆಗಲಿಲ್ಲ. ಶೇರಅಫಗನನ ಫಾಸವಾದ ಬಳಿಕ ಮೆಶೆರಉನ್ನಿ ಸಾ ಇವಳು ದಿಲ್ಲಿ ಯೊಳಗಿನ ರಾಜಮಂದಿರಕ್ಕೆ ತೆರ್ಬಟ್ಟಿ ಕೂಡಲೆ ಅವಳ ನಿನಯಕವಾಗಿ ಅತುರನಾಗಿದ್ದ ಬಾದಶಹನು ಸ ಭೆಟ್ಟಿ ಯಾದನು. ಶೇರಅಫಗನನ ಗುಣಗಳಿಗೆ ಅವಳು ಲುಬ್ಬಳಾಗಿದ್ದ ಕಾರಣ, ಅವನ ಕೊಲೆಯನ್ನು ಮಾಡಿ ಸ ಜಹಾಂಗೀರ ಬ`ದರಸೆನ ದರ್ಶನವಾದ ಕೂಡಲೆ, ಆ ಅತ್ನಂತ ಮಾನೀ ಸ್ತ್ರೀಯಳಿಗೆ ನರಮಾವಧಿಯ ಕೋಪ ಸುಟ್ಟಿ ಅವನನ್ನು ಅತ್ಯಂತ ನಿರ್ಭರ್ಶ್ಶನಾ ಪೂರಕವಾಗಿ ಧಿಸ ರಿಸಿರಳು. ಈ Wd ಬಾದಶಹನ ಕ್ರೋಧಾಗ್ನಿಯು ಸ್ರದೀಪ್ರ ವಾಗಿ, ಅವ ನವರಿಗೆ ಶನ್ನ ಹೃದಯ ವನು ಇಂ ದಲ್ಲಿ ಅವಳ ನಿಷಯಕವಾಗಿ ಪೋಷಣ ಮಾ ki ಪ್ರೇಮಾಗ್ನಿ ಸ ಆರಿ ನೊರೆಜಹಾನ ೪೫ ಹೋಯಿತು. ಬಾದಶಹನು ಮೆಹೆರಉನ್ನ್ನಿಸಾ ಇವಳನ್ನು ತನ್ನ ಸಮ್ಮುಖ ದಿಂದ ಹೊರಗೆ ಹೋಗುಷದಕ್ಕಾಗಿ ಅಪ್ಪಣೆಯನ್ನು ಮಾಡಿ, ತನ್ನ ತಾಯಿಯ ಹತ್ತರ ಅನಳು ತೊತ್ತಾಗಿರಬೇಕೆಂದು ಗೊತ್ತು ಪಡಿಸಿ, ಅವಳಿಗೆ ಪ್ರತಿ ಕಿಂಗ ಳಿಗೆ ಅರವತ್ತು ರೂಪಾಯಿಗಳನ್ನು ಮಾತ್ರ ಕೊಡಬೇಕೆಂದು ಆಜ್ಞೆ ಮಾಡಿ ದನು. ಆ ಬಳಿಕ ಅನನು ಅವಳೆ ಉಸಾಬರಿ ಸನ್ನೇ ಬಿಟ್ಟುಕೊಟ್ಟಿನು. ಈ ರೀತಿಯಾಗಿ ಕೆಲವು ಕಾಲವು ಗತಿಸಲ್ಕು ಮೆಸೆರಉನ್ಸಿಸಾಳ ಸೌಂದರ್ಯ ಮತ್ತು ಗುಣಗಳ ಕೀರ್ತಿಯ ಪರಿಮಳವು ಜನರಲ್ಲಿ ಹಬ್ಬ ಹತ್ತಿ ದ್ದರಿಂದ ಜಹಾಂಗೀರ ಬಾದಶಹನಿಗೆ ಅವಳ ದರ್ಶನದ ಲಾಲಸೆಯು ಮತ್ತೆ ಉಂಟಾಯಿತು. ಬಾದಶಹನು ಶನ್ನ ಮನೋಗತ ಉದ್ದೆ ಶದ ಪರಿಸ್ಪೊ ವ ವನ್ನು ಮಾಡದೆ ಆಕಸ್ಮಿಕವಾಗಿ ಅವಳ ಮುಂದೆ ಹೋಗಿ "ನಿಲ್ಲುವ ಯೋಚನೆ ಯನ್ನು ಮಾಡಿದನು. "ರಕಕ ಅವಳ ಮಹಾಲಿನಲ್ಲಿ ಕಾಲಿಟ್ಟ ಕೂಡಲೆ, ಅಲ್ಲಿಯ ಶೋಜೆ ಹಾಗೂ ಅವರ್ಣನೀಯವಾದ ಸುವ್ಯವಸ್ಥೆಯನ್ನು ನೋಡಿ ಅಶ್ಚರ್ಯಚಕಿತನಾದನು. ಅಲ್ಲಿದ್ದ ಎಲ್ಲ ಪದಾರ್ಥಗಳು ಅತ್ಯಂತ ಮನೋ ಹೆರವಾಗಿದ್ದವು. ಅಲ್ಲಿಯ ಒಡೆಯಳಾದ ನೂರಮಹಾಲಳು ಸರ್ವಸಾಧಾ ರಣವಾದ ಶುಭ್ರ ಉಡಿಗೆಯನ್ನು ಧಾರಣಮಾಡಿ, ಚಿಕ್ರನಿಚಿತ್ರವಾದ ಮಂಚದ ಮೇಲೆ ಒಂದು ಕೈಯನ್ನು ಊರಿ ನಿಂತುಕೊಂಡಿದ್ದಳು. ಅವಳ ಸುತ್ತಲೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾದ ದಾಸೀ ಜನರ ಪರಿವಾರ ವಿತ್ತು. ಅವರೆಲ್ಲರ ಮೈಮೇಲೆ ಉಚ್ಚ ಉಚ್ಚ ವಸ್ತ್ರಾಭರಣಗಳಿದ್ದವು- ಬಹಳ ವರ್ಷಗಳಿಂದ ಬಾದಶಹನ ಮುಖವನು ದೃಷ್ಟಿಗೆ ಬೀಳದ್ದರಿಂದ, ಮತ್ತು ಬಾದಶಹನು ಅಲ್ಲಿ ಅವಚಿತವಾಗಿ ಬಂದು ನಿಂತದ್ದರಿಂದ ಮೊದಲು ಅವಳು ತುಸು ಗೆಣಂದಲದಲ್ಲಿ ಬಿದ್ದಳು. ಸ್ವಾಗತಸರಶಬ್ದಗಳು ಸಹ ಅವಳ ಮುಖ ದೊಳಗಿಂದ ಹೊರಬೀಳಲಿಲ್ಲ. ಆದಕ್ಕೆ ತನ್ನ ಕೋಮಲವಾದ ಕರಗಳಿಂದ ತನ್ನ ಮನೋಹರವಾದ ಹಣೆಯನ್ನು ಮುಟ್ಟಿ ನನ್ರುವಾಗಿ ಬಾದಶಹನಿಗೆ ಸಲಾಮು ಮಾಡಿ, ಮಂಚದ ಮೇಲೆ ನಿಶ್ರಮಿಸಿಕೊಳ್ಳುವದಕ್ಕಾಗಿ ಸಂಜ್ಞೆ ಯನ್ನು ಮಾಡಿದಳು. ಆ ಮಹಾಲಿನಲ್ಲಿ ಅವಳು ಆರು ವರ್ಷಗಳನ್ನು ಕಳೆ ದಿದ್ದರೂ ಅವಳ ಲಾನಣ್ಯವು ಎಳ್ಳೆಷ್ಟಾದರೂ ಕುಂಡುಪಡಡಿ, ಮೊದಲಿನ ಕಿಂತ ವಿಶೇಷವಾಗಿ ಶೋಭಿಸುತ್ತಿತ್ತು. ಅವಳ ಮುಖಕಮಲವನ್ನು ನೋಡಿ ೪೬ ಸಂಪೊರ್ಣ-ಕ*ಥೆಗಳು ಬಾದಶಹನು ಸಂತೋ ಭರಿತನಾಗಿ ಕಂಬದಂತೆ ನಿಂತುಕೊಂಡನು. ಸ್ವಲ್ಪು ಹೊತ್ತಿ ನಮೇಲೆ ಬಾದಶಹನ ಚಿಕ್ಕವು ಸ್ಥಿರವಾದ ಬಳಿಕ ಮಂಚದಮೇಲೆ ಕುಳಿತುಕೊಂಡನು; ಮತ್ತು ನೂರಮಹಾಲಳಿಗಾದರೂ ವಿಶ್ರಮಿಸಿಕೊಳ್ಳುವದಕ್ಕಾಗಿ ಹೇಳಿದನು. ಬಳಿಕ ಬಾದಶಹನು ನೂರ ಮಹಾಲಳಿಗೆ ಉದ್ದೇಶಿಸಿ: "ನಿಮ್ಮ ದಾಸೀಜನರೆಲ್ಲರೂ ಪರಿಸರಿಯ ವಸ್ರ್ರಾಲಂಕಾರಭೂಷಣಗಳಿಂದ ಭೂಸಿತರಾಗಿರಲು ಅವರ ಸ್ವಾಮಿನಿಯರಾದ ತಾವು ಮಾತ್ರ ಕೀರ ಸಾಧಗಣಪ್ರತಿಯ ವೇಷವನ್ನು ಧರಿಸುವದೆಂದರೆ, ಆಶ್ಚರ್ಯವೇ ಸರಿ,” ಆಗ್ಗೆ ಚತುರಳಾದೆ ಆ ಸ್ತ್ರೀಯು ಉತ್ತರವನ್ನು ಕೊಟ್ಟ್ಲಿನಂದರೆ, " ಈ ದಾಸೀಜನರು ನನ್ನ ಸೇವಕರು, ನನ್ನ ಇಚ್ಛೆಗನುಸರಿಸಿ ನಾನಂ ಇವ ರಿಗೆ ವಸ್ತ್ರಾ ಭೂಷಣಗಳನ್ನು ಕೊಡುತ್ತೇನೆ; ಮತ್ತು ನನ್ನ ತಿಳುವಳಿಕೆಯ ಪ್ರಕಾರ ಇವರ ಹೀನಸ್ಥಿತಿಯನ್ನು ದೂರಮಾಡಲು ಗ್ರಯತ್ನಿಸುತ್ತೇನೆ. ನಾನು ಅವರ ಸ್ವಾಮಿನಿಯಾಗಿರುವದರಿಂದ ನನ್ನ ಇಚ್ಛೆಯ ಪ್ರಕಾರ ಅವರಿಗೆ ನಡೆದು ಕೊಳ್ಳಬೇಕಾಗುತ್ತದೆ. ಆದರೆ ಶಹಾನಶಹಕೀಿ, ನಾನು ಈ ಶನ್ಮು ಚರಣ ಕಮಲಗಳ ದಾಸಿಯಾಗಿರುನದರಿಂದ ನನ್ನ ನೇಷನ್ ತೆನ್ಮು ಮನೋದಯಾನು ರೂಸವಾಗಿಯೇ ಇರಬೇಕು... ಬಾರಶಹರ ಇಚ್ಛೆ ಗು ನನಗೆ ತಿಳಿಯ ಬಂತೆಂದರೆ ಅದಕೃನುಸಾರವಾಗಿ ನಾನು ನಡೆಗುಕೊಳ್ಳುನೆನು. 32 ಆರು ವರ್ಷಗಳ ಏಕಾಂಶವಾಸದಿಂದ ನೂರಮಹಾಲಳೆ ಚಿತ್ತವು ಚಂಚಲವಾಗಿತ್ತು; ಮತ್ತು ಬಾದಶಸನೇ ಕನ್ನ ಪಕಿಯ ಮರಣಕ್ಕೆ ಕಾರಣ ನಾಗಿದ್ದನೆಂಬ ಸಂಗತಿಯ ವಿಸ್ಮರಣವು ನಳಿಗೆ ಆಗಹತ್ತಿತ್ತು. ಅವಳ ಕೂಡ ಸಂಭಾಷಣೆಯು ನಡೆದಾಗ ಬಾಡಶ3ನ ಪೂರ್ವದ ಪ್ರೇಮವು ಜಾಗೃತ ವಾಗಿ ಪ್ರೀತಿಪೂರ್ಣ ಅಂತಃಕರಣದಿಂವ ಅವಳನ್ನು ಆಲಿಂಗಿಸಿ, ನಡೆದು ಹೋದ ಸಂಗಕಿಗಳನ್ನು ಮರೆಶುಬಿಡುವದಕ್ಕಾಗಿ ಅವಳಿಗೆ ಹೇಳಿಕೊಂಡನು. ಮತ್ತು ತತ್ಕ್ಷಣವೇ ದೊಡ್ಮ ಆಕಾರಗಳುಳ್ಳ ನಾಲ್ವತ್ತು ಮುತ್ತುಗಳ ಒಂದ ಅಮೌಲ್ಯವಾದ ಮುಕ್ತಾ ಹಾರವನ್ನು ತನ್ನ ಸ್ವಹಸ್ತದಿಂದೆ ಅನಳ ಕಂಠದಲ್ಲಿ ಹಾಕಿ “ ನಾನು ನಿನ್ನನ್ನು ನನ್ನ ಸಿಂಹಾಸದ ಸ್ವಾಮಿನಿಯನ್ನು ಮಾಡುವೆ ಕೆಂಬ'' ಮಧುರ ವಾಕ್ಯವನ್ನು ಅವಳ ಕಿವಿಯಲ್ಲಿ ನುಡಿದನು. ಕೂಡಲೆ: ನೂರೆಜಹಾನ ೪೭ ಅನಳನ್ನು ಆ ನಿಗ್ರಹದ ಸ್ಟಡಿ ದಿಂದೆ ಮುಕ್ತಮಾಡಿ, ವಿಶಾಲವಾದ ರಮ್ಯ ರಾಜಮಂದಿರಗಳನ್ನು ಅವಳ ವರಸೆ ಕೊಟಿ ಸು. ಅವಳ ಸೌಂದರ್ಯಕ್ಕೂ ಪರಸ್ಪರರ ಪ್ರೀತಿಗೂ ಒಪ್ಪು ನೂತ ಜನರ ವಿವಾಹಚ್ಛಿ ಒಳ್ಳೇ ಸಡಗರದಿಂದ ಆಯಿತು. ಭಾದರಖೆ ಬೆನ್ನು ಅಷ್ಟ್ಯತ್ನಟಿ ಬ್ರೇನ.ದಿಂದೆ ಅವಳಿಗೆ ನ ಸ ಜಸಾವ್ ಎಂದು ನಾಮಾಭಿ ಧಾನವನ್ನು ಬಂಧ ಅವಳ ಕ ಗಳನ್ನು ಮುದ್ರಿ ಸುವದ ನದ ಹ ಆನ ನಜೆಯನ ಬಾದಶಹನು ನ ಸ ತಂಖಿ ಸುನ ಸ ಮಾಡಿಸ್ತ ರಿಂದ ಅವಳೆ ಅಮಂ೯ದಿತ ಸತಿಯು ಒಳಿತಾಗಿ ಅವಳ ತಮ ನಾದ ಈ? ಕ್ ಜಹ-ಂಗೀರನು ನು "ಜರಬಾರದಲ್ಲ ಲಸ ಶ್ರತಿಯ ಉಮರತಿವನನ್ನುಗಿ ಮಾಡಿದನು. ಈ ಆಸಫಖಾನನ ಮಗಳಕೂಡ ಬತ ಪುತ್ರನಾದ ಶಹುಃಜಹಾನ ಇವನ ಲಗ್ನ ವಾಯಿತು. ಶೇರಅಫಗನನಿಂದ ಸ ಹುಟ್ಟಿದೆ ಮಗಳ ಕೂಡ ಬಾದಶಹನ ಎರಡನೇ ಮಗನಾದ ಶಹಾರಿಆರನು ಮದುವೆಯಾದನು. ಭಯಾನಕ ಮತ್ತು ನಿರ್ಜನವಾದ ಪ್ರದೇಶದಲ್ಲಿ ಒಂದು ಕ:ಲಕ್ಕೆ ನಾಮಶೇಷವಾಗಿ ಹೋಗುವ ಪ್ರಸಂಗವು ಬಂದೊದಗಿದ. ಕುಟುಂಬವು ಹ ರೀತಿಯಾಗಿ ಭಾಗ್ಯಸೂರ್ಯನ ತೇಜದಿಂದ ಇಡೀ ದೇಶವ ತುಂಬ ಪ್ರ ಇಶಿತವಾಗಹತ್ತಿ ತು. ಲಗ್ನ ದಿವಸದಾರಭ್ಯ ಒಂದೇಸನ ನ ಇಪ್ಪತ್ತು ವರ್ಷಗಳ ವರಿಗೆ ಬಾದ ಶಹೆನ ಮೆ ಟಗ ಹಿಂದುಸ್ಥಾನದ ವಿಸ್ತೀರ್ಣವಾದ ರಾಜ್ಯ ದ ಮೇಲೂ ನೂರ ಜಹಾನಳು ತನ್ನ ಅನಿಯಂತ್ರಿತವಾದ ಅಧಿಕಾರ ನನ್ನು ಸು. ಅವಳ ಇಚ್ಛೆಯ ವಿರುಸ್ಸೆ ವಾಗಿ ರುಜ್ನಗಲ್ಲಿ ಯಾರಿಗೂ ಯಾವ ಪ್ರಕಾರದ ಅಧಿ ಕಾರವು ದೊರೆಯುತ್ತಿದ್ದಿಲ್ಲ. ಪ ನನ ೦:ಪ್ಪ್ರಗಳ ಕೂಡ ಆಗುತ್ತಿದ್ದ ಒಸ್ಸ ೦ದಗಳು ಸಹೆ ಅವಳ ಸಮ್ಮತಿಯ ಹೊರತು ಆಗದಂತಾದವು. ಈ ರೀತಿಯಾಗಿ ಕೆಲವು ವರ್ಷಗಳ ವರೆಗೆ ಎಲ್ಲ ಸಂಗತಿಗಳು ಸುಸೂತ್ರ ವಾಗಿ ನಡೆದವು; ಆದರೆ ಜಹಾಂಗೀರ ಬಾದಶಹನ ತರುವಾಯ ಪಟ್ಟ ವು ಯಾರಿಗೆ ದೊರೆಯಬೇಕೆಂಬ ಪ್ರಶ್ನೆಯು ಉದ್ಭವಿಸಿದ್ದ ರಿಂದ ಬಡಿದಾಟಿಕ್ಕೈ ಪ್ರಾರಂಭವಾಯಿತು. ಜಸಾಂಗೀರ ಮತ್ತು ನೂರಜಹಾನ ಇವರ ನಡುವೆ ಕೊನೆಯ ವರೆಗೆ ಯಾನ ಪ್ರಕಾರದ ವಿತುಷ್ವ್ರವೂ ಉಂಟಾಗಲಿಲ್ಲ. ಉತ್ಪನ್ನ ಭಲ ಸಂಪೂರ್ಣ-ಕಥೆಗಳು ವಾದ ಬಡಿದಾಟವು ಮಕ್ಕಳಲ್ಲಿ ನಡೆಯಿತು. ತಂಡೆಯ ಹಿಂಡೆ ಪಟ್ಟದ ಮೇಲೆ ಕೂಡುವ ಅಧಿಕಾರವು ಶಹಾಜಹಾನನದೆಂದು ಸರ್ವಸಾಧಾರಣ ತಿಳುವಳಿಕೆ ಯಾಗಿತ್ತು; ಆದರೆ ಕೆಲವರ ಮನೋದಯವು ನೂರಜಹಾನಳ ಅಳಿಯನಾದ ಶಹಾರಿಆರನಿಗೆ ಪಟ್ಟಿ ವು.ದೊರೆಯಜೇಕೆಂದಿತ್ತು. ಶಹಾಜಹಾನನು ಬಂಡಾಯ ವನ್ನು ಮಾಡಿದನು, ಆದರೆ ಅದರಲ್ಲಿ ಅವನ ಪರಾಜಯವಾಗಿ ತಂದೆಯ ಕ್ಷಮೆಯನ್ನು ಅವನು ಬೇಡಿಕೊಳ್ಳಬೇಕಾಯಿತು.ವ ನತ್ತು ತಂದೆಯಾದರೂ ಅವನಿಗೆ ಕ್ಷನೆಯನ್ನು ನೀಡಿದನು. ಶಹಾಜಹಾನನ ಬಂಡಾಯವು ಮುರಿದು ಶಾಂಶಕಿಯು ಕೆಲೆಗೊಳ್ಳುವಸ್ಟ ರಲ್ಲಿ ಮೋಹಬತಖ:ನನೆಂಬ ಒಬ್ಬ ಬಲಿಷ್ಠ ಮತ್ತು ಸುಪ್ರಸಿದ್ದ ಸರದಾರನು ಬಂಡಾಯವನ್ನು ಆರಂಭಿಸಿದನು. ಈ ಬಂಡಾಯದಲ್ಲಿ ನೂರಜಹಾನಳು ಒಳ್ಳೇ ಧೈರ್ಯವನ್ನು ತೋರಿಸಿದಳು ಮೋಸ ಬತಖಾನನಿಗೆ ಸರಿಯಾದ ನಿಜಯಶಾಲೀ ಸರದಾರನು ಆ ಕಾಲಕ್ಕೆ ಮತ್ತೊಬ್ಬ ನಿದ್ದಿಲ್ಲ. ರಾಜ್ಯದ ಸಂರಕ್ಷಣೆಗಾಗಲೀ ಅಥವಾ ರಾಜ್ಯಕಾರಸ್ಫಾನದ ಸಿಧ್ಯರ್ಥ ವಾಗಲೀ ಅವನು ಕತ್ತಿಯನ್ನು ಹಿರಿದುಕೊಂಡು ನೀೀತರೆ, ಅವನ ಸುತ್ತಲೂ ಸಾವಿರಾರು ನುರಿತ ವೀರರು ವಿಲಂಬ ಹತ್ತದೆ ಮಿಲಿತವಾಗುವಂತೆ ಅವನ ಕೀರ್ತಿಯು ತುಂಬಿಕೊಂಡಿತ್ತು. ಈ ಸರದಾರನು ಬಂಗಾಲದ ಸುಬೇದಾರ ನಾಗಿದ್ದನು. ಇವನ ರಾಜ್ಯಕಾರೆಭಾರದಲ್ಲಿ ದ್ರವ್ಯದ ದುರ್ನಿನಿಯೋಗವಾಗಿ ದೆಂಬ ಸಂಗತಿಯ ವಿಚಾರಣೆಯು ದರಬಾರದಲ್ಲಿ ನಡೆದಿತ್ತು. ಆದ್ದರಿಂದ ಕೂಡಲೆ ದರಬಾರದಲ್ಲಿ ಬಂದು ಹಾಜರಾಗುವದಕ್ಕೆ ಅವನಿಗೆ ಅಪ್ಪಣೆಯಾ ಗಿತ್ತು. ತನ್ನ ಮೇಲೆ ಮಿಥ್ಯಾರೋಸ ಬಂದಿರುತ್ತದೆಂದು ಜಾಹೀರನಡಿಸಿ ದರಬಾರಕ್ಕೆ ಹೋಗುವದನ್ನು ಅವನು ಕಪ್ಪಿಸಹತ್ತಿ ನನು. ಆದರೆ ದರಬಾ ರಕ್ಕೆ ಬರಲೇಬೇಕೆಂದು ವಿಶೇಷವಾದ ಆಗ್ರಹವಾಗಲು, ಅವನಿಗೆ ದಿಲ್ಲಿಗೆ ಹೋಗುವದು ಅಗತ್ಯವಾಯಿತು. ದಿಲ್ಲಿಗೆ ಹೋಗುವ ಕಾಲಕ್ಕೆ ಐದು ಸಾವಿರ ರಜಪೂತ ವೀರರು ಅವನ ಸಂಗಡದಲ್ಲಿದ್ದರು. ಜಹಾಂಗೀರ ಬಾದಶಹೆನು ಕಾಬೂಲದ ಮೇಲೆ ದಂಡೆತ್ತಿ ಹೋಗುವ ತಯಾರಿಯಲ್ಲಿದ್ದನು. ಬಾದಶಾಹೀ ಸೈನ್ಯದ ತಳವು ತುಸು ಅಂತರದ ಮೇಲಿ ದ್ಹದ್ದನ್ನು ಕಂಡು ವಾದಗ್ರಸ್ತವಾದ ವಿಷಯದ ನಿರ್ಣಯವನ್ನು ಮಾಡುವ ದಕ್ಕಾಗಿ ಮೋಹಬತಖಾನನು ತನ್ನ ಅಳಿಯನನ್ನು ಮುಂದಿ ಕಳಿಸಿದನು; ನೂರಜಹಾನ ೪೯ ಮತ್ತು ಬಾದಶಹನ ಇಂಗಿತವನ್ನು ತಿಳಿದುಕೊಂಡು ಅವನ ದರ್ಶನಕ್ಕೆ ಹೋಗ ಬೇ*ಂದು ಯೋಚಿಸಿದ್ದನು. ಇವನಿಂದ ಕಳಿಸಲ್ಪಟ್ಟಿ ದೂತನಿಗೆ ಬಾದಶಹನ ಅಸ್ಪಣೆಯ ಮೇಕೆಗೆ ಚಬಕದ ಸಂಭಾವನೆಯು ದೊರೆದು ಅವನು ಹೊರಗೆ ಹಾಕಲ್ಪಟ್ಟನು. ಈ ಮೇರಿಗೆ ಆದ ತನ್ನ ದೂತನ ಮಾನಖಂಡನೆಯನ್ನು ನೋಡಿ, ಮೋಹಬತಖಾನನಿಗೆ ಅತ್ಯಂತ ವಿಷಾದವೆನಿಸಿ ಕ್ರೋಧಭರಿತನಾ ದನು. ಆದರೆ ತನ್ನ ಕೋಪವನ್ನು ದಬ್ಬಿಟ್ಟು ಅಪಮಾನದ ಸೇಡು ತೀರಿಸ.ವ ಸಂಧಿಯನ್ನು ನಿರೀಕ್ಷಿಕಹೆತ್ತಿದನು. ರುಲಮ ನದಿಯ ದಂಪೆಯ ಮೇಲೆ ಬಾದಶಹನ ಸೈನ್ಯವು ತಳ ಊರಿಕೊಂಡಿತ್ತು ಮರುದಿವಸ ಪ್ರಾತಃಕಾಲಕ್ಕೆ ಸೈನ್ಶದ ಮುಖ್ಯ ಭಾಗವು ಪೂಲಿನ ಮೇಲಿಂದ ನದೀ ಪಾರಾಗಿ ಹೋಯಿತು. ಹಿಂದಿನಿಂದ ಬಾದಶಹನ ಸವಾರಿಯ ಪರಿವಾರವು ಹೋಗಶಕ್ಕದ್ದಿತ್ತು. ಸೈನ್ಯದ ಮುಖ್ಯ ಭಾಗವು ಮುಂದೆ ಕೋಗಲು, ಶನಗೆ ಬೇಕಾಗಿದ್ದ ಸಂಥಿಯು ಪ್ರಾಪ್ತವಾಯಿತೆಂದು ಮೋಸಬತಖಾನನು ಯೋಚಿಸಿ, ಕೂಡಲೆ ತೆನ್ನ ಜನರನ್ನು ಮುಂಡೆ ಮಾಡಿ ಪೂಲಿಗೆ ಬೆಂಕಿ ಹಚ್ಚಿದನು. ಅನಂತರ ಬಾದಶಹನ ಡೇರೆಯ ಕಡೆಗೆ ಸಾಗ್ಮಿ ಒಳಹೊಕ್ಕು ಬಾದಶಹನ ಮುಂದೆ ನಿಂತನು. ತನ್ನ ಸಂರಕ್ಷಣೆಗಾಗಿ ಈ ಕೃತ್ಯವನ್ನು ಮಾಡಬೇಕಾಯಿತೆಂದು ಬಾದಶಹನಿಗೆ ನಿವೇದನ ಮಾಡಿ ಅವ ನನ್ನು ಒಂದು ಆನೆಯ ಮೇಲೆ ಕುಳ್ಳಿರಿಸಿ ತನ್ನ ಬಿಡಾರಕ್ಕೆ ಒಯ್ದನು. ಅಲ್ಲಿ ಹೋದಬಳಿಕ, «« ಬಾದಶಹರು ನಿಶ್ಚಿಂತರಾಗಿರಬೇಕು; ಬಾದಶಹರ ಸುರಕ್ಷಿಕ ತನಕ್ಕೆ ಯಾವ ಕೊರತೆಯೂ ಬೀಳಲಿಕ್ಕಿಲ್ಲ; ನಾನು ಈ ಕೃತ್ಯವನ್ನು ಕೇವಲ ನನ್ನ ರಕ್ಷಣೆಗಾಗಿ ಮಾಡಿದೆನು. ಯಾಕಂದರೆ, ನನಗಾದರೂ ನನ್ನ ರಕ್ಷಣೆ ಯನ್ನು ಮಾಡಿಕೊಳ್ಳ ಬೇಕಾಗಿದೆ ಸ ಎಂದು ಖಾನನು ನುಡಿದನು. ಇತ್ತ ನೂರಜಹಾನಳು ಜನಾನಖಾನೆಯೊಳಗಿನ ಒಂದು ಡೇರೆಯಲ್ಲಿ ದಳು; ಮತ್ತು ನಡೆದ ಎಲ್ಲ ಸಂಗತಿಗಳು ಅವಳ ಕಣ್ಣಿಗೆ ಬಿದ್ದಿದ್ದವು. ಆದರೂ ಅವಳ ಥ್ಸೈರ್ಯವು ಕುಗ್ಗದೆ ಆದಷ್ಟು ತೀವ್ರ ನದಿಯನ್ನು ದಾಟ ಸೈನ್ಯವನ್ನು ಕೂಡಿಕೊಳ್ಳಬೇಕು, ಮತ್ತು ಬೇಕಾದಷ್ಟು ಸೈನ್ಯವನ್ನು ಸಂಗಡ ತೆಗೆದು ಕೊಂಡು ಬಂದು ಮೋಹಬತಖಾನನ ಮೇಲೆ ಹಲ್ಲೆಯನ್ನು ಮಾಡಿ ಬಾದಶಹ ನನ್ನು ಬಂಧಮುಕ್ತ ಮಾಡಬೇಕೆಂದು ಯೋಚಿಸಿ, ಕೂಡಲೆ ವೇಷಾಂತರ ಪ ೫೦ ಸಂಪೂರ್ಣ-ಕಥೆಗಳು ಪನ್ನು ಮಾಡಿ ಹೊರಬಿದ್ದಳು. ಮತ್ತು ಪಾಲಿಕೆಯನ್ವೇರಿ ಸೈನ್ಯವನ್ನು ಕೂಡಿ ಕೊಂಡಳು. ತನ್ನ ತಮ್ಮನಿಗೂ, ಮುಖ್ಯ ಮುಖ್ಯ ಸರದಾರರಿಗೂ ತನ್ನೆದು ರಿಗೆ ಕರೆತರಿಸಿ, ಬಾದಶಹನು ಈ ರೀತಿಯಾಗಿ ಗಂಡಾಂಶರದಲ್ಲಿ ಬೀಳುವಷ್ಟು ದುರ್ಲಕ್ಷವು ಅವರಿಂದ ಹ್ಯಾಗೆ ಸಂಭವಿಸಿತೆಂದು ಅವರ ನಿರ್ಭತ್ಸನೆಯನ್ನು ಮಾಡಿದಳು.. ಬಾದಶ ಇನ ಮುಕ್ತ ತೆಗಾಗಿ ಎಲ್ಲ ಸೈನ್ಯವು ಮರುದಿವಸ ಹೊರಬೀಳ ಬೇಕೆಂದು ಆಪ್ಪಣೆಯನ್ನು ಮಾಡಿ, ಸೈನ್ಯದ ಆಧಿಪತ್ಯವನ್ನು ತನ್ನ ಕಡೆಗೆ ಶೆಗೆರುಕೊಂಡ : ಒಂದು ಬಲಾಢ್ಯವಾದ ಆನೆಯ ಮೇಲೆ ಅಂಬಾರಿಯಲ್ಲಿ ಶುಳಿಶುಕೊಂಡ. ಸೈನ್ಯಕ್ಕೆ ಅಸ್ಪಣೆ ಮಾಡಹತ್ತಿದಳು; ಆದರೆ ನದಿಯ ಪಾತ್ರವು ಬಹಳ ದೊಡ್ಡದಿದ್ದದರಿಂದ ಮತ್ತು ಅದರ ಮೇಲಿನ ಪೂಲು ಸುಟ್ಟುಹೋದ್ದರಿಂದ ಅವಳ ಪ್ರಯತ್ನವು ನಿಷ್ಟಲವಾಗಹತ್ತಿ ಶು. ಇತ್ತ ಮೋಹಬತಖಾನನ ಸೈನ್ಯಧವರು ಒಳ್ಳೇ ರಭಸದಿಂದ ಹೋರಾಡಿ ನೂರ ಜಹಾನಳ ಸೈನ್ಯವನ್ನು ಸೋಲಿಸಿ ಓಡಿಸಿಬಿಟ್ಟಿ ಗು. ಸರಾಭೂತಳಾದ ರಾಣಿಯನ್ನು ಹಿಡಿಯುವದರ ಸಲುವಾಗಿ ನೋಹ ಬರಖಾನನು ಮಿತಿಮಾರಿ ಪ್ರಯತ್ನ ಸಟ್ಟಿ ನು; ಆದರೆ ಅವಳು ಒಳ್ಳೇ ಧೂರ್ತತೆ ಯಿಂದ ಅವನೆ ಕೈಯೊಳಗಿಂದ ಪಾರಾಗಿ ಲಾಹೋರಕ್ಕೆ ಹೋದಳು. ಅದ ರಿಂದ ವೋಹೆಬತಖಾನನ ಎಲ್ಲ ಪ್ರಯತ್ನಗಳು ನಿಷ್ಪಲವಾದವು. ಕೊನೆಗೆ ಆನನು ಬಾದಶಹನ ಕಡಿಂದ © ಎಲ್ಲ ಸಂಗತಿಗಳ ನಿರ್ಣಯವು ಅನುಕೂಲ ವಾಗಿದೆ; ಇನ್ನುಮೇಲೆ ಬಾದಶಹನನ್ನು ಬಂದು ಕೂಡುವದಕ್ಕೆ ಯಾವ ಪ್ರಕಾ ರದ ಭೀಪಿಯೂ ಇಲ್ಲವೆಂದು ಬಲಾತ್ಕಾರದಿಂದ ಅವಳಿಗೆ ಪತ್ರಗಳನ್ನು ಬರೆ ನಿದನೂ. ಈ ಪತ್ರಗಳನ್ನು ನೋಡಿ ಅವಳ ಮನಸಿನೊಳಗಿನ ಎಲ್ಲ ಸಂಶಯವು ನಷ್ಟವಾಯಿತು; ಬಾದಶಹನ ಬಿಡಾರಕ್ಕೆ ಹೋಗುವದರ ಸಲುವಾಗಿ ಅವಳು ಲಗುಬಗೆಯಿಂದ ಹೊರಟಳು, ಬಿಡಾರದ ಸಮಾಪಕ್ಕೆ ಬಂದ ಕೂಡಲೆ, ಖಾನನ ಸೈನ್ಯದವರು ಅವಳನ್ನು ಸುತ್ತು ಹಾಕ್ಕಿ ಸೆರೆಹಿಡಿದು ಬಾದಶಹನ ಮುಂದೆ 'ತಂದು ನಿಲ್ಲಿಸಿದರು. ಕನ್ನ ಅಳಿಯನಾದ ಶಹಾರಿಯಾರನನ್ನು ಪಟ್ಟದ ಮೇಲೆ ಕೂಡಿ ಸುವದಕ್ಕಾಗಿ ಇವಳೆ ಪ್ರಯಶ್ನಗಳು ನಡೆದದ್ದರಿಂದ ಇವಳು ರಾಜದ್ರೋಹವನ್ನು ಮಾಡಿದಂತಾಯಿಶು; ಮತ್ತು ಇದಕ್ಕಾಗಿ ಇವ ನೂರಜಹಾನ ೫೧ ಳಿಗೆ ದೇಹಾಂತ ಪ್ರಾಯತ್ರಿತ್ತವೇ ಯೋಗ್ಯವಾದಶ್ಜಿಂದು ಖಾನನು ಬಾದಶಹ ನಿಗೆ ಹೇಳಿದನು. ಬಾದಶಹರ ಯೋಗ್ಯತೆಯು ದೇವರ ಯೋಗ್ಯತೆಗೆ ಸಮಾನವಾದದ್ದೆಂದು ನಾವೆಲ್ಲರೂ ತಿಳಿಯುತ್ತಿರುವಾಗ,್ಯ ಇವರು ಉಚ್ಚರು ಇವರು ನೀಚರು ಎಂಬ ಪಕ್ಷಪಾತದಿಂದ ಬಾದಶಹರ ಕೈಯಿಂದ ಅನ್ಯಾಯ ವಾದರೆ, ರೌಕಿಕಕ್ಕೆ ಹಾನಿಯುಂಬಾಗುವದೆಂದು ಖಾನನ: ಬಾದಶಹಸಿಗೆ ನಿಕ್ಷಿಸಿ ಹೇಳಿದನು. ಭಯಂಕರ ಸಂಕಟದಲ್ಲಿ ತೊಳಲಾಡುತ್ತಿದ್ದ ತನ್ನ ಪ್ರೀತಿಯ ರಾಣಿಯ ಯೋಗ್ಯತೆಯನ್ನೂಗಲೀ, ಅಥವಾ ಶೌರ್ಯಖನ್ನಾಗಲೀ ಒಸ್ಮಳ್ಳೆ ತಾರದೆ, ನೂರಜಹಾನಳಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ಒಂದು ಕಾಗದದ ಮೇಲೆ ಬಾದೆಶಸನು ತನ್ನ ಸಹಿಯನ್ನು ಮಾಡಿದನು. ಜಹಾಂಗೀರನ ಈ ನೀಚತನದ ನಿಸೇಧನನ್ನು ಎಷ್ಟು ಮಾಡಿದರೂ ಅದು ಅಲ್ಬವೇ ಈ ಮೇಯನಲ್ಲಾ ದರೂ ಅವಳು ತುಸು ಸಹ ಗಾಬನಿಯಾಗನ ಬಾದಶಹನ ಜುಳನಿನುನ್ನು ಶಾಂತಚಿತ್ತದಿಂದ ಕೇಳಿಕೊಂಡಳು. ಮರಣದ ಪೂರ್ವದಲ್ಲಿ 1೫: ನ೫ಹೆನೆದೂ ತನ್ನದೂ ಒಮ್ಮೆ ಭೆಟ್ಟಿಯಾಗಬೇಕೆಂಬ ವಿನಂತಿಯನ್ನು 7 ಮಾಡಿ ಕೊಂಡಳು. " ರಾಜರು ಅಥವಾ ಬಾದಶಸ್ರು, ಒಮ್ಮೆ ನನ ಬಣ್ಣ ರೆಂದರೆ, ಸ್ವಾತಂತ್ರ್ಯದ ಕೂಡ ಅವರ ಜೀವಿತೆವಾದರೂ ನಷ್ಟ ಸ-ಗುತ್ಯದೆಂಬ ನಿಯಮ ಉಂಟು, ಶಹನ ಭೆಟ್ಟಿಯು ನನಗೆ ಒಮ್ಮೆ ಆಸುಸಂಕೆ "ಾಡಿಂ. ನನ್ನ ದೇಹಾಂತಶಿಕ್ಷೆಯ ಹೆಕುನಿನ ಕಾಗದದ ಮೇಲೆ ಸಹಿ ಮಾಡಿ ಕೈಯನ್ನು ನನ್ನ ಅಶ್ರುಜಲದಿಂದ ಕೊಳೆಯುವದರ ಹೊರೀಗಿ ಬೇರೊಂದು ಬೇಡಿಕೊಳ್ಳಲಿಕ್ಕಲ್ಲ'' | ಮೋಹಬತಖಾನನು ಈ ನಿ: ಂಶಿಯನ್ನು ಮಾನ್ಯ ಮಾಡಿಟೆಮೆ. ನೂರ ಜಹಾನಳು ಬಾದಶಹನ ಕಪೆಗೆ ನೋಡಿದಳು; ಅವಳ ಮುಖದೆಣಳಗಿಂದೆ ಒಂದು ಶಬ್ದವು ಸಹ ಹೊರಬೀಳಲಿಲ್ಲ ಅವಳ ಆ ಮುದ್ರೆಯನ್ನು ನೋಡಿ ಬಾದಶಹನು ಸದ್ಗದಿತ ಆಂತಃಕರಣವ್ರುಳ್ಳವನಾಗಿ, ಖಾನನಿಸೆ ಅಂದದ್ದು: « ಮೋಹಬತ, ಈಸ್ತ್ರೀಯಳನ್ನು ಯಾಕೆ ಬದುಕಿಸಿಕೊಳ್ಳುವದಿಲ್ಲ? ನೋಡು, ಅನಳ ನೇತ್ರಗಳೊಳಗಿಂದ ಅಶ್ರುಧಾಕೆಗಳು ಹ್ಯಾಗೆ ನಡೆದೆ!” ಈ ಮಾತುಗಳಿಂದ ಆ ಉದಾರ ಸರದಾರನ ಅಂಶಃಕರಣವು ದಯೆಯಿಂದ ಕರಗಿ ೫೨ ಸಂಪೂರ್ಣ-ಕಥೆಗಳು ಹೋಯಿತು) ಮತ್ತು « ಬಾದಶಹರ ಅಪ್ಪಣೆಯು ಹ್ಯಾಗೆ ನಿರರ್ಥತ ವಾದೀಕೆ*”ಂದು ಉತ್ತರವನ್ನು ಕೊಟ್ಟು, ಕೂಡಲೇ ರಾಣಿಯನ್ನು ಮುಕ್ತ ಮಾಡಿದನು. ಮುಂದೆ ಕೆಲವು ತಿಂಗಳುಗಳ ವರೆಗೆ ಟಾದಶಹ ಮತ್ತು ನೂರಜಾನ ಈ ಉಭಯತರೂ ಮೋಹಬತಖಾನನ ನಜರಕ್ಕೆ ದಿನಲ್ಲಿದ್ದ ರು. ಕೊನೆಗೆ ಬಾದಶ ಸನಾ ಪೂರ್ಣ 'ಮೆತ್ತಿಗಾಗಿದ್ದಾನೇತಲೂ ತನ್ನ ಮೊಾನಖಂಡನಿಯು ಪೂರ್ಣವಾಗಿ ಶುಂಬಿಬಂದಿತೆಂ ಶಲೂ ಭಾವಿಸಿ ಮೋಹಬತಖಾನನು ಆ ಉಭಯತ:ನ್ನು ವಖಕ್ತ ಮಾಡಿದನು. ನೋಹಬತಖಾನನ ಪ್ರತಿಬಂಧದೂಳ ಗಿಂದ ಮುಕ್ತನಾದ ಕೂಡಲೆ, ಬಾದಶಹನು ನೂರಜಹಾನಳ ಹೇಳುವಿಳೆಯ ಮೇಲಿಂದ ಮೋಹಬತಖಾನನ್ನು ರಾಜದ್ರೋಹಿ ಎಂದು ಗೊತ್ಸುಪರಿಸಿ ಅನನನ್ನು ಕೊಲ್ಲುವವರಿಗೆ ಬಕ್ರೀಸು ಕೊಡುವೆನೆಂದು ಸಾರಿದನು. ಆದರೆ ಮೋಸಬಠಖಾನನ ಯುದ್ಧ ಚಾತುರ್ಯವು ಎಷ್ಟು ಮಹತ್ವವುಳ್ಳದ್ದಾಗಿದೆಂಬ ದನ್ನು ಆಸಫಖಾನನು ನೂರಜಹಾನಳಿಗೆ ಕಿಳಿಸಿಹೇಳಿ ಅವಳ ರೋಷನನ್ನು ಶುಂಂಶಪಡಿಸಿದನು. ಬಾದಶಹನು ಮೋಹಬತಖಾನನನ್ನು ಕ್ಷಮಿಸಿ, ದಕ್ಷಿಣ ದಲ್ಲಿದ್ದ ಸೈನ್ಯದ ಮೇಲೆ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿ ಅಲ್ಲಿಯ ಸುಭೇದಾರಿಯನ್ನು ಅವನಿಗೆ ಕೊಟ್ಟನು. ಈ ಪ್ರಕಾರ ಬಾದಶಹಾ ಮತ್ತು ಮೋಹಬತಖಾನ ಇವರೊಳಗಿನ ನಿರೋಧವು ನಷ್ಟವಾಗಿ, ಒಡೆಯನ ಮೇಲೆ ಸೇವಕನು ವಿಜಯವನ್ನು ಜೊರಕಿಸಿದನು ಮುಂದೆ ಕೆಲವು ವರ್ಷಗಳ ವರೆಗೆ ನೂರಜಸಾನಳ "ಸಾಮಾ ತ್ರಾಜ್ಯವು ಫಪೂರ್ವವತ್ ನಡೆಯಿತು. ಆದರೆ ಇಸ್ವಿ ಸನ್ನ ೧೬೨೮ನೇ ವರ್ಷ ಜಹಾ! ರಟ ಮರಣದ ಕೂಡ ನೂರಜಹಾನಳ ಸತ್ತೆಯಾದರೂ ನಷ್ಟವಾಯಿಡು. ಪತಿಯ ಮರಣದ ನಂತರ ೧೮ ವರ್ಷಗಳ ಮೇಲೆ ಅವಳು ಮರಣಹೊಂದಿ ದಳು, ಅವಳಿಗೆ ಪ್ರತಿವರ್ಷ ೨೫ ಲಕ್ಷ್ಮ ರೂಪಾಯದ ನೇಮಣೂಕವಿಶ್ತು. ಅವಳು ಅತ್ಯಂತ 'ಮಾನೀಸ್ಟ ಭಕ ಳಿದ್ದದರಿಂದ ಸತ್ತಾ ಹೀನ ಸಿ ಕಿಯಲ್ಲಿ ರಾಜಕಾರಣದ ಎಲ್ಲ ವಿಚಾರವನ್ನು ಬಿಟ್ಟು ಕೊಟ್ಟು ಲಾಹೋರದ ಸುಖನಿವಾಸ. ದಲ್ಲಿ ತನ್ನ ಉಳಿದ ಆಯುಷ ವನ್ನು ಕಳೆದಳು. ನ್್ ನ್್ ಲ್ ಲ್ಲ ಕಂದರ ಬಾದಶಹ = ೫ 2೫ ರ್ ಳ್ ನ್ ಕ್ರಿಸ್ಮಶಕದ ಪ್ರಾರಂಭಕ್ಕೆ ಮುಂಚಿತವಾಗಿ ನಾಲ್ಕೈದು ನೂರು ವರ್ಷ ಗಳಿಂದ ಯುರೋಪದಲ್ಲಿ ಅತಿ ಘನತೆಗೇರಿದ ಜನಾಂಗವೆಂದರೆ ಗ್ರೀಕರದು. ಆ ಗ್ರೀಸದೇಶವೆಲ್ಲ ಕೂಡಿದರೆ ಒಂದು ಅಂಗೈಯಷ್ಟು ಪ್ರಾಂತವಾಗಿದ್ದರೂ ಆ ಕಾಲದಲ್ಲಿ ಅವರ ಮಹಿಮೆಯನ್ನು ಹಿಡಿದವರಿದ್ದಿಲ್ಲ. ಜಗತ್ತಿಗೆ ನಾರಿದ ವೀರರಂದರೆ ಆ ಗ್ರೀಕರೇ; ಲೋಕೋತ್ತರರಾದ ಕತ್ವಜ್ಞಾನಿಗಳೆಂದರೂ ಅವರೇ. ಗಣಿತ, ಜ್ಯೋತಿಷ, ಸದಾರ್ಥನಿಜ್ಞಾನ ಮುಂತಾದ ಉಪಯುಕ್ತ ಶಾಸ್ತ್ರಗಳ ಸಂಸ್ಥಾಪಕರಾರೆಂದು ಕೇಳಿದರೆ ಅಎರನ್ನೇ ತೋರಸಬೇಕಾಗಿನ್ನು. ನಾವೆಗಳನ್ನು ಕಟ್ಟ ಭೀತಿಯಿಲ್ಲದೆ ದ್ವೀಪ ದ್ವಿಪಾಂತರಗಳಿಗೆ ಕಡಲುಪಯಣ ವನ್ನು ಮಾಡಿದೆ ಸಾಹಸಿಗಳಲ್ಲಿ ಗ್ರೀಸದವರೇ ಅಗ್ರಗಣ್ಯರು. ವಕ್ತ ಎತ್ವೆಶಕ್ತಿ ಯುಳ್ಳ ರಾ -ನೀತಿಜ್ಞಕೆಂದರೆ ಗ್ರೀಕರಲ್ಲದೆ ಮತ್ತೊಬ್ಬರಿಲ್ಲ. ಅಸಾಧಾರಣ ರಾದ ಕನಿಗಳವರು ; ನಿಷ್ಲಾ ತರಾದ ಶಿಲ್ಪಿಗರು. ಇತಿಹಾಸಲೇಖನವು ಆವ ರಿಂದಲೇ ಮೊದಲು ಹುಟ್ಟಿತು. ಆನರೂ ಆಗ್ರೀಸ ದೇಶಭಲ್ಲ ಸ್ವಶಂತ್ರ ಸ್ನತಂತ್ರವಾದ ಅನೇಕ ಸಂಸ್ಥಾನಗಳು, ಸ್ಪಾರ್ಟಾ, ಅಥೆನ್ಸ, ಢೀಬ್ಸ್ಕ ಮಾಸಿಡೋನಿಯ್ಯಾ, ಇಲ್ಲೀರಿಯಾ ಮುಂತಾದ ಜನಾಂಗದವರೆಲ್ಲ ಗ್ರೀಕರೇ ಆಗಿದ್ದರೂ ಅವರಲ್ಲಿ ಒಬ್ಬರ ನೆರಳು ಒಬ್ಬರಿಗೆ ಸರಿಬರುತ್ತಿದ್ದಿಲ್ಲ. ಇಂದಂ ಸ್ಫಾರ್ಟಾದ ವೀರರು ಪ್ರಬಲರಾಗಿ ಉಳಿದ ಗ್ರೀಕರನ್ನು ತಮ್ಮ ಆಂಕೆ ಯಲ್ಲಿಟ್ಟುಕೊಂಡಿದ್ದರೆ, ನಾಳೆ ಅಥೆನ್ನದನರು ತಮ್ಮ ಯುಕ್ತಿ ವಾದ್ಯ ರಾಜ ನೀತಿ, ಕೌಟಲ್ಯ, ವಕ್ತೃತ್ವ, ಸರಾಕ್ರಮಾದಿಗಳ ಬಲದಿಂದ ಉಳಿದವರ ಶಲೆ ಸುಮೇಲೆ ಕೈ ಆಡಿಸಿದರು. ಒಮ್ಮೆ ಥೀಬ್ಬದನರು ಸ್ರಬಲರಾದರೆ ಮತ್ತೊಮ್ಮೆ ಮಾಸಿಡೋನಿಯಾದ ಹಿಂದುಳಿದ ಜನಾಂಗವು ಜಿಗಿದು ಮುಂದಕ್ಕೆ ಬಂದು ಶನ್ನ ವಿಲಕ್ಷಣವಾದ ತೇಜಸ್ಸಿನಿಂದ ಲೋಕವನ್ನು ಬೆರಗು ಮಾಡಿಕೊಟ್ಟಿತು. ಈಗಿನ ಸರಿಯಾ ಹಾಗೂ ಬಲ್ಗೇರಿಯಾದ ಪಶ್ಚಿಮದ ಅರ್ಧಭಾಗ ಕೂಡಿ ಆಗುವ ಪ್ರಾಂತಕ್ಕೆ ಪೂರ್ವಕಾಲದಲ್ಲಿ ಮಾಸಿಡೋನಿಯಾ ಎಂಬ ಹೆಸರು. ಸ್ಪಾರ್ಟಾ ಅಥೆನ್ಸ ಮುಂತಾದ ಸಂಸ್ಥಾನಗಳು ಅತ್ಯುಚ್ಛ ತವಾಗಿ ೫೪ ಸಂಪೂರ್ಣ-ಕಥೆಗಳು ಮೆರೆಯುವ ಕಾಲಕ್ಕೆ ಮಾಸಿಡೋನಿಯಾ ಪ್ರಾಂತವು ಬಹು ಹೀನವಾದ ಸ್ಥಿತಿಯಲ್ಲಿತ್ತು ಅಲ್ಲಿಯ ಜನರಲ್ಲಿ ಶೌರ್ಯವಿದ್ದಿಲ್ಲ. ವಿದ್ಯೆಯಿದ್ದಿಲ್ಲ, ಕಲಾ ಕೌಶಲ್ಯ ಗಳಿದ್ದ ಬ್ಲ. ಇಂಥ ದೇಶವನ್ನೆ ೇ ಬೆಳಿಸಿ ಬಲಿಸಿ ಮುಂದಕ್ಕೆ ತಂದವ ರೆ ರೆ ನಮ್ಮ ಚರಿತ್ರ ನಾಯಕನಾದ. ಶಿಕಂದರಬಾದಶಹನೂ ಶಕ ಶಂದೆ ಬಣದ ಥಿಸ್ನಿಃ ೩ ಇ ಶಂದೆವುಕೃಳೀರ್ವರೂ ಆಸಾಧಾರಣರಾದ ಪುರುಷ ಸಿಂಹರು, ಅವರಲ್ಲಿ ಹೆಚ್ಚಿನವನಾವ ಕಡಿಮೆಯವನಾವನೆಂಬದನ್ನು ಹೇಳಲಿ ಕ್ಕಾಗದು. ಫಿಲ್ಲಿನರಾಜನ ತಂದೆಯಾದ ಅಮಂಶರಾಜನ ಕಾಲಕ್ಕೆ ಧೀಬ್ಬ ಜನುಂಗದವರು ಬಹು ಪ್ರಬಲರಾಗಿ ಮೆರೆಯುತ್ತಿ ದ್ದ ರು. ಅಮಂತರಾಜನೆ ತಬವಾಯದಲ್ಲಿ ಫಿಲ್ಲಿನ ಸ ಅಣ್ಣ ನಾದ ಪರ್ದಿಕನು ರಾಜನಾಗಿರುವಾಗ ಮಾಸಿ ಡೆೋನಿಯಾದನರಿಗೂ ಥೀಬ್ಬದವಂಗೂ ಯುದ್ಧವಾಗಿ ಫಿಲ್ಲಿಪನು ಸೋತು ಧೀಬ್ಬದ ಸೇನಾಪತಿಯಾದ ನಿಲಾಪೀಡನ ಬಂದಿಯಾಗಿ ಹೋದನು (ಕ್ರಿ. ಪೂರ್ವದಲ್ಲಿ ೩೬೦ ). ಫಿಲ್ಲಿನನ ಪೂರ್ವಜನ್ಮದ ಸುಕೃತವೇ ಬಂದಿವಾಸದಿಂದ ಅವನಿಗೆ ವಾಂಛಿತಾರ್ಥ ನನ್ನಿೀಯುವದಾಯಿತು. ಆ ಕಾಲಕ್ಕೆ ಥೀಬ್ಸ ಸಂಸ್ಥಾನವೇ ಶೌರ್ಯ ಧ್ಸೈ ರ್ಯ ವಿದ್ಯೆಬುದ್ಧಿ ಕಲುಕೌಶಲ್ಪ ಹ ಉಚ್ಛೆ ) ತವಾದ ಗುಣಗಳಿಗೆ ವರ್ಮನೆ »ಬಾಗಿತ್ಲು. ಅಥೆನ್ಸದ ಸಂಡಿತರೂ ಸ್ಫಾರ್ಟಾದ ಕಡುಗಲಿಗಳೂ ಈಜಪ್ತ ಸುಲ ಗಳಲ್ಲಿಯ ಸಾಸಸಿಗಳಾದ. ಟಗ ಅಲ್ಲಿ ೪ ಪ್ರಸ್ತ ಗಳ ನ್ನು ಬೆಳಿಸಿ ಕೊಂಡಿದ್ದರು. ಅಂಥ ಸುಸಮಯದಲ್ಲಿ ಬಾ ವಿಗೆ ರಾಜಕೀಯ ಬಂದಿಯಾಗಿ ಬಂದನು. ಇನ್ಸಸ್ತು-ಇಪ ತ್ತೆ ರಡು ವರ್ಷದ ನವತರುಣ ಸಾದ ರಾಜಕುಮಾರನವನು. 0 ಉತ್ಸಾ ಹಯುತನೂ ಮಹತ್ವಾ ಕಾಂಕ್ಸಿಯೂ ಆಗಿದ್ದ ಫಿಲ್ಲಿಪನು ಥೀಬ್ಬದಲ್ಲಿ ಸಿಕ್ಕಬ ಬಾಡ ನಿದೆ ಕಲೆಗಳ ಲ್ಲ ಎರಡೂ ಕೈಗಳಿಂದ ಬಳಿಬಳಿದು ಕಟ್ಟಿ ತೊಳ್ಳೆ ಲಾರಂಭಿಸಿದನು. ಸ್ವಯಂ ವೃಕ್ತನೀರನಾದ ಆ ರಾಜಕುಮಾರನು | (ನಾದ ಸೈನಿಕ ನಂತೆ HT ದುಡಿದು ಯುದ್ಧ ಕಲೆಯ ಶಿಕ್ಷಣವನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡನು. ಧೀಬ್ಬದ ಭೀಸ್ಮನಾದ ಭವ ಜಾ ಖು ಸೇನೆ ಯಲ್ಲಿಯೂ ರಾಜ್ಯದಾಡಳಿತದಲ್ಲಿಯೂ ಮಾಡಿದ ಸುವ್ಯವಸ್ಥೆ ಗಳನ ಸ್ತಿ ಫಿಲ್ಲಿಸನು ಲಕ್ಷ್ಮ ಪೂರ್ವಕವಾಗಿ ನೋಡಿಕೊಂಡನು. ಪಂಡಿಶರಾದ ಕೊ ಸಕತ ಶಿಕಂಪರ ಬಾದಶಹ ೫೫ ಸೃತ್ಯವನ್ನು ವಹಿಸಿ ಅವನು ಶ್ರೋತೃಗಳ ಮನಸ್ಸುಗಳನ್ನು ತನ್ನೆಡೆ ಆಕ ಸೀಸಿಕೊಳ್ಳುನಂಥ ವಾಕ್ಟಾಸಲ್ಯವನ್ನು ಗಳಿಸಿಕೊಂಡನು. ನಿನಯಾನ್ವಿತನೂ, ಸುಂದರನೂ, ಸ್ರಸನ್ನವದನನಣ ಆಗಿದ್ದ ಭಲ್ಲಿಪನ ಬಯಕೆಯನ್ನು ಪೂರೈಸ ದಿದ್ಧ ಜನರೇ ಇರಲಿಲ್ಲ. ಸಾಧುವಾಗಿ ಶೋರುವ ತನ್ನ ಬಹಿರಂಗದ ಆಡಂ ಬರಕ್ಕೆ ಟಿನ್ನಾಸರನೆಂದು ನೆನೆದು ಅವನು ಪ್ರಸಂಗಬಂದಾಗ ಕುಟಿಲನೀತಿಯ ಆಶ,ಯನನ್ನಾದರೂ ಮಾಡಿಕೊಳ್ಳುವದರಲ್ಲಿ ಹಿಂದು ಮುಂದೂ ನೋಡಿದವ. ನಲ್ಲ. efi aqandaa afd 3 ಪತ್ರ [ನನಗ ಎಂದು ನಿಂದಾ ವ್ಯಂಜಕವಾದ ನುಡಿಗಳನ್ನಾಡುವವರಾದ ನಾವು ಆರ್ಯಜನರು ಕೆಟ್ಟು ಹೋಜಿವು. ಫಿಲ್ಲಿನರಾಜನು ಮುಂದಕ್ಕಾದವನು ಆಗಿಹೋಗಿ ಅಜರಾಮರ ಪಾನ ಕೀರ್ತಿಯನ್ನು ಸಡೆದನು. ಹೀಗೆ ವಿದ್ಯಾಸಂಪನ್ನ ನಾದ ಫಿಲ್ಲಿನ ರಾಜಕು ಸಾರ ಥೀಬ್ಬದಿಂದ ಬಿತುಗಡೆಯನ್ನು ಹೊಂದಿ ತನ್ನ ದೇಶವಾದ ಮಾಸಿಡೋನಿಯಾಕ್ಕೆ ಬರುವಷ್ಟ ರಲ್ಲಿ ತೆರ ಗಿದ್ದ. ಸಿಂಹಾಸನವು ಅವನ ಮಾರ್ಗಪ ತೀಕ್ಷೆನಾಡುತ್ತ ರಿತು. ಅವನ ಅಣ್ಣನಾಜಿ ಪ ಸರ್ದಿಕರಾಜನು Sie ಯುದ್ಧ ಮಾಡುವಾಗ ಮಡಿದುಹೋಗಿದ್ದನು, ಪ್ರಜರೆಲ್ಲರೂ ಫಿಳ್ಲಿಸನನ್ನು ಆದರದಿಂದೆತ್ತಿ ಸಿಂಹಾ ಸನದ ಮೇಲೆ ಸುಳ್ಳಿರಿಸಿದರು. ಅನಲಸನಾದ ಆ ರಾಜನು ಸಡಮಾಡದೆ ತನ್ನ ಇಜ್ಯದಲ್ಲಿ ಸುವ್ಯವಸ್ಥೆ ಸ್ಲೆಯನ್ನು ಂಟುಮಾಡಿ ಪ್ರಜರಲ್ಲಿ ನಿದ್ಧಾಪ್ರಸಾರ ವಾಗ:ವಂತೆ ಮಾಡಿದೆನು. ಕೊಡ್ಡ ದೊಂದು ಸೇನೆಯನ್ನು ೮೫೪). ಅದಕ್ಕೆ ಯುದ್ಧ ಕಲೆಯನ್ನು ಚೆನ್ನಾಗಿ ಕಲಿಸಿದನು. ಚುಚ್ಚು ಗೋಲಿನ (ure ಭಟರದೊಂದು ಚನುತ್ಸು phe ವ್ಯೂಹವನ್ನು ( ಲ್ಯಾಂಕ್ಸ ' ಇವನೇ ನಿರ್ಮಿಸಿದವನು. ನಿಲ್ಲಿಸನ ಕೈಕೆಳಗೆ ತತ ಯುದ್ಧ ಕಲೆಯನ್ನು ಕಲಿತುಕೊಂಡ ಅವನ ಸೇನೆಯು ಸ ಸಮಗ್ರವಾದ ಗ್ರಿ ಗ್ರೀಸಜೇಶಕ್ಕೆ' ಮಾರಿದ್ದಾ ಯಿತು, ಮಾಸಿಡೋನಿಯಾದ ಪೂರ್ವಕ್ಕಿದ್ದ ಫ್ರೇಸ '[ಬಳ್ಡೇರಿಯಾದ ಪೂರ್ವ ಭಾಗ* ಈಗಿನ ಯುರೋಪದ ತುರ್ಕಸ್ಥಾನ) ದೇಶವನ್ನೂ ಪಶ್ಚಿಮಕ್ಕಿದ್ದ ಇಲ್ಲೀರಿಯಾ ದೇಶವನ್ನೂ ದಕ್ಷಿಣಕ್ಕೆ ಥೀಬ್ಬ, ಅಥೆನ್ಸ ಮುಂತಾದ ಸಂಸ್ಥಾನ ಗಳನ್ನೂ ಫಿಲ್ಲಿನನು ಹೊಡೆದು ಕೆಡನಿ ಮಣಿಸಿದನು. ಕ್ಷುಪ್ರವಾದಜ್ಲಿನ್ಸಿಸಿ ಕೊಳ್ಳುತ್ತಿದ್ದ ಮಾಸಿಡೋನಿಯಾ ಸಂಸ್ಥಾನವು ಫಿಲ್ಲಿನನ ಆಳಿಕೆಯಲ್ಲಿ ೫೬ ಸಂಸೂರ್ಣ-ಕಥೆಗಳು ಗ್ರೀಸದ ಅಗ್ರೇಸರವಾದ ಸಂಸ್ಥಾನವಾಗಿ ಮೆರೆಯಲಾರಂಭಿಸಿತು. ಸಕಲ ಗ್ರಹಗಳು ಉಚ್ಚ ಸ್ಥಾನದಲ್ಲಿರುವಾಗ ಭಿಲ್ಲಿನ ರಾಜನಿಗೆ ಪುತ್ರೋತ್ಸವವಾಯಿಶು. ಆ ಸುಪುತ್ರನೇ ಜಗದ್ವಿ ಖ್ಯಾತನಾದ ಅಲೆಕ್ ರುಾಂಡರನು ( ಶಿಕಂದರ ಬಾದಶಹನು ). ಶಿಕಂದರನ ತಾಯಿಯಾದ ಆಲಿಂಪಿಯಾ ರಾಣಿಯು ಎಪೀರ ಎಂಬ ಪುರಾತನವಾದ ರಾಜವಂಶದಲ್ಲಿ ಹುಟ್ಟಿದವಳು; ತಂದೆಯಂಶೂ ಚಂಡವಿಕ್ರಮನಾದ ಫಿಲ್ಲಿಸರಾಜನು. ಅಂಥ ತಾಯಿ-ತಂದೆಗಳ ಹೊಟ್ಟೆ ಯಲ್ಲಿ ಹುಚ್ಚಿ ದವನಾದ ಶಿಕಂದರನು ಲೋಕೋತ್ತರ ನಾದ ವೀರನಾದನೆಂಬದು ಸಹಜವೇ, ಶಿಕಂದರ ರಾಜಕುಮಾರನ ಶಿಕ್ಷಣ- ಪೋಷಣಗಳ ಕ್ರಮವು ಒಳ್ಳೇ ಆಸ್ಥೆಯಿಂದಲೂ ವ ಬ್ ನಡೆಯಿ ತೆಂದು ಹೇಳಬೇಕಾಗಿಲ್ಲ. ಮಗನ ಶಿಕ್ಷಣದ ವಿಷಯದಲ್ಲಿ ಭಲ್ಲಿಸರಾ ಜನಿಗೆ ಹೆಚ್ಚಾ ದ ಆಸ್ಥೆ ಯಿರುವದು ಆಶ್ರ ರ್ಯವಲ್ಲ. ಆದರೆ ಕ್ಷಾತ್ರ ಧರ್ಮಾಭಿಮಾನಿನಿ ಚಾರ ಅವರ ತಾಯಿ ಯೂ, ತನ್ನ ಮಗನು ರೋಕೈಕವೀರನಾಗಬೇಕೆಂದೆ ಣಿಸಿ ಬಹು ಸಾಹಸಪಡುತ್ತಿದ್ದಳು. ಅದಕ್ಕಾಗಿ ಆಲಿಂಪಿಯಾ ರಾಣಿಯು ಶಿಕಂದರನ ಶಿಕ್ಷಣದ ಮೇಲ್ವಿಚಾರಣೆಯ ಕೆಲಸವನ್ನು ಶನ್ನ ಆಸಪ್ತನಾದ ಲಿಯೋನೀಡನೆಂಬ ವೀರನಿಗೆ ಒಪ್ಪಿಸಿದ್ದಳು ಹದಿಮೂರು ವರ್ಷದವನಾಗು ವಸ್ಟರಲ್ಲಿ ಶಿಕಂದರನು ದೃಢಾಂಗನ್ಕೂ ಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿ ಆತಿ ನಿಷ್ಠಾತನೂ, ಧೈರ್ಯ ಶಾಲಿಯೂ ಆಗಿ ತೋರಿದನು. ಮುಂದೆ ಅವನ ಮಾನಸಿಕ ಶಿಕ್ಷಣದ ಕೆಲಸವು ಜತದಿ ಖ್ಯಾತ ತಶ್ವ್ರಜ್ಞಾನಿಯಾದ ಅರಿಸ್ವಾಟಿ ಲನ ಕಡೆಗೆ ಬಂದಿತು. ಬಂಗಾರಕ್ಕೆ ಕುಂದಣನನ್ಸಿಟ್ಟಿ ಹಾಗಾಯಿತು. ಹದಿನಾರು ವರ್ಷದ ನವಶರುಣನಾದ ಶಿಕಂದರ ಯುವರಾಜನು ಸೇನಾ ಧುರಂಧರನಾದ ವೀರನೂ ಉದಾತ್ತವಿಚಾರದ ರಾಜಕುಮಾರನೂ ಆಗಿ, ಎಲ್ಲರ ಆದರಕ್ಕೂ ಪ್ರೀತಿಗೂ ಪಾತ್ರನಾದನು, ಫಿಲ್ಲಿಸರಾಜನ ಉಚ್ಛ ಯ ವನು ಸಹಿಸದವರಾದ ಆಥೆನ್ಸ್ ಹಾಗು ಥೀಬ್ಸ ಸಂಸ್ಥಾ ಕರರ ಪ್ರ ಬಲ ವಾದ ಸೇನೆಯನ್ನು ಕಟ್ಟಿಕೊಂಡು EL ಮೇಲೆ ಸಾಗಿ ಬಂದಾಗ, ಹದಿನಾರು ವರುಷದ ಎಳೆಪ್ರಾಯದವನಾದ ಶಿಕಂದರ ರಾಜ ಕುಮಾರನು ತನ್ನ ತಂದೆಯ ಕೈಕೆಳಗೆ ಸೇನಾಪತಿಯಾಗಿ ಯುದ್ಧಮಾಡು ತ್ತಿದ್ದನು. « ಚರೋನಿಯಾ ಎಂಬ ಸ್ಥಳದಲ್ಲಿ ಯುದ್ಧವು ನಡೆದಿರಲು, ಶಿಕಂದರ ಬಾದಶಹನು ೫೩ ಶಿಕಂದರನ ಶೌರ್ಯಸಾಹಸಗಳಿಂದಲೇ ಶತ್ರುಗಳು ಸಂಪೂರ್ಣವಾಗಿ ಸೋತು ಹೋದರು. ಹದಿನಾರು ವರ್ಷದ ಬಾಲಕನು ಕಂಡಿರಾ! ನಮ್ಮಲ್ಲೆ ಅಂಥವನನ್ನು ಮುಲಕೀಸರೀಕ್ಷೆಗೆ ಕೂಡ ಕರಕೊಳ್ಳಲಿಕ್ಕಿಲ್ಲ! ಹದಿನಾರು ವರ್ಷದ ಬಾಲಕನೇ ಥೀಬ್ಬ ಅಥೆನ್ಸಗಳಂಥ ಎರಡು ಬಲಾಢ್ಯವಾದ ಸಂಸ್ಥಾನ ಗಳ ಸಂಯುಕ್ತವಾದ ಸೇನೆಯನ್ನು ಸ್ವಸರಾಕ್ರಮದಿಂದ ಸೋಲಿಸಿ ಮುರಿದು ಹಾಕಿದನು. ಗ್ರೀಕ ಜನಾಂಗದವರೆಲ್ಲರ ಬಗ್ಗುಬಡಿದ ಬಳಿಕ ಫಿಲ್ಲಿಸ ರಾಜನು ಏಸಿಯಾಖಂಡದ ( ಭೂಮಧ್ಯ ಸಮುದ್ರದಿಂದ ಸಿಂಧು ನದದ ವರೆಗಿರುವ ) ಸಾರ್ವಭೌಮನಾದ ದರಾಯಸ ಬಾದಶಹನ ಮೇಲೆ ದಂಡೆತ್ಲಿಹೋಗ ಬೇಕೆಂದು ವಿಚಾರಮಾಡಿ ಒಳ್ಳೇ ಸಿದ್ಧತೆಯನ್ನು ಮಾಡತೊಡಗಿದನು. ಸೇನೆ ಯನ್ನು ಅತಿಶಯವಾಗಿ ಬೆಳಿಸಿ ತಾನೇ ನಿಂತು ಅದಕ್ಕೆ ಯುದ್ಧಶಿಕ್ಷಣವನ್ನು ಕೊಡುತ್ತಿದ್ದನು. ಸಾಮೋಪಚಾರದಿಂದ ಗ್ರೀಕ ಸಂಸ್ಕಾ ಥಿಕರೆಲ್ಲರ ಸಹಾನು ಭೂತಿಯನ್ನು ಗಳಿಸಿಕೊಂಡನು. ವಿಖ್ಯಾತರಾದ ಸೇನಾನಾಯಕರೊಡಕೆ ಸ್ರೇಹಸಂಬಂಧಗಳನ್ನು ಬೆಳಿಸಿದನು. ಇದೇ ಉದ್ದೇಶದಿಂದಲೇ ಫಿನ್ಲಿಸನು ಆಟ್ಟುಲನೆಂಬ ಸೇನಾಸಪಕಿಯ ಮಗಳಾದ ಕ್ಲಿಯೋಪಾತ್ರಾ ಎಂಬ ಸುಂದರಿ ಯನ್ನ್ನು ಮದಾವೆಮಾಡಿಕೊಂಡನು, ಆದರೆ ಈ ಮದುವೆ ಮಾತ್ರ ಫಿನ್ಲಿಪ ನಾಜನ ಇತಿಶ್ರೀಯ ಕಾರಣವಾಯಿತು. ವಿವಾಹ ಸಮಾರಂಭವು ನಡೆದಾಗ ಫಿಲ್ಲಿಸನು ತನ್ನ ಆಪ್ತರಿಷ್ಟರದೊಂದು ದೊಡ್ಡ ಬಳಗವನ್ನು ಕೂಡಿಸಿಕೊಂಡು ಮಧುಸಾನೋತ್ಸವವನ್ನು ನಡೆಸಿದ್ದನು ಆ ಸಮಯದಲ್ಲಿ ಕ್ಲಿಯೋಸಾತ್ರೆಯ ತಂಚಿಯಾದ ಅಟ್ಟಾಲನು ಕೆಂಚೆಶ್ ಮದಿರೋನ್ಮತ್ತ ನಾಗಿ ತನ್ನ ಕೈಯಲ್ಲಿಯ ಚನಕವನ್ನು ( ಪಾನಪಾತ್ರವನ್ನು ) ಮೇಲಕ್ಕೆತ್ತಿ ಹಡಿದು « ಈ ನನ್ನ ಮಗಳ ಹೊಟ್ಟೆಯಲ್ಲಿ ನಿಲ್ಲಿಸರಾಜನ ವಂಶಾಭಿವೃದ್ಧಿ ಕರನಾದ ಸುಪುತ್ರನು ಹುಟ್ಟಲಿ !'' ಎಂದು ಆಶೀರ್ವದಿಸಿ, ಚಸಕದಲ್ಲಿಯ ಮಧ.ರಸವನ್ನು ಸೇವಿಸಿದನು. ಆ ವಚನವನ್ನು ಕೇಳಿ ಅಲ್ಲಿಯೇ ಕುಳಿತಿದ್ದ ಶಿಕಂದರನಿಗೆ ಅಸಾಧ್ಯವಾದ ಕೋಪ ಬಂದಿತು, ಅವನು ತನ್ನ ಕೈಯಲ್ಲಿರುವ ರತ್ನಖಚಿತ ವಾದ ಪಾನಪಾತ್ರವನ್ನು ಅಟ್ಟಾಲನ ಮೋತಿಗೆ ಒಳಿತಾಗಿ ಹೇರಿ *ದುರಾತ್ಮನೆ, ಫಿಲ್ಲಿಪರಾಜನ ಔರಸಪುತ್ರನಾದ ನಾನು ಇಲ್ಲಿ ಕುಳಿತಿರಲು ನೀನೇನು ೫೮ ಸಂಪೂರ್ಣ-ಕಥೆಗಳು ಮಾತಾಡಿದೆ? ನಾನು ದಾಸೀಪುತ್ರನೆಂದು ತಿಳಿದಿರುವೆಯಾ ? ?' ಎಂದು ಗದ್ದರಿಸಿ ಕೇಳಿದನು. ತನ್ನ ಹೊಸಮಾವನ ಅಪ್ರತಿಷ್ಠೆಯು ಹೀಗೆ ಶನ್ನ ಮಕ್ಸದಲ್ಲಾಡದ್ದನ್ನು ಕಂಡು ಫಿಲ್ಲಿಸರಾ ಜನಿಗೆ ಅತಿಶಯವಾದ ಸಂತಾಪ ವಾಯಿತು. ಹಿಂದುಮುಂದು ನೋಡದೆ ಅವನು ತನ್ನ ಸಿಂಹಾಸನದಿಂದೆದ್ದು ಖಡ್ಗ ವನ್ನೆತ್ತಿ ಯುವರಾಜನನ್ನು ಅಲ್ಲಿಯೇ ಸಂಕಹರಿಸಬೇಕೆಂದು ಸಾಗಿಬರು ವಸ್ಟರಲ್ಲಿ ಕಾಲು ಜಾರಿ ಧಡಮ್ಮುನೆ ಬಿದ್ದಬಿಟ್ಟಿನು, ಆಗ ಶಿಕಂದರನು ತಂದೆಯು ಜಪಹಾಸಮಾಡಿ ನಕ್ಕು p Eo ಯುರೋನ ದಿಂದ ಏಸಿಯಾದ ಮೇಲೆ ಸಾಗಿಹೋಗಿಶಕ್ಕ ವನಾದ ಈ ಮನುಷ್ಯನು ತನ್ನ ಆಸನದಿಂದಿದ್ದು ಮೂರು ಹೆಜ್ಜೆ ಬರುವ ಸ್ಟರಲ್ಲಿ ಉರುಳಿಹೋದನು! » ಎಂದು ನುಡಿದವನೇ ನಿಂತಕಾಲಮೇಲೆ | ದೆ ರಾಜ್ಯ ವನ್ನು ಬಿಟ್ಟು ಹೊರಟಿದ್ದು. ಹೋಗಿ ಇಲ್ಲೀರಿಯಾ ಸಂಸ್ಥಾನದಲ್ಲಿ ಕತ ಟ್ ಅಸಮಾನಸಂತಪ್ಪಳಾದ ಅಲಿಂಪಿಯಾ ರಾಣಿಯು ಕೂಡ ಗಂಡನ ರಾಜ ವನ್ಮು ಬಿಟ್ಟು ತನ್ನ ಶಮ್ಮನ ರಾಜ್ಯಕ್ಕೆ ತೆರಳಿದಳು. ಈ ಸಂಗಕಿಯಾದ ಸ್ವಲ್ಪ ದಿವಸನಳಲ್ಲಿಯೇ ಪಾಸಾನಿಯನೆಂಬ ನೀಚನೊಬ್ಬನು ರಾಜನನಾರ್ಗ ದಲ್ಲಿ ಬರುವ ಫಿಲ್ಲಿಸರಾಜನನ್ನು ಕಡಿದು ಕೊಂದುಹಾಕಿದನು. ೪ ಕೊಲೆ ಯನ್ನು ಆಲಿಂಪೀಸಾ ರಾಣಿಯೇ ಮಾಡಿಸಿದಳೆಂದು ತಶ್ಕಾಲೀನರಾದ ಹಲವು ಜನ ಇಕ್ ರರು ಅವಳ ಮೇಲೆ ಆರೋಪ ಡೊರಿಸಿದ್ದಾ ರೆ. ಅದರೆ ಆ ಆನರ್ಥಕ£ವಾದ ಕೊಲೆಯಲ್ಲಿ ಶಿಕಂದರ ರಾಜಕುಮಾರನ ಅಂಗವು ಎಷ್ಟು ಮಾತ್ರವೂ ಇ ದ್ವಿ ಲವೆಂಬದು. ಎಲ್ಲ ಇತಿಹಾಸಕಾರರ ಏಕವಾಕ್ಯವಾದ ಭನ ಪ್ರಾೂಯವು. « ಗೂಳಿ ಬಿದ್ದ ಬಳಿಕ ಆಳಿಗೊಂದು ಕಲ್ಲು” ಎಂಬಂತೆ ಫಿಲ್ಲಿಸನ ಪಾದಾಕ್ರಾಂತರಾದ ಗ್ರೀಕ ಸಂಸ್ಕಾ ನಿಕರೆಲ್ಲರೂ, ದರ್ಪಹರನಾದ ಆ ರಾಜನು ಅಸಮೃ ತ್ಕುವನ್ನು ಕೋಂ ವಾರ್ತೆಯನ್ನು ಕೇಳಿ ಸಂತೋಷದ ಉಬಿ ನಿಂದ ಕೊಬ್ಬಿ, ಇನ್ನು ಮಾಸಿದೋನಿಯಾದ ರಾಜ್ಯವನ್ನು ಮುರಿದು ಹರಗಿಬಿಡಬೇಕೆಂಬ ಹವಣಿನಿಗೆ ಬಿದ್ದರು. ಡಿಮಾಸ್ಥಿನಿಯೇ ಮುಂತಾದ ಆಥೆನ್ಸದ ವಾಚಾಲರು ಜಗಲಿ ಜಗಲಿಗಳನ್ನೆ ೇರಿಕೊಂಡು ಸ ದೇ ಶಾಭಿಮಾನೋ ತ್ರೇಜಕವಾದ ವ್ಯಾಖಾ ನಗಳನ್ನು ಕೊಟ್ಟು ಫಿಲ್ಲಿಸನ ಇಳ ಹ ಸುಸಂಧಿ ಸಿಕಂದರ ಬಾದಶಹ ೫೯ ಯನ್ನು ಸಾಧಿಸಿ ಅನನ ರಾಜ್ಯದ ಮೇಲೆ ಅಭಿಯೋಗವನ್ನು ಮಾಡಶಕ್ಕ ಬ್ಹೆಂದು ಬೋಧಿಸಿ ಜನರಲ್ಲಿ ಹುರುಪು ತುಂಬಲಾರಂಭಿಸಿದರು. . ಸಂಸ್ಥಾನ ಸಂಸ್ಥಾನಗಳ ನಡುವೆ ಅಖಂಡವಾಗಿ ಪತ್ರವ್ಯವಹಾರಗಳು ನಡೆದವು. ಪ್ರಬಲ ನಾದ ಭಿಲ್ಲಿಸನು ಸತ್ತು ಹೋದನು; ಅವನ ಮಗನಾದ ಶಿಕಂದರನೆಂದಕೆ ಅಪ್ರೌಢನ:ದ ಹೊಸ ಶರುಣನು. ಫಿಲ್ಲಿಸನು ತಮ್ಮ ಕೊರಳಿನಲ್ಲಿ ಕಟ್ಟ ದ ಗುದ್ದಿ ಯನ್ನು ಬಿಚ್ಚಿ ಒಗೆಯಲು ಇದೇ ಸಮಯವೆಂದು ಧೀಬ್ಬ ಜ್ತ ಆಸ್ಥೆ "ತೊಟ ರು, ಳೌ 38 ನೇ ಇ! ಸಣ 88 ಎಂಬಂತೆ ಫಿಲ್ಲಿಸನು ಸತ್ತರೆ ಶಿಕದರನು ತಂದೆಗೆ ಇಮ್ಮಡಿಯಾದ ಪ್ರ ಪ್ರ ಶಾಸಶಾಲಿಯೆಂಬದನ್ನು ಆ ಜನರು ತಿಳಕೊಳ ಲಿಲ್ಲ. ಈ ಸಂಸ್ಥಾ ನಿಕರೆಂದರೆ ಕಃಸದಾರ್ಥವೆಂದು ಶಿಕಂದರನು ಚರೋನಿ ಯಾದ ಕಾಳಗದಲ್ಲಿಯೇ ಕಂಡುಕೊಂಡುಬಿಟ್ರದ್ದನು ಇವರ ಲಕ್ಷ್ಮವು ಅವ ನಿಗೆಷ್ಟು ಮಾತ್ರವೂ ಇದ್ದಿಲ್ಲ. ಪರ್ಶಿಯಾಡ ಸಾರ್ವಭೌಮನಾದ ದರಾಯ ಸನ ಕ್ಸ ಒಡ್ಡು ಮುರಿದು ಅವನ ಹಿಡಿ ತದಲ್ಲಿರುವ ರಾಜ್ಯಸೂತ್ರವನ್ನು ಅಪ ಹೆರಿಸಿಕೊಳ್ಳು ವಡೇ ಶಿಶಂಗರರಾಜನ ಮುಖ್ಯವಾದ ಧ್ಯೇಯವಾಗಿಶ್ತಾದ್ದ ದ ರಿಂದ ಅವನು ಅನ್ನ ವಿಷಯಗಳಲ್ಲಿ ಮನಸ್ಸು ಹಾಕದೆ ಮುಂದಿನ ಮಹಾಯುದ್ಧದ ಸಿದ್ಧ ತೆಯ್ನ ಯೇ ಅನನು ತತ್ವ ರನಾಗಿದ್ದ ನು. ಗ್ರೀಕ ಸಂಸಾ ಫಿಕರೆಲ್ಲರೂ ತನು ತಮ್ಮ ಪನ ಕ್ರವ್ಯವಹಾ ds PN ಮುಗಿಸಿಕೊಂಡು ಒಕ್ಕಟ್ಟು ಗಿ ಕೂಡ ಬೇಕುದರೆ ಎಷ್ಟೋ ಅವಕಾಶನಿರುವಶಿಂಬದನ್ನು ಚಕ ಯ po ಆಲಸ್ತ ಮಾಡಕೆ ಆ ಅನಧಿಯಲ್ಲಿ ಡಾನ್ಮೂ ಬ ಎರಿ ರಾಗ ಜನಾಂಗ ದವರನ್ನು ಮರ್ದಿಸಿ, ಅವರಿಂದ ಮುಂಡಿ ಶನಗಾನ ಬಗೆಯ ಶೊಂದಶೆಗಳಾಗ ದಂತೆ ಜಾಗ್ರ ತೆಯಿಂದ ಕೆಲಸ ನಡಿಸಿದನು. ಶಿಕಂದರನು ಈ ವ್ಯವಸಾಯ ದಲ್ಲಿ ೊಡಗಿರುವನೇಬಸನ್ನ ರಿಯದೆ ಆವನು ತಮ್ಮ ಭೀತಿಗಾಗಿ ಎನ್ಲಿಗೋ ಓಡಿಹೋಗಿರುವನೆಂದು ಥೀಬ್ಸ, ಅಥೆನ್ಸ ಮುಂತಾದ ಗ್ರೀಕ ಜನಾಂಗದವರು ನಂಬಿ ಸಂಶೋಷಭರಿಶರಾಗಿ ತಮ್ಮ ಉದ್ಯೋಗಗಳಲ್ಲಿ ವಿಲಂಬಮಾಡಲಾರಂಭಿಸಿದರು. ಇತ್ತ ಸಮಯ ಸಾಧಕನೂ ಸ್ವಕಾರ್ಯ ನಿರಶನೂ ಪರಾಕ್ರಸುಶಾಲಿಯೂ ಆದ ತಿಕಂದರನು ಡಾನ್ಯೂಬ ತೀರಸ್ಥ ರ ಪಾರಿಪತ ೈವನ್ನು ವಣಡಿದವನೇ ಮಾಯಾಮಂತ್ರ ಸಾಧಕನ ತ್ರರದಿಂದ ಸಾಗಿ. ೬೦ ಸಂಪೂರ್ಣ-ಕಥೆಗಳು ಬಂದು, ಥ್ರೇಸ ಇಲ್ಲೀರಿಯಾಗಳ ಜನಾಂಗಗಳನ್ನು ಜಡೆದು ಮೂಲೆಗೆ ಕೂಡಿಸಿ ಸೇನಾಸಮೇಶನಾಗಿ ನೆಟ್ಟನೆ ಥೀಬ್ಸ ಪ್ರಾಂತದಲ್ಲಿ ಒಳನುಗ್ಗಿ ಬಂದನು. ಧೂಮಕೇಶುವಿನಂತಿ ಬು ಎದ್ದು ಸಳ ಬರುವ ಶಿಕಂದರನ ಧೆ ಧ್ವಜ ವನ್ನು ಕಾಣುತ್ತಲೆ ಥೀಬ್ಬದವರ ಕೈ ಕಾಲುಗಳು ತಣ್ಣಗಾದವು. ಅವರ ದೇಶ ದಲ್ಲೆಲ್ಲ ಹಾಃಹಾಃಕಾರವದ್ದಿ ತು. ಚ ಜನರ ದುರವಸ್ಥೆಯನ್ನು ಕಂಡು ಶಿಕೆಂ ದರ ಬಾದಶಹನಿಗೆ ಕನಿಕರ ಬಂದಿತು. ಕ್ಷಮೆ ಬೇಡಿಕೊಂಡು ಆ ಜನರ್ ತಮ್ಮ ಮನೆಯಲ್ಲಿ ಸುಮ್ಮನೆ ಕುಳಿತರೆ ಕುಳ್ಳಿ ರಲೆಂದು ಅವನು ಅವರ ಮ್ಸೆ ಮೇಲೇರಿ ಹೋಗದೆ ಕೆಲಹೊತ್ತು ಸುಮ್ಮನಿದ್ದನು. ಆದರೆ, ಅಥೆನ್ಸದವರು ಅವರನ್ನು ಸುಮ ನಿರಗೊಡಲಿಸ, ಕೇರ್ಕನ ಪುರಾಣಶ್ರವಣಜನ್ನವಾದ ವೀರಾವೇಶವನ್ನಾ kt ಡಿಮಾಸ್ಟಿನಿಯೇ ಮುಂತಾ ವಕ್ಷ ಎತ್ವೋತ್ತೇಜಕ ರಾದ ರಾಮಭಟ್ಟ ಹರಿಭಟ್ಟರ ರು ನೃಥಾಶ್ವಾಸನಗಳನ್ನಿತ್ತು ಆ ಬಡಜನರ ಬಾಲ ಒಡ್ಡ ಮುರಿದು ಯುದ್ಧಕ್ಕೆ ನಿಲಿಸಿಚರು. pS ಗತ್ ಯುದ್ಧಮಾಡುವ ಹವ್ಯಾ ಸವ. ಗ್ರೀಕ ಜನರೊಡನೆ ಆಟ ಆಡುತ್ತ ಕಾಲ ಕಳೆಯಲು ಅವನಿಗೆ ಅವಕಾಶನಿದಿ, ಲ್ಲ. ರುದ್ರಾವತಾರವನ್ನು ತೊಟ್ಟು ಆ ವ:ಹಾವೀರನು ಧೀಬ್ಬ ದವರ ಷೇಲೆ ಹರಿಬಿಮ್ಮು ಒಂಜೇ ಹೊಡೆತಕ್ಸೆ ಆ ಜನಾಂಗದ ಸೇನೆಯನ್ನು ಸಂಪೂರ್ಣವಾಗಿ ಮುರಿಬಡಿದು, ದಯಾ-ಕೃಮೆಗಳ ನ್ನೆಷ್ಟು ಮಾತ್ರವೂ ತೋರಿಸದೆ ಆ ದೇಶದಲ್ಲಿರುವ ಗಂಡುಪ್ರಾಣಿಯನ್ನೊಂದೂ ಉಳಿಸದಂತೆ ಕಡಿದುಹಾಕಿಸಿದನು. ವಾಚಕರೇ, ಇದು ಅನೀತಿಯೆಂದು ಸೇಳಿ ಶಿಕಂದರನನ್ನು ನಿಂದಿಸಬೇಡಿರಿ, ರಾಜಕಾರಣನಿಶೇಸಗಳಲ್ಲಿ ಹೀಗೆ ಮಾಡಲೇ ಬೇಕಾಗುತ್ತದೆ. ಥೀಬ್ಬದವರು ದುರ್ಬುದ್ಧಿಪ್ರೇರಿತರಾಗಿ ಮಾಸಿಡೋನಿಯಾದ ಮೇಲೆ ಸಾಗಿಬರುವ ಆಲೋಚನೆಯನ್ನು ಮಾಡಿದ್ದೊತ್ತಟ್ಟಿಗಿನಲಿ, ಶಿಕಂದ ರನು ಏಶಿಯಾದ ಮೇಲೆ ಸಾಗಿ ಹೋದಾಗ ಈ ದುಷ್ಟರು ಅವನ ಸಶ್ಯಾತ್ತ ದಲ್ಲಿ ಮಾಸಿಡೋನಿಯಾಕ್ಕೆ ದಾಳಿಯನ್ನು ತರದೆ ಬಿಡುತ್ತಿ ದ್ರಿ ಲ್ಲವಷ್ಟೆ ? ಧೀಬ್ದ ದವರಿಗಾದ ಪ್ರಾಯಶ್ಚಿತ್ತ ಶನ್ನು ಕಂಡು ಉಳಿದ ಗ್ರೀಕ ಜನಾಂಗದವಕೆಲ್ಲ ಹ ಮುರಿದ ಹಾವುಗಳಂತೆ ರಜ್ಜುಪ್ಪಾ ಯರಾಗಿ ಬಿದ್ದುಕೊಂಡರು. ಇಷ್ಟೆಲ್ಲ ಕುಚೇಷ್ಟೆಯನ್ನು ಮಾಡಿದ ಅಥೆನ್ಸದವರೇ ಅಭಿಮಾನಶೂನ್ಯರಾಗಿ ಶಿಕಂದರ "ನಿಗೆ ಶರಣಾಗತರಾಗಿ ಬಂದು, "ಪ್ರಭುವೆ, ನೀನೇ ಇಂದ್ರ, ನೀನೇ ಚಂದ್ರ? ಶಿಕಂದರ ಬಾದಶಹ ೬೧ ಎಂದು ಹೊಗಳಿದರು. ಹೀಗೆ ಗೃಹಕಲಹಗಳ ಜಂಜಡವೆಲ್ಲ ಬಯಲಾದ ಬಳಕ, ಪ್ರಶಾಪಶಾಲಿ ಯಾದ ರಘುರಾಜನಂತಿರುವ ಶಿಕಂದರ ರಾಜನು ವಿಶ್ವಜಿತ್ತ ನಂಥದೇ ಒಂದು ದೊಡ್ಡ ಅಧ್ವರವನ್ನು ಮಾಡಿ, ಯೋಗಿ ತತ್ತ ಜ್ಜ ನಿಗಳನ್ನೂ » ಕವಿಜನ ಪಂಡಿತ ರನ್ನೂ ಜಃ ಮಹಾರಥಿಗಳನ್ನೂ, ರಾಜಪುತ್ರ ಸರದಾರರನ್ನೂ ಬಹು ಮಾನ ಪಾರಿಶೋಷಕಾದಿಗಳಿಂದ SADA ಆ ಧನಸಂತರ್ರಣ ದಲ್ಲಿ ಶೀಂದರ ಮುಜಾರಾಜನ ಭಾಂಡಾರದಲ್ಲಿದ್ದ ಸುಣಿವೆಗೌತ್ತಿ ಕ ಧನಕನ ಕಾದಿಗಳ ಅಸರಿನಿಕವಾದ ರಾಶಿಗಳೆಲ್ಲ ನಿಃಶೇಸವಾಗಿ ಸವದುಹೋದವು. ಆನನ್ನು ₹೦ಡು ಪರ್ದಿಕನೆಂಬ ಕೋಶಾಧಿಸತಿಯು ರಾಜನನ್ನು ಕುರಿಶು «4 ಮಹಾರಾಜ, ಹೀಗೆ ಇದ್ದ ಸಂಪತ್ತೆಲ್ಲ ತೊಳೆದುಹೋದ ಬಳಿಕ ಶಮ ಗೇನು ಉಳಿಯುವದು? * ಎಸರು ಕೇಳಲಾಗಿ ಶಿಕಂದರನು ಆಶ್ಮತುಸ್ಪಿ ಯಿಂದ ನಕ್ಕು «ಯಾಕೆ ಕೋಶಾಧಿಪರೆ, ಮುಂದಾಗುವ ಗಳಿಕೆಯೆಲ್ಲ ನನ್ನಜೇ: ಅಲ್ಲವೆ? ” ಎಂದು ಕೇಳಿದನು. ಬಳಿಕಾ ಜಗಜ್ಜಿಗೀಷುವಾದ ರಾಜನು ತನ್ನ ರಾಜ್ಯರಕ್ಷಣದ ಭಾರ ವನ್ನು ಅಂತ್ರ ಸೇತರನೆಂಬ *ಡುಗಲಿಯಾದ ಸೇನಾಪತಿಯೊಬ್ಬನ ಮೇಲೆ ಹೊರಿಸಿ ತಾನು ಆಸರಿನಿತವಾದ ಸೇನೆಯನ್ನು ಕಟ್ಟಿಕೊಂಡು ಪರ್ಶಿಯಾದ ಮಾರ್ಗ ಹಿಡಿದು ನಡೆದನು (ಕ್ರಿ. ಪೂ. ೩೩೪). ನಿಜಯೋತ್ಸುಕವಾದ ಅವನ ಸೇನೆಯೂ ಅವನೂ ಭರದಿಂದ ಪಯಣದ ಮೇಲೆ ಪಯಣವನ್ನು ಇ ಹದಿನಾರೇ ದಿವಸಗಳಲ್ಲಿ ಮಾಸಿಡೋನಿಯಾದಿಂದ ನ ಪಕಲ್ಪದಲ್ಲಿರುವ ಸೆಸ್ಟ್ರಾಸ ಸೆ ಎಂಬ ಪಟ್ಟಿ ಣಕ್ಕೆ ಬಂದ ದಂ ಬಿಟ್ಟ ರು. ಪಟ್ಟ Kb ಸಮೀಪಲ್ಲಿಯೇ, ಯುರೋಪ, ವಿಶಿಯಾಖಂಡಗಳ ಜ್ ಹೆಲೆಸ್ಸಾಂಟನೆಂಬ ಸಾಮುದ್ರಧುನಿಯಿರುವದು. ಧರ್ಮಾರ್ಥ ಕಾಮಮೋ ಕ್ಷದಿಗಳನ್ನು ಸಾಧಿಸಿಕೊಳ್ಳ ಲಸೇಕ್ರಿಸುವ ಜನರು ಮಹಾತೀರ್ಥಗಳ ಸನ್ನಿ ಧಾನದಲ್ಲಿ ಪಾರ್ವಣಶ್ರಾದ್ಧಗಳನ್ನು ಮಾಡುತ್ತಿ ನಂತೆ, ಶಿಕಂದರ ರಾಜ ನಾನರೂ ತಾನು ಕೈಕೊಂಡಿರುವ ಮಹತ್ಕಾರ್ಯದ ಸಿಧ್ಯರ್ಥವಾಗಿ ಹೆಲೆ ಸ್ಪಾಂಟಿನೆಂಬ ಆ ತೀರ್ಥರಾಜನ ಸನ್ನಿಧಾನದಲ್ಲಿ ಪಾರ್ವಣಶ್ರಾದ್ಧವನ್ನು ಮಾಡಿ, ರತ್ನಖಚಿತವಾದ ಸುವರ್ಣ ಕಲಶದಲ್ಲಿ ಶುಂಬಿಟ್ಟಿ ಮದಿರಾ ರಸದಿಂದ ೬೨ ಸಂಪೂರ್ಣ-ಕಥೆಗಳು ದೇವಶಾತರ್ಸಣನನ್ನು ಮಾಡಿದನು. « ಸುರೆಯೇನು? ತರ್ಪಣನೇನು? ಶಾಂತಂ ಪಾಪಂ! ಶಾಂತಂ ಪಾಪಂ!?' ಎಂದು ದೇಶಕಾಲಗಳ ಜನ ಕಹಿತರಾದ ಆಧುನಿಕ ಭಟ್ಟಿ ಭಿಕ್ಸುಕರು ಕೂಗಿಕೊಳ್ಳ ಬಹುದು. «2 ಔಜ[ಷಸಸ್ತಿ gai foals ga (₹1) a7 0428 ಪ್ರೇತ ಗಣ) ಎಂದು ಕವಿಶ್ರೇಸ್ಕನು ಹೇಳಿ ದಂತೆ ಪ್ರತ್ಯಕ್ಷ ಚಂದ್ರನೇ ಸುಧೆಯಿಂದ [ ಮಧುರಸದಿಂದ ] ಜೀವತಾಪಿತೃ ತರ್ಪಣವನ್ನು ಮಾಡುತ್ತಿ ರುವನು. ಮಧುರಸವೆಂದರೆೆ, ನುದಿರೆಯೇ. [a4 ₹1151೫27೫41 ag]. ಅತಿಥಿಗಳು ಮನೆಗೆ ಬಂದಾಗ ನಾವು ಮಧುಪರ್ಕ ವನ್ನು ( ಮಧುಸಮರ್ನ್ಪಣವನ್ನು) ಮಾಡುವ ಸಂಪ್ರದಾಯವಿರುವದ್ದು ಈಗಿನ ಕಾಲದಲ್ಲಿ ನಾವು ವಾಧುರಸಗನ್ನು ಮುಟ್ಟ ಲಾಶೆವು ; ಇತ್ತ ಶಾಸ್ತ್ರ ವಿಹಿತವಾದ ಮಧುಪರ್ಕನಿಧಿಯನ್ನಾ ದರೂ ಬಿಡಲಾರಿವು. ಈ ನಿಧಿಯನ್ನು ನಾವೀಗ ಜೇನುತುಪ್ಪ ಮೊಸರಿನ ಮೇಲೆ ಸಾಗಿಸುತ್ತೇವೆ. ಮುತ್ತಿನ ಹತ್ತೊಂಟಿ ಇಲ್ಲದ್ದ ಕ್ಳಾಗಿ ನಾವು ಸಮಾವರ್ತನೆಯ ಕಾಲದಲ್ಲಿ ಮತ್ತ ಳ ಕಿವಿಗಳಲ್ಲಿ ಕಣಕದ “ೋಡಬಳೆಗಳನ್ನು ಮಾಡಿ ಸುತ್ತುತ್ತವೆ. ಈ ಕೋಡ ಬಳೆಯು ಹತ್ತೊ ಂಟಿಯಾಗಲಿಲ್ಲ; ಮೊಸರು ಜೇನುತುಪ್ಪ "ಗಳಿಂದ ಮಧುಪರ್ಕ ವಾಗಲಿಲ್ಲ! ಆದಕ್ಕೆ ಆಯ್ಕಾ ಸಾರಾಭಕ್ತರೈೆ, ನಾವು ಈ 'ಬೇಕೆಯ ಮುಖಾಂ ತರವಾಗಿ ನಿಮ್ಮ ಸುರಾಪಾನಕ್ಕೆ ಅನಃಮೋದವನ್ನಿ ಕ್ರೈನೆಂದು ಮಾತ್ರ ಸರ್ವಥಾ ತಿಳಿಯಬೇಡಿರಿ. ಕ್ರಮಾನುಗತವಾದ ಸೂಜಾವಿಧಾನಗಳೂ ಭೋಜನಾದಿ ಸಮಾರಂಭ ಗಳೂ ತೀರಿದ ಬಳಿಕ ಶಿಕಂನರ ರಾಜನು ಸೇನಾಸಮೇತನಾಗಿ ಡಾರ್ಡಾನೆಲ್ಲ [ಸೆಲೆಸ್ಸಾಂಟಿ] ಸಾಮುದ್ರಧುನಿಯನ್ನು ಸುಖರೂಸವಾಗಿ ದಾಟಿ ಏಶಿಯಾದ ಸೀಮೆಯಲ್ಲಿ ಶನ್ನ ಬಲ ಗಾಲಸ್ಸಿಟ್ಟಿನು, ಕೂಡಲೆ ವಿಜಯಸೂಚಕಗಳಾದ ಕಹಳೆ ತುತೂರಿ ನಗಾರಿ ನೌಬತ್ತು ಮುಂತಾದ ರಣವಾದ್ಯಗಳ ಘನತಕವಾದ ನಿನಾದವೆಸಗಿಶು. ಉದ್ರಿಕ್ಷರಾದ ವೀರರೆಲ್ಲರೂ ಒಕ್ಕಟ್ಟಿನಿಂದ ಜಯಘೋಷ ಮಾಡಲು ಆ ಶಬ್ದಸಮುಚ್ಛ ಯದ ನಿತಾಂತವಾದ ಪ್ರಹಾರಕ್ಕೆ ಬುದುುದಾ ಕಾರವಾಗಿ ತೋರುವ ಮ್ನೋಮಪಟಲವು ಫಟ್ಟಿನೆ ಒಡೆದುಹೋಗುವದೋ ಎಂಬಂತೆ ಕಂಡಿತು. ಬಳಿಕ ದೇವತೂರಾಧನ ಪ್ರಾರ್ಥನೆಗಳಾದ ಬಳಿಕ ಸೇನೆ ಯವರೆಲ್ಲರೂ ಆ ದಿವಸ ವಿಶ್ರಾಂತಿಯನ್ನು ಹೊಂದುವವರಾದರು. ಶಿಕಂದರ ಬಾದಶಹ ೩4 ಪ್ರಬಲವಂದ ಶಶ್ರುಸೇನೆಯು ತನ್ನ ರಾಜ್ಯದಲ್ಲಿ ಬಂದಿಳಿಯುವ ವರೆಗೆ 'ದರಾಯಸ ರಾಜನ ಅಧಿಕಾರಿಗಳು ನಿಶ್ಚಿಂತರಾಗಿ ಕುಳಿತಿರುವ ಪ್ರಮಾದವನ್ನು ಕಂಡು, ನನಗಿನ್ನು ಅಸಜಯವೇ ಇಲ್ಲವೆಂದು ಖಂಡಿತವಾಗಿ ತಿಳಿದು ಶಿಕಂದರ ರಾಜನು ನಿರ್ಭೀತನಾಗಿ ಒಳದೇಶದಲ್ಲಿ ಜಾಗ್ರತೆಯಿಂದ ಪ್ರವೇಶ ಮಾಡಲಾ ರಂಭಿಸಿದನು. ಹೇಳದೆ ಕೇಳದೆ ತಮ್ಮ ದೇಶದಲ್ಲಿ ಆಗಂತುಕನಾಗಿ ಶಿಕಂದರನು ಸೇನೆಯನ್ನು ಕಟ್ಟಿ ಕೊಂಡು ಬಂದಿರುವನೆಂಬ ವಾರ್ತೆಯನ್ನು ಕೇಳಿ, ಲಿಡಿಯಾ ಆಯೋನಿಯಾ ಎಂಬ ಪ್ರಾಂತಗಳ ಕ್ಷತ್ರಪರು [ದರಾ ನುಸನ ಸುಭೇದಾರರು] ಎಚ್ಚ ತ್ಮವರಾಗಿ ಶಿಕಂದರನ ಮಾರ್ಗನಿರೋಧ ಮಾಡಬೇಕೆಂದು ಸೇಕೆಯನ್ನು ಕಟ್ಟ ಕೊಂಡು ಗ್ರಾನಿಕಾ ಎಂಬ ಹೊಳೆಯ ದಂಡೆಯ ಮೇಲಿರುವ ಹೀಲೇಯ ಕ ಗ್ರಾಮದ ಸ ಸಮಾಸದಲ್ಲಿ ನಿಂತುಕೊಂಡಿದ್ದರು. ಅಲ್ಲಿ ಗ್ರಾನಿಕಾ ನದಿಯು ಕಾಲೊಳೆಯಾಗಿದ್ದಿಲ್ಲ. ಒತ್ತ ಬಗೆ ಎಡಿಮಟ್ಕ ಒತ್ತಟ್ಟಿಗೆ ಕುತ್ತಿಗೆಮಟ, ಮತ್ತೊತ್ತಟ್ಟಿಗೆ ಈಿಸಿಗೆಯಾಗಿರುವ ಆ ಹೊಳೆಯ ನೀರು ಒಳ್ಳೇ ಸಿಳವಿಸಿ ದ ಹರಿಯುತ್ತಿತ್ತು. ಆಚೆಯ ದಂಡೆಯ ಮೇಲೆಯೇ ಶಕು ಸೇನೆಯ ಶಿಬಿರವು. ಅಂತಿರುವ ಪರಿಸ್ಥಿತಿಯನ್ನು ಕಂಡು ಶಿಕಂದರನ ಸೇನಾಪತಿಯಾದ ಪಾರ್ಮೆನಿ ಯೋನೆಂಬವನು ರಾಜನಿಗೆ ಅಂದದ್ದು; « ಪ್ರಭುಗಳೆ, ಹೊಳೆ ದಾಟುವ ದನ್ನು ನಾಳಿಗೆ ನೋಡೋಣ; ಇದು ಹೊತ್ತಲ್ಲ.” ಆ ಮಾತು ಕೇ ರ:ಜನು ನಕ್ಕು «« ಏನು ಹೇಳುವಿರಿ ನಾಯಕರೆ ? ಸಮುದ್ರವನ್ನು ಸಹಜವಾಗಿ ಉಲ್ಲಂಘಿಸಿ ಬಂದವರಾದ ನಮಗೆ ಈ ಕ್ಲುದ್ರವಾದ ನದಿಯು ದುಸ್ತರ ವಾಯಿತೆ? ಎಂದು ನುಡಿದು «* ಭಟರೆ, ನೋಡುವಿರೇನು? ಶುಭಸ್ನ ಶೀಘ್ರಂ? ಎಂದು ಸೈನ್ಯದವರನ್ನು ಹುರಿದುಂಬಿಸಿ ಥಿಂತಕಾಲ ಮೇಲೆ ರಾವುತರ ಪಡೆಯನ್ನು ಹೆೊಳೆಗೆಡವಿಬನು. ರಾವುತರು ನಡುಹೊಳೆಗೆ ಬಂದು ಅಲ್ಲಿ ಆಳವಾಗಿದ್ದ ನೀಂಗೆ ಹೆದರಿ ಹಿಂಜರಿಯಲಾರಂಭಿಸಿದರು. ಶಿಕಂದರ ರಾಜನು ತನ್ನ ಕುದುರೆಯನ್ನು ಆರ್ಭಟೆಯಿಂದ ಓಡಿಸಿಕೊಂಡು ಬಂದು 4 ಧೈರ್ಯಂ ಸರ್ವತ್ರ ಸಾಧಕಂ' ಎಂದವನೇ ನೀರಿನ ಸೆಳವು ಈಸಿಗೆಗಳನ್ನು ಲಕ್ರಿಸಜೆ, ಹೊಳೆ ಬಿದ್ದು ಸಾಹಸದಿಂದ ದಾಟಿ ಆಚೆಯ ದಂಡೆಗೆ ಹೋದನು. ರಾಜನೆ ಸಾಹಸವ ನ್ನು ಕಂಡು, ಪ್ರೋತ್ಸಾಹಿತರಾದ ರಾವುತ ಕೆಲ್ಲರೂ ಧರ್ಮೇಜಯನೆಂದವರೇ ಆ ತಮ್ಮ ವೀರಾಗ್ರೇಸರನ ಬೆನ್ನು ಬಿಡದೆ ೬೪ ಸಂಪೂರ್ಣ-ಕಥೆಗಳು « ಹುರ್! ಹುಯ್ !'' ಎಂದ ಆರ್ಭಟಿಯಿಂದ ಕೂಗಾಡುತ್ತೆ ಹೊಳೆ ಯನ್ನು ದಾಟಿಯೇ ಬಿಟ್ಟ ರು. ಇವರು ಹೊಳೆ ದಾಟುವಷ್ಟರಲ್ಲಿಯೇ ಶತ್ರು ಸೀತೆಯು ಅಲ್ಲಿಗೆ ಬದಕು. ಕೂಡಲೆ ಭಯಂಕರವಾದ ಕದನನೆಸಗಿತು. ಈ ಸಮಯದಲ್ಲಿ ತನ್ನ ಸೇನೆಯು ಹಿಂಜರಿದರೆ ಘಾತವೇ ಎಂದು ಕಂಡು ಕೊಂಡನನ:ದ ಶಿಕಂದರ ರಾಜನು ಹಿಂದೆ ಮುಂದೆ ನೋಡದೆ ಶತ್ರುಸೇನೆಯ ಮಧ್ಯದಲ್ಲಿ ಹೊಕ್ಟು ವೀರೆಗ್ಸ್ನೆಯನ್ನು ಮಾಡುತ್ತೆ ಖಡ್ಗವನ್ನೆತ್ತಿ ಜಾರ- ಗಡತದ 'ಕೊಲೆಯನ್ನೆ ಬಿ.ಸಿದನು. ಅವನಿಗೆ ಜೀವದ ಅಂಜಿಕೆಯೆಲ್ಲಿ! ರಾಜನ ಸಾಹಸವನ್ನು 2 ಸೈನ್ಯದವರಲ್ಲೆ ಲ್ಲ ಲ ದಿಕಿನಿಸಾರಿದ ಸ್ಫೂರ್ತಿ ತುಂಬಿತು. ಆ ಭಟರ ಶಸ್ತ್ರಗಳ ಭಯಂಕರವಾದ ಪ್ರಹಾರಗಳಿಗೆ ಶತ್ರು ಸೇನೆಯು ಈಡಾಗ ಲಿಲ್ಲ. ಹೊಡೆತವನ್ನು ತಾಳಲಾರಜೆ 83 ಹಿಂದಿರುಗಿ RNG ಅಲ್ಪಂದೆ*ನು ಕೇಳುವದು? ಮಾಸಿಡೋನಿಯಾದ ವೀರರು ಉದ್ರಿಕ್ಸರಾಗಿ ಶತ್ರುಗಳ ಬೆನ್ನ ಟ್ರ ಹೋಗಿ ಅವರನ್ನು ಜಡೆಜಡೆದು ಕಡಿದರು. ಯುದ್ಧವು ಮುಗಿಯಿತು. ವಿಜಯಲಕ್ಷಿ ಯು ಬಬ ್ರೀತಳಾಗಿ ಶಿಕಂದರ ಹ ಕೊರಳಿಗೆ ಮಾಲೆ ಹಾಕಿದಳು. ಜಯವು ವಿಜಯಿಗೆ ಸ್ಫೂರ್ತಿಯನ್ಸೀಯುತ್ತಿ ತ್ತು. ಅಪ ಜಯವು ಶತ್ರುಗಳ ಸಕ್ವವನ್ನೇ ಹರಣಮಾಡಿಕೊಂಡಿತು. ರಣರಂಗದಲ್ಲಿ ನಿಂತು ಶಸ್ತ್ರಾಸ್ತ್ರಗಳ ದುಕಸಹನಾದ ಪ್ರಹಾರಗಳನ್ನು ಹೇಗಾದರೂ ಸಹಿಸಿಕೊಲ್ಫ ಬಹುದಾದರೂ, ಆಪಜಯದ ವಾರ್ಶಾಮಾಕ್ರದಿಂದಲೇ ಪರಬಲದ ತೇಜ ಸ್ಲೆಲ್ಲ ಅಡಗಿಹೋಗಿ ಆದು ಇದ್ದರೂ ಸತ್ತಂತೆಯೇ ಆಗುವದು. ವಿಜಯಿ ಯದ ಶಿಕಂದರನು ರೋಲೇಯದಿಂದ ಮುಂದಕ್ಕೆ ಸಾಗಿಹೋಗಿ ಸಾರ್ದಿ ಎಂಬ ಕೋಟಿಗೆ ಸಾಗಿಬರುವೆನೆಂಬ ಸುದ್ದಿಯನ್ನು ಕೇಳಿದ ಮಾತ್ರದಿಂದಲೆ ಅಲ್ಲಿದ್ದ ಶತ್ರುಸೇನೆಯು ಎದೆಯೊಡಕೊಂಡು ಕೋಟಿಯನ್ನು ಬಿಟ್ಟು ಓಡಿ ಹೆಣಗಿತ್ತು. ಮತ್ತೆ ಆ ಮಹಾವೀರರು ದಕ್ಷಿಣಕ್ಕೆ ಸಾಗಿ ಇಫೇಜವೆಂಬ ಕೋಟಿಗೆ ಬರುವಸ್ಟರಲ್ಲಿಯೇ ಅದೂ ಅವನ ಹಸ್ತಗತನಾಗಿಹೋಯಿತು. ಹೀಗೆ ಏಿಜಿಯನ್ ಸಮುದ್ರದಂಡೆಯಲ್ಲಿರುವ ಎಲ್ಲ ಸಟ್ಟಿಣಗಳು ಕೈಸನ್ನೆ ಮಾಡಿ ಶಿಕಂದರರಾಜನನ್ನು ಕರಕೊಂಡಂತೆ ಮಾಡಿದವು. 4" ಇನ್ನಂತೂ ನಮಗೆ ಶಶ್ರುಗಳ ಹಡಗುಪಡೆಯ ಭೀತಿಯು ಇಲ್ಲದಾಯಿತೇ! ಎಂದು ಉದ್ಗಾರ ಶಿಕಂದರ ಬಾದಶಹ ೬೫. ತೆಗೆದವನೇ ಶಿಕಂದರನು ಪೂರ್ವೋಶ್ತರವಾದ ದಿಶೆಯಿಂದ ತುರ್ಕಸ್ಥಾನದ ಹೊಟ್ಟಿ ಹೊಗಲಾರಂಭಿಸಿದನು. ಅಲ್ಲಿಯಾದರೂ ಯುದ್ಧವೆಲ್ಲಿ? ನಗರ ನಗರಿಗಳ ಏಿವಾಸಿಗಳು ಊದಿಸುತ್ತ ಬಾರಿಸುತ್ತ ಶಿಕಂದರನನ್ನು ಎದಿರ್ಗೊಂಡು ತಮ್ಮೂರಿಗೆ ಕರಕೊಂಡು ಹೋಗಲಾರಂಭಿಸಿದರು. ಒಂದು ಪಟ್ಟಿಣದವ ರಂತೂ ರಶ್ನಖಚಿತವಾದ ಕಿರೀಟವನ್ನು ಮಾಡಿಸಿ ಶಿಕಂದರರಾಜನ ಉತ್ತ ಮಾಂಗವನ್ನು ಅಲಂಕರಿಸಿದರು. ಏಸಿಯಾ ಖಂಡದ ನಿವಾಸಿಗಳವರು! ತನ್ನು ರಾಜನಾರೋ, ಶಾವು ಸನ್ಮಾನವನ್ನು ತೋರಿಸುತ್ತಿ ರುವದಾರಿಗೋ ! ಅಭಿ ಮಾನನೆನ್ಲಿ? ಚಳಿಗಾಲವು ಬಂದಿತು. ದರಾಯಸನ ಪ್ರಜರಿಂದಂತೂ ಶಿಕಂದರನಿಗೆ ಎಷ್ಟುಮಾಶ್ರವೂ ತೊಂದರೆಯಿರಲಿಲ್ಲ; ಆದರನೇ. ಕಂಡುಬಂದಿತು. ಇನ್ನು ಭಯವೆಂದರೆ ಶತ್ರುಸೇನೆಯ ಭಯವೇ ಭಯವು. ಆದರೂ ಚಳಿಗಾಲವು ನೀಗಿಹೋಗುವವರೆಗೆ ದರಾಯಸನು ಯುದ್ಧದ ಉಸಾಬರಿಯನ್ನೂ ಮಾಡು ವಂತಿದ್ದಿಲ್ಲ. ನೆಲ ಮೆತ್ತಗೆ ಕಂಡರೆ ಮೊಳಸ್ಸೆಯಿಂದೆ ಅಗಿಯಬಹುದಂತೆ. ಶಿಕಂದರನು ಶನ್ಹ್ನ ಸೇನೆಯಲ್ಲಿರುವ ವಿವಾಹಿತರಾದ. ಭಟರೆಲ್ಲರು ಊರಿಗೆ ಹೋಗಿ ತಮ್ಮ ತಮ್ಮ ಹೆಂಡಿರ ಮೋರಿ ನೋಡಿ ಬಸಲೆಂದು ಅವರೆಲ್ಲರಿಗೂ ಅಸ್ಪಣೆಕೊಟ್ಟು, ಉಳಿದಷ್ಟು ಸೇನೆಯೊಡನೆಯೇ ಮುಂದೆ ಮುಂದೆ ಹೆಜ್ಜೆಯನ್ಸಿ ಕ್ಲುತ್ತ ತುರ್ಕಸ್ಮಾನದ ನಡುಗರ್ಭದ ಕಡೆಗೆ ನಡೆದನು. ವಸಂತ ಕಾಲವು ಸಮೂಪಿಸುವಸ್ಟರಲ್ಲಿ ಅವರು ಫ್ರಿಜಿಯಾ ಎಂಬ ಪ್ರಾಂತದಲ್ಲಿ ಸೇರಿ ಅಲ್ಲಿಯ ಪ್ರಸಿದ್ಧ ವಾದ ಗಾರ್ಡಿಯಾ ಎಂಬ ಪಟ್ಟಿ ಇವನ್ನು ಹಿಡಕೊಂಡರು, ಆ ಪಾ ಪ್ರಾಚೀನವಾದ ಪಟ್ಟಿ ಣದಲ್ಲಿ ಪೂರ್ವಕಾಲದ ಪುಣ್ಯಾತ್ಮನಾದ ಒಬ್ಬ ರಾಜನ ರಥವಿದ್ದಿ ತು. ಜೀತ ಸಹಿತೌ ಪವಿತ್ರವಾದ ರಥವೇ ಅದೆಂದು ಭಾವಿಸಿ ಅಲ್ಲಿಯ ಜನರು ಅದನ್ನೊಂದು ಮಂದಿರದಲ್ಲಿರಿಸಿ ಪೂಜಿಸುತ್ತಿದ್ದರು. ಆ ಬಂಡಿಯ ಉದ್ದಿಗೆಗೆ ನೊಗವನ್ನು ಹಗ್ಗದಿಂದ ಕಟ್ಟಿ, ಕಟ್ಟದ ಸ್ಥಳದಲ್ಲಿ ಬ್ರಹ್ಮಗಂಟಔನಂಥ ಗಂಟು ಹಾಕಿ, ಹಗ್ಗದ ತುದಿಯನ್ನು ಅಡಗಿಸಿಬಿಟ್ಟಿದ್ದರು. ಆ ಗಂಟು ಉಚ್ಚುವಂಕೆಯೇ ಇದ್ದಿಲ್ಲ. ಗ್ರಂಥಿಛೇದನವನ್ನು ಮಾಡಿದೆ ಜಾಣನು ಸಮಗ್ರವಾದ ಆಸಿಯಾ ಖಂಡದ ಸಾರ್ವಭೌಮನಾಗತಕ್ಕವನೆಂಬ ದೊಂದು ಆಖ್ಯಾಯಿಕೆಯು ಇತ್ತು. ಜನರನ್ನು ಮರುಳುಗೊಳಿಸುವ ಸಮಯಂ ೯ ೬೬ ಸಂಪೂರ್ಣ-ಕಥೆಗಳು 'ವಿದೇ ಎಂದು ತಿಳಿದು, ಶಿಕಂದರನು ನೆಟ್ಟಗೆ ರಥದ ಬಳಿಗೆ ಹೋಗಿ ತನ್ನ ಖಡ್ಗದಿಂದ ಆ ಗ್ರಂಥಿಯನ್ನು ಕಚ್ಚನೆ ಕಡಿದು ನೊಗವನ್ನು ಕಡೆಗೆ ಚಿಮ್ಮಿ ಬಿಟ್ಟನು. ಆ ಗಂಟನ್ಮು ಉಚ್ಚಲಿ, ಕಡಿದುಹಾಕಲಿ, ಗ್ರಂಥಿಭೇದನವಾದ ದ್ದ ke ಸರಿಯೇ. ಇಲ್ಲವೆಂದು ಹೇಳಲು ಆಸ್ಥಾನಪಂಡಿತರಿಗೆ ಹಳೆ ಹೊಸ ವ್ಯಾಕರಣಗಳ ಸ್ನ ಪ್ರಕರಣಗಳಲ್ಲಿ ಸೂತ್ರಾಧಾರಗಳೆಲ್ಲಿಯೂ ಸಿಗದ್ದಕ್ಕಾಗಿ ಶಿಕಂದರನುಗ ಧಿಥೇದನವನ್ನು "ಮಾಡಿದನೆಂದು ಅವರು ಅನಿರ್ವಾಪೆಕನ್ಸಗಿ ಒಪ್ಪಿ ಕೊಂಡರು. ಅಹೆಕೈೈಯ : ಮದುವೆಯ ಕಾಲಕ್ಕೆ ಗೌತಮನು ನ ತ್ತಿರುವ ಆಕಳಿಸೆ ಪ್ರದಕ್ಷಿಣೆಯನ್ನು ಹಾಕಿ ಭೂಪ್ರದಕ್ಷೆ ಮಾಡಿದ ಶ್ರೇಯಸ್ಸು ಪಡೆದ ಯುಕ್ತಿ ಯಂಥ ಯುಕ್ತಿ ಯನ್ನೆೇ ಶಿಕಂದರನು ಮಾಡಿದನು. ಇಂಥ ಚಮತ್ಕೂರವಾದ ಯುಕ್ತಿಗೆ ಇಂಗ್ಲಿಶ್ ಭಾಷೆಯಲ್ಲಿ ಗಾರ್ಡೀಯ ಗ್ರಂಥಿ ಛೇದನ ( To cut the Gordian ಗಂ ) ಎಂದು ಹೇಳುತ್ತಾರೆ, ಹೇಗೇ ಆಗಲಿ, ಆ ಗ್ರಂಥಿಛೇದನಕ್ಕಾಗಿ ಶಿಕಂದರನೇ ಮುಂದಾಗತಕ್ಕ ಚಕ್ರ ವರ್ಸಿಯೆಂದು ಗಾರ್ಡಿಯಾ ಗ್ರುಮದ ಸಾಧುಸಂತರು ನುಡಿದರು. ಅವನು ಮಾಡಿದ ಗ್ರಂಥಿಛೇದನವು ಯಥೋಕ್ತವಾಗಲಿಲ್ಲವೆಂದು ಕೆಲವರು ಅಭಿ ಪ್ರಾಯಸಟ್ಟಿರೂ, ಶಿಕಂದರನು ಆ ಕೆಲಸವನ್ನು ಇನ್ನೊಬ್ಬರಿಗೆ ಉಳಿಸಲಿಲ್ಲ ವಾದ್ದರಿಂದ [ ಗ್ರಂಥಿಯೇ ಕಡಿದು ಹೋದ ಬಳಿಕ ಉಚ್ಚುವದಿನ್ನೇನು?] ನೇ ಸಾರ್ವಭೌಮನೆಂದು ಆ ಜನರಾದರೂ ಒಪ್ಪಿ ಕೊಂಡರು. ಅರ್ಥಾಶ್ ಆ ಪ್ರಾಂತದಲ್ಲಿ ದರಾಯಸೂಗಿಂತಲೂ ಭಾವೀ ಸಾರ್ವಭೌಮನಾದ Was ಗೆಯೇ ಹೆಚ್ಚಿನ ಮಾನಮರ್ಯಾದೆಗಳು ನಡೆದವು. ಸಂತತಿಯನ್ನು ಸಿದ ಸತಿಯರ ಸಮಾಧಾನಕ್ಕಾಗಿ, ಮನೆಗೆ ಹೋದ ಭಟರ ವಸರ್ಗಪ್ತ ಗಾಗಿ ರಾಜನು ಗಾರ್ಡಿಯಾ ನಟ್ಟ ತ್ವಿಣದಲ್ಲಿಯೇ ಕೆಲಕಾಲ ತಳ ಊರಿಕೊಂಡು ಕುಳಿತನು. ಆ ಭಟಿರು ಮರಳಿ ಬರುವಾಗ ತಮ್ಮೊಡನೆ ಇನ್ನೂ ಅನೇಕ ಸಹಸ್ರ ಸಂಖ್ಯಾಕರಾದ ವೀರರನ್ನು ಕಟ್ಟಿಕೊಂಡು ರಾಜನ ಸನ್ನಿಧಾನಕ್ಕೆ ಬಂದ ಕೂಡಲೆ, ಮತ್ತೆ ಹೊಸ ಮಾರ್ಗಕ್ರಮಣಕ್ಕೆ ಪ್ರಾರಂಭವಾಯಿತು. ಅಪ್ರತಿ ರಥನಾದ ಶಿಕಂದರ ಮಹಾವೀರನು ದಿನಕ್ಕೊಂದು ಹೊಸ ಪ್ರದೇಶವನ್ನು ಗೆದ್ದುಕೊಳ್ಳುತ್ತಿ ಪೂರ್ವಾಭಿಮುಖನಾಗಿ ಸಾಗಿಹೋಗ್ಕಿ ತುರ್ಕಸ್ಥಾನದ ಶಿಕಂದರ ಬಾಜಿಶಹ ೬೩ ಇೇಂದ್ರಸ್ಥಾನವಾದ ಅಂಕಿರಾ ಎಂಬ ನಗರಿಯನ್ನು ಆಕ್ರಮಿಸಿಕೊಂಡನು. ಗೆದ್ದ ಪ್ರಾಂತಗಳನ್ನೆ ಲ್ಲ ನುಂಗಿ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ತೇಗಿ ಸಮಾಧಾನವನ್ನು ತಳೆದ ಬಳಿಕ ಶಿಕಂದರನು ಮತ್ತೆ ದಕ್ಷಿಣಾಭಿಮುಖನಾಗಿ ಹೊರಟು, ಅಬಾಧಿತನಾಗಿ ಸಿಲೀಸಿಯಾ ಎಂಬ ಪ್ರಾಂತವನ್ನು ಹೊಕ್ಕನು. ವೃಷಾಚಲ (ಟಾರಸ್)ವೆಂಬ ಸರ್ವತವನ್ನಿಳಿದು ಕೆಳಗಿನ ಮರುಭೂಮಿಯಲ್ಲಿ ಬಂದ ಕೂಡಲೆ, ಶಿಕಂಡರನಿಗೆ ದೂಹಿತವಾದ ಜ್ವರದ ಭಾವನೆಯಾಗಿದ್ದರೂ ತಾರುಣ್ಯದ ಮದದಲ್ಲಿ ಅವನು ಅಲ್ಲಿರುವ ಕಾಯದನುವೆಂಬ ನದಿಯ ಶಣ್ಣ ಗಿನ ನೀರಲ್ಲಿ ಹಾರಿಕೊಂಡು ಈಜಾಡಿದ್ದರಿಂದ ಅವನಿಗೆ ಅಸಾಧ್ಯವಾದ ಜ್ವರ ಬಂದಿತು. ರಾಜನು ಬದುಕುವನೋ ಇಲ್ಲವೋ ಎಂಬ ದೊಡ್ಡ ಚಿಂತೆ! ಪರಿ ವಾರದಲ್ಲಿರುವ ಚಿಕಿಶ್ಸಕನಾದ ವೈದ್ಯನು ಶಿಕಂದರನಿಗೆ ಒಳ್ಳೇ ನಿದಾನಪೂರ್ವಕ ವಾಗಿ ಔಷಧೋಪಚಾರಗಳನ್ನು ನಡಿಸಿರಲು, ಕುಚೋದ್ಯಗಾರನೊಬ್ಬನು 44 ವೈದ್ಯನು ದರಾಯಸ ಬಾದಶಹನ ಸಂಚಿನಲ್ಲಿ ಸೇರಿ ರಾಜರಿಗೆ ವಿಷೆ ಪ್ರಯೋಗವನ್ನುಈ ದಿವಸ ಮಾಡತಕ್ಕವನಿದ್ದಾನೆ” ಎಂದು ಪಶ್ರ ಬರೆವಿದ್ದನು ಆ ಪತ್ರಕ್ಕೆ ಲೇಖಕನ ಸಹಿಸೂತ್ಯಾದಿಗಳಿದ್ದಿ ಲ್ಲ. ಶಿಕಂದರನಿಗೆ ಆ ಸತ್ರದ ಆಶಯೃ ದಲ್ಲಿ ನಿಶ್ವಾಸವಾಗಲಿಲ್ಲ. ಕಷಾಯದ ಬಟ್ಟಿ ಅವನ್ನು ವೈದ್ಯನು ತಂದು ಕೊಡು ತ್ತಲೆ ರಾಜನು ಅದನ್ನು ತನ್ನ- ಬಾಯಿಗೆ ಹೆಚ್ಚಿ, ವೈದ್ಯನ ಮುಂದೆ ಆ ಪತ್ರ ವನ್ನು ಚಲ್ಲಿಕೊಟ್ಟನು. ಆ ಭಿಷಗ್ರರ್ಯನು ಅತ್ತ ಆ ಪತ್ರವನ್ನು ಓದುವಷ್ಟ 'ರಲ್ಲಿ ಇತ್ತ ಆ ನೃಪಶ್ರೇಷ್ಠನು ಕಷಾಯವನ್ನು ಕುಡಿದು :ಬಟ್ಟಿ ಲ ನನ್ನು ಡಬ ಹಾಕೆದೆನು. ರಾಜನ ಸವಿಶ್ಲಾಸ ಕೃತಿಯನ್ನು ಕಂಡು ವೈದ್ಯನ ಕಣ್ಣುಗಳಲ್ಲಿ ಆನಂದಾಶ್ರುಗಳುದುರಿದವು. ರಾಜನಾದರೂ ಪ್ರಸನ್ನ ವದನನಾಗಿ ನಕ್ಕನು. ನೀವರು ಆ ವೈದ್ಯ ರೋಗಿಗಳ ಗುಣಕ್ಕೆ ಮೆಚ್ಚಿ ಬೇಗನೆ ವ್ಯಾಧಿಯ ಸರಿಹಾರೆ ನನ್ನು ಮಾಡಿದನು. ಅಲ್ಲಿಂದವನು ಮುಂದಕ್ಕೆ ಸಾಗುವಷ್ಟರಲ್ಲಿ ದರಾಯ ಧು ದೊಡ್ಡ ಸೇನೆಯೊಂದಿಗೆ ಶಿಕಂದರನಿಗೆದಿರಾಗಿ ಬರುತ್ತಿ ರುವನೆಂಬ ವಾರ್ತೆ ಬಂದಿಶು. ಮಾವುತ ರಾವ್ರತರೂ ಕಾಲಾಳುಗಳೂ ಕೂಡಿ ಆರು ಲಕ್ಷ್ಮ ಜನ ಯುದ್ಧ ಮಾಡುವ ಭಟರು ಆ ಪಾರಸೀಕನಾದ ಸಾರ್ವಭೌಮನ ಸುತ್ತಲು ನೆರೆದಿದ್ದರು. ಆ ಜನರಲ್ಲದೆ ಕೂಲಿಕಾರ ರಥಕಾರರೂ, ಅಡಿಗೆ ನೀರಿನವರೂ, ಕಮ್ಮಾರ ಶಿಕಲಿಗಾರರೂ, ಅಂಗಡಿಗಾರ ಸಿಂಪಿಗರೂ, ಆಟಿ ೬೮ ಸಂಪೂರ್ಣ-ಕಥೆಗಳು ನೋಟದವರೂ, ಗಾಯಕ ವಾರಾಂಗನೆಯರೂ ಕೂಡಿ ಎಷ್ಟು ಜನವಿತ್ತೆಂದು- ಹೇಳಲು ಲೆಕ್ಕವೆಲ್ಲಿ ? ಯುದ್ದ ಮಾಡಲು ಅನುಕೂಲವಾದ ಸ್ಥಳವನ್ನು ದರಾ ಯಸನು ಹಿಡುಕೊಳ್ಳಬೇಕೆನ್ನುವಷ್ಟರಲ್ಲಿಯೇ ಶಿಕಂದರನು ಆ ಸ್ಥಳವನ್ನು ಶಾನು ಜಾಗ್ರತೆಯಿಂದ ಹಿಡುಕೊಂಡು ನಿಂತನು. ಸಿರಿಯಾ ಪ್ರಾಂತದಲ್ಲಿ ( ಭೂಮಧ್ಯ ಸಮುದ್ರದ ದಂಡೆಯ ಮೇಲೆ) ಇರುವ "" ಯಶಸ್? ಎಂಬ. ಗ್ರಾಮದ ಬಳಿಯಲ್ಲಿ ದೊಡ್ಡ ಯುದ್ಧವಾಯಿತು. ಈ ಯುದ್ಧದಲ್ಲಿ ಮಕ್ತಿ ಶಿಕಂದರನು ಜೀವದ ಅಂಜಿಕೆಯನ್ನು ಬಿಟ್ಟು ಶತ್ರು ಸೇನೆಯಲ್ಲಿ ಹೊಕ್ಕು. ಅಖಂಡವಾಗಿ ಅರಿಭಟರನ್ನು ಕಡಿಕಡಿದು ಹಾಕುತ್ತಿರುವದನ್ನು ಪ್ರತ್ಯಕ್ಷ ವಾಗಿ ನೋಡಿ ಸೈಶಿಕರೆಲ್ಲರಲ್ಲಿಯೂ ವೀರಾವೇಶವು ತುಂಬಿತು. ಒಬ್ಬೊಬ್ಬನ ಮೈಯಲ್ಲಿ ಆನೆಯ ಬಲವು ಬಂದಂಶಾಯಿಶು. ನಲ, ನೀಲ, ಅಂಗದ, ಆಂಜ ನೇಯ ಮುಂತಾದ ವಜ್ರಕಾಯರಾದ ವೀರರು ಕಲ್ಲುದುಂಡೆ ಕೊಂಬೆಕೋಲು ಗಳಿಂದ ಜಗದ್ದಲ್ಲಣನಾದ ರಾವಣೇಶ್ವರನ ಅಕ್ಸೌಹಿಣೀ ಗಣ್ಯವಾದ ರಾಸ್ಸಸ- ಸೇನೆಯನ್ನು ನುಗ್ಗು ನುಸಿಯಾಗಿ ಮಾಡಿಕೊಟ್ಟ ರಲು, ತತ್ಸಮಾನರಾದೆ ವೀರರು ಶಸ್ತ್ರ, ಸ್ತ್ರ ಗಳ ಪ್ರಯೋಗಕ್ಗೆ ಪುಣ್ಯವನ್ನು ka ಸ್ಫೂ ರ್ತಿಯಿಂದ ಕಾದುತ್ತಿ ಕಲು” ಸ ಪಿಂಡದವರಾದ ಪಾರಸೀಕ ಸೈನಿಕರ 'ಾಡೇನು ? ಫಿಲ್ಲಿಸರಾಜನ ಹೊಸ ಕ್ಷಪ್ಲಿಯಾದ « ಫ್ಯಾಲ್ಯಾಂಕ್ಸ ” ಎಂಬ ಚುಚ್ಚು ಗೋಲಿನ ಭಟರ ಚಮಶ್ಶಾರವಾದ ವ್ಯೂಹವು ಸಂಚರಿಸುವ ಗಿರಿಯಂತೆ ಸ ಸೀಕರ ಸೇನೆಯಲ್ಲಿ ಹೊಕ್ಕು, ತೀಕ್ಷ್ಣವಾದ ತ್ರಿಶೂಲಗಳ ಸಂತಾನದಿಂದ ಇರಿ ಯುತ್ತ ಬರಲಾಗಿ, ದರಾಯಸನ ಮಹಾಸೇನೆಯ ಸೋತು ಜರ್ಜರಿತವಾಗಿ ಹಿಂಜರಿಯಲಾರಂಭಿಸಿತು. ಇನ್ಮೇನು, ಘಾತವಾಯಿತೆಂದು ನೆನೆದು ದರಾ ಯಸ ಮಹಾರಾಯನು ತನ್ನ ದಿವ್ಯವಾದ ರಥದಿಂದಿಳಿದು ಕುದುರೆಯನ್ನು ಏರಿಕೊಂಡವನೇ ಸಲಾಯನಕ್ಕಾರಂಭಿಸಿದನು. ಕೇಳುವದೇನು? ಯಥಾ ರಾಜಾ ತಥಾ ಪ್ರಜಾ! ರಾಜನನ್ನು ಕಂಡು ಸೇನೆಯೂ ಓಡಲಾರಂಭಿಸಿತು. ಓಡಿ ಹೋಗುವ ಹೇಡಿಗೆಕೇಡು ತಪ್ಪಿದ್ದುಂಟಿ? ಶಿಕಂದರನ ಸೇನೆಯವರು ಆ ಶ್ಹುದ್ರ ಜೀವಿಗಳನ್ನು ಹಿಡಿಹಿಡಿದು ಕಡಿದುಹಾಕೆದರು. ಲಕಾ ಸ್ನಿವಧಿ ಜನರ ಕೊಲೆಯಾಗಿಹೋಯಿತು.!; ಆ ದುರ್ದೈವಿಗಳೆಲ್ಲರೂ ರಣಾಂಗಣದಲ್ಲಿ ಗಟ್ಟ ಯಾಗಿ ನಿಂತುಕೊಂಡು ಕಾದಿ ಸತ್ತಿ ದ್ದರೆ ಇತಿಹಾಸದಲ್ಲೆ ್ಲೇನು ಹೆಚ್ಚು; ಕಡಿಮೆ ಶಿಕಂದರ ಬಾದಶಹ ೬೯ ಯಾಗುತ್ತಿತ್ತೆಂಬದನ್ನು ಯಾರೇನು ಹೇಳಬಲ್ಲರು ? ಸಾರಾಂಶ, ಶಿಕಂದರನು “ಯಶಸ್? ಕಾಳಗದಲ್ಲಿ ಯಶಸ್ವಿಯಾದನು (ಕಿ. ಪೂ. ೩೩೩). ದರಾಯಸನು ಅನಜಯಸನ್ನೂ ತನ್ನ ಪ್ರಾಣವನ್ನೂ ಸಂಗಡ ಕಟ್ಟಿ ಕೊಂಡು ಓಡಿಹೋದನಷ್ಟೆ £) BRON ತನ್ನ ರಾಜ್ಯಲಕ್ಷ್ಮಿ ಧನಲಕ್ಷ್ಮಿ ಗೃ ಹಲಕ್ಷಿ ಒಯರೆಲ್ಲರನ್ನು ಶ6ಂದರನ ಸಾ ಥೀನಕ್ಕೆ ಬಿಟ್ಟು ಕೊಟ್ಟು ನಡೆದನು. ಮುಖ್ಯ 8? ಸ್ರ ಯಪತ್ನ್ನಿ ಚೊ ಅಷ್ಟ “ಗೂ ಹಿ ಶಾಯಿ ಯಾದ ಕೆಜೆ ಶಿಕಂವಕನ ಚರತಿ ಅಂಶಃಪುರ ದಲ್ಲಿಯ ಮುತ್ತು ರತ್ನಗಳ ಮೊಟ್ಟಿಗಳೂ, ರಾಜನ ಜಂಗಮ ಭಾಂಡಾರದಲ್ಲಿ ರುವ ಸುವರ್ಣ ನಾಣ್ಯಗಳ ರಾ ದ ರಾಶಿಗಳೂ, ರೇಶಿಮೆ ಜರಶಾರೆಯ ತಂಬು ಡೇರೆಗಳೂ, ಆನೆ ಕುದುರೆ ಬಂಡಿ ಎತ್ತುಗಳೂ ಶಿಕಂದರನ ಸ್ವಾಧೀನ ವಾದವು. "ಯಶೋ" ಕ್ಲೇತ್ರದಲ್ಲಾದ ವಿಜಯದ ಮೂಲಕವಾಗಿ ಮಾಸೊ ಪೊಟಾಮಿಯಾದ ಪಶ್ಚಿಮಕ್ಕಿರುವ ಸಮಗ್ರವಾದ ತುರ್ಕಸ್ಥಾನವು ಮಾಸಿಡೋ ನಿಯಾದ ರಾಜನ ಅಧಿನತ್ಯಕ್ಕೊಳೆಗಾಗಿ ಹೋಯಿತು. ಕಾವಿನಲ್ಲಿ ಕಾವೆಂದು ತಿಳಿದು ಶಿಕಂದರನು ಭೂಮಧ್ಯ ಸಮುದ್ರದ ದಂಡೆಯ ಮೇಲಿರುವ ಕೋಟೆ, ಪಟ್ಟಿಣ, ಬಂದರಗಳನ್ನೆಲ್ಲ ತನ್ನ ಸ್ವಾಧೀನಕ್ಕೆ" ತೆಗೆದುಕೊಳ್ಳುವ ಉದ್ಯೋಗ ವನ್ನು ನಡಿಸಿದನು. ಅನನು "ಉಫ್" ಎಂದು ಊದಿದ ಕೂಡಲೆ ಸಿದ್ಧನ ಈ ಕೋಟಿಯ ಭದ್ರವಾದ ಗೋಡೆಗಳು 'ಹಾರಿಹೋದವು. ತೀರಕ್ಕಿ ಸಮೀನದಲ್ಲಿಯೇ ಚಿಕ್ಕದಾದ ನಡುಗಡ್ಡೆ ಯಲ್ಲಿರುವ «ಕೈಯ್ಯಾ ರ? (Tyre) ಎಂಬ ಕೋಟಿಯು ರಾವಣನ ಲಂಕೆಯಂತೆ.: ಬಹು ಭದ್ರವಾಗಿತ್ತು. ಆದರೆ ಕೃತಾಂತಧಿಗೂ ನಿಶಾಂತವಿಕ್ರಮಥಿಗೂ ಈ ಲೋಕದಲ್ಲಿ ಈಡಾಗದಿರುವ ವಸ್ತ್ಮುವಾವದು? ಅರ್ವಾಚೀನನಾದ ಆ ಶಿಕಂದರಾಖ್ಯನಾದ ರಾಮನು ««ತ್ರೈಯ್ಯಾರ?ವೆಂಬ ಲಂಕೆಯ ವರೆಗೆ ಸೇತುಬಂಧನವನ್ನು ಮಾಡಿ ಆ ಕೋಟಿ ಯನ್ನು ಗೆದ್ದುಕೊಂಡನು (೩೩೭). ಮುಂದೆ ಸಮುದ್ರ ತೀರದ ದಿಗ್ವಿಜ ಯವು ಸುಲಭವಾಗಿ ಸಾಗಿತು. ಗಾರಾ, ನೆಲೂಜಿಯ ಬಂದರಗಳನ್ನು ತೆಗೆದುಕೊಂಡರೆ ಬೇಡೆಂದತಿ ಹೇಳುವಂಥ ಅಗಸೆಯೆವನು ಕೂಡ ಇದ್ದಿಟ್ಲ. ಆಮೇಲೆ ಹಸನ್ಮುಖಳಾದ ಮಿಶ್ರದೇಶದ ಫೀಲಗಂಗೆಯು ಶಿಕಂದಕ ರಾಜ ಫಿಗೆ ಸ್ವಾಗತನನ್ನಿತ್ತಳು. ಆ ನದಿಯ ಮುಖದ ಬಳಿಯಲ್ಲಿಯೇ ಮೂಗುತಿ ೭೦ ಸಂಸಪೂರ್ಣ-ಕಥೆಗಳು ಯಂತೊಪ್ಪುನ ":ಅಲೆಕ್ರುಾಂಡ್ರಿಯಾ” ಎಂಬ ಪಟ್ಟಣವನ್ನು ಶಿಕಂದರನು ಕಟ್ಟಿಸಿದನು (ಕ್ರಿ.ಪೂ. ೩೭೭). ಆ ಪಟ್ಟಣವು ಈ ಕಾಲಲ್ಲಿ ಅನುಭವಿಸುತ್ತಿ ರುವಷ್ಟು ಘನತೆಗೇರುವಜೆಂಬದನ್ನು ಶಿಕಂದರನು :ಎಣಿಸಿದ್ದನೋ ಇಲ್ಲವೋ ಎಂಬದನ್ನು ಹೇಳಲಿಕ್ಕಾಗದಿದ್ದರೂ ಶಾನು ಕಟ್ಟಿದ ಸಟ್ಟಣವು ವ್ಯಾಪಾಂದ ದೊಡ್ಡದೊಂದು ಪಡಿಮೂಲೆಯಾಗುವದೆಂಬದನ್ನು ಆ ಚತುರನು ನಿಃಸಂದೇಹ. ವಾಗಿ ನಂಬಿದ್ದನೆಂಬದರಲ್ಲಿ ಸಂದೇಹಮಬಲ್ಲ. ಶಿಕಂದರನು ""ತಯ್ಯಾರ” ಕೋಟಿಗೆ ಲಗ್ಗೆಯನ್ನಿ ಕೈದಾಗ ಹತಾಶ ನಾದ ದರಾಯಸ ಬಾದಶಹನು ಅವನೊಡನೆ ಸಾಮದಾನಗಳ ಸಂಧಾನವನ್ನು ನಡೆಸಿದನು. “ಸ್ವರ್ಗಾದಪಿ ಗರೀಯಸೀ. ” ಸ್ವರ್ಗಾನಂದಕ್ಕಿಂತ ಹೆಚ್ಚಿನ ಆನಂದವನ್ನೀಯುವವಳಾದ ಶಾಯಿಯ, ಹೊರಗಿನ ಪ್ರಾಣಗಳೇ ಆದ ಪ್ರಿಯ ಭಾರ್ಯೆಯೂ ಶತ್ರುವಿನ ಸೆರೆಯಲ್ಲಿರುವ ವ್ಯಸನವು ದರಾಯಸನ ಎದೆಯಲ್ಲಿ ಒಳಿತಾಗಿ ಕಟೆಯುತ್ತಿತ್ತು. ಮೇಲಾಗಿ ತನಗಿನ್ನು ಗೆಲವಿಲ್ಲವೆಂಬ ದುಗುಡವಾದರೂ ಅವನನ್ನು ಒಳಿತಾಗಿ ಬಾಧಿಸುತ್ತಿತ್ತು. «"ಸರ್ವನಾಶೇ ಸಮುತ್ಛನ್ನೇೇ ಅರ್ಥಂ ತ್ಯಜತಿ ಪಂಡಿತಃ?” ಎಂಬಂತೆ ಸರ್ವವೂ ಕೈಜಿಟ್ಟು ಹೋಗುವ ಕಾಲದಲ್ಲಿ ಬುದ್ಧಿವಂತನಾದವನು ತಾನಾಗಿ ಅರ್ಥವನ್ನು ಕೊಟ್ಟು ಅರ್ಧವನ್ನು ರಕ್ಷಿಸಿಕೊಳ್ಳತ ಕೃದ್ದೆಂಬ ನ್ಯಾಯಕ್ಕನುಸಾರವಾಗಿ ಶಿಕಂದರನಿಗೆ ಅರ್ಧ ರಾಜ್ಯವನ್ನೂ, ತಾಯಿ ಹೆಂಡಿರನ್ನು ಬಿಟ್ಟುಕೊಡುವದಕ್ಕಾಗಿ ಇಪ್ಪತ್ತು ಲಕ್ಷ ತೊಲೆ ಬಂಗಾರವನ್ನೂ ಕೊಡುವದಲ್ಲದೆ, "ವರ್ಷಣಾ? ಎಂಬ ತನ್ನ ಕೂಪಸಂಪನ್ನೆಯಾದ ಮಗಳನ್ನು ಕೊಡಲೊಪ್ಪಿ ಯಬದ್ಧ ವನ್ನು ನಿಲ್ಲಿಸ ಬೇಕೆಂದು ಬೇಡಿಕೊಂಡನು. ಈ ಸಾಮದಾನಗಳ ಸಂಧಾನಗಳನ್ನು ಎಷ್ಟು ಮಾತ್ರವೂ ಆದರಿಸದೆ ಶಿಕಂದರತು ಅವುಗಳನ್ನು ಒಮ್ಮೆಲೆ ನಿರಾಕರಿಸಿ ಬಿಟ್ಟನು. ಆಗ ಪಾರ್ಮೇನಿಯೋ ಸೇನಾಪತಿಯು ವಿಸ್ಮಯಪಟ್ಟು ನುಡಿದದ್ದುಃ "ನಾನೇ ಶಿಕಂದರ ರಾಜನಾಗಿದ್ದರೆ ದರಾಯಸನ ಸಂಧಾನಗಳನ್ನು ಮನ್ಸಿಸು ಕ್ರಿದ್ದೆನು.?' ಅದಕ್ಕೆ ಶಿಕಂದರನು ನಕ್ಕು ಪ್ರತ್ಯುತ್ತ ಕವಾಗಿ, “ ನಾನು ಪಾರ್ಮೇನಿಯೋನಾಗಿದ್ದರೂ ದರಾಯಸನ ಸಂಧಾನಗಳನ್ನು ತುನ್ನ್ನಿ ಸದೆ ಇರುತ್ತಿದ್ದಿಲ್ಲ'' ಎಂಬ ಅಸಹಾಸೋಕ್ತಿಯನ್ನಾಡಿದನು. ಎಲ್ಲವೂ ನಷ್ಟ ಷಾಗಿಹೋಗುವ ಕಾಲ ಬಂದಾಗ ಅರ್ಧವನು ಬಿಟ್ಟುಕೊಡುವದು ಜಾಣತನ. ಶಿಕಂದರೆ ಬಾದಶಹ ೭೧ ವಾಗಿದ್ದ ರೂ ಎಲ್ಲವೂ ಕೆ ಸಿವಶವಾಗುವ ಕಾಲದಲ್ಲಿ ಅರ್ಧವನ್ನು ಬಿಟ್ಟು ಕೊಡು. ವದು ಮೂರ್ಟತನವೇ ಟ್ಟ ಶಿಕಂದರನು ವಿಶ್ರದೇಶ (ಈಜಿಪ್ತ ವನ್ನು ತನ್ನದಾಗಿ ಮಾಡಿಕೊಂಡು. ಮರಳಿ ಬಾಗಾ? “ತೈಯ್ಯಾ ರ” 'ಕೈೈ ಬಂದು, ಅಲ್ಲಿಂದ ಮೆರೆಯುತ್ತೆ ಮೆರೆಯುತ್ತೆ ಒಳದೇಶದಲ್ಲಿ ಸಾಗಿಬಂದನು. ಅಲ್ಲಿಯ ನಗರದೇವಕೆಗಳು ಆ ನಿಜಯಿಯಾದ ರಾಜನಿಗೆ. ಮೆಚಿ ಕಿ ಕೈಸನ್ನೆ ಮಾಡಿ ಮಾಡಿ ಕರೆಯುತ್ತಿರುವಂತೆ. ಕಂಡವು. ಪಾಲಸ್ತಾ ನೊಳಗೆ ಹಾಯ್ದು ಅವನು ಇಫ್ರಾಯತೀ ನದೀತೀರ ದಲ್ಲಿರುವ ತಾಪಶಾಕವೆಂಬ ಪಟ ಣವನ್ನು ಕೈವಶ ಮಾಡಿಕೊಂಡು ಮಸಾ ಪಾಟಾಮಿಯಾ ಪ್ರಾಂತವನ್ನಾ ಕ್ರಮಿಸಿಕೊಂಡು ತೈನ್ರೀನದೀ ತೀರದಲ್ಲಿರುವ "ನಿನವೇ' ಎಂಬ ಪುರಾಣಪ್ರ ಸಿದ್ಧವಾದ ಪಟ್ಟಣಕ್ಕೆ ಅಪ್ರಕಿಹತವಾಗಿ ಬಿಜಯ ಮಾಡಿದನು. ಇಲ್ಲಿ ಬರುತ್ತಲೇ, ದರಾಯಸನು ಹಾಗೂ ಹೀಗೂ ಮಾಡಿ ಮತ್ತೊಂದು ಪ್ರಚೆಂಡವಾದ ಸೇನೆಯನ್ನು ನೆರವಿಕೊಂಡು «ಗಾಗಾಮೆಲಾ' ಎಂಬ ಸ್ಥಳದಲ್ಲಿ ಯುದ್ಧ ಕೈ ಸನ್ನದ್ಧನಾಗಿರುವನೆಂಬ ವಾರ್ತೆಯನ್ನು ಶಿಕಂದ. ರನು ಕೇಳಿದನು. : ಒಂದು ದಿನ ರಾತ್ರಿಯಲ್ಲಿ ಶಿಕಂದರ ರಾಜನು ತನ್ನ ತಂಬುವಿನಲ್ಲಿ ಸುಖ ವಾಗಿ ಮಲಗಿಕೊಂಡಿರುವಾಗ, ಸೇನಾಪತಿಯು ವ್ಯಗ್ರಚಿತ್ತನಾಗಿ ಬಂದು ರಾಜ ನನ್ನು ಲಗಬಗೆಯಿಂದ ಎಚ್ಚರಿಸಿದನು. ಏನು ಸಮಾಚಾರವೆಂದು ರಾಜನು ಎಚ್ಚತ್ತು ಕೇಳಲಾಗಿ "ಪ್ರಭೋ, ದರಾಯಸನ ಸೇನೆಯು ನಮ್ಮ ಶಿಬಿರದ ಕಡೆಗೆ ಸಾಗಿಬರುವಂತೆ ಕಾಣುತ್ತದೆ. ನೋಡಿದಿರಾ, ಲಕ್ಷಾವಧಿ ದೀವಟಿಗೆ ಗಳಿಂದ ಪ್ರಜ್ವಲಿತವಾದ ಭೂಪ್ರದೇಶವೇ ಇತ್ತ ಕಡೆ ನಡೆಸರುವಂತೆ ಭಾಸೆ ವಾಗುತ್ತದೆ” ಎಂದು ಸೇನಾಪತಿಯು ಬೆಸಗೊಂಡನು. ರಾಜನು ಮಂದಸ್ಮಿತ ನಾಗಿ « ಇದಕಿಷ್ಟೇಕೆ ಉದ್ವಿಗ್ನ ರಾದಂತೆ ತೋರುವಿರಿ? ವಿಜಯಶ್ರೀಯು ತಾನಾಗಿ ಬೆಳಕು ಮಾಡಿಕೊಂಡು ನಮ್ಮನ್ನು ಇದಿರುಗೊಳ್ಳಲಿಕ್ಸೆ ಬರುತ್ತಿರು: ವಳು. ದರಾಯಸಬಾದಶಹನು ತನ್ನ ಅಪರಿಮಿತವಾದ ಸೇನೆಯನ್ನು ಕಟ್ಟ ಕೊಂಡು ನಮ್ಮಿಂದ pide ಸಂಚರಿಸುತ್ತ ಕಣ್ಣು ಮುಚ್ಚ ಕೆಯ ಆಟವನ್ನು ಹೂಡಿದ್ದರೆ ನಮಗೆಷ್ಟು ತೊಂದರೆಯಾಗುತ್ತಿ 3 ಂಬದರ ಅರಿಕೆ ನಿಮಗುಂಟೋ ? "ಹೋಗಿರಿ, ಗರತಿ ಕಾದುಕೊಂಡಿದ್ದು ಪ್ರಾಶಃ ೩೨ ಸಂಪೂರ್ಣ-ಕಥೆಗಳು ಕಾಲದಲ್ಲಿಯೇ ನನ್ನನ್ನು ಎಬ್ಬಿಸಿ. ಸೂರ್ಯೋದಯಕ್ಕೆ ಸರಿಯಾಗಿ ಯುದ್ಧವು ಪ್ರಾರಂಭವಾಗತಕ್ಕದ್ದು. ೫ ಎಂದು ಆಜ್ಞಾ ಪಿಸಿ, ಅಸಜಯದ ಭೀತಿಯ ತಿಲಾಂಶವನ್ನಾದರೂ ಕಾಣದವನಾದ ಆ ಸೇನಾನಿಯ ಸ್ವಸ್ಥ ಮನಸ್ಸಿನವನಾಗಿ ಮಲಗಿಕೊಂಡನು, ವಿಚಾರ, ಹಳವಂಡು, ಕನಸುಗಳ ವ್ಯವಧಾನವಿಲ್ಲದೆ ಅವನು ಬೇಗನೆ ನಿದ್ದೆಗೈದನು. ಜಗದ್ವಿ ಖ್ಯಾತರಾದ ವೀಕಠ ಮನಃಪ್ರವೃತ್ತಿಗಳು ಯಾವ ಕಾಲದಲ್ಲಿಯಾಗಲಿ ಯಾವ ದೇಶಗಳಲ್ಲಿಯಾಗಲಿ ಏಕಪ್ರಕಾರವಾಗಿರುವವು. ನಪೋಲಿಯನ್, ಜ್ಯೂಲಿಯಸ್ ಸೀಜರ, ರಾಮ್ಕ ಅರ್ಜುನರೇ ಮುಂತಾದವರು ತಮ್ಮ ತಮ್ಮ ಯುದ್ಧಗಳ ಪರಿಣಾನಂದ ವಿಷ ಯವಾಗಿ ನಿ: ಸಂದೇಹ೦ಾಗಿದ್ದದ್ದರಿಂದ ಅವರ ಚಿತ್ರ ಕೈ ಚಾಂಚಲ್ಯದ ದೋಷವು ತಗಲಲೇ ಇಲ್ಲ. ಪ್ರಾತಃಕಾಲದಲ್ಲಿಯೇ ಯುದ್ಧಕ್ಕೆ ಪ್ರಾರಂಭವಾಯಿತು. ದರಾಯಸನ ಸೇನೆಯಲ್ಲಿ ಹತ್ತು ಲಕ್ಷ ಜನ ಕಾಲಾಳುಗಳೂ ನಾಲ್ವತ್ತು. ಸಾವಿರ ಜನ ಸಾವುತರೂ ಇದ್ದಿರಬೇಕು. ಶಿಕಂದೆರನ ಕಾಲಾಳುಗಳೆಂದರೆ ನಾಲ್ವತ್ತೇ ಹಾವಿರ ಜನರು. ರಾವುತರು ಏಳುಸಾವಿರ ಜನ. ಇನ್ನೂ ರಕ್ಟೊಬ್ಬ ಕಾಲಾಳೂ ಆರಕೊಬ್ಬ ಕುದುರೆಯವನೂ ಇದ್ದಂತಾಯಿತು. ಹತ್ತೇ ಜನ ಹಾವಳಿ ಗಾರರು ಸಂತೆಗೆ ಸಂತೆಯನ್ನೇ ಬಡಕೊಂಡು ಹೋಗುವಂತೆ ಶಿಕಂದರನ ಚುಚ್ಚುಗೋಲಿನ ವೀರರ ವ್ಯೂಹವು ಶತ್ರುಸೇನೆಯಲ್ಲಿ ನುಗ್ಗಿ ವಿಲಕ್ಷಣವಾದ ಕೊಲೆಯನ್ನು ಮಾಡಲಾರಂಳಿಸಲು, ದರಾಯಸನ ಸೇನೆಯು ಕಂಗೆಟ್ಟು ಸತ್ತಿ ಕೆಟ್ಟಿನೆಂದು ಎತ್ತೆತ್ತಲೋ ಓಡಲಾರಂಭಿಸಿಶು. ಆದರೆ ಶಿಕಂಡರನ ಸೇನಾ ಪತಿಯಾದ ಪಾರ್ಮೆನಿಯೋನು ಕಾದುತ್ತಿರುವ ತಾಣದಲ್ಲಿ ಶತ್ರುಸೇನೆಯ ರಾವುತರು ಅಟ್ಟ್ರಿಬಂದು ಒಳ್ಳೇ ಶೌರ್ಯದಿಂದ ಕಾದಿ ಆ ಸೇನಾಪತಿಯನ್ನು ಮುಕ್ತಿರಲಾಗಿ, ವನು ತನ್ನನ್ನೂ ತನ್ನ ಬಳಿಯಲ್ಲಿರುವ ಸಾಮಗ್ರಿ ಸಂಚಯ ವನ್ನೂ ಕಾಯಬೇಕಾಗಿ ಸಹಾಯವನ್ನು ಕಳಿಸಿರೆಂದು ಶಿಕಂದರನಿಗೆ ಹೇಳಿ ಕಳಿಸಿದನು. ಅದಕ್ಕೆ ಶಿಕಂದರನು ಪ್ರತ್ಯುತ್ತರವಾಗಿ ಹೇಳಿಕಳಿಸಿದ್ದೇನಂದರೆ «"ಸಾವಾಗ್ರಿಯು ಹೋಗುವದೆಂಬ ಚಿಂತೆ ಮಾಡಬೇಡಿರಿ. ನಿಮ್ಮು ಸಂರಕ್ಷಣ ವನ್ನೂ ನಿಮ್ಮ ಸೇನೆನಣೆಯ ಸಂರಕ್ಷಣನನ್ನೂ ನೀವು ಮಾಡಿಕೊಳ್ಳುವಿರೆಂದು ನಾನು ನಿಶ್ಚಯವಾಗಿ ನಂಬಿದ್ದೇನೆ. ಸಾಮಗ್ರಿಯು ಹೋಗಲಿ; ' ಅದರ ಶಿಕ:ದರ ಬಾದಶಹ ಕಷ್ಠ ಚಿಂತೆಯನ್ನು ಬಿಟ್ಟು ನೀವು ಯಂದ ಮಾಡಿರಿ. ಯುದ್ಧವು ಮುಗಿದ ಬಳಿಕ ಶತ್ರುಗಳ ಸರ್ವಸ್ವವನ್ನು ನಾವು ಸ್ವಾಧೀನ ಮಾಡಿಕೊಳ್ಳುವಾಗ ನಮ್ಮ ಸಾಮಗ್ರಿಯಾದರೂ ಕೊನೆಯಲ್ಲಿ ನಮ್ಮದೇ ಆಗುವದು. ” ಹುರುಪು ಬಂದ ಹೊತ್ತಿ ನಲ್ಲಿ ವಿಶ್ರಾಂತಿಯ ಅಪೇಕ್ಷೆಯನ್ನು ಮಾಡದೆ ಶಿಕಂದರನು ಶತ್ರುಸೇನಾ ಸಂಹಾರವನ್ನು ಮಾಡುತ್ತೆ ದರಾಯಸನಿರುವ ಸ್ಫಳದ ಸಮೀಪಕ್ಕೆ ಬಂದ ದ್ದನ್ನು ಕಂಡು, ಆ ದೈವಹತನಾದ ಸಾರ್ವಭೌಮನು ಮತ್ತೆ ಓಡಿದನು. ಸೈ ವೆಲ್ಲಾ ಓಡಿತು. ಓಡಿಹೋದರೆ ಶತ್ರುವು ಬಿಡುವನೆ? ಕಾಲಧಾವತಿಯೋ ಕತ್ತೆಂಭಟ್ಟಾ. ಅಲ್ಬಕಾಲದಲ್ಲಿಯೇ ಆ ಓಡುತ್ತಿರುವ ಸೈನ್ಯದ ಇತಿಶ್ರೀ ಯಾಯಿತೆಂದು ಹೇಳಬೇಕಾಗಲ್ಲ. ಗಾಗಾಮೇಲಾದ ಯುದ್ಧದಲ್ಲಿ ದರಾ ಯಸನು ಸಂಪೂರ್ಣವಾಗಿ ಸೋತುಹೋದನು. ಪರಿಸ್ಥಿತಿಯು ಬುಡ ಮೇಲಾಗಿಹೋಯಿತು. ಕಳೆದುಹೋದ ಕ್ಷಣದಲ್ಲಿ ಸಾರ್ವಭೌಮನಾಗಿದ್ದ ದರಾಯಸ ಬಾದಶಹನು ಈ ಕ್ಷಣದಲ್ಲಿ ಗತಿಗೇಡಿಯಾಗಿ, ಕುಳಿತು ನಿಶ್ರಾಂತಿ ಯನ್ನು ಹೊಂದಲು ಸ್ಥಳ ಕಾಣದೆಹೋದನು. ಅವನ ಪ್ರಜಗಳೇ ಅವನಿಗೆ ಕುಡಿಯಲು ನೀರು ಕೊಡದಾದರು. ಗಾಗಾಮೆಲಾದ ವಿಜಯದ ಕೀರ್ತಿಯೇ ವಿದ್ಯುತ್ಪ್ರವಾಹದ ವೇಗದಿಂದ ಎಣ್ಣೆಸೆಗಳಲ್ಲಿ ಹರಡಿಕೊಂಡು, ಇನ್ನು ಮೇಲೆ ಶಿಕಂದರನೇ ಸಮಸ್ತವಾದ ಪೃಥ್ವಿಗೆ ನಾಥನಾದನೆಂದು ಸಾರಿತು. ಶಿಕಂದರನ ಆಜ್ಞಾಪತ್ರ ಶಾಸನಗಳ ಹಾದಿಯನ್ನು ನೋಡದೆ, ದೇಶದೇಶಗಳಲ್ಲಿಯ ಪ್ರಜಾಜನರು ಶಿಕಂದರನೇ ಸಾರ್ವಭೌಮನೆಂದು ಒಪ್ಪಿ ಕೊಂಡು, ಅವನಿಗೆ ಸತ್ಕಾರವನ್ನಿ ಯಲು ಸರ್ವರೂ ಸಿದ್ಧತೆಯನ್ನು ಮಾಡಿಟ್ಟು ಕೊಂಡಿದ್ದರು. ಆ ದಿವಸ ಶಿಕಂದರನಿಗೆ ಅತಾ ನಂದವಾಗಿಹೋಯಿಶು. ಸಿಂಧು ನದದಿಂದ ಭೂಮಧ್ಯ ಸಮುದ್ರ ದವರೆಗೆ ಹಬ್ಬಿರುವ ಮಹಾಸಾಮ್ರಾಜ್ಯಡ ಅಧಿಪತಿಯೇ ಅನನಾದನು. ಸೈನಿಕ ನೊಬ್ಬೊಬ್ಬನ ಪಾಲಿಗೆ ಬಂದ ಸುಲಿಗೆಯು ಡೊಡ್ಡ ದೊಂದು ಐಶ್ವರ್ಯವೇ ಆಗಿತ್ತು. ಇನ್ನು ಮುಂದೆ ಯುದ್ಧದ ಚಿಂತೆ ಯಾರಿಗೂ ಇಲ್ಲ. ರಾಜ್ಯದ ಲ್ಲೆಲ್ಲ ಮೆರೆಯುತ್ತ ಸಂಚರಿಸುವೆನೆಂಬ ಉಬ್ಲೇ ಉಬ್ಬು ಬಾಬಿಲೋನ ಎಂಬ ಪುರಾತನವಾದ ರಾಜಧಾನಿಗೆ ಶಿಕಂದರೆಬಾದಶಹನು ಬಿಜಯ ಮಾಡುವನೆಂಬ ವಾರ್ತೆಯನ್ನು ಕೇಳಿ, ಪುರವಾಸಿಗಳು ನಗರ ಶೃಂಗಾರವನ್ನು ಮಾಡಿ ಭಕ್ತಿ ೭೪ ಸಂಪೂರ್ಣ-ಕಥೆಗಳು ಯಿಂದಲೂ, ಆನಂದದಿಂದಲೂ, ಉತ್ಸವದಿಂದಲೂ ಆ ನವೀನನಾದ ನರಾ: ಧಿಸನನ್ನು ಸತ್ಕರಿಸಿ ಸಾರ್ವಭೌಮಸಿಗುಚಿತವಾದ ಸ್ವಾಗತವನ್ನೂ ಮಾನ: ಮರ್ಯಾದೆಗಳನ್ನೂ ಕೊಟ್ಟರು. ಆ ಪುರವಾಸಿಗಳ ಸತ್ಕಾರದಿಂದ ಸರಮ ಸಂತುಷ್ಟನಾದ ಸಿಕಂದಕ ಬಾದಶಹನು ಸಾಧುಸಂತರನ್ನೂ, ಪಂಡಿತಶಾಸ್ತ್ರಿ ಗಳನ್ನೂ ವೃತ್ತಿ-ಸ್ವಾಸ್ತಿಗಳುಳ್ಳ ಮಹಾಜನರನ್ನೂ ಆದರದಂದ ಬೀಳ್ಕೊಂಡು. ಅವರೆಲ್ಲರಿಗೆ ಧನಕನಕ ವಸ್ತ್ರಾಭರಣ ಬಿರುದಾವಳಿ ಮುಂತಾದವುಗಳನ್ನಿತ್ತು ಸಂಭಾವಿಸಿದನು. ಪೂರ್ವದ ಮಹಾ ಸಾರ್ವಭೌಮರ ರಾಜಧಾನಿಯಾಗಿದ್ದ ಆ ಬಾಬಿಲೋನ ನಗರವೇ ಅಂದಿನಿಂದ ತನ್ನ ರಾಜಧಾನಿಯಾಯಿತೆಂದು ಬಾದಶಹನು ಹೇಳಿದ ಕೂಡಲೆ, ಆಲ್ಲಿಯವರಿಗೆ ಪರಮಾವಧಿಯ ಸಂತೋಷ ವಾಯಿತು. ಗುಣಲೇಶವಾದರೂ ಇಲ್ಲದೆ ಕೇವಲ ಆಕಸ್ಮಿಕವಾದ ಜನ್ಮ ಮಾತ್ರದಿಂದಲೇ ರಾಜನಾಗಿರುವ ಕ್ತಿದ್ರ ನಾದ ಪ್ರಾಣಿಯು ಸರಪೀಡಾಶಾರಕ ನಾಗಿರುವನಲ್ಲದೆ, ಅವನಿಂದ ಲೋಕಕಲ್ಯಾಣದ ಕೆಲಸಗಳಾಗುವದಿಲ್ಲ. ದರಾ ಯಸನು ತಾನು ಸಾರ್ವಭೌಮ ಪದಕ್ಕೆ ಬಂದ ನಂತರ ಬಾಬಿಲೋನಿಯದ ಜನರ ಧರ್ಮವನ್ನು ಕೆಡಿಸಲಿಕ್ಕೆ ಪ್ರ ಯಕ ಮಾಡಿದ್ದಲ್ಲದೆ, ಆರಾಧ್ಯ ದೇವತೆ. ಯಾದ ಬೇಲ ದೇವರ ಸಂಸ್ಥಾನಕ್ಕೆ ನಡೆದಿರುವ ವ ೈತ್ತಿ ಗಳನ್ನೆಲ್ಲ ಅಪ ಹರಿಸಿಕೊಂಡು ಅಲ್ಲಿಯವರ ಮನಸ್ಸುಗಳನ್ನು ಬಹುಸರಿಯಾಗಿ ನೋಯಿಸಿ. ದ್ದ ನು. ಶಿಕಂದರ ಬಾದಶಹನು ಬಾಬಿಲೋನದ ಜನರ ಧರ್ಮದಲ್ಲಿ ತಾನು ಕೈಹಾಕುವದಿಲ್ಲವೆಂಗೂ ಅವರ ಧರ್ಮಸಂಸ್ಥೆ ಗಳಿಗೆ ನಡೆಯುತ್ತಿರುವ ವೃತ್ತಿ ಸ್ವಾಸ್ತಿ ಗಳನ್ನು ಯಥಾಪ್ರ ಕಾರವಾಗಿ ನಡಸ ಸುವೆನೆಂದೂ ಆಶ್ವಾ ಸನವಸ್ತಿ, ತ್ರ ದ್ದನ್ನು ಕೇಳಿಯಂತೂ ಸಾಕ್ಲಾತ್ ಸ್ವರ್ಗಾಧಿಷತಿಯೇ ಅವತಾರ ಶಾಳಿ ಶಿಕಂ -ದರನ ಕೂಪದಿಂದ ತಮ್ಮಲ್ಲಿಗೆ ನವನು ಅಲ್ಲಿಯವರು ತಿಳಕೊಂಡ್ಕು ನವೀನನಾದ ಬಾದಶಹೆನನ್ನು ಮನಮುಟ್ಟಿ ಹರಸಿದರು. ಅಲ್ಲಿಂದ ಶಿಕಂದ ರನು ದರಾಯಸನ ರಾಜಧಾನಿಯಾಗಿದ್ದ ಸೂಸಾ ಪಟ್ಟಣಕ್ಕೆ ಆಗಮನ ಮಾಡಿ ಅಲ್ಲಿಯ ರಾಜಮಂದಿರದಲ್ಲಿ ಒಂದೆರಡು ದಿವಸ ಇದ್ದು, 'ಆ ಮೇಲೆ ಪರ್ಸಿಪಾಲಿ ಎಂಬ ಪಟ ಸಿಣಕ್ಸೆ ಹೋಗಿ. ಅಲ್ಲಿ ತನ್ನ ಡಂಕೆಯನ್ನು ಹೊಡಿಸಿ ಮತ್ತೆ ಉತ್ತರಾಭಿಮುಖನಾಗಿ ಹೊರಟು ಬ್ಯಾಕ್ಸ ಯಾ ಪ್ರಾಂತಕ್ಕೆ ಬಂದನು. ದರಾಯಸನ ಬೆನ್ನ ಟ್ರ ಅವನನ್ನು ಬಂದಿಯಾಗಿ ಹಡತರಬೇಕೇನೆಂದು. ಶಿಕಂದರೆ ಬಾದಶಹ ೭೫. ಸೇನಾಪತಿಯು ಕೇಳಲಾಗಿ, ಶಿಕಂದರ ಬಾದಶಹನು ನಿರಾಶಂಕವಾದ ಮನಸ್ಸಿನಿಂದ ಹೇಳಿದ್ದು: 64 ಯಾತಕ್ಕೆ? ದರಾಯಸನಲ್ಲೇನು ಉಳಿದದೆ? ಗಾಯವನ್ನು ತಾಳಿದ ಸರ್ಪವು ಅಡಗಿಕೊಂಡಲ್ಲಿಯೇ ಇರಿವೆಗಳ ಬಾಧೆ. ಯಿಂದ ಸತ್ತು ಹೋಗುವಂತೆ ದರಾಯಸನು ವಿಶ್ರಾಂತಿಯ ಅಭಾವ, ಮನ ಪ, ಸುಖೋಪಭೋಗಗಳ ನ್ಯೂನತೆ ಮುಂತಾದ ಹಳವು ದುಃಖಗಳಿಂದ ಸಂಹೀಡಿತನಾಗಿ ತನ್ನಷ ಕೈ ತಾನೇ ಬೇಗನೆ ಮೃತ್ಯುವಶನಾಗುವದು ಗಟ್ಟಿ. ಬಾದಶಹನ ತರ್ಕದಲ್ಲಿ ದೋಷವಿದ್ದಿಲ್ಲ. ಗತಿಹೀನನಾಗಿ ತಿರುಗುತ್ತಿದ್ದ ದರಾ ಯಸನ ಪರಿವಾರದವರು ಮೆಲ್ಲಮೆಲ್ಲನೆ ಕಾಲುಜಿಗೆದರು. ಕೂಳಿಲ್ಲದ್ದಕ್ಕಾಗಿ ಸೈನ್ಯದವರೆಲ್ಲ ಕಂಡ ದಾರಿಯನ್ನು ಹಿಡಿದು ಹೋಗಿಬಿಟ್ಟರು. ಕುಳ್ಳಿರುವೆ ನೆಂದರೆ ಹಗಲು ಗಿಡದ ನೆಳಲು ಕೂಡ ಅವರಿಗೆ ಸಿಕ್ಕ ದಂತಾಯಿಶು. ರಾತ್ರಿ. ಯಲ್ಲಿ ಮಲಗುವೆನೆಂದರೆ ಸ ಸಮವಾಗಿದ್ದ ನೆಲ ಸಕ್ಕರೆ ಅವನಿಗೆ ಸಾಕಾಗಿತ್ತು. ಅಲ್ಪ ನಾಗಿದ್ದ ವನ ನನ್ನು ಮೇಲಕ್ಕೆ ಕ್ತಿಕೊಂಡು ತನ್ನ ರಾಜ್ಯ ದಲ್ಲಿ ಅತಿ ದೊಡ್ಡ ಡಾ ಅಧಿಕಾರವನ್ನು ಕೊಟ್ಟು ಸಕ್ತೆ ತನ್ನ ಪಟ್ಟ ಶಿಷ್ಯ ನ ಬಳಿಗೆ ಹೋಗಿ ಅವನಲ್ಲಿ ನಾಲ್ಕೊಪ್ಪ ಪ ತ್ತು ನಿಶ್ರಾಂತಿಯನ್ನಾ ದರೂ ER 0 ದರಾಯಸನು ೫40... ಆ ಅಧಮನು ಅವನನ್ನು ತನ್ನ ಅಂಗಳದಲ್ಲಿ ನಿಲ್ಲಗೊಡಲಿಲ್ಲ. ತನ್ನೊಡದೆ ಒಂದೇ ಜೀನನಾಗಿ ವರ್ತಿಸುತ್ತಿದ್ದ ಜೇರುಸ. ನೆಂಬ ಕ್ರತ್ರಪನ ಬಳಿಗೆ ಗತವೈಭವನಾದ ದರಾಯಸನು ಹೋಗಲಾಗಿ ಆ ದುರಾಶ್ಮನು ಅವನನ್ನು ಬಂದಿವಾಸದಲ್ಲಿಟ್ಟು ಭಾರವಾದ ಬೇಡಿಗಳಿಂದ ಬಿಗಿದುಬಿಟ್ಟಿನು. « ಆಸ ಭಲಾ ತೊ ಜಗ ಭಲಾ!” ಎಂಬಂತೆ ದರಾಯ. ಸನ ದೈನಬಲವು ಪ ಪ್ರಬಲವಾಗಿದ್ದಾಗ ಎಲ್ಲರೂ ಅವನ ಆಜ್ಞೆಯೆಂದರೆ ದೊಡ್ಡ ದೊಂದು ಪ್ರಸಾದನೇ ಎಂದು ತಿಳಿದವರಂತೆ ನಟಿಸುತ್ತಿ ದ್ದರು ಬಾದಶಹಕೆ ಹಿತಕ್ತಾಗಿಯೇ ತಾವು ಜೀವಿಸುತ್ತಿರುವೆವೆಂದು ತೋರಿಸುತ್ತಿ ದರು. ಸೂರ್ಯ ಚಂದ್ರ ರೂ, ಮೇಘಮಾರುತರೂ, ಭೂದೇವತೆ ವನಜೀವಕೆಯರೂ ಬಾದ ಕಹನ ಹಿತಮಾಡುವದರಲ್ಲಿಯೇ ಯಾವಾಗಲೂ ನಿರತರಾಗಿರುವರೆಂದು ಕವಿ. ಗಳೂ ವರ್ಣಿಸಿದರು. ಪಾಪ! ವಿಪನ್ನಾವಸ್ಥನಾದ ದರಾಯಸನ ಆಜ್ಞೆಯ ನ್ಷೇಕೆ, ಪ್ರಾರ್ಥನೆಯನ್ನಾದರೂ ಶಿವಿಮೇಲೆ ಹಾಕಿಕೊಳ್ಳುವವರಿಲ್ಲ. ಬಾದ- ಶಹನ ಹಿತಕ್ಕಾಗಿ ಜೀವಿಸಿರುವೆನೆಂದು ಬೊಗಳುತ್ತಿರುವ ಶ್ವಾನಸಮಾನನಾದ. ೬೬ ಸಂಪೂರ್ಣ-ಕಥೆಗಳು ನರಾಧಮನೊಬ್ಬನು ಆ ತನ್ನ ಅನ್ನದಾಶನನ್ನು ಬಂದಿವಾಸದಲ್ಲಿರಿಸಿದನ್ನು ಸೂರ್ಯನು ಅವನ ಮೋತಿಯನ್ನು ಸುಟ್ಟಿ ನು; ಚಂದ್ರನು ಅವನ ದೇಹದಲ್ಲಿ ಸುಂದು ಹುಟ್ಟು ವಂತೆ ಮಾಡಿದನು. ವಾಯುವು ಬಾ ಜಡೆಗಟ್ಟ ದ ಗಡ್ಡ ದಲ್ಲಿ ಮಣ್ಣು ತರಕ ಲೋಕಕ್ಕೆ ಭೀಷಣನಾಗಿದ್ದ ಯಮಡೇವನೊಬ್ಬ ಸೇ ದರಾಯ ಸಿಗೆ ಒಳ್ಳೆಯವನು. ಅವನೇ ಆ ದುರ್ಡೈ ವಿಯ ದುಃಖಗಳ ಸಾ ಮಾರ್ಜನವನ್ನು ಮಾಡತಕ್ಕವನು. ದರಾಯಸನಾದರೂ ನೀನೇ ಗತಿಯೆಂದು ಅವನಿಗೆ ಶರಣಾಗತ ಕಾದನು, ಬಾದಶಹನ ಹಸ್ತಾಕ್ಸರ EE ind ಉಸಯೋಗವನ ನ್ನ ಮಾಡಿ, ಉಳಿದ ಕ್ಷತ್ರಸರಿಂದ ee ಪ್ರಾಪ್ತಿಯನ್ನು ಮಾಡಿಕೊಳ್ಳ ನಚ ದರ. ಬಾದಶಹನು ದಾಗ ಅವನನ್ನು (ದರಾಯಸನನ್ನು) ಸ್ವಾಧೀನ ಮಾಡಿ ನಿನಾದರೂ ಸಂಭಾವನೆಯನ್ನು ಸಚಿ ಬೇಕೆಂದೂ ಆಲೋಚಿಸಿ ಆ ಸ್ವಾಮಿದ್ರೋಹಿಯಾದ ಬೇರುುಸ್ಸನು ದರಾ ಯಸನನ್ನು ಸೆರೆಯಲ್ಲಿ ಹಿಡಿದಿದ್ದ ನು. ದರಾಯಸನೂ ಬೇರು ಸ್ಸನೂ ಕೂಡಿ ಶಿಕಂದರನ ವಿರುದ್ಧವಾಗಿ ಬಂಡುಮಾಡುವರೆಂಬ ವಾರ್ತೆಯನ್ನು ಕೇಳಿ ಶಿಕಂದರನು ಬ್ಯಾಕ್ಟ್ರಿಯಾ ಪ್ರಾಂಶಕ್ಕೆ ಬರಲಾಗಿ ಬೇರುಸನು ಬೆದರಿ ಓಡಿ ದನು. ಓಡುವಾಗ ದರಾಯಸನನ್ನು ಸಂಗಡ ಕಟ್ಟಿ ಕೊಂಡು ಹೋಗ ಬೇಕೆಂಬ ಯೋಚನೆಯನ್ನು ಮಾಡಲು “ದಕ್ಕೆ ದರಾಯ ಸಮ! ಒಸ ನ್ಸಲಿಲ್ಲಾ ದ್ದ ರಿಂದ ಆ ಘಾತಕನು ಜೈವಜತನಾದ ಆ ಸಾರ್ವಭೌಮನನ್ನು ಬಡ್ಡದಂದಿರಿದು ಶಾನು ಆ ಗಚ್ಛ >> ಮಾಡಿದನು. ಕರವ ದರಾಯಸನಿದ್ದ ಲ್ಲಿಗೆ ಬರುವಷ್ಟರಲ್ಲಿ ಆ ಗೆತವೈ ಭವನಾದ ರಾಜನು ಗತಪ್ರಾಣನಾಗಿ ಗತಿ ಇಲ್ಲದೆ ಬಿದ್ದು ಕೊಂಡಿದ್ದನು. ಆ ಹೈದಯದ್ರಾ ನಕವಾದ ನೋಟವನ್ನು ನೋಡಿ ಶಿಕಂದರನು ದುಃಖಾರ್ಶನಾಗಿ ಕಣ್ಣೀರು ಸುರಿಸಿದನು ಅಸ್ತವ್ಯಸ್ತ ವಾಗಿ ಬಿದ್ದಿರುವ ಆ ಮಹಾರಾಯನ ಪ್ರೇತಕ್ಕ ಶಿಕುದರ ಬಾದಶಹನು ತನ್ನ ಅನರ್ಫವಾದ ಉತ್ತರೀಯವನ್ನು ಹೊಚ್ಚಿ " ಬಂಧುವೆ, ನನಗೆ ಶರಣಾಗತ ನಾಗಿ ಬಂದಿದ್ದರೆ, ನಿನಗಿಂಥ ಶೋಚನೀಯವಾದ ಗತಿಯು ಸರ್ವಥಾ ಪ್ರಾ ಪ್ತ ವಾಗುತ್ತಿದ್ದಿಲ್ಲ'' ಎಂಬ ಉದ್ಗಾರವನ್ನು ತೆಗೆದ ಪ್ರೇತಕ್ಕೆ ಅಂತ್ಯವಿಧಿಯಾಗ ರೆಂದು” ತನ್ನ ಸೇನಾಪತಿಗೆ ಆಜ್ಞಾ ಫಿಸಿದೆನು. ಮಹಾರಾಜನಿಗುಚಿತವಾದ ಸ್ಮಶಾನಯಾತ್ರಿ ಯಾಯಿತು. ಸೌಃ ಶಿಕಂದರನು ಸಕಲರಾಜಿ ಅಧಿಕುಶಿ ಶಿಕಂದರ ಬಾದಶಹ ೭ಬ ಗಳನ್ನು ಕೂಡಿಕೊಂಡು ಪ್ರೇತವನ್ನು ಸ್ಮಶಾನಕ್ಕೆ ಮುಟ್ಟಿ ಸಿದನು. ಉತ್ತರ ಕ್ರಿಯಾದಿಗಳು ದರಾಯಸನ ಧರ್ಮಾನುಸಾರವಾಗಿ ಒಳ್ಳೇ ವಿಧಾನಪೂರ್ವಕ ವಾಗಿ ನಡೆದವು. ಆ ಕಾಲಕ್ಸಾದ ದಾನಧರ್ಮಗಳಿಗೆ ಅಳತೆಯಿಲ್ಲ ಆ ಸುಸಂಧಿಯಲ್ಲಿ ಶರಣೆಂದು ಬಂದ ದರಾಯಸನ ಸರದಾರರಿಗೆಲ್ಲ ಕ್ಷಮೆ ದೊರ ಕಿತ. ಅವರವರ ವೃತ್ತಿ-ಸ್ವಾಸ್ತಿಗಳೆಲ್ಲ ಅವರಿಗೆ ನಡೆದವು. ಆಜ್ಞಾನು ವರ್ತಿಗಳಾಗಿರುವೆವೆಂದು ಹೇಳಿಕೊಂಡವರಿಗೆ ಅವರವರ ಅಧಿಕಾರಗಳು ಕೊಡ ಲ್ಪಟ್ಟಿವು. ಲೋಕವೆಲ್ಲ ಶಿಕಂದರನನ್ನು ಹೊಗಳಿತು. ಕವಿಗಳು ಹಾಡಿದರು. ಹತ ೧1 ನನೆ | ada ಶಿಕ್ಷ and ಕ್ಷಣ: ಇಬ್ಬ: ॥ ದರಾಯಸನ ಅಂತ್ಯ ವಿಧಿಗಳಾದ ಬಳಿಕ ಶಿಕಂದರ ಬಾದಶಹನು ಕ್ಯಾಸಿ iN ಯನ್ ಸಮುದ್ರದ ದಕ್ಷಿಣತೀರದಲ್ಲಿರುವ ಹಿರ್ಕ ಸ ನಿಯನೆಂಬ ಪ್ರಾಂತಕ್ಕೆ ಬಂದು ಅಲ್ಲಿಯ ಪ್ರಜಾಜನರನ್ನೊ ಡಂಬಡಿಸಿ, ಅಭಘಾನಿಸ್ಥಾ ನದ ಪಶ್ಚಿ ಮ ಸೀಮೆಯಲ್ಲಿರುವ ಅರ್ತಕೋನವನ (ಈಗಿನ ಹೀರಾತ) ವೆಂಬ ಪಟ್ಟ ಚಕ್ಕೆ ಬಿಜಯಮಾಡಿದನು. ಅಲ್ಲಿಯೂ ಪ್ರಜಾಜನರ ಸಂಪೂಜ ನವನ್ನು ಸ್ವೀಕರಿಸಿ ಕೊಂಚ ದಕ್ಷಿಣಕ್ಕೆ ಸಾಗಿಹೋಗಿ ಪ್ರೋಪದಾಸೀಯನೆಂಬ ಪಟ್ಟ ಣಕ್ಕೆ ಬಟ್ಟ ಆ ಪಟ್ಟಣದಲ್ಲಿ ಬಾದಶಹನಿರುವಾಗ ಒಂದು itd RE ಸಂಭವಿಸಿತು. - ಶಿಕಂದರನು ಆಸಿಯಾಖಂಡದ ಸಾರ್ವಭೌಮನಾದದ್ದು ನಿರ್ನಿವಾದವಾದ ಸಂಗತಿಯಷ್ಟೆ ? ಅಲ್ಲಿಯ ಪ್ರಜಾಜನರನ್ನು ಒಡಂಬಡಿಸ. ಲೆಂದಾಗಲಿ, ಪೂರ್ವದೇಶೀಯರಾದ ಪರ್ಶಿಯನ್ನ ರವೇಷಗಳು ಅಂದವಾಗಿಯೂ ಸೌಕರ್ಯವುಳ್ಳಂಥವಾಗಿನೆಂದಾಗಲೀ ಐಶ್ವರ್ಯದ್ಯೋಶಕವೆಂದಾಗಲಿ, ಆ ಬಾದಶಹನು ದರಾಯಸನಂಥ ವೇಷಾಲಂಕಾರಗಳನ್ನು ಧರಿಸುತ್ತಲಿದ್ದನು. ಮಾಸಿಡೋನಿಯದ ಕ್ಷುದ್ರರಾಜನಿಗಿಂಶ ಅಧಿಕವಾದ ದವೆ ೯ವು ಸಾರ್ವಭೌಮ ನಾದ ಶಿಕಂದರನಲ್ಲಿ ನ ಕ್ತ ವಾದದ್ದು ಆಶ ಶ್ಪರ್ಯವಲ್ಲ. ಬಾದಶಹನ ನೇಸಾ ಚರಣಗಳು , ಅವನ ಅರುಯಾಯಿಗಳಾದ ಗ್ರೀಕಜಾತಿಯ ( ಮಾಸಿಜೋಫಿ. ಯಾದ) ಅಧಿಕಾರಿಗಳಿಗೆ ಸರಿಬರಲಿಲ್ಲ. ಅವರು ಬಾದಶಹನ ಜೀವಕ್ಕೆ ಅಪಾಯವನ್ನು ;ಮಾಡತಕ್ಕದ್ದೆ ಡ್ಲೆಂದು ಒಳಸಂಚು ನಡಿಸಿದರು. ಶಿಕದರನೆ. ಮುಖ್ಯ ಸೇತಾಪತಿಯಾದೆ ಪಾರ್ಮೆನಿಯೋನ ಮಗನಾದ ಫೀಲೋಟನೆಂಬ. ಸರದಾರನೇಕ ಆ ಸಂಚಿನ್ನಪ್ರವರ್ತಕನಾಗಿರುವದನ್ನು ಕಂಡು. ಬಾದಶಹನು. ೭೮ ಸಂಪೂರ್ಣ-ಕಥೆಗಳು ಆ ದ್ರೋಹಿಯಾದ ತರುಣನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ನಿಧಿಸಿದನು. ಫೀಲೋಟನು ಶಿಕಂದರನ ಕೈಕೆಳಗಿನ ನಾಮಾಂಕಿತನಾದ ದಳವಾಯಿ ಯಾಗಿದ್ದ ನು. ವೀರರೆಲ್ಲರ ಮೇಲೆ ಆ ಬಾದಶಹನ ಪ್ರೇಮವಿರುವಂತೆಯೇ ಫೀಲೋಟನ ಮೇಲಾದರೂ ಇತ್ತು. ವಿಶೇಷವಾದ ಪ್ರೇಮವೂ ಇತ್ತು. «« ಅತಿಸ ಪರಿಚಯಾದವಜ್ಞಾ ಸ ನಂಬಕೆ ಫೀಲೋಟನು ಶಿಕಂದರಫೊಷನೆ ಹೆನ್ಮು ಯಿಂದ ವರ್ತಿಸುತ್ತಿ ದ್ದ ನು 4 ಅಹಂಕಾರಕ್ಕೆ ಉದಾಸೀೇನತೆಯೇ ಮಟ್ಟು ” ಎಂಬದನ್ನರಿತು ಕಕಂದರನು ಫೀಲೋಟನ ಅಪ್ರಾ ಸಂಗಿಕವಾದ Ks, ವರ್ತನಗಳನ್ನು ಶ್ಲಿಸದಿದ್ದದ್ದ ಕ್ಯಾಗಿ ಆ ಉನ್ಮ: ತ್ರ ನಾದ ಶರುಣನು ರಾಜನಿಗೆ ಸೋತ. ಕಲ ಕಾಡು ಮಾಡಿದ. ಅನರಾಧಕ್ಕಾಗಿ ಅವನಿಗಾದ ಶಾಸನವು ಉಚಿತವಾದದ್ದೇ ಸರಿ, ಆದರೆ ಇದರಿಂದ Ap ಅನರ್ಥವುಂಟಾಯಿತು. ಮಗನಿಗೆ ದೇಹಾಂತ ಶಾಸನವಾದ ವರ್ತಮಾನ ವನ್ನು ಕೇಳಿ 'ಶಂಜೆಯಾದ ಪಾರ್ಮೆನಿಯೊ ಸೇನಾಪಶಿಯು ಸಿಟ್ಟ ಗಿ ಬಂಡು ಮಾಡುವನೆಂಬುದನ್ನು ತರ್ಕಿಸಿ, ಶಿಕಂದರನ ಬಳಿಯಲ್ಲಿರುವ ಅಧಿಕಾರಿ ಗಳೆಲ್ಲರೂ ಕೂಡಿ a ರೂ ದೇಹಾಂತ ಶಾಸನವೇ ಆಗ ತಕ್ಕದ್ದೆಂದು ನಿರ್ಣಯಿಸಿದರು. ಆಗಿನ ಪರಿಸ್ಥಿತಿಯಾದರೂ ಚಮತ್ಕಾರ ವಾದದ್ದಾಗಿತ್ತು. ಅದಾಗಲೇ ತಾನು ಗೆದ್ದು ಕೊಂಡಿರುವ ಹೊಸ ರಾಜ್ಯದಲ್ಲಿ ತನ್ನ ಸೇನಾಸತಿಯೇ ಬಂಡುಗಾರನಾಗಿ ನಿಂತುಕೊಂಡರೆ ಸೆರಗಿನಲ್ಲಿ ಬೆಂಕಿ ಯನ್ನೇ ಕಟ್ಟಿ ಕೊಂಡಂತಾಗುನದೆಂದು ನೆನೆದು, ಶಿಕಂದರನಾದರೂ ಅನಿರ್ವಾಹ ಕ್ಕಾಗಿ ಅಧಿಕಾರಿಗಳ ನಿರ್ಣಯಕ್ಕೆ ಅನುಮೋದನವನ್ನಿತ್ತನು. ಆ ಸಮಯ ದಲ್ಲಿ ಪಾರ್ಮೆನಿಯೋ ಸೇನಾಸತಿಯು ರಾಜನ ಪ್ರತಿನಿಧಿಯಾಗಿ 'ಟೈಗ್ರಿಸ ನದೀತೀರದಲ್ಲಿರುವ ಎಕ್ಬಬಾನಾ ಪಟ್ಟ ದಲ್ಲಿದ್ದು ಕೊಂಡು ರಾಜ್ನ್ಕದ ವವ್ಯಸ್ಥಾ ನಿರೀಕ್ಷಣವನ್ನು ಮಾಡುತ್ತಿ ದ್ದ ಪ ಆವೃ ದ್ಧ ನಾದ ಮಹನೀಯನನ್ನು ತಿಕಂದರನ ಕಡೆಯಿಂದ ಬಂಡ ಅಧಿಕಾರಿಯೊಬ್ಬ ನ ಕೆಲವೊಂದು ಮಿಷದಿಂದ ತಂಬುವಿಥಿಂದ ಹೊರಗೆ ಕರೆದಾಕ್ಷಣವೇ ಕೊಲೆಗಡಕರು ಅಲ್ಲಿಯೇ ಅವನನ್ನು ಕಡಿದುಹಾಕಿದರು ( ಕ್ರಿ. ಪೂ. ೩೩೦ ). ನಿಫೃ ೯ಣವಾದ. ರಾಜಕಾರಣವೆ. ನಿನಗೆ ತರೆಯೊಡೆದವರೂ ಒಂದೇ, ಔಷಧೋಪಚಾರಗಳನ್ನು ಮಾಡಿದವರೂ ಒಂದೇ ಅಲ್ಲವೆ? ಫಿವ್ಲಿಪರಾಜನನ್ನೂ ಶಿಕಂದರನನ್ನೂ "ಓಕಥಿಸ್ಕೆಯಿಂದ ಶಿಕಂದರ ಬಾದಶ ೭೯ ಸೇವಿಸಿದವನಾದ ಆ ಪಾರ್ಮೆನಿಯೋನಿಗೆ ಇಂಥ ಫಲಪ್ರಾಹ್ತಿಯೆ ? ಪಾರ್ಮೆ ಸಿಯೋನ ಕೊಲೆಯ ಕಲಂಕವು ಶಿಕಂದರ ಬಾದಶಹನ ಅತ್ಯು ಜ್ವಲವಾದ ಕೀರ್ತಿಗೆ ದುರ್ಥಿವಾರವಾಗಿ ತಗಲಿಕೊಂಡಿದ್ದು, ಆತನ ಇತಿಹಾಸವನ್ನು ಲೋಕವು ಮರೆಯುವವರೆಗೂ ಆ ಕಲಂಕವು ಚಡ ಕಣ್ಣು ಗಳಿಗೆ ಕಟ್ಟ ದಂತಾಗಿ ಉಳಿಯುವದು. ಅಲ್ಲಿಂದಲಾ ಬಾದಶಹೆನು ಸಮಗ್ರವಾದ ಅಫಗಾನಿಸ್ಥಾ ನದಲ್ಲಿ ಸಂಚರಿಸಿ ತಾರ್ತರೀ ದೇಶಕ್ಕೆ ಹೋದನು. ಅಪ್ರಿಯಾದರೂ ಅವನಿಗೆ ವಿಶೇಷ ವಾದ ಆಶಂಕವಾಗಲಿಲ್ಲ. ಸೋಗ್ಡಿಯಾನಾ ಎಂಬ ಕೋಟಿಯವರು ಮಾಶ್ರ ಶಿಕಂದರನಿಗೆ ಬೇಗನೆ ಒಳಗಾಗಲಿಲ್ಲ. ಕೋಟಿಯು ಅಸಾಧ್ಯವಾದ ಸರ್ವತದ ಅಶ್ಟು ನ್ದ ತವಾದ ಶಿಖರದ ಮೇಲೆ ಕಟ್ಟಿ ದ್ಹಾಗಿತ್ತು. ಒಳಗೆ ಯಥೇಷ್ಟ ವಾದ ವ ಡುವ ವಿಪುಲವಾದ ಅನ್ನ ಸಾಮಗಿ ಯೂ ಸಂನರುಸದೆರಂಡೆ ತಮಗೆ ಶಿಕಂದರನಿಂದ ಭಯನಿಲ್ಲೆಂದು ಆ Er ೈಢವಾಗಿ ನಂಬಿದ್ದ ರು. “ನನಗೆ ಶರಣುಬನ್ನ್ನಿರಿ ಇಲ್ಲವಾದರೆ ನಿಮಗೆ ಪ್ರಾ ಯತ್ರ ತ್ತವನ್ನು ವಿಧಿಸಜಿ ಬಿಡೆನೆಗಂದು ಬಂದಶಹನು ಹೇಳಿಕಳಿಸಲಾಗಿ ಅಲ್ಲಿಯ 'ಮರ್ಗಾಧಿಸತಿಯು ಅಪಹಾಸಗೈೈದು ನಕ್ಕು $: ಶಿಕಂದರನಿಗೆ ಪಕ್ಕ ಗಳಿದ್ದ ಕೆ ನಮ್ಮ ಕೋಟಿಗೆ ಹಾರಿಬರುವನಷ್ಟೆ? 93 ಬ ಪ್ರತ್ಯುತ್ತ ರವಸ್ಸ್ಬಿ ತ್ರ "ಸುತ್ತಲಿನ ಜಗ ತನ್ನದಾಗಿರಲು ಆ ಕೋಟಿಯುವರ' ಹೆನ್ನೆಯೆಷ್ಟರಡೆಂದು ಶಿಸಂದರನು ನಂಬಿದ್ದ ರೂ ಆ ಅಲ್ಪ ಜನರು ತನಗೆ ಅಣಕಿಸಿಸರೆಂಬ ಮುಳ್ಚೇನೆಗಾಗಿ ಅನನು” ಆ ಕೋಟಿಯನ್ನು ತೆಗೆದುಕೊಂಡೇ ಮುಂದಕ್ಕೆ ಸಾಸತಕ್ಸಡ್ಲೆ ಬ ಪ್ರತಿಜ್ಞೆ ಮಾಡಿದನು. ಸಂಗಡಲೇ ಅನೇಕ ಚನ ಸಾಹಸಿಗಳು ರಾತ್ರಿಯ ಕಗ್ಗ ತ್ತಲೆಯಲ್ಲಿ ಹೊರಟು ಆ ಪರ್ವತವನ್ನು ಸುತ್ತುಹಾಕಿ ಕೋಡುಗಲ್ಲುಗಳ ಸಂದಿನಲ್ಲಿ ಕಬ್ಬಿಣದ ಗೂಟಗಳನ್ನು ಜಡೆದು ಹತ್ತುತ್ತಲೂ ಆಧಾರ ಕಂಡಲ್ಲಿ ನೂಲೇಡಿಗಳನ್ನು ತೊಡಕಿಸುತ್ತಲೂ ಆ ಗಿರಿಯ ಮಸ್ತ ಕವನ್ನೇರಿ ಕೋಟಿಯ ಗೋಡೆಗೆ ಬಂದುಬಿಟ್ಟ ರು. ಗಗನಚುಂಬಿತವಾದ ಆ ರಿಕ್ತ ಂಗವನ್ನೆ ಸೇರಿದವರಿಗೆ ಕೋಟಿಯ ಗೋಡೆಗಳ ಸಾಡೇನು? ಆ ವೀರರು ಫಗ ಗೋಡೆಗಳ ಫೆ "ರಿ, ಅಲ್ಲಿ ಶಿಕಂದರಬಾದಶಹನ ಥ ೈಜಾರೋಸಣನನ್ನು ಮಾಡಿ ಹುಯ್ಲಿ ಟ್ಟು ಕೂಗಿದರು. ಆ ಅಮಾನುಸಷವಾದ ಕೃತ್ರವನ್ನು ಕಂಡು ಕೋಟಿಯೆಸಿಳಗಿ ಆಂ ಸಂಪೂರ್ಣ-ಕಥಿಗಳು ನವರು ಬೆರಗಾಗಿ ಬೆದರಿ ಶಿಕಂದರನಿಗೆ ಶರಣಾಗತರಾದರು. ಈ ಸಮಾಚಾರ: ವನ್ನರಿತಬಳಿಕಂತೂ ಹೇಡಿಗಳೂ ಶೂರರೂ ಕೂಡಿಯೇ ವಿಸ್ಮಯಗೊಂಡು ಶಿಕಂದರನು ನಿಜವಾಗಿ ದೇವಶಾಂಶನೂ ಅಜೇಯನೂ ಆದ ಮಹಾಶ್ಮಸೆಂದು ಖಂಡಿಶವಾಗಿ ನಂಬಿದರು. ಮುಂದೇನು? ಮತ್ತೆ ಸಿಂಗರದ ಮೆರವಣಿಗೆಯೇ. ಹಾಗೆ ಮೆರೆಯುತ್ತೆ ಮೆರೆಯುತ್ತೆ ಬಾದಶಹನು ತಕ್ಷೀಲಾ ( ತಕ್ಷಶಿಲಾ): ಎಂಬ ಹಿಂದೂ ರಾಜನ ರಾಜಧಾನಿಗೆ ಬಂದನು. ಆ ರಾಜನು ಡೆ ಹೆಸರು ಕಖ್ಯಾಣನು) ಏಂದಸಾ ನದ ಪ್ರರುರಾಜನ (ಪೋರಸನ) ತಮ್ಮ; ಕಲ್ಯಾಣನು (ಕಲ್ಯಾನಸನು) ಫುಕುರಾಜನಿಗೆ ಅಂಜಿ, ದರಾಯಸನ ಚ ಈ ದಲ್ಲಿದ್ದು ಶ್ವ ವ ತ್ತಿ ಗ ಜೀವಿಸುತ್ತಿ ಗ್ದ ನು. ಶಿಕಂದರನ ಆಗಮನವು ಆ ಜ್ರೋಹಿಯಾದ ಕಲ್ಕಾಣನಿಗೆ ಇಷ್ಟ ಫೀ "ಆಯಿತು. ಅವನು ಆ ಪರದೇಶಸ್ಥ ನಾದ ಆಭಿಯೋಗಿಯನ್ನು Me ಸತ್ಕರಿಸಿ ಅನನ ಕೈಯಿಂದ ತನ್ನ ಆಣ್ಣ ನ ಪರಾಭವವನ್ನು ಮಾಡಿಸುವಂಥ ಕುಮಾರ್ಗವನ್ನವಲಂಬಿಸಿದನು ಶಿಕಂದರನು ಕಲ್ಯಾ ಣನ ಸಹಾಯದಿಂದ ಆಟಕ ನದಿಯನ್ನು ದಾ ಬಟರ ಪಂಜಾಬದಲ್ಲಿ A ವೀರಾಗ್ರೇಸರನಾದ ಕಾಜು ಪರಬಲದ ನಿರೋಧವನ್ನು ಮಾಡಲಿಕ್ಕೆ ದೊಡ್ಡದೊಂದು ಸೇನೆಯನ್ನು ಕಟ್ಟಿಕೊಂಡು. ಕೋಲನು ( ಹಿಡ್ಯಾಸ್ಸಿಸ್ ) ನದಿಯ ತೀರಕ್ಕೆ ಬರುವಷ್ಟರಲ್ಲಿ, ಶಿಕಂದರನಃ. ಕಲ್ಕಾಣನ ಸಹಾಯದಿಂದ ಆ ನದಿಯನ್ನು ಸೂ ದಾಟಿಬಂದಿದ್ದ ನು. ಆಲ್ಲಿ ವೀರರಿಬ್ಬರ ನಡುವೆ ಶುಮುಲವಾದ ಘು ವು ನಡೆಯಿಶು. ಹಂದೂನೀರಕ ಪರಾಕ್ರಮವು ಗ್ರೀಕವೀರರ ಪರಾಕ್ರಮಕ್ಕೆ 'ರಯಾದದ್ದಾ ಗಿತ್ತು. ಜಯಾಪ: ಜಯಗಳು ಹೊಯ್ದಾಡಿ ಸ್ಥಿರತೆಯನ್ನು ರಾಗವ. ಶಿಕಂದರನು ಪುರು ರಾಜನ ಪರಾಕ್ರಮವನ್ನು ಕೊಂಡಾಡಿದನು. ಪುರುರಾಜನಾದರೂ ಶಿಕಂದರನ ಸಾಹಸಕ್ಕೆ ತಲೆದೂಗಿದನು. ಹೀಗೆ ಕೆಲಕಾಲ ಸೂರ್ತಿದಾಯಕವಾದ. ಯುದ್ಧವು ನಡೆದಿರಲು ಪುರುರಾಜನ ಸೇನೆಯಲ್ಲಿದ್ದ ಆನೆಗಳು, ಒಂದರೊಂದರ ಸೊಗಡಿನಿಂದ: ಮದೋದ್ರಿಕ್ತವಾಗಿ ಮಾಪುತರಿಗೆ ಅಸಗೊಳ್ಳಡೆ ರಣಭೂಮಿ ಯಲ್ಲಿ ದಿಕೈಟ್ಟು ಓಡಾಡಲಾರಂಭಿಸಿ, ಪುರುರಾಯನಕಾಲಾಳು ರಾವುತರನ್ನೇ ತುಳಿದಾಡಿದ್ದರಿಂದ ಸೇನೆಯೆಲ್ಲ ಬೆದರಿ ಕಂಡಕಂಡ ಕಡೆಗೆ ಓಡಲಾರಂಭಿಸಿತೂ. ಪ್ರತ್ಯಕ್ಷ ಪುರುರಾಜನ ಆನೆಯೇ ಬೆದರಿಹೋಗಿದ್ದರಿಂದ ಆ ರಾಜನು ತನ್ನ ಶಿಕಂದರ ಬಾದಶಹ ೮೨ ಅಂಬಾರಿಯಿಂದ ಕೆಳಕ್ಕೆ ಹಾರಿಕೊಂಡನು. ರಾಜನ ಅಂಬಾರಿಯ ಬರಿದಾಗಿ ರುವದನ್ನು ಕಂಡಂಶೂ ಸೇನೆಯು ಎಡೆಯೊಡಕೊಂಡು ರಣಾಂಗಣವನ್ನು ಬಿಟ್ಟು ಓಡಲಾರಂಭಿಸಿತು. ಆಯತ್ತವಾಗಿ ಪ್ರಾಪ್ತವಾಗಿರುವ ಇಂಥ ಸುಸಂಧಿಯನ್ನು ಶಿಕಂದರನು ಕಳಕೊಳ್ಳುವನೆ ? ಅವನ ರಾವ್ರತರು ಪುರು ರಾಯನ ಸೇನೆಯ ಮೇಲೆ ಧಾವಿಸಿಬಂದರು; ಚುಚ್ಚುಗೋಲಿನ ಭಟರ ವ್ಯೂಹವೂ ಆರ್ಭಟಿಯಿಂದ ಓಡುತ್ತ ಬಂದಿತು. ಆ ವೀರರ ಆವೇಶದ ಹೊಡೆತಕ್ಕೆ ( ಮೊದಲಿಗೇ ಭಯಭೀತರಾಗಿದ್ದ ) ಪುರುರಾಜನ ಸೈನ್ಯದವರು ನುಚ್ಚುನುಚ್ಚಾಗಿ ಹೋದರು. ಪುರುರಾಜನು ಶಿಕಂದರನ ಕೈಗೆ ಸಿಕ್ಕು ಹೋದನು, ಅಂದಿನವರೆಗೂ ಶಿಕಂದರನು ತನಗೆ ಸಮಾನನಾದ ವೀರನನ್ನು “ಕಂಡಿದ್ದಿ ಲ್ಲ. ಪುರುರಾಜನ ಪರಾಕ್ರಮಕ್ಕೆ ಮೆಚ್ಚಿದವನಾದ ಆ ಸಾರ್ವ ಭೌಮನು ತನ್ನ ಎದುರಾಳಿಯನ್ನು ಕುರಿತು “ನಿಮ್ಮನ್ನು ಯಾವ ಪ್ರಕಾಂದಿಂದ ಸತೃರಿಸಬೇಕೆ”ಂದು ಕೇಳಲಾಗಿ « ಮಹಾರಾಜರನಿಗುಚಿತವಾದ ರೀತಿಯಿಂದ” ಎಂದು ಆ ಶೂರನಾದ ನೃಸನು ಗಾಂಭೀರ್ಯದಿಂದ ಹೇಳಿದನು. ಶಿಕಂದರನು ಪುರುರಾಜನ ದರ್ಪವನ್ನೂ ಅವನ ವೀರಶ್ರೀರಂಜಿತವಾದ ಮುಖಕಾಂತಿ ಯನ್ನೂ ಕಂಡು ಬಹು ಪ್ರೀತನಾಗಿ ಅಕ್ಕರೆಯಿಂದ ಅವನನ್ನು ಅಪ್ಪಿ ಕೊಂಡು ತನ್ನ ಅರ್ಧಾಸನದಲ್ಲಿ ಕುಳ್ಳಿರಿಸಿಕೊಂಡು ಸತೃರಿಸಿದನು. ಪುರುರಾಜನ ರಾಜ್ಯವನ್ನು ಅವನಿಗೆ ಬಿಟ್ಟು ಕೊಟ್ಟು ಶಿಕಂದಕನು ಅವನೊಡನೆ ಸ್ನೇಹನನ್ನು ಬೆಳಿಸಿಕೊಂಡನು. ೧೧ eS SSNS ವೆ ಮಹಾರಾಣಾ ಪ್ರತಾಪಸಿಂಹ. ೫ ೫ ಜೆ NERS TERN Te 725557) TY SL TES Es TE TE waqfaacafa fevagad ಸಾಗಿ Wir: ಇಷ ತತ್ತದ್ದ! wagacarfd aqa wat ಸೇಇ: foararfs ಕಾಗತಿ | ಅಗ್ನಿಯ ಜ್ವಾಲೆಯನ್ನು. ಬಲಾತ್ಕಾರದಿಂದ ಅಧೋಮುಖವಾಗಿ ಮಾಡ ಬೇಕೆಂದು ಎಷ್ಟು ಮಾಡಿದರೂ ಆದು ಉದನ್ಮುಖನಾಗಿಯೇ -ಪ್ರಜ್ವಲಿಸು ವದು ; ಅದರಂತೆಯೇ ಧೈರ್ಯಶಾಲಿಯಾದ ಪುರುಷನು ಅನೇಕ ಸಂಕಟ ಗಳಿಂದ ಜರ್ಜರಿತನಾದರೂ ಅನನು ಅವುಗಳಿಗೆ ಈಡಾಗದೆ, ತನ್ನ ಶೀಲ ವನ್ನು ಕಾಯ್ದು ಕೊಳ್ಳುತ್ತಾ ನೆಂಬ ಅಭಿಪ್ರಾಯವು ಮೇಲಿನ ಪದ್ಯದಲ್ಲಿ ವ್ಯಕ್ತ ವಾಗಿದೆ. ಈ ಪದ್ಧಾರ್ಥದ ಸತ್ಯತೆಯನ್ನು ತೋರಿಸುವ ಅತ್ಯಂತ ಉಜ್ವಲಿತ ವಾದ ಉದಾಹರಣನೆಂದಕ್ಕೆ ಮೇವಾಡದೇಶದ ರಾಣಾ ಪ್ರತಾಪಸಿಂಹನ ಚರಿತ್ರವು. ಸ್ವದೇಶಾಭಿಮಾನದ ಸಂಚಾರವು ಯಾವ ಬಗೆಯದಾಗಿರು ತ್ತದೆ, ಪ್ರಬಲರಾದ ಶತ್ರುಗಳಿಂದಲಣ ದುರ್ಡೈವದಿಂದಲೂ ಸುತ್ತುಗಟ್ಟ ಲ್ಪಟ್ಟಿರೂ ಅವುಗಳನ್ನು ಗಣನೆಗೆ ತಾರಡಿ, ಅವುಗಳ ಪೇಚಿನೊಳಗಿಂದ ನಿಶ್ಚಲವಾದ ಧೈರ್ಯದಿಂದಲೂ ದೃಢಸಿಕ್ಟಯದಿಂದಲೂ ಪರಾಕ್ರಮಶಾಲಿ ಯಾದ ಪುರುಷನು ಹೇಗೆ ಪಾರಾಗುಶ್ತಾನೆ, ನಾನಾವಿಧನಾದ ವಿಪತ್ತುಗಳೂ ಸಂಕಟಿಗಳೂ ಬೆನ್ನಟ್ಟಿದರೂ ಅನ್ರಗಳಿಗೆ ಅಭಿಮುಖವಾಗಿ ನಿಂತು ಧೀರೋ ದಾತ್ಮನಾದ ಪುರುಷನು ತನ್ನ ವ್ರತವನ್ನು ಹೇಗೆ ಪರಿಪಾಲಿಸುತ್ತಾನೆ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳ ಬೇಕಾಗಿದ್ದರೆ ಮೇವಾಡದ ರಾಣಾ ಪ್ರತಾಸಸಿಂಹನ ಚರಿತ್ರವನ್ನು ಅನಲೋಕಿಸಬೇಕು. ಪ್ರತಾಪಸಿಂಹನು ಇ. ಸ. ೧೫೭೨ ನೇ ಇಸ್ವಿಯಲ್ಲಿ ಮೇವಾಡ ದೇಶದ ಪಟ್ಟಿದ ಮೇಲೆ ಕುಳಿತನು. ಆದರೆ « ಗಡೋಮೆ ಗಡ ಚಿತೋಡಗಡ ' ಎಂದು ರಜಪೂಶಸ್ಥಾ ನದಲ್ಲಿ ಪ್ರಸಿದ್ಧಿಯನ್ನು ಹೊಂದಿದ ಹಾಗೂ ರಜಸೂತರ ಅಭಿಮಾನಕ್ಕೆ ಅನೇಕ ಸಂಗತಿಗಳಿಂದ ಕಾರಣವಾಗಿದ್ದ ಚಿತೋಡಗಡದ ಪಟ್ಟ ವನ್ನು ಅನನು ಅಲಂಕರಿಸಲಿಲ್ಲ. ಪ್ರತಾಸಸಿಂಹನ ತಂದೆಯಾದ ಉಡೇ ಸಿಂಗನು- ಯಾವನನ್ನು ಸ್ವಾಮಿಭಕ್ತ ಳದ ಸನ್ನಾತುಯಿಯು ತನ್ನ ಮಹಾರಾಣಾ ಪ್ರತಾಪಸಿಂಹ ಲಿ ಹೊಟ್ಟೆಯ ಮಗನನ್ನು ಶತ್ರುವಿಗೆ ಬಲಿಕೊಟ್ಟು ಬದುಕಿಸಿದ್ದಳೋ ಅನನ: ಈ ಚಿಕೋಡಗಡವನ್ನು ೧೫೬೪ ನೇ ಇಸ್ಮಿಯಲ್ಲಿ ಶತ್ರುಗಳ. ಸ್ವಾಧೀನಮಾಡಿ ದ್ಹನು, ಇವನಂಥ ನಿರ್ಬಲನೂ ಮಂದನೂ ಆದ ರಾಜನು ರವಪುಶಾನದಲ್ಲಿ ದೊರೆಯುವದು ದುರ್ಲ್ಬಭವೇ ಸರಿ, ಉಜೀಸಿಂಗ ಹಾಗೂ ಅಕಬರ ಈ ಉಭಯ ತರು ಒಂದೇ ಕಾಲದಲ್ಲಿ ಜನ್ಮವನ್ನು ತಾಳಿದರು ; ಮತ್ತು ಉಭಯ ತರ ಬಾಲ್ಯವೂ ಅತ್ಯಂತ ಕಷ್ಟಮಖುವಾದ ಸ್ಥಿತಿಯಲ್ಲಿ ಗತಿಸಿತು. ಆದರೆ, ಅವರಲ್ಲೊ ಚ್ಚಿನು ತನ್ನ ಪಿಶ್ರಾರ್ಜಿಶ ರಾಜ್ಯವನ್ನೂ ಕೀರ್ತಿಯನ್ನೂ ಕಳೆದು ಕೊಂಡರೆ, ಮತ್ತೊಬ್ಬನು ಅತ್ಯಂತ ವಿಸ್ತೃತವಾದ ರಾಜ್ಯವನ್ನೂ ಕೀರ್ತಿ ಯನ್ನೂ ಸಂಸಾದಿಸಿದನು. ಚಿಕೋಡಗಡವು ೪3 ತ್ರಿಗಳ ಕೈವಶವಾದಂದಿನಿಂದ ಮೇವ 3ೀಶದ ರಜಪೂತರ ಶೂರತ್ವದ ಸೇರ್ತಿಯಾದರೂ ಅಳಿದು ಹೊಯಿತು. ಆದರೆ, ಅಕಬರನ ಕೈವಶವಾಗಿದ್ದ ಚಿತೋಡಗಡವನ್ನು ಪುನಃ ಸಂಪಾದಿಸಿ ಮೇವಾಡ ದೇಶದೊಳಗಿಂದ ಮೊಗಲರನ್ನು ಹೊರಗೆ ಹಾಕುವ ದೃಢನಿಶ್ಚಯವನ್ನು ಪ್ರತಾಪಸಿಂಹನು ಮಾಡಿದ್ದನು. ಆದಕೆ ಪ್ರತಾಸಸಿಂಹನು ರಾಜ್ಯ ಸೂತ್ರವನ್ನು ಧರಿಸುವ ಪೂರ್ವದಲ್ಲಿಯೇ, ರಾಜಸ್ಥಾನ ದೊಳಗಿನ ರಾಜಮನೆತನದವರನ್ನು ಅಕಬರನು ಶನ್ನ ಪರಾಕ್ರಮದಿಂದ ಬಹುತರವಾಗಿ ಪಾದಾಕ್ರಾಂಶ ಮಾಡಿ, ಅವರನ್ನು ಶನ್ನ ಉದಾರವಾದ ಸ್ವಭಾವದಿಂದಲೂ ಚಾತುರ್ಯದಿಂದಲೂ ಮೋಹಿಸಿಬಿಟ್ಟಿದ್ದನು. ಬರ ಬರುತ್ತೆ ಅಕಬರನ ಮೋಹಜಾಲಳ್ಕೆ ಒಳಗಾದ ಈ ಕ್ಲಾಕ್ರನಿಷ್ಠು ರರಾದ ರಜ ಪೂತರು ತನ್ಮು ಹೆಣ್ಣು ಮಕ್ಕ ಳನ್ನು ಅಕಬರನಿಗೂ ಅವನ ಮಕ್ತಳಿಗೂ ಕೊಟ್ಟು ಎನ್ ಮನೆತನದ ನಜ ಶರೀರಸಂಬಂಧವನ್ನು ಬೆಳೆಸಹತ್ತಿ. ದರು. Rl ಸಲುವಾಗಿ ಬೇಕಾದ ಪ್ರದೇಶಕ್ಕೆ ಹೋಗಿ ಶಶ್ರುಗಳ ಕೊಡ ಕಾದಾಡಿ ಅವರನ್ನು ಅಕಬರನಿಗೆ ಕ ಗಿ ಮಾಡಹತ್ತಿ ದರು. ಜಯ ಪೂರ, ಜೋಧಪೂರೆ, ಬಿಕಾನೇರ ಮುಂತಾದ ಪ್ರಾ ಂಶೆಗಳ ರಾಜರು ಅಕಬರನ ಸೇನಾನಾಯಕರೂ, ಸುಭೀದಾರರೂ, ಮನಸಬದಾರರೂ ಆದರು. ಪ್ರಥಮತಃ ಇವೆಲ್ಲ ಸಂಗತಿಗಳು ಪ್ರಶಾಪಸಿಂಹನ ಲಕ್ಷ್ಯಕ್ಕೆ ಬರ ಲಿಲ್ಲ ಪೂರ್ವದ ಸಾಂಪ್ರದಾಯಕ್ಕನುಸಾರವಾಗಿ, ಮೇವಾಡದ ಅರಸನು ಶುರ್ಕರ ಮೇಲೆ ಶಸ್ತ್ರವನ್ನೆತ್ಲಿದರೆ ರಜಪೂತ ರಾಜರೆಲ್ಲರೂ ರಣಸ್ಥಂಭದ ೮೪ ಸಂಪೂರ್ಣ-ಕಥೆಗಳು ಸುತ್ತಲೂ ನೆಕಿದು ಶತ್ರುಗಳ ಕೂಡ ಯುದ ನವನ್ನು ಮಾಡುವರೆಂದು ಪ್ರಶತಾಸ ಸಿಂಹನು ತಿಳಿದುಕೊಂಡಿದ್ದ ನು. ಆದರೆ ಅ ತನ್ನ ತಿಳುವಳಿಕೆಯು ಇಪ್ಪ ನ ದಾಗಿತ್ತೆಂದು ಮುಂಜಿ ಅಸನ ನಿದರ್ಶನಕ್ಕೆ ಬಂದಿ: ಪ್ರಶಾಪಸಿಂಹನು ಅಕಬರನೊಡನೆ ಬಹಿರಂಗವಾಗಿ ವೈರನನ್ನು ಆರಂಭಿಸಿನನು. ಆದರೆ ಯಾವ ಕಜಪೂಶ ಸಂಸ್ಕ್ರಾನಿಕನಾದರೂ ಸ್ರತಾನನ ಪಕ್ಷವನ್ನು ಕಟ್ಟಲಿಲ್ಲ. ಇಷ್ಟೇ ಅಲ್ಲ, ಇದಕ್ಕೆ ಪ್ರತಿಯಾಗಿ, ರಾಜಾ ಮಾನಸಿಂಗಮ: ಂಶಾದ ರಜಪೂತ ರಾಜರು $s ಸೈನ್ಯವನ್ನು ಸೇರಿ ಪ್ರತಾಸಸಿಂಹನ ಕೂಡ ಯುದ್ಧ ಮಾಡಲು ಸನ್ನ ಡ್ವರಾದರು. ಪ್ರತಾಪಸಿಂಹನ ಪ್ರಶ್ಯಕ್ಷ ತಮ್ಮನಾದ ಸಾಗರಜೀ ನಿೀಬವಳೂ ಕೂಡ ಅಕಬರನಿಗೆ ಸಹಾಯ್ಗೆಕನಾಗಿ, ಅವನಿಂದ 4ಚಿಕೋಡದ ರಾಣಾ” ಎಂಬ ಬಿರುದನ್ನು ಸಂಪಾದಿಸಿದರು. ಅವನ ಮತ್ತೊಬ್ಬ ತಮ್ಮನಾದ ಸೂಕ್ಕನೆಂಬವನು ಅಕಬರನ " ಮನಸಬದಾರ' ನಾದನಂ, ಈ ರೀತಿಯಾಗಿ ಮೊಗಲರಂಥ ಪ್ರಚಂಡವಾದ ಬಾದಶಾಹೀ ಸತ್ತಿಯಕೂಡ ಹೂಡಿದ ಕದನದಲ್ಲಿ ಪ್ರಶಾಪಸಿಂಹನಿಗೆ ತನ್ನ ಸ್ವಂತ ಪರಾ ಕ್ರಮದ ಹೊರೆತು ಅನ್ನ ರಜಪೂತ ರಾಜರ ಸಹಾಯ್ಯವು ಯಾವ ಬಗೆ ಯಿಂದಲೂ ದೊರೆಯಲಿಲ್ಲ. ತುರ್ಕರ ಮುಂದೆ ನಿಂಶ್ಕು ನಮ್ರವಾಗಿ ಶಲೆ ಯನ್ನು ಬಾಗಿಸಿ ಶನ್ನ ದೇಶದ ಸ್ವಾ ತಂತ್ರ ತನನ್ನು ಕಳೆದುಕೊಳ್ಳು ವದಕ್ಕಿ ತ ಸ್ವಾ ತಂತ್ರ ಹ ಸಲುವಾಗಿ ಹೋರಾಡಿ 'ಧರಾತೀರ್ಥದಲ್ಲಿ ಕ ವಸು ಲೇಸ ಅನನ ಮನಸ್ಸಿನ ನಿಶ್ಚ ಯವಾಗಿತ್ತು. ಪ್ರಶಾಪಸಿಂಹನು ಮೊಗಲರಿಗೆ ಎದುರಾಗಿ ನಿಲ್ಲುವದಕ್ಕೆ ತನ್ನ್ ಕೈಲಾದ ಮಟ್ಟ ಗೆ ಸೈನ್ಯದ ಸಿದ್ಧತೆ ಯನ್ನು ಮಾಡತೊಡಗಿದನು. ಮೊಟ್ಟ ಮೊದಲು ತನ್ನ ಪ್ರಜರನ್ನು" ಅರವರೀ ಪರ್ವತದ ಸುಸಂರಕ್ಷಿಕವಾದ ಪ್ರಡೇಶದಲ್ಲಿ ಒಯ್ದು, ಆ ಬಳಿಕ. ಬಯಲು ಭೂಮಿಯೊಳಗಿನ ಸ್ರಾಂತವನ್ನೆಲ್ಲ ನಾಶಪಡಿಸಿ, ಸಮುದ್ರದ ಕಿರೆಗಳಂತೆ ಏರಿ ಬರುವ ಮೊಗಲರ ಸೈನ್ಯವನ್ನು ವಿರೋಧಿಸುವದಕ್ಕಾಗಿ " ಹಳದೀ ಘಾಟ' ದ ಗುಡ್ಡಗಾಡು ಪ್ರದೇಶದಲ್ಲಿ ಯುದ್ಧಾನುಕೂಲವಾದ ಸ್ಥಳಗಳನ್ನು ನೋಡಿ, ಪ್ರತಾನಸಿಂಹನು ಅಲ್ಲಿ ತನ್ನ ಮೇವಾಡೀ ರಜಸೂತರನ್ನೂ ಭಿಲ್ಲಕನ್ನೂ ನಿಲ್ಲಿಸಿದನು. ಅಕಬರನು ಶನ್ನೆ ಮಗನಾದ ಸೆಲೀಮನಿಗೆ ಮೊಗಲ ಸೈನ್ಯದ ಆಧಿ ಮಹಾರಾಣಾ ಪ್ರತಾಪಸಿಂಹ ೮೫ ಪತ್ಯವನ್ನು ಕೊಟ್ಟು ಯುದ್ಧಕ್ಕೆ ಕಳಿಸಿದ್ದ ನು. ಅಕಬರನ ಪ್ರಸಿದ್ಧ ಸೇನಾ ನಾಯಕನಾದ ರಾಜಾ ಮಾನಸಿಂಗನೂ ತನ್ನ ಹೆಣ್ಳಮಕ್ಕಳನ್ನು ತುರ್ಕರಿಗೆ ಕೊಟ್ಟು ಅವರ ಕೂಡ ಸಂಬಂಧವನ್ನು ಮಾಡಿದ್ದಕ್ಕಾಗಿ ಪ್ರತಾಪನು ಅವನ ನಿರ್ಭತ್ಸನೆಯನ್ನು ಚ ಇದರಿಂದ ಅನಮಾಥಿತನಾದಂತಾದ ರಾಜಾ ಮಾನಸಿಂಗನು «4 ಪ್ರತಾಪನ ಗರ್ವವನ್ನು ಖಂಡಿಸದಿದ್ದ ಕೆ ನಾನು ಮಾನಸಿಂಗನಲ್ಲ” ಎಂದು ಪ್ರತಕ್ಣೆ ಮಾಡಿದ್ದ pr ಮೊಗಲರ ಸೈ ನ್ಯ ವು ಮೇವಾಡದ ಬಯಲು ಪ್ರದೇಶಕ್ಕೆ ಬರುವದಕೊಳಗಾಗಿಯೇ ಆಪ ಕ್ರಿಶ ನಿರ್ಜನವಾಗಿಹೋಗಿತ್ತು. ಸೆಲೀಮನು ಪ್ರಶಾಸಸಿಂಹೆನ ರಾಜಧಾನಿಯಾದ ಕಮಳಮೇರದ ಮೇಲೆ ಹಳದೀಘಟ್ಟದ ಇಕ್ಕಟ್ಟಿನ ಮಾರ್ಗವಾಗಿ ಸಾಗಿನಡೆದನು. ಈ ಘಟ್ಟದ ಬಾಯಿಗೆ ಪ್ರತಾಪನು ತನ್ನ ಸೈನ್ಯಸಮೇತವಾಗಿ ನಿಂಕಿದ್ದನು. ಪ್ರತಾಪಸಿಂಹನ ತಲೆಯಮೇಲೆ ಛತ್ರವಿದ್ದು, ಹತ್ತರದಲ್ಲಿಯೆ.€ ಅವನ ಸುವ ರ್ಣಾದಿತ್ಯಾಂಕಿತವಾದ ರಕ್ತವರ್ಣದ ಧ್ವಜಸಟಿವು ಅಂತರಿಕ್ಸದಲ್ಲಿ ಸುಳಿದಾಡು ತ್ತಿತ್ತು. ಘಟ್ಟಿದಲ್ಲಿ ಮೊಗಲರ ಪ್ರವೇಶವಾಗಲು, ರಜಪೂತರು ಅವರನ್ನು ಸುತ್ತುಗಟ್ಟಿ ಯುದ್ಧವನ್ನು ಪ್ರಾರಂಭಿಸಿದರು. ಮಾನಸಿಂಗನನ್ನು ಬಿನ್ನಟ್ಟ ಅನನಿಗೆ ತನ್ನ ಶಸ್ತ್ರ ದ ಪ್ರತಾಪವನ್ನು ತೋರಿಸಿ ನಾಚಿಸಬೇಕೆೇದು ಪ್ರತಾಪ ಸಿಂಹನು ಅವನನ್ನು `ಕೋಧಿಸಹತ್ತಿ ದನು. ಆದರೆ ಅನನು ಎಲ್ಲಿಯೋ ತಪ್ಪಿಸಿಕೊಂಡು ಕತ್ತು ವಿಗೆ ಮೋರಿಯನ್ನೆೇ ತೋರಿಸಲಿಲ್ಲ. ಬಳಿಕ ಪ್ರತಾನನು ud ಸ್ಸ ಳದಲ್ಲಿ ಸೆರೀಮನು ಅನೆಯನ್ನೆ "ರಿಕೊಂಡು ತನ್ನ ಸ್ಕೈ ನ್ಯ ದವರನ್ನು ಉತ್ತಿ (ಜಿಸುತ್ತಿದ್ದನೋ ಆ ಸ್ಥಳಕ್ಕೆ ಹೋಗಬೇಕೆಂದು ಚ ಶತು. ಸೈನ್ಯ ದವರ ಸಾಲುಗಳನ್ನು ಮುರಿಯುತ್ತ ಮುರಿಯುತ್ತ ಸೆಲೀಮನ ಮುಂಡೆ ಬಂಡು ನಿಂತನು. ಸೆಲೀಮನ ಜೀವಕ್ಕೆ ಜೀನ ಕೊಡುವ ಸೈನಿಕರ ಶೂರ ಶ್ವವು ಪ್ರಶಾಸನ ಸರಾಕ್ರಮನನ್ನು ತಟ್ಟಲು ಸಮಜ ಅಗಳ. ಪ್ರತಾಸನ ಕುದುಕೆಯು ಸೆಲೀಮನ ಆನೆಯ ಕಾಲ ಮೇಲೆ ತನ್ನ ಮುಂಗಾಲುಗಳನ್ನಿಟ್ಟು ಕೊಂಡು ನಿಂತಿತು. ಕೂಡಲೆ ಪ್ರತಾಪನು ತನ್ನ ಭಾಲೆಯಿಂದ ಸೆಲೀಮನನ್ನು ಬಲವಾಗಿ ಇರಿದನು. ಈ ಇರಿತದಿಂದ ಸೆಲೀಮನು ಮ ಫೃತನಾಗತಕ್ಕ ವನೇ 1 ಆದರೆ ಅನನ ಅಂಬಾರಿಯ ಉಕ್ಕಿನ ದಪ್ಪಾದ ತಗೆಡುಗಳಿಂವ ಅಚ್ಛಾರಿತ ೮೬ ಸಂಪೂರ್ಣ-ಕಥೆಗಳು ವಾದ್ದರಿಂದ ಭಾಲೆಯೆ ಅಲಗು ಮೊಂಡಗಿ, ಆ ಇರಿಶವು ನಿಸ್ಟಲವಾಯಿತು. ಅಸ್ಟರಲ್ಲಿ ಆನೆಯ ಮಾವುತನು ಕೊಲ್ಲಲ್ಪಟ್ಟನು. ಆನೆಯು ಅನಾವರವಾಗಿ ಓಡಹತ್ತಿ ತು. ಆಗ್ಲೆ ಆ ಸ್ಥಳದಲ್ಲಿ ಒಳ್ಳೇ ತುಮಂಲನಾದ ಯುದ್ಧ ವಾಯಿಶು, ಸೆಲೀಮನ ರಕ್ಷಣೆಗಾಗಿ ಮೊಗಲರೂ, ಪ್ರತಾಪಸಿಂಹನ ಸಂರಕ್ಷಣೆಗಾಗಿ ರಜ ಪೂಶರೂ, ಪರಸ್ಪರರ ಮೇಲೆ ಕಡಿದುಬಿದ್ದರು. ಈ ಘನಘೋರವಾದ ಸಂಗ್ರಾಮದಲ್ಲಿ ಪ್ರತಾಪನಿಗೆ ಏಳು ಗಾಯಗಳು ಶಗಲಿದವು;, ಆದರೂ ಅವನು ಸೆಲೀಮನ ಬೆನ್ನು ಬಿಡಲಿಲ್ಲ ಹಾಗೂ ತನ್ನ ಛತ್ರವನ್ನೂ, ರಕ್ತ ವರ್ಣದ ಧ್ವಜವನ್ನೂ ದೂರ ಮಾಡಲಿಲ್ಲ. ಅದರಿಂದ ಪ್ರತಾಪನ ಧ್ವಜವು ಕಾಣಬರುತ್ತಿದ್ದ ಸ್ಥಳಕ್ಕೆ ಮೊಗಲರು ರಭಸದಿಂದ ಸಾಗಹೆಕ್ಕಿದರು. ಇದನ್ನು ಕಂಡು ರುಣಲಾದ ಠಾಢುರೆನಾದ ಮಾನಾ ಎಂಬವನು ಪ್ರಕಾಸನ ಛತ್ರ ವನ್ನೂ ಧ್ವಜವನ್ನೂ ಶನ್ನ ವಶಕ್ಕೆ ತೆಗೆದುಕೊಂಡು ಒಂದು ಬಿಕ್ಕಟ್ಟನ ಸ್ಥಳಕ್ಕೆ ಪ್ರತಾಪನ ಮೇಲಾಗುತ್ತಿದ್ದ ಹಲ್ಲೆಗಳನ್ನು ತನ್ನ ಮೈಮೇಲೆ ತೆಗೆದು ಕೊಂಡನು. ಈ ರೀತಿಯಾಗಿ ಆ ಸ್ವಾಮಿಭಕ್ತ ಠಾಕುರನು ತನ್ನ ರಾಜನ ಮುಕ್ತತೆಯನ್ನು ಮಾಡಲು, ಉಳಿದ ರಜಪೂತ ಸರದಾರರು ಪ್ರತಾಪನನ್ನು ರಣಾಂಗಣದಿಂದ ಹೊರಗೆ ಕರೆದೊಯ್ದರು. ಇತ್ತ ಮಾನಾನು ತನ್ನ ಶೂರ ಸೈನಿಕಕೊಂದಿಗೆ ಮರಣ ಹೊಂದಿದನು ; ಹಾಗೂ ತನ್ನ ಪ್ರಾಣವನ್ನು ಸ್ವಾಮಿ ಭಕ್ತಿಗಾಗಿ ವೆಚ್ಚ ಮಾಡಿದನು. ಮೊಗಲರ ಅಸಂಖ್ಯವಾದ ತೋಸುಗಳೆ, ಸವಾರರ ಹಾಗೂ ಕಾಲಾಳು ಗಳ ಮುಂಡೆ ರಜಪೂತರು ತೋರಿಸಿದ ಪ್ರರಾಕ್ರಮವು ಎಸ್ಟೊತ್ತು ಶಾಳು ವದು? ಈ ಹಳದೀಫಟ್ಟದ ಯುದ್ಧದಲ್ಲಿ ಇಪ್ಪತ್ತೆರಡು ಸಾವಿರ ರಜಪೂತರು ಪ್ರತಾಪನ ಧ್ವಜದ ಸುತ್ತಲೂ ನೆರೆದಿದ್ದರು. ಇವರಲ್ಲಿ ಎಂಟು ಸಾವಿರ ಜನರು ಮಾತ್ರ ಜೀವದಿಂದುಳಿದರು. ಜಾಣತನದಿಂದಲೂ ಉಕ್ಸಾಹದಿಂದಲೂ ತನ್ನ ಯಜಮಾನನ ಸೇವೆಯನ್ನು ಮಾಡಿದ «ಜೇತಕ' ಎಂಬ ಹೆಸರಿನ ಕೃಷ್ಣವರ್ಣದ ವಾಜಿಯು ಪ್ರಶಾಪನ ರಕ್ಷಣಾರ್ಥವಾಗಿ ಹೆರಿಹಳ್ಳಗಳನ್ನು ಹಾರುತ್ತ ಹಾರುತ್ತ ತನ್ನ ಯಜಮಾನನ ರಕ್ಷಣೆಯನ್ನು ಮಾಡುತ್ತಲೇ ಇತ್ತು. ಆದರೆ ಇಷ್ಟರಲ್ಲಿ ಶತ್ರುಗಳು ತೀರ ಸಮಾಸಕ್ಕೆ ಬಂದರು. ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ಜೇಶಕವು ಒಂದು ಅಗಲವಾದ ಹರಿಯನ್ನು ಹಾರಿ ಮಹಾಂಣಾ ಪ್ರತಾಪಸಿಂಹ ಲೆ೭ ತನ್ನ ಯಜಮಾನನನ್ನು ಆಚೆಯ ದಂಡೆಗೆ ಒಯ್ದು ಬಿಟ್ಟಿತು. ಆದರಿ ಪ್ರತಾಪ ನಂತೆ ಜೇತಕವಾದರೂ ಯುದ ದಲ್ಲಿ ಗಾಯಸಟ್ಟಿತ್ತು. ಪ್ರತಾಪನನ್ನು ಬೆನ್ನ ಟ್ಟಿದ ಶತ್ರುಗಳು ತೀರ ಸಮಾಸಕ್ಕೆ ಬರಲು, ಅಷ್ಟರಲ್ಲಿ "ಎಲೈ ಕರಿಗುದುರೆಯ ಮೇಲಿನ ಸವಾರನೇ, ನಿಲ್ಲು” ಎಂದು ಸ್ವಭಾಷೆಸುಲ್ಲ ಪ್ರತಾಪನನ್ನುದ್ದೇಶಿಸಿ ಯಾರೋ ಕೂಗಿದಂತಾಯಿತು; ಹಿಂದುರಿಗಿ ನೋಡುತ್ತಾನೆ, ತನ್ನ ತಮ್ಮ ನಾದ ಸೂಕ್ತನು ಓಡಿಬರುತ್ತಲಿದ್ದಾನೆ. ಸೂಕ್ತನು " ಫಿಕೂರ'ನಾಗಿ ಅಕಬರ ನನ್ನು ಕೂಡಿದ್ದರೂ ಈಗ್ಲೆ ತನ್ನ ಅಣ್ಣ ನಾದ ಮೇವಾಡದ ಅರಸನು ಏಕಾಂಗಿ ಯಾಗಿ ಓಡುತ್ತಿರುವದನ್ನೂ ಇಬ್ಬರು ಪಠಾಣರು ಅವನ ಬೆನ್ನು ಹತ್ತಿರುವ ದನ್ನೂ ನೋಡಿ, ಅವನ ಮನಸ್ಸು ಪಶ್ಚಾತ್ತಾ ಪದಿಂದಲೂ, ಬಂಧುಪ್ರೇಮ ದಿಂದಲೂ ಕರಗಿತು. ಸೂಕ್ತನು ಆ ಇಬ್ಬರೂ ಸಠಾಣರನ್ನು ಛೇದಿಸಿ ತನ್ನ ಅಣ್ಣಿ ನನ್ನು ಉಳಿಸಿದನು. ಇಂಥ ಗಂಡಾಂತರದ ಸಮಯದಲ್ಲಿ ತನ್ನ ತಮ್ಮನು ತನ್ನ. ರಕ್ಷ | ಬಂದದ್ದ ನ್ನು ನೋಡಿ ಪ್ರತಾಪನು ಸದ | ದಿತನಾದನು, ಬಂಧುವ್ರೇಮದಿಂದ ಪರಸ್ಪರರು ಪರಸ್ಪರರನ್ನು ಆಲಿಂಗಿಸಿದರು. ಅಷ್ಟರಲ್ಲಿ ಪ್ರತಾಪನ ಜೀತಕಕ್ಕೆ ಗಾಯಗಳ ವೇದನೆಯಿಂದ ಬವಳಿಬಂದಂತಾಗಿ ಅದು ನೆಲಕ್ಕೆ ಬಿದ್ದು ಪ್ರಾಣವನ್ನು ಬಿಟ್ಟಿತು. ಜೇತಕವು ಜೀವವನ್ನು ಬಿಟ್ಟ ಸಳ ದಲ್ಲಿ ಪ್ರಶಾಪನು ಅದರ ಸ್ಮರಣಾರ್ಥವಾಗಿ ಒಂದು ಛತ್ರವನ್ನು ಕಟ್ಟಿ ಸಿದ್ದಾನೆ. ಅದು « 4 ಚಬುತ್ರಾ' ಎಂಬ ಹೆಸರಿನಿಂದ ಮೇವಾಡದಲ್ಲಿ ಪ್ರಸಿದ್ಧ ವಿದೆ. ಪ್ರಕಾರವಾಗಿ ಹಳದೀ ಘಟ್ಟವ ಯುದ್ಧ ವು ಮುಗಿಯಿತು. ಥರ್ಮಾ ಪಲಿಯ 1೩೬3 ಬಿಕ್ಕ ಟಿ ನ ಮಾರ್ಗದಲ್ಲಿ ಸತ ಪ್ರತಿಜ್ಞ ನಾಗಿದ್ದ " ಲಿವೊ ನಿಡಾಸ'ನ ಸಾ ರ್ಟಿನ್ ಟಃ ಯಾವ ಅಭಿಮಾರವನೂ' ಕಾರ್ಯವನ್ನೂ ತೋರಿಸಿದರೋ ಅಥವಾ ಘೋಡಖಿಂಡಿಯಲ್ಲಿ ಬಾಜಿಪ್ರ ಭುವಿನ ಮಾನಳೇ ಜನಧು ಯಾವ ಸ್ವಾಮಿನಿಸ್ಕೆಯನ್ನೂ ಶೌರ್ಯವನ್ನೂ ತೋರಿಸಿದಕೋ ಅದೇ ಪ್ರಕಾರದ ದೇಶಾಭಿಮಾನವನ್ನೂ ಶೌರ್ಯವನ್ನೂ ಸ್ವಾಮಿನಿಷ್ಠೆಯನ್ನೂ ಮೇವಾಡದ ರಜಪೂತರು " ಹಳದೀಘಾಟ ದಲ್ಲಿ ಜಗತ್ತಿನ ನಿದರ್ಶನಕ್ಕೆ ತಂದುಕೊಟ್ಟರು. ಈ ಯುದ್ಧದಲ್ಲಿ ಪ್ರತಾಸನ ಐನೂರು ಜನ ಆಪ್ತರೂ ರುಾಲಾದ ಠಾಕುರನೂ ಅವನ ಇನ್ನೂರೈವತ್ತು ಜನರೂ ಪಸಶನಹೊಂದಿ ದರು. ಸೆಲೀಮನಿಗೆ ಜಯಪ್ರಾಪ್ತಿಯಾದರೂ ಮುಂದೆ ಯುದ್ಧವನ್ನು ನಡೆ ಆಲೆ ಸಂಸೂರ್ಣ-ಕಥೆಗಳು ಸುವಡು ಅಸಾಧ್ಯ ವಾಗಿ, ಪ್ರಾಪ್ತವಾದ ಜಯದ ಪ್ರೌಢೆಯನ್ನು ಮೆಕಿಸುತ್ತ ಅವನು ಸ್ವದೇಶಕ್ಕೆ Pi ಇದರಿಂದ ಪ್ರತಾಸನಿಗೂ ಅವನ ಅನು ಯಯ ಗೂ ಸಃ ದೊರೆಯಿತು. ಪ್ರತಾಪನು ಕಮಳಮೇರದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಶತ್ರುಗಳು ಮರಳಿ ಬಂದರೆ ಯುದ್ಧ ಮಾಡಲು ಸಿದ್ಧತೆ ನಡೆಸಿದನು, ಮಳೆಗಾಲವು ಕೀರಲು ಮೊಗಲ ಸೈನ್ಯವು ಮತ್ತೆ ಸಾಗಿಬಂದು ಕಮಳ ಮೇರಕ್ಕೆ ಅನೇಕ ದಿವಸಗಳ ವರೆಗೆ ಮುತ್ತಿಗೆಯನ್ನು ಹಾಕಿಕೊಂಡು ಕುಳಿ ತಿತು. ಕಮಳಮೇರದಲ್ಲಿದ್ದ ಭಾವಿಗಳಲ್ಲಿಯ ನೀರು ಕೆಟ್ಟು ಅವುಗಳಲ್ಲಿ ಕ್ರಿಮಿಗಳಾಗಹೆತ್ತಿದ್ದರಿಂದ ಪ್ರತಾಪನಿಗೆ ತನ್ನ ರಾಜಧಾನಿಯನ್ನು ಬಿಟ್ಟು ಕೊಡಬೇಕಾಯಿತು. ಇದರಿಂದ ಕಮಳಮೇರವು ಅನಾಯಾಸವಾಗಿಯೇ ಶತ್ರುಗಳ ಕೈನಶಷಾಯಿತು, ಶತ್ರುಗಳು ಪ್ರತಾಪನ ಬೆನ್ನುಹತ್ತಿದರು. ಪ್ರತಾಸನು ಅರವಲಿ dads ವನಪ್ರದೇಕವನ್ನು ಆಶ್ತ ಯಿಸಿ ಕೊಂಡನು. ಆದರೆ ಅಲ್ಲಿಯೂ ಶಶ್ರುಗಳು ಅವನಿಗೆ ಗಂಟುಬಿದ್ದರು. ಈ ರೀತಿಯಾಗಿ ಪ್ರತಾನನು ಈ ದಿವಸ ಸ್ ವನದಲ್ಲಿದ್ದರೆ ಮಾರನೇ ದಿವಸ ಬೇರೊಂದು ಕಾಡಿನಲ್ಲಿ ಈ ಕ್ಷಣದಲ್ಲಿ ಒಂದು ಗಿರಿಗವ್ದ ರದಲ್ಲಿದ್ದರೆ ಮತ್ತೊಂದು ಕ್ಷಣದಲ್ಲಿ ಬೇಕೊಂದು ಗುಡ್ಡ ದಲ್ಲಿ, ಹೀಗೆ ಸ್ಮಳಾಂತರವನ್ನು ಮಾಡುತ್ತ ಮಾಡುತ್ತ ತನ್ನ ಹಾಗು ತನ್ನ “ಟುಂಬದವರೆ ರಕ್ಷಣೆಯನ್ನು ಮಾಡಿಕೊಳ್ಳು ತ್ತಿದ್ದನು. ವನ್ಯ ಸನ ಅಥವಾ ತೃಣಧಾನ್ಯ ಗಳ ಮೇಲೆ ಅವನು ಕಾಲಕಳೆಯುತ್ತಿದ್ದನು. ಮಳೆಗಾಲದಲ್ಲಿ ಅವನಿಗೆ ಸಲ್ಪ ನಿಶ್ರಾಂ ತಿಯು ದೊರೆಯುತ್ತಿತ್ತು. ಆದರೆ ಆ ಕಾಲವು ಗತಿಸಲು ಪುನಃ ಮೊಗಲರು ಬೇರೆ, ಬೇಕೆ ಮಾರ್ಗಗಳಿಂದ ಬಂದು ಪ್ರತಾಪನಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು. ಕಷ್ಟಾಸೇಷ್ಟೆಗಳನ್ನೂ ಸಂಕಟಗಳನ್ನೂ ಗಣನೆಗೆ ತಾರದೆ ಪ್ರತಾಪನು ಮೇಲಿಂದ ಮೇಲೆ ಶತ್ರುಗಳ ಮೇಲೆ ಹಲ್ಲೆಯನ್ನು ಮಾಡಿ ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದನು. ಇದೇ ಕ್ರಮವು 'ವರ್ಷಾನುವರ್ಷ ನಡೆಯುತ್ತಿತ್ತು. ಪ್ರಶಾಪನು ತನಗೆ ಶರಣಾಗತನಾಗಿ ತನ್ನ ನಿಷ್ಕಂಟಕ ವಾದ ರಾಜ್ಯವನ್ನು ತಾನೇ ಆಳಲಿ' ಎಂಬದಾಗಿ ಅಕಬರನ ಆಗ್ರಹವಿತ್ತು. ಆದರೆ ಪ್ರತಾಸನು ಎಂಥ ಸತೃಫಿಷ್ಠನಾದ ಸ್ವದೇಶಭಕ್ತನು ಹಾಗೂ ಅಭಿ ಮಹಾರಾಣಾ ಪ್ರತಾಪಸಿಂಹ ೮೯ A) ನನ್ನ ದೇಶವನ್ನು ಶತ್ರುಗಳ ಕೈಯಲ್ಲಿ ಕೊಟ್ಟು ಅವರ ಮುಂಡೆ ನನ್ನ ಶಿರ ವನ್ನು ಬಾಗಿಸಬೇಕೆ? ಎಂದೂ ಆಗದು.' ಇಂಥ ಸ್ವಾಭಿಮಾನ ಪೂರ್ಣ ನಾದ ರಾಜನು ವ್ಯಾಘ್ರಾದಿ ಹಿಂಸ್ರ ನಶುಗಳಿಂದ ಆಶ್ರಿತವಾದ ಅರಣ್ಯಗಳಲ್ಲಿ ಅನೇಕ ವರ್ಷಗಳನ್ನು ಕಳೆದನೇ ಹೊರತು ಅಕಬರನಿಗೆ ಶರಣಾಗತನಾಗ ಲಿಲ್ಲ. ಶತ್ರುಗಳ ಅಂಕಿತವಾದ ಸ್ವದೇಶದ ಮುಕ್ತತೆಯನ್ನು ಮಾಡದ ಹೊರತು, ಬೆಳ್ಳಿ-ಬಂಗಾರದ ಪಾತ್ರೆಗಳಲ್ಲಿ ಭೋಜನವನ್ನು ಮಾಡದಿ ಪಕ್ರಾ ವಲಿಯಲ್ಲಿ ಭುಂಜಿಸುವ, ರಾಜಮಂದಿರಗಳಲ್ಲಿ ವಾಸಿಸದೆ ಪರ್ಣಕುಟೀರದಲ್ಲಿ ಕಾಲಹರಣ ಮಾಡುವ, "ಗಾದಿ ರುಜಾಮ'ಗಳ ಮೇಲೆ ಶಯನವನ್ನು ಮಾಡದೆ ಹುಲ್ಲು ಚಾಪೆಯ ಮೇಲೆ ದೇಹವನ್ನು ಅವಶ್ಯ ವಾದ ವಿಶ್ರಾಂತಿಗಾಗಿ ಚಲ್ಲುವ ಪ್ರತಿಜ್ಞೆಯನ್ನು ಪ್ರತಾಸನು ಮಾಡಿದ್ದನು. ಈ ಪ್ರತಿಜ್ಞೆಯನ್ನು ಅವನ ಯಾವಜ್ಜೀನ ಪರಿಪಾಲಿಸಿದನು. ಅನನ ರಾಣಿಯೂ ಸೊಸೆಯೂ ನನ್ಯ ತ ಫಣಧಾನ್ಯಗಳ ಒಟ್ಟ ನ ಭಕ್ಕ ರಿಗಳನ್ನು ತಿಂದು ಜೀವಿಸುತ್ತಿ ದ್ದರು, ಆದರೆ ಅನು ಕೂಡ ಒನ್ಮೊ ಮ್ಮೆ “ರೆಯ ಎರಡೆರಡು ದಿವಸಗಳ ವರೆಗೆ ಉನ ವಾಸದಲ್ಲಿಯೇ ಅವರು ರಾಲಕಳೆಯುತ್ತಿದ್ದರು. ಈ ರೀತಿಯಾಗಿ ಕಾಲಕ್ರಮಣ ಮಾಡುತ್ತಿರಲು ಒಂದಾನೊಂದು ದಿವಸ ಚಿಕ್ಕ ಮಗಳು ಒಂದು ಭಕ್ಕ ರಿಯೊಳಗಿನ ಅರ್ಥ ಭಾಗವನ್ನು ಮಧ್ಯಾನ್ಹ ದಲ್ಲಿ ತಿಂದು ಉಳಿದರ್ಧವನ್ನು ಸಂಜೆಗಾಗಿ ಮುಚ್ಚಿ ಕ್ಸಿಡಲು, ಅಷ್ಟರಲ್ಲಿ ಒಪ್ಪಿಸಿ ಕೊಂಡು ಕುಳಿತಿದ್ದ ಒಂದು ಅಡವಿಯ ಚೆಕ್ಕು ಟಣ್ಣನೇ ಹಾರಿ ಆ ಬಕ್ಕರಿಯ ಚೂರನ್ನು ಕಚ್ಚಿ ಕೊಂಡು MN ಹುಡುಗಿಯು ಚಿಟ್ಟನೆ ಚೀರಿದಳು. ರಾಜನು ಶತ್ರುವಿನ ಮೇಲೆ ಹೇಗೆ ಕಡಿದು ಬೀಳಬೇಕೆಂಬ ವಿಚಾ'ರದಲ್ಲಿ ಮಗ್ನ ನಾಗಿರಲು, ಮಗಳ ಆರ್ತಧ್ವನಿಯನ್ನು ಕೇಳಿ ಅವನ ಹೈದಯವು ಕಲ್ಲಿನಂತೆ ಕಠೋರವಾಗಿದ್ದರೂ ಆ ಪ್ರಸಂಗದಲ್ಲಿ ಕಳವಳ ಗೊಂಡಿತು. " ವಜ್ರಾದಹಿ ಕಠೋರಾಣಿ ಮೃದೂನಿ ಕುಸುಮಾದಸಿ' ಹೀಗೆ ಲೋಕೋತ್ತರ ಪುರುಷರ ಚಿತ್ತ ಗಳಿರುತ್ತವೆಂದು ಒಬ್ಬ ಕವಿಯು ವರ್ಣಿಸಿದ್ದು ತೀರ ಸತ್ಯವಿದೆ. ಪ್ರಾಣದ ಮೇಲೆ ಬಂದೊದಗಿದ ಆಸಂಖ್ಯಾಶ ಸಂಕಟಗಳನ್ನೂ, ಕಾಡುಜನರಿಗೂ ಕೂಡ ಸಹಿಸಲು ಅಸಾಧ್ಯವಾದೆ ೧೨ ಮಾನಿಯಾದ ಪುರುಷನು! "ನಾನು ಬಾಪಾ ರಾವಳನೆ ವಂಶಜನಿದ್ದು ೯೦ ಸಂಪೂರ್ಣ-ಕಥೆಗಳು ಕಷ್ಟಗಳನ್ನೂ ಲೆಕ್ಕಿಸದ ಧೈರ್ಯಶಾಲಿಯಾದ ರಾಜನ ಚಿತ್ತವು ಪ್ರೀತಿಯ ಮಗಳ ದುಃಖಾಕ್ರೋಶದಿಂದ ವೇಧಿಸಲ್ಪಟ್ಟು ಕ್ಷಣಹೊತ್ತು ಅವನು ಮೋಹಿಶನಾದನು. « ಈ ನಿರರ್ಥಕವಾದ ರಾಜ್ಯ ಪಡದಲ್ಲಿ ಯಾವ ಶಥ್ಯ ನಿದೆ? ನನ್ನ ಜೀವನಿತದಕಿಂತ ನನವಾಸಿಗಳಾದ 1 ಇಳಿ ಜೀವಿತವೇ ಸುಖಕರವಾದದ್ದು » ಹೀಗೆ ವಿಚಾರಿಸಿ ದುಃಖಾವೇಶದಿಂದ ಅವನು "ನನಗೆ ಸ್ವಲ್ಪ ಅವಕಾಶವನ್ನು ಕೊಡಬೇಕು ? ಎಂಬ ಆಶಯದ ಪತ್ರವನ್ನು ಅಕಬರ ಬಾದಶಹನಿಗೆ ಬರೆದನು. ಈ ಪತ್ರವು ಅಕಬರನ ಕೈಸೇರಲು ಅವನಿಗೆ ಅತ್ಯ ಂತ ಹರ್ಹವಾಗಿ, " ಸ್ವಲ್ಪ ದಿವಸಗಳಲ್ಲಿಯೇ ಪ್ರತಾಪನು ದಿಲ್ಲಿಯ ಸಿಂಜಾಸನಕ್ಕೆ ಶರಣು ಬರುವನೆಂಬ ಅಭಿಪ್ರಾಯವನ್ನು ಈ ಪಶ್ರವು ಸೂಚಿ ಸುವದೆಂ'ದು ಜು ತನ್ನ ಸರದಾರರಿಗೆ ಒಳ್ಳೇ ಉಬ್ಬಿ ಹತ ಹೇಳಿದನು. ಅಕಬರನ ಈ ಅಭಿಪ್ರಾಯವು ದರಬಾರದ ತೊಗಲ ಹಾಗೂ ರಜಪೂತ ಸರದಾರರಿಗೆಲ್ಲ ಸರಿ ತೋರಿತು. ಆದರೆ ಇದರಿಂದ ಬಿಕಾನೇರದ ಪೃಥ್ದಿ ಥ್ವೀರಾಜ ರಾಕೋಡನಿಗೆ ಮಾತ್ರ ಅತ್ಯಂತ ಖೇದನಾಯಿತು. ಅವನು 11/೫ ಾರ್ಥಿಸಿದ್ದೀನಂದರೆ : “ಗರೀಬ ನವಾಜ, ಕೃಮೆಯಿರಲಿ. ನಗೆ ಈ ಪತ್ರದ ಸಂಬಂಧವಾಗಿ ಸಂದೇಹವಿದೆ. ಈ ಶರದ ಪತ್ರವನ್ನು ಪ್ರತಾಸನು ಕಳಿಸುವನೆಂಬ ನಂಬಿಗೆಯು ನನಗಾಗದು. ಈ ನತ್ರವು ಕೃತ್ರಿಮವಾಗಿದ್ದು ಪ್ರತಾನನ ಹೆಸರಿಗೆ ಕಲಂಕವನ್ನು ತರುವ ಉದ್ದೇಶದಿಂದ ಅವನ ವೈರಿಗಳಲ್ಲೊ ಬ್ಬನು ಈ ಸತ್ರವನ್ನು ಬರೆದಿರಬಹುದು. ಅದಕ್ಕಾಗಿ ದಿಲ್ಲೀಶ್ವರರು ನನಗೆ ಅಪ್ಪಣೆಯನ್ನು ಕೊಟ್ಟರೆ ನಿಜವಾದ ಸಂಗತಿ ಯನ್ನು ಶೋಧಿಸಿ ಪ್ರಭುಗಳ ಚರಣಕ್ಕೆ ಆರಿಕೆ ಮಾಡುವೆನು.'' ಅಕಬರನು ಈ ಅವನ ವಿನಂತಿಯನ್ನು ಮಾನ್ಯ ಮಾಡಿದನು. ಪೃಥ್ವೀರಾಜನು ಪ್ರತಾಪ ಸಿಂಹನಿಗೆ ಪನ್ಫರೂನದಿಂವ ಒಂದು ಪತ್ರವನ್ನು ಬರೆದನು. ಅದರ ಭಾವಾರ್ಥ ವೆಂದರೆ; « ಎಲ್ಲ ಭಾರತಪುತ್ರರು ಆಶಾಪೂರ್ಣವಾದ ದೃಷ್ಟಿಯಿಂದ ಪ್ರಶಾಪಸಿಂಹನನ್ನೇ ನೋಡುತ್ತಿದ್ದಾರೆ. ಉಳಿದ ರಜಪೂತರೆಲ್ಲ ತಮ್ಮ ಪರಾಕ್ರಮವನ್ನೂ ಶಮ್ಮ ಸ್ತ್ರಿ ಸ್ತ್ರೀಯರ ಮರ್ಯಾದೆಯನ್ನೂ ಅಕಬರನಿಗೆ ಪ್ ಮಾರಿಕೊಂಡಿದ್ದಾ ಕೆ. ಸಂಪೂರ್ಣ ಪೃಥ್ವಿಯಲ್ಲಿ "ತನ್ನ ಜೀಶಾಭಿ ಮಾನವನ್ನು ಬಿಡದೆ ಧೈರ್ಯದಿಂದಲೂ ಸರಾಕ್ರ ಮದಿಂದಲೂ ಕ್ಷಾತ್ರತೇಜ ಮಹಾರಾಣಾ ಪ್ರತಾಪಸಿಂಹ ಗಿ ವನ್ನು ಪ್ರಕಟಿಸಿದ ಪುರುಷನೆಂಗರೆ ಪ್ರತಾಪಸಿಂಹನೊಬ್ಬನೇ. ಅವನೊಬ್ಬನು ತನ್ನ ಶಿರವನ್ನು ನಮ್ರ ಮಾಡಿದನೆಂದರೆ ಹಿಂದೂ ಮಾತ್ರ, ವಿಶೇಷತಃ ರಜ ಪೂತರ ಉಳಿದಿರುವ ಅಲ್ಪಸ್ವಲ್ಪ ಸ್ರತಿಸ್ಥೆಯೂ ಕೂಡ ಸಂಪೂರ್ಣವಾಗಿ ಇಲ್ಲದಂಶಾಗುವದು. ಸಕಲ ಹಿಂದೂ ಜನರ ಉತ್ಸಾಹವು ಪ್ರತಾಪಸಿಂಹ ನನ್ನು ಅವಲಂಬಿಸಿರಲು ಅವನೇ ನಮ್ಮನ್ನು ಬಿಡುನನೆಂದು ಕೇಳುತ್ತೇವೆ. ಹೀಗೆ ತಾನು ವರ್ತಿಸುವದು ಟಿತೋಡದ ರಾಣಾನಿಗೆ ಸರಿಊಾದದ್ದೆಂದು ತೋರುತ್ತದೆಯೋ? ಈ ಆಶಯದ ಅತ್ಯಂತ ಉಕ್ತೇಜನಜನಕವಾದ ಪತ್ರ ವನ್ನು ಅನನು ಪ್ರ ತಾಸನಿಗೆ ಕಳಿಸಿದನು. ಪಶ್ರವು ಪ್ರಶಾಸನಿಗೆ ಮುಟ್ಟಿಲು ಅವನಿಗೆ ಹತ್ತು ಸಾವಿರ ಜನರ ಸಹಾಯದಿಂದ ಬರುವಂಥ" ಬಲವು ಕೂಡಲೆ ಬಂದಿತು, ಇದೇ ಕಾಲಕ್ಕೆ ಮೇವಾಡದ ಆಶೆಯನ್ನು ಬಿಟ್ಟು ಸಿಂಧಪ್ರಾಂತ ದಲ್ಲಿ ಹೊಸದಾಗಿ ಸ್ವತಂತ್ರವಾದದ್ದೊಂದು ರಾಜ್ಯವನ್ನು ಸ್ಥಾಪಿಸಿ ತುರ್ಕರ ಕೈಯೊಳಗಿಂದ ಪಾರಾಗಬೇಕೆಂದು ಪ್ರಶಾಪಸಿಂಹನು ಯೋಚಿಸಿದ್ದನು. ಆದರೆ ಈ ಪತ್ರವನ್ನೋದಿ ತರ್ಶಕ್ಷಣನೇ ಅವನು ಆ ಆಲೋಚನೆಯನ್ನು ಬಿಟ್ಟುಕೊಟ್ಟನು. ಇದೇ ಕಾಲಕ್ಕೆ ರಾಣಾನ ವಂಶಸರಂಪರಾಗತ ದಿವಾಣ ನಾದ ಭಾಮಾಶಹಾ ಎಂಬನನು ಇಪ್ಪತ್ತೈದು ಸಹಸ್ರ ಸೈನಿಕರಿಗೆ ಹನ್ನೆ ರಡು ವರ್ಷಗಳ ವರೆಗೆ ಸಾಕಾಗುವಷ್ಟು ತನ್ನ ಪಿತ್ರಾರ್ಜಿತ ದ್ರವ್ಯವನ್ನೆಲ್ಲ ಪ್ರತಾಪಸಿಂಹನ ಚರಣಕ್ಕೆ ಅರ್ಪಿಸಿದನು. ಇದರಿಂದ ಪ್ರತಾಪನ ವಿಮನಸ್ನ ತೆಯು ಅಸ್ಮವಾಗಿ ಅವನಿಗೆ ಧೈರ್ಯವು ಇಮ್ಮಡಿಯಾಗಿ ಬಂದಿತು. ಕೂಡಲೆ ಪ್ರತಾಪನು ದೇವೇರದ ಮೊಗಲರನ್ನು ಪೂರ್ಣವಾಗಿ ಪರಾಜಯಗೊಳಿಸಿ ಅಮೇಟದ ಠಾಣ್ಯವನ್ನು ತನ್ನ ಕೈವಶ ಮಾಡಿಕೊಂಡನು. ಆ ಬಳಿಕ ಕಮಳ ಮೇರಕ್ಕೆ ಸಾಗಿಹೋಗಿ ಅಲ್ಲಿಯ ಸರದಾರನಾಗಿದ್ದ ಆಬದುಲ್ಲಾ ಹಾಗು ಅವನ ಕೈಕೆಳಗಿನ ಸೈನಿಕರನ್ನೆಲ್ಲ ಕೊಂದು ಅದನ್ನೂ ತನ್ನ ಹಸ್ತಗತ ಮಾಡಿ ಕೊಂಡನು. ಈ ಪ್ರಕಾರವಾಗಿ ಒಂದರ ಹಿಂದೆ ಒಂದು, 'ಹೀಗೆ ಮೂವತ್ತೆ ರಡು ಕೋಟಿಕೊತ್ತಳಗಳನ್ನು ಸಂಪಾದಿಸಿದನು. ಚಿತೋಡಗಡ, ಅಜಮೇರ ಹಾಗು ಮಂಗಳಗಡ ಈ ಮೂರು ಸ್ಥಳಗಳನ್ನುಳಿದು ಮೇವಾಡ ಪ್ರಾಂತವೆಲ್ಲ ಪ್ರತಾಪನ ಸ್ವಾಧೀನವಾಯಿತು.' ಪ್ರತಾಪಸಿಂಹನ ಈ ಮುಂದಿನ ಕಾಲವು ಸುಖಸಮಾಧಾನದಲ್ಲಿ ಸಾಗ ೯3 ಸೆಂಪೂರ್ಣ-ಕಥೆಗಳು ಹಕ್ಕಿತು. ಆದರೆ ಅವನಂಥ ದೇಶಾಭಿಮಾನಿ ಯಾದ ಸೈಸ್ಠಿ ಕ ಕ್ಸತ್ರಿಯನಿಗೆ ಸುಖವು ಹೇಗೆ ಸೇರುವದು? ಚಿಕೋಡಗಡವು ಇನ್ನೂ ಅವನ ಸ್ವಾಧೀನ ವಾಗಿದ್ದಿಲ್ಲ. ' ಪ್ರಶಾಸಸಿಂಹೆನು ಉಜೇಪುರದ ಎತ್ತ ಠವಾದ ಪ್ಲ ಪ್ರದೇಶದಲ್ಲಿ ನಿಂತು ಚಿದೋಡಗಡದ ಕೋಟಿಯ ಕಡೆಗೆ ನೋಡಲು ಆ ಕೋಟಿಯ ಗೋಡೆಗಳು ಅವನ ಕಣ್ಣುಗಳಲ್ಲಿ ಚುಚ್ಚಿದಂತಾಗುತ್ತಿದ್ದವು. ಯಾವ ಗಡದ ಸಂರಕ್ಷಣೆಗಾಗಿ ತನ್ನ ಪೂರ್ನಜರು ತಮ್ಮ ಮೈಯೊಳಗಿನ ರಕ್ತದ ಕುಲಿನೆ ಗಳನ್ನು ಹರಿಸಿ ಪ್ರಾಣಗಳ ಆಹುಕಿಗಳನ್ನು ಕೊಟ್ಟಿರೋ ಆ ಚಿತೋಡಗಡವು ಯಾವಾಗ್ಗೆ ತನ್ನ ಕೈವಶವಾಗುವಡೆಂಬ ನಿದಿಧ್ಯಾಸವೇ ಅವನಿಗೆ ಅಹರ್ನಿಶ ವಾಗಿತ್ತು. ಕ್ಷಾಶ್ರವ್ರತವನ್ನು ಕಾಯ್ದುಕೊಳ್ಳುವದಕ್ಕಾಗಿ ಈ ಸ್ವಾಭಿಮಾನಿ ಯಾದ ಪುರುಷನು ಎಸ್ಟೋ ಶ್ರಮಗಳನ್ನೂ ಸಾಹೆಸಗಳನ್ನೂ ಕಷ್ಟಗಳನ್ನೂ ಸಹಿಸಿ ತನ್ನ ಆಯುಷ್ಯದ ದಿವಸಗಳನ್ನು ಕಳೆದಿದ್ದನು. ಇದೆಲ್ಲದರ ಪರಿಣಾಮವು ಅವನ ಉಕಿ ನಂಥ ಶರೀರದ ಮೇಲಾಗಿ ಅದು ದಿನೇ ದಿನೇ ಕ್ಷೀಣವಾಗ ಹತ್ತಿ ತು. ho ಪರಾಕ್ರ ಮಕ್ಕೆ ಮೆಚ್ಚಿ ರಾಜಸ್ಥಾ ನದ ನಿಜಯಲಕ್ಷಿ ಒಯು ಅವನ ಕೊರಳಲ್ಲಿ ಮಾಲೆಯನ್ನು ಹಾಕಬೇಕೆನ್ನು' ವಷ್ಟರಲ್ಲಿಯೇ "ಅನನು ಬೇನೆಬಿದ್ದು ನರಳಹತ್ತಿದನು. ೬ ಶಾಂತ ಸವಸತ. ಪಾ ಿಹೋತ್ಯ ಮಣವಾಗಲೊಲ್ಲದು. ಅವನಿಗೆ ಚಿತೋಡದ ನಿದಿಧ್ಯಾಸವೇ. ಅವನ ಸುತ್ತಲೂ ನೆರೆದಿದ್ದ ಅವನ ಸ್ನೇಹಿತ ಸರದಾರರೂ ಅತ್ಯಂತ ಅಸ್ವಸ್ಥರಾದರು, ರಾಣಾನ ಈ ದುಃಸ್ಥಿತಿಯನ್ನು. ನೋಡಿ ಸಾಳುಂಬ್ರಾದ ಚ «ಯಾವ ಕಾರಣದ ಸಲುವಾಗಿ ನಿಮಗೆ ಇಂಥ ಕ್ಲೇಠಗಳಾಗಹತ್ತಿನೆ ? ತಾವು ಸುಖ ದಿಂದಲೂ ಶಾಂತಕೆಯಿಂದಲೂ ಯಾಕೆ ಪ್ರಯಾಣಮಾಡಲೊಲ್ಲರಿ? ಎಂಬ ದಾಗಿ ಕೇಳಿದನು. ಪ್ರತಾಸನು ತನ್ನ ಶಕ್ತಿಯನ್ನೆಲ್ಲ ಏಕೀಕರಿಸಿ “ಚೆತೋಡದ ಕಡೆಗೆ ನೋಡಿರಿ. ನಾನಂತೂ ಈಗ `ಹೋಗುಕ್ತಲೇ ಇದ್ದೇನೆ. ನನ್ನ ಚಿರಂಜೀವನು ಹಾಗು ನೀವೆಲ್ಲ ಸರದಾರರು ಈ ಗುಡಿಸಿಲುಗಳಿದ್ದ ಸ್ಲಳದಲ್ಲಿ ವಿಶಾಲವಾದ ರಾಜಮಂದಿರಗಳನ್ನು ಕಟ್ಟಿಸಿ ಅವುಗಳಲ್ಲಿ ವಿಲಾಸದಿಂದ ಕಾಲವನ್ನು ಕಳೆಯುವಿರಿ. ಆದರೆ ಯಾವ ದೇಶದ ಸ ಕ್ವೈತಂತ್ರತೆಗಾಗಿ ನಾನೆಲ್ಲರೂ ಇಷ್ಟು ವರ್ಷಗಳ ವಕಿಗೆ ಪ್ರಾ ಣಾಂತ್ಯ ಸಂಕಟಸಳನ್ನು ಸಹಿಸಿ ಜಿವೊ! ಹಾಗು ಪ್ರ ಸಂಗವಶಾಶ್ ಪ್ರಾಣಗಳನ್ನಾ, ನ ಆರ್ಥಿಸಿದೆವೋ ಆ ಮಹಾರಾಣಾ ಪ್ರತಾಪಸಿಂಹ ೯೩ ಸ್ವಜೀಶವನ್ನು ನೀವು ತುರ್ಕರ ಪಾಲು ಮಾಡುವಿರೆಂಬ ಸಂಗತಿಯು ನನ್ನನ್ನು ಅನೇಕಪರಿಯಿಂದ ಕ್ಲೇಶಪಡಿಸುತ್ತಲಿದೆ. ಆದರೆ ನಮ್ಮ ದೇಶವನ್ನು ತುರ್ಕರ ಸ್ವಾಧೀನ ಮಾಡಗೊಡಲಿಕ್ಕಿಲ್ಲೆಂದು ಯಣರುದರೂ ನನಗೆ ಆಶ್ವಾಸನವನ್ನು ಕೊಟ್ಟರೆ ನಾನು ಸುಖಸಮಾಧಾನಗಳಿಂದ ನನ್ನ ಪ್ರಾಣವನ್ನುಬಿಡುವೆನು.''ಈ ಮಾತು ಕೇಳಿ ದುಃಖೋದ್ರೇಗದಿಂದ ಎಲ್ಲರ ಕುತ್ತಿಗೆಯ ಶಿರಗಳು ಉಬ್ಬಿದವು. ಅವರು ಶನಥಪೂರ್ನಕವಾಗಿ «« ನಾವು ನಮ್ಮ ದೇಶದ ಸ್ವಾತಂತ್ರ್ಯವನ್ನು ಮರಳಿ ಸಂಪಾದಿಸುವವರೆಗೆ ಇಲ್ಲಿ ರಾಜಮಂದಿರಗಳನ್ನು ಕಟ್ಟ ವಿಲಾಸದಲ್ಲಿ ಕಾಲವನ್ನು ಕಳೆಯಲಿಕ್ಕಿಲ್ಲ. ಯುವರಾಜ ಅಮರಸಿಂಹರಾದರೂ ಇದೇ ವ್ರಶನನ್ನು ಪಾಲಿಸುವರು. ಈ ನಿಷಯವಾಗಿ ತಾವು ಯಶ್ಕಿಂಚಿಕವಾದರೂ ಚಿಂತಿಸಕೂಡದು'' ಎಂದು ಆಶ್ವಾಸನವನ್ನು ಕೊಟ್ಟರು. ಈ ಶಬ್ದಶ್ರವಣ ಮಾತ್ರ'ದಿಂದಲೇ ಪ್ರತಾಪನಿಗೆ ಸಮಾಧಾನವಾಗಿ ಅವನು ಸುಖದಿಂದ ಪ್ರಾಣವನ್ನು ಬಿಟ್ಟಿ ನು. ಬ ಯಾ ದ್್ ನ್್ ನ ನ್, ಯಾ ಬಃ ಕೊಡೆಯಾಳು ಭೂಪಾಲ ಆ ವದ ಪ ಲ್ಯೇ ss Ne” es” ess” Hg” ಛೇ frafafe: ad nafa agai MaKe ॥ ಹೊಳೆಯುವದೆಲ್ಲ ಒಳಿತಾದಡ್ಡೆಂದು ಹೇಳಲಾಗದಷ್ಟೆ? ಕೀಳವಾಗಿ ಇಣುವದಾದರೂ ಕಟ ಸ್ಪಿದ್ದಿಂದು ಸಕೃ ಯವಾಗಿ ಹೇಳಲಾಗದು. ಕಣ್ಣಿ ಗೆ ನುಣ್ಣಗಾಗಿ ಕಾಣುವ ಕೆಲಪೊಂದು ಮ ತಿಂದವರೆ ಪ್ರಾಣ ಣಹೆರಣವನ್ನೇ ಮಾಡುವದು; ಕರಿಮಾವು ಕಣ್ಣಿ ಗೆ ಕೆಟ್ಟಿದ್ದಾಗಿ ಕಚ ಅದರ ಕಸವು ಅಮೃ ತೋನಮವಾಗಿರುವದು. "ಅದರಂಕೆಯೇ ಮನುಷ್ಯರ ಗುಣಾನಗುಣ ಗಳ "ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲ್ಲಿ, ಬಣ್ಣ ರೂಸಗಳಿಂದಾಗಲ್ಲಿ, ವಿದ್ಯಾನಿಭವಗಳಿಂದಾಗಲಿ ಮಾಡಲಾಗದು. ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಿಗಟ್ಟಲು ಮತ್ತಂ ಮನದಣಿಯೆ ಬೊಗಳ್ಳುದಲ್ಲದೆ | ಫಘನತೆಯನರಿದಪುಡೆ ಮುಕ್ತಿ ರಾಮೇಶ್ವರನೆ | ಸಿಂಹಾಸನವನ್ನು ದೂಹಿಸುವನರ ರಾಜಪದಕ್ಕಿ ಎಂತಲೂ ಉದಾರ ಬುದಿ ್ಲಿಯವನಾದ ಸತ್ವಶಾಲಿಯ ನೀಚೆಸ್ಸಿತಿಯು ಎಷ್ಟು ದರೂ ಪ ಪ್ರಶಂಸನೀಯ ವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೆರಿ. ಬಂದಕ್ಕೆ ಕೇರಳ ದೇಶಾಧಿಸತಿಯ ಸೇನೆಯಲ್ಲಿ ಆ ರಾಜೇಶ್ವರನ ಕುದು ಕೆಯ ಅರೈಕೆ" ಮಾಡುವ ಒಬ್ಬ ಸೇನಕನಿದ್ದನು. ಸ್ಥಾ ಮಿಭಕ್ತ ನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಜೀಕಿನಂದು ವಿಷಯದಲ್ಲಿ ಧ್ಯಾನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟಿಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿಂದ ಇಂಥ ಸೇನೆಯನ್ನು ತೆಗೆದುಕೊಳ್ಳುವದು ನಿರ್ದಯಡ ಕೆಲಸ ವೆಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು. ಮೃಗಯಾಸಕ್ತರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ ಕೊಡೆಯಾಳು ಭೂಪಾಲ ೪೫ ಪಾಲು ಮಾಡಿದ್ದು ನಾವು ಕೇಳಿದ ಮಾತು. ಕ್ರಿಸ್ತದಯಾನಿಧಿಯ ಅನು ಯಾಯಿಗಳಾದ 'ಜರ್ನುನ್, ಆಸ್ಪಿ ಯನರ; ಯುದ್ಧದ ನೆವದಿಂದ ಅನರಿಮಿತ ಜನ ಬಡ ಪ್ರಾಣಿಗಳ ಮ ಮಾಡಿದ್ದು ಕೇಳಿದರೆ ನಮ್ಮ ಜೀವ ರುಲ್ಲೆನ್ನುತ್ತ ಅಕಿ. ನಮ್ಮಲ್ಲಿಯ ಭಟಿಕೋರ್ವನು ಸೃಸಂತ್ನೋಷೆದಿಂದಲ್ಲೂ ಉತ್ಸಾ ಹದಿಂದಲೂ ಓರಿಗೆಯನರಲ್ಲಿ ಅಹುದೆನ್ಸಿಸಿಕೊಳ್ಳುವ ಉಬ್ಬಿನಿಂದಲೂ ಸ್ವಾಮಿಸೇವೆಯನ್ನು ಮಾಡುತ್ತಿರಲು, ಅವನನ್ನು ಯಜಮಾನನು ನಿರ್ದಯ ವಾಗಿ ನಡಿಸಿಕೊಳ್ಳುವನೆಂಬುವದು ತಪ್ಪಾದ ಮಾತೇ ಸರಿ. ಇಂಥ ಸೇವಾ ರತನನ್ನು ಒಡೆಯನು ತನ್ನ ಹೊಟ್ಟಿ ಚ ಮಗನಂತೆ ಪ್ರೀತಿಸಿ ಅವನೆ ಇ ಯನ್ನು ಪೂರೈಸುನನು. "ಕೊರಿಯ ಕುದುರೆಯ ಮಂಜಿ ಹುಲಿಯ ಹಾ ಹಾರುತ್ತ ನನ್ನ ಮಗನು ಬಂದನೆಂದು ಆ ಸತ್ತ ಶಾಲಿಯ ಮಾತೆಯು iM ದಿಂದ ನಗುತ್ತೆ. ಅನ್ಯ ಸ್ತ್ರಿ ಯರ ಮುಂಡೆ ಅನನ ಪ್ರಶಂಸೆ ಮಾಡುವಳು. ಅಳಿಯನಿದ್ದ ಕೆ ಬಃ (ಇರಬೇಕೆಂದು ಆ 408 ಸ್ತ್ರೀಯರು ( ಕನ್ನೆಯರ ಶಾಯಂದಿರು) ಹೇಳುವರು, ಹುಡುಗನೆನ್ನಬೇಕು ಅವನಿಗೇ ಎಂದು ಅವನ ಓರಿಗೆಯ ಬಂಟಿರು ಕೊಂಡಾಡುವರು. ಹೀಗೆ ಜನರ ಸ್ತುತಿಗೆ ಪಾತ್ರನಾಗಿ ಆಸ್ಥೆಯಿಂದ ಕೆಲಸ ಮಾಡುತ್ತಿರುವವನು ಆ ಕೆಲಸವನ್ನು ಒತ್ತಾಯಕ್ಕೆ ಒಳಗಾಗಿ ಮಾಡುತ್ತಾ ನೆಂದು ಹೇಳುವವರು ನಮ್ಮ ನಾಡನಡಾ ವಳಿಗಳನ್ನು ಅರಿಯದೆ ಹೇಳುವರೂ ಇರಲಿ. ಕೇರಳಾಧೀಶ್ವರನು ತನ್ನ ರಾಜ್ಯದಲ್ಲಿಯ ವ್ಯವಸ್ಥೆಯನ್ನು ಕಂಡು ಕೊಂಡು ಬರಬೇಕೆಂದು ರಾಜಧಾನಿಯಿಂದ ಹೊರಟು ಬೇರೂರಿಗೆ ಹೋಗಿ ದ್ದನು. ಪುಂಡನಾದ ತನ್ನ ಕೊಡೆಯಾಳು ಓರ್ವನೆ ಮೈಗಾವಲಿಗೆ ಸಾಕೆಂದು ತಿಳಿದು ರಾಜನು ಅನನನ್ನೊ ಬ್ಬನನ್ನೆ ₹ ತನ್ನ ಸಂಗಡ ಕರಕೊಂಡು ತನ್ನ ಹಿರಿಯ ಕಂದುರೆಯ ನ್ನ ರಿಕೊಂಡು ಹೋಗಿದ್ದ ನು. ಕುದುರೆಗೆ ಆ ಕೊಡಿಯಾಳು ಸಂಗಡಲ್ಲಿದ್ದ ತೆಯೇ ಓಡಲಿಕ್ಕೆ ಹುರುಪು. ನನ್ನ ಎರಡು ಕಾಲುಗಳಲ್ಲಿದ್ದ ಚಾಪಲ್ಯ ವು” ನಿನ್ನ ನಾಲ್ಕೂ ಕಾಲುಗಳಲ್ಲಿಲ್ಲ ಬಲ್ಲೆಯಾ ಕಡ ವೆ, ನೀನೆಷ್ಟು ಕೂ ನನ್ನ ಹಿಂದೆಯೇ ಇರುವಿ ಎಂದು ಆ ಕೊಡೆ ಯಾಳು ಜಿದ್ದು ಕಟ್ಟಿ ಕುದುಕೆಯ ಮುಂದೆ ಓಡುವಂಕೆ ಕಾಣುತ್ತಿದ್ದನು. ಆ ಕುದುರೆ, ಆ ಕೊಡೆಯಾಳು, ಇಲ್ಲದಿದ್ದರೆ ರಾಜನಿಗೆ ಕುದುರೆಯ ಹತ್ತಾಟ ೯೬ ಸಂವೂರ್ಣ-ಕಥೆಗಳು ದಲ್ಲಿ ಸೊಗಸಿರಲಿಲ್ಲ ಮೂವರದೂ ಜೀವ ಒಂದಾಗಿತ್ತು. ಈ ಸಡಗರದಿಂದ ಹತ್ತು ಹರದಾರಿ ಹೋಗಿ ರಾಜನು ತನ್ನ ಕೆಲಸ ತೀರಿಸಿಕೊಂಡು ಮರಳಿ ಹೆತ್ತು ಹರದಾರಿ ಬರಬೇಕೆಂದು ಯೋಚಿಸಿ «« ಹೇಗೆ ಬಂಟನೆ, ಇಂದೆಯೇ ನಾವು ರಾಜಧಾನಿಗೆ ಹೋಗಬಹುದಷ್ಟೆ 9%” ಎಂದು ತನ್ನ ಕೊಡೆಯಾಳನ್ನು ಕೇಳಿದನು. «" ದೇವರೂ, ಕುದುರೆಯು ದಣಿಯದೆ ಇದ್ದರೆ ನಾನೇಕೆ ಬೇಡೆನ್ನಲಿ? ನಡೆಯಿರಿ” ಎಂದು ನುಡಿದು ಆ ಭಟನು ಮತ್ತೆ ಟೊಂಕಕಟ್ಟಿ ಸಿದ್ದನಾಗಿ ನಿಂತನು. ಕುದುರೆಯಾದರೂ ಕಟ್ಟಿದಲ್ಲಿ ನಿಂದಿರಲಾರದೆ, ಸೃಯಾಣದ ಸಿದ್ಧ ತೆಯನ್ನು ಕಂಡು ೭ಭಸದಿಂದ ಹೇಂಕರಿ ಸಿತು, ಊರ ಕಡೆಗೆ ಹೊಂಟ ಕುದುರೆಯ ವೇಗವು ಇಮ್ಮಡಿಯಾಗುವ ದೆಂದು ಕುದುರೆಗಳನ್ನು ಕಟ್ಟಿದವರು ಮನಗಂಡ ಮಾತು. ಕೇರಳಾಧೀಶ್ವರನ ಕುದುರೆಯು ವಾಯುನೇಗದಿಂದ ಧಾನಿಸುತ್ತಿತ್ತು. "ನನ್ನ ಮುಂದೆ ನೀನೆಷ್ಟು ಓಡುವಿ ಕುದುರೆಯ ಮರಿಯೇ,” ಎಂದೆನ್ನುತ್ತ ಕಡುನೇಗದ ಹುಡುಗನಾದ ಆ ಕೊಡೆಯಾಳು ಕೇರಳಾಧೀಶ್ವರನ ಮೋರೆಗೆ ಬಿಸಿಲು ತಗಲದಂತೆ ಕೊಡೆಹಿಡಿದು ಹುಯ್ಯೆಂದು ಹಾರಿಕೆಗಾಲಿಕ್ಕುತ್ತೆ ಓಡು ತ್ತಿದ್ದನು. ಜೂಜುಕಟ್ಟಿ ಓಡುತ್ತಿರುವ ಕುದುರೆ ಕೊಡೆಯಾಳುಗಳೀರ್ವರೂ ಶಮ್ಮ ಚಾಸಲ್ಯದ ಇಯತ್ತೆ ಯನ್ನು ಮೀರದರು. ಕೊಡೆಯಾಳಿನ ಜಡೆಯಿಂದೆ ಬೆವರನಿಗಳು ಗಿರಿಶಿಖರದಿಂದ ಬೀಳುವ ಗಂಗಾತುಷಾರಗಳಂತೆ ಸುರಿಯುತ್ತಿ ದ್ದವು. ಸಮುದ್ರದೊಳಗಿಂದ ಈಗಲೆದ್ದು ಬಂದಿರುವ ಉಚ್ಛೈಶ್ರವಸ್ಪನಂ ಫೇನಾವೃತನಾಗಿ ಕಾಣುವಂತೆ ಆ ಅರಸುಗುದುರೆಯು ಬೆವರಿನ ಬುರಗನ್ನು ತೆಪ್ಪತೆಪ್ಸವಾಗಿ ಸುರಿಸುತ್ತೆ ನಡೆದಿತ್ತು. ಕುದುಕಿ ಕಾಲಾಳುಗಳೀರ್ವರೂ ಓಡಿ ದಣಿದಿದ್ದರೂ ಗತಿಯನ್ನು ಶಿಥಿಲಿಸಿದಕೆ ಶಮ್ಮ ಕಲಿತನವು ಕಲುಹಿತವಾಗುವ ದೆಂಬ ಅಭಿಮಾನಕ್ಕೆ ಈಡಾಗಿ ಆ ಜೊತೆಗಾರರು ರಾಜಧಾನಿಯ ಮಹಾ ದ್ವಾರದ ವಕೆಗೆ ಓಡಿಯೇ ಓಡಿದರು. ಕೋಟಿಯ ಸಮಾಸಕ್ಕೆ ಬಂದಕೂತಡಲೆ. ಕುದುರೆಯು ಫಕ್ಕನೆ ಮುಗ್ಗಿತು. ಕೊಡೆಯಾಳುವೂ ಗಕ್ಕನೆ ನಿಂತನು. ಕುದು ಕಿಯು ಲಗಬಗೆಯಿಂದ ಕಾಲೂರಿ ನಿಂತು ರಾಜನನ್ನು ಕರಕೊಂಡು ಅರನುನೆ ಮುಂದೆ ನಿಂತಿತು. ಕೊಡೆಯಾಳು ಮಾತ್ರ ಹಿಂದುಳಿದನು. ಶ್ರಮನಿರ್ನಿಣ್ಣ ನಾದ ರಾಜನನ್ನು ಕಂಡು ರಾಜವೈದ್ಯರು ಅವನಿಗೆ ಕೊಡೆಯಾಳು ಭೂಪಾಲ ೯೭. ಉಚಿತನಾದ ಲೇಹ್ಯಸೇಯಗಳನ್ನು ಕೊಟ್ಟು ಸಮಾಧಾನಗೊಳಿಸಿ ಹೀಗೆ: ನಿಷ್ಕಾರಣವಾಗಿ ಸಾಹಸವನ್ನು ಮಾಡಿದ್ದಕ್ಕಾಗಿ ಅವನಿಗೆ ಸಿಟ್ಟು ಮಾಡಿದರು. ಅಷ್ಟರಲ್ಲಿ ರಾಯನ ಕುದುರೆಯು ಥಿಂತನಿಂತಲ್ಲಿಯೇ ಪ್ರಾಣಬಿಟ್ಟತೆಂದು ಓರ್ವ ಸೇವಕನು ನಿನೇದಿಸಿದ್ದನ್ನು ಕೇಳಿ ಅರಸನು ವಿಸ್ಮಯಾಕುಲನಾಗಿ ತನ್ನ ಕೊಡೆ: ಯಾಳಿನ ಗತಿಯೇನಾಯಿತೋ ನೋಡಿರಿ ಎಂದು ವ್ಯಾಕುಲಚಿತ್ತ ನಾಗಿ ರಾಜ- ವೈದ್ಯರಿಗೆ ಹೇಳಿದನು. «4 ಉಪಾಯವಿಲ್ಲ, ರಾಜಾಧಿರಾಜರೆ, ಕುದುರೆಗಾದ ಗತಿಯೇ ಕೊಡೆ. ಯಾಳಿಗೆ ಅಗಿರುವದು 1'' ಎಂದು ರಾಜವೈದ್ಯರು ವಿಷಾದದಿಂದ ಹೇಳಿದ. « ಏನೂ ಉಪಾಯವಿಲ್ಲವೆ ? ನೋಡಿರಿ, ಹೇಗಾದರೂ ಮಾಡಿ ಆ ನನ್ನ ಪ್ರಿಯ ಭೃತ್ಯನನ್ನು ಬದುಕಿಸಿಕೊಳ್ಳಿರಿ, ೫ | 46 ಮಹಾರಾಜರ ಕೃಪಾಪಾತ್ರ ನಾದ ಆ ಭೃತ್ಯ ನು ಓಡುವದನ್ನು ಬಿಟ್ಟು ನಿಂತಾಕ್ಷಣವೇ, $35 ಹಣೆಯೊಜೆದು ರಕ್ತ ತೆಗೆದು ಅವನಿಗೆ ನೆನೆ ಗಡಲೆ ತಿನ್ನ ಲಿಕ್ಕೈ ಕೊಟ್ಟು, ಅವನನ್ನು ಕಾಲುಮೇಲಾಗಿ ಮಾಡಿ ಮಲಿಗಿಸಿ ದ್ದರೆ EE ಇಷ್ಟು ಹೊತ್ತಾದ ಬಳಿಕ ಯಾವ ಉಪಾಯ ಗಳಿಂದಲೂ ಪ್ರಯೋಜನವಿಲ್ಲ. ?? 4॥ ಅವನಿದ್ದೆಡೆಗೆ ಹೋಗಿ ನೋಡಿಯಾದರೂ ಬರೋಣ ಬನ್ನಿರಿ, ” ಎಂದು ಆ ಮಹಾರಾಯನು ರಾಜವೈದ್ಯನನ್ನು ಕರಕೊಂಡು ಕೊಡೆಯಾಳು ಇದ್ದ ಸ್ಥಳಕ್ಕೆ ಬಂದನು. ಅಲ್ಲಿ ಒಂದು. ಚಮಶ್ಶಾರವೇ ಆಗಿತ್ತು. “ಇಟ ಇಶ್ತಾಕ (5೫೧೫೫೯೯ ಇ[ಥಕ” ಎಂಬಂತೆ, ರಾಜವೈದ್ಯರು. ಹೇಳಿದ ಉಪಚಾರಗಳೆಲ್ಲ ಆ ಕೊಡೆ. ಯಾಳಿಗೆ ಜ್ಯ ವನಯೋಗದಿಂದೆ ಸಲ್ಲಿದ್ದವು. ಆ ಸಾಹಸಿಯಾದ ಸೇವಕನು ತನಿ ಫೆಳಲಿನ ಆಗ ಬಳಿಯಲ್ಲಿಯೇ ಇರುವ ದುರ್ಗಾದೇವಿಯ ಗುಡಿಹೊಕ್ಕನು. ಜೇವಾಲಯದ ಬಾಗಿಲದ ಹಣೆಪಟ್ಟಿ ಯು ಅವನ ಹಣೆಗೆ ಫಟ್ಟ ನೆ ಬಡಿದದ್ದ ರಿಂದ ಬಳಬಳನೆ ರಕ್ತ ಸುರಿದಿತ್ತು. `ಭಕ್ತಜನರು ದೇವಿಗೆ ತಟ ಫೆನೆಗಡಲೆಯ ಕಾಳುಗಳನ್ನು ಅನನು ಸಂಕಟಿಗರೆದು ತಿಂದಿದ್ದನು. . ಮೂರು. ಹೊಳ ಅಗಲವಾಗಿದ್ದ ಆ ಚಿಕ್ಕ ಗುಡಿಯಲ್ಲಿ. ಅವನು ಮಲಗುವದು ಹೇಗೆ ? ಆರ್ಥಾಶ್ ಕಾಲು 'ನೇಲೆಮಾಡಿ ಗೋಡೆಗೆ ಆನಿಸಿ ಇಟ್ಟುಕೊಂಡು ಅನನು ೧ಷ್ಠಿ ೯೮ ಸಂಪೂರ್ಣ-ಕಥೆಗಳು ಹೇಗೋ ಮಲಗಿದ್ದ ನು. ತನ್ನ ಭೃತ ನು ಸುಖರೂಪನಾಗಿರುವದನ್ನು ಕಂಡು ಕೇರಳಾಧೀಶ್ವ ರೆ ಸಿಗೆ ಬ ಸಂತೋಷವಾಯಿತು. ರಾಜನು ತನ್ನ ಆಳುಮಗನ ಬೆನ್ನು ಮೇಲೆ ಕೈಯಿಟ್ಟು ««ಬಂಟನೆ, ನಾನೀ ಸಮಯದಲ್ಲಿ pk ಸಂತುಷ್ಟ ನಾಗರು ನೆನು. ಈ ಸಮಯದಲ್ಲಿ ನಿನ್ನ ಅಸೇಕ್ಷೆ ಏನಿರುವದು ಹೇಳು ; ನಶ ಯವಾಗಿ ಪೂಕಿ ಸುತ್ತೇನೆ” ಎಂದು ಆಶಾ ಸನವನ್ನಿತ್ತನು. ಆ ಧೀರನು ಟಕ ಕ ಮೇಲೆ ತನ್ನ ಹಣೆ ಸನ್ನಿ ಕ್ಕಿ «« ಪ್ರಭುಗಳು ವಚನವನ್ನಿತ್ತ ಮಾತ್ರ ದಿಂದಲೇ ನನ್ನಮುನೋರಥವು 'ಸಿದ್ಧವಾಯಿಕೆಂಬದರಲ್ಲಿ ಸಂದೇಹವಿಲ್ಲ. ವಚನ ಪರಿಪಾಲನದಲ್ಲಿ ಮಹಾರಾಜರು ಶಿಬಿಚಕ್ರವರ್ತಿಗೆ ಸಮಾನರಾದವರು. ಕೋರಿಕೆಯನ್ನು. ನಿನೇದಿಸಲು ಆಜ್ಞೆ ಇರಲಿ” ಎಂಡು ನಿಜ್ಞಾಪಿಸಿದನು. « ಬೇಡು! ಬೇಡು! ನಿಃಶಂಕನಾಗಿ ಬೇಡು |! '' ಎಂದು ಮಹಾ ರಾಜರು ಮನಬಿಚ್ಚಿ ಹೇಳಿದರು. +6 ಮಹಾರಾಜರ ಸಿಂಹಾಸನದ ಮೇಲೆ ನೂರು ಮುಕ್ಕಾಲು ಗಳಿಗೆ ಕುಳಿತು ರಾಜ್ಯ ಮಾಡಬೇಕೆನ್ನುತ್ತೀನೆ” ಎಂದು ಆ ಸ್ವಾಮಿಭಕ್ತ ನು ಅಂಜುತ್ತೆ ಅಂಜುತ್ತೆ ನುಡಿದನು, ಮಹಾರಾಜರು ಗಹಗಹಿಸಿ ನಕ್ಕು ಅಂದದ್ದು : 6( ಹುಚ್ಚನಿರುವಿ ನೀನು! ಮೂರು ಮುಕ್ಕಾಲು ಗಳಿಗೆ ಸಿಂಹಾಸನದ ಮೇಲೆ ಕುಳಿತರೆ ವಿನ ಗಾಗುವ ಲಾಭವೇನು? ಈ ಸಿಂಹಾಸನನ ನೇಲೆ ಹತ್ತುವರುಷ ಕುಳಿತವ ನಾದ ನನಗೆ ಇದರಿಂದ ಸುಖಡೋರಲಿಲ್ಲ. ಈ ಸಮಯದಲ್ಲಿ ನೀನು ವಿಸ್ತಾರ ನಾದ ಭೂಸ್ವಾಸ್ಥಿ ಯನ್ನು ಬೇಡು. ನಿನ್ನಿಜೈ ಇದ್ದ ಕಿ ಅರ್ಧ ರಾಜ್ಯವನ್ನು ಬೇಡಿದರೂ ಚಿಂತೆಯಿಲ್ಲ. '' ««ದೇನರ್ಕೂ ಮಾತು ಆಡಿ ಹೋಯಿತು, ಮುತ್ತು ಒಡೆದು ಹೋಯಿತು. ಬೇಡಿದ್ದರಲ್ಲಿ ಹೆಚ್ಚುಕಡಿಮೆ ಮಾಡಲಾರೆನು * ಎಂದು ಏಕ ಮಾರ್ಗಿಯಾದ ಆ ಧೀರನು ಹೇಳಿದನು. ಆ ಸಮಯದಲ್ಲಿ ಆ ಕೊಡೆಯಾಳಿನ ಮುಖದಲ್ಲಿ ತೋರಿದ ಶಿಶ್ಚ ಯ ವನ್ನೂ ಗ್ರಾ ಮ್ಯವಾದರೂ ಗಂಭೀರವಾಗಿರುವ ಅವನ ವಿಶ ಶ್ಸಯದ ಸೂ ಯನ್ನೂ ಕೇಳಿ ಕೇರಳಾಧೀಶ್ವರನಿಗೆ ಅತಿಶಯವಾದ ಆಶ್ಚರ್ಯವಾಯಿತು. ಕೊಡೆಯಾಳು ಭೂಪಾಲ ೯೯ “ ನಿನ್ನಿ ಜೈ. ಮಗನೆ, ನೀನೆಂದು ಸಿಂಹಾಸನವನ್ನೆೇರಬೇಕೆನ್ನುನಿ? * ಎಂದು. ಸ್ಯ ಸ್ಪಾಮಿಶ್ರೇಷ್ಠನು ಕೇಳಿದನು. 64 ಕಾಡು ಒಳ್ಳೇ ದಿವಸವನ್ನು ಹುಡುಕಿ ಮಹಾರಾಜರ ನಾದಕ್ಕೆ ಅರಿಕೆ ಮಾಡಿಕೊಳ್ಳು RN » ಮದುಗುತ ಈ ಅರ್ಧಪ್ರ ಹರದ ರಾಜನು ತನ್ನ ಪಟ್ಟಾಭಿಷೇಕಕ್ಕೆ ಮುಂಚಿತವಾಗಿ ಕೇರಳ ದೇಶದ ತುಂಬ ಸಂಚಾರ ಆ ಸಡಿನಪು ಗುಡಿ ಗುಂಡಾರಗಳನ್ನೂ, ಮಠಪಾಶಶಾಲೆಗಳನ್ನೂ ಅವನು ಪ್ರತ್ಯಕ್ಷವಾಗಿ ನೋಡಿ ದನು. ಗ್ರಾಮಗ್ರಾಮಗಳಲ್ಲಿರುವ ಸಾಧುಸಂತರನ್ನೂ, ವಿದ್ವಜ್ಞನರನ್ನೂ ಕಂಡು ಮಾತಾಡಿಸಿ ಅವರ ಸಮಾಚಾರಗಳನ್ನು ಅರಿತುಕೊಂಡನು. ಅವರೆಲ್ಲ ರಿಗೂ ಇಂತಿಷ್ಟು ಭೂಸ್ವಾಸ್ಥಿ ಯನ್ನು ಕೇರಳ ದೇಶಾಧಿಸತಿಗಳು ಕೊಡುವ ರೆಂದೂ ಅ ಜನರೆಲ್ಲರೂ ತನ್ಮ ಇಚ್ಛೆಗೆ ಬಂದಲ್ಲಿ ಭೂಮಿಗಳನ್ನು ಕಂಡು ಕೊಂಡು, ಆ ಬಗ್ಗೆ ತಮಗೆ ಸಿಕ್ಕತಕ್ಕ ಸನದುಗಳನ್ನು ತಾವು ಬರೆದಿಟ್ಟು ಕೊಂಡಿರಬೇಕೆಂತಲೂ,. ಇಂಥದೊಂದು ಮುಹೂರ್ಶದಲ್ಲಿ ಆ ಸನದುಗಳಿಗೆ ರಾಜಮುದ್ರೆಯಾಗುವದೆಂದೂ ಹೇಳುತ್ತ ನಡೆದಿದ್ದನು. ಶುಭಮುಹೂರ್ತದಲ್ಲಿ ಕೊಡೆಯಾಳು ಭೂಪಾಲನು ಸಟ್ಟವೇರಿದನು ಭಾಗ್ಯಶಾಲಿಯಾದ ನೃಪನು ಪಟ್ಟನೇರಿದ ಕಾಲಕ್ಕೆ ಕೇರಳ ದೇಶವಾಸಿಗಳಾದ ನಂಡಿತರೂ, ದಶಗ್ರಂಥಿಗಳುದ ವಿಸ್ರೋತ್ತವರೂ, ತಪಸ್ವಿಗಳಾದ ಸಾಧು ಸಂಶರೂ ಪವಿತ್ರವಾದ ದೇವಾಲಯಗಳ ಅರ್ಚಕರೂ ದಯಮಾಡಿದ್ದರು. ರಾಜಧಾನಿಯಲ್ಲಿ ಎತ್ತ ನೋಡಿದತ್ತ ಜರದ ಶಾಲಿನವರೂ, ಕಾಷಾಯವಸನೆ ದವರೂ, ಜಡೆಲಂಗಟಿದವರೂ ಸಂತೆಗೆ ನೆರೆದಂತೆ ನೆರೆದಿದ್ದರು. ಕೊಡೆಯಾಳು ಭೂಪಾಲನು ಸಟ್ಟನೇರುವಾಗ ವೇಷದ ಸೊಬಗಿನಲ್ಲಿ ಯೊಗಲಿ, ವಾದ್ಯವೈಭಗಳ ಮೆರವಣಿಗೆಯಲ್ಲಾಗಲಿ ಕಾಲಹಾಫಿಯನ್ನು ಮಾಡದೆ ತಾನು ಧರಿಸಿರುವ ಕೀಳುತರದ ಉಡುಫಿನಿಂದಲೇ ಸಟ್ಟಿವೇಕ್ಕಿ ಒಮ್ಮೆಲೆ ಜನರು ತಂದಿರುವ ಸನದುಗಳಿಗೆ ರಾಜಮುದ್ರೆಯನ್ನು ಎಡೆಬಿಡದೆ ಇಡೆಯಲಾರಂಭಿಸಿದನು. ಕ್ಷಣಹೊತ್ತು ಕಳೆದರೆ ಯಾವ ಬ್ರಾಹ್ಮಣನ ಸನೆ ದಿಗೆ ಮುಡ್ರಿ ಇಲ್ಲದಂಕಾಗುವದೋ ಎಂಬ ಯೋಟಚನೆಗಾಗಿ ಆ ಮಹಾತ್ಮನು ಮೈತುಂಬ ) ಕಣ್ಣು ಳೃವನಾಗಿ ತನ್ನ ಕೆಲಸವನ್ನು ನಡೆಸಿದ್ದ ನು. ತನಗಿದ ೧೦೦ ಸಂಪೂರ್ಣ-ಕಥೆಗಳು ಆಧಿಕಾರದ ಆಲ್ಬಾವಧಿಯ ಕಾಲದಲ್ಲಿ ಧರ್ಮಮೂರ್ತಿಯಾದ ಮಹಾತ್ಮನು ತುಸು ಕಡಿಮೆ ಎಲ್ಲ ಸನದುಗಳಿಗೆ ಮುದ್ರೆ ಬಡಿದು ಬಿಟ್ಟನು. 6( ಇನ್ನೂ ಕೆಲವು ಸನದುಗಳು ಮುದ್ರೆಯಾಗದೆ ಉಳಿಯುವವು; ಅವ ಕ್ಶೇನು ಮಾಡುವೆ? * ಎಂದು ಕೇರಳಾಧೀಶ್ವರನು ಆ ಮುಣರುಮುಕ್ಕಾಲು ಗಳಿಗೆಯ ರಾಜನನ್ನು ಕೇಳಿ ನಕ್ಕನು. _ -ಕೊಡೆಯಾಳು ಆ ಮಾತಿಗೆ ನಕ್ಕು €: ಸದ್ಯಕ್ಕೆ ನಾನು ಸರ್ವಶಕ್ತನಾದ ರಾಜನಷ್ಟೆ? ನನ್ನ ತರುವಾಯದಲ್ಲಿ ಈ ಸಟ್ಟಿವನ್ನೇರುವ ರಾಜನಿಗೆ ಉಳಿದ ಸನದುಗಳಿಗೆ ಮುದ್ರೆ ಮಾಡಿ ಕೊಡಲು ಅಜ್ಞಾಸಿಸುತ್ತೇನೆ » ಎಂದು ನುಡಿ ದವನೇ ನಾಲ್ಕನೆಯ ಗಳಿಗೆಬಟ್ಟಿಲು ಮುಕ್ಕಾಲು ಪಾಲು ನೀರಲ್ಲಿ ಮುಳು ಗಿದ್ದ ಕಂಡು ಸಿಂಹಾಸನದಿಂದಿಳಿದನು. ಪಟ್ಟಿದಿಂದಿಳಿದ ತನ್ನ ಸರಮೋದಾರನಾದ ಭೃತ್ಯನನ್ನು ಕಂಡು ಕೇರ ಳಾಧೀಶ್ವರನು ಸರಮ ಸಂತುಷ್ಟನಾಗಿ ಅವನನ್ನು ಗಟ್ಟಿಯಾಗಿ ಆಲಿಂಗಿ ಸಿದನು. ಕಣ್ಣುಗಳಲ್ಲಿ ಆನಂದಾಶ್ರುಗಳನ್ನು ಸುರಿಸುತ್ತೆ ಆ ರಾಜಾಧಿರಾಜನು ಶನ್ನ ಭೃತ್ಯರಾಜನನ್ನು ಕುರಿತು ನುಡಿದದ್ದು ; « ಮಗನೆ, ನೀನು ಇಮ್ಮಡಿ ಕರ್ಣನು. ಮೂರುಮುಕ್ಕಾಲು ಗಳಿಗೆ ಈ ಸಿಂಹಾಸನವನ್ನೇರಿ ಅಜರಾಮರೆ ವಾದ ಕೀರ್ತಿಯನ್ನು ಪಡೆದಿ. ಹತ್ತು ವರ್ಷ ನಾನು ಇದೇ ಸಿಂಹಾಸನದ ಮೇಲೆ ವ್ಯರ್ಥವಾಗಿ ಕುಳಿತೆನು. ನಿನ್ನ ಸಂಬಂಧದಿಂದ "ಇಂಥ ಮಹಾತ್ಮನ ಯಾಜಮಾನನು' ಎಂಬ ಮಧ್ಯಮಪ್ರತಿಯ ಕೀರ್ತಿಯಾದರೂ ನನ್ನ ಪಾಲಿಗೆ ಬಂದಿತು. ಅಸ್ಟೇ ನನಗೆ ಸಾಕು. ನಾನಿನ್ನು ನಿನ್ನ ಹೇಳಿಕೆಯ ಮೇರಿಗೆ ಸನದುಗಳಿಗೆ ಮುದ್ರೆ ಮಾಡುತ್ತೇನೆ. ಇನ್ನೇನಾದರೂ ನಿನ್ನ ಇಚ್ಛೆ ಇರು ವದೋ?”? ಕೊಡೆಯಾಳು ಭೂಪಾಲನು ತನ್ನ ಒಡೆಯನ ಚರಣಗಳನ್ನು ಗಟ್ಟ ಯಾಗಿ ಹಿಡಿದು ಅವುಗಳನ್ನು ಕೃತಜ್ಞತಾಪೂರ್ವಕವಾಗಿ ಅನಂದಾಶ್ರುಗಳಿಂದ ಅಭಿಷೇಕಿಸಿ, ಪೂಜೆಗೈದು ನಮಸ್ನರಿಸಿ «ಮಹಾಸ್ರಭೋ, ನಾನೆಷ್ಟರವನು [ ನನ್ನ ,ಯೋಗ್ಯಕೆ ಯಾತರದು |! ಪ್ರಭುಗಳು ಸೇವಕನನ್ನು ಸಂಭಾವಿಸಿದೆ ಪುಣ್ಯ ಕಥೆಯೇ ಇದು. ದಾತೃಶಿರೋಮಣಿಗಳಾದ ಮಹಾರಾಜರ ಬಳಿ ಯಲ್ಲಿ ನಾನಿನ್ನೇನು ಕೇಳಿಕೊಳ್ಳಲಿ? ಪುಣ್ಯಮಯವಾದ ಈ ಪಾದಗಳ ಕೊಡೆಯಾಳು ಭೂಸಾಲ ೧೦೧ ಸೇನೆಯು ನನಗೆ ಯಾವಜ್ಜೀವವೂ ತಪ್ಪಲಾಗದೆಂದೂ, ಮಹಾರಾಜರ ಮೇಲೆ ನಾನು ಹಿಡಿಯುತ್ತಿರುವ ಕೊಡೆಯು ಇನ್ನೊಬ್ಬರ ಕೈನೀರಬಾರದೆಂದೂ ನಾನು ಬೇಡಿಕೊಳ್ಳುತ್ತೇನೆ? ಎಂದು ಕೇಳಿಕೊಂಡನು. ಕೇರಳಾಧೀಶ್ವರನೂ, ಅವನ ಮಂತ್ರಿಗಳೂ, ನಾಗರಿಕರೂ, ವಿಪ್ರಮುನಿ ವರರೂ ಆ ಕೊಡೆಯಾಳ ಭೂಪಾಲನ ಮೇಲೆ ಪುಷ್ಪಾ ಕ್ಷಕೆಗಳ ಮಳೆಗರೆದರು. ಈ ಪುಣ್ಯತಮವಾದ ಕಥೆಗೆ ಮಹಾತ್ಮರಾರೂ ಫಲಶ್ರುತಿಯನ್ನು ಬರೆಯಲಿಲ್ಲ. ಆದರೆ ಇದರ ಶ್ರುತಿಫಲನಿಲ್ಲವೆಂದು ಮಾತ್ರ ಯಾರೂ ನಂಬಲಾಗದು. ಇದು ಕಟ್ಟುಕಥೆಯಲ್ಲ. ನಿಜವಾದ ಇತಿಹಾಸನಿದು. ಕೊಡೆಯಾಳು ಭೂಪಾಲನು ಹಾಕಿಕೊಟ್ಟ ಭೂಮಿಗಳ ಸೀಮೆಯ ಕಲ್ಲುಗಳ ಮೇಲೆ ಅಶ್ವಾ ರೂಢನಾದ ರಾಜನ ತಲೆಯ ಮೇಲೆ ಕೊಡೆ ಹಿಡಿದ ಬಂಟಿನ ಮೂರ್ತಿಗಳು ಇಂದಿಗಾದರೂ ಕಾಣುವವೆಂದು ಕೆಲಜನ ಪ್ರವಾಸಿಗಳು ಹೇಳುವದುಂಟು, HVA HH NC HONS ರಾಸಪುಟಿನ ೫ ೫ ೫ ೫ ೫ ೫8 KNW DUH MUD 4 ವಿಷಮಪ್ಯಮೃತಂ ಕ್ವಚಿದ್ಧನೇದಮೃತಂ ವಾ ನಿಷಮಾಶ್ವರೇ- ಚ್ಛಯಾ ೫» ಈಶ್ವರೇಚ್ಛೆಯಿಂದ ವಿಷವು ಒಮ್ಮೊಮ್ಮೆ ಅಮೃತವಾಗಿಯೂ ಅಮೃತವು ನಿಷವಾಗ್ತಿಯೂ ಪರಿಣಮಿಸುತ್ತದೆಂಬ ಭಾ ತ ವಾಕ್ಯ ವನ್ನು ಕವಿಕುಲತ್ರೆ (ಹ ನಾದ ಕಾಲಿದಾಸನಂ ಹೇಳಿ ಎರಡು ಸಾವಿರ ಹೇ ಚಚ ಹೋಗಿದ್ದರೊ ಆ ವಾಕ್ಯದ ಸಶ್ಯತೆಯು ಈಗಿನ ಪುಹಾಯುದ್ಧದ ಕಾಲದಲ್ಲಿ ಜಗತ್ತಿಗೆಲ್ಲ ಸ್ಪಷ್ಟವಾಗಿ ಒಡೆದುತೋರಿದಂತೆ ಈ ಮುಂಚಿತವಾಗಿ ಎಂದೂ ತೋರಲಿಲ್ಲ. ಮೇಲಿನ ಉಕ್ತಿಯು ಕವಿಯ ಕಲ್ಪ ನೆಯೆಂದೆ ಈವರೆಗೆ ಅನೇಕರು ತಿಳಿದುಕೊಳ್ಳುತ್ತಿದ್ದರು. 'ಯುಕೋಪ ದಲ್ಲಿ ಮಹಾಯುದ್ಧ ವು ಪ್ರಾರಂಭವಾದ ಬಳಿಕ ಜಿನೇವಾದ ಆಪತ್ತಿಗಳಿಗೆ ಈ ಜಗತ್ತು ಮ ಲೆಕ್ಕವಿಲ್ಲ ದಷ್ಟು ರಕ್ತವು ಸರಿಯಿತು. ಸಮರಭೂಮಿಗಳಲ್ಲಿ ಹರಡಿಕೊಂಡಿರುವ ಹ ಗಳ ಕಾಶಿಯನ್ನು ಒಟ್ಟಿದರೆ, ಆಡೋದು ಪರ್ವತಪ್ರಾಯವೇ ಆಗುವದು. ಯುದ್ಧಕ್ಕಾಗಿ ಪ್ರಶಿನಿಶ್ಯ ದಲ್ಲಿಯೂ ವೆಚ್ಚಾದ ಹಣವನ್ನು ಒಂದು ಸ್ಥಳದಲ್ಲಿ ಕೂಡಿಹಾಕಿದರೆ ಅದೊಂದು ಕನಕಗಿರಿಯೇ ಆಗುವದು. ಶಾಂತತಾಪ್ರಿಯರೂ ರಪರಾಧಿಗಳೂ ಆದ ಅಸಂಖ್ಯಾತ ಜನರು ಧನಭ್ರಷ್ಟರೂ ದೇಶಭ್ರಷ್ಟರೂ ಆದರು. ಯುವತಿಯರ ಸರ್ವಸ್ವವಾದ ಮರ್ಯಾದೆಗೆ ಎಷ್ಟೋ ' ಎಡೆಗಳಲ್ಲಿ ಭಂಗವುಂಟಾಯಿತು. ಯುದ್ಧದ ಚಿತ್ರವು ಈ ರೀತಿಯಾಗಿ ಭಯಾನಕವಾಗಿ ದ್ದರೂ ಭವಿಷ್ಯತ್ಕಾದಲ್ಲಿ ಜಗತ್ತಿನ ತುಂಬೆಲ್ಲ ಬಂಧುಭಾವವನ್ನು ಹಬ್ಬಿಸಿ ಜಗತ್ತಿಗೆ ಸುಖಶಾಂತಿಗಳನ್ನೀಯುವ ಉದಾತ್ತವಾದದ್ದೊಂದು ತತ್ವವು ಯುದ್ಧಪ್ರಾರಂಭದಿಂದಲೇ ಕ್ರಮೇಣ ಅಡಿಗಳನ್ನಿ ಕ್ಳುತ್ತ ಮುಂದಕ್ಕೆ ಬರು ತ್ತಿಶ್ಕು. ಅಥವಾ ಈ ತತ್ವದ ನಿಕಾಸಕ್ಕಾಗಿಯೇ ಈ ಯುದ್ಧವು ಪ್ರಾರಂಭ ವಾಯಿತೆಂದರೂ ಅದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಮಿಶ್ರಸಂಘದವರು ಜರ್ಮನಿಯ ಕ್ಸಾತ್ರಶಕ್ತಿಯ ಅಹಮ್ಮ£ ನ್ಯ ತೆಯ ವಿರುದ್ಧ ವಾಗಿ “ಯುದ್ಧ ವನ್ನು ಸಾರಿ ರಣಭೇರಿಯನ್ನು ಜರಾ ಸನ ರಾಷ್ಟ್ರಗಳ ಸಾ ತಂತ್ರ ರಕ್ಷಣನೇ ಅವರ ಉದ್ದೇಶವಾಗಿತ್ತು. ಆದರೆ, ಕಳೆದ ತಿಂಗಳಿನಲ್ಲಿ ವೆ ರಾಸಪುಟನ ೧೦೨ ಕೆಯು ಮಿತ್ರಸಂಘದವರನ್ನು ಕೂಡಿಕೊಂಡು ಜರ್ಮನಿಯ ವಿರುದ್ಧವಾಗಿ ಯುದ್ಧವನ್ನು ಸಾರುವಾಗ್ಯ ಅಲ್ಲಿಯ ಪ್ರೆಸಿಡೆಂಟರಾದ ಮಿ. ಉಡ್ರೋ ವಿಲ್ಸನ್ ಇವರು, ಜಗತ್ತಿನೊಳಗಿನ ಏಕಮುಖಿಯಾದ ರಾಜಸಕ್ತೆಯನ್ನು .-ಮರ್ಯಾ ದಿಶ ಮಾಡಿ ಬಹುಮುಖಿಯಾದ ಲೋಕಸತ್ತೆಯನ್ನು ಪ್ರಸ್ಥಾಪಿತ ಮಾಡುವೆ. ದಕ್ನಾಗಿಯೇ ಈ ಯುದ್ಧವು ಪ್ರಾರಂಭವಾಗಿದೆಂದು ಹೇಳಿ, ಸಾಮಾನ್ಯರಾದ ಜನರ ದೃಷ್ಟಿಗೆ ಅಗೋಚರವಾಗಿ ಬೆಳೆಯುತ್ತಿರುವ ಈ ತತ್ವದ ಸ್ವರೂಪವನ್ನು ತಿಳಿಸಿಕೊಟ್ಟರು. ರಶಿಯಾದಲ್ಲಿ ರಾಜ್ಯಕ್ರಾಂತಿಯಾಗಿ ರಶಿಯನ್ ರಾವಣ: ನಾದ ರುಾರನು ಪದಭ್ರಪ್ಟನಾಗಿ ಅಲ್ಲಿ ಲೋಕಸತ್ತಾ ್ಮಕ ರಾಜ್ಯಪದ್ಧತಿಯ ಉದಯವಾದಾಗ ಇಂಗ್ಲಂಡದ ಮುಖ್ಯಪ್ರ ಧಾನರಾದ ಲಾಯಿಡ್ ಜಾರ್ಜ ರವರು ರಶಿಯನ್ ಡೂ ಿ ಮಾರವರನ್ನು ಅಭಿನಂದಿಸುವ ಕಾಲಕ್ಕೆ ಈ ಮೇಲ್ಕಂಡ ತತ್ವದ ವಿಶ್ವ ವ್ಯಾಪಕತ್ವ ವನ್ನು ಜಗತ್ತಿಗೆಲ್ಲ ತೋರಿಸಿದರು. ಸದ ಕೈ A ವಿಚಾರಕ್ಕೆ ಮಹತ್ವ ಬರಲು ಕಾರಣವಾದ ರಶಿಯನ್ ರಾಜ್ಯಕ್ರಾ ಕ್ ಮೊದಲನೆಯ NEN ಬಿದ್ದ ರಾಸಪುಟನನ ಕುಟಿಲನೀತಿ ಆಚಾರ-ವಿಚಾರಗಳ ಇತಿವೃತ್ತ ವನ್ಷೆ € ಹೇಳುವದು ನಮ್ಮ, ಉದ್ದೆ ಶವಾಗಿರುವದರಿಂದ್ಕ ವಏಕಸಕ್ಲಾತ್ಮ ನ ರಾಜ ಪದ್ಧತಿಗಿಂತಲೂ ಲೋಕನಿಯಂತ್ರಿ ತವಾದ ರಾಜ್ಯಪದ್ಧ ಡು ಲೋಕಕ್ಕೆ ಏಕೆ ಹಿತಕರವಾದ ದ್ಹೆಂಬದನ್ನು ಹೇಳುವ ಉದ್ಯೋಗಕ್ಕೆ ನಾವು ಇಲ್ಲಿ ಬೀಕುವದಿಲ್ಲ. ರಶಿಯಾ. ದೊಳಗಿನ ಕ್ರಾಂತಿಕಾರಕ ಪಕ್ಷದವರು ತಮ್ಮ ಉದ್ದೇಶವು ಸಫಲವಾಗ ಬೇಕೆಂದು ಈಗ್ಗೆ ಎಷ್ಟೋ ವರ್ಷಗಳಿಂದ ಅವ್ಕಾಹತವಾಗಿ ಪ್ರಯತ್ನ ಪಡುತ್ತಿ ದ್ದರು. ಹೀಗೆ ಪ ಪ್ರಯತ್ನ ವನ್ನು ಮಾಡುತ್ತಿ ರುವವರಲ್ಲಿ ಜಾಕ್ ಜನರು ರುಾರನ ಕ್ರೊ (ಧಾಗ್ನಿ ಹ 'ುಡಿರುಕೂಡಹ, ಲೋಕಹಿತವಾದಿಗಳಾದ ಈ ಜನರ ಹತ್ಯೆಯ ಪಾಷದ ಭಾರದಿಂದ ರುಾಾರನ ಏಕಮುಖೀ ರಾಜ ಸತ್ತೆಯ ಮಂದಿರವು ವಿಸ್ಪಲಿತವಾಗಿಹೋಗಿತ್ತು. ಪರರಾಷ್ಟ್ರಗಳ ಯುದ್ಧ ಪನ್ನು ಮಾಡುವದರಲ್ಲಿ ರಾಜಸಕ್ತೆಯು ತೊಡಗಿತೆಂದರೆ, ಕ್ರಾಂತಿಕಾರಕ ಜನ ರಿಗೆ ಅದೊಂದು ಸುಸಂಧಿಯು ಪ್ರಾಪ್ತವಾದಂತಾಗುತ್ತದೆ. ಇಂಥ ಸುಸಂಧಿಯಂ ರಶಿಯನ್ ಕ್ರಾಂತಿಕಾರರಿಗೆ ರುಸೋಜಪಾನಿ ಯುದ್ಧದಲ್ಲಿ ಮೊದಲನೆಯ ಸಾಕೆ ದೊರೆಯಿತು. ಈ ಸುಸಂದಿಯ ಲಾಭವನ್ನು ಕ್ರಾಂತಿಕಾರಕ ಪಕ್ಷದವರು ತೆಗೆದು ೧೦೪ ಸಂಪೂರ್ಣ-ಕಥೆಗಳು ಕೊಂಡಿದ್ದರಿಂದ, ಲೋಕಸಕ್ತೆಯ ಜಯದ ಚಿಹ್ನೆವಾದ ಡ್ಯೂಮಾಸಭೆಯ ಸ್ಥಾಪನೆಯು ಆ ಕಾಲಕ್ಕಾಯಿತು. ಆದರೆ, ಡ್ಯೂಮಾಸಭೆಗೆ ರುಾರನು ಯಾವದೇರೀತಿಯಾಗಿ ಮರ್ಯಾದೆಯನ್ನು ತೋರಿಸದ್ದ ರಿಂದ ಪ್ರಚಲಿತಮಹಾ ಯುದ್ಧದ ಸಂಧಿಯನ್ನು ಸಾಧಿಸಿ, ಕ್ರಾಂತಿಕಾರಕ ಸಕ್ಷ ದವರು ಮತ್ತೆ ಕಮ್ಮ, ದನ್ನು ನಿಲ್ಲಿಸಿ, ಈ ಸ್ಯ ತಮಗೆ ಸ ಜಯವನ್ನು ಪ್ರಾಪ್ತ ರಿಕೊ ಕ್ರಾಂತಿಕಾರಕ ಪಕ್ಷದವರಿಗೆ ಒಬ್ಬ ರುಖಾರನಿಂದಲೇ ಭೀತಿ he ಏಕಮುಖಿಯಾದ ಸತ್ತೆಯ ಕಗ 'ಓಿನ್ಮಕೊಂದಿದ ರುಾರನ ಆನುಸಂಗಿಗಳಾದ ಡ್ಯೂಕರೇ `ನೊೂದಲಾದ ರಾಜವಂಶಸ ರ ಭೀತಿಯಾದರೂ ಇದ್ದೇ ಇದ್ದಿತು. ಯಾಕೆಂದರೆ, ಇವರೆಲ್ಲರೂ ಏಕತಂತ್ರವಾದ ಸತ್ತೆಯ ಪ್ರತಿಬಿಂಬರಾಗಿದ್ದು, ಬಲಶಾಲಿಗಳೂ ಸತ್ತಾಧಿಕಾರಿಗಳೂ ಆಗಿದ್ದ ರು. 'ತದಕೆ ಡು ಜನರೆಲ್ಲ ಯುದ್ಧದಲ್ಲಿ ತೊಡಕಿ, ರಾಜಧಾನಿಯನ್ನು ಬಿಟ್ಟು “ಸಾವಿರಾರು ಮೈಲುಗಳ ಅಂತರದ ಮೇಲೆ ಹೋಗಿರುವದನ್ನು ಕಂಡು, ಕ್ರಾಂತಿಕಾರಕ ಪಕ್ಷ ದವರು ಈ ಸಂಧಿಯನ್ನು ಸಾಧಿಸಿದರು. ರುಾರನ ಹತ್ತರದಲ್ಲಿದ್ದ ಸೈನ್ಯವೆಲ್ಲ ಫಿತೂರಿ, ಕ್ರಾಂತಿಕಾರಕ ಪಕ್ಷದವರಿಗೆ ಬಲಾಧ್ಯ ಶತ್ರುವೂ ರಾಜನಕ್ಷದವರಿಗೆ ಬೊಡ್ಡ ಬೆಂಬಲನೂ ರಾರ ಹಾಗೂ ಸ ಪತ್ನಿ ಯರಾದ ರುರೀನಾ ಇವರನ್ನು ಆರಂಭಮಾಡಿಕೊಂಡು, ಯಃಕಶ್ವಿ ತನಾದ ಮನುಷ್ಯನ ವರೆಗೆ ತನ್ನ ಅಧಿಕಾರವನ್ನು ನಡಿಸಿದವನೂ ಆದ Boel ರಾಸಪುಟಿನ ಎಂಬವನ ಕೊಲೆಯನ್ನು ಕ್ರಾಂಕಿಕಾರಕ ಪಕ್ಷದವರು ದಿಸೆಂಬರದ ಕೊನೆಯ ವಾರದಲ್ಲಿ ಮಾಡಿದರು. ರುಧಿರಪ್ರಿಯಳಾದ ಕ್ರಾಂತಿಯ ದೇವಕೆಗೆ ಕೊಡಲ್ಪಟ್ಟ ಬಲಿಗಳಲ್ಲಿ ಇವನೇ ಮೊದಲನೆಯವನು. ಈ ವೃಕ್ತಿಯ ಚರಿತ್ರವು ವಿಚಿತ್ರವಾಗಿರು ವದರಿಂದ ಅದನ್ನು ಇಲ್ಲಿ ಅಲ್ಪ ಶಃ ಕೊಡುತ್ತೇವೆ. ಸಾಜಬಿರಿಯಾ ಪ್ರಾ ತದಲ್ಲಿ ಟೀಬೋಲಸ್ಯ ದಲ್ಲಿ ರಾಸಪುಟಿನನ ಜನ್ಮ ವಾಯಿತು. ಆಯುಷ್ಯದ ತರುತ RAEN "ವರ್ಷಗಳನ್ನು ಇವನು ಒಕ್ಕಲತನದ ವೈವಸಾಯದಲ್ಲಿಯೇ ಕಳೆದನು. ರಾಸಪುಟನನು 'ಮಹತ್ವಾ ಕಾಂಕ್ಸಿಯೂ ಧೃರ್ಯಶಾಲಿಯೂ ಬುದ್ಧಿ ವಂತನೂ ಆಗಿದ್ದಂತೆಯೇ ನಿಷ ಯೋಪಭೋಗಿಯೂ ಲೋಭಿಯೂ ಆಗಿದ್ದನು. ಅಮಿತವಾದ ದ್ರವ್ಯವನ್ನೂ ಅಧಿಕಾರವನ್ನೂ ಸಂಪಾದಿಸುವ ಮಹಶ್ವಾಕಾಂಕ್ಸೆಯು ಇವನಲ್ಲಿ ರಾಸಪುಟನ ೧೦೫ ಅನಿವಾರ್ಯವಾಗಿತ್ತು. ಈ ಗುಣಗಳು ಅವನನ್ನು ಸುಮ್ಮನೆ ಕೂಡ ಗೊಡಲಿಲ್ಲ ಸಾಧುಸಂತರ ಅಥವಾ ಸನ್ಯಾಸಿಗಳ ವೇಷವನ್ನು ತೊಟ್ಟು ಮೂಢಭಕ್ತರನ್ನು ಮೋಸಗೊಳಿಸುತ್ತ ಧರ್ಮಜಾಗ್ರಕಿಯನ್ನು ಮಾಡುವ ಮಿಷದಿಂದ ದೇಶಸಂಚಾರವನ್ನು ಮಾಡುತ್ತಿರುವ ಆನೇಕ ಜನರನ್ನು ನಮ್ಮಲ್ಲಿ ಕಾಣಬಹುದು. ಈ ಜನರಂತೆಯೇ ರಾಸಪುಓನನಿಗಾದರೂ ವಿಷಯ ಗಳಲ್ಲಿ ವೈರಾಗ್ಯವುಂಟಾಗಿ ಧರ್ಮಜಾಗ್ರತಿಯನ್ನು ಮಾಡುವ ಬುದ್ಧಿ ಯುಂಟಾಯಿತು. ಮಠ-ಮಠಾಂತರಗಳಲ್ಲಿ ಸಂಚರಿಸುತ್ತ ಅಲ್ಲಿ ಪ್ರಚಲಿತ ವಾಗಿದ್ದ ಕ್ರಿಸ್ತೀಮತದ ಮೇಲೆ ಟೀಕೆಯನ್ನು ಮಾಡುವದೇ ಅನನ ಪ್ರಾರಂ ಭದ ಕಾರ್ಯವಾಗಿತ್ತು. ಇದೇ ಮಾರ್ಗದಿಂದಲೇ ಅವನು ಸರ್ವತ್ರದಲ್ಲಿ ತನ್ನ ವರ್ಚಸ್ಸನ್ನು ಸ್ಥಾ ನಿಸಿದನು. ಬರುಬರುತ್ತೆ ರಾಸಪುಟನನು ಧರ್ನುದ `ರಾಜ್ಯ ದಲ್ಲಿ ಪ್ಪ ಪ್ರಸಿದ್ಧ ನಾದ ವ್ಯ ಕ್ತಿಯೇ ಆಗಿ ಕುಳಿತನು. | 2 Be ಜನರು ಮೊದಲೇ ಸಶಕ್ತರು. ಅದರ ಲ್ಲಿಯೂ ರಾಸಪುಟನನು, ಹಗಲಿರುಳು, ಹೊಲದಲ್ಲಿ ದುಡಿಯುವ ತಂದೆತಾಯಿ ಗಳ ಸೊಟ್ಟಿ ಯಲ್ಲಿ ಹುಟ್ಟಿದವನಾದ್ದರಿಂದ ಇವನು ಶರೀರದಿ:ದ ಭವ್ಯನೂ ಸಶಕ್ತನೂ ಆಗಿದ್ದನು. ಸುಂದರವೂ ಚೆತ್ತಾಕರ್ಷಕವೂ ಇನನ ಮುಖಮುದ್ರೆ, ಉಚ್ಚವಾದ ಭಾಲಪ್ರದೇಶ, ತೇಜಃಪುಂಜವಾದ ನೇತ್ರಯುಗ್ಮ, ವಿಸ್ತಾರ ವಾದ ಹೃದಯ ಮುಂತಾದವುಗಳ ಪರಿಣಾಮವು ಅನನನ್ನು ನೋಡುವವರ ಮೇಲೆ ವಿಲಕ್ಷಣವಾಗಿ ಆಗುತ್ತಿತ್ತು. ಅವನ ಮೂತುಕಥೆಗಳಲ್ಲಾದರೂ ಒಂದು ಪ್ರಕಾರದ ಮೋಹಕಕನವಿತ್ತು. ಇಂಥ ಅನೇಕವಾದ ಗುಣಗಳ ಸಹಾಯವು ಅವನಿಗೆ ಇದ್ದದರಿಂದ ರಾಸಪುಟನನ ವರ್ಚಸ್ಸು ದಿನೇದಿನೇ ಬೆಳೆ ಮಹತ್ತಿತು. ಸ್ತ್ರೀಯರ ಮೇಲಂತೂ ಅವನ ಆಂಗಸೌಂದರ್ಯದ ಹಾಗೂ ಧಾರ್ಮಿಕ ಉಪದೇಶದ ಪರಿಣಾಮವು ಒಳಿತಾಗಿಯೇ ಆಗಹತ್ತಿತು. ಸಾಯಬಿರಿಯಾದಿಂದ ಹೊಂಟ ಅನನ ಧಾರ್ಮಿಕ ಮತವ ತೆರೆಗಳು ರಶಿ ಯಾದ ರಾಜಧಾನಿಯಾದ ಸೆಂಟಪಿಟರ್ಸಬರ್ಗದ ಬಾಗಿಲಕ್ಕೆ ಬಂದು ಅಪ್ಪಳಿಸ ಹತ್ತಿ ದವು. ತನ್ನ ಅನೋಘವಾದ ವಕ್ತೃತ್ವದ ಬಲದಿಂದ ಸಾಯಬಿರಿಯಾ ಮೊಳಗಿನ ««ಪುರಾಣನಿತ್ಯೇವ ಹಿ ಸಾಧು ಸರ್ವಂ'' ಎಂದು ಪ್ರತಿಪಾದಿಸುವ ಕ್ರಿಸ್ತಿ ಮತಾಭಿಮಾನಿಗಳ ನಾಲಿಗೆಯನ್ನು ಕಟ್ಟಿದನು. ರಾಸಪುಟಓನನ ಈ ೧೦೬ ಸಂಪೂರ್ಣ-ಕಥೆಗಳು ಧರ್ಮಸುಧಾರಣೆಯ ಪ್ರಯತ್ನ ಕೈ ಅಲೌಕಿಕವಾದ ಬೇರೊಂದು ಶಕ್ತಿಯ ಬೆಂಬಲವಾಗಿತ್ತು. ಆ ಶಕ್ತಿಯೆಂದರೆ, ಹಿಪ್ಪಾಟರುಮ್ ಅಥವಾ ವಿದ್ಯು ನ್ಮಾನಸಶಾಸ್ತ್ರವು. ರಾಸಪುಟಿನನು ತನ್ನ ಕೇವಲವಾದ ಆಶೀರ್ವಾದದಿಂದಲೂ. ದೃಷ್ಟಿ ಕ್ಷೇಸದಿಂದಲೂ ಅಸಾಧ್ಯವಾದ ರೋಗಗಳನ್ನು ವಾಸಿಮಾಡುತ್ತಾನೆಂಬ ವಿಶ್ವಾಸವು ಸರ್ವಸಾಧಾರಣರಾದ ಜನರಲ್ಲಿ ನೆಲೆಗೊಂಡಿತ್ತು. ಇಂಥ ಅನು ಭವವಾದರೂ ಅನೇಕರಿಗೆ ಬಂದಿತ್ತು. ಕ್ರಮೇಣ, ರಾಸಪುಟನನೆಂದಕೆ ದೈವೀ ಚನುಶ್ವಾರಗಳನ್ನು ಮಾಡುವ ಸಿದ್ಧ ಪುರುಷನೂ, ಹರಿಕೆಗಳನ್ನು ಹೊತ್ತರೆ ಪ್ರಸನ್ನನಾಗುವವನೂ ಎಂಬ ವಿಶ್ವಾಸವು ಧರ್ಮಸಂಮೂಢರೂ ಜಡಮತಿ ಗಳೂ ಆದ ಅನಾಥರಿಂದ, ಧನಾಢ್ಯರೂ ಗರ್ಭಶ್ರೀಮಂತರೂ ಆದ ಸರದಾಕರ ಕುಟುಂಬಗಳೊಳಗಿನ ಸ್ತ್ರೀಯರ ವರೆಗೆ ದೃಢವಾಗಿದ್ದರಿಂದ ತನ್ನ ಕೈಕಾಲುಗಳನ್ನು ಚಾಚಲು ಅವನಿಗೆ ಅವಕಾಶ ದೊರೆಯಿತು. ಇದರಿಂದ ರಾಸಪುಟನನ ಶಿಷ್ಯಸಂಪತ್ತು ಬೆಳೆಯಿತು; ಹತ್ತರದಲ್ಲಿ ದ್ರವ್ಯಸಂಚಯ ವಾಯಿಶು; ಅವನ ಧರ್ಮಮತದ ಪ್ರಸಾರವನ್ನು ಮಾಡುವದಕ್ಕಾಗಿ ಸಲ. ಸ್ಥ ಲಾಂತರಗಳಲ್ಲಿ ಧರ್ಮಾಲಯಗಳು ಸ್ಥಾಪಿತವಾದವು; ಇಜಧಾನಿಯಾದ ಪೆಟ್ರೊಗ್ರಾಡದಲ್ಲಿ ಕೂಡ ಅವನ ಧರ್ನಾಲಯದ ಕಾರ್ಯವು ಪ್ರಬಲವಾಗಿ ನಡೆಯಹತ್ತಿತು. ಕೊನೆಯಲ್ಲಿ ಇವನ ಕೀರ್ತಿಯು ರುಸಾರ ಹಾಗೂ ರುರೀನಾ ಇನರ ಕಿವಿಗಳಿಗೆ ಮುಟ್ಟಿತು. ರಶಿಯಾದ ರಾಜದಂಪಶಿಗಳಿಗೆ ಪುತ್ರಪ್ರಾಪ್ತಿಯಾಗದ್ದರಿಂದ ಅವರ. ಅಂಶಃಕರಣಗಳು ಬಹಳೇ ಖಿನ್ನವಾಗಿದ್ದವು. ಇಂಥ ಸ್ಥಿತಿ ಯಲ್ಲಿ ರಾಸಪುಟನ ಸಾಧುವಿನ ದೈನೀಚಮತ್ಕಾರದ ವೃತ್ತಾಂತವನ್ನು ಕೇಳಿದವರಾದ ರುರೀನಾ ಇವರ ಮನಸ್ಸಿನಲ್ಲಿ ಆಶಾಂಕುರವು ಹುಟ್ಟ, ಈ ಸಾಧುವಿನ ಪ್ರಸಾದದಿಂದಾ ದರೂ ತಮಗೆ ಪುಶ್ರಲಾಭವಾಗಲೆಂದು ಅವರು ರಾ೩ಪುಟಿನನ ಅನುಯಾಯಿ ವರ್ಗವನ್ನು ಸೇರಿದರು. ರಾಣಿಯವರು ಭಕ್ತಿಭಾವದಿಂದ ರಾಸಪುಟನನ ದರ್ಶನಕ್ಕೆ ಮೇಲಿಂದ ಮೇಲೆ ಹೋಗಹತ್ತಿದರು. ಕರ್ಮಥಧರ್ಮಸಂಯೋಗದಿಂದ- ಮುಂದೆ ಕೆಲವು ದಿವಸಗಳಲ್ಲಿ ರಾಣಿಯವರಿಗೆ ಮಗ ಹುಟ್ಟಿದನು. ರಾಣಿಯವ ರಿಗೆ ಈ ಮೊದಲು ನಾಲ್ಕುಜನ ಹೆಣ್ಣು ಮಕ್ಕಳಾಗಿದ್ದರೂ ವಂಶಾಭಿವೃದ್ಧಿ ಕರ. ನಾದ ಮಗನು. ಹುಟ್ಟಿದ್ದಿ ಲ್ಲ. ರಾಸಪುಟಿನನ ಆಶೀರ್ವಾದದಿಂದಲೂ ಪ್ರಸಾದ ರಾಸಪುಟಿನ ೧೦೭. ದಿಂದಲೂ ತಮಗೆ ಇಂಥ ಮಗನು ಹುಟ್ಟಿ ದನೆಂಬ ಸಂಪೂರ್ಣವಾದ ಶ್ರದ್ಧೆಯು. ರಾಣಿಯವರಲ್ಲಿ ನೆಲೆಗೊಂಡಿದ್ದರಿಂದ ಇದರ ಪರಿಣಾಮವು ರುಾರರ ಮೇಲಾ ದರೂ ಒಳಿಶಾಗಿಯೇ ಆಯಿತು. ಇದರಿಂದ ರಾಸಪುಟನನು ದರಬಾರದೊಳ ಗಿನ ಒಬ್ಬ ಪ್ರಮುಖನಾಡ ಗೃಹಸ್ಥನಾಗಿ ಅವನ ವರ್ಚಸ್ಸು ರಭಾರರ ಮೇಲೆ: ವಿಶೇಷವಾಗಿ ಬೆಳೆಯಿತು. ರುಸಾರರೆ ಯುವರಾಜನಾದ ರುಾರನಿಚ್ಚ ನು ವ್ಯಂಗನಾಗಿಯೇ ಹುಟ್ಟಿದ್ದರಿಂದ ಈ ವ್ಯಂಗವನ್ನು ಕಳೆಯುವದಕ್ಕಾಗಿ ಯುರೋಪದೊಳಗಿನ ಪ್ರಖ್ಯಾತರಾದ ಡಾಕ್ಟರರೆಲ್ಲರೂ ಪ್ರಯತ್ನಪಟ್ಟರೂ ಅವರ ಪ್ರಯಶ್ನವು ಸಿದ್ದಿಗೆ ಹೋಗಲಿಲ್ಲ. ಆಗ್ಗೆ ರುರೀನಾ ಇವರ ಆಗ್ರಹದ ಮೂಲಕವಾಗಿ ರಾಸಪುಟನನನ್ನು ಕರೆತಂದು ರಾಜಮಂದಿರದಲ್ಲಿಯೇ ಅವನಿಗೆ ಇರಹೇಳಿದರು. ಅವನ ಅದ್ಭುತವಾದ ಸಾಮರ್ಥ್ಯದಿಂದಲೇ ಸ್ವಲ್ಪಾವಕಾಶ ದಲ್ಲಿ ರುೂರವಿಚ್ಚ ನ ಕಾಲೊಳಗಿನ ವ್ಮಂಗವು ಇಲ್ಲದಂಶಾಗಿ ಅವನು ನಡೆಯ ಹತ್ತಿದನು, ರುಾರವಿಚ್ಚ ನು ವಾಸಿಯಾದ ಬಳಿಕ ರಾಸಪುಟನನಿಂದ ಅವನು ಆಗಲಿಸಲ್ಪ ಟ್ವನು. ಆದರೆ, ಚಮತ್ಕಾರದ ಸಂಗತಿಯೆಂದರೆ, ರುಾರನಿಚ್ಛೈನ ದೇಹವು "ವ್ ನಿರ್ಬಲವಾಯಿತು. ಅದಕ್ಕಾಗಿ ರಾಸಪುಟಿನನನ್ನು ಮತ್ತೆ ಕರತರಬೇಕಾಯಿಶು. ಈ ರೀತಿಯಾಗಿ ರಾಸಪುಟಿನನು ಯಾ ಮನೆಯೊಳಗೆ ಅನಶ್ಯಕನಾದ ಗೃಹಸ್ತ ನೊಬ್ಬ ನಾದ್ದರಿಂದಲೂ ಅವನ ಸಾಮರ್ಥ್ಯದ ನಿಷಯಕವಾಗಿ ರಾಜದಂಪತಿಯರ ವಿಶ್ವಾ ಸನಿದ್ದದರಿಂದಲೂ ಕಾಲಾನುಕ್ರಮವಾಗಿ ರುಾರನು ಪ್ರತಿಯೊಂದು ಸಂಗತಿಯಲ್ಲಿ ಅವನನ್ನು ವಿಚಾರಿಸಹತ್ತಿ ದನು. ಇದನ್ನು ಕಂಡು ಅಧಿಕಾರಲಾಲಸರಾದ ಅಧಿಕಾರೀ: ವರ್ಗದವರೆಲ್ಲ ತಮಗೆ ಹರ ಸಂಗತಿಗಳನ್ನು ರಾಸಪ್ರಟಿನನ ಮುಖಾಂತರ ವಾಗಿ ಮಾಡಿಸಿಕೊಳ್ಳಹತ್ತಿದರು. ಈ ರೀತಿಯಾಗಿ ರಾಸಪುಟನನು ಅಧಿಕಾರೀ ವರ್ಗಕ್ಕೆ ಪ್ರಿಯನಾಗಹೆತ್ತಿ ದಂಕೆ, ಕ್ರ್ರಾಂತಿಕಾಕ ಸಕ್ಷದವರಿಗೆ ಬಲಾಥ್ಯನಾದ ಶತ್ರುವಾಗಿ ಕುಳಿಶನು. “ಸಂಪೂರ್ಣವಾದ ರಶಿಯಾದ ಪವಿತ್ರ ನಾದ ರುಾರ”'ನು ಈ ಗೃಹಸ್ಥನ ವಶನಾಗಿದ್ದದರಿಂದ ಇವನು. ತನ್ನ ಮನಸ್ಸಿ ಗೆ ಬೀದ ೩೬1೪೬ ಮಾಡಹತ್ತಿ ದನು. ಜನರ ಕಜೆಯಿಂದ ಅನ್ಕಾಯವಾಗಿ'ದ್ರವ್ಕ ವನ್ನು ಯುವಜೇ. ಇವನ ಕೆಲಸವಾಗಿರದೆ, ತನ್ನ ಸ್ವಭಾವಕ್ಕ HE, ಮ ೧೦೮ ಸಂಪೂರ್ಣ-ಕಥೆಗಳು ಆದರೆ ಅನಾಥರಾದ ಸಿ ಸ್ತ್ರೀಯರ ಮೇಲೆ ಅನನ್ವಿ ತವಾದ ಜುಲುಮೆಗಳನ್ನು ಮೂಡಿಸಿದವು ನೂರಾರು ಸಿ ಸ್ತ್ರೀಯರನ್ನು ಅವನು ಭ್ರಷ್ಟ ಮಾಡಿ ದನು. ನೃಪಾಂಗಣಗತನಾದ ಈ Au ಶಲ್ಕ ಸಂತ ಸರ್ವರಿಗೂ ತಾಪ ದಾಯಕನಾದನು. ಇನನನ್ನು ದೇಶಬಿಡಿಸಿ SEES ಅನೇಕ ವಾದ ಪ್ರಯತ್ನಗಳು ಮಾಡಲ್ಪಟ್ಟವು ಪೆಟ್ರೊಗ್ರಾಡದ ಧರ್ಮಾಧಿಕಾರಿ ಗಳಾದರೂ ಪ 5 ಯತ್ನ ಪಟ್ಟಿರು. ಆದರೆ ರುನಾರನ ಆಂಭ್ಯ ಕನಿಷ್ಠ ಅಧಿಕಾರಿಯ ವರೆಗಿನ ಪ್ರತಿಯೊಬ್ಬ Sh ಬೆಂಬಲವು ಇಮಿಗಿದ್ದಗೆರಿಂದ ಜನರ ಪ್ರಯತ್ನ ಗಳೆಲ್ಲ ಸೃರ್ಧವಾಂವು. ಪ್ರಮುಖರಾದ ಸೇನಾಪತಿಗಳೂ ಮಧ್ಯಾಹ್ನ ಕೈ ಆಭಾ ವವಾದ ದರಿದ್ರರೂ ಕೂಡಿಯೇ ಇವನ ಧರ್ಮಾಲಯಕ್ಕೆ ಬರುತ್ತಿದ್ದರು, ರಾಜಧಾ A ನಿಲಾಸಿನಿಯರು ಕೂಡ ಈ ಧರ್ಮಾ ಕ ವನ್ನೇ ತಮ್ಮ ಏಶ್ರಾಂತಿಸ್ಥಾನವನ್ನಾಗ ಕಲ್ಪಿಸಿಕೊಂಡರು ಕಸಬ ಧರ್ಮಾಲಯವು, ಶ್ರೀಮಂತರೂ ವಿಷಯಲೋಲುಸರೂ ದುಂದುಗಾರರೂ ಆದ ಜನರ ಕೇಲಿಸ್ಟ್ರ ನವಾದಂತೆ, ಅನಾಥ ಸಿ ಸ್ತ್ರೀಯರ ಮಾನಹಾನಿಯ ನರಕವಾಗಿಶ್ಶು. ರುನಾರವಿಚ್ಚನ ಬಸರ ಆದರೂ ಇನರ ಪ್ರವಾದ ಗಳು ಕೇಳಬರಹತ್ತಿದವು. ಇದಕ್ಕಾಗಿ ರಾಸಪುಟಿನನು ಹದ್ದು ಪಾರು ಮಾಡಲ್ಪಟ್ಟನು. ' ಅಪಮಾನವನ್ನು ಸಹಿಸಿ ಹದ್ದ ಪಾರನಾಗಿ ಇರುವದು ರಾಸಪುಟಿನನ ಕಾ ತರ ತನ್ನ ದೈವೀಸ ಾಮರ್ಥ್ಯ್ಯದ ಹೆದರಿಕೆ ಯನ ತೋರಿಸಿ ಅವರಿಗ ಕ್ಷಮೆಯನ್ನು ಸುತ. ೧೯೧೩ನೆಯ ತ ಕೊನೆಯಲ್ಲಿ ಇವನು ಮತ್ತೆ ಾಜಕಾನಿಗೆ ಬಂದನು ಇಡೇ ಸುಮಾರಕ್ಕೆ ಡ್ಯೂಮಾಸಭೆಯೊಳಗಿನ ಸಭುಸೆದರು ಇಎನನ್ನು ಬಹಿರಂಗ ವಾಗಿ ನಿಂದಿಸಿ ರಾಜಧಾನಿಸುಲ್ಲಿರಲು ಇವನು ಅಯೋಗ್ಯನಾದ ಪುರುಷ ನೆಂದು ಗೊತ್ತುಪಡಿಸಿದರೂ ಇವನನ್ನು ಹೊರಗೆಹಾಕುವದು ಅಸಾಧ್ಯ ವಾಯಿತು. ಆದರೆ, ಪಾಪದ ಪ್ರಾ ಯಶ್ಚಿ ತ್ತವು ಒಂದಿಲ್ಲೊ ದು ಮಾರ್ಗ ದಿಂದ ದೊರೆಯುವದು ಫಿಶ್ಚಯವಾದ | ೧೯೧೪ನೆಯ ಇಸ್ವಿಯ "ಜುಲೈ ತಿಂಗಳಿನಲ್ಲಿ ಕಹಾ ಮ್ಯುಸೇವ್ಹಾ ಎಂಬ ಸ್ತ್ರೀಯೋರ್ವಳು ಇನನನೂ ನ ಕೊಲ್ಲುವ. ಉದ್ದೇಶದಿಂದ ಇವನ ಮೇಲೆ ಶಸ್ತ್ರಾಘಾಶವನ್ನು ಮಾಡಿದಳು. ರಾಸಪುಟನ ೧೦೯ ಆದರೆ, ಆ ಕಾಲಕ್ಕೆ ಇವನು ಭಯಂಕರವಾದ ಗಾಯವನ್ನು ಹೊಂದಿದನೇ ಹೊರತಾಗಿ ಮರಣಹೊಂದಲಿಲ್ಲ. ಜುಲಿಯಾ ಇವಳು ಮಾಡಿದ ಸಾಹಸಕ್ಕಾಗಿ ಅವಳನ್ನು ನ್ಯಾಯಾಸನದ ಮುಂದೆ ನಿಲ್ಲಿಸಿದಾಗ ಇವಳು ಹೇಳಿದ್ದೇನಂದರೆ, ""ರಾಸಪುಟಿನನು ಅನಾಥರಾದ ಆನೇಕ ಸ್ತ್ರೀಯರ ಪಾತಿವ್ರತ್ಯವನ್ನು ಭಂಗ ಮಾಡಿದ್ದರಿಂದ ಅವನಿಗೆ ಜೀಹಾಂತ ಶಿಕ್ಷೆಯನ್ನು ಕೊಡುವದು ಯೋಗ್ಯ ವಾದದ್ದು. ಆದರೆ ಅನ್ಯಾಯಮಯವಾದ ಈ ರಾಜ್ಯದಲ್ಲಿ ಆದು ಆಗುವದು ಶಕ್ಯವಿಲ್ಲದ್ದರಿಂದ ನಾನು ಅವನ ಕೊಲೆಯನ್ನು ಮಾಡುವ ಪ್ರಯತ್ನವನ್ನು ಮಾಡಿದೆನು. ” ಮೇಲೆ ಹೇಳಿದ ಗಾಯದಿಂದಲೇ ಇವನು ಹಾಸಿಗೆಯನ್ನು ಹಿಡಿದಾಗ ರಶಿಯಾ ದ ರುಾರನು ಜರ್ಮನಿಯ ವಿರುದ್ದವಾಗಿ ಯುದ್ಧವನ್ನು ಸಾರಿದನು. ಜರ್ಮನಿಯ ಗುಪ್ತಚಾರರದೂ ಇವನದೂ ಸಂಬಂಧವಿಕ್ರೈಂತಲೂ ಯುದ್ಧಾ ರಂಭದಲ್ಲಿ ಇವನು ದೃಢಾಂಗನಾಗಿದ್ದರೆ ಜರ್ಮನಿಯ ವಿರುದ್ಧವಾಗಿ ಯುದ್ಧ ಮಾಡಲು ರುಸಾರನನ್ನು ಪ್ರೋತ್ಸುಹಿಸುತ್ತಿದ್ದಿಲ್ಲೆಂತಲೂ ಜನರು ಅನ್ನು ತ್ತಾರೆ, ಮೇಲೆ ವರ್ಣಿತವಾದ ಕೊಲೆಯ ಪ್ರಯತ್ನವು ಯಶಸ್ವಿಯಾಗದ್ದರಿಂದಂಶೂ ತನ್ನ ದೈವೀಸಾಮರ್ಥ್ಯದ ಪ್ರೌಢಿಯನ್ನು ಮೆರೆಯಿಸುವ ಅವಕಾಶವು ಇವನಿಗೆ ವಿಶೇಷವಾಗಿ ದೊರೆಯಿತು. ಮನುಷ್ಯನು ಒಮ್ಮೆ ನಾಚಿಕೆಯನ್ನು ಬಿಟ್ಟು ಕೊಟ್ಟಿ ನೆಂದರೆ, ಅವನ ಅವನತಿಗೆ ಮರ್ಯ್ಯಾದೆಯೇ ಉಳಿಯುವದಿಲ್ಲ. ರಾಸಪುಟಿನನು ತನ್ವ ಆತ್ಮೆಸ್ತುತಿ ಮಾಡಿಕೊಳ್ಳುವಾಗ ಎರಡು ಮೂರು ವರ್ಷಗಳ ಪೂರ್ವದಲ್ಲಿ ಶಾನು ಎಷ್ಟು ಸ್ತ್ರೀಯರನ್ನು ಅಂಕಿತಮಾಡಿಕೊಂಡಿದ್ದೆ ನೆಂಬ ವರ್ಣನೆಯನ್ನು ನಿರ್ಲಜ್ಜತೆಯಿಂದ « ನೋವ್ಹೆ ರ್ವೇಮ್ಯ *೫ ಎಂಬ ಪತ್ರದಲ್ಲಿ ಪ್ರಸಿದ್ಧಮಾಡಿದ್ದಾನೆ. ಈ ರೀತಿಯಾಗಿ ಪ್ರಬಲನೂ ಸಾಮರ್ಥ್ಯವಾನನೂ ದೈವೀಗುಣದ ಮಿಥ್ಯಾಪುದರ್ಶಕನೂ ಅನಾಥ ಸ್ತ್ರೀಯರ ಮಾನಹಾರಕನೂ ಆದ ಈ ಅಧವ ನನ್ನು ಜಗತ್ತಿ ನಲ್ಲಿ ಇಲ್ಲದಂತೆ ಮಾಡುವದು ಕ್ರಾಂತಿಕಾರಕ ಪಕ್ಷದವರ ಆದು ಕರ್ತವ್ಯವಾಗಿತ್ತು. ರಶಿಯಾದೊಳಗಿನ ಸರದಾರರೆ ಮನೆತನಕ್ಕೆ ಹೊಂದಿದ ಆರು ಜನ ಗೃಹಸ್ಥರು ಈ ಕಾರ್ಯವನ್ನು ವಹಿಸಿಕೊಂಡರು. ಇವರಲ್ಲಿ ಪ್ರಿನ್ಸ ಫೆಲಿಕ್ಸೆಯುಸುಪೋವ್ಹ ಎಂಬ ಸರದಾರನು ಇವನಿಗೆ ತನ್ನ ಮನೆಗೆ ೧೧೦ ಸಂಸೂರ್ಣ-ಕಥೆಗಳು ಭೋಜನಕ್ಕಾಗಿ ಆಮಂಶ್ರಣವನ್ನು ಕೊಟ್ಟನು, ಭೋಜನಸಮಾರಂಭವೆಲ್ಲ ಮುಗಿದು ಮದ್ಯಪ್ರಾಶನದ ವಿಧಿಯು ಕೂಡ ಸಾಂಗವಾದ ಬಳಿಕ ಈ ಆರು ಜನರಲ್ಲಿ ಒಬ್ಬನು ರಾಸಪುಟಿನನ ಕೈಯಲ್ಲ ರಿವಾಲ್ಪವರವನ್ನು ಕೊಟ್ಟು ತನ್ನ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಅವನಿಗೆ ಹೇಳಿದನು. ಈ ಅನ್ಪಣೆಯನ್ನು ಕೊಡುವದಕ್ಕೆ ಮುಂಚಿತವಾಗಿ ರಾಸಪುಟನನ ಪಾಸಕೃತ್ಯಗಳ ಪ್ರವಚನೆ ಯಾಯಿತು. ಈ ಪಾಸರಾಶಿಯು ಸುಟ್ಟುಹೋಗಬೇಕಾದರೆ ದೇಹನಿಸರ ನದ ಹೊರತು ಬೇರೆ ಮಾರ್ಗವಿಲ್ಲೆಂಶಲೂ, ಪಾಸಮೂರ್ತಿಯಾದ ಅವನನ್ನು ಕೊಂದು ತಮ್ಮ ಕೈಗಳನ್ನು ಅಸನಿತ್ರಮಾಡಿಕೊಳ್ಳಲು ತಮ್ಮಲ್ಲಿ ಯಾರೂ ಸಿದ್ಧರಿಲ್ಲೆ ಂತಲೂ ಅದಕ್ಕಾಗಿ ರಾಸಪುಟಿನನೇ ತನ್ನ ಆತ್ಮಹೆತ್ಯವನ್ನು ಮಾಡಿ ಕೊಳ್ಳ ಶಕ್ಕ ಡ್ಲೆಂತಲೂ ಅವನಿಗೆ ಹೇಳಲ್ಪ ಟ್ಟಿ ಕು. ಕ ರಾಸಫುಟಕನು ಇದಕ್ಕೆ ಪ್ರತ್ಯುತ್ತ ರನನ್ನು ಕೊಡದೆ, ರಿವಾಲ ವರವನ್ನು ಕೈಯಲ್ಲಿ ತೆಗೆದುಕೊಂಡು ಕ ಆರುಜನ ಗ ಸ್ಥಿ ರಲ್ಲಿ ಸ ಪ ಸ್ರಮುಖನಾಗಿದ್ದವನೆ ಮೇಲೆ ಅದನ್ನು ಹಾರಿಸಿದನು. ಆದರೆ ಆಗ ೈಹೆಸ್ಕನು ಪೂರ್ಣ ಎಚ್ಚ ರ ವುಳ್ಳ ನನಾದ್ದ ಡಯಾ ರಾಸಪುಟಿನನ ಸ್ವಭಾವವನ್ನು ಆಮೂಲಾಗ್ರ ಖ್ ಬಲ್ಲವನಾದ್ದ "ನಿಂದಲೂ ಆ ಗುರಿಯನ್ನು ಶಸ್ಲಿ ್ಸಿಸಿಕೊಂಡನು. ತನ್ನ ಪ್ರಯತ್ನ ವು ನಿಷ್ಟ ಲವಾದದ್ದ ನ್ನು ಕಂಡು INS ಫರಾಜನನಡಿಸಿದು. ಆದರೆ ಈ ಗೆ ಹಸ್ಕ ರ ಅವನನ್ನು: ಬೆನ್ನಟ್ಟಿ ತಮ್ಮ ಕೈಯಲ್ಲಿರುವ ರಿವಾಲವ್ಹ ರಗಳಿಂದ ಅನನನ್ನು' ನೊಂದು, ಅನನ ಪ್ರೇತವನ್ನು ನದಿಯಲ್ಲಿ ಚನ್ಲಿನರು. ಾಸಪುಟಿ ನನು ಈ ರೀತಿಯಾಗಿ ತಮ್ಮ ಪಾಪಕೃತ್ಯ ಗಳ ಫಲವನ್ನು ಂಡನು. ಪೂರ್ವಜನ್ಮದ ನಿಧಿಯು ತಾ ಬೆನ್ನು ಬಿಡದು 4 SRNR ವ UCI ACSIA ME NE NENA IL ಜು IRN IESE NE ಒಂದಾನೊಂದು ಕ್ಷೇತ್ರದಲ್ಲಿಯ ಒಂದು ಶಾಂತವಾದ ಮಠದಲ್ಲಿ ಒಬ ಬ್ರಹ್ಮಚಾರಿಯು ಇರುತ್ತಿದ್ದನು. ಬ್ರಾಹ್ಮ ಮುಹೂರ್ಶದಲ್ಲಿ ತೀರ್ಥೋದಕ ದಲ್ಲಿ ಸ್ನಾನ, ಮಧ್ಯಾಹ್ನ ಕಾಲದಲ್ಲಿ ಮಧುಕರ ವೃತ್ತಿ, ಉಳಿದ ಕಾಲದಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ, ಕಾಷ್ಯಪರಿಶೀಲನ, ಭಗವಚ್ಚಿಂತನ್ಕ ಮುಂತಾದ ಸತೃರ್ಮಗಳಿಂದ ಆ ಬ್ರಹ್ಮಚಾರಿಯು ಸತ್ಕಾಲಕ್ಷೇಪವನ್ನು ಮಾಡುತ್ತಿದ್ದನು. ಅವನ ಮೈಕಟ್ಟು ಸುದೃಢವಾಗಿಯೂ ಶರೀರಯಸ್ಟಿಯು ಉಚ್ಛೆವಾಗಿಯೂ ವರ್ಣವು ಗೌಕಿವಾಗಿಯೂ ಮೂಗು ಸರಲವಾಗಿಯೂ ಕಣ್ಣುಗಳು ವಿಶಾಲವಾಗಿಯೂ ಇದ್ದು ಅನನ ಮುಖಕಾಂತಿಯು ಒಳ್ಳೇ ತೇಜಃಪುಂಜವಾದದ್ದಾಗಿತ್ತು. ಜನ್ಮದಾರಭ್ಯ ಅನನ ಆಚರಣನು ಶುದ್ಧ ವಾಗಿದ್ದು, ಮರಣಾಂತಿಕವಾದ ಸಂಕಟಗಳು ಬಂದೊದಗಿದರೂ ತನ್ನ ಆಚ ರಣಗಳಿಂದ ಶಾಷು ಭ್ರಷ್ಟನಾಗಕೂಡದೆಂದು ಅವನು ಮನಸಾ ನಿಶ್ಚಯ ಮಾಡಿದ್ದನು. ಆವನ ಶಂದೆತಾಯಿಗಳು ಬಡವರಾಗಿದ್ದು ಅವನು ಚಿಕ್ಕವ ನಿರುವಾಗಲೇ ಮಡಿದುಹೋಗಿದ್ದರು. ಅದರಿಂದ ದಾರಿದ್ರ ಕಿನ ಅನನ ನಿಸ ರ್ಗಸಿದ್ಧವಾದ ಅವಸ್ಥೆಯೇ ಆಗಿತ್ತು. ಆದರೂ ಇದಕ್ಕಾಗಿ ಅನನು ಎಂದೂ ಖೇದಪಡುತ್ತಿದ್ದಿಲ್ಲ. ಅವನು ಯಾವಾಗಲೂ ಸಮಾಧಾನವುಳ್ಳವನಾಗಿ ದ್ದನು. ಅವನು ಪೂರ್ಣನಾದ ರಿರ್ಲೋಭಿಯು. ದ್ರವ್ಯವೆಂದರೆ, ಅವ ಸಿಗೆ ದ್ವೇಷವು ಹುಟ್ಟುತ್ತಿತ್ತು. ಈ ರೀತಿಯಾಗಿ ಅವನು ತನ್ನ ಆಯುಷ್ಯದ ಪೂರ್ನ್ವ ಭಾಗವನ್ನು ಸುಖದಲ್ಲಿಯೂ, ಸಮಾಧಾನದಲ್ಲಿಯೂ ಕಳೆಯುತ್ತಿರಲು ಒಂದು-ದಿನ ರಾತ್ರಿಯ ಕೊನೆಯ ಯಾಮದಲ್ಲಿ ಅವನಿಗೊಂದು ಸ್ವಸ್ನವು ಬಿದ್ದಿತು. ಸ್ವಪ್ನ ದಲ್ಲಿ ಯಾನನೋ ಒಬ್ಬ ಪುರುಷನು ಅವನ ಹತ್ತರ ಬಂದು ಅನನನ್ನುದ್ದೇಶಿಸಿ, *" ಏಳು ಮಲಗಿರುವೇನು? ನಿನ್ನನ್ನು ನಾನು ಈಗ ಫನಿಕನನಕ್ಸಿಗಿ ಮಾಡತಕ್ಕವನಿಷ್ಲೀನೆ.” ಧರ್ಮಸರಾಯಣತೆಯಲ್ಲಿ ಖೂ ಮಧುಕರ ವೃತ್ತಿಯಲ್ಲಿಯೂ ಬೆಳೆದ ಆ ಬ್ರಹ್ಮಚಾಂಗೆ ಧನಿಕನಾಗುವ ಕಲ್ಪನೆಯು ಸ್ವನ್ನದಲ್ಲಿ ಸಹ ರುಚಿಸಲಿಲ್ಲ. ಅನನು ಒಳ್ಳೇ ಆವೇಶದಿಂದ, ೧೧೨ ಸಂಪೂರ್ಣ-ಕಥೆಗಳು ಅಂದದ್ದು: « ಧನಿಕನಾಗಲು ನಾನು ಇಚ್ಛೆ ಸುವದಿಲ್ಲ.'” ಪುರುಷನು: ಅದೇಕೆ? ಬ್ರಹ್ಮಚಾರಿಯು : ಧನದಲ್ಲಿ ನನಗೆ ಪಿ ್ರ್ರೀತಿಯಿಲ್ಲ. "ಪುರುಷನು: ರೂಢಿಯಿಂದ ಎಲ್ಲ ವಸ್ತು ಗಳು ಪ್ರಿಯಕರವಾಗುತ್ತವೆ. ಈ ನಿನ್ನ ಮಧುಕರವೃಕ್ಕಿಯೂ ಬ್ರಹ್ಮಚರ್ಯಾಶ್ರವ ಕ ನಿನಗೆ ಪ್ರಿಯವಾಗ' ಬೇಕಾದರೆ, ರೂಧಿಯಲ್ಲದೆ ಮತ್ಯಾವ ಕಾರಣವು ರೂಢಿಯ ಹೊರತು ಅನ್ಯ ವಾವದೂ ಅಲ್ಲ. - ಬಿಕ್ಕೆಯನ್ನು ಬೇಡುವ ಹಾಗೂ ಸ್ತ್ರೀಸುಖಕ್ಕೆ ಎರವಾಗುವ: ಸಂಗತಿಗಳು ಎಲ್ಲರಿಗೂ ದುಃಸಹೆವಾಗಿದ್ದರೂ ರೂಢಿಯು ನಿನಗೆ ಅವುಗಳಲ್ಲಿ ಇಷ್ಟು ಪ್ರೀತಿಯನ್ನುಂಟುಮಾಡಿದೆಂದ ಮೇಲೆ ವಿಪುಲವಾದ ಸಂಪಕ್ಕೂ, ಸುಂದರರಾದ ಸ್ತ್ರೀಯರೂ, ನಾನಾಪ್ರಕಾರದ ಸುಖೋನಭೋಗಗಳೂ: ರೂಢಿಯಿಂದ ನಿನಗೆ ಪ್ರಿಯಕರವಾಗಲಿಕ್ಕಿಲ್ಲೆಇಬ ಮಾತು ಎಂದಾದರೂ ಸಂಭವಿಸುವಡೇ? ಬ್ರಹ್ಮ: ರೂಢಿಯು ಮನುಷ್ಯನಿಂದ ಬೇಕಾದ ಕೆಲಸವನ್ನು ಮಾಡಿಸ ಬಲ್ಲದೆಂಬ ಸಂಗತಿಯನ್ನು ನಾನಾದರೂ ಒಪ್ಪಿಕೊಳ್ಳುತ್ತೇನೆ. ರೂಢಿಯು ವಿಷವನ್ನು ಮಧುರವಾಗಿಯೂ, ಅಮ ಶವನ್ನು ಕಹಿಯಾಗಿಯೂ ಮಾಡ. ಬಹುದು ಆದರೆ, RS ಜಾತು ವಿಷವು ಮಧುರವಾದದ್ದೆಂದು ಮನ್ನಿ ಸುವ ರೂಢಿ ಸುನ್ನು ಆದರಿಸಬೇಕೋ ಅನಾದರಿಸಬೇಕೋ ಎಂಬದೇ ಮುಖ್ಯವಾದ ಪ್ರಶ್ನವಾಗಿದೆ. ಶಾಂತ ಸಮಾಧಾನಾದಿ ಗುಣಗಳಿಂದ ಪೂರಿತ ಮದ ಈ ವೈರಾಗ್ಗಾ ಮೃಶವನ್ನು ಬಿಟ್ಟು ವಿಸಮಯವಾದ ಪ್ರಾಪಂಚಿಕ ಸುಖದ ವ್ಯಸನವನ್ನು ಹಬ್ಬ ಕೊಳ್ಳು ವದಕ್ಕೆ RNR ಇಚ್ಛೆ ಸುವದಿಲ್ಲ. ತ ನಾನಂತೂ” ಇಚ್ಛಿಸುವದಿ್ಲ | " ನಾನು? ಎಂಬುವದರಲ್ಲಿ ಅಭಿಮಾನವಾದರೂ ಎಸ್ಟು! ನಿನ್ನ ಇಚ್ಛೆ ಯನ್ನು ಕೇಳುವವರಾರು? ನಿನ್ನ ಇಚ್ಛಿಯಿಂದಲೇ ಈ ಜಗತ್ತು ನಜೆದಿರುವಸೆಂದು "ನೀನು ತಿಳಿದಿರುವಿಯಾ ೫ ಈ ರೀತಿಯಾಗಿ ಪ ಪ್ರತಿಯೊಬ್ಬನ ಇಚ್ಛೆಗನುಸಾರವಾಗಿ ಈ ಜಗತ್ತು ನಡೆಯ ಹತ್ತಿದರೆ, ಅದು ಕ್ಷಣಮಾತ್ರವಾ ದರೂ ನಡೆಯಲಾರದು. ಫೃ ಬ್ರಹ್ಮ: ನಡೆಯದಿದ್ದರೆ ಇಲ್ಲ; ಅದರಿಂದ ನನ್ನದೇನು ಆಡ್ತ ಗಾಣಿ ಸುವದು? ಬೇಕಾದರೆ ಈ ಜಗತ್ತು ಇಂದಿಗೇ ಬಟುಟ ಾರಕಿ ನಂಥ ಪೂರ್ವಜನ್ಮದ ನಿಧಿಯು ತಾ ಬೆನ್ನು ಬಿಡದು ೧೦೩೩ ದುಃಖದಾ ಸುಕವಾದ ಜಗತ್ತು ನಡೆಯ:ವದಕ್ಕಿಂತೆ ಅದು ನಿಂತುಹೋಗು ನನೇ ಒಳಿತಾದದ್ದು. ಅದರೆ ಈ ಗತ್ತು ನಿಂತುಬಿಡುವದು ಇಲ್ಲವೆ ನಡೆ ಯುವದು ಅಸೇನು ನನ್ನ ಳೈಯೊಳಗಿನ ಮಾತಲ್ಲ. ಆದರೆ ನನ್ನ ಇಚ್ಛೆಯು ಮಾತ್ರ ಪರ್ಣವಾಗಿ ನನ್ನ ಕೈಯೊಳಗಿನ ಮಾತಾಗಿದೆ. ಪು: ಇಲ್ಲ! ಅದಾದರೂ ನಿನ್ನ ಕೈಯೊಳಗಿನ ಮಾತಾಗಿಲ್ಲ. ಈಗಿನ ನಿನ್ನ್ನ ಇಚ್ಛೆಯು ನಿನ್ನ ಪೂರ್ವಜನ್ಮದ ಅನೀಕ ಇಚ್ಛೆಗಳಿಂದ ನಿಸುಂತ್ರಿತ ವಾಗಿದೆ. ಹಾಗೂ ನಿನ್ನ ಭಾವೀ ಸಂರತ್ತಿನ ಅವಸ್ಥೆಯಾದರೂ ನೀನು, ಪೂರ್ನಜನ್ಮದ ಕರ್ಮಗಳಿಂದ ನಿಶ್ಚಿತವಾಗಿದೆ. ಅದನ್ನು ನೀನು ತಪ್ಪಿ ಸಲರಿಯೆ. ಒಂದು ಜನ್ಮದಲ್ಲಿ ನೀನು ಅಸಂಖಸ್ಯಿಕವಾದ ದ್ರವ್ಯವನ್ನು ಒಬ್ಬ ಬ್ರಾ ಹ್ಮ ಣ ನಿಗೆ ದಾನ ಮಾಡಿರುವಿ. ಆ ಕರ್ಮವು ಈಗ್ಗೆ ಪರಿಪಕ್ವವಾಗಿ ಫಲೋನ್ನುಖ ವಾಗಿದೆ. ಅದನ್ನು ಸ್ವೀಕರಿಸದೆ ಹೊರತು ನಿನಗೆ ಗತ್ಯಂತರವಿಲ್ಲ. ನೀನು ದನಿಕನಾಗಲೇ ಬೇಕು ಬ ಸಿ ತಿಯು ಬಂದೊದಗಿದೆ. ಬ್ರಹ್ಮಃ ಈ ಪ್ರಸಂಗವು ನನ್ನ ನೇಲೆ ಒದಗದಿದ್ದರೆ, ಬಹಳ ಒಳಿ ತಾಗುವದು. ಮೇಲಾಗಿ ನಾನು ಧನಿಕನಾಗುವ ದಕ್ಕೆ, ೪88 ಮಹತ್ವದ ಕಾರಣದ ಸಲುವಾಗಿ, ತೀರ ಅಯೋಗ್ಯನಿರುಕ್ತೆ ಚು ನಿಮಗೆ ನನಲ ದಿಲ್ಲವೋ ? ಪು: ಅಂಥ ಕಾರಣವಾದರೂ ಯಾವದು? ಬ್ರಹ್ಮ: ಆ ಕಾರಣವೆಂದರೆ ನನ್ನಲ್ಲಿ ನಿದ್ವಕ್ಲೆಯು ನೆಕಿಗೊಂಡಿದೆ. ವೇದಾಧ್ಯಯನವನ್ನು ನಾನು ಪೂರ್ಣವಾಗಿ ಮುಗಿಸಿದ್ದೇನೆ. ಶಃಸ್ತ್ರದಲ್ಲಂತೂ ನನ್ನ್ನ ಗತಿಯು ಅಸ್ರತಿಸೆತವಾಗಿದ್ದು, ನನ್ನ ಕೈಯನ್ನು ಹಿಡಿಯುವವರು ಈ ಇಡೀ ಕ್ಷೇತ್ರದಲ್ಲಿ ಯಾರೂ ಇಲ್ಲ. Rk ಪರಿಶೀಲನದಿಂದಲೂ ವ ಸ ಹಾರದ ಪ್ರತ್ಯಕ್ಷ, ವಾದ ಅನುಭವದಿಂದಲೂ ಅವಶ ವಾದ ಜಾಣಶನವು ನನ್ನ ಬಂದಿಸಿ. ಅಂದಮೇಲೆ ನಾನು ಢನಿಸೆನಾಗುನದೆ ಹೇಗೆ? ನ ಮುಖವಾಗಿ ಬೇಕಾಗಿರುವ ಗುಣಗಳ ಅಭಾವವೇ ನನ್ನಲ್ಲಿದ್ದ ಬಳಿಕ, ನೀವು ನನ್ನನ್ನು ಜುಲುಮೆಯಿಂದ ಶ್ರೀಮಂತನ ನ್ನಾಗಿ ಮಾಡಿದರೂ ನನ್ನ ನ್ನು ಶ್ರಿ ೇಮಂತನೆಂದು ಕರೆಯುವನರಾರು? ಈ ಎಸ್ಕೆ ಯ ತೊಂದರೆಗಳ ೨6 ವಾಗಿ, ಶ್ರೀಮಂತರಲ್ಲಿರುವ ಗುಣಗಳ ಬೂ ಲಕ್ಷ್ಮಣನನ್ನು ಕೋರಿ ೧೫ ೧೧೪ ಸಂಪೂರ್ಣ-ಕಥೆಗಳು ಸಲು ನಾನು ಸಮರ್ಥನಾಗದಿದ್ದರೆ, ನಿಮ್ಮ ಪ್ರಯತ್ನವು ನಿಷ್ಟಲವಾಗುವದು. ಅದಕ್ಕಾ ಗಿ ನಾನು ಅನ್ನು ವಡೇನಂದರೆ, ಶ್ರೀಮಂತನನ್ನು ಮಾಡುವದಕ್ಕಾ ಗಿ ನೀವು ಜೀರೆ ಮತ್ಕಾವನನ್ನಾ ದರೂ ಶೋಧಿಸಿರಿ. ನಿರನರಾಧಿಯೂ ಜ್ಞಾ ್ಲಾನಿಯೂ ಆದ ನನ್ನ ನ್ಸು ನಿಷ್ಕಾರಣವಾಗಿ ಯಾಕೆ ನೀಡಿಸುವಿರಿ? ಪು: “ಯಾವನನ್ನು ಶ್ರೀಮಂತೆನನ್ನಾಗಿ ಮಾಡಬೇಕಾಗಿದೆಯೋ ಆವನು ಸ್ವಭಾವತಃ ಮೂರ್ಮಿನಾಗಿದ್ದರೆ ಒಳಿತುದಷ್ಟೆಂಬ ಮಾತು ನಿಜವು; ಯಾಕೆಂದರೆ, ದೊಡ್ಡೆ ವರಾದ ಬಳಿಕ ಅವರಲ್ಲಿ ಪ್ರಸಂಗವು ಬಂದೊದಗಿದಾಗ, ಮೂರ್ಬತನದ ಗುಣಗಳನ್ನು ಹುಬ್ರಿ ಸುವದು ಕಠಿಣವಾಗುತ್ತದೆ; ಇದಲ್ಲದೆ ಮೂರ್ಯತನದಲ್ಲಿ ನಿಷ್ಣಾತರನ್ನಾಗಿ ಮಾಡುವ ಶಾಲೆಗಳನ್ನು ಇನ್ನೂ ಯಾರೂ ವಿಶೇಷವಾಗಿ ಸ್ಥಾಪಿಸಿಲ್ಲ. - ಅಂದಮೇಲೆ ತಾರುಣ್ಯ, ವಿಷಯೋಪಭೋಗದ ನಿಃಸೀವಮುವಾದ ಲಾಲಸೆ, ಕುಸಂಗತಿ ಮುಂತಾದ ಸಂಗತಿಗಳಿಂದ ಮನುಷ್ಯ ರಲ್ಲಿ ಹುಟ್ಟುವ ೬ ಲ್ಸ ಸ್ವಲ್ಪವೂದ ಮೂರ್ಯತನದಿಂದಲೇ ಸಂತೋಷವನ್ನು ಜಿ ಸ ೃಸ್ಮವಾಗಿ ಕೂಡಬೇಕಾಗು ಸಿದೆ ಆದರೂ ಈ ಸಂಗತಿಗಳಲ್ಲಿ ಸಂಪತ್ತೊಂದು ಕೂಡಿಕೆಂದಕ, ಧನಿಕರ ಬಡಿವಾರಕ್ಕೆ ಸಾಕಾಗುವಷ್ಟು ಮೂರ್ಹತನವು ಮನುಷ್ಯನಲ್ಲಿ ಹುಟ್ಟೇಹುಟ್ಟುತ್ತದೆ. ಮೇಲಾಗಿ ಶ್ರೀಮಂತನು ವಿಬಸ್ಯವಂತ ನಾಗಿರಲೇಬಾರಡೆಂದು ಯಾರೂ ನಿಯಮವನ್ನಾದರೂ ಹಾಕಿಕೊಟ್ಟಿಲ್ಲ. ಇಷ್ಟಾಗಿಯೂ ಎಲ್ಲ ನಿಯುಮಗಳಿಗೂ ಅಪವಾದಗಳು ಉಟೇಉಂಟು. ಅಪ್ಪಿ ಶಫ್ಪಿ "ಒಬ್ಬ ವಿದ್ದಾ ಶ್ವಂಸನು ಶ್ರೀಮಂತನಾದರಿ, ಅದರಿಂದ ಯದಿ ಯಕವ ಕ ಜನು ಶ್ರೀಮಂತನಾಗಲು ಒಪಿ ು) ಕೊಳ್ಳು, ಅಂದರಿ ನೀನು ಮೂಖ್ನಾದಿಯೆಂತಲೇ ತಿಳಿ. ವಿದ ತ್ತೆ ಯನ್ನೆ Ky ಮುಚ್ಚಿ. ಬಿಡುವ ಲೋಕೋ ಶ್ರರವಾದ ಗುಣವು ಸಂಸತ್ತಿನಲ್ಲಿಡೆ, ನೀನು ಒಪ್ಪಿಕೊಂಡರೆ ಸಾಕು. ಬ್ರಹ: ಪ್ರಾಣಸೋದರೂ ಶ್ರೀಮಂತನಾಗಲಿಕೆ ನಾನು ನನ್ನ ಒಪ್ಪಿಗೆಯನ್ನು ಕೊಡಲಾರೆನು. ನನ್ನನ್ನು ಮೋಸಗೊಳಿಸಿ ಇಲ್ಲನೆ ನನಗೆ ತಿಳಿಯದಂತೆ ನೀವು ನನ್ನನ್ನು ಶ್ರೀಮಂತನನ್ನಾ ಗಿ ಮಾಡಬಹುದೇ ಹೊರತ್ತು ಶ್ರೀಮಂಶನಾಗುವದಕ್ಕೆ. ನಾನು ನನ್ನ ಒಪ್ಪಿ ಗೆಯನ್ನು ಸ್ವಸಂಕೋಷದಿಂದ ಎಂದೂ ಕೊಡಲಾರೆನು. ಆದಕ್ಕೆ ನೀವು ನನ್ನ ಮೇಲೆ 'ಬಲಾಕ್ಕಾರನನ್ನಾ ದರೂ ಮಾಡುನದೇಕೆ? ನಿಮಗೆ ನನ್ನ ವಿಷ ಸುಕ್ಕ ದಖುವು ಹುಟ್ಟುವ ಪೂರ್ವಜನ್ಮದ ವಿಧಿಯು ತಾ ಚೆನ್ನು ಬಿಡದು ೧೧೫ ನ ಕರುಣಾಸಮುದ್ರ ನಾದ ದೇವಕೀ, ನೀನಾದರೂ ನನ್ನನ್ನು ದಯಾರ್ದ್ರ ದೃಷ್ಟಿಯಿಂದ ನೋಡು. ನಾನು ಆಂಥ ಯಾವ ಆಘೋರವಾದ ಪಾತಕ ವನ್ನು ಮಾಡಿರುವೆನೆಂದು ನೀನು ನನಗೆ ಶ್ರೀಮಂತನಾಗುವ ಶಿಕ್ಷೆಯನ್ನು ನಿಧಿ ಸುವಿ? ನನಗೆ ತಿಳಿಯಹತ್ತಿ ದಂದಿನಿಂದ ನಾನು ಧರ್ಮಾಚರಣನನ್ನೇ ಮಾಡುತ್ತ ಬಂದೆನೆಂದು ನನಗೆ ಈ ಪ್ರಾಯಶ್ಚಿತ್ತವೆ [4 ಹೀಗೆ ಮಾತಾಡುತ್ತ ಮಾಕಾಡುತ್ತ ಆ ಬ್ರಹ್ಮಚಾರಿಯು ಸ್ವಸ್ನದಲ್ಲಿ ರೋದನ ಮಾಡಹತ್ತಿ ದನು. ಆನಿಷ್ಯಾರಣವಾಗಿ ನನ್ನ ಮೇಲೆ ಸಂಪತ್ತಿ ಣೆ ಬೆಟ್ಟ ವನ್ನು ಉರುಳಿಸುವ "ನಿರ್ದಯ ಹಾಗೂ ಕಕೋರನಾದ ಪುರುಷನ ನೀನು ಜಾತ ?” ಹೀಗೆ ಅವನು ಅಳುತ್ತ ಅಳುತ್ತ ಅವನನನ್ನು ಕೇಳಹತ್ತಿದನು. ಈ ಪ್ರಶ್ನಕ್ಕೆ. “ನಾನು ಕರ್ಮಾಧಿಕಾರಿಯು? ಎಂಬ ಅಸ ಸ್ಪಷ್ಟ ವಾದ ಉತ್ತ ರವನ್ನು ಕೊಟ್ಟು, ಆ ಪುರುಷಾಕೃತಿಯು ಮೆಲ್ಲಮೆಲ್ಲನೆ ಅಂತರ್ಥಾನವನ್ನು ಹೊಂದಿದ ಕೂಡಲೆ, ಬ್ರಹ್ಮಚಾರಿಯು ಕಳವಳಿಸಿ ಎಚ್ಛರಗೊಂಡನು ಪೂರ್ವದಿಕ್ಕಿಗೆ ನಕ್ಸಶ್ರರಾಜನಾದ ಶುಕ್ರನು ಆಗಲೇ ಉದಯನಾಗಿ ಮೇಲಕ್ಕೇಗಹತ್ತಿದ್ದನು. ಅದನ್ನು ಕಂಡು ಅವನು ಪ್ರಸನ್ನ ಚಿತ್ತವುಳ್ಳವನಾಗಿ, ಸ್ವಸ್ನದೊಳಗಿನ ಸಂಗತಿ ಯನ್ನು ಮರೆತು ನಿತ್ಯದ ಕರ್ಮವನ್ನು ಸಾಧಿಸಲುದ್ಯುಕ್ತ ನಾದನು. ಜಃ ೫ ಜ್ಯ ತೇ ಪ್ರ ಖ್ಯಾತಿಯನ್ನು ಹೊಂದಿದ ಒಂದು ಪಟ್ಟಣದಲ್ಲಿ ಒಬ್ಬ ವೃದ್ಧನಿರು ತ್ತಿದ್ದನು. ಸಂತತಿಯ ಅಭಾವದ ಹೊರತು ಅನನ ಯಾವ ಸುಖಕ್ಕೂ ಕೊರತೆ: ದ್ದಿಲ್ಲ. ಪುತ್ರಪ್ರಾಪ್ತಿಯ ಸಲುವಾಗಿ ಶಕ್ಕವಾಗಿದ್ದ ಎಲ್ಲ ಪ್ರಯ ಗಳನ್ನು ಅವನು ಮಾಡಿದರೂ ದುರ್ದೈವದಿಂದ ಅವನಿಗೆ ಯಶವು ದೊರೆಯ ಲಿಲ್ಲ. ಮೂವರು ಪಕ್ಚಿಯರು ನಿಪುತ್ರಿಕರಾಗಿ ಮರಣಹೊಂದಿದ್ದರಿಂದ, ಐದಾರು ವರ್ಷಗಳ ಪೂರ್ವದಲ್ಲಿ ಅವನು ನಾಲ್ಕನೆಯವಳನ್ನು ಮದುನೆಯಾಗಿದ್ದನು. ಆದರೂ ಪುತ್ರನುಖನನ್ನು ನೋಡುವ ಸುಯೋಗವು ಅನನಿಗೆ ಪ್ರಾ ಪ್ತವಾಗ ಲಿಲ್ಲ. ಹೆರವರ ಮಗನನ್ನು ದತ್ತಕ ತೆಗೆದುಕೊಳ್ಳದ ಹೊರತು ಅನ್ಯವಾದ ಮಾರ್ಗವು ಉಳಿಯಲಿಲ್ಲ. ಅವನ ವಂಶಕ್ಕೆ ಹೊಂದಿದವನು ಯಾವನಾದರೂ ಇದ್ದರೆ, ಅವನನ್ನು ಗೊತ್ತು ಹಚ್ಚಜೀಕೆಂದಾ, ಆ ವೃದ್ಧನ ಪುರೋಹಿತನು ಶೋಧ ಮಾಡುತ್ತ ಮಾಡುತ್ತ ಈ ಬ್ರಹ್ಮಚಾರಿಯು ವಾಸನರಾಡಿರುವ ೧೧೬ ಸಂಪೂರ್ಣ-ಕಥಿಗಳು ಕ್ಷೇತ್ರಕ್ಕೆ ಬಂದನು, ವಿಚಾರ ಮಾಡುತ್ತಿರಲು, ಈ ಬ್ರಹ್ಮಚಾರಿಯು ಆ ವೃದ್ಧನ ವಂಶಕ್ಕೆ ಹೊಂದಿದ ದೂರಿನ ಅಪ್ತ ನಾಗಿದ್ದನು. ಕ್ಷೇತ್ರಪುರೋ ಹಿತರ ಹತ್ತ ರದಲ್ಲಿದ್ದ ವಂಶಾವಳಿಯ ಪುಸ್ತಕಗಳನ್ನು ಬ್ರಹ್ಮಚಾರಿಯ ಮುಂದಿ ಬಿಚ್ಚಿಟ್ಟು ಈ ಮಾತಿನ ಸತ್ಯತೆಯನ್ನು ಆ ವೃ ದ್ದ ಪ್ರಕೆೋಹಿತನು ಅವನಿಗೆ ಸಿದ್ಧಮಾಡಿ ಕೊಟ್ಟ ನು. ದಶ ಶ್ತ ಕವಿಧಾನಕ್ಕೆ ತ ಬ್ರ ಹ್ಮಬಾರಿಯ ಸಮ ತಿಯನ್ನು ದೊರಕಿಸಲು ಪ್ರಕೋಹಿತೆನು ಪ್ರ ಯನ್ನ ಸಹತ್ತಿ ದನು ಬ್ರಹ್ಮ ಎರಿಯ ಮಸಸ್ಸಿ ನ ಪ್ರವೃತ್ತಿಯು ಮೆದುಳು ವೃ 2 ಯ “ಕಡೆಗೆ ಪೂರ್ಣ ವಾಗಿದ್ದ ರೂ ಆ ಪ್ರಕೋಹಿತನ ಮಾತುಗಳನ್ನು ಲ ಟ್ಟು ಕೇಳು ಕ್ರಿ ದ್ದ ನು. ಬರಬರುತ್ತ, ಈ ಮಾತುಗಳ ನ ಬಸ್ಸ ಯ ಮನ ಸನ ಮೇಲಿ ಆಗಹೆಕ್ತಿ; ದ ಚಿಷ್ನೆಗಳು ಅವನ ಮೋರೆಯ ಮೇಲೆ ಕಾಣಹತ್ತಿ ದನು. ಪುರೋಹಕನು ತನ್ನ ಸಂಭಾಷಣದಲ್ಲಿ ಬ್ರ ಬ್ರಹ್ಮಚಾರಿಯ ಭಾವೀ ಸುಖ ಗಳ ಹಾಗೂ ವೈಭವದ ಚಿತ್ರ ಗಳನ್ನು ಒಳ್ಳೇ ಜಗ ತೆಗೆಯುತ್ತಿ ದ್ವನು. ಒಂದು ಪ್ರಸಂಗದಲ್ಲಿ, 4 ಮನಸ್ಸು ಒಳಿತಾಗಿ ಒಲಿದದ್ದನ್ನು ಕಂಡು, ಪುರೋಹಿಶನು ಅವನನ್ನು ಈ ರೀತಿಯಾಗಿ ಸಂಬೋಧಿಸಿದನು: «« ನಿಮ್ಮ ದಶ್ತವಿಧಾನವಾಯಿತೆಂದರೆ ನಿಮಗೆ ಯಾತರ ಕೊರತೆ ? ಸ್ವಸ್ಥ ವಾಗಿ ಕುಳಿತು ಐಶ್ವರ್ಯವನ್ನು ಉಪಭೋಗಿಸುವದೇ ನಿಮ್ಮ " ಕೆಲಸ, ದೇವಾಧಿದೇವತೆಗಳಿಂದ' ಪ್ರಾರ್ಥಿಸಲ್ಪಟ್ಟ ಲಕ್ಷ್ಮಿಯು ತಾನಾಗಿ ನಡೆದು ನಿನ್ಮು ಹತ್ತರ ಬಂದಿರಲು, ಅನಳನ್ನು "ಧಿಕ್ಕರಿಸಿ ಮಧುಕರಿಯ ಜೋಳಿಗೆಯನ್ನು ಕ್ಸ ಯಲ್ಲಿ ಹಾಕಿಕೆೊಳ್ಳುವದು ಎಲ್ಲಿಯ ನ್ಯಾಯವು? ಸುಂದರಳೊ ಚಶುರಳೂ ಆದ ಕಸ್ತಿಕೆಯ ಕೂಡ ನಾವು ನಿಮ್ಮ್ಮ ವಿವಾಹವನ್ನು ಮಾಡುವೆವು. ವಿಪುಲವಾದ ಸಂಸತ್ತು" ಹಾಗೂ ಮನೋಜ್ಞ ಳಾಸಸಿ ಸ್ತ್ರೀಯು ಡೊರಕುತಿ ತ್ಲಿದ್ದರೆ ಉಸವಾಸ ವನವಾಸಸಟ್ಟು ಸ್ವರ್ಗವನ್ನಾ ದರೂ ಇಚ್ಛ ಸುನದ್ಯಾ ಕೆ? ಧರ್ಮವನ್ನೇ ಆಚರಿಸುವದು ನಿನ್ನ ಇಚ್ಛಿಯ್ಯಾಗಿದ್ದಕೆ, ಶ್ರೀರುಂತರಾಗಿ ಗೃಹಸ್ನಾ ಶ್ರ ಮದಲ್ಲಿದ್ದು rads ವನ್ನು ಮಾಡುವದಕ್ಕೆ ನಿಮಗೆ ಸಾ ್ರಶೃವಾಯವು? ಮೇಲಾಗಿ ಈ ಬ್ರಹ್ಮಚರ್ಯವನ್ನು ಕಾಪಾಡುವದರಲ್ಲಿ ಇ ಈ ಧರ್ಮಾಚರಣವನ್ನು ಛಚರಿಸುವದರಲ್ಲಿ 'ಉದ್ಜೇಶವಾದರೂ ಯಾನದು? ಪುಣ್ಯಸ್ರಾಹ್ತಿಯ ಸಲು ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೧೭ ವಾಗಿಯೇ ಹೌದಲ್ಲನೆ? ಅಂದಮೇಲೆ ಸರಕೋಪಕಾರಕ್ಕೆ ಸರಿಯಾದ ಮತ್ತ /ವದುನರೂ ಪುಣ್ಯವುಂಟೀ? ನಿನ್ಮು ಕುಲದಲ್ಲಿ ಜನ್ಮತಾಳಿದ ಒಬ್ಬ ವೃದ್ಧ ಮನುಷ್ಯನು ಮರಣೋನ್ನುಖನಾಗಿದ್ದು ಪುತ್ರ ಪುತ್ರ ಎಂದು ಏಕ ಪ್ರಕಾರವಾಗಿ ದುಃಖಬಡುತ್ತಲಿದ್ದಾನೆ. ಔಸಪುತ್ರ ಫಥ ಮುಖಾನಲೋಕನ ವನ್ನು ಮಾಡುವ ಸುಖವು ಅನನ ದೈನದಲ್ಲಿಲ್ಲ. ದತ್ತಕಪುತ್ರನಾದಲೂ ಲಭಿಸಿ ಅನನು ತನ್ನ ಮನೆತನದ ಹೆಸರು ನದೆಸನೇಕಂತಲೂ ತನ್ನ ಮರಣದ ನಂತರ ಅನನಿಂದ ಮಾಡಲ್ಪಡುವ ಪಿಂಸದುನದಿಂಸ ತಾನೂ ತನ್ನ ಪೂರ್ವ ಜರೂ ಉದ್ಧಾರರಾಗಬೇ8ಂತಲೂ ಅವನ ಇಜ್ಛೆಯುಂಟು, ಇಂಥ ಮನು ಸ್ಯನ ಮೇಲೆ ಉಸಕಾರನನ್ನು ಮಾಡುವ ಸಾಧನವು ನಿಮ್ಮ ಒಬ್ಬರ ಕೈಯ ಲ್ಲಿಯೇ ಇರುತ್ತದೆ. ಉಳಿದ ಉಸಕಾರಗಳು ಇಹೆಲೋಕದ ಮಟ್ಟಿಗೆ ಮಾತು ಇರುತ್ತವೆ. ಆದರೆ, ಈ ಉಸಕಾರದಿಂದ ನಿಮ್ಮ ಕೀರ್ತಿಯು ಪರಲೋಕಕ್ಕೆ ಮುಟ್ಟುವದು. ಈ ಎಲ್ಲ ಸಂಗತಿಗಳನ್ನು ನೀವು ನಿಮ್ಮ ಲಕ್ಷದಲ್ಲಿ ತರಬೇಕು. ತಮಗೆ ಹಾನಿಯಾದರೂ ಚೆಂಕೆಯಿಲ್ಲ ಸರೊಸಕೂರವನ್ನು ಸಾಧಿಸುವ ಸುಸಂಧಿಯು ತಮಗೆ ಪ್ರಾಪ್ತವಾದರೆ ಸಾಕೆಂನು ಜನರು ಅಪೇಕ್ಷಿಸುತ್ತಾರೆ ; ಆದರ್ಕ, ಹಾನಿಯ ಮಾತಂತೂ ಒತ್ತಟ್ಟಿಗುಳಿದು, ನಿಮಗೆ ಲಾಭವನ್ನು ಮಾಡಿಕೊಡುವ ಈ ಪರೋಪಕಾರದ ಸ್ರಸಂಗತ್ರ ತಾನಾಗಿಯೇ ನಿಮ್ಮೆದುರು ಬಂದು ಥಿಂತಿದೆ. ನೀವು ಇದರ ಅನಾದರವನ್ನು ಮಾಡಿದರೆ, ಯಾವ ಧರ್ಮಾಚರಣನನ್ನು ಸಾಧಿಸಿದಂತಾಗುವದು? ಇಂಥ ಸುಪ್ರಸಂಗದಲ್ಲಿ ಕೂಡ ಸಕಶೋಸಕಾರನನ್ನು ಮಾಡದವನು ನರಶರ ಭಾಗಿಯಾಗುವನು. ಈ ನಿಮ್ಮ ನಿಸ್ಕುರತೆಯ ಸ್ವಭಾವಕ್ಕಾಗಿ ದೇವರು ನಿಮ್ಮನ್ನು ಕ್ಲಮಿಸುವನೆಂದು ನನಗೇನು ತೋರುವದಿಲ್ಲ. ಸಿಶೃರೋಕದಲ್ಲಿ ವಾಸಿಸುವ ನಿಮ್ಮ ಪೂರ್ನಜರು ನಿಮಗೇನೆನ್ನುವರು? ಹಾಗೂ ಮುಂಜಿ ಎಂದಾದರೂ ಎಲ್ಲಿಯಾದರೂ ಅವರು ನಿನ್ಮುನ್ನು ಕಂಡಕ್ಕೆ ಥಿಮ್ಮ ಸ್ವಾಗತವನ್ನು ಯಾವ ಬಗೆಯಿಂದ ಮಾಡುವರೆಂಬ ಕಲ್ಪನೆಗಳನ್ನು ನೀವು ನಿಮ್ಮ ತಲೆಯಲ್ಲಿ ತಂದು ವಿಚಾರ ಮಾಡಿರಿ. ಈಗಾದರೂ ಕದಾರ್ಜ್ಚಿ--ಇದೇ ಕಾಲದಲ್ಲಿ- ನಾನು ನಿಮ್ಮ ಸಂಗಡ ಮಾತಾಡುತ್ತ ಕುಳಿಕಿರುವ ಕಾಲದಲ್ಲಿ--ನಿಮ್ಮ ಪೂರ್ನಜರು ನೀವು ಏನು ಉತ್ತರವನ್ನು ಕೊಡುನಿರೆಂಬದನ್ನು ಕೇಳುವದಕ್ಕೆ ಉತ್ಕಂಠಿತರಾಗಿ ೧೧೮ ಸಂಪೊರ್ಣ-ಕಥೆಗಳು ಳದಾಚೆಶ್ ಈ ಸೃಳದಕ್ಲಿ-- ಕದಾಚಿತ್ ಆ ಸ್ಥಳದಲ್ಲಿ ಮೇಲೆ-ಕೆಳಗೆ ಎಲ್ಲಿ ಎಂಬದನ್ನು ಯಾರು ಹೇಳಬೇಕು ?-- ಬಂದು ಥಿಂತಿರಬಹುದು! ಆವ ರನ್ನು ನೀವು ನಿರಾಶರನ್ನಾಗಿ ಮಾಡುನಿರಾ? ಅವರ ಕೋಪಾಗ್ಟಿಗೆ ನೀವು ಗುರಿಯಾಗುವಿರಾ ? * ಪುರೋಹಿತನ ಈ ಭಾಷಣವನ್ನು ಕೇಳಿ ಬ ಬ್ರಹ್ಮೆಚಾರಿಯು ಶೀರ ಗಾಬರಿ ಗೊಂಡನು. ದಯೆ, ಭೀತಿ, ಸರ ಪಕಾರ ಮುಂಶಾದ ಮನೋವಿಕಾರ ಗಳ ಜೊಂಜಾಟದಿಂದ ಅನನ ಹೃದಯವು ಕ ಲ್ಲೋಲವಾ ಯಿತು. ಪುರೋ ಹಿಶನ ಮಾತಿಗೆ ಒಪ್ಪಿಗೆಯನ್ನು ಕೊಡದ ಹೊರತು ೨ ಅನ್ಯವಾದ ಮಾರ್ಗವು ಅನನಿಗೆ ತೋರದಂತಾಯಿತು. ಆಗ್ಲೆ, ನಿಮ್ಮ ಸಂಗಡ ನಾನು ನಿಮ್ಮ ಯಜಮಾನರ ಊರಿಗೆ ಬರುತ್ತೇನೆಂದು ಅನನು ಒಪ್ಪಿಕೊಂಡನು ; ಹಾಗೂ ಅದೇ ದಿವಸ ಸಾಯಂಕಾಲದಲ್ಲಿ ಆ ಉಭಯತಶರೂ ಆ ಕ್ಷೇತ್ರವನ್ನು ಬಿಟ್ಟು ತನ್ಮು ಮುಂದಿನ ಮಾರ್ಗವನ್ನು ಆಕ್ರಮಿಸಹತ್ತಿದರು. ಅಷ್ಟರಲ್ಲಿ, ತಾನಸ ಸ್ವಪ್ನ ದಲ್ಲಿ ನೋಡಿದ ಪುರುಷನ ಆಕೃತಿಯೇ ತನಗೆ ಅಸ್ಪಪ್ಟವಾಗಿ ಕಾಣ ಹತ್ತಿ “ದಂತೆ ಆ ಬ್ರಹ್ಮಚಾರಿಗೆ ಭಾಸ ಸ ಆದರೆ ಅವನು ವಿಶೇಷ ವಾಗಿ ತನ್ನ ಲಕ್ಷ್ಯ ನನ್ನು ಕೊಡಲಿಲ್ಲ. ತೇ * ೫ೇ ೫ ಕನುಲಾಪುಗಕ್ಕೆ ಹೋಗಿ ನುಟ್ಟಿದ ಬಳಿಕ್ಕ ಕೂಡಲೇ ದತ್ತಕನಿಧಾನದ ಸಮಾರಂಭವಾಯಿತು. ಬ್ರ ಸ್ಮಚರಿಯ ಸೆ ಕ ರೂಸನನೆಗ್ನಿ R ಜಾಣತನವನ್ನೂ, ಆಚರಣವನ್ನೂ ನೋಡಿ ದಶ್ತಕ ಜನಕನಿಿ ಒಳಿತಾಗಿ pI ಆದರೆ, ಮಗನನ್ನು ನೋಡ 'ಸೋಡಿದಾಗ ಅನನು ದುಃಖದಿಂದ ಉಸುರ್ಗರೆ ಯುತ್ತಿದ್ದನು. ದೆಕ್ತಕ ವುಗನ ಹೆಸರು 4 ಭೋಲಾನಾಥ' ಎಂದು ಇಡ ಲ್ಪಟ್ರಿ ತು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸುಸ್ವ ರೂಪಿಯಾದ ಒಬ್ಬ ತರು ಹಡು ಕೂಡ ಇನನ ಮ ಸವಾಯಿತು. ಬಕ ದತ್ತಕ ತಾಯಿಯೆಂದಕ್ಕೆ ಇನನ ತೀರ್ಥರೂಸರ ನಾಲ್ಕನೆಯ ಲಗ್ನದ ಪತ್ನಿಯಾದರೂ ಒಳ್ಳೇ ಚಲುನೆ ಯಾಗಿ ತಾರುಣ್ಯದ ಭರದಲ್ಲಿದ್ದಳು. ಭೋಲಾನಾಥನನ್ನು ಅವಳು ನಿಸ್ಸೀಮುವಾದ ಪುಶ್ರಪ್ರೇಮದಿಂದ ಮನ್ನಿ ಸುತ್ತಿದ್ದಳು. ಭೋಲಾನಾಥ ನಾದರೂ ಆಕೆಯಲ್ಲಿ ಹಡೆದ ತಾಯಿಯಂತೆ ಪೂರ್ಣವಾದ ಮಾಶೃಭಕ್ತಿಯ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೧೯ ನಿಟ್ಟು, ನಿಷ್ಕಸಟಿವಾದ ಭಾನದಿಂದ ಆಕೆಯ ಕೂಡ ನಡೆದುಕೊಳ್ಳುತ್ತಿ ದನು. ಆದರೆ, ಭೋಲುನಾಥನ ಪತ್ನಿಯು ಬಾಹೈಸ್ವರೂಸದಲ್ಲಿ ಸ ಳಾಗಿದ್ದಂತೆ ಆಕೆಯ ಅಂತರಂಗಪು ಚೆನ ಗದ್ದಿದ್ದಿಃ ಹ ಮ ಪ್ರ "ಯೊಂದು ಮಾತಿಗೆ ಸಂಶಯವನನು ಪಡುವ ಸ 'ಭಾನದವಳಾಗಿದ್ದ ಳು, ಅತ್ತೆಯು ಸೊಸೆಗಿಂತಲೂ ಎರಡೇ ವರ್ಷಗಳಿಂದ ಹಿಯಳಾಗಿದ್ದ ಳು. ಇಬ್ಬರೂ ತರುಣಿಯರು cs ರೂಸವುಳ್ಳಿನರಾಗಿದ್ದೆರೊ ಅವರ ಸ ಭಾ ನವು ಭಿನ್ನ ವಾಗಿತ್ತು. ಸ್ಲಿತಿಯ RS ಮಾತಾಪುತ್ರರ ಪತಸ್ಪ ರರ ಚ ದೆಲ್ಲಿಯ Pe ಹಾಗೂ ಸ್ವಾಭಾವಿಕವಾದ ಎಃ ತೊ ಸಂಗತಿಗಳ ಸಂಬಂಧವಾಗಿ ಭೋಲಾನಾಥನ ರತ್ನಿಯ ಮನಸ್ಸಿನಫ್ಲಿ ಉತ್ಪನ್ನವಾದ ಇಲ್ಲದ ಕುತರ್ಕಗಳು ದೃಢವಾಗುತ್ತ ನಡೆದವು. ಭೋಲಾನಾಥನಿಗಾಗಲಿ, ಅವನ ತಾಯಿಗಾಗಲಿ ಇದರ ಕಲ್ಪನೆಯು ಕೂಡ ಇಸ್ಲದ್ದ ರಿಂದ ಮಾತಾವುತ್ರರಲ್ಲಿದ್ದ ಪ್ರೇಮದ ಮೂಲಕವಾಗಿ ಆ ಉಭಯತರು ನರಸ ಸೈರರನ್ನು ಸ್ನೇಹಿತರಂತಿ ಭಾವಿಸುತ್ತಿದ್ದರು. ಆದರೆ ಸಂಶಯದಿಂದ ಗ್ರ್ತಥಾದ ಗಿರಿಜಾಬಾಯಿಯ ದೃಷ್ಟಿಗೆ ಈ ಸಂಗತಿಗಳೆಲ್ಲ ವಿಪರೀತವಾಗಿ ತೋರಹತ್ತಿದವು. ಗಿರಿಜಾ ಬಾಯಿಯ ಹೈದೆಯದಲ್ಲಿದ್ದ ಮಕ್ಸರವೆಂಬ ರಾವುಗನ್ನ ಡಿಯಲ್ಲಿ ನಿಷ್ಕ ಸಟಿವು ಕನಟವಾಗಿಯೂ ಮಾತೃಪ್ರೇಮವು ನಿಷಯಾಂಧತೆಯಾಗಿಯೂ ಸಳವ ವೃತ್ತಿಯು ಫಿರ್ಲಜ್ಜತೆಯಾಗಿಯೂ ಕಾಣಹತ್ತಿದವು. ಇರಲಿ. ಸ 4 kd x ಭೋಲಾನುಥನ ದತ್ತಕ ತಂಡೆಯ ಹುಚ್ಚು ದಿವಸ ದಿವಸಕ್ಕೆ ಹೆಚ್ಚು ಗುತ್ತ ನಡೆಯಿತು. ಇವನಂತೆಯೇ ಇವನ ತಂಡಿ, ಅಜ್ಜ ಮುತ್ತಂದಿರು ಹುಚ್ಚ ರಾಗಿದ್ದ ರು, ಹಾಗೂ ಅದರಿಂದಲೇ ಅವರು ಮರಣವನ್ನು "ಹೊಂದಿ ದ್ದ ಸ ಕನ್ನ ಮನೆತನದ ಈ ಸೂರ್ನೇತಿಹಾಸವು ಜೋಲುನಾಶಭಿಗೆ ಗೊತ್ತಾ ಗಿತ್ತು. ಅದರಿಂದ ಅನನ ಮನಸ್ಸಿನ ಮೇಖೆ ಈ ಪೂರ್ವಪರಂ ಪರೆಯ. ಪರಿಣಾನುವು ಬಹು ವಿಲಕ್ಷಣವುಗಿ ಆಗಹತ್ತಿತ್ತು. ಈ ಕುಟುಂಬಕ್ಕೆ ಹೊಂದಿದ್ದ ರಿಂದ " ನುನಾದರೂ ವ ದ್ಧ ಸ್ಯಕುಲದನ್ನಿ "ಹುಚ್ಚ ಜಾಗರ ಏನೋ? ಎ ಭೀತಿಯಿಂದ ಅನನು ತಾರುಣ್ಯದಲ್ಲಿಯೇ ಪುಚ್ಚುಹಿಡಿದವ ನಂತೆ ಮಾಡಪತ್ತಿದ್ದನು. ಈ ಅನುವಂಶಿಕವಾದ ಹುಚ್ಚಿನ ಬಾಧೆಯು ಸಿಂ ಸಂಸಪೂರ್ಣ-ಕಥೆಗಳು ಯಾಕೆ ಹಾಗೂ ಹೇಗೆ ಉತ್ಪನ್ನವಾಗುತ್ತದೆಂಬದೆರ ಬಗ್ಗೆ ಅನನು ಬಹು ಪ್ರಯತ್ನ ಪೂರ್ವಕವಾಗಿ ಆಲೋಚಿಸಿದರು. ಅದಕ್ಕೆ ಚತುರ್ಥ ಸಂಬಂಧದ ತಾಯಿಯನ್ನು ಹೊರತುಸಡಿಸಿಿ, ಮನೆತನದ ಸಂಗತಿಗಳನ್ನು ಬಲ್ಲ ಹಿರಿಯರು ಯಾರೂ ಇಲ್ಲದ್ದರಿಂದ ಅವನಿಗೆ ಈ ಕಾರಣಗಳ ಬಗ್ಗೆ ಏನೂ ಗೊತ್ತಾಗ ಲಿಲ್ಲ. ಅದರಿಂದ ಅನನು ಭ್ರಮಿಸ್ಟನ ಹಾಗೆ ಆಚರಿಸಹೆತ್ತಿದನು. ಬರಬರುತ್ತ ತಂಜೆಳು ಭ್ರನಿಸ್ಟೈತನಪೂ ಹುಚ್ಚುತನವೂ ವಿಕೋಪಕ್ಕೆ ಹೋದವು ಇನ್ನು ಮೇಲೆ ತಾನು ಬಹಳ ದಿವಸ ಬಾಳುವದಿಲ್ಲೆಂತಲೂ ತನ್ನ ಅಂತಕಾಲಪು ಸವಿನಪಿಸಿರುವನೆಂತಲೂ ಭುವಿಸಿ ಆ ವೃಸ್ಸ ಗೃಹಸ್ಥನು ಒಂದು ದಿನ ಮಧ್ಯರಾತ್ರಿಯಲ್ಲಿ ಎಲ್ಲರೂ ಗಾಢವಾದ ನಿಶ್ರೆ ಯಲ್ಲಿದ್ದಾಗ ಭೋಲಾನಾಥ ನನ್ನು ಮೆಲ್ಲನ ಎಬ್ಬಿಸಿದನು. ಅವನ ಕೈಹಿಡಿದು ಅವನ ಕೂಡ ಮಾತಾಡುತ್ತ ಮಾತಾಡು ತನ್ನ ವಿಸ್ತಾರವಸದ ಮನೆಯ ಹೊರಅಂಗಳದಲ್ಲಿ ಉತ್ತರ ದಿಕ್ಕಿನ ಕೊನೆಯ ಭಾಸದನ್ಸಿದ್ದ ಒಂದು ಕಟ್ಟಿಡದ ಮಾರ್ಗವನ್ನು ಹಿಡಿದು ಅವನು ಹೋಗಹುತ್ತಿದನು. «" ಭೋಲಾನಾಥನೆ, ಇದೇ ಉತ್ತರ ದಿಕ್ಕು. ಎದುರಿನಲ್ಲಿ ಕಾಣುವ ಗಿಡದ ತಲೆಯ ಮೇಲೆ ಧ್ರುವನಕ್ಷತ್ರವಿರಬೇಕು. ಮೊದಲು ಅದು ನನಗೆ ಕಾಣುತ್ತಿತ್ತು; ಆದರೆ, ಇತ್ತಿತ್ತಲಾಗಿ ಅದು ನನಗೆ ಕಾಣದಂತಾಗಿದೆ... ಅದೇಕೆ, ನನ್ನ ಮೂಗಿನ ತುದಿಯಾದರೂ ನನಗೆ ಈಗ ಕಾಣುವದಿಲ್ಲ. ರಾತ್ರಿಯಲ್ಲಿ ನನಗೆ ನಿಚ್ಚಿಯು ಹೆತ್ತು ವದಿಲ್ಲ. ಹತ್ತಿ ದರೂ ಭಯಂಕರವಾದ ಸ್ವಪ್ನಗಳು ಬಿದ್ದು, ಬೆದರಿ ಎದ್ದು ಕೂಡುತ್ತೇನೆ. ಭಯಂಕರವಾದ ಧ್ವನಿಗಳು ಕೇಳಬರುತ್ತಿನೆ. ಚೀರಾಟಿದ ಸಪ್ಪಳವನ್ನು ಕೇಳಿ ಕಿವಿಗಳು ಗಡು ಚುಹಾಕೆವೆ. ಅಕ್ರಾಳವಿಕ್ರಾಳರಾದ ಯಮದೂತರು ನನ್ನ ಸುತ್ತಲೂ ಭಖಾನಕೆನಾವೆ ನರ್ತನವನ್ನು ಮಾಡುತ್ತಾರೆ; ಹಾಗೂ ತಮ್ಮ ಪಾಶದಿಂದ ನನ್ನನ್ನು ಬಿಗಿಯಲು ಪ್ರ "ಸುತ್ತಿ ಸುತ್ತಾರೆ, ಇಂಥ ಸ್ಥಿತಿ ಯಲ್ಲಿ ನಾನು ಬಹಳ ದಿವಸಗಳ ವರೆಗೆ ಬದುಕೆರುವೆನೆಂಬದು ಅಸಾಧ್ಯವು. ನನ್ನ ಹಿಂದೆ ನೀನು ಎಲ್ಲ ಸಂಗತಿಗಳನ್ನು ಚನ್ನಾಗಿ ನೋಡುತ್ತ ಹೋಗುವಿ ಎಂದು ನನಗೆ ಪೂರ್ಣವಾದ ಫಂಬಿಗೆಯಿದೆ ಆದರೆ, ನಿನ್ನ ಪ್ರಪಂಚಕ್ಕೆ ಬೇಕಾಗುವ ಹಣವು ನಿನಗೆ ಎಲ್ಲಿ ದೊಳೆ ಮುವದೆಂಬ ಸ್ಥಳವನ್ನು ನಿನಗೆ ತೋರಿಸಬೇಕಾಗಿದೆ; ಹಾಗೂ ಅದಕ್ಕಾಗಿಯೇ ನಿನ್ನನ್ನು ಆ ಕಟ್ಟಡದ ಕಡೆಗೆ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೨೧ ಕರೆದುಕೊಂಡು ಹೋಗುತ್ತಲಿದೆ ನೆ, ನಿನಗೆ ಹಣವು ಬೇಕಾದರೆ ಅದು. ಹುಣ್ಣಿ ವೆ ಅಮಾಸೆಗೆ ಮಾತ್ರ ಡೊರೆಯುವದು.” ನಗೆ ಮಾತಾಡುತ್ತ ಆ ವೃದ್ಧೆ ನು ಮುಂದೆ ಸಾಗಿದನು ಲಕ್ಷ್ಮ ಗೊಟ್ಟು ಇದನ್ನೆಲ್ಲ ಕೇಳಿದ ಭೋಲಾನಾಥನು ಆಶ್ಚರ್ಯಚಕಿತನಾಗಿ ಒಂದು ಶಬ್ದ ವನ್ನಾದರೂ ಉಚ್ಚರಿಸದೆ ಅವನ ಬೆನ್ನು ಹತ್ತಿ ನಡೆಬನು. ಮುದುಕನು ಆ ಕಟ್ಟಿಡದ ಹೊರಗಿನ ಬಾಗಿಲವನ್ನು ತೆರೆದನು. ಒಳಗೆ ಹೋನ ಬಳಿಕ ನೆಲ ಮನೆಯು ಹತ್ತಿತು. ನೆಲಮನೆಯ ಕಲ್ಲಿನ ಗೋಡೆಯಲ್ಲಿ ಒಂದು ಗುಪ್ತ ದ್ವಾರವಿತ್ತು. ಮೊದಲೇ ಅಲ್ಲಿ ಸಿದ್ಧಮಾಡಿಡಲ್ಪಟ್ಟ ಯಾವದೋ ಒಂದು ಕೃತ್ರಿಮ ಸಾಧನದಿಂದ ಆ ದ್ವಾರವನ್ನು ಒಂದು ಮಗ್ಗಲಿಗೆ ಸರಿಸಿ ಉಭಯ ತರೂ ಒಳಹೊಕ್ಸರು ಅಲ್ಲಿದ್ದ ಕೆಲವು ಪಾವಟಿಣಿಗೆಗಳನ್ನು ಇಳಿದುಹೋದ ಬಳಿಕ ಆ ಮುದಕನು ಮಿಣಿಮಿಣಿ ಉರಿಯುವ ಒಂದು ದೀಸವನ್ನು ಹಚಿ ದನು. ಆ ದೀಸದ ಬೆಳಕಿನಲ್ಲಿ ಅಲ್ಲಿ ಕಾಣುತ್ತಿದ್ದ ಒಂದು ಕೋಣೆಯ. ಬಾಗಿಲವನ್ನು ಆ ಮುದುಕನು ತೆರೆದನು. ಈ ಬಾಗಿಲವನ್ನು ತೆರೆಯುವಾಗ ಮುದುಕನ ಕೈಕಾಲುಗಳು ತೀರ ನಡುಗಹತ್ತಿದವು. ಅವನ ಕೈಯಲ್ಲಿದ್ದ ಕರ ದೀಪವು ನೆಲಕ್ಕೆ ಬೀಳುತ್ತಿತ್ತು; ಆದರೆ ಭೋಲಾನಾಥನು ಅದನ್ನು ಅವಸರ: ಮಾಡಿ ತನ್ನ ಕೈಯಲ್ಲಿ ಹಿಡಿದನು. ಮುದುಕನು ತೀರ ಗಾಬರಿಗೆಟ್ಟು ಹೋಗಿ ದ್ದರೂ ": ಅಂಜಬೇಡ, ಗಾಬರಿಗೊಳ್ಳಬೇಡ ! `ನಿನ್ನ ಮೈಯಲ್ಲಿ ಬೆವರು ಯಾಕೆ ಬಿಟ್ಟಿದೆ? ಇಕೋ ಇಲ್ಲಿ ನೋಡು, ನಮ್ಮ ಸಂಪತ್ತೆಲ್ಲ ಈ ಸ್ಮಳವಲ್ಲಿ ಸಂಚಿತವಾಗಿದೆ;” ಎಂದು ತನ್ನ ಮಗನಿಗೆ ಹೇಳುತ್ತಿದ್ದನು. ಈ ಶಬ್ದಗ ಳನ್ನು ಕೇಳುತ್ತಿರುವಾಗ ಭೋಲಾನಾಥನ ಲಕ್ಷ ವು ಅಂಧವಾದ ದೀಪದ ಪ್ರಕಾಶದಲ್ಲಿ ಅಸ್ಪಷ್ಟ ವಾಗಿ ಕಾಣುತ್ತಿದ್ದ ಆ ತನಡಯೆೊಳಗಿನ ಭಯಂಕರ: ವಾದ ನೋಟದ "ಗೆ ಹೋಯಿತು. ಆ ಕೋಣೆಯಲ್ಲಿ ಬಂಗಾರದ: ಮೋಹರಗಳಿಂದ ತುಂಬಿದ ದೊಡ್ಡ ಡೊಡ್ಡ ಹೆರಿವೆಗಳು ಅನೇಕನಿದ್ದ ವು. ಆದರೆ, ಆ ಹರಿವೆಗಳ ಕಡೆಗೆ ಶನ್ನ ದೃಷ್ಟಿಯನ್ನು ಚಲ್ಲಲು ಭೋಲಾನಾಥನು ಅಲ್ಲಿ ಏನು ನೋಡಿದನು? ಪ್ರತಿಯೊಂದು ಹರಿವೆಯ ಮೇಲೆ, ಭಯಾನಕ ವಾದ ಹಾಗೂ ಅಕ್ರಾಳ ವಿಕ್ರಾಳ ಸ್ವರೂಪವನ್ನು ಧಾರಣಮಾಡಿದ ಒಂದೊಂದು ಫಿಶಾಚಿಯನ್ನು ಅವನು ನೋಡಿದನು. ಈ ಪಿಶಾಚಿಗಳ ೯೬ ೧೨೨ ಸಂಪೂರ್ಣ-ಕಥೆಗಳು ಸ್ವ ರೂಪಗಳಾದರೂ ನಾನಾವಿಧವಾಗಿದ್ದವು. ಎಲುಬಿನ ಹೆಂದರದಂತೆ ತೋರುವ ವೃದ್ಧ ಪುರುಷರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು ಕೆಲವು ಹರಿವೆಗಳೆ ಮೇಲೆ ಅಂಟಿಗೊಂಡು ಕುಳಿತಿದ್ದ ನವು. ಆನಾಥರಾದ ವಿಧ ವೆಯರ ರೂಪಗಳನ್ನು ಧಾರಣ ಮಾಡಿದ ನಿಶಾಚಿಗಳು ದೀನರಂತೆ ರೋದನ ಮಾಡುತ್ತ ತಮ್ಮ ಎಜಿಗಳನ್ನು ಬಡೆದುಕೊಳ್ಳುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದವು. ನಿಷಪ್ರ ಯೋಗದಿಂದ ಕಾಡಿಗೆಯಂತೆ ಕಪ್ಪಾದ ಹಾಗೂ ಚೂರಿಯ ಗಾಯದ ರಕ್ತದಿಂದ ಮಲಿನವಾದ ಅರ್ಭಕರ ರೂಪಗಳನ್ನು ಧಾರಣಮಾಡಿದ ಕಿ ಶಾಚಿಗಳು 'ಕೂಡ್ಡ ಧ್ವನಿಯಿಂದ ಚೀರುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದವು, ಆ" ಭವ್ಮವಾದ ಕೋಣೆಯು ಭೂತಪ್ರೇತ ನಿಶಾಚ್ಚ್ರಾದಿ ಗಳಿಂದ ದಟಿತವಾಗಿತ್ತು. ಮೈಮೇಲೆ ಗೇಣು ಗೇಣು ಉದ್ದ ಜಾ ಬೆಳೆದ, ಕಣ್ಣುಗಳೊಳಗಿಂದ ಕಿಡಿಗಳನ್ನು ಉದುರಿಸುವ ಹಾಗೂ ಆನೆಯ ಸೊಂಡಿಲದಂತೆ ಪುಷ್ಪವಾದ ಮಹಾಭುಜಂಗಗಳು ತಮ್ಮ ಹೆಡೆಗಳನ್ನು ತೆಗೆದು ಫೂತ್ಕಾರಗಳನ್ನಿಕ್ಕುತ್ತ ಕೆಲವು ಹರಿನೆಗಳ ಮೇಲೆ ಸುರಳೆಯನ್ನು ಸುತ್ತಿ ಕೊಂಡು ಕುಳಿತಿದ್ದವು. ಕೆಲವು ಹರಿನೆಗಳಿಂದ ಅಗ್ನಿಯ ಜ್ವಾಲೆಗಳು ಹೊರಬೀಳುತ್ತಿ ದ್ದವು. ಕೆಲವು ಹರಿನೆಗಳೊಳಗಿನ ಮೋಹೆರಗಳು ಒಂದು ಕ್ಸಣಹೊತ್ತು ಭಂಗಾರದವಾಗಿ ತೋರಿದರೆ, ಮತ್ತೊಂದು ಕ್ಷಣದಲ್ಲಿ ಇದ್ದಲೆ ಯಂತೆ ತೋರುತ್ತಿದ್ದವು ಆ ಕಲ್ಲಿನ ಕೋಣೆಯ ಬಾಗಿಲವು ತೆರದ ಕೂಡಲೆ, "ಅಲ್ಲಿದ್ದೆ ಓಶಾಚಿಗಳೆಲ್ಲ ಈ ದುಷ್ಟರು ನಮ್ಮ ದ್ರವ್ಯವನ್ನು ಹರಣ ಮಾಡುವ ದಕ್ಕಾಗಿ ಬಂದರೆಂದು ಕೆಲವು ಚೀರಾಡಹತ್ತಿದವು; ಕೆಲವು ಭಯಂಕರವಾದ ಧ್ವನಿಯನ್ನು ತೆಗೆದು ಆಕ್ರೊ ೇಶಮಾಡಹತಿ. ತ್ತಿದವು; ಹಾಗೂ ಕೆಲವು ಹೊರಗಿ ಜಾ ಒಳಗೆ ಭರಟಾರತಂದು ಮೈಮೇಲೆ ಎಚ್ಚ ರವಿಲ್ಲದಂಕೆ ಓಡಿಬಂದು ಬಾಗಿಲನನ್ನು ಅಡ್ಡ ಗಟ್ಟ ದವು. ಮುದುಕನ ಕಾರಿಗಿದು3 ಗಾಬರಿಯಿಂದೆ ತೊದಲಹತ್ತಿತು. ಅವನು ಅಸ್ಪಷ್ಟವಾದ ಶಬ್ದಗಳಿಂದ ತನ್ನ ಮಗನಿಗೆ ಅಂದದ್ದು : «ಹೂಂ ಪನ ' ಆಗು; ಯಾವದಾದೆ ಕೊಂದು ಕೊಪ್ಪರಿಗೆಯಲ್ಲಿ ಕೈಹಾಕಿ ನಿನ್ನ ಜೊಗಸೆ ತುಂಬ ಮೋಹರಗಳನ್ನು ತ್ವರಿತವಾಗಿ ತೆಗೆದುಕೊಂಡು ಬಾ. ಈ ಪಿಶಾಚಿಗಳು ನಿನ್ನ ಮೈಮೇಲೆ ಖಂದರ್ಕೆ ನೀನು ಅವುಗಳಿಗೆ ಹೆದರಬೇಡ; ಅವುಗಳ ಕೂಡ ಹೊಡೆದಾಡಿ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೨೩ ಬಡೆದಾಡಿ ಅವುಗಳನ್ನು ಒಂದು ಮಗ್ಗಲಿಗೆ ನೂಕಿ, ಕೊಪ್ಪರಿಗೆಯಲ್ಲಿಯ ದ್ರವ್ಯವನ್ನು ತೆಗೆದುಕೊಂಡು ಬಾ.” ಶಂದೆಯು ಹೀಗೆ ಹೇಳಿದರೂ ಮಗ ನಿಗೆ ಧೈರ್ಯವು ಸಾಲಲೊಲ್ಲದು. ಕಲ್ಲಿನಂತೆ ಸ್ತಬ್ಬವಾಗಿಯೂ ಪ್ರೇತದಂತೆ' ತಣ್ಣ ಗಾಗಿಯೂ ನಿಂತಿದ್ದ ಮಗನನ್ನು , ನೋಡಿ ಕೊನೆಗೆ ಮುದುಕನೇ ಮುಂದಾಗಿ ಒಂದು ಕೊಪ್ಪರಿಗೆಯಲ್ಲಿ ಕೈ ಹಾಕಿದನು. ಕೂಡಲೆ, ಅಲ್ಲಿದ್ದ 'ಪಿಶಾಚೆಗಳೆಲ್ಲ ಮುದುಕನನ್ನು ಸುತ್ತುಗಟ್ಟ ಅವನ ಕೈಕಾಲು ಚಂಡಿಕೆ ಗಳನ್ನು ಹಿಡಿದು ಅವನನ್ನು ಕ ಎಳೆಯಕತ್ತಿ ದವು. ಇದನ್ನು ನೋಡಿದ ಕೂಡಲೆ ಭೋಲಾನಾಥನು ತೀರ ಮೃತಪ್ರಾಯನಾದನು. ಆದರೆ, ಅವನು ಕೂಡಲೆ, ಎಚ್ಚರವನ್ನು ಹೊಂದಿ ತನ್ನ ತಂದೆಯನ್ನು ತನ್ನ ಕೈವಶ ಮಾಡಿ ಕೊಳ್ಳಲು ಪ್ರಯತ್ನಿ ಸಹತ್ತಿದನು. ಮುದುಕನ ಒಂದು ಕೈಯನ್ನು ಹಿಡಿದು ನಿಶಾಚಿಗಳು ಅವನನ್ನು ಒಳಗೆ ಜಗ್ಗುತ್ತಿದ್ದವು; ಮಗನು ಅವನ ಮತ್ತೊಂದು ಕೈಯನ್ನು ಹಿಡಿದು ಹೊರಗೆ ಜಗ್ಗುತ್ತಿದ್ದನು. ಈ ಜಗಳಾಟಿ ದಲ್ಲಿ ಮಗನು ಹಾಗೂ ಹೀಗೂ ಮಾಡಿ ತಂದೆಯನ್ನು ಕೋಣೆಯ ಹೊರಗೆ ಜಗ್ಗಿ ತಂದು ಕೋಣೆಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿಕೊಂಡನು. ಕೆಲವು ಹೊತ್ತಿನ ಮೇಲೆ ತಂದೆಯು ಎಚ್ಚರಗೊಂಡು, ತಾನು ಎಷ್ಟು ಮೋಹರಗಳನ್ನು ತಂದಿರುವೆನೆ ೦ಬದನ್ನು ಎಣಿಸಿ, ಅವುಗಳನ್ನು ಸೆರಗಿನಲ್ಲಿ ಕಟ್ಟ ಕೊಂಡ್ಕು ಆ ಹೆಗಲಮೇಲೆ ಕುತ್ತಿ ಗೆಯೆನ್ನು ಚಲ್ಲಿ ಬಂದ ಹಾದಿ ಯನ್ನು ಹಿಡಿದು ಹಿಂದಿರುಗಿದನು. ಮಗನು ತಂಡೆಯನ್ನೂ ನಿಸ್ತರಿಸುತ್ತ ನಿಸ್ತ ರಸುತ್ತ ಆ ಕಟ ಸಿಡವನ್ನು ಬಿಟ್ಟು ಹೊರಬೀಳಲು, ಶಾನು ಪೂರ್ವದಲ್ಲಿ ತನ್ನ ಸ್ವಪ್ನ ದಲ್ಲಿ ಜ್ತ ಪುರುಷಾಕೃ ಬ ತನ್ನ ಎದುರಿನಲ್ಲಿ ನಿಂತು ತನ್ನನ ನ್ನ್ನ ಬಟ್ಟೆ ಸಿ "ನೋಡುವದನ್ನು ಅವನು ಜಃ ತ್ಯ ಜೇ ತೇ ಹೇ ತಾಯಿಯು : ಈಗ ಇವರು ಬೇನೆ ಬಿದ್ದಂತೆ ಪ್ರತಿ ಅಮಾಸೆ ಹುಣ್ಣಿನಿಗೆ ಬೇನೆ ಬೀಳುತ್ತಿದ್ದರು. ಪ್ರತಿ ಅನಾಸೆ ಹುಣ್ಣಿವೆಯ ದಿವಸ ಮಧ್ಯ ರಾತ್ರಿಯಲ್ಲಿ ಎದ್ದು ಹೊರಗೆ" ಹೋಗಿ ಮೋಹರಗಳನ್ನು ತೆಗೆದು. ಕೊಂಡು ಬರುತ್ತಿದ್ದರು. ಆದರ್ಕೆ ಇವರು ಎಲ್ಲಿ ಹೋಗುತ್ತಾ ರಂಬದೂ -ಮೋಹರಗಳನ್ನು ಎಲ್ಲಿಂದ ತರುತ್ತಾರೆಂಬದೂ ನನಗೆ ಗೊತ್ತಾಗುತ್ತಿದ್ದಿಲ್ಲ. ೧೨೪ ಸಂಪೂರ್ಣ-ಕಥೆಗಳು ಮೋಹರಗಳನ್ನು ತೆಗೆದುಕೊಂಡು ಬಂದರೆಂದಕ್ಕೆ ಇವರ ಕೈಕಾಲುಗಳು ನಡುಗುತ್ತಿದ್ದವು, ಘೆ ಯಲ್ಲ ಬೆವರಿನಿಂದ ತಸತಪ ತೊಯ್ಯು ತ್ತಿತ್ತು, ಹಾಗೂ ಆ ನಿಕ ಪೈ ಚಳಿತುಂಬಿ ಹಾಸಿಗೆಯನ್ನು ಹಿಡಿದು ಜಗವ ತ್ತಿದ್ದರು. ಜ್ವರದ ಸಂತಾಸದಿಂದ ಬಡಬಡಿಸಹತ್ತಿದರೆಂದರೆ, ಆದರಲ್ಲಿ ಭೂತ NEE ಸುದ್ದಿಯೇ. ಈಗಿನ ವರೆಗೆ ನನಗೆ ಇದರ ಗೂಢ ರೇ ತಿಳದಿದಿ ಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂ ಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾ ಗಿ ನನ್ನ್ನ ಲಕ್ಷದಲ್ಲಿ ಬಂದಿವೆ. ಭೋಲಾನಾಥ: ತುಯಿಯೆ ಭಯಂಕರವಾದ ಸುದ್ದ ಯೆಂದು ಏನು ಹೇನಲಿ! ಫಿಶಾಚಿರೂಪಗಳನ ಸ್ನ ಧರಿಸಿದ ಮನುಷ್ಯ ರು ಸತ್ತು ಹೋಗಿದ್ದ ರೂ ಅವರ ವಾಸನೆಗಳು ಜೀಪು ಗತೆ. ಸುಟ್ಟು A ಶರೀರಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು 1 ಇಂಥ ನೋಟ ವನ್ನು ಯಾರೂ ನೋಡಿರಲಿಕ್ಕಿ ಲ್ಲೆ ಂದು ನನಗಂತೂ ತೋರುತ್ತ ಜೆ. ಜೇಡ. ಆದರ ಸ ಮರಣ ವಾಗುವದೂ ಸ ನನಗೆ ಬೇಡ. ಇಡೀ ಜಗತ್ತಿ ನಲ್ಲಿ ಸಂಚಿತ ಹ! ದೆ ನ್ರವ್ಯವನ್ನು ಕೊಡುವೆನೆಂದು ಯಾವನಾದರೂ “ನಗಿ ಹೇಳಿ ದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿ ಲ್ಲ. ಇಕೋ ಎದುರಿನಲ್ಲಿ ಕಾಣು ತ್ತಿರುನ ಕಟ್ಟಿಡದಲ್ಲಿ ಪಿಶಾಚಿಗಳ ರಸಗಳನ್ನು ಧಾರಣ ಮಾಡಿಕೊಂಡು ಕೆ ೀತಗಳನ್ನು ಪಡುತ್ತಿ ಕುವವರ ದ್ರವ, ವನು ನನ್ನು ಪೂರ್ವಜರಲ್ಲೊ ಬ ನೂ ಅವರನ್ನು ಅನ್ಯ ಯದಿಂದ ಘಾತಿಸ್ಕಿ ಗ ಸರಿದುಸಿನಂಡರಲ ಜು ದ್ರವ್ಯದ 'ಹೊಬಲನಾದಕ ಎಷ್ಟು? ಒಂದು ಕುಟುಂಬದವರ ಸಲುವಾಗಿ ಡಸ ಕಶಿ ತನಾ ದ ಒಬ್ಬ 21 ಪ್ರಾಣಿಯ ಕ್ಷ ಕ್ಸಣಿಕಸುಖದ ಸಲುವಾಗಿ ನೂರಾರು 'ಹುಟುಂಬದವಳನ್ನು ದಾರಿದ ಪ್ರದ ಪಂಕದಲ್ಲ ಕೊಳೆಹಾಕೆ, ಬಂಗಾ ರದ ಮೋಹೆರಗಳಿಂದ ಸಿ ಇಷ್ಟು ಕೊನ ಕರಿಗೆಗಳನ್ನು ಒಂದು ಸ ಸ್ಥಳದಲ್ಲಿ ಕೂಡಿ ಹಾಕುವದರಿಂದ SSH ನ ತನ್ನ ಗೇಣು ಹೊಟ್ಟಿ ಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ 4 ಪ್ರಾಣಗಳನ್ನು ಹಿಂಡಿ ಹಿಪ್ಪಿ ಮಾಡಿದವನ ವಂಶದಲ್ಲಿ ಈಸ್ಟ ಔರ ಸಂತ ತಿಯಂ ಹುಟ್ಟ! ದಿದ್ದಕ್ಕೆ ಅದರಲ್ಲಿ ಯಾವ ಆಶ್ಚರ್ಯವು? ಅನೇಕರ ಗೋಣು ಗಳನ್ನು ಮುರಿದು. ಅವರ ದ್ರ ವ ೈವನ್ನೆ ಲ್ಲ ನಾನೊಬ್ಬ ನೇ ನನ್ನ ಕೊಪ್ಪ ರಿಗೆಯ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೨೫ ಲ್ರಿಡುನೆನೆಂದು ಯಾವನಾದರೂ ಮಾತಾಡ ಹತ್ತಿದರೆ ನ್ಯಾಯದ ತಕ್ಕಡಿ ಯನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ ದೇವನಿಗೆ ಈ ಮಾಕು ರುಚಿಸ ಬಲ್ಲದೆ. ? ಅನೇಕ ಪ್ರಾಣಿಗಳ ಮುಖಗಳೊಳಗಿಂದ ಹೊರಬೀಳುವ ಶಾಪಗಳು ವಜ್ರಾಘುತದಂತೆ ಅವ್ಯಾಹತವಾಗಿ ಈ ನಮ್ಮ ವಂಶದವರ ತಲೆಗಳ ಮೇಲೆ ಬೀಳುತ್ತಿರಲು, ಈ ವಂಶದಲ್ಲಿ ಹುಟ್ಟಿದವರಿಗೆ ಸುಖಶಾಂತಿಗಳು ಎತ್ತಿಂದ?ಿ ಈ ವಂಶದಲ್ಲಿ ಹುಟ್ಟಿಬವರೆಲ್ಲರೂ ಹುಚ್ಚರಾದರೆ ಅದರಲ್ಲಿ ವಿಸರೀತವಾದದ್ದಾ ದರೂ ಯ.ವದು? ಹಾಗೂ ಈ ವಂಶವು ನಷ್ಟ್ರಾಂಶವಾದರೂ ಯಾಕೆ ಆಗಲಿಕ್ಕಿಲ್ಲ? ಈ ವಂಶಕ್ಕೆ ಮೂಲಾಧಾರರಾದ ಪೂರ್ವಜರ ಕೈಯಿಂದ ಇಂಥ ಭಯಂಕರವಾದ ಪಾತಕಗಳು ಸಂಭನಿಸಿರಲು, ಅವರ ವಂಶಕ್ಕೆ ಹೊಂದಿದ ಸಿ ಸ್ತ್ರೀಯರ ಉದರದಲ್ಲಿದ್ದ ಗರ್ಭಗಳು ಕೂಡ ಪತನವಾಗಲೇಬೇಕು, `ಒಂದು ಕಾಲಕ್ಸಿ ಅವು ಪಕನವಾಗದಿದ್ದ ರೂ ಪಾಶಕಗಳ ಕೆಂಡಗಳಿಂದ ಅವು 'ಗರ್ಭಾಶಯದಲ್ಲಿಯೇ ಸುಟ್ಟು ಭಸ ಹವಾನಿಹೋಗಬೇಕು. ಶಾಯಿಯು : ಭೋಲಾ ಕಾಡ ನಿಲ್ಲು ನಿಲ್ಲು, ಹಾಗೆ ಮಾತಾಡಬೇಡ. ಆವೇಶದ ಭರದಲ್ಲಿ ನಿನ್ನ ಬಾಯಿಯಿಂದ ಹೊರಬೀಳುವ ಶಾಸನಚನಗಳು ಯಾರಿಗೆ ಅಪಾಯವನ್ನು ಂಟುಮಾಡುವವೆಂಬ ಕಲ್ಪನೆಯು ನಿನಗೆ ಬಂದಂತೆ ತೋರುವದಿಲ್ಲ ನೀನು ನಿನ್ನ ತಾಯಿಯನ್ನು ಈ ರೀತಿಯಾಗಿ ಶಾಸಿಸಬೇಡ. ನೀನು ನಿನ್ನ ತಮ್ಮನನ್ನು ಕಠೋರವಾದ ಶಾಪದಿಂದ ಸುಟ್ಟು ಬೂದಿ ಮಾಡಬೇಡ. ನಾನು ಇಂದಿನ ವರೆಗೂ ಈ ಸಂಗತಿಯನ್ನು ಗುಪ್ತವಾಗಿಟ್ಟ ಜೈನು. ಅದರೆ ಪುತ್ರಪ್ರೇಮವು ಬಹಳ ನಿಲಕ್ಷಣವಾದದ್ದು. ಆದಕ್ಕಾಗಿ ನಾನು ಈಗ್ಗೆ ಮಾತಾಡದೆ ಇರಲಾರೆನು. ಭೆೋಲಾನಾಥನೇ, ನೀನು ಹೀಗೆ ಬೆದರುವಿಯಾಕೆ? ಹಾಗೂ ಈ ಸಂಗತಿಯನ್ನು ಕೇಳಿ ನಿನ್ನ ಹಣೆ ಯಾಕೆ ಗಂಟಕ್ಕಿ ರುವದು? ನನಗೆ ಪುತ್ರೋತ್ಸವವಾದರೆ, ನಿನಗೆ ಈ ಮನೆಬಿಟ್ಟು ಹೊರಬೀಳಬೇಕಾಗುವದೆಂದು, ಇಲ್ಲವೆ, ನಿನ್ನ ಅರ್ಥ ಐಶ್ವರ್ಯಕ್ಕೆ ಅವನು ಪಾಲುಗಾರನಾಗುವಣೆಂದ ನಿನಗೆ ಈ ಸಂಗತಿಯನ್ನು ಕಂ ಇನ್ನು ನಿಷಾದ ಎನಿಸಿಕೆ? ಭೋಲಾನಾಥ : ಛೆ ಛೆ! ಈ ವಿಚಾರವು ಕೂಡ ನನ್ನನ್ನು ಮುಟ್ಟಿಲ್ಲ ವೆಂದು ನಿನ್ನ ಪಾದಸಾಕ್ಷಿಯಾಗಿ ಹೇಳುತ್ತೇನೆ. ಬಂಗಾರದ ನಾಣ್ಯಗಳೆಂದ ೧೨೬ ಸಂಪೂರ್ಣ-ಕಥೆಗಳು ಶುಂಬಿರುವ ನೂರಾರು ಹರಿವಾಣಗಳೊಳಗಿನ, ಇಲ್ಲವೆ, ಈ ಮನೆಯನ್ನು ವ್ಯಾಪಿಸಿಕೊಂಡಿರುವ ಐಶ್ವರ್ಯದೊಳಗಿನ ಒಂದು ಗುಂಜಿ ಶೂಕವಾದ ಬರಗಾರವನ್ನು. ಕೂಡ ನಾನು ಅಪೇಕ್ಷಿಸುವದಿಲ್ಲ. ನನ್ನನ್ನು ನಿಮ್ಮ ದತ್ತಕ ಪುತ್ರನನ್ನಾಗಿ ಮಾಡಿದ ಧರ್ಮಬಂಧನಗಳೂ, ಧರ್ಮ ಸಂಸ್ಥಾರಗಳೂ ಉಲ್ಲಂಘನೀಯವಾದನೆಂದು ಶಿಷ್ಟ ಸಮ್ಮತವಾದರೆ, ನಿಮ್ಮ ವಂಶದ ಕೂಡ. ಸಂಲಗ್ನವಾಗಿರುವ ನನ್ನ ಸಂಬಂಧವನ್ನು ಕಡಿದುಕೊಳ್ಳುವದಕ್ಕೆ ನಾನು ಈಗಲೇ ಸಿದ್ಧನಿದ್ದೇನೆ. ಭಿಕ್ಸಾವೃಕ್ತಿಯನ್ನವಲಂಬಿಸಿ ನಾನು ನನ್ನ ಹೊಟ್ಟೆಯನ್ನು ಶುಂಬಿಕೊಳ್ಳುವೆನು, ಈ ಐಶ್ವರ್ಯವನ್ನೆಲ್ಲ ನಿನಗಾಗುವ. ಮಗನು ತನ್ನ ಇಚ್ಛ್ರಾನುವರ್ತಿಯಾಗಿ ಉಪಭೋಗಿಸಲಿ, ತಾಯಿಯು : ಬೇಡ, ಬೇಡ! ನನ್ನ ಕಂದಮ್ಮನ ಮೇಲೆ ನೀನು ಈ ರೀತಿಯಾಗಿ ನಿಷ್ಕುರನಾಗಬೇಡ. ನಿನಗೆ ಕೂಡ ಸಹನಮಾಡಲು ಅಶಕ್ಕ ವಾಗಿರುವ ಭಾರವನ್ನು ಇನ್ನೂ ಭೂಸ್ಪರ್ಶವನ್ನಾದರೂ ಮಾಡದೇ ಇದ್ದ ಕೋಮಲವಾದ ಅರ್ಭಕನ ಮೇಲೆ ಹೇರಿ ನೀನು ನಿನ್ನ ಅಂಗವನ್ನು ತೆಗೆದು. ಕೊಳ್ಳುವದು ಉಚಿತವಾದದ್ದಲ್ಲ. ಐಶ್ಚರ್ಯದ ಆಶೆಗಾಗಿ ನೀನು ಪರಪುರುಷ. ನನ್ನು ಕೂಡ ನಿನ್ನ ತಂಡೆಯೆಂದು ಒಪ್ಪಿ ಕೊಂಡಿ; ದರೆ ಆ ಐಶ್ವರ್ಯದ "ಮೇಲೆ ಭೂತನಿಶಾಚಾದಿಗಳು ಕುಳಿತಿರುವನೆಂದು ನಿನಗೆ ತಿಳಿದ ಕೂಡಲೆ, ನನ್ನ ಹಸುಗೂಸನ್ನು ಮುಂದೆಮಾಡಲು ನೀನು ಉದ್ಯುಕ್ತ ನಾಗಿರುವಿ. ಇದು. ನಿನ್ನ ಮಾತೃಭಕ್ತಿ ಯೋ, ಏನು ಬಂಧುಪ್ರೇಮವೋ ? ಭೋಲಾನಾಥ : ಹಾಗಾದರೆ ನಾನು ಏನು ಮಾಡಬೇಕೆಂದು ನಿನ್ನ ಅಭಿಪ್ರಾಯವಿರುವದು? ತಾಯಿಯು : ನಮ್ಮ ಐಶ್ವರ್ಯದ ಮೇಲೆ ಕುಳಿತುಕೊಂಡಿರುವ ಪಿಶಾಚಾದಿಗಳಿಂದ ಉದ್ಭವಿಸುವ ಭಾವೀ ಸಂಕಟಗಳು ನನ್ನ ಕೂಸಿಗೆ ತಗಲ. ದಂತೆ ಯಾವದಾದರೊಂದು ಉಪಾಯವನ್ನು ಯೋಚಿಸು. ಭೋಲಾನಾಥ : ಯಾಕಾಗಲೊಲ್ಲದು. ಹಿಶಾಚಾದಿಗಳಿಂದ ಉದ್ಭವಿ ಸುವ ಯಾತನೆಗಳನ್ನು ನಾನು ಸಹಿಸತಕ್ಕದ್ದೋ ಅಥವಾ ಜನ್ಮವನ್ನು ತಾಳುವ ನನ್ನ ತಮ್ಮನು ಸಹಿಸತಕ್ಕದ್ದೋ ಎಂಬದೇ ಮುಖ್ಯವಾದ ಪ್ರಶ್ನವು. ನನ್ನ ದುಃಖವು ನಿನ್ನ ಅರ್ಭಕನ ಸುಖಕ್ಕೆ ಕಾರಣವಾಗುತ್ತಿದ್ದರೆ, ಪರೋಪ. ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೨೩ ಕಾರದ ಸಲುವಾಗಿ ನಾನು ಯಾವದೇ ಸಂಕಟವನ್ನು ಸಹಿಸಲು ಸಿದ್ಧ ನಿದ್ದೇನೆ. ತಾಯಿಯು : ನೀನು ಒಳ್ಳೆ ಮಾತುಗಳನ್ನಾ ಡಿದಿ. ನನಗೆ ಮಗನು ಹುಟ್ಟಿ ದರೆ, ಅವನಿಗೆ ಈ ಭ್ಯಯಂಕಂವಾದ ಯಾತನೆಗಳನ್ನು ಅನುಭೋಗಿಸುವ ಪ್ರಸಂಗವು ಎಂದೂ ಬಂಬಾರದೆಂಬದರ ಸಲುವಾಗಿ, ಈ ಆನುವಂಶಿಕ ಬಡು ಭಾರವನ್ನು ನೀನು ನಿನ್ನ ತಲೆಯ ಮೇಲೆ ಹೊತ್ತು, ಅವನು ಈ ಕುಲಕ್ಕೆ ಹೊಂದಿದವನೆಂದು ಯಾವ ಸಿಶಾಚವೂ ಅರಿಯದಂತೆ ಅವನನ್ನು ಎಲ್ಲಾದರೂ ಒಂದು ಏಕಾಂಶಸ್ಥಲದಲ್ಲಿ ಸುರಕ್ಷಿತವಾಗಿ ಇಡು. ನೀನು. ಗೋಣು ಹಾಕುವದರಿಂದ ನನ್ನ ಸಮಾಧಾನವಾಗದು. ನನ್ನ ಶಬ್ದವನ್ನು ನಡೆಸುವೆನೆಂದು ನನಗೆ ವಚನವನ್ನು ಕೊಡು. ಭೋಲಾನಾಥ : ತಾಯಿಯೆ, ಧನಲೋಭದಿಂದ ಪ್ರೇರಿತನಾಗಿ: ತನು ನನ್ನು ಮುಳುಗಿಸುವ” ಉದ್ದೆ £ಶದಿಂದ ಅವನನ್ನು ಏಕಾಂತವಾದ ಜ್ಹೊಂದು ಪ್ರ ರ್ರದೇಶದಲ್ಲಿಟ್ಟು ತಾನು ತನ್ನ ಮಾರ್ಗವನ್ನು ನಿಷ್ಕಂಟಿಕವುಳ್ಳದ್ದಾಗಿ ಮಾಡಿದನೆಂದು ಜನರು ನನ್ನನ್ನು ದೂಹಿಸುವರು; ಆದರೂ ನಿನ್ನ ಸಲುವಾಗಿ ಹಾಗೂ ಪರೋಪಕಾರದ ಸಲುವಾಗಿ ನಿನ್ನ ಮುಂಡೆ ಮೊಣಕಾಲುಗಳನ್ನೂ ರಿ. ನಿನ್ನ ಪಾದಸಾಕ್ಷಿಯಾಗಿ ಹೇಳುವದೇನಂದರೆ, ನಿನ್ನ ಇಚ್ಛಾನುಸಾರವಾಗಿ ನಾನು ಸುವ್ಯವಸ್ಥೆ ಯನ್ನು ಮಾಡುವೆನು. ಹುಣ್ಣಿವೆ ಅಮಾಸೆಗಳ ಮಧ್ಯ ರಾತ್ರಿಗಳಲ್ಲಿ ಭೂತಗಳ ಕೂಡ ಯುದ್ಧವನ್ನು ಮಾಡುವ ಹಾಗೂ ಹುಚ್ಚು ಹಿಡಿದು ಬಡಬಡಿಸುವ ಯಾತನೆಗಳಿಂದ ನಿನ್ನ ಮಗನನ್ನು ಮುಕ್ತಮಾಡುವೆನು. ಶಾಯಿಯು : ದೇವರು ನಿನಗೆ ಕಲ್ಯಾಣವನ್ನೀಯಲಿ [ ನನ್ನ ಗಂಡನೂ, ಅತ್ತೆಯೂ ಏಕಾಂಶಸ್ಸಳದಲ್ಲಿ ಕುಳಿತುಕೊಂಡು. ನಡೆಸಿರುವ ಆಲೋಚನೆಯಾದರೂ ಯಾವದು ? ಇವರಿಗೆ ಮನಲಜ್ಜೆಯಿಲ್ಲ ದಿದ್ದರೂ ಜನಲಜ್ಜೆಯಾದರೂ ಇರಬಾರಡೆ ? ಹೀಗೆ ತನ್ನಸ್ಟಕ್ಕೆ ತಾನೇ ಮಾತಾಡುತ್ತ ಮತ್ಸರದಿಂದ ಕಲುಹಿಕಳಾದ ಗಿರಿಜಾಬಾಯಿಯು, ತಾಯಿಯೂ ಮಗನೂ ಏಕಾಂಶದಲ್ಲಿ ಮಾತಾಡುತ್ತ ಕುಳಿತಿರುವ ಕೋಣೆಯ ಬಾಗಿಲ ಸಂದಿಯಲ್ಲಿ ನಿಂತು ನೋಡಹತ್ತಿದ್ದಳು. ಭೋಲಾನಾಥನು ತನ್ನ ತಾಯಿಯ ಮುಂದೆ ಮೊಣಕಾಲುಗಳನ್ನೂ ರಿಕೊಂಡು ಅವಳ ಪ್ರಾರ್ಥನೆಯನ್ನು ಮಾಡುವ ಸ್ಥಿತಿಯಲ್ಲಿ ಗಿರಿಜಾಬಾಯಿಯ ದೃಷ್ಟಿಗೆ ಬಿದ್ದನು. ಆಗಂತೂ ಅವಳ ೧೨೮ ಸಂಪೂರ್ಣ-ಕಥೆಗಳು ಮತ್ತರಾಗ್ನಿ ಯು ಅಮರ್ಯಾದಿತನಾಗಿ ಸ್ರದೀಪಿಸಿ ಅವಳು ಹೆಚ್ಚಿಗೆ ಸಂಶಯಗ್ರಸ್ತಳಾದಳು. ಇಷ್ಟರಲ್ಲಿ ಭೋಲಾನಾಥನು ಬಾಗಿಲವನ್ನು ತೆರೆದು ಹೊರಗೆ ಬಂದನು. ಚ ಹತ್ತರ ನಿಂತುಕೊಂಡಿದ್ದ ತನ್ನ ತಟ ಯನ್ನು ಕಂಡು ಅವನಿಗೆ ಆಶ ಶ್ರರ್ಯವೆನಿಸಿತು. ಆದಕ್ಕೆ ಅವಳ ಬೆನ್ನು ಹಿಂದೆ ತುಸು ಶರ ಮೇಲೆ ಅವನಿಗೆ ಸ್ವ ಸ್ನದಲ್ಲಿದ್ದ ೈಗ್ಲೋಚರವಾಗಿದ್ದ ಪುರುಷನ ಅಸ್ಪಷ್ಟ ಷ್ಟವಾದ ಆಕೃತಿಯನ್ನು ಜು ನೋಡಿದ ಕೂಡಲೆ, ಅವನಿಗೂದ ವಿಸ ಬ ಕಲ ನಮನ್ನು ಮಾಡುವದು ಯಾರಿಗಾದರೂ ಅಶಕ್ಯವಾದದ್ದು. ಈ ಟು ಆ ಕರ್ಮಾಧಿಕಾರಿಯದು. “ ಇವನ್ಯಾರು? ನಾನು ಹೋದಲ್ಲಿ ಬಂದಲ್ಲಿ ಇವನು ನನ್ನ ಬೆನ್ನು ಬಿಡುಎದಿಲ. ಇವನ ಉದ್ದೇಶ ವಾದರೂ ಏನು? ಸ್ವಪ್ನದಲ್ಲಿ ತಾನು ಕರ್ಮಾಧಿಕಾರಿಯೆಂದು ' ನನಗೆ ಹೇಳಿದನು; ಇದರ ಅರ್ಥವಾದರೂ ಏನು?” ಹೀಗೆ ಅನೇಕ ಪ್ರಶ್ನಗಳು 'ಅವನ ಮನಸ್ಸಿನಲ್ಲಿ ಉದ್ದ ವಿಸಿದವು. ಆದರೆ, ಅನನ ದತ್ತಕ ತಂದೆಯ ಪ್ರಕ್ಕ ಕೃತಿಯು ಕೀರ ಅಸ ಫವಾದ್ದ ರಿಂದ ಹೆಚ್ಚೆಗೆ ಗೆ ನಿಚಾರಗಳನ್ನು ಮಾಡಲು ಸ ಬಸ ಅವಕಾಶವಿದ್ದಿಲ್ಲ ಜೋಲಾನಾಥಕ ತಂದೆಯು ಮರಣಹೊಂದಿದ ಬಳಿಕ ಅವನ ಉತ್ತರ ಕ್ರಿ ಯಾದಿ ವಿಧಿಗಳು ಯಥಾಶಾಸ್ತ್ರ ವಾಗಿ ಮಾಡಲ ಲ್ಪಟ್ಟಿವು. ಅವನ ಅಸಿ ಗಳನ್ನು ಯಾವದಾದರೊಂದು ತೀರ್ಥದಲ್ಲಿ ಒಗೆಯುವ ಕೆಲಸವಷ್ಟೇ ಉಳಿಯಿತು. ಇದರ ಹೊರತಾಗಿ ಉಳಿದ ಎಲ್ಲ ಕೆಲಸಸಳು ತೀರಿಹೋಗಿ ಮನೆಯಲ್ಲಿ ಹೇರಳವಾಗಿದ್ದ ದ್ರವ್ಯಕ್ಕೆ ಇವನೇ ಯಜಮಾನನಾದನು. ಆದರೆ, ಆದರ ಕೂಡ ಇವನಿಗೆ ಸುಖಸಮಾಧಾನಗಳು ಮಾತ್ರ ದೊರೆಯಲಿಲ್ಲ. ಮಧ್ಯಾಹ್ನ ರಾತ್ರಿಯಾಯಿತೆಂದರೆ, ಅವನ ಮೈತುಂಬ ಮುಳ್ಳು ಬರುತ್ತಿದ್ದವು. ಗತಿಸಿಹೋದ ಸಂಗತಿಗಳ ಸ್ಮರಣವಾಗಿ ಬೆವರಿಠಿಂದ ಮೈಯು ತೊಯ್ಯುತ್ತಿತ್ತು. ತನ್ನ ಸುತ್ತಲಿನ ಜನರೆಲ್ಲ ಗಾಢವಾದ ಸುಖನಿದ್ರೆ ಯಲ್ಲಿದ್ದದ್ದನ್ನು ನೋಡಿ ಇವನಿಗೆ ಅವರ ವಿಷಯವಾಗಿ ಮತ್ಪರವೆನಿಸುತ್ತಿತ್ತು. * ಇವರು ಎಂಥ ಭಾಗ್ಯಶಾಲಿಗಳು 1 ನಾನು ಧನಿಕನಾಗಿದ್ದರೂ ಭಾಗ್ಯಹೀನನೇ, ಎಂದು ಅವನಿಗೆ ಅನಿಸುತ್ತಿತ್ತು. ಒಂದು ದಿವಸ ಬಿಕ್ಕೆ ಬೇಡುವವನೊಬ್ಬ ಮಾರ್ಗ ಹಿಡಿದು ಹೋಗುತ್ತಿದ್ದನು. ಇವನು ಭೋಲಾನಾಥನನ್ನು ನೋಡಿ, ಅವಫ ಪೂರ್ವನ್ಮದ ವಿಧಿಯಂ ತಾ ಬೆನ್ನು ಬಿಡದು ೧೨೯ ವೈಭವದ ವಿಷಯವಾಗಿ ಅಪನನ್ನು ಸ್ತುತಿಸಹತ್ತಿದನು. ಅದನ್ನು ಕೇಳಿ ಭೋಲಾನಾಥನ ಕಣ್ಣುಗಳೊಳಗಿಂದ ಆಶ್ರುಧಾರೆಗಳು ನಡೆದವು. ಅವನು ತನ್ನ ಮನಸಿನಲ್ಲಿ ಅಂದದ್ದು: ಈ ಬಿಕ್ಕೆಬೇಡುವವನ ಭಾಗ್ಯವನ್ನು ಎಷ್ಟೆಂತು ಬಣ್ಣಿ ಸಲಿ? ಪಾಪ, ಈ ಬಡವನ ಹತ್ತರ ಬಂಗಾರದ ಒಂದಾದರೂ ಮೋಹರ ವಿರಲಿಕ್ಕಿಲ್ಲೆಂಬ ಮಾತು ನಿಜವಾಗಿನ್ದರೂ ಇವನಿಗೆ ಪಿಶಾಚಿಗಳ ಕೂಡ ಕದನವನ್ನು ಮಾಡುವ ಪ್ರಸಂಗವು ಎಂದೂ ಒದಗುತ್ತಿರಲಿಕ್ಕಿಲ್ಲ. ಇವನ ಭಿಕ್ಸುಪಾಕ್ರೆ ಯಲ್ಲಿ ತುಂಬಿದ ಸುಖವು ನನ್ನ ಬೆಳ್ಳಿಬಂಗಾರಗಳ ಪಾತ್ರಿ ಯಲ್ಲಿಲ್ಲ. ಇವನ ಮೈಮೇಲಿರುವ ಹರಕ ಬಟ್ಟೆಗಳಲ್ಲಿ ಸಂಚಿತವಾಗಿದ್ದ ಸಮಾಧಾನವು, ಬೆಲೆಬಾಳುವ ನನ್ನ ವಸ್ತ್ರಗಳಲ್ಲಿಲ್ಲ. ಶ್ರೀಮಂತಿಕೆಯಕೆಂಶ ಬಡತನವು ಬಹು "ಲೇಸು. ಆದರೆ, ಹತಭಾಗ್ಯನಾದ ನನಗೆ ಅದು ದೊರೆ ಯುವದಾದರೂ ಹೇಗೆ? ಈ ಸಂಪತ್ತಿನ ಸಂಕಟಗಳಿಂದ ನನ್ನನ್ನು ಯಾರು ಮುಕ್ತನಾಡುವರು ? ಈ ಪ್ರಕಾರದ ವಿಚಾರಶರಂಗಗಳು ಅನೇ ಸಾರೆ ಅವನ ಮನಸ್ಸಿನಲ್ಲಿ ಬರುತ್ತಿದ್ದವು. [3 ಶ್ಯ ಜೀ ಗಿರಿಜಾಬಾಯಿಯ ಸಂಶಯವು ದಿನದಿನಕ್ಕೆ ಹೆಚ್ಚಾಗಹತ್ತಿತು. ಭೋಲಾನಾಥನ ತಾಯಿಯು ಗರ್ಭಿಣಿಯಾಗಿರುವದನ್ನು ಅವಳು ತರ್ಕಿಸಿ ಸಿದಳು. ತನ್ನ ಮಗನಿಗೆ ಕೌಟುಂಬೈಿಕ-ಕ್ಲೇಶಗಳಾಗಬಾರಡೆಂದು ಭೋಲಾ ನಾಥನ ತಾಯಿಯು ಗರ್ಭದ ಚಿನ್ಹಗಳನ್ನು ತೋರಗೊಡುತ್ತಿದ್ದಿಲ್ಲ. ಈ ಮುಚ್ಚುಮರೆಯನ್ನು ಕಂಡು, ತನ್ನ ಮನೋಗತನಾದ ಸಂಶಯಕ್ಕೆ ಹೆಚ್ಚಿನ ಪ್ರತ್ಯಂತರದ ಅನಶ್ಯಕತೆಯಿಲ್ಲೆಂದು ಗಿರಿಜಾಬಾಯಿಯು ಭೂನಿಸಿದಳು. ಅವಳು ಶಾಯಿಮಕ್ಕಳ ಆಚರಣೆಗಳನ್ನು ನಿಶೇಷವಾಗಿ ಲಕ್ಷಗೊಟ್ಟು ನಿರೀಕ್ಷಿಸ ಹತ್ತಿದಳು. ಕೆಲವು ತಿಂಗಳಾದ ಬಳಿಕ ಪತಿನಿಧನದಿಂದ ವ್ಯಾಕುಲಳಾದ ಗಿರಿಜಾಬಾಯಿಯ ಅತ್ತೆಯು ತನ್ನ ತವರಮನೆಗೆ ಹೋದಳು. ಭೋಲಾ ನಾಥನಾದರೂ ಚಿಂತಾಗ್ರ ಸ್ತ ನಾದ್ದರಿಂದ ತಾರುಣ್ಯದಲ್ಲಿ ಕೂಡ ಅವನಿಗೆ ಸ್ತ್ರೀಸೌಖ್ಯವು ಸುಖಕರವಾಗಿ ಪರಿಣಮಿಸಲಿಲ್ಲ. ಭೋಲಾನಾಥನ ಪರಿಸ್ಥಿತಿಯ ಕಲ್ಪನೆಯು ಗಿರಿಜಾಬಾಯಿಗೆ ಇಲ್ಲದ್ದರಿಂದ ಅನ್ಯ ಸ್ತ್ರೀಪ್ರೇಮನವೇ ತನ್ನ ವಿಷಯವಾಗಿ ತನ್ನ ಗಂಡನ ಉದಾಸೀನಕೆಗೆ ಕಾರಣನೆಂದು ಅವಳು ತಿಳಿಯು ೧೩೦ ಸಂಪೂರ್ಣ-ಕಥೆಗಳು ತ್ತಿದ್ದಳು. ಇಂಥ ಗೃಹಸ್ಥಿಕಿಯ ಮೂಲಕವಾಗಿ ಅವನು ಬೇಸತ್ತು ಕೆಲವು ದಿವಸಗಳ ವರೆಗೆ ಏಕಾಂಕವಾದ ಸ್ಥಳದಲ್ಲಿ ವಾಸ ಮಾಡಿಕೊಂಡಿರಬೇಕೆಂದು ಯೋಚಿಸಿದನು. ತನ್ನ ತಂಡೆಯ ಅಸ್ಥಿಗಳನ್ನು ಯಾವದಾದರೊಂದು ತೀರ್ಥದಲ್ಲಿ ಚಲ್ಲ:ವದರ ಸಲುವಾಗಿ ಅವನಿಗೆ ಒಮ್ಮಿಲ್ಲೊಮ್ಮೆ ಹೋಗಲೇ ಬೇಕಾಗಿತ್ತು. ಅಸ್ಥಿಗಳನ್ನು ತೆಗೆದುಕೊಂಡು ತಾನು ಪೂರ್ವದಲ್ಲಿ ಬ್ರಹ್ಮ ಚರ್ಯಾವಸ್ಥೆ ಯಲ್ಲಿರುವಾಗ ವಾಸ ಮಾಡಿಕೊಂಡಿದ್ದ ಕ್ಷೇತ್ರಕ್ಕೆ ಹೊರಟನು. ಆ ಕ್ಷೇಶ್ರವು ಬಹಳ ಪವಿಶ್ರವಾಗಿಯೂ, ಸಮಾಧಾನಕಾರಕವಾಗಿಯೂ ಇದ್ದ ದರಿಂದ, ಅಸ್ಥಿವಿಸರ್ಜನದ ವಿಧಿಯು ಮುಗಿದ ಬಳಿಕ ಮನಸ್ಸಿಗೆ ಸ್ವಲ್ಪ ವಿರಾಮವುಂಟಾಗಬೇಕೆಂದು ಆ ಕ್ಷೇತ್ರದಲ್ಲಿಯೇ ಅವನು ಅನೇಕ ದಿವಸಗಳ ವರೆಗೆ ಉಳಿದನು. ಬ್ರಹ್ಮಚರ್ಯಾಶ್ರಮದಲ್ಲಿ ವಾಸ ಮಾಡಿಕೊಂಡಿರುತ್ತಿದ್ದ ಮಠದಲ್ಲಿಯೇ ಈಗಲೂ ಅವನು ಇರಹತ್ತಿದನು. ಸ್ಥಲವನ್ನು ನೋಡಿ ಅವ ನಿಗೆ ಗತಕಾಲೀನ ಸುಖಸಮಾಧಾನಗಳ ಸ್ಮರಣವಾಗಿ ಅವನ ನೇತ್ರಗಳು ನೀರಿ ನಿಂದ ತುಂಬಿಕೊಂಡವು. ಮಠದಲ್ಲಿಯ ಒಂದು ಬಾಗಿಲಮಾಡದಲ್ಲಿ, ಪುರೋಹಿತ ನಕೂಡ ಈ ಸ್ಥಳವನ್ನು ಬಿಟ್ಟು ಹೋಗುವಾಗ ಅವನು ಇಟ್ಟಿದ್ದ ಅವನ ಪ್ರಥಮಾಶ್ರಮದ ಮಧುಕರಿಯ ಜೋಳಿಗೆಯೂ, ಕೌಹೀನವೂ ಅವ ನಿಗೆ ದೊರೆದವು. ಅವನ ಪೂರ್ವವೃತ್ತವು ಅವನ ನೆನಪಿಗೆ ಸ್ಪಷ್ಟವಾಗಿ ಬರು. ವದಕ್ಕೆ ಇವು ವಿಶೇಷವಾಗಿ ಕಾರಣಗಳಾದವು ನಾನು ಇಲ್ಲಿಯೇ ಇರುತ್ತಿ ಠ್ಜೈನುು ಇಲ್ಲಿಯೇ ಕುಳಿತುಕೊಳ್ಳುತ್ತಿದ್ದೆನು, ಎದುರಿನಲ್ಲಿ ಹರಿಯುವ. ಇದೇ ಪ್ರ ಾಹದಲ್ಲಿಯೇ ನಾನು ನಿಶ್ಯದಲ್ಲಿಯೂ ಸ್ನಾನವನ್ನು ಮಾಡುತ್ತಿ ಜ್ವೆನು, ಇದೇ ವೃಕ್ಷದ ಕೆಳಗೆ ಕುಳಿತುಕೊಂಡು ಸಂಧ್ಯಾವಂದನೆಯನ್ನೂ ವೇದಾಧ್ಯಯನವನ್ನೂ ಮಾಡುತ್ತಿದ್ದೆ ನು. ಆಗ್ಲೆ ನಾನು ಎಸ್ಟು ಸುಖಿಯಾ ಗಿದ್ದೆನು? ಚಿಕ್ಕಂದಿನಲ್ಲಿಯ ನನ್ನ ಸುಖವನ್ನು ನನಗೆ ಯಾರು ತಂದು ಕೊಡುವರು? ಇಲ್ಲಿ ನಾನು ಸುಖಿಯಾಗಿದ್ದೆನು; ಆದರೆ ನನ್ನ ದುರ್ದೈ ವವು ಬಂದೊದಗಿದ್ದರಿಂದ, ಆ ಉಪಾಧ್ಯಾಯನ ಮಾತಿಗೆ ಮರುಳಾಗಿ ಅವನ ಬೆನ್ನು ಹತ್ತಿ ಹೋದೆನು. ಈ ಶ್ರೀಮಂತಿಕೆಯ ಪ್ರಸಂಗವು ನನ್ನಮೇಲೆ ಬಂದೊದಗುವದೆಂದು ನನಗೆ ಮೊದಲೇ ವಿದಿತವಾಗಿತ್ತು. . ಇದೇ ಆ ಸ್ಥಲವು; ಇಲ್ಲಿಯೇ ನಾನು ಮಲಗಿಕೊಂಡಿದ್ದೆನು. ಇಲ್ಲಿಯೇ ಆ ಕರ್ಮಾಧಿ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೩೧ ಶಾರಿಯ ಆಕೃತಿಯು ನನ್ನ. ಸ್ವಪ್ಪದಲ್ಲಿ ಬಂದು ಈ ಶ್ರೀಮಂತಿಕೆಯನ್ನು ಒಪ್ಪಿ ಕೊಳ್ಳೆಂದು ನನಗೆ ಆಗ್ರಹ ಮಾಡುತ್ತಿತ್ತು. ಈ ವಿಚಾರಗಳು ಅವನ ಮನಸಿನಲ್ಲಿ ನಡೆದಿರುವಷ್ಟರಲ್ಲಿಯೆೇೇ ಆ ಕರ್ಮಾಧಿಕಾರಿಯ ಆಕೃತಿಯು ಅವನ ಮುಂದೆ ಮೂರ್ತಿಮಂತವಾಗಿ ನಿಂತಿತು. ಇದನ್ನು ನೋಡಿದಕೂಡಲೆ ಅವನು ಮೊಟ್ಟಮೊದಲು ಭಯಗ್ರಸ್ತನೇ ಆದನು. ಆದರೆ, ಹಿಂದಿನಿಂದ ಅವನ ಮನಸ್ಸಿನಲ್ಲಿ ಒಂದು ಆಶೆಯು ಹುಟ್ಟಿ ಅವನು ಅನನಿಗೆ ಅಂದದ್ದು: 4 ಎಲೈ, ಕರ್ಮಚಂಡಾಲನಾದ ಕರ್ಮಾಧಿಕಾರಿಯೇ! ನೀನು ಈ ಸ್ಥಳದಲ್ಲಿ ನನಗೆ ಮೊಟ್ಟಮೊದಲು ಶ್ರೀಮಂತಿಕೆಯ ಸ್ವಸ್ನವನ್ನು ಶೋಂಸಿದಿ; ಆ ಶ್ರೀಮಂತಿ ಕೆಯು ನನಗೆ ಈಗ ಸಾಕಾಗಿದೆ, ಈಗಾದನೂ ನಿನಗೆ ನನ್ನ `ನಿಷಯವಾಗಿ ದಯೆ ಹುಟ್ಟಲಿ. ನಾನು ಮೊದಲಿನಂತೆ ಮರಳಿ ಇಲ್ಲೇ ಮಲಗಿಕೊಳ್ಳು ವೆನು, ನೀನು ನನ್ನನ್ನು ಮೊದಲಿನಂತೆ ಬಡವನನ್ನಾಗಿಯೂ ಬ್ರಹ್ಮಚಾರಿ ಯನ್ನಾಗಿಯೂ ಮಾಡು. ಆದರೆ ನಾನು ಇಲ್ಲಿ ಮಲಗಿದರೂ ಸ್ವಷ್ಟ ಬೀಳುವಂಥ ನಿದ್ರೆಯು ನನಗೆ ಎಲ್ಲಿಂದ ಬರುವದು? ಯದಾ ಕದಾಚಿತ್ ಭನಗೆ ನಿದ್ರೆಯು ಹತ್ತಿದರೆ, ಆ ಫಿದ್ರೆ ಯಲ್ಲಿ ನೀನು ನನ್ನನ್ನು ಬಡವನನ್ನಾಗಿ ಮಾಡುನಿಯಾ ? ” ಇದಕ್ಕೆ ಇಲ್ಲ ಇಲ್ಲವೆಂದು ಗೋಣುಹಾಕುತ್ತ ಆ ಪುರು ಷಾಕೃತಿಯು ವಾತಾವರಣದಲ್ಲಿ ಅಸ್ಪಷ್ಟ್ರವಾಗುತ್ತಾಗುತ್ತಾ ಅದೃತ್ಯವಾಯಿತು. ಈ ಸಂಕಟಿಗಳಿಂದ ವಿಮೋಚನವಾಗಲು ಮರಣದ ಹೊರತು ಅನ್ಯ ಉಪಾಯ ಗಳು ಭೋಲಾನಾಥನಿಗೆ ತೋಚಲಿಲ್ಲ. ಇರಲಿ. ಈ ಸ್ಪಸ್ನಗತ ಪುರುಸನು ತನ್ನನ್ನು ಬಡನನನ್ನಾಗಿ ಮಾಡುವದಕ್ಕೆ ಒಪ್ಪದಿದ್ದರೂ ತಾನೇ ತನ್ನನ್ನು ಬಡ ವನನ್ನಾಗಿ ಮಾಡಿಕೊಳ್ಳುವದಕ್ಕಾಗಿ ಭೋಲಾನಾಥನು ತನ್ನ ಮೈಮೇಲಿನ ಬೆಲೆ ಬಾಳುವ ವಸ್ತ್ರಾಭರಣಗಳನ್ನು ಬಾಗಿಲ ಮಾಡದಲ್ಲಿಟ್ಟು, ತನ್ನ ಮೊದ ಲಿನ ಬಡತನದ ಚಿಂದಿಗಳನ್ನು ತನ್ನ ಮೈಮೇಲೆ ಹಾಕಿಕೊಂಡನು. ಪ್ರಾತಃ ಕಾಲದಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನ ವೇದಾದ್ನಯನಗ ನ್ನ ತೀರಿಸಿಕೊಂಡು ಮಧ್ಯಾನ್ಹ ಕಾಲದಲ್ಲಿ ಜೋಳಿಗೆಯನ್ನು ತೆಗೆದು ಕೊಂಡು ಮಧುಕರ ವೃತ್ತಿಯನ್ನಾ ಚರಿಸಿ ಕಾಲ ಕಳೆಯಹತ್ತಿದನು. ಈ ಸ್ಲಿತಿಯಲ್ಲಿ ಅವನ ದಿವಸಗಳು ಸರ್ವಸಾಧಾರಣವಾಗಿ ಸುಖದಲ್ಲಿ ಹೋಗ ಹತ್ತಿ ದವು. ಇಷ್ಟರಲ್ಲಿ ಅವನ ತಾಯಿಯು ತನ್ನ ತವರಮನೆಯಲ್ಲಿ ಪ್ರಸೂತ ೧೩೨ ಸಂಪೂರ್ಣ-ಕಥೆಗಳು ಳಾಗಿ ಅವಳಿಗೆ ಪುಶ್ರಪ್ರಾಪ್ತಿಯಾಯಿತು. ಮಾತಾಪುತ್ರ ರಲ್ಲಿ ಮೊದಲು ಗೊತ್ತಾದಂತೆ ಧೋಲಾನಾಸರು ಆ ಅರ್ಭಕನನ್ನು ಒಂದು ಸ್ಥ ಳದಲ್ಲಿ ಸುವ್ಯ ವಸ್ಥಿ ತವಾಗಿಟ್ಟು, ಈ ಸಂಗತಿಯನ್ನು ತನ್ನ ತಾಯಿಗೆ ತಿಳಿಸಿ ತಾನು ಮತ್ತೆ ಮೊದಲು ಹೇಳಿದ ಕ್ರಮದಂತೆ ಆ ಕ್ಷೇತ್ರ ದಲ್ಲಿ ತಕ್ಕ ಮಟ್ಟ ಗೆ ಸುಖದಿಂದ ತನ್ನ ಕಾಲಹರಣ ಮಾಡಹತ್ತಿದನು. ಕರ್ಮದ ಗಕಿಯು ಗಹನವಾದದ್ದು. ಇವನು ಸುಖಸಮಾಧಾನ ದಿಂದಿರುವದು ಅವನ ದೈವದಲ್ಲಿಯೇ ಇಲ್ಲದ ಮೇಲೆ ಅದು ಅವನಿಗೆ ಲಭಿಸುವ ದಾದರೂ ಹೇಗೆ? ಪುರೋಹಿತನ ಮಾತಿಗೆ ಮರುಳಾಗಿ ಅವನು ಆ ಕ್ಷೇತ್ರ ವನ್ನು ಬಿಟ್ಟಿ ದಿವಸವೇ ಅವನ ಸುಖಶಾಂಕಿಗಳಾದರೂ ಅವನನ್ನು ಬಿಟ್ಟವು. ದುರ್ಶೈವವು ಅವನ ವಿರುದ್ಧವಾಗಿ ತನ್ನ ಸನ್ನಾಹವನ್ನು ರೀ ಇಟ್ಟಿತ್ತು. ಗಿರಿಜಾಬಾಯಿಯು, ತನ್ನ ಮನಸ್ಸಿ ನಲ್ಲಿ ಹುಟ್ಟಿ ದ್ದ ಫಿರಾಧಾರವಾದ Boden ಗಳನ್ನು ಸೆಕೆ ಶೊರೆಯಲ್ಲಿದ ಹೆಂಗಸರ ಯಂ ತೋಡಿಕೊಂಡು ತೃಪ್ತಳಾಗ ಲಿಲ್ಲ; “ತ ರದಿಂದ ಅಂಧಳಾದ ಗಿ:ಜಾಬಾಯಿಯು ತನ್ನ ಗಂಡನ ಕುಲದ ಮೇಲೂ Rae ಕೀರ್ತಿಯ ಮೇಲೂ ಎಂಥೆಂಥ 'ಸಂಕಟಿಗಳನ್ನು ತಾನು ತರುವಳೆಂಬ ವಿಚಾರವು ಅವಳಿಗೆ ಉಳಿಯದೆ, ತನ್ನಗಂಡನ ದುರ್ವರ್ತನವನ್ನು ಸುಧಾರಿಸುವ ಉದ್ದೇಶದಿಂದ ತನಗೆ ಗೊತ್ತಿದ್ದ ಸಂಗತಿಗಳನ್ನೆಲ್ಲ ಸಾದ್ಯಂತ ವಾಗಿ ಆ ನಗರದ ರಾಜನಿಗೆ ವಿದಿತ ಮಾಡಿದಳು. ಭೋಲಾನಾಥನ ತಂದೆಯು ಜೀವಂತನಿರುವಾಗಲೇ ಅವನ ಹೆಂಡ ತಿಯು ಅನನಿಂದ ಗರ್ಭಧಾರಣ ಮಾಡಿದ್ದ ಳೆಂಬ ಸಂಗತಿಯು ನಿಜವಾದದ್ದು. ಆದರೆ, ಗಿರಿಜಾಬಾಯಿಗೆ ಇದು ಸತ್ಯವಾಗಿ ತೋರಲಿಲ್ಲ. ಪತಿಮರಣಿದ ನಂತರ ತನ್ನ ಗಂಡನ ಸಂಬಂಧದಿಂದಲೇ ಅವಳು ಗರ್ಭಧಾರಣ ಮಾಡಿದ ಳೆಂದು ಗಿರಿಜಾಬಾಯಿಯ ಕಲ್ಪನೆಯು. ಒಂಬತ್ತು ತಿಂಗಳಗಳು ತುಂಬಿದ ನಂತರವೇ ಅವಳು ಪ್ರಸೂತಳಾಗಿದ್ದಳು. ಆದರೆ, ಕಲ್ಪನೆಯು ಒನ್ಮೆ ತಪ್ಪ ಹತ್ತಿ ತೆಂದಕ್ಕೆ ಆದು ಎಲ್ಲಿ ನಿಲ್ಲುವದೆಂಬದನ್ನು ಯಾರೂ ಹೇಳಲರಿಯರು. ಈ ನಿಯಮಕ್ಕನುಸಾರವಾಗಿ ಗಿರಿಜಾಬಾಯಿಯು ಕಲ್ಪಿಸಿದ್ದೇನಂದರೆ, ತನ್ನೆ “ಅತ್ತೆಯು ಒಂಬತ್ತು ತಿಂಗಳುಗಳು ತುಂಬುವದರೊಳಗಾಗಿಯೇ ಬಲಾತ್ಕಾರ ದಿಂದ ಗರ್ಭಪಾತವನ್ನು ಮಾಡಿಕೊಂಡಿರುವಳು. ತಾಯಿಮಕ್ಕಳ ಆಚಾರ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೩ಷ್ಟಿ: ವಿಚಾರಗಳು ತನಗೆ ತಿಳಿಯಬರಬೇಕೆಂದು ಗಿರಿಜಾಬಾಯಿಯು ಗುಪ್ಮರಾದ ಚಾರರನ್ನು ನಿಯೋಜಿಸಿದಳು. ಹುಟ್ಟಿದ ಕೂಸು ಎಲ್ಲಿಯೋ ಇಲ್ಲದಂಶಾ ಗಿದ್ದ, ಭೋಲಾನಾಥನು ಭಿಕ್ಷುಕರ ವೇಷವನ್ನು ಧಾರಣ ಮಾಡಿಕೊಂಡು ಒಂದು ಕ್ಲೇತ್ರದಲ್ಲಿರುತ್ತಾನೆಂಬ ಸಂಗತಿಯು ಚಾರರ ಮುಖಾಂತರವಾಗಿ ಗಿರಿಜಾಬಾಯಿಗೆ ಕಿಳಿಯಿಶತು. ಈ ಸುದ್ದಿಯು ತಿಳಿದ ಕೂಡಲೆ ಅವಳು ತನ್ನ ಪೂರ್ವದ ಕುಕಲ್ಪನೆಯ ಸಂವಿಧಾನವನ್ನು ಕೊನೆಯವರೆಗೆ ಸರಿಯಾಗಿ ಜೋಡಿಸಿದಳು. ಕೂಸು ಇಲ್ಲದಂತಾಗಿದೆಂದ ಮೇಲೆ ಅದನ್ನು ಕೊಂದಿರ ಲಿಕ್ಸೇ ಬೇಕು; ಭೋಲಾನಾಥನು ಭಿಕ್ಷುಕನ ವೇಷವನ್ನು ಥರಿಸಿ ಮಠದಲ್ಲಿ ಅಡಗಿಕೊಂಡು ಕೂಡುವದಕ್ಕೆ ಗರ್ಭಪಾತದ ಶಾಸನದ ಭೀತಿಯ ಹೊರತು ಅನ್ಯವಾದ ಕಾರಣವಾದರೂ ಯಾವದು? ಹೀಗೆ ವಿಚಾರಿಸಿ ಮತ್ಸರದ ಮೂರ್ತಿಯಾದ ಗಿರಿಜಾಬಾಯಿಯು, ತನ್ನ ಗಂಡನ ಅನ್ಯಗಾಮಿಯಾದ ಪ್ರೇಮವು ದುರ್ಲೌಕಿಕದ ಭೀತಿಯಿಂದಲಾದರೂ ಮರಳಿ ತನ್ನ ಮೇಲೆ ಕೂಡ ಬೇಕೆಂಬ ಉದ್ದೇಶದಿಂದ ಈ ಸಂಗತಿಯನ್ನು ರಾಜದರೆಬಾರಳ್ಳೆ ಚರಿತೆ ಮಾಡಿ ಕೊಂಡಳು. ಪುರಾತನ ಕಾಲದ ದರಬಾರವದು, ಇಷು, ಸೂಕ್ತವಾದ «1 ನ್ಯಾಯ- ಅನ್ಯಾಯಗಳನ್ನು ಪರೀಕ್ವಿಸುವವರಾರು? ಸೂಳಿಯ ಪಾಪ ಸನ್ಯಾಸಿ ಗೆಂಬ ನಾಣ್ಣುಡಿಯು ಚಿಗಿನಿಂದಲೇ ಲೋಕದಲ್ಲಿ ರೂಢವಾಗಿದೆ. ತೀ 5% ಸಾ % ಪ್ರಾತಃಕಾಲದ ಸಮಯವು, ಆಕಾಶದಲ್ಲಿ ನಕ್ಷತ್ರಗಳು ವಿರಲವಾಗಿ ತೋರುತ್ತಿದ್ದವು. ಪೂರ್ವದಿಶೆಯು ಸೆಂಚಿಶ್ ಆರಕ್ತವಾಗಿತ್ತು. ವೃಕ್ಷಗಳ ಸಮುದಾಯದೊಳಗಿಂದ ಪಕ್ಷಿಗಳ ಮಂಜುಲವಾದ ಧ್ವನಿಯು ಕೇಳಬರು ಕ್ರಿಶ್ತು. ಮುಂಜಾವಿನ ತಂಗಾಳಿಯು ಮಂದಮಂದವಾಗಿ ಬೀಸುತ್ತಿತ್ತು. ಅನೀಕ ದಿವಸಗಳವರೆಗೆ ಕತ್ತಲೆಕೋಣೆಯೊಳಗಿನ ನೆಲಮನೆಯಲ್ಲಿದ್ದ ಭೋಲಾನಾಥನಿಗೆ ಅವಚಿತವಾಗಿ ಇಂಥ ವಿಶ್ವಸೌಂದರ್ಯ ದರ್ಶನವಾದ್ದ ರಿಂದ ಅವನ ಮನಸ್ಸು ಎಷ್ಟು ಉಲ್ಹಾ ಸಿತವಾಯಿತೆಂಬದರ ಕಲ್ಪನೆಯನ್ನು ಐರಾಡುವದು ಕಠಿಣವಾದ ಕೆಲಸವಲ್ಲ. ಅವನು ಇರುತ್ತಿದ್ದ ಕ್ಷೇತ್ರದಲ್ಲಿಯ ನದಿಯು, ಹತ್ತರದಲ್ಲಿದ್ದ ಉಚ್ಚವಾದದ್ದೊಂದಂ ಪರ್ವತದಲ್ಲಿ ಉಗಮವನ್ನು ಹೊಂದಿತ್ತು. ಇದೇ ಪರ್ವತದ ಶಿಖರದ ಮೇಲೊಂದು ವಿಸ್ತೀರ್ಣವಾದ ೧೩ ಸಂಸೂರ್ಣ-ಕಥೆಗಳು ದುರ್ಗವಿತ್ತು. ಈ ದುರ್ಗಕ್ಕೆ ಸೇರಿದ ಒಂದು ಕತ್ತಲಕೋಣೆಯಲ್ಲಿ ತನೆ ಗಾದ ದೇಹಾಂತ ಶಿಕ್ಷೆಯ ನ ದಿವಸವನ್ನು ಪ್ರತೀಕ್ಷಿಸುತ್ತ ಬೋಲಾ ನಾಥನು ಎಷ್ಟೋ ದಿವಸಗಳ ವರೆಗೆ ಕೊಳೆಯುತ್ತ ಬಿದ್ದಿದ್ದನು. ಕೊನೆಗೆ ಆ ದಿವಸವು ಬಂದೊದಗಿತು. ಕಾವಲುಗಾರರು ಆ ಕತ್ತಲೆಕೋಣೆಗೆ ಹಾಕಿದ ಬೀಗವನ್ನು ತೆಗೆದು, ಬಾಗಿಲಗಳನ್ನು ತೆರೆದರು; ಕಾಲುಗಳೊಳಗಿನ ಶೃಂಖಲೆಗಳ ಸಪ್ಪಳವು ಹೃದಯದ್ರಾವಕವಾಗಿ ಕೇಳಬರಹತ್ತಿತ್ತು, ಆ ಹತ ಭಾಗ್ಯನಾದ ಪ್ರಾಣಿಯು ಬೇಡಿಗಳ ಭಾರವನ್ನು ಸಹಿಸಲಾರದೆ, ಮಂದಮಂದ ವಾಗಿ ಹೆಜ್ಜೆಗಳನ್ನಿಕ್ಕುತ್ತ ತನ್ನ ವಧಸ್ಥಾನವಾಗಿದ್ದ ಪರ್ವತದ ಶಿಖರದ ಕಡೆಗೆ ನಡೆದನು. ಒಂದು ಎತ್ತರವಾದ ಪರ್ವತದ ತುದಿಯ ಮೇಲಿಂದ ಕೆಳಗೆ ನೂಕಿ ಇವನ ಪ್ರಾಣವನ್ನು ತಿಗೆದುಕೊಳ್ಳಬೇಕೆಂಬ ಶಿಕ್ಷೆಯು ಭೋಲಾನಾಥನಿಗೆ ವಿಧಿಸಲ್ಪಟ್ಟಿತ್ತು. ಆ ಪ್ರಕಾರ ಭೋಲಾನಾಥನು ಆ ಪರ್ವತದ ಶಿಖರದ ಮೇಲೆ ಬಂದು ನಿಂತನು. ಮೇಲಿಂದ ಕೆಳಗೆ ನೋಡುವವರಿಗೆ ಭೂನಿಯು ಕಾಣದಷ್ಟು ಆ ಪರ್ವತವು ಎತ್ತರವಾಗಿತ್ತು. ಆಕಾಶದಲ್ಲಿ ಹಾರುವದಕ್ಕೆ ಜಾಣವೆಂದು ಹೆಸರು ಪಡೆದ ಪಕ್ಷಿಗಳು ಕೂಡ ನೆಲದ ಮೇಲಿಂದ ಹಾರಿದ ವೆಂದರೆ, ಪರ್ವತದ ತುದಿಯನ್ನು ಮುಟ್ಟುವದು ಅವುಗಳಿಗೆ ಅಸಾಧ್ಯವಾಗಿ ಮಧ್ಯದಲ್ಲಿಯೇ ವಿಶ್ರಾಂತಿಗಾಗಿ ಎಲ್ಲಿಯಾದರೂ ಕುಳಿತುಕೊಳ್ಳುತ್ತಿದ್ದವು. ಈ ಪಕ್ಷಿಗಳಲ್ಲಿ ರಣಹದ್ದುಗಳ ಗದ್ದಲನೇ ನಿಶೇಷವಾಗಿತ್ತು. ಈ ಪರ್ವತಕ್ಕೆ ಎದುರಾಗಿ ಸ್ವಲ್ಪ ಅಂತರದ ಮೇಲೆ ಮತ್ತೊಂದು ಸರ್ವಶನಿತ್ತು. ಶೃಂಖಲೆ ಗಳಿಂದ ಬದ್ಧ ಡೆ ಬಂದಿಯ ಕಾನಲುಗಾರರೂ ಅಧಿಕಾರಸ್ಥ ರೂ ತನ್ನ ನ್ನು ನೂಕುವದಕ್ಕೆ ಸಿದ್ಧರಾಗುವ ವರೆಗೈ ಈ ಎದುರಿನಲ್ಲಿದ್ದ ಪರ್ವತದ ಕಡೆಗೆ ನೋಡುತ್ತ ತಟ ಸ್ಮನಾಗಿ ನಿಂತಿದ್ದನು. ಆದಕ್ಕೆ ಅನನ ಮನಸ್ಸಿನಲ್ಲಿ ನಿಚಾರ ಗಳ ತುಮುಲ ಯುದ್ಧವು ನಡೆದಿತ್ತು. ಮರಣದ ಸಮಯದಲ್ಲಿ ಮನುಷ್ಯನಿಗೆ ಅನನ ಪೂರ್ವವೃತ್ತ "ಗಳೆಲ್ಲ ಕಾಣುತ್ತನೆಂದೆನ್ನುತ್ತಾರೆ. ಈ ಸಮಯದಲ್ಲಿ ಅವನ ಅವಸ್ಥೆ ಯಾದರೂ ಹೀಗೇ ಆಗಿತ್ತು. ಅವನ ವಿಚಿತ್ರ ಪೂರ್ಣವಾದ ಚರಿತ್ರವು ಅವನ ಕಣ್ಣುಗಳ ಮುಂದೆ ಬಂದು ನಿಂತಿತು. ಆಗ್ಲೆ ಅನನು ಶನ್ನ್ನ ಮನಸ್ಸಿನಲ್ಲಿ ಅಂದದ್ದು: «" ಸ್ನಲ್ಪಾ ವಕಾಶದಲ್ಲಿಯೇ ನಾನು ಸಾಯುವೆ ಪೂರ್ನಜನ್ಮದ ನಿಧಿಯು ತಾ ಬೆನ್ನು ಬಿಡನು ೧೩೫ ನೆಂಬ ಸಂಗತಿಯು ನನಗೆ ಆನಂದದಾಯಕವಾಗಿದೆ. ನನ್ನನ್ನು ಸಂಕಟ ದೊಳಗಿಂದ ಮುಕ್ತಮಾಡಲು ಬರುತ್ತಿರುವ ಮರಣವನ್ನು ನಾನು ಮಿತ್ರ ಭಾವದಿಂದ ಸ್ವಾಗತಿಸುತ್ತೇನೆ. ಆದರೆ, ಈ ಸಂಕಟಗಳಾದರೂ ನನ್ನ ಮೇಲೆ ಯಾಕೆ ಒದಗಬೇಕು? ಯಾವ ಅಪರಾಧಗಳನ್ನು ಮಾಡಿರುವೆನೆಂದು ಈ ಯಾತನೆಗಳಿಗೆ ನಾನು ಪಾತ್ರನಾಗಿರುವೆನು? ಆಜನ್ಮ ಧರ್ಮಾಚರಣೆಯನ್ನು ಮಾಡಿದೆನು. ಲೋಕೋಪಕಾರಕ್ಕಾಗಿ ಸ್ವ ಸಂತಸ ಸುಖಕ್ಕೆ ತಿಲಾಂಜಲಿಯನ್ನುು ಕೊಟ್ಟಿನು. ಹೀಗಿರಲು ನನ್ನ ಮೇಲೆ "ನಿಷ್ಠಾ ರಣವಾಗಿ ಈ ಸಂಕಟಿಗಳು ಯಾಕೆ? ನನ್ನ ವಾಣಿಯು ಉಚ್ಕರಿಸುವದಕ್ಕೆ' ಕೂಡ ಹೇಸುವ ಅಘೋರ ವಾದ ಪಾಶಕಗಳನ್ನು ನಾನು ಮಾಡಿದೆನೆಂಬ ದೋಷಾರೋಪವು ನನ್ನ ಮೇಲೆ ಯಾಕೆ? ಹಾಗೂ ನನಗೆ ದೇಹಾಂತ ಶಾಸನವಾದರೂ ಯಾಕೆ ನಿಧಿ ಸಲ್ಪಡಬೇಕು? ಇದು ಹೀಗೆ ಯಾಕಾಗುತ್ತಿರುವದು? ಹಾಗೂ ಇದನ್ನು ಮಾಡುವವನಾದರೂ ಯಾರಿರಬಹುದು ? ಈ ವಿಚಾರಗಳು ಇವನ ಮನಸ್ಸಿನಲ್ಲಿ ನಡೆದಿರಲು, ಎದುರಿನಲ್ಲಿದ್ದ ಪರ್ವತದ ಶುದಿಯ ಮೇಲೆ, ಇವನು ಪೂರ್ನದಲ್ಲಿ ಎಷ್ಟೋ ಸಾಕೆ ನೋಡಿದ್ದ ಕರ್ಮಾಧಿಕಾರಿಯ ಮೂರ್ತಿಯು ಇವನಿಗೆ ಕಾಣಹತ್ತಿತು. ಪರ್ವತದ ಶಿಖರ ದಿಂದ ಆಕಾಶದ ವರೆಗಿನ ವಿಸ್ತೀರ್ಣವಾದ ಅನಕಾಶಭಗವನ್ನೆಲ್ಲ ಆ ಆಕ್ಟ ತಿಯು ವ್ಯಾಪಿಸಿಕೊಂಡಿತು. ಇಂಥ ಭವ್ಯವಾದ ಹಾಗೂ ವಿರಾಟಿಸ್ವರೂಪಿ ಯಾದ ಕರ್ಮಾಧಿಕಾರಿಯ ಆಕೃತಿಯನ್ನು ಕಂಡು ಚೋಲಾನಾಥನು ತೀರ ವಿಸ್ಮಿತನೂ, ಕ್ರುದ್ಧನೂ ಆಗಿ ಅವನನ್ನು ನೋಡಿ ಅಂದದ್ದು: «:ಎಲ್ಫೈ ಕರ್ಮಾಧಿಕಾರಿಯೇ, ಈ ಕಾಲಕ್ಕಾದರೂ ನೀನು ಇನ್ಲಿ ಇನ್ನೇ ಇರುವಿಯಣ ? ನನ್ನ ಬೆನ್ನು ಬಿಡದೆ ನನ್ನನ್ನು ಯಾಕೆ ಹಿಂಬಾಲಿಸುವಿ? ನೀನು ಯಾರು? ನಿನ್ನ ಅಧಿಕಾರವೇನು? ನನ್ನ ಮೇಲೆ ಸಂಕಟಗಳು ಬಂಡೊದಗಿದಾಗ ನನ್ನನ್ನು ಹೀಯಾಳಿಸಲು ವೈರಿಯಂತೆ ನೀನು ಯಾವಾಗಲೂ ಸಿದ್ಧನೇ, » ನಾನು ಕರ್ಮಾಧಿಕಾರಿಯೆಂದು ನಿನಗೆ ಈ ಮೊದಲೇ ಹೇಳಿಲ್ಲವೆ ? ಪ ಪ್ರತಿಯೊಬ್ಬನ ಕರ್ಮಗಳಿಗನುಸಾರವಾಗಿ ಅವನಿಗೆ ಫಲಗಳನ್ನು ಕೊಡುವದು ನನ್ನ ಅಧಿಕಾರವಾಗಿದೆ. ನಾನು ನಿನ್ನ ಕರ್ಮಮೂರ್ತಿಯು. ಹಾಗೆಯೇ ಆ ಸ್ರಿಕೋಹಿಕನು, ಆ ನಿನ್ನ ದತ್ತಕ ತಂದೆಯು, ದತ್ತಕ ತಾಯಿಯ್ಕು ನಿನ್ನ ೧೩೬ ಸಂಪೂರ್ಣ-ಕಥೆಗಳು ಹೆಂಡತಿಯು, ನಿನ್ನ ಹೊಸ ತಮ್ಮನು ಇವರೆಲ್ಲರೂ ಅಂಶತಃ ನಿನ್ನ ಕರ್ಮದ ಫಲಗಳಾಗಿದ್ದಾರೆ. ಪೂರ್ವಸಂಚಿತದಂತೆ ಆಪ್ತೇಷ್ಟರು ಸುಖದುಃಖಗಳಿಗೆ: ಕಾರಣರಾ ಗುತ್ತ ಕಿ. ಇದೆಲ್ಲ ನಿನ್ನ ಕರ್ಮದ ಆಟವು!, ಪ್ರಶ್ನ: ಇಂಥ ಭಯಂಕರವಾದ ಫಲಗಳನ್ನುಸಭೋಗಿಸಲು ಇನು. ಮಾಡಿದ ಅಂಧ ಭಯಂಕರವಾದ ಕರ್ಮಗಳಾದರೂ ಯಾವವು? ನಾನು ಯಾರ ದ್ರವ್ಯಾಸಹಾರವನ್ನು ಮಾಡಿದ್ದೆ ನೆಂದು ಈ ಭಯಂಕರವಾದ ಪಿಶಾಚಿ ಗಳು ನನ್ನನ್ನು ಕಾಡುತ್ತಿ ರುವವು? ಹಾಗೂ ನಾನು ಯಾರ ಪ್ರಾಣಘಾಶ ವನ್ನು ಮಾಡಿದ್ದೆ ನೆಂದು ಈ ಕ್ರೂರವಾದ ಮರಣದ ಶಿಕ್ಷೆಯು ನನಗೆ ವಿಧಿಸ ಲ್ಪಟ್ಟಿ; ರುವದು? ಉತ್ತರ: ಈ ಯಾತನೆಗಳಿಗೆ ಪಾತ್ರನಾಗುವಂತೆ ನೀನು ಜನ್ಮಾಂತರ ದಲ್ಲಿ ಕರ್ಮಗಳನ್ನಾ ಚರಿಸಿರುನಿ. ಪ್ರಶ್ನ: ಈ ಮಾತಿನ ಕಿಳುವಳಿಕೆಯಾಗುವದು ಕಠಿಣವಾದದ್ದು. ನನ್ನ ಇಸಜನ್ಮದ ಆಚರಣದ ಮೇಲಿಂದಲೂ ಮನಃಪ್ರ ವೃತ್ತಿಯ ಮೇಲಿಂದಲೂ ಇಂಥ ಕೃ ತ್ಯ ಗಳನ್ನು ನಾನು ಮಾಡಿಲ್ಲೆಂದು ನಶ, ಮಾರಾ ಹೇಳ ಬಲ್ಲೆನು. ಸ ಪೂರ್ವಜನ್ಮ ದಲ್ಲಿ” ನಾನು ಅಂಥ ಆಘೋರವಾದ ಪಾತಕ ಗಳನ್ನ ಮಾಡಿದ್ದರೆ, ಹಾಗೂ ಅವುಗಳ ಪ್ರಾಯಶಿ ಕಿತ್ತ ವನ್ನು ನಾನು ಈ ಜನ್ಮ ದನಿ ಭೋಗಿಸುವದಾಗಿದ್ದರೆ ಕೈ ನನ್ನ ಪೂರ್ವನಾತಕಗಳನ್ನು ನನ್ನ ನೆನಪಿಗೆ ತಂದು ಕೊಡುವದು ನ್ಯಾ ಚಂ ಮಾಶಲ್ಲನೆ? ನೀನು ಬ್ ಕರ್ಮ ಗಳನ್ನು ಸವ ಗಿ ನಿನಗೆ ಇಂಥ ಶಿಕ್ಷೆಯು ವಿಧಿಸಲ್ಪ ಟ್ಟಜಿಯೆಂದು ನ್ಯಾಯಾಧೀಶರಾದರೂ ಹೇಳುವ ಹಟ ಈ ನನ್ನ ಸುಖ ದುಃಖಗಳಿಗೆ ನನ್ನ ಪೂರ್ವಜನ್ಮದ ಸುಕರ್ಮ ಅಥವಾ ದುಷ್ಕರ್ಮಗಳು ಕಾರಣನಾಗಿವೆಂದು ನೀನು ಹೇಳುತ್ತಿರುವಿ. ಆದರೆ, ನನ್ನ ಪೂರ್ವಜನ್ಮ ದಲ್ಲಿ ನನಗೆ ದುಷ್ಕರ್ಮಮಾಡುವ ಬುದ್ಧಿಯಾದರೂ ಯಾಕೆ ಹುಟ್ಟಬೇಕು? ಆದಕ್ಕೆ ಅದರ ಪೂರ್ವಜನ್ಮದ ಕರ್ಮಗಳು ಕಾರಣನೆಂದು ನಿನ್ನ ಉತ್ತರವು, ಈ ಪೂರ್ನಜನ್ಮದ ಪರಂಪರೆಯನ್ನಾದರೂ ಎಲ್ಲಿಯ ವರೆಗೆ ಒಯ್ಯಶಕ್ಕದ್ದು ? ಒಳ್ಳೇದು, ನನ್ನ ಮೊಟ್ಟಮೊದಲನೆಯ ಜನ್ಮದಲ್ಲಿ ಕರ್ಮವು ಎಲ್ಲಿಂದ ಬಂದಿತು? ಮುಂದಿನ ಜನ್ಮದಲ್ಲಿ ದುಃಖಗಳು ಪ್ರಾಪ್ತ ವಾಗುವಂಥ ಕುಕರ್ಮ ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು ೧೩೭ ಗಳು ಆ ಜನ್ಮದಲ್ಲಿ ನನ್ನಿಂದ ಯಾಕೆ ಘಟಿಸಿದವು? ಈ ಪ್ರಶ್ನೆಗೆ ಸಮಾಧಾನ ಕಾರಕವಾದ ಉತ್ತರವನ್ನು ಸೀನು ಕೊಟ್ಟರೆ, ನೀನು ವಿಧಿಸುವ ಅನಂತಾ: ನಂತ ಶಿಕ್ಷೆಗಳನ್ನು ನಾನು ಆನಂದದಿಂದ ಉಪಭೋಗಿಸುವೆನು. ಉತ್ತರ: ಕರ್ಮವು ಅನಾದಿಯಾದದ್ದೆಂದು ಮಾತ್ರ ನಾನು ಹೇಳ ಬಲ್ಲೆನು. ಇದಕ್ಕೂ ಹೆಚ್ಚಿನ ಸಮಾಧಾನಕಾರಕವಾದ ಉತ್ತರವು ನನ್ನ ಹೆತ್ತ ರವಿಲ್ಲ. ಸುಖಗಳನ್ನು ಉಪಭೋಗಿಸುವಾಗ ಈ ಸುಖವು ಯಾವ ಜನ್ಮದಲ್ಲಿಯ ಸುಕರ್ಮದ ಫಲವೆಂದು ಮನುಷ್ಯನು ವಿಚಾರಿಸುವದಿಲ್ಲ. ಅಂದ ಮೇಲೆ ದುಃಖಗಳನ್ನು ಉಪಭೋಗಿಸುವಾಗ ಮಾತ್ರ ಅನನು ಈ ಆಕ್ಷೇಪ ವನ್ನು ಯಾಕೆ ತೆಗೆಯಬೇಕು? ಇಷ್ಟು ಮಾತಾಡಿ ಆ ಕರ್ಮಾಧಿಕಾರಿಯು ಅದೃಶ್ಯನಾದನು. ಇದನ್ನು ಕಂಡು ಭೋಲಾನಾಥನು ಫಿಷ್ಕುರನು, ನಿಷ್ಠುರನು' ಎಂದು ಕರ್ಮಾಧಿ ಕಾರಿಯನ್ನು ದ್ಹೇಶಿಸಿ ಅವನನ್ನು ಧಿಕ್ಕರಿಸುವಷ್ಟರಲ್ಲಿ ಕಾವಲುಗಾರರು ಅವ ನನ್ನು ಸರ್ವತನ ಶಿಖರದಿಂದ ಕೆಳಗೆ ನೂಕಿದರು! ೧೮ ಗ ಬಾ ಸು ಟದ ಎಂದೂ ಚಾ ಜಾ ಸರಾ ಇಯು ಸೂ ಮೂ ಬಃ ಪೇರೂ ಹಾಗೂ ಸಿರುತಾರೋ 2೫ 2೫. ಈ - 26 Mere ರಯ ಯೂ ರಯ ಹಹಗ ಯ ಲ ಅಮೇರಿಕಾ ಖಂಡದ ಶೋಧವನ್ನು ಕೋಲಂಬಸನು ಹೆಚ್ಚಿದನು; ಯುರೋಪಿಯನ್ ರಾಷ್ಟ್ರದವರು ಅಮೇರಿಕೆಗೆ ಹೋಗುವದರ ಪೂರ್ವದಲ್ಲಿ ಅಲ್ಲಿ "ರೆಡ್-ಇಂಡಿಯನ್' ಅಥವಾ ಶಾಮ್ರವರ್ಣದ ಕಾಡಜನರು ವಾಸಮಾಡಿ ಕೊಂಡಿದ್ದರು; ಹೊಸದಾಗಿ ಪಸಹಾಶವನ್ನುು ಮಾಡಿದೆ ಯುರೋಪಿಯನ್ ಜನರ ಮುಂದೆ ಅವರ ಆಟಿ ಸಾಗದೆ, ಅನರು ಯುರೋಪಿಯನ್ನರ ಅಂಕಿ ತಕ್ಕೆ ಪೂರ್ಣ ಒಳಗಾದರು; ಇಷ್ಟು ಸಂಗತಿಗಳನ್ನು ಮಾರಿ ಅಮೇರಿಕೆಯೊಳ ಗಿನ ಅನೇಕ ದೇಶಗಳ ಪೂರ್ವವೃತ್ತಾಂತವು ನಮ್ಮ ಜನರಿಗೆ ಗೊತ್ತಿಲ್ಲ. ಅಮೇರಿಕೆಯು ಒಂದು ಖಂಡವಾಗಿದೆ. ಇಂಗ್ರಜ ಜನರ ಸಂಬಂಧವು ಉತ್ತರ ಅಮೇರಿಕೆಯಲ್ಲಿರುವ « ಕಾನಡಾ ಹಾಗೂ " ಯುನಾಯಟಿಡ್ಸ್ಟೇಟ್ಸ' ಎಂಬ ಹೆಸರುಗಳಿಂದ ಪ್ರಸಿದ್ಧವಾಗಿರುವ ಪ್ರದೇಶಗಳ ಕೂಡ ವಿಶೇಷವಾಗಿರು ವದರಿಂದ, ಇಂಗ್ರಜೀ ಇತಿಹಾಸಗಳ ದ್ವಾರಾ ಈ ಪ್ರದೇಶಗಳ ವಿಷಯವಾಗಿ ಅಲ್ಪಸ್ವಲ್ಪ ಜ್ಞಾನವು ಸರ್ವಸಾಧಾರಣವಾಗಿ ಸುಶಿಕ್ಷಿತ ಜನರಿಗಿರುತ್ತದೆ. ಆದರೆ ಉತ್ಕರಿ ಅಮೇರಿಕೆಯಲ್ಲಿರುವ ಪ್ರಡೀಶದಸ್ನೇ ಪ್ರದೇಶವು ದಕ್ಷಿಣ ಅಮೇರಿಕೆ ಯಲ್ಲಿರುತ್ತದೆ, ಆದರೆ ದಕ್ಷಿಣ ಅಮೇರಿಕೆಯೊಳಗಿನ ಬ್ರಾಯಿಲ, ಸೇರೂ ಮುಂತಾದ ದೊಡ್ಡ ಬೊಡ ಪ್ರದೇಶಗಳನ್ನು, ಇಂಗ್ರಜೇತರ ಯುರೋಪಿ ಯನ್ ರುಷ್ಭೃದವರೇ ಪೂರ್ನದಾರಭ್ರ ತನ್ಮು ಸ್ವಾಧೀನ ಮಾಡಿಕೊಂಡಿರು ವದರಿಂದ ಅವುಗಳ ಪೂರ್ವೇತಿಹಾಸವು ನಮ್ಮಲ್ಲಿಯ ಸುಶಿಕ್ರಿಕರಿಗೂ ಕೂಡ ಗೊತ್ತಿ ರುವದಿಲ್ಲ. ಮೇಲಾಗಿ ಯುರೋಪಿಯನರು ಅಮೇರಿಕೆಗೆ ಹೋಗುವದರ ಪೂರ್ವದಲ್ಲಿ, ಅಮೇರಿಕೆಯಲ್ಲಿಯ ಮೂಲನಿವಾಸಿಗಳೆಲ್ಲರೂ ಕಾಡುಸ್ಥಿತಿಯಲ್ಲಿ ದ್ದರು, ಅಥವಾ ನರಮಾಂಸ ಭಕ್ಷಕರಾಗಿದ್ದರೆಂಬ ಸರ್ವಸಾಧಾರಣವಾಗಿರುವ ಕಲ್ಪನೆಯಾ ಸರೂ ತನ್ಪಿ ನದಾಗಿದೆ. '« ಮೆಕ್ಸಿಕೋ: ದೊಳಗಿನ ಆರುಟೀಕ ಜನರೂ, ಪೇರೂಡೊಳಗಿನ ಇಂಕಾಜನರೂ ತಕ್ಕಮಟ್ಟಿಗೆ ಸುಸಂಸ್ಕೃತರಾದ ಜನರಾಗಿದ್ದರು. ಈ ಜನರ ರಾಜ್ಯಗಳನ್ನು ಸ್ಪಾನೀಆರ್ಡರು ಹೇಗೆ ಪಾದಾ ಕ್ರಾಂತ ಮಾಡಿದರೆಂಬ ಇತಿಹಾಸವು. ಬಹಳೇ ಮನೊ ವೇಧಕವಾಗಿದೆ. ಅದಕ್ಕಾಗಿ "ಪ್ರಸ್ಕಾಟ” ಎಂಬ ಗ್ರಂಥಕಾರನು ಬರೆದಿಟ್ಟಿರುವ ಸೇರೂದೇಶದ ಫೇರೊ ಹಾಗೂ ಸಿರಭಾರೋ ೧೩೯ ಇತಿಹಾಸದ ಮೇಲಿಂದ, ಆ ದೇಶದ ಪ್ರಾಚೀನ ನಿವಾಸಸ್ಥರನ್ನು ಸ್ಪಾನಿ ಆರ್ಡರು ಯಾವ ಬಗೆಯಿಂದ ಪಾದಾಕ್ರಾಂತ ಮಾಡಿದರೆಂಬದರ ಸಂಗತಿ ಯನ್ನು ಅಲ್ಪಶಃ ನಮ್ಮ ವಾಚಕರ ಸಲುವಾಗಿ ಕೊಡುತ್ತೇವೆ. ಸೇರೂ ದೇಶವು ಅಮೇರಿಕೆಯಲ್ಲಿ ಒಂದು ದೊಡ್ಡದಾದ ಪ್ರದೇಶವಾ ಗಿಜಿ. ಈ ದೇಶದ ದಕ್ಷಿಣೋತ್ತರ ಉದ್ದ ೪ತೆಯು ೨೭೦೦ ಪೈಲನಾಗದ್ದು ಅಗಲಳತೆಯು ಇನ್ನೂ pe ನಾಗಿ ಮೈಲವಾಗಿದೆ. ಸೇರೂ ದೇಶದ ಪಶ್ಚಿಮಕ್ಕೆ ಪಾಸಿಫಿಕ ಮಹಾಸಾಗರನಿದ್ದು, ಪೂರ್ವಕ್ಕೆ ಅತ್ಯುಚ್ಛವಾದ ಆಂಡಿಜ ಪರ್ವಶವು ಹೆಬ್ಬಿಕೊಂಡಿದೆ. ಈ ತ ತ ಶಿಖರಗಳು ೨೫೦೦೦ ಫೂಟಿಗಳ ವರೆಗೆ ಎತ್ತರವಾಗಿವೆ. ಅಂದರೆ, ಹಿಮಾಲಯ ಸರ್ವತ ವನ್ನು ಬೆಟ್ಟು ಕೊಟ್ಟ ರೆ, ಇದೇ ಸರ್ವತವ್ರ ಪೃಥ್ವಿಯ ಮೇಲೆ ಉಚ್ಛವಾ ದದ್ದು. ಅಂತನ ತ ಜಃ ಪಾಸಿಫಿಕ ಮಜಾ ರಗಳ ನಡುವೆ ಈ ಪ್ರದೇಶವು ಹಬ್ಬಿ ಕೊಂಡಿದೆ. ಈ ದೇಶದೊಳಗಿನ ಮೂಲಧಿವಾಸಸ್ಥೃ ರಿಗೆ "ಪೆ ಸೇರುವ್ಹಿ ಯನ? Het ಸಂಜೆ ತೆಯನ್ನು ಯುರೋಪಿಯನ್ನರು ಕೊಡುತ್ತಾರೆ. ಆದರೆ ಈ ದೇಶಜೊಳಗಿನ ಉಚ್ಛ ವರ್ಣದ ಜನರಿಗೂ ರಾಜಮನೆತನದವರಿಗೂ "ಇಂಕಾ? ಎಂಬ ಸಂಜ್ಞೆ ಇತ್ತು. ಅದಕ್ಕಾಗಿ ಸೇರೂ ದೇಶದೊಳಗಿನ ಜನರಿಗೆ ಇಂಕಾ ಎಂಬ ಸಂಜ್ಞೆಯೇ ಇತಿಹಾಸದಲ್ಲಿ ಸರ್ವಸಾಧಾರಣವಾಗಿ ಕೊಡಲ್ಪಟ್ಟಿದೆ ಕೋಲಂಬಸನು ಅಮೇರಿಕೆಯನಕ್ನಿ ಶೋಧಿಸಿದರು; ಆದರೆ ಈ ವಿಸ್ತೀರ್ಣ ಇದ ಹೊಸ ಖಂಡಜೊಳಗಿನ ಭಿನ್ನ ಭಿನ್ನ ದೇಶಗಳ ಜ್ಞಾನವನ್ನು ಸಂಪ್ರೂ ಸುವದಕ್ಕೂ ಮೆಕ್ಸಿಕೋದೊಳಗಿನ'ಆರುುಟೀಕ ಜನರ ಸಾಮ್ರಾ ಜ್ಯದ ಮೇಲೂ ಚಕ ನ್ನ ಇಂಕಾಜನರ ವಿಸ್ತೀರ್ಣವಾದ ಪ್ರದೇಶದ ಮೇಲೂ ಸೆ ಸ್ಪೇನದ ಧ್ವಜನಟವನ್ನು ಇಊರುಬೇಕಾದರೆ, ಕೋರ್ಟಿಸ್ ಹಾಗೂ ನಿರುಾರೋರಂಥ ಸಾಹಸಿಗಳಾದ ಎದೆಗಾರರಿಗೆ ಅನೇಕ ವರ್ಷಗಳ ವರೆಗೆ ಜೀವಮಾರಿ ಪ್ರಯತ್ನ ಗಳನ್ನೂ, ಕಷ್ಟಗಳನ್ನೂ ಪಡಬೇಕಾಯಿತು. ೧೫ನೇ ಶತಕದ ಕೊನೆಯಲ್ಲಿ ಪನಾಮಾ ಸಂಯೋಗಭೂಮಿಯ ಮೇಲೆ ಸ್ಪಾನಿಶ ಜನರ ವಸಹಾತಿಗಳು ಸ್ಥಾಪಿಶವಾಗಿದ್ದರೂ ಪಾಸಿಫಿಕ ಭಾಸ ದಕ್ಷಿಣಭಾಗದ ದಂಡೆಯ ಮೇಲೆ ಯಾವ ಜನರು ವಾಸಿಸಿರುವರೆಂಬದೂ, ಅವರ ರಾಜ್ಯವ್ಯವಸ್ಥೆಯು “ಯಾವ ಬಗೆಯಹಾಗಿತ್ತೆಂಬದೂ ಸ್ಪಾನಿಆರ್ಡರಿಗೆ ಗೊತ್ತಾಗಿದ್ದಿಲ್ಲ. ಸ್ಪಾನಿ ೧೪೦ ಸಂಪೂರ್ಣ- ಕಥೆಗಳು ಆರ್ಡರಿಗೆ ಬಂಗಾರದ ಹೆಚ್ಚು ಒಳಿತಾಗಿತ್ತು. ಹೊಸ ಹೊಸ ದೇಶಗಳು. ದೊರೆದ ಕೂಡಲೆ, ಅಲ್ಲಿ ಬಂಗಾರವು ಅಪಾರವಾಗಿ ದೊರೆಯುತ್ತ ಡೇನೆಂಬದರ ವಿಷಯತಾಗಿ ಅವರು ವಿಚಕ್ಷಣೆಯನ್ನು ಮಾಡುತ್ತಿದ್ದೆ ರಸ ಇ. ೧೫೧೧ನೇ ಇಸ್ವಿಯಲ್ಲಿ ವ್ಹಾ ಸೊ-ನನೇರು- ಡೀ-ಬಲ್ಬೊ ಆ ನಂಬ ಸ್ಪಾನಿಶ ಗೃಹ ಸ್ಮ ನೃ ತದೆ ಶೀಯ ಅಮೇರಿಕನ ಜನರಿಂದ ಸಾವರ ಬಂಗಾರವನ್ನು ತೊಗುತ್ತಿ ದ್ದ ನು. ಈ ಬಂಗಾರವು ೮-೧೦ ಶೇರುಗಳಕೆಂಕ ಹೆಚ್ಚಿ ಗಿದ್ದಿ ದಿಲ್ಲ. ಆದರೆ, ಅವನು ಅದನ್ನು ತೂಗುವಾಗ ಗುಂಜಿಯಷ್ಟು ಕೂಡ ಹೆಚ್ಚು “ಕಡಿಮೆ ಯಾಗದಂತೆ ಎಚ್ಚ ರಪಡುತ್ತಿ ದ್ದೆ ನು. ಆಗ್ಲೆ ಇದನ್ನೆ ಸ ನೋಡುತ್ತ ಆಲಿ ಕುಳಿ “ದ್ದ ಒಬ್ಬ ತದ್ದೆ RR ಗ್ಭ್ರ ಹಸ ನು ಬಲ್ಲೊ ಆನ ತಕ್ಕಡಿಯ ಮೇಲಿ ಕ್ಸ ಚತು” ಅವನಿಗೆ ಅಂದದ್ದು: ಷ್ಟು 4210 ತೂಕವನ್ನಾ ದಠೂ ಎಸ್ಟು ಜೀನತನದಿಂದ ಪೂ ುಡುವದು ? ಈ ಸಮುದ್ರ ದ ದಂಡಿಯ ದಕ್ಷಿಣಭಾಗದಲ್ಲಿ ಬಂಗಾಟಬ ರಾಶಿಗಳುಳ್ಳೆ ದೇಶಗಳಿರುವವು. ನಮಗೆ ಕಬ್ಬಿಣದ ಬೆಲೆಯಿದ್ದಷ್ಟು ಅವನಿಗೆ ಬಂಗಾರದ ಬೆಲೆಯಿರುವದು. ? ತದ್ದೇಶೀಯ ಸರದಾರನ ಈ ಭಾಷ ಇನು ಬಲ್ಬೋಆನಿಗೆ ಮೊಟ್ಟಿ ಮೊದಲು ಅತಿಶಯೋಕ್ತಿ ಯುಳ್ಳದ್ದಾಗಿ ತೋರಿತ್ತು ಆದರೆ, ಕಬ್ಬಿಣದ ಬೆಲೆಯಿಂದ ಬಂಗಾರವು ಮಾರುತ್ತಿರುವ ಪ್ರದೇಶವು ಇದ್ದ ದ್ಹಾಗಿದ್ದರೆ, ಅದರ ಶೋಧವನ್ನು ಹಚ್ಚಬೇಕೆಂಬ ಮನೀಷೆಯು ಸ್ಫಾನಿಶ ಜನರ ಮನಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಹುಟ್ಟಿತು. ೧೫೨೨ನೇ ಇಸ್ವಿ ಯಲ್ಲಿ ಸ್ಪಾನಿಶ ಅಧಿಕಾರಿಗಳು ಪಾಸ್ಕೂಅಲ-ಡೀ-ಆಂದಾಗೋಯಾ ಎಂಬ ವನ ಸಂಗಡ ಕೆಲವು ಹೆಡೆಗಗಳನ್ನೂ ಕೆಲವು ಜನರನ್ನೂ ಕೊಟ್ಟು ಪಾಸಿಫಿಕ ಮಹಾಸಾಗರದ ದಕ್ಷಿಣ ದಂಡೆಯ ಶೋಧಹಚ್ಚುವದಕ್ಕೆ ಅವನನ್ನು ಕಳಿಸಿ ಕೊಟ್ಟರು. ಆದರೆ ಅಂದಾಗೋಯಾನ ಪರ್ಜುಟನದಿಂದ ವಿಶೇಷವಾದ ಕಾರ್ಯನಿಸ್ಟೃತ್ತಿ ಯಾಗಲಿಲ್ಲ. ಯಾಕಂದರೆ, ಸಮುದ್ರದ ಮೇಲಿನ ಭಯಂಕರ ವಾದ ಬಿರುಗಾಳಿಯಿಂದಲೂ ದಂಡೆಯ ಮೇಲಿನ ರೋಗೋತ್ಪಾದಕ ಕನೆ ಯಿಂದಲೂ ಅಂದಾಗೋಯಾನು ಜರ್ಜರಿತನಾದ್ದರಿಂದ ಅನನು ಹತಾಶ. ನಾಗಿ ಬರಿಗೈ ಬೀಸಾಡುತ್ತ ಪಾನಾಮಕ್ಕೆ ಮರಳಿ ಒಂದನು. ಫ್ರಾನ್ಸಿಸ್ಕೋ ಪಿರುಸಾರೋ ಅಂದಾಗೋಯಾನು ಅಪಯಶವನ್ನು ಹೊಂದಿ ಮರಳಿ ಬಂದರೂ. ಪೇರೂ ಹಾಗೊ ಸಿರೂರೋ ೧೪೧ ಹೇರೂದಂಥ ಸುವರ್ಣಭೂಮಿಯ ಶೋಧಹಚ್ಚುವ ಕೆಲಸದಿಂದ ಪರಾಜ್ಮುಖ ವಾಗುವಂಥ ಹೇಡಿಗಳು ಸ್ಪಾನಿಅರ್ಡರು ಆಗಿದ್ದಿಲ್ಲ. ಪಾಸಿಫಿಕ ಮಹಾ ಸಾಗರದಲ್ಲಿ ಪರ್ಯಟಿನವನ್ನು ಮಾಡುವದಕ್ಕಾಗಿ ಮತ್ತೊಂದು ಹೆಡಗವನ್ನು ಕಳಿಸಶಕ್ಕದ್ದೆಂದು ಸ. ೧೫೨೪ರಲ್ಲಿ ಗೊತ್ತುಮಾಡಲ್ಪಟ್ಟತು. ಶೂರನ್ಕೂ ಸಾಹಸಿಯೂ, ದೃಢೆನಿಶ್ವಣಿ.ಯೂ, ಸಂಕಟಕ್ಕೆ ಅಭಿಮುಖವಾಗಿ ನಿಲ್ಲುವವನೂ “ಎಂದು ಪ್ರಸಿದ್ಧಿಯನ್ನು ಹೊಂದಿದ್ದ ಮ ಎಂಬ ಸರದಾರನು ಈ ಹಡಗದ ಕ್ಯಾಪ್ಟ ನನಾಗಿ ನೇನಿಸಲ್ಪ ಟ್ವನು. ಪಿರುಾರೋನು ಈ ಕಾಲಕ್ಕೆ 3೨-೫೩ ವರ್ಷ ವಯಸ್ಸು ಭೃವನಾಗಿದ್ದ ರೂ ೩೦-೩೫ ವರ್ಷದ ತಾರುಣ್ಯದ ಭರದಲ್ಲಿರುವ Ne ಉತಾ ಹವು ಅವನಲ್ಲಿ ತುಂಬಿತುಳುಕುತ್ತಿ ತ್ಕು. ಪಿರಾರೋನು ತನ್ನ ತಂಜೆಕಾಯಿಗಳ ಔರಸಪುತ್ರನಾಗಿರದೆ, ಕಾನೀನ ಪುತ್ರನಾಗಿದ್ದನು. ಚಿಕ್ಕಂದಿನಲ್ಲಿ ಅವನಿಗೆ ಶಿಕ್ಷಣದ ಗಂಧವಾದರೂ ಇದ್ದಿ ದ್ವಿಲ್ಲ. ತಂದೆತಾಯಿಗಳಿಂದ ತ್ಯಜಿಸಲ್ಪಟ್ಟಂಥ ಅನಾಥ ಬಾಲಕರ ಸಲುವಾಗಿ ಸ್ಥಾಪಿಸಲ್ಪಟ್ಟಿದ್ದೊಂದು ಆಶ್ರಮದಲ್ಲಿ ಅವನು ದೊಡ್ಡವನಾಗಿದ್ದನು. ಅವನು ಹತ್ತು ಹದಿನೈದು ವರ್ಷದವನಾದಂದಿನಿಂದ ಎಷ್ಟೋ ವರ್ಷಗಳ ವರೆಗೆ ಕುರಿ ಗಳನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದನು. ಮುಂದೆ, ಅಮೇರಿಕಾ 'ಖಂಡದೊಳಗಿನ ಹೊಸ ಹೊಸ ಪ್ರದೇಶಗಳ ವರ್ಣನೆಗಳು ಸ್ಪೇನದಲ್ಲಿ ಹೆಬ್ಬಿ ಕೊಳ್ಳಹತ್ತಿದವು ಧೈರ್ಯವಂತಶರಿಗೂ ಸಾಹಸಗಾರರಿಗೂ ದ್ರವ್ಯಸಂಚಯ ವನ್ನು ಮಾಡುವದಕ್ಕೆ ಅಮೇರಿಕೆಯಲ್ಲಿರುವಂಥ ಸುಸಂಧಿ ಸು ಅನ್ಯತ್ರ ದೊರೆ ಯಲಾರದೆಂಶಲೂ ಬಂಗಾರವೆಂದರೆ ಅಲ್ಲಿ ಕಃಪದಾರ್ಥವೆಂತಲೂ ಬಂಗಾರದ ರಾಶಿಗಳನ್ನು ಬೇಕಾದವರು ಎತ್ತಿ ಕೊಂಡು ಒಯ್ಯಬಹುದೆಂತಲೂ ಮುಂತಾದ ಸತ್ಕಾಸತ್ಯದ ಸ ಸುದ್ದಿ ಗಳು ಹೊಸ ಖಂಡದೊಳಗಿನ ಸಂಪತ್ತಿ ಯ ವಿಷಯವಾಗಿ ಹುಟ್ಟ ಹತ್ತಿ ದವು. “ಿರುಾರೋನ ಕಿವಿಗೆ ಈ ಸುದ್ದಿ ಗಳು ಬಿದ್ದ ಕೂಡಲೆ, ಅನನು ಕುರಿಗಳನ್ನು ಕಾಯುವ ಕ್ಷುಲ್ಲಕ ಕಾರ್ಯವನ್ನು ಬಿಟು ಕೊಟ್ಟು ತನ್ನ ವಯಸ್ಸಿನ ೨೫-೩೦ನೇ ವರ್ಷದ ಸುಮಾರಕ್ಕೆ ಸ್ಪೇನ ದೇಶಕ್ಕೆ ಶರಣ ಹೊಡೆದು ಅಮೇರಿಕೆಗೆ ಸಾಗಿದನು. ಪಾನಾಮಾ ಎಂಬ ಸ್ಪಾನಿಶ ವಸ ಹಾಕಿ ಸುಲ್ಲಿದ್ದ ಗವ್ಹ ರ್ನರನ ಕೈಕೆಳಗೆ ಸೈನ್ಯ ದೊಳಗಿನ ಸಿಪಾಯಿಯ ಕೆಲಸ ವನ್ನು ಮಾಡಿ ಒಳ್ಳೇ ಹೆಸರು ಪಡೆದನು. ಮುಂದೆ ೧೫೨೪ನೇ ವರ್ಷದಲ್ಲಿ ೧೪೨ ಸಂಪೂರ್ಣ-ಕಥೆಗಳು ಫೇರೂ ದೇಶದ ಪರ್ಯಟನೆಗೆ ಹೊರಟಿ ಹಡಗದ ಮೇಲೆ ಇವನೊಬ್ಬ ಅಧಿ ಕಾರಿಯಾಗಿ ನಿಯುಕ್ತ ನಾದನು. ಈ ಹಡಗದ ಮೇಲೆ ಅಲಾ ಒಗ್ರೋ ಹಾಗೂ ಲ್ಯೂಕ ಎಂಬಿಬ್ಬರು ಬೇರೆ ಅಧಿಕಾರಿಗಳಾದರೂ ಇದ್ದರು. ಎರಡು ಹಡಗ ಗಳನ್ನೂ ಹಾಗೂ ಹೀಗೂ ಮಾಡಿ ನೂರು ನಾನಿಕರನ್ನೂ ಕೂಡಿಹಾಕಿ ಪಿರುಸಾರೋನು ಪೇರೂ ದೇಶದ ಶೋಧಾರ್ಥವಾಗಿ ಪ್ರಯಾಣ ಮಾಡಿದನು. ಈ ಮೊದಲನೆಯ ಸರಿಟನದಲ್ಲಿ ಪಿರುಣಕೋನ ಮಜಲು ಪೇರೂ ದೇಶದ ಸೀಮೆಯನ್ನು ಕೂಡ ಮುಟ್ಟಿಲಿಲ್ಲ. ಸೇರೂ ದೇಶವ ಸೀಮೆಯು ಹತ್ತುವದರ ಕಿಂತ ಮುಂಚಿತವಾಗಿ, ಪನಾಮಾ ಸಂಯೋಗಭೂಮಿಯ ದ;ಕ್ಷಿಣದಿಕ್ಕೆ ನಲ್ಲಿ, ನೂರಾರು ನು ವರೆಗಿನ ಪಾಸಿಫಿಕ ಮಹಾಸಾಗರದ ದಂಡೆಯು ಅರಣ, ಗಳಿಂದಲೂ, ಜವಳು ಪ್ರದೇಶದಿಂದಲೂ ವ್ಯಾಸ್ತ ವಾಗಿದೆ. ಈ ಪ್ರಡೇಶದೊಳ ಗಿನ ಜನರಾದರೂ ತೀರ ಕಾಡುಸ್ಥಿತಿಯಲ್ಲಿರು ತ್ತಾರೆ. ಹಾಗೂ ತ ದಂಡೆಯ ಹತ್ತ ರದಲ್ಲಿರುವ ಸಮುದ್ರದೊಳಗಿನ ಚಿಕ ಚಿಕ್ಕ ನಡುಗಡ್ಡೆ ಗಳೊಳಗಿನ ಹವೆ ಯಾದರೂ ದಂಡೆಖು ಮೇಲಿನ ಹತತ ಕೋಗೋತ್ಪಾ ದಕವಾಗಿರುವ ದಲ್ಲದೆ ವಿಸಮಯವಾಗಿದೆ. ನಿರಾರೋನು ಈ ದಂಡೆಯ” ಹತ್ತರ ತನ್ನ ಹೆಡಗವನ್ನು ನಿಲ್ಲಿಸಿ, ಕೈಕೆಳಗಿನ ಕೆಲವು ಜನರನ್ನು ತನ್ನ ಜೊತೆಯಲ್ಲಿ ತೆಗೆದು ಕೊಂಡು, ನುನುಷ್ಯರ ವಸ್ತಿಯು ಎಲ್ಲಿಯಾದರೂ ಇರುವದೇನೆಂಬದರ ಶೋಧ ವನ್ನು ಮಾಡಪತ್ತಿದನು; ಆದರೆ ಆ ಪ್ರಾಂತದೊಳಗಿನ ಜನರು ಕಾಡು ಹಾಗೂ ಅಡ್ನಾಡಿಗಳಾಗಿರುವದಲ್ಲದೆ ನರಮಾಂಸ ಭಕ್ತಕರಾಗಿರುವರೆಂದು ಅನನು ಕಂಡುಕೊಂಡನು. ಈ ಪ್ರಾಂತಜೊಳಗಿನ ಕೋಗೋತ್ಪಾದಕ ಹಾಗೂ ವಿಷಮಯವಾನ ಹವೆಯಿಂದ, ಅನನ ಸಂಗಡಿಗರು ಶೀರ ಕಣ್ಣಿಗೆ ಬಂದಂ, ಸೇರೂ ದೇಶದ ಶೋಧದ ಉಸಾಬರಿಯನ್ನು ಬಿಟ್ಟ ಕೊಟ್ಟು ಬಂದ ಹಾದಿಯಿಂದ ಮರಳಿ ಪಾನಾಮಕ್ಕೆ ಹೋಗದೇಕೆಂದು-ಪ ಪ್ರ ತಿಯೊಬ್ಬ ಸೂ ಹಟ ಹಿಡಿಯಹತ್ತಿ ದನು. ಯಾವ ಕಾರ್ಯವನ್ನೂ ಸಾ ಧ್ಯ ಮಾಡಿಕೊಳ್ಳ ದೆ ಹಿಂದಿ ರುಗಿ ಹೋಗಿ ಎಲ್ಲರ ಛೀ ಥೂಗಳಿಗೆ ಗುರಿಯಾಗುವದರಕಿಂತ ಕ್ಷುಥೆ ಗಳಿಂದ ಸಮುದ್ರದಲ್ಲಿ ಸಾಯುವದು ಲೇಸಾದದ್ದೆಂದು ನಿರುಾಾರೋನ ಸಂಕಲ್ಪ ವಾಗಿದ್ದರಿಂದ, ಮರಳಿ ಹೋಗುವದಕ್ಕೆ ಒಪ್ಪಿಗೊಳ್ಳದೆ ಅವನು ಎಷ್ಟೋ ತಿಂಗಳ ಗಳ" ವರಿಗೆ ಒಂದು ನಡುಗಡ್ಡೆ ಯಲ್ಲಿ ತಳವನ್ನೂರಿಕೊಂಡು ನಿಂತನು. ಪೇರೂ ಹಾಗೂ ಪಿರುಾರೋ ೧೪೬ ತನ್ನ ಸಂಗಡಿಗರಲ್ಲಿ ತೀರ ಅಸಂತುಪ್ಟರಾಗಿದ್ದ ಕೆಲವರನ್ನು ಅವನು ಪೂನಾಮಾಕ್ಕೆ ಹೋಗಗೊಟ್ಟಿನ ನು. ಗಟ್ಟಿ ಯಾದದ್ದೊ ಂದು ಹೊಸ ಹಡಗ ವನ್ನೂ ಕೆಲವು ನಾವಿಕರನ್ನೂ ತನ್ನ ಸಹಾಯ್ಯಕ್ಪಾಗಿ ಕಳಿಸಿಕೊಡುವದಕ್ಕೆ ತನ್ನ ಸಹಾ ಕನಾದ ಅಲ್ಕಾ; ಗೂ ನಿಗೆ ಅವನು ವಿನಂತಿಯನ್ನು ಮಾಡಿ Fe 4! ನಡುಗಡ್ಡೆ ಯಲ್ಲಿ ಪಿರುಸಾರೋನು ಆರು RY ವರಿಗೆ ಇದ್ದ ನು. ಅವನ ಹೆತ್ತ ರದಲ್ಲಿದ್ದ ಜನರೆಲ್ಲರೂ ತೀರ ಜರ್ಜರಿತರಾಗಿದ್ದ ರು. ಆಲ್ಕಾ: ಗೊ ನು ಸಹಾಯ್ಯಕನಾಗಿ ಬಂದಾಗ ಪಿರು೫ರೋನ ಅನುಯಾಯಿ ಗಳಲ್ಲಿ "ಎಷ್ಟೋ ಜನರು ಮರಳಿ ಹೋಗಲು ಉದ್ಯು ಕ್ರರಾದರು. ಯಾಕಂದಕ್ಕೆ ಸಿರುಣರೋ ಬೆನ್ನು ಹತ್ತಿ ನಿಷ್ಕಾರಣವಾಗಿ ಕಷ್ಟ ನಡುವ ಕಾಡಜನರ ಕೂಡ ನಿರರ್ಥಕವಾಗಿ ಹೋರಾಡುವ, ಸೂ ಕೊನೆಯಲ್ಲಿ ಯಾವದಾದರೊಂದು ಭಯಾನಕವಾದ ನಿರ್ಜನ ನಡುಗಡ್ಡೆ ಯಲ್ಲಾಗಲಿ, ಸಮುದ್ರ ದಂಡೆಯ ಮೇಲಿನ ಘೋರವಾದ ಅರಣ್ಯದಲ್ಲಾಗಲಿ, ಚಳಿಜ್ವರಕ್ಕೆ ಬಲಿಯಾಗಿ ಜೀವಕ್ಕೆ ಎರವಾಗುವ ಮಾರ್ಗವು ಯಾರಿಗೂ ಮಾನ್ಯವಾಗಿದ್ದಿಲ್ಲ. ಆದರೆ, ವಿರಾ ರೋನು ದೃಢನಿಶ್ಚಯಿಯೂ, ಹಟವಾದಿಯೂ ಆದ್ದರಿಂದ ಮರಳಿ ಹೋಗುವ ದಕ್ಕ ಅವನು ಒಪ್ಪಿಕೊಳ್ಳ ಲಿಲ್ಲ. ಅವನು ಶಳಪೂರಿಕೊಂಡು ನಿಂತಿದ್ದ ಪ್ರದೇಶ ದೊಳಗಿನ ಕಾಡು ಇಂಡಿಯನ" ಜನರಿಂದ, ದಕ್ಷಿಣದಿಕ್ಕಿಗೆ ದೂರ ಅಂತರದಲ್ಲಿ ಬಲಾಢ್ಯವಾದದ್ದೊಂದು ಸಮೃದ್ಧಿ ಮಯವಾದ ರಾಜ್ಕವಿರುವದೆಂದು ಕೇಳಿ ಕೊಂಡಿದ್ದನು. ಸುಮಾರು ಸಾವಿರ ಮೈಲಗಳ ಅಂತರದ ಮೇಲಿರುವ ಈ ರಾಜ್ಯದ ಶೋಧವಾಗಿ ಅಲ್ಲಿಯ ಸಂಪತ್ತಿಯು ತನ್ನ ಹಸ್ತಗತವಾಗುವ ವರಿಗೆ ತನ್ನ ಸರ್ಯಟಿನದ ಸಾರ್ಥಕನಾದಂತಾಗುವದಿಲ್ಲೆಂದು ನಿರುಸಾರೋನು ತಿಳಿ ದಿದ್ದನು. ಅವನು ತನ್ನ ಕೈಯ್ಯಲ್ಲಿದ್ದ ಖಡ್ಗದಿಂದ ಭೂಮಿಯ ಮೇಲೆ ಒಂದು ಗೆರೆಯನ್ನು ಕೊರೆದು, ಈ ಗೆರೆಯ ಉತ್ತರ ದಿಕ್ಕಿನಲ್ಲಿ ಸುಖವೂ, ಸಮಾ ಧಾನವೂ, ಸ್ವಾ ಸ್ಮ ವೂ ಆದರೆ Pe ಬಡತನವಿರುವ ವೆಂತಲೂ ದಕ್ಷಿಣ pS ನಲ್ಲಿ ದುಃಖವೂ, ಕಷ್ಟವೂ, ಭೀತಿಯೂ ಇದ್ದಾಗ್ಯೂ ಕೆಲವು ಕಾಲವನ್ನು ಸಕಟಗಳಲ್ಲಿ ಕಳೆದರೆ, ಸೇರೂ ದೇಶದೊಳಗಿನ ಅಪ ರಂಪಾರವಾದ ಸಂಪಕ್ತಿಯು ತಮ್ಮ ಕೈ ವಶವಾಗುವದಲ್ಲದೆ, ಕದಾಚಿತ್ ತಮಗೆ ಅಲ್ಲಿ ರಾಜ್ಯವನ್ನು ಕೂಡ ಸ್ಥಾನಿಸುವದು ಶಕ್ಯವಾಗಬಹುದೆಂಶಲೂ ವರ್ಣಿಸಿ, ೧೪೪ ಸಂಪೂರ್ಣ-ಕಥೆಗಳು ತಾನಂಶೂ ತನ್ನ ಜೀವದಲ್ಲಿ ಜೀವವಿರುವವರೆಗೆ ಸೇರೂ ದೇಶವನ್ನು ಗೊತ್ತು ಹಚ್ಚದ ಹೊರತು ಒಂದು ಹೆಜ್ಜೆಯನ್ನಾ ದರೂ ಹಂದೆ ಇಡಲಿಕ್ಕಿಲ್ಲೆಂದು ಹೇಳಿ, ಆ ಗೆರೆಯ ದಕ್ಷಿಣ ದಿಕ್ಕಿಗೆ ಹಾರಿ ಹುಟ್ಟಿ ಗಂಡಸರಾದವರು ತನ್ನ ಮಾರ್ಗವನ್ನು ಅವಲಂಬಿಸುವರು, ಕೈಯಲ್ಲಿ ಬಳೆಗಳನ್ನಿ ಕೈದವರು ಉತ್ತರ ದಿಕ್ಕಿಗೆ ಹೋಗಿ ಕೋಳಿಗಳಂತೆ ಗೂಡು ಸೇರುವರೆಂದು ವಿರುಾರೋನು ಗಟ್ಟಿಸಿ ಒದರಿದ ಕೂಡಲೆ, ಅವನ ಅನುಯಾಯಿಗಳೊಳಗಿನ ಧಷ್ಟಪುಷ್ಟರೂ ತರುಣರೂ ಆಗಿದ್ದ ನಾವಿಕರು ಅವನನ್ನು ಹಿಂಬಾಲಿಸಿದರು. ನಿನ್ನ ಉಸಾ ಬರಿಯು ಬೇಡೆಂದು ನೆಲಹಿಡಿದು ಕೂತ ೫೦-೬೦ ನಾವಿಕರಲ್ಲಿ ಕೆಲವರಿಗೆ ಅಲ್ಲಿಯೇ ಒಂದು ನಡುಗಡ್ಡೆ ಯಲ್ಲಿ ಇರಹೇಳಿ ಉಳಿದವರನ್ನು ಪಾನಾಮಾಕ್ಕೆ ಅಟ್ಟಿ ಕೊಟ್ಟಿ ನು. ಗೋರ್ಗೋನಾ ನಡುಗಡ್ಡೆ ಯಲ್ಲಿ, ತನ್ನ ಮುಂದಿನ ಪ್ರಯಾ ಣದ ವ್ಯವಸ್ಥೆಯನ್ನು ಮಾಡಿಕೊಂಡು ನಿರುಾಾರೋನು ತನ್ನಹಡಗವನ್ನು ದಕ್ಷಿಣ ದಿಶಾಭಿಮುಖವಾಗಿ ಸಾಗಿಸಿದನು. ಈ ಸಾರೆ ಬಿರುಗಾಳಿಯ ತೊಂದರೆಯಿಲ್ಲದ್ದ ರಿಂದ ಇಪ್ಪತ್ತನೇ ದಿವಸ ಈ ಹಡಗವು ಪೇರೂ ದೇಶದೊಳಗಿನ ಗ್ವಾಯಕೀಲ ಎಂಬಆಖಾತವನ್ನು ಸೇರಿತು. ಮುಂದೆ ಸ್ವಲ್ಪು ವಧಿಯಲ್ಲಿಯೆ ಪಿರುಸಾರೋನ ಹಡಗವು ಟುಂಬೇರು ಎಂಬ ಬಂದರದಲ್ಲಿ ಬದು ನಿಂತಿತು. ಟುಂಬೇರುವು ಜನ£ಂದ ಒಳಿಶಾಗಿ ತುಂಬಿದ ಪಟ್ಟಣವಾಗಿತ್ತು. ಅದರ ಸಾಂಪತ್ತಿಕಸ್ಥಿತಿ ಯಾದರೂ ಸಮಾಧಾನಕಾರಕವುಳ್ಳದ್ದಾಗಿತ್ತು. ಈ ಪಟ್ಟಣವನ್ನು ನೋಡಿದ ಕೂಡಲೆ ಪಿರೋಾರೋಫಿಗೆ ಅತ್ಯಂತ ಆನಂದವಾಗಿ, ಪೇರೂ ದೇಶದ ಸುವರ್ಸ ಭೂಮಿಯಲ್ಲಿ ತನ್ನನ್ನು ತಂದದ್ದಕ್ಕಾಗಿ ಈಶ್ವರನ ಕೃಪೆಯನ್ನು ಕೊಂಡಾ ಡಿದನು. ಸ್ಪಾನಿಆರ್ಡ ಜನರ ಹಡಗಗಳಂಥ ಹೆಡಗಗಳನ್ನು ಫೇರೂವಿನ ಜನರು ಮೊದಲು ಎಂದೂ ನೋಡಿದ್ದಿಲ್ಲ. ನಿರುಾರೋನ ಹಡಗವು ಬಂದರ ದಲ್ಲಿ ಬಂದಕೂಡಲೆ, « ಬಾಲ್ಸಾ' ಎಂಬ ಚಿಕ್ಕ ಚಿಕ್ಕ ಡೋಣಿಗಳಲ್ಲಿ ಕುಳಿತು ಕೊಂಡು ಆ ಜನರು ಆ.ದೊಡ್ಡ ಹೆಡಗದಸುತ್ತು ಗುಂಪಾದರು. ಟುಂಜೇರುದ ಸುತ್ತಲಿನ ಪ್ರಾಂತದ ಮೇಲೆ -ಕುರಾಕಾ' ಎಂಬವನೊಬ್ಬ ಇಂಕಾರಾಜನ ಅಧಿ ಕಾರಿಯಿದ್ದ ನು. ಸ್ಫಾನಿಆರ್ಡರ ಹಡಗವನ್ನು ನೋಡಿ ಇದೊಂದು ನೀರಿನ ಮೇಲೆ ತೇಲುವ ಕಿಲ್ಲೆಯಂತಲೇ ಅವನಿಗೆ ಜ್ಞಾನವಾಗಿ, ಇಂಥ ದೊಡ್ಡದಾದ ತೇಲುವ ಕಿಲ್ಲೆಯನ್ನು ತೆಗೆದುಕೊಂಡು, ಈ ಅಮರ್ಯಾದಿಶವಾದ ಮಹಾಸಾಗರ ಪೇರೂ ಹಾಗೂ ಪಿರಾರೋ ೧೪೫ ದೊಳಗಿಂದ ನಮ್ಮ ದೇಶಕ್ಕೆ ಈ ಜನರು ಬಂದರೆಂದನೇಲೆ, ಇವರು ಸ್ಪಂಶಯವಾಗಿ ದೇವ, ಯಕ್ಷ, ಗಂಧರ್ವ, ಕೆನ್ನರರಂಥ ಉಚ್ಚ ಕೋಟ ಯವರಾಗಿರಬೇಕೆಂದು ಅವನು ತರ್ಕಿಸಿ, ಅನೇಕ ಪ್ರಕಾರದ ಹಣ್ಣು ಹಂಪಲು ಗಳ ಬುಟ್ಟಿಗಳನ್ನು ಕಾಣಿಕೆಗಾಗಿ ಡೋಣಿಯಲ್ಲಿ ತುಂಬಿಕೊಂಡು, ಸ್ಪಾನಿಶ ಹಡಗದಲ್ಲಿದ್ದ ಪಿರುಾರೋನ ದರ್ಶನಕ್ಕೆ ಹೋದನು. ಲಾಮಾ ಎಂಬ ಹೆಸರಿನ ದೊಡ್ಡ ಜಾತಿಯ ಟಿಗರುಗಳು ಆ ದೇಶದಲ್ಲಿ ಡೊಕೆಯುತ್ತವೆ. ಈ ಜಾತಿಯದೊಂದು ಟಿಗರನ್ನಾದರೂ ಅವನು ಪಿರುನರೋನಿಗೆ ಕಾಣಿಕೆಯಾಗಿ ಕೊಟ್ಟನು. ಪಿರುೂರೋನು ತದ್ದೇಶೀಯರಲ್ಲಿ ಒಬ್ಬಿಬ್ಬರನ್ನು ಹಿಡಿದು ತನ್ನ ಸಂಗಡ ತಂದಿದ್ದನು. ಪಿರುಾರೋನು ಹಿಂದಕ್ಕೊಮ್ಮೆ ನಿರುಪಾಯವುಳ್ಳವ ನಾಗಿ ಆರು ಏಳು ತಿಂಗಳಗಳವರೆಗೆ ಒಂದು ನಡುಗಡ್ಡೆ ಯಲ್ಲಿ ವಾಸ್ತವ್ನಮಾಡಿ ಕೊಂಡಿದ್ದ ಸಂಗತಿಯು ವಾಚಕಂಗೆ ಗೊತ್ತೇ ಉಂಟು, ಆ ನಡುಗಡ್ಡೆಯ ಸುತ್ತಲಿನ ಪ್ರದೇಶದಲ್ಲಿ ವಾಸಮಾಡಿಕೊಂಡಿದ್ದ ಇಂಡಿಯನ ಕುಲಕ್ಕೆ ಈ ಉಭಯಶರೂ ಸೇರಿದವರಾಗಿದ್ದರು. ಇವರಲ್ಲಿ ಒಬ್ಬನಿಗೆ ಪೇರೂಡೊಳಗಿನ ಇಂಕಾ ಕ್ಷತ್ರಿಯರ ಭಾಷೆಯು ತಿಳಿಯುತ್ತಿತ್ತು. ಈ ದ್ವಿಭಾಷಿಯ ದ್ವಾರ ದಿಂದ ಪಿರುಣರೋ ಹಾಗೂ ಪೇರೂ ಜನರ ಜಧಿಕಾರಿಯಾನ ಕುರಾಕಾ ಇವರ ಸಂಭಾಷಣಕ್ಕೆ ಪ್ರಾರಂಭವಾಯಿತು. ಗುರಾಕಾ ಪಿರುಾರೋ ನಿಗೆ «« ನೀವು ಯಾರು, ಎಲ್ಲಿಯವರು, ಯಾವ ಕಾರ್ಯಾರ್ಥ ಇಲ್ಲಿಗೆ ಬಂದಿ ರುವಿರಿ” ಮುಂತಾದ ಪ್ರಶ್ನೆಗಳನ್ನು ಕೇಳಿದನು. * ನಾವು ಇಲ್ಲಿಂದ ಬಹಳ ದೂರದಲ್ಲಿರುವ ಸ್ಟೇನ ದೇಶದ ನಿವಾಸಿಗಳಾಗಿದ್ದು, ನಿಮ್ಮ ದೇಶದ ಜನರ ಪರಿಚಯವನ್ನು ಮಾಡಿಕೊಳ್ಳುವದಕ್ಕಾಗಿಯೂ ನಿಮ್ಮ ಕೂಸ ಸ್ನೇಹಸಂಬಂಧ ವನ್ನು ಬೆಳಿಸುವದಕ್ಕಾಗಿಯೂ ಇಷ್ಟು ಕಷ್ಟುಪೇಷ್ಟೆಗಳನ್ನು ಸಹಿಸಿ ಇಲ್ಲಿಗೆ ಬಂದಿರುವೆವೆ''೦ದು ಹಿರುಸಾರೋನು ಅವನಿಗೆ ತಿಳಿಸಿದನು. ಹೊಸದಾಗಿ ಬಂದಿರುವ ಈ ದೂರದೇಶದ ಅಕಿಥಿಗಳು ಬಹಳೇ ಸಂಭಾವಿತರಾಗಿರುವಕೆಂದು ಪಾಸ, ಆ ಬಡ ಭೋಳೆ ಕುರಾಕಾನ ತಿಳುವಳಿಕೆಯಾಯಿತು. ಇದೇ ಕಾಲಕ್ಕೆ ಇಂಕಾ ಕ್ಲಾತ್ರ ಕುಲಕ್ಕೆ ಹೊಂದಿದ ಒಬ್ಬ ಸರದಾರನಾದರೂ ಸಹಜ ವಾಗಿ ಟುಂಬೇರುುಸಟ್ಟಿಣಕ್ಕೆ ಬಂದಿದ್ದನು. ಇವನಾದರೂ ಪಿರುಸರೋನ ಭೆಟ್ಟಿಗೆ ಹೋದನು. ಆಗ್ಗೆ ಪಿರುಸರೋನು ಸ್ವಲ್ಪ ಸ್ಪಷ್ಟವಾಗಿಯೇ ಮಾತಾಡಿ ೧೪೬ ಸಂಸೂರ್ಣ-ಕಥೆಗಳು ಇವಸಿಗೆ ತಿಳಿಸಿದ್ದೇ ನಂದರೆ, « ನಿಮ್ಮ ದೇಶದ ಮೇಲೆ ನಮ್ಮ ದೇಶದ ವರೃಸ್ವ. ವನ್ನು ಸ್ಥಾಪಿಸುವದಕ್ಕಾಗಿಯೂ, ನಿಮ್ಮ ಧರ್ಮದ ಮೇಲೆ ನಮ್ಮ ಧರ್ಮದ ವರ್ಚಸ್ತವನ್ನು ಸ್ಥಾನಿಸುವದಕ್ಕಾಗಿಯೂ ನಾವು ಇಷ್ಟು ದೂರ ಬಂದಿರು ತ್ತೇವೆ.” ಪಿರುಾರೋನ ಈ ಭಾಷಣವನ್ನು ಕೇಳಿ ಈ ಇಂಕಾನಿಗೆ ಆಶ್ಚರ್ಯ ವೆನಿಸಿತು ಯಾಕೆಂದರೆ, ಪೆರುಸಾರೋನ ಸಂಗಡ ನೂರು ನೂರಾಐನತ್ತು ಜನರೇ ಇದ್ದದು ಅಂದ ಮೇಲೆ ಇಂಕಾನ ರಾಜ್ಯದ ಮೇಲೆ ವರ್ಚಸ್ವವನ್ನು ಕೂಡಿಸುವ ಪಿರು೫ರೋನ ಮನೀಷೆಯು ಕೇವಲ ಮೂರ್ಯತನದ್ದೆಂದು ಆ ಇಂಕಾನಿಗೆ ತೋರಿತು. ಮೇಲಾಗಿ ಇಂಕಾ ಜನರು ಸೂರ್ಯೋಪಾಸಕ ರಾಗಿದ್ದು ಸೂರ್ಯನಿಗಿಂಶ ಹೆಚ್ಚಿನ ದೇವರಿರುವದು ಶಕ್ಯವಿಲ್ಲ; ಅಂದಮೇಲೆ ಇಂಕಾನ ಪ್ರಜರ ಮೇಲೆ ಈ ಹೊಸ ಧರ್ಮದ ವರ್ಚಸ್ವವು ಕೂಡುವದೂ ಆಶಕ್ಯವಾದದ್ದೆಂದು ಅವನು ಯೋಚಿಸಿದನು. ಆದರೆ, ಹ ನಿರುಸಾರೋ ನಿಗೆ ಯಾವ ಮಾತನ್ನೂ ಸ್ಪ ಸ್ಟವಾಗಿ ಮಾತಾಡಿ ತೋರಿಸಲಿಲ್ಲ. ಹಡಗದ ಮೇಲೆ ಬಂದಿದ್ದ ಈ ಇಂಕಾ! ನಿರಾರೋನು ಆತಿಥ್ಯವನ್ನು ಮಾಡಿದನು. ಪಿರುಸರೋನಿಂದ ಕೊಡಲ್ಪಟ್ಟಿ ಯುರೋಪಿಯನ” ಸ ಮದ್ಯವು ತನಗೆ ವಿಶೇಷವಾಗಿ ರುಚಿಸಿತೆಂದು ಇಂಕಾನು ಹೇಳಿದನು. ಇಂಕಾನು ಬಂದರದ ಮೇಲಿಂದ ಮರಳಿ ಹೋಗುವಾಗ ನಿರುಸಾಕರೋನು ಅವನಿಗೊಂದು ಉಕ್ಕಿನ ಕೊಡಲಿಯನ್ನು ಕಾಣಿಕೆಯಾಗಿ ಕೊಟ್ಟ ನು. ಇಂಕಾ ಜನಕ ದೇಶ ದಲ್ಲಿ ಬಂಗಾರವು ಆಸ ಸರಾ ಪಾಠವಾಗಿತ್ತು . ಆದರೆ ಅವರಿಗೆ ಕಬ್ಬಿಣಾವೆಂದರೇ ನೆಂಬದು ನೂಡ ಗೊತ್ತಿ ದ್ಹಿದ್ದಿಲ್ಲ. ಟುಂಬೇರು ಪಟ್ಟಿಣದ ಸರಿಸಿ ತಿಯನ್ನು ಅವಲೋಕೆಸುವದಕ್ಕೆ ನಿರುಸಾಕೋನು ತನ್ನೆ ಸಂಗಡಿಗನಾದ ಮಾಲಿನೋ ಎಂಬವನಿಗೆ ಹೇಳಿ ಅವನನ್ನು ಆ ಪಟ್ಟಣಕ್ಕೆ ಕಳುಹಿಕೊಟ್ಟಿನು* `ಮಾಲಿಕೋನು ಇಡಿಯ ಊರುತುಂಬ ತಿರುಗಾಡಿ, ಊರೊಳಗಿನ ದೇವಾ ಲಯಗಳನ್ನೂ ಕುರಾಕಾ ಅಧಿಕಾರಿಯು ಇರುತ್ತಿದ್ದ ಬಂಗಲೈಯನ್ನೂ ನೋಡಿ ದನು; ಹಾಗೂ ಇಂಕಾನು ಇಳಿದುಕೊಂಡಿದ್ದ ಕೋಟಪನ್ನೂ ಕೂಡ ಅವನು ಪ್ರವೇಶಿಸಿದನು. ಕುರಾಕಾನಂಥ ಸಣ್ಣ ಅಧಿಕಾರಿಯ ಮನೆಯೊಳಗಿನ ತಿನ್ನು ಜ್ಹುವ ಹಾಗೂ ನೀರು ಕುಡಿಯುವ ಪಾತ್ರಗಳೆಲ್ಲ ಬೆಳ್ಳಿ-ಬಂಗಾರಗಳಿಂದ ಮಾಡಲ್ಪಟ್ಟ ದ್ದವು. ದೇವಾಲಯಗಳಲ್ಲಿ ನೋಡಿದತ್ತ ಬಂಗಾರದ ಹೊರತು. ಪೇರೂ ಹಾಗೂ ಪಿರುತಾರೋ ೧೪೭ ಅವನಿಗೆ ಏನೂ ಕಾಣಲೇ ಇಲ್ಲ. ಇಂಕಾನ ತೋಟವಂತೂ ಕೇಳುವಡೇನು? ಅಲ್ಲಿ ನಿಜವಾದ ಹೆಣ್ಣು ಹೆಂಪಲಗಳ ನೆರೆಯಲ್ಲಿ ಬೆಳ್ಳಿ ಬಂಗಾರದ ಕ್ಷ ಕೃತ್ರಿಮ ಫಲ ಗಳು ತೂಗಾಡುತ್ತಿದ್ದ ವ್ರ ಮಾಲಿನೋನು ಮರಳಿ A ತಾನು ನೋಡಿದ ಸಂಗತಿಗಳನ್ನೆ ಲ್ಲ ಹಡಗದ ಮೇಲಿದ್ದ ಪಿರುಾರೋನಿಗೆ ವಿದಿತ ಮಾಡಿ ದನು. ತಾನು ಮಾಡಿದ ಅನುಮಾನದಕಿಂತ ಸ್ವಲ್ಪ ಹೆಚ್ಚು ಬೆಳಿ ತೈಬಂಗಾರವು ಮಾಲಿನೋನ ದೃಷ್ಟಿಗೆ ಬಿದ್ದಿ ರುವದರಿಂದ ಅವನ ಕಣ್ಣು ಸ ನೋಡಿದ ಸಂಗತಿಗಳ ವರ್ಣನೆಯನ್ನು “ವನು ಅತಿಶಯೋಕ್ತಿ ಯಿಂದ ಮಾಡುತ್ತಿ ರಬಹು ದೆಂದು ನಿರುಾಸರೋಫಿಗೆ ಸಂಶಯ ಹುಟ್ಟಿ, ಅವನು ತನ್ನ ಸಂಗಡದಲ್ಲಿದ್ದ ಬೇರೊಬ್ಬ ಶಾಂತತಲೆಯ ಗೃಹಸ್ಸನಿಗೆ ನಟ್ಟ ಣದಲ್ಲಿ ಸಂಚರಿಸಿ ಬರುವದಕ್ಕೆ ಹೇಳಿದನು. ಈಗ ಹಸ್ಥನಾದರೂ ತೂ ಕಚುತಕ್ಷತೆ ನೋಡಿದ ಸಂಗತಿ ಗಳ ವರ್ಣನೆಯನ್ನು ನಿಲಕ್ಷಣವಾಗಿ ಮಾಡಹತ್ತಿದನು. ದೇನಾಲಯದ ಚಕ್ತಂತೂ ಬಂಗಾರದ ದಪ್ಪಾ ದ ಶಗಡುಗಳಿಂದ ಆಚ್ಛಾದಿತ ಮಾಡಲ್ಪ ಟ್ಟ ಜಿಂದು ಅವನು ಹೇಳಹತ್ತಿ ಸ ಆಗಂತೂ ಶಾವು ನಿಜವಾದ ಕಾನದ ಲಂಕೆಗೆ ಬಂದಿಬನೆನೆಂದು. ನಿರುಾರೋನಿಗೆ ಎನಿಸಹತ್ತಿತು. ಟುಂಬೇರು ದಲ್ಲಿಯ ಇಂಕಾನಿಗೂ ಇತರ ಜನರಿಗೂ « ಬಂದೂಕ ' ಮೊದಲಾದ ಆಯುಧ ಗಳ ನಿಷಯವಾಗಿ ಏನೂ ಜ್ಞಾ ನವಿದ್ದಿಲ್ಲ. ಕುಡುರೆಯನ್ನಂತೂ ಅವರು ಎಂದೂ ನೋಡಿದ್ದಿ ೪. ಸಿರುಸಾರೋನ ಹಡಗದಲ್ಲಿ ಕೆಲವು ಕುದುರೆಗಳ ದ್ವವು. ಕುದುರೆಯ ವೇಲೆ ಕುಳಿತುಕೊಂಡ ಮನುಷ್ಯ ನು ಭರದಿಂದ ಹೋಗುವ ದನ್ನು ನೋಡಿದಾಗಂತೂ ಕುದುರೆ ಹಾಗೂ ಕುದುಕೆಯ ಸವಾರನು ಒತ್ತ ಟ್ಟ ಗೆ ಕೂಡಿದ ಇದೊಂದು ವಿಲಕ್ಷಣವಾದ ಪ್ರಾ ಣಿಯಂತಲೇ ಅವರ ತಿಳುವಳಿಕೆ ಯಾಯಿತು! ಕುದುರೆ ಜೇರೆ, BE ಮೇಲಿನ ಸವಾರನು ಬೇಕೆ ಎಂಬ ಕಲ್ಪನೆಯಾದರೂ ಅವರಿಗೆ ಆಗಲಿಲ್ಲ! ಬಂದೂಕಿನ ಮದ್ದೆಂದರೇನೆಂಬದು ಯಾರಿಗೆ ಗೊತಿ ತ್ರಿಲ್ಲ ಹಾಗೂ ಕುದುರೆಯ ಮೇಲೆ ಕೂಡುವ ಕಲೆಯು ಯಾರ ಸ್ವಪ್ನದಲ್ಲಿ ಕೂಡ ಇಲ್ಲ, ಇಂಥ ಪೇರುವಿನ ಜನರನ್ನು ಕ್ಸಣಾವಕಾಶದಲ್ಲಿ ಸೆಲ್ಲಬಹುದೆಂದು ಪಿರುಾರೋನ ೬... ಕಟ್ಟಿ ಗೆಯಂತಿ ಬಂಗಾ ರವು ವಿಪುಲವಾಗಿದ್ದ ದೇಶವು ಸ್ವಲ್ಪ ಪ್ರಯಾಸದಿಂದ ತಮ್ಮ ಕೈನಶವಾಗುವ ದೆಂಬ ಕಲ್ಪ ನಾತರಂಗಗಳ ಜ್ ಅವನು ಕ್ಟ ಕ್ಷಣಮಾತ್ರ ಈ ಸಾಡಹತ್ತಿ, ಏಳರ ಸಂಪೂರ್ಣ-ಕಥೆಗಳು ದಸು. ಆದಕ್ಕೆ ಈ ಮೊದಲನೆಯ ಪರ್ಯಟನದಲ್ಲಿ ಅವನ ಹತ್ತರ ನೂರು ನೂರೈವತ್ತು ಜನರೇ ಇದ್ದರು. ಇಂಕಾನ ಸಾಮ್ರಾಜ್ಯವು ಎರಡುಸಾವಿರದ ಐನೂರು ಮೈಲುಗಳ ವರೆಗೆ ಉದ್ದವಾದ ಹಾಗೂ ಮೂರುನೂರೈವತ್ತು ಮೈಲುಗಳ ವರೆಗೆ ಅಗಲವಾದ ವಿಸ್ತೀರ್ಣ ಪ್ರದೇಶದ ಮೇಲೆ ಹಬ್ಬಿದ್ದು ಅದರ ಜನಸಂಖ್ಯೆಯು ಕೋಟ್ಯಾಂತರವಾಗಿತ್ತು. ಬಂದೂಕುಗಳನ್ನು ಅವರು ಅರಿಯದವರಾಗಿದ್ದರೂ ಇಂಕಾನ ಹತ್ತರ ಬಲಾಢ್ಯ ಸೈನ್ಯನಿದ್ದು ಅವನ ಪಟ್ಟಣಗಳು ಕೋಟಿಯ ಗೋಡೆಗಳಿಂದ ಪರಿನೇಷ್ಟಿ ತವಾಗಿದ್ದನ್ನ. ಈ ಸಂಗ ತಿಯು ಪಿರುಸರೋನ ಲಕ್ಷ್ಯಕ್ಕೆ ಬಂದದರಿಂದ, ಯುದ್ಧವನ್ನು ಮಾಡಿ ದೇಶ ವನ್ನು ಗೆದೆಯುವ ತನ್ನ ಉದ್ದೇಶವು ಹೊರಬಿ€4 ಕೂಡದೆಂಬ ವಿಚಾರಮಾಡಿ, ಅವನು ತನ್ನ ಕೈಕೆಳಗಿನ ಜನರ ಸುವರ್ಣತೃಪ್ನೆಯನ್ನು ತತ್ಕಾಲದ ಮಟ್ಟಿಗೆ ದಬ್ಬಿಟ್ಟು, ಮುಂದೆ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಂಡು ಬಲಾಢ್ಯವಾದ ಸೈನ್ಯವನ್ನು ತನ್ನ ಸಂಗಡ ತೆಗೆದುಕೊಂಡು ಬಂದು, ಆಬಳಿಕ ಈ ಸುವರ್ಣ ಭೂಮಿಯಲ್ಲಿರುವ ಜನರ ಮೇಲೆ ತನ್ನ ವರ್ಚಸ್ವವನ್ನು ಪ್ರಸ್ಥಾನಿತ ಮಾಡುವ ನಿಶ್ಚಯವನ್ನು ಮಾಡಿ, ಪಿರಾರೋನು ಈ ಸಾರೆ ಹಿಂದಿರುಗಿದನು. ಮುರಳಿ ಹೋಗುವಾಗ ಅನನು ತನ್ನ ಸಂಗಡ ಆ ದೇಶದೊಳಗಿನ ಹಲಕೆಲವು ಬಂಗಾ ರದ ಬೇರೆ ಬೇರೆ ಮಾದರಿಯ ಪಾತ್ರೆಗಳನಣ್ನ ಲಾಮಾ ಜಾತಿಯ ಕೆಲವು ಕುರಿಗಳನ್ನೂ ತೆಗೆದುಕೊಂಡು ಹೋದನು ಸನ್ ೧೫೨೮ರಿಂದ ೧೫೩೧ರ ವರೆಗೆ ನಿರುಸಾಕೋನು ಸ್ಪೇನದಲ್ಲಿದ್ದನು. ಹೊಸದಾಗಿ ಶೋಧಿಸಿದ ದೇಶದ ವರ್ಣನೆಯನ್ನೂ, ಅಲ್ಲಿಯ ಅಪಾರವಾದ ಸಂಸತ್ತಿಯ ವೃತ್ತಾಂತವನ್ನೂ ನಿರುಣರೋನು ಆ ಕಾಲದ ಸ್ರೇನದ ಅರಸ ನಾಗಿದ್ದ ಐದನೇ ಚಾರ್ಲಸನಿಗೆ ಹೇಳಿದನು. ಹರ್ನಾಂದೋ ಕೋರ್ಟಿಸನು ಮೇಕ್ಸಿಕೊಃ ದೇಶವನ್ನು ಅಂಕಿತ ಮಾಡಿಕೊಂಡು, ಅದನ್ನು ಸ್ಪೇನದ ರಾಜ್ಯಕ್ಕೆ ಸೇರಿಸಿದಂತೆ, ತನಗಾದರೂ ಸರಕಾರದೀದ ಸ್ವಲ್ಪ ಸಹಾಯ್ಯವು ಜೊರೆದರೆ, ಮೇಕ್ಸಿಕೋದಕಿಂತ ಹೆಚ್ಚು ಸಂಪನ್ನವಾದ ಹಾಗೂ ಹೆಚ್ಚು ವಿಸ್ತೀರ್ಣವಾದ ಪೇರೂ ದೇಶವನ್ನೂ ಇಂಕಾ ಎಂಬ ಸೂರ್ಯವಂಶೀ ಜನರೆ ಸಾಮ್ರಾಜ್ಯವನ್ನೂ ಸ್ಪೇನದ ರಾಜಮನೆತನದ ಚರಣಕ್ಕೆ ಅರ್ಪಿಸುವೆನೆಂಬ ಪ್ರತಿಜ್ಞೆಯನ್ನು ಅನನು ಅರಸನ ಮುಂದೆ ಮಾಡಿದನು. ಪಿರುಾಾರೋನ ಪೆರೂ ಹಾಗೂ ಪಿರಾರೋ ೧೪೯: ಈ ಮಾತು ಕೇಳಿ ಯಾವದೇ ದೇಶದ ಅರಸನ ಬಾಯಿಗೆ ಫೀರುಬಿಡುವದು ಸ್ವಾಭಾವಿಕವಾದದ್ದು. ಚಾರ್ಲಸ ರಾಜನು ಸಿರುಾಾನೋನನ್ನು ಪೇರೂ ದೀಶದ ಗವ್ಹರ್ನರ ಹಾಗೂ ಕ್ಯಾಪ್ಟನ್ ಜನರಲ್ನನ್ಮಾಗಿ ನೇಮಿಸಿ ನು ಸಿರುಸಾರೋನ ಸಂಗಡಿಗನಾದ ಅಲ್ಮಾಗ್ರೋನು ಟುಂಜೇ ರುದ ಕಮಾಂಡರನಾಗಿ ನೇಮಿಸಲ್ಪಟ್ಟಿನು. ಪಿರುಸಾರೋನು ಎರಡುನೂರಾ ಐವತ್ತು. ಶಿಪಾಯರ ಪಲಟಣವನ್ನು ಸಿದ್ಧನಾಡಶಕ್ಕದ್ದು ; ಈ ಪಲಟಣಿಗೆ ಬೇಕಾಗುವ ತೋಫುಗಳ ಹಾಗೂ ಮದ್ದು ಗುಂಡುಗಳ ಸಹಾಯ್ಯವನ್ನು ಸ್ಪೇನ ಸರಕಾರದವರು ಮಾಡತಕ್ಕ ದ್ದು; ಹಾಗೂ ಪಾನಾಮಾಕ್ಸೆ ಹೋಗಿ ಮುಟ್ಟಿದ ಬಳಿಕ ಆರು ಸೈಗಳಗಳಲ್ಲಿಯೇ ಪಿರುಾರೋನು ಪೇರೂ ದೇಶದ ಮೇಲಿ ಅವಶ್ಯ ವಾಗಿ ದಂಡೆತ್ತಿ ಹೋಗಬೇಕು; ಮುಂತಾದ ಕರಾರಗಳಾದವು. ಎರಡುನೂಕ್ಕಿವತ್ತು ಶಿನಾಯರದೊಂದು ಪಲಟಣಿಯ ಸಹಾಯ್ಯದಿಂದ ಪೆರೂದಂಥ ವಿಸ್ಮೀರ್ಣವಾದದ್ದೊಂದು ಪ್ರ ದೇಶ ವನ್ನು ಅಂಕಿತ ಮಾಡಿಕೊಳ್ಳಲು ಪುರುಷನೊಬ್ಬನು ಸಿದ್ಧ ನಾಗಜೇಕೆಂಬ ಮಾತು ಕೇಳುವದಕ್ಕೆ ಕೂಡ ನಿಸ ಯಕಾರಕವಾದದ್ದು. ಆದಕ್ಕೆ ಈಶ್ವ ರೇ ಚ್ಛಿಯ ಅಘಟತ a ಹಲಕೆಲವು ಸಂಗತಿಗಳು ಸಂಭವಿಸಿ ಬರತಕ್ಕವಾಗಿರುವದರಿಂದ್ಕ ಅಪ್ರ ಯೋಜಕಗಳೆಂದು ಕಂಡುಬರುವ ಸಾಧನ ಗಳಿಂದ ನ ಸಂಗತಿಗಳು ಸಂಭವಿಸುತ್ತವೆಂದೆನ್ನಲಾರದೆ ಇರಲಾಗದು. ಸೇನ ದೇಶದ ರಾಜನಿಂದ ಪಿರಾರೋನು ಅನ್ನ ಸ್ಪಣೆಯನ್ನು ಪಡೆದು ತೊಂಡು ಪಾನಾಮಾಕ್ಕೆ ಮರಳಿ ಬಂದನು; ಸನ್ ಯೀ ಇಸ್ವಿಯ ಜಾನೇವಾರಿಯಲ್ಲಿ ಪೇರೂ ದೇಶವನ್ನು ಅಂಕಿತ ಮಾಡಿಕೊಳ್ಳುವ ಉದ್ದೇಶ ದಿಂದ ದಂಡೆತ್ತಿ ಹೊರಟನು. ಟಿಂಬೇರು ಪಟ್ಟಣವನ್ನು ಮುಟ್ಟುವದರೆ ಪೂರ್ವದಲ್ಲಿಯೇ ಅವನು ತನ್ನ ಜನರನ್ನು ಕೋಕ ಎಂಬ ಪ್ರಾಂತದಲ್ಲಿ ಇಳಿ ಸಿದನು. ಪಿರುನರೋನ ಸಂಗಡ ಈ ಸಾರೆ ೬೦-೭೦ ಕುದುರೆಗಳ ಸವಾಠ ರಿದ್ದರು, ಈ ಸವಾರರ ಭೀತಿಗಾಗಿ ಸಣ್ಣ ಪುಟ್ಟ ಹಳ್ಳಿಗಳೊಳಗಿನ ಜನರು ಓಡಹತ್ತಿದರು. ಹಳ್ಳಿಗಳು ತೆರವಾದಕೂಡಲೆ ಅವುಗಳನ್ನು ಅವನು ಸುಲಿ ದನು, ಈ ಸುಲಿಗೆಯಲ್ಲಿ ಹೇರಳವಾಗಿ ಬೆಳ್ಳಿ ಬಂಗಾರವ್ರೂ, ಪೂಗಿಫಲ ದಷ್ಟು ದೊಡ್ಡ ದೊಡ್ಡ ರಶ್ನಗಳೂ ಅವನಿಗೆ ದೊರೆತವು. ಈ ಸುಲಿಗೆಯೊಳ ೧೫೦ ಸಂಪೂರ್ಣ-ಕಥೆಗಳು ಗಿನ ಒಂದು ಸಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇಕೆ ತೆಗೆಯ ಲ್ಪಟ್ಟು, ಉಳಿದ ದ್ರವ ವು ಪಿರುನಾರೋನ ಕೈಕೆಳಗಿನವರಲ್ಲಿ ಹೆಂಚಲ್ಪ ಟ್ರತು. ಈ ಪ್ರಕಾರಪ್ರ ಕನಾಕೊಭದಲ್ಲಯೇ ತನ್ನ ಸೈನಿಕರನ್ನು ನ್ನು ಬೆಳ್ಳಿ ನಿ ಸಂತೋಷನಸಡಿಸಿ ಪೇರೂ ದೇಶದ ಮೇಲಿ” ಸಾಮ್ರಾಜ್ಯ ಸತ್ತೆಯನ್ನು ನಡೆಸು ಪ್ಲಿದ್ದ ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ" ರಾಜಧಾನಿಯಾಗಿದ್ದ ಕುಶ್ಫೋ ಪಟ್ಟಣದ ಮೇಲೆ ಹೆಲ್ಲಾ ಮಾಡುವ ವಿಚಾರವನ್ನು ನಿರುಾಸಾರೋನು ಮಾಡಿದನು. ಈ ರಾಜಭಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರ ದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೆ: ಅಂತರದ ಮೇಲಿತ್ತು. ಟುಂಬೇರುದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋ ಗ್ಯಕರವಾಗ ಪ್ರ ಪ್ರದೇಶದಲ್ಲಿ ತನ್ನ ಠಾಣ್ಯ ವನ್ನೂರಿ ಅವನು ಅದಕ್ಕೆ ಸಾನ ಮಿಗ್ಗೂ ವಿಲ ( ಸೇಂಟಿ ಸ) "ಎಂಬ ಖ್ರಿಸ್ತಿ ಸಾಧು bY ಹೆಸರು ಕೊಟ್ಟಿನು. ಈ: ಸಳದಿಂದ ಸ ೧೩೫೨ನೇ ಇಸ್ವಿಯ ಸಪ್ವಂಬರ ತಿಂಗಳದ ೨೪ನೇ ಶಾರೀಖಿನ ದಿನಸ ನಿರುಾರೋನು ತನ್ನ Be ೨೦೦ ಶಿಪಸಾಯರನ್ನು ತೆಗೆದುಕೊಂಡು ಇಂಕಾನ ಬಲಾಢ್ಯವಾದ ಸಾಮ್ರಾಜ್ಯದ ಮೇಲೆ ದಂದೆತ್ತಿ ಹೊರಟನು. ಸಿರುಣರೋನ ಈ ಮುಂದಿನ ವೃತ್ತಾಂಕನನ್ನು ಕೊಡುವದರ ಮುಂಚಿ ತವಾಗಿ ಅವನು ಯಾವ ದೇಶದ ಮೇಲೆ" ಸಾಗಿಹೋಗಬೇಕೆಂದು ಮಾಡಿ ದ್ಹನೋ ಆ ದೇಶದ, ಅಲ್ಲಿಯ ಲೋಕಸ್ಥಿತಿಯ ಹಾಗೂ ಅಲ್ಲಿಯ ಸಾಮ ರ್ಥ್ಯದ ಇಲ್ಲವೆ ಬಲಾಬಲದ ದಿಗ್ಗರ್ಶನನನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಜಾ ನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದೆ ಸು. ಅವರಿಗೆ ಲೇಖನ ಕಲೆಯು ಅವಗತ ವಿದ್ದಿ ಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ, ಹಾಗೂ ಭಿನ್ನ ಭಿನ್ನ ಬಣ್ಣ ಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳ ನ್ನಾಗಲಿ, ಪದಾರ್ಥಗಳನ್ನಾ ಗಲಿ” ತೋರಿಸತಕ್ಕದ್ದಿಂಬ ಪ್ರಕಾರದ "ಸದ ತ ಯನ್ನು ನಿಶ್ಚ ಯಿಸಿ, ಅವರು ಗಣಿತವನ್ನು ಮಾಡುತ್ತಿ ದ್ದ ರು. ಈ ಭಿನ್ನ ಬಿನ ಬಣ್ಣದೆದಾರಗಳ ಹೆಣಿಕೆಯಿಂದ ಅವರ ಪತ ತ್ರ ವ್ಯವಹಾರವೂ ಪರಸ್ಪರರ ವಿಚಾರ ವಿರಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ ( ಕಪ್ಪ ಪೇರೂ ಹಾಗೂ ಪಿರುಾರೋ ೧೫೧ ಎಂಬ ಸಂಜ್ಞೆಯಿತ್ತು. ಸರಕಾರ ದರಬಾರದ ದಪ್ತರವೆಲ್ಲ ಈ « ಕ್ವಿಪ್ಪ' ಪಠ್ಧತಿಯಿಂದಲೇ ಇಡಲ್ಪ ಡುತ್ತಿತ್ತು. ಬೇರೆ ಬೇರೆ. ಬಣ್ಣ ಗಳ ದಾರಗಳಿಂದ ಶನ್ಮು ವಿಚಾರಗಳನ್ನು ಗ್ದ ಗ್ರಥಿತ ಮಾಡುವ ಪದ್ದ ತಿಯು ಲೇಖನ ಕಲೆಖಂಗಿಂತ ಅಸಂಸ್ಕೃತವಾದದ್ದೆ ಂಬ ಮಾತು ನಿಜವು. ಆದರೆ, ಇಂಕಾನ ರಾ ಇಜ್ಯದ ವ್ಯವ ಹಾರವೆಲ್ಲ ಇದೇ ಪದ್ಧತಿಯಿಂದ ಚನ್ನಾಗಿ ನಡೆಯುತ್ತಿತ್ತೆಂದು ಸ್ಪಾನಿಆರ್ಡರು ಸರಟಫಿಕೇಟ ಕೊಟ್ಟಿದ್ದಾರೆ. ಅಂದಮೇಲೆ - ಕ್ವಿಪ್ಸ' ಪದ್ಧತಿಯು ಸರ್ವ ತೋಪರಿ ಶ್ಯಾಜ್ಯವಾಗಿತ್ತೆಂದು ಅನ್ನುವ ಧಾರ್ಷ್ಯ್ಯನನ್ನು ಯುರೋಪಿಯನ್ ಇತಿಹಾಸಕಾರರೂ ಕೂಡ ಮಾಡುವದಿಲ್ಲ ಲೇಖನ ವಾಚನಗಳ ಕಲೆಗಳಲ್ಲಿ ಪೇರೂ ಜನರು ಹಿಂದುಳಿದಿದ್ದರೂ ಉಳಿದ ಸಂಗತಿಗಳಲ್ಲಿ ಅವರ ಪ್ರಗತಿಯು. ಚನ್ನಾಗಿತ್ತು. ಒಕ್ಕಲತನದಲ್ಲಿ ಅವರು ಒಳಿತಾಗಿ ಪಾರಂ 'ಗತವನ್ನು ಹೊಂದಿದ್ದರು. ರೋಮನ್ ಜನರು ಪ್ರಾಚೀನ ಕಾಲದಲ್ಲಿ ಕಟ್ಟಿ ದಂಥ ದೊಡ್ಡ ದೊಡ್ಡ ಮಾರ್ಗಗಳು: ಪೇರೂ ದೀಶದಲ್ಲಿದ್ದವು ಪೇರೂ ದೇಶವು ಅಂಡೀಜ ಸರ್ವತದ ಅತ್ಯುಚ್ಚ ಶಿಖರಗಳಿದ ಇಳಿಯುತ್ತಿಳಿಯುತ್ತ ಪಾಸಿಫಿಕ ಮಹಾಸಾಗರದ ದಂಡೆಯ ವರೆಗೆ ಹಬ್ಬಿ ಕೊಂಡಿದೆ, ಇದರಿಂದ ಸೇರೂ ದೇಶದಲ್ಲಿ ಮಾರ್ಗ ನಡೆಯುವದು ವಸ್ಮುತಃ ಬಹಳ ಕಠಿಣವಾಗಿರ ಬೇಕು ಆದರೂ ಪರ್ವತದ ಹೊದರುಗಳೊಳಗಿಂದ ಶಿಖರದ ವರಿಗೆ ದೊಡ್ಡ ದೊಡ್ಡ ಮಾರ್ಗಗಳನ್ನು ಇಂಕಾ ಜನರು ಕಟ್ಟಿದ್ದಾರೆ. ಒಕ್ಳಲತನದ ಅಭಿ ವೃದ್ಧಿಗಾಗಿ ದೊಡ್ಡ ದೊಡ್ಡ ಕಾಲುವೆಗಳನ್ನು ಕಟ್ಟುವ ಕಲೆ ಖಾದರೂ ಅವ ರಿಗೆ ನಿಶೇಷವಾಗಿ ಗೊತ್ತಿತ್ತು. ಇಂಕಾ ಜನರು pi ದೇಶದಲ್ಲಿ ಕಟ್ಟಿದ ಕಾಲುವೆಗಳು ಭೂಮಿಯ “ಮೇಲೆ ಹರಿಯದೆ, ಭೂಮಿಯ ನ್ನ ಸ ಹ್ಮಭಾಗದ ಕೆಳಗಿಂದ ಹರಿಯುತ್ತವೆ. ಈ ಕಾಲುವೆಯೊಳಗಿನ ನೀರು ಸಗರದ ತೊಂದರೆಯಿಲ್ಲದಂತೆ ದೊರೆಯುತ್ತಿತ್ತು. ಪೇರೂ ದೇಶದಲ್ಲಿ ಆನೆ, ಕುದುರೆ, ಒಂಟಿ ಮುಂತಾದ ಸಶುಗಳು ಡೊಕೆ ಯುತ್ತಿದ್ದಿಲ್ಲ; ಆದರೂ ಲಾಮಾ ಎಂಬ ಹೆಸರಿನದೊಂದು ಪಶುವಿತ್ತು. ಅದಕ್ಕೆ 'ಕುಂಯೆನ್ನ ಬೇಕೋ ಒಂಟೆಯೆನ್ನ ಬೇಕೊ ಎಂಬುದರ ಬಗ್ಗೆ ಸ್ಪಾನಿಶ ಹು ಮನಸ್ಸಿನಲ್ಲಿ ಸಂಜೀಹ ಉಕ್ಪ ನ ವಾಯಿತು. ಈ ಲಾಮಾ ಸಶವಿನ ಮೈಮೇಲೆ ಮೃದುವಾದ ಹಾಗೂ ಬಡ" ಗಾದ ಉಣ್ಣೆ ಯು ದೊರೆಯುತ್ತದೆ. ಒಂಟೆಯಂತೆ ಎಂಬೆಂಟು ದಿವಸಗಳ ೧೫೨ ಸಂಸೂರ್ಣ-ಕಥೆಗಳು ವರಿಗೆ ಕೂಳು ನೀರಿಲ್ಲದೆ ಈ ಲಾಮಾ ಪ್ರಾಣಿಯು ಗುಡ್ಡಗಾಡ ಪ್ರದೇಶದಲ್ಲಿ ಪ್ರವಾಸವನ್ನು ಮಾಡುತ್ತದೆ. ಆದಕ್ಕಾಗಿ ಸ್ಟಾನಿಅರ್ಡರು ಇದಕ್ಕೆ « ಚಿಕ್ಕ. ಒಂಟಿ? ಎಂಬ ಹೆಸರು ಕೊಟ್ಟಿ ದ್ದಾರೆ. ಈ ಲಾಮಾ ಪಶುಗಳ ದೊಡ್ಡ ದೊಡ್ಡ ಹಿಂಡುಗಳು ಪೇರೂ ದೇಶದಲ್ಲಿ ದೊರೆಯುತ್ತವೆ. ಲಾಮಾ ಪ್ರಾಣಿಯ ವೆ ಷೆ: (ಲಿರುವ ಉಣ್ಣೆ ಯಿಂದ ಬೆಚ್ಚ ಗಿನ ಹಾಗೂ 'ನೋಟಕ್ಕಿ ಸುಂದರವಾದ: ಬಟ್ಟಿ ಗಳಾಗುತ್ತವೆ. ಇಂಕಾ ಕ್ಷತ್ರಿಯರು ಇವೇ ನಸ ಸ್ರಗಳನ್ನು ಉಪಯೋಗಿ ಸುತ್ತಿದ್ದರು. ಇಂಕಾ ಕ್ಷತ್ರಿಯರು ತಾವು ನಯನಂ ಕರು ಮನ್ನಿಸು ತ್ರಿದ್ದ ನ, ಹಾಗೂ ಸೂರ್ಯನು ಅವರ ಆರಾಧ್ಯ ದೈನಕನಾಗಿದ್ದನು. ಇಂಕಾನ ನಿಸ್ತೀರ್ಣವಾದ ಸಾಮ್ರಾಜ್ಯ ದಲ್ಲಿ ಸೂರ್ಯೋಪಾಸನೆಯ ಸಲು ವಾಗಿ ಜನೇಕ ದೇವಾಲಯಗಳು ಕಟ್ಟಿಸ ಸಲ್ಪಟ್ಟಿದ್ದವು. ಸೂರ್ಯನಂತೆ ಚಂದ್ರ, ಶುಕ್ರ ಮುಂತಾದ ಗ್ರಹಗಳ ನ್ನ ದರೂ ದೇವತೆಗಳೆಂದು ಆವರು ಪೂಜಿಸುತ್ತಿದ್ದಗು ಮಿಂಚು ಗ 'ಇಂದ್ರಧನುಷ್ಯಗಳಾದರೂ ದೈವೀ ಶಕ್ತಿಯ ಸೂಚಕಗಳೆಂದು ಆವು ಅವರಿಗೆ ಪೂಜ್ಯವಾಗಿದ್ದ ವು. ಫಲ, ಪುಷ್ಪ, ಧಾನ್ಯ, ಸುಗಂಧಿ ಪದಾರ್ಥಗಳು ಪೂಜಾದೆ ನ್ರೈವ್ಯಗಳೆಂದು ತಿಳಿಯಲ್ಪಡುತ್ತಿ ದ್ದವು. ಕೆಲವು ಪ್ರಸಂಗಗಳಲ್ಲಿ ದೇವಾಲಯದಲ್ಲಿ ನಕುಬಲಿಯನ್ನಾ ದರೂ ಆವರು ಕೊಡುತ್ತಿದ್ದರು; ಕ್ವಚಿತ್ ಪ್ರಸಂಗಗಳಲ್ಲಿ ಸುಂದರಳಾದ ಕುಮಾರಿ: ಯನ್ನಾಗಲಿ, ಆರ್ಭಕವನ್ನಾಗಲಿ ಬಲಿಯೆಂದು ದೇವರಿಗೆ ಅರ್ಥಿಸುತ್ತಿದ್ದರು. ಆದರೆ, ಇದು ಎಂದಾದರೊಮ್ಮೆ ಅಪ್ಪಿತಪ್ಪಿ ಸಂಭನಿಸುತ್ತಿತ್ತು. ಸೂರ್ಯೋ ಇಸನೆಯ ಮಹತ್ವವು ಇಂಕಾನ ರಾಜ್ಯದಲ್ಲಿ ಅಕಿಶಯವಾಗಿತ್ತು. ಕುಶ್ಕೋ ರಾಜಧಾನಿಯೊಳಗಿಧ ಸೂರ್ಯನ ದೇವಾಲಯವೆಂದಕ್ಕೆ ಅದೊಂದು ಸು ವರ್ಣರತ್ನಖಚಿತವಾದ ಮಂದಿರವಾಗಿತ್ತು. ಇಂಕಾನ ರಾಜ್ಯದಲ್ಲಿ ದೇವಾ ಬಯಗಳನ್ನೂ, ಮಂದಿರಗಳನ್ನೂ ಸುಶೋಭಿತ ಮಾಡುವದರಲ್ಲಿ ಬಂಗಾರದ ಉಪಯೋಗವಾಗುತ್ತಿತ್ತು. ಇಂಕಾ ಎಂಬ ಕ್ಷತ್ರಿಯ ಜಾತಿಯ ಮನೆತನದ ವರಲ್ಲೆಲ್ಲ ಬಂಗಾರದ ಪಾತ್ರೆಗಳ ಹೊರತು ಅನ್ಮವಾದ ಪಾತ್ರೆಗಳು ಇರುತ್ತಿ ದಿಲ್ಲ. ಸೂರ್ಯನ ಪೂಜೆಗಾಗಿ « ಸೂರ್ಯಕನ್ಯಕಾ? ಎಂಬ ಕುಮಾರಿಕೆ ಯ.ರಿರುತ್ತಿದ್ದರು, ರಾಜಧಾನಿಯಲ್ಲಿದ್ದ ಮುಖ್ಯವಾದ ಸೂರ್ಯಮಂದಿರದಲ್ಲಿ ೧೫೦೦ -ಕುಮಾರಿಕೆಯರು ಸೂರ್ಯೊಸಪಾಸಿಕೆಯರೆಂದು ಇಡಲ್ಪಟ್ಟದ್ದರು. ಪೇರೂ ಹಾಗೂ ಸಿರಭಾರೋ ೧೫೩ ಉಚ್ಚ ಉಚ್ಛ ಮನೆಶನದೊಳಗಿನ ಕುಮಾರಿಕೆಯರು ಚಿಕ್ಕಂದಿನಿಂದ ಈ: ದೇವಾಲಯದಲ್ಲಿ ವೃದ್ಧ ಸ್ತ್ರೀಯರ ಕೈಕೆಳಗೆ ಕೆಲಸಗಳನ್ನು ಮಾಡುತ್ತಿದ್ದರು. ಆದರೆ, ಅವರೆಲ್ಲರೂ ಆಮರಣ ಅವಿವಾಹಿತರಾಗಿಯೇ ಉಳಿಯತಕ್ಕದ್ದೆಂಬ ನಿಯಮನಿದ್ದಿಲ್ಲ. ಯಾಕಂದರೆ, ಈ ಸೂರ್ಯೋಪಾಸಿಕೆಯರಲ್ಲಿ ಎಷ್ಟೋ ಕುಮಾರಿಕೆಯರು ಇಂಕಾ ರಾಜನ ಕೂಡ ವಿವಾಹಿತರಾಗಿದ್ದರು. ಸರದಾರ ಮನೆತನಗಳೊಳಗಿನ ಇಂಕಾ ಪುರುಷರಾದರೂ ತನ್ಮು ಆಂಶಃಪುರದ ಸಲು ವಾಗಿ ಸೂರ್ಯಮಂದಿರಸೊಳೆಗಿನ ಸುಂದರರಾದ ಕುಮಾರಿಕೆಯರನ್ನೇ ಆರಿಸಿ ಒಯ್ಯುತ್ತಿದ್ದ ರು. ಇಂಕಾ ರಾಜನಿಗೂ ಅವನ ಸರದಾರರಿಗೂ ಏಕಕಾಲಕ್ಕೆ ಆನೇಕ ಹೆಂಡಂದಿರನ್ನು -ಪ್ರಸಂಗವಶಾತ್ ನೂರಾರು ಅಥವಾ ಸಾವಿರಾರು ಹೆಂಡಂದಿರನ್ನು -- ಲಗ್ನ ಮಾಡಿಕೊಳ್ಳುವದಕ್ಕೆ ಪ್ರತಿಬಂಧವಿದ್ದಿದ್ದಿ ಲ್ಲ. ಆದರೆ, ಸರ್ವಸಾಧಾರಣ ಜನರಲ್ಲಿ ಒಂದೇ ಲಗ್ನ ಮಾಡಿಕೊಳ್ಳುವ ಸರಿಪಾಠ ವಿಶು. ಪುರುಷರು ಇಪ್ಪತ್ತುನಾಲ್ಕು ವರ್ಷದವರಾಗುವವರೆಗೂ, ಸ್ತ್ರೀಯರು ಇಪ್ಪತ್ತು ವರ್ಷದವರಾಗುವ ವರೆಗೂ ವಿವಾಹವನ್ನು ಮಾಡಿಕೊಳ್ಳ ಕೂಡ ದೆಂದು ಥಿರ್ಬಂಧವಿತ್ತು. ವಿವಾಹಕ್ಕೆ ವಧುವರಕ ತಂಜಿಶಾಯಿಗಳ ಅನು ಮತಿಯು ಅವಶ್ಯವಾಗಿ ಬೇಕಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ವಧುವರೆ ರಲ್ಲಿ ಲಗ್ನಗಳಾಗುತ್ತಿದ್ದಿಲ್ಲ. ಲಗ್ನದ ಮುಹೊರ್ತವು ಇಡಿಯ ವರ್ಷದಲ್ಲಿ ಒಂದೇ ದಿವಸವಿರುತ್ತಿತ್ತು. ಮನುಷ್ಯನು ಸತ್ತನೆಂದಕೆ ಅವನನ್ನು ಅವನ ಅಲಂಕಾರಗಳ ಸಹಿತವಾಗಿ ಹೊಗಿಯುತ್ತಿ ದ್ದರು. ದೊಡ್ಡ ದೊಡ್ಡ ರಾಜರೆ ಹಾಗೂ ಸರದಾರರ ನೂರಾರು ಹೆಂಡಂದಿರು ಗಂಡನ ಮರಣದನಂತರ ಸಹ ಗಮನ ಮಾಡಿ ಒನ್ಮೊನ್ಮೆ ಸಕಿಯಾದರೂ ಹೋಗುತ್ತಿದ್ದರು. ಇಂಕಾ ರಾಜರು ಪ್ರಜರ ಸುಖಕ್ಕಾಗಿಯೂ, ಸೌಕರ್ಯಕ್ಕಾಗಿಯೂ ಅನೇಕ ಯೋಜನೆಗಳನ್ನು ಮಾಡಿದ್ದರು. ದೇಶದೊಳಗಿನ ಧಾನ್ಯಷೆಲ್ಲ ಹಳ್ಳಿ ಹೆಳ್ಳಿಗಳಲ್ಲಿದ್ದ ಸರಕಾರೀ ಧಾನ್ಯಾಗಾರಗಳಲ್ಲಿ ಸಂಚಯಿಸಲ್ಪಡುತ್ತಿತ್ತು. ಲಾಮಾ ಕುರಿಗಳ ಉಣ್ಣಿಯನ್ನಾದಕೂ ಇದೇ ರೀತಿಯಿಂದ ಸಂಚಯಿಸಿಡುವ ಪ್ರಘಾತನಿತ್ತು. ಧಾನ್ಯ ಹಾಗೂ ಇತರ ಪದಾರ್ಥಗಳನ್ನೆಲ್ಲ ಸರಕಾರೀ ಅಧಿ ಕಾರಿಗಳೇ ಜನರಿಗೆ ಹೆಂಚಿಕೊಡುತ್ತಿದ್ದರು. ಇದರಿಂದ, ಸರದಾರರ ಮನೆ ತನಗಳನ್ನಷ್ಟು ಬಿಟ್ಟು ಉಳಿದ ಪ್ರಜಾಜನರಲ್ಲಿ, ಇವನು ಶ್ರೀಮಂತನ, ೨೦ ೧೫೪ ಸಂಪೂರ್ಣ-ಕಥೆಗಳು ಇವನು ಬಡವನು ಎಂಬ ಭೇದವೇ ಪೇರೂ ದೇಶದಲ್ಲಿದ್ದಿ ದ್ಹಿಲ್ಲ. ಜನರಿಗೆ ಸುದ್ದಿ ಮುಂತಾದವುಗಳನ್ನು ಮುಟ್ಟಿ ಸುವದಕ್ಕಾ ಗಿ ಟಿಪಾಲಿನ ವ್ಯವಸ್ಥೆಯಾ ದರೂ ಇತ್ತು. ಯಾವ ಮಾರ್ಗಗಳಿಗೆ ಹಂಬೋಲ್ಲ ನಂಥ ವಿಖ್ಯಾತನೂದ ಜರ್ವನ ಪ್ರವಾಸಿಯ “Most stupendous ‘and useful ( ಅತ್ಯಂತ ಅದ್ಭುತ ಹಾಗೂ ಅತ್ಯಂತ ಲೋಕೋಪಯೋಗಿ)” ಎಂಬ ಸಂಜ್ಞೆಯನ್ನು ಕೊಟ್ಟಿ ರುವನೋ, ಅಂಥ ಸುಂದರವಾದ ಮಾರ್ಗಗಳಿಂದ ಪ್ರತಿನಿತ್ಯ ಒಂದು ನೂಕೈೈವತ್ತು ಮೈಲುಗಳ ವೇಗದಿಂದ ಟಿಪಾಲಿನ ವ ೈವಹಾರವು ನಡೆಯು ತ್ತಿತ್ತು. ಊರೂರಿಗೆ ಶಿಕ್ಷಣದ ವ್ಯ ವಸ್ಥೆ ಯಜ. ಮಾಡಲ್ಪ ಟ್ರಿ ತ್ತು, ನ್ಯಾ ಯುದ ಪದ್ದ AE ಉತ್ತ ಮನಾಗಿತ್ತು. ಹಳ್ಳಿಗಳೊಳಗಿನ ಸಣ್ಣ ಸಣ್ಣ ಅಸರಾಧಗಳ ವಿಚಾರಣೆಸುನ್ನು ಮಾಡುವದಕ್ಕಾ ಗಿಮಾ ಜಿಸ್ಟ್ರೇಟಂಯ ತ್ತಿದ್ದ ರು. ಹೆಚ್ಚಿ ನ ಅಸರಾಧಗಳ ಕತೆಯು ನ್ಲಾಯಾಧೀಶರ ಮುಂದೆ ಭೆ ತ್ತಿತ್ತು. ಅಪೀಲಿನ ಪದ್ಧ ತಿಯು ಪ ಪ್ರಚಾರದಲ್ಲಿದ್ದ ದ್ದಿಲ್ಲ. ನ್ಯಾಯಾ ಧೀಶರನ್ನು ನೇಮಿಸುವ ಇಲ್ಲವೆ ಅವರನ್ನು ಪದಭ್ರಷ್ಟ ಮಾಡುವ ಅಧಿಕಾರವು ಬಾದಶಹನದು. ಹತ್ತು ಸಾವಿರ ಜನಸಂಖ್ಯೆಯುಳ್ಳ ಪ್ರಾಂತದ ಮೇಲೆ ಇಂಕಾ ಜಾತಿಯ ಸುಭೇದಾರನಿರುತ್ತಿದ್ದನು. ಅವನ ಕೈಕೆಳಗೆ ಕುರಾಕಾ ಎಂಬ ಚಿಕ ಅಧಿಕಾರಿಯಿರುತ್ತಿದ್ದನು. « ಧಿರ್ಯಾದಿ' ಬಂದ ಐನು ದಿವಸಗಳಲ್ಲಿ ನ್ಯಾಯಾಧೀಶನು ಅದರ ನಿರ್ಣಯವನ್ನು ಮಾಡಲೇಬೇಕೆಂಬ ನಿಯಮವಿತ್ತು. ಇಂಕಾ ರಾಜನ ಸೈನ್ಯವು ಎರಡು ಲಕ್ಷವಾಗಿತ್ತು. ಬಂದೂಕಿನ ಮದ್ದಿನ ಉಪಯೋಗವು ಇಂಕಾ ಜನರಿಗೆ ಗೊತ್ತಿದ್ದಿಲ್ಲ; ಬಿಲ್ಲು ಬರ್ಚೆ, ಬಾಣ, ಖಡ್ಗ, ಪರಶು, ಗದಾ ಕವಣಿ ಮುಂತಾದವುಗಳೇ ಅವರ ಶಸ್ತ್ರಾಸ್ತ್ರಗಳಾಗಿ ದ್ದವು. ಕಬ್ಬಿಣನೆಂದರೇನೆಂಬದನ್ನು ಅವರು ಸ್ವಪ್ನದಲ್ಲಿ ಕೂಡ ಅರಿಯರು. ಅವರ ಶಸ್ತ್ರಾಸ್ತ್ರಗಳೆಲ್ಲ ಶಾಂಬ್ರದಿಂದಲೇ ಮಾಡಲ್ಪಟ್ಟದ್ದವು. ಸೈನ್ಯದೊಳಗಿನ ಜನರ ತಲೆಗಳಿಗೆ ಬೇರೆ ಬೇರೆ ಬಣ್ಣದ ಸಟ್ಟಿಗಳುಳ್ಳ ಮುಂಡಾಸಗಳ್ಕೂ ಮೈ ಯಲ್ಲಿ ದಪ್ಪಾದ ಅರಿವೆಯ ಗಿಡ್ಡ A ಇಸಿ ದ ವು. ಸರದಾರ ,ಪೋಷಾಕಕೈ ಬಂಗಾರದ ಹಾಗೂ ವಜ್ರಮಾಣಿಕ್ಯ ಗಳ ಅಲಂಕಾರಗಳು ಹಚ್ಚಲ್ಲ ಡುತ ದ್ರೆ ವು. ಅವರ ಶಿರಸ್ಕ್ರಾ ಣದ ಮೇಲೆ ಪಕ್ಷಿಗಳ ಸುಂದರವಾದ ಪುಚ್ಚ ಗಳಿಂದ. ಮಾಡಲ್ಪ ಟ್ರ ತುರಾಯಿಗಳಿರುತ್ತಿದ್ದ ವು. ಸ್ರತಿಯೊಂಡು ಸಲಟ ಸೇರೂ ಹಾಗೂ ಸಿರಾರೋ ೧೫೫ ಇದ ಮುಂದೊಂದು ಬಾವಟಿ ಇಲ್ಲವೆ ನಿಶಾನಿ ಇರುತ್ತಿತ್ತು. ಅದರ ಮೇಲಿನ ಇಂದ್ರಧನುಷ್ಯದ ಆಕೃತಿಯು ಬಂಗಾರದ ತಂತಿಗಳಿಂದ ಮಾಡಲ್ಪಡುತ್ತಿತ್ತು. ಈ ಪ್ರಕಾರ ಕೆಲವಂಶಗಳಿಂದ ಸುಧಾರಿಸಿದ ಆದರೆ ಅನೇಕಾಂಶಗಳಿಂದ ಹಿಂದುಳಿದ ಜನರ ಮೇಲೆ, ಪಿರುಣರೋನು ದಂಡೆತ್ತಿ ಹೋದಾಗ, ಅಟಾಹುಲಪ್ಪಾ ಎಂಬ ಹೆಸರಿನ ರಾಜನು ರಾಜ ವನ್ನಾಳುತ್ತಿದ್ದನು. ಸಿರಾರೋನು ಪೇರೂ ದೇಶಕ್ಕೆ ಹೋಗುವದರ ಪೂರ್ವದಲ್ಲಿ ಸ್ವಲ್ಪ ವರ್ಷಗಳಿಂದ ಅಟಾಹುಲಪ್ಪಾ ಹಾಗೂ ಅವನ ಮಲ ಅಣ್ಣ ನಾದ ಹೌಸಕಾರ ಈ ಉಭಯತರ ನಡುವೆ ಭಯಂಕರವಾದ ಯಾದವಿಯು- ಗೃಹಕಲಹೆವು-- ಹೆಬ್ಬಿಕೊಂಡಿತ್ತು. ಆಟಾಹುಲಪ್ಪಾ ಹಾಗೂ ಹೌಸಕಾರ ಈ ಉಭಯತರೂ ಹುಯನಾಕೇಪಾಕನ ಮಕ್ಸಳು. ಹುಯನಾ ಕೇಪಾಕನು ಒಳ್ಳೇ ಪರಾಕ್ರಮಿಯಾದ ರಾಜನು. ಅವನನು ಕ್ವಿಟೋ ಹಾಗೂ ಚಿಲೀ ಪ್ರಾಂತಗಳ ಮೇಲೆ ಇಂಕಾರಾಜರ ಅಧಿಕಾರವನ್ನು ಸ್ಥಾಪಿಸಿದ್ದ ನು; ಪೇರೂ ಡೇಶದ ರಾಜಧಾನಿಯಾಗಿದ್ದ ಕುರ್ಬೋ ಪಟ್ಟಿಣದಂದ ಕ್ವಿಟೋ ಪಟ್ಟಣದ ವರೆಗೆ ದೊಡ್ಡ ಮಾರ್ಗವನ್ನು ಕಟ್ಟಿದ್ದನು. ಇಂಕಾ ಜನರ *ಕ್ರಿಚುಆ' ಭಾಷೆಯ ಪ್ರಸಾರವು ತನ್ನ ರಾಜ್ಯದ ಶುಂಬ ಆಗಬೇಕೆಂಬದಾಗಿ ಅವನು ನಾನಾವಿಧ ಪ್ರಯತ್ನವನ್ನು ಮಾಡಿದನು. ಈ ರಾಜನು ರಾಜ ವನ್ನಾಳುತ್ತಿದ್ದಾಗ ಇಂಕಾ ಜನರ ಸಾಮರ್ಥ್ಯ-ವೈಭವಗಳು ಪರಮಾವಧಿ ಯನ್ನು ಮುಟ್ಟಿದ್ದವೆಂದು ಆ ಪ್ರಾಂಶದೊಳಗಿನ ಜನರ ಮತನಿಜೆ. ಕ್ವಿಟೋ ಪ್ರಾಂಶದ ಮೇಲೆ ಸ್ವತಂತ್ರವಾಗಿ ರಾಜ್ಯವನ್ನಾ ಳುತ್ತಿದ್ದ ರಾಜನ ಪರಾಭವ ವನ್ನು ಮಾಡಿ, ಅವನ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿ ಹುಯನಾ ಕೇಪಾಕನು ಪರಾಭೂತನಾಗಿದ್ದರಾಜನ ಸುಂದರಳಾದ ಕನ್ನೆಯನ್ನು ಮದುವೆ ಯಾಗಿದ್ದನು. ಈ ಮೊದಲು ಹುಯನಾಕೇಪಾಕನಿಗೆ ಇಂಕಾ ಕುಲದೊಳ ಗಿನ ಅನೇಕ ರಾಣಿಗಳಿದ್ದರು. ಇವರಲ್ಲೊಬ್ಬಳಿಗೆ ಹೌಸಕಾರನೆಂಬ ಮಗ ನಿದ್ದನು. ಇವನೇ ಯುವರಾಜನೆಂದು ಗೊತ್ತುಮಾಡಲ್ಪಟ್ಟಿತ್ತು. ಕ್ವಿಟೋದ ರಾಜನ ಕನ್ನಿಕೆಯ ಕೂಡ ವಿವಾಹವಾದ ಬಳಿಕ, ಕೇಪಾಕನು ಅವಳ ಮೇಲೆ ಅತ್ಯಂತ ಪ್ರೇಮ ನಾಡಹೆತ್ತಿದನು. ಮುಂದೆ ಅವಳಿಗೆ ಅಟಾಹುಲಪ್ಪಾ ಎಂಬ ಮಗನು ಹುಟ್ಟಿದನು. ಈ ಮಗನಿಗಾದರೂ ರಾಜ್ಯದ ಕೆಲವು ಭಾಗವು ೧೫೬ ಸಂಪೂರ್ಣ-ಕಥೆಗಳು ದೊರೆಯಬೇಕೆಂದು ರಾಜನು ವ್ಯವಸ್ಥೆಯನ್ನು ಮಾಡಹತ್ತಿ ದನು. ಇಂಕಾ ರಾಜಮನೆಶನದ ಪದ್ಧತಿಯಂತೆ, ಕೇಪಾಕನು ಕ್ವಿಟೋ ರಾಜಕನ್ಸಿಕೆಯಂ ಕೂಡೆ ಮಾಡಿಕೊಂಡ ವಿವಾಹವು ಅಶಾಸ್ತ್ರವಾಗಿತ್ತು. ಇಂಕಾಕುಲದ ಅಭಿಮಾನಿಗಳೆಲ್ಲ ಅಟಾಹುಲಪ್ಪಾನು ದಾಸೀಪುಕ್ರನೆಂದು ತಿಳಿಯುತ್ತಿದ್ದರು. ಆದರೆ, ಕೇಪಾನನು ಬಲಾಧ್ಯನೂ, ಅನಿಯಂತ್ರಿತ ರಾಜಪುರುಷನೂ ಆಗಿದ್ದರಿಂದ ಅವನು ಮಾಡಿದ್ದೇ ಕಾರಣವು, ಕಟ್ಟಿದ್ದೇ ತೋರಣನು ಎಂಬ ಶಕ್ತಿಯು ಅವನಲ್ಲಿತ್ತು. ಮರಣ ಸಮಯದಲ್ಲಿ ರಾಜನು ತನ್ನ ರಾಜ್ಯದಲ್ಲಿ ಎರಡು ವಿಭಾಗಗಳನ್ನು ಮಾಡಿ, ಹೌಸಕಾರಛು ಕರೊ ಸಟ್ಟಿಣದಲ್ಲಿದ್ದು ದಕ್ಷಿಣಸೀಮೆಯ ರಾಜ್ಯವನ್ನಾಳ ಬೇಕಿಂತಲೂ ತಾನು ಹೊಸದಾಗಿ ಗೆದ್ದ ಕ್ರಿಟೋಸ್ರಾಂತದ ಮೇಲೂ ಉತ್ತರ ಸೀಮೆಯು ಪ್ರದೇಶದ ಮೇಲೂ ಆಟಾಹುಲಪ್ಪ್ಸಾನು ರಾಜ್ಯವನ್ನು ಮಾಡ ಬೇಕೆಂಶಲೂ ಅವನು ರಿರ್ಣಯಿಸಿದರು. ಕೇಪಾಕನ ಮರಣದ ನಂತರ ಐನು ಮೀಗಳವರೆಗೆ ಈ ಉಭಯ ಬಂಧುಗಳು ತವ್ಮು ತಮ್ಮ ರಾಜ್ಯವನು ಚನ್ನಾಗಿ ಆಳುತ್ತಿದ್ದನು. ಆದರೆ, ಮಹತ್ವಾಕಾಂಕ್ಷಿಯೂ ಕರ್ತೃತ್ವಶಾಲಿಯೂ ಆದ ಅಟಾಹ:ಲಪ್ಪಾನು ತನ್ನ ಪ್ರಾಂತದ ಸೀಮಾಂತರದ ಮೇಲಿದ್ದ ಜನರ ಮೇಲೆ ದಂಡೆತ್ತಿ ಹೋಗಿ ಅವರ ಮೇಲೆ ತನ್ನ ಅಧಿಕಾರವನ್ನು ನಡಿಸಹತ್ತಿ ದನ್ನು ಹೌಸಕಾರನ ಪ್ರಾಂತದ ಮೇಲೆ ಅವನೇನು ದಂಡೆತ್ತಿ ಹೋಗಿದ್ದಿಲ್ಲ. ಆದರೆ, ಆಟಾಹುಲಪ್ಪಾನು ದಾಸೀಪ್ರಶ್ರನೂ ತನಗಿಂತಲೂ ಚಿಕ್ಕವನೂ ಆಗಿರಲು, ತನಗಿಂತ ಹೆಚ್ಚು ಬಲಾಢ್ಯನಾಗಬೇಕೆಂಬ ಮಾತು ಹೌಸಕಾರನಿಗೆ ರುಚಿಸಲಿಲ್ಲ. ಈ ನಿಮಿತ್ತದಿಂದ ಆ ಉಭಯ ಬಂಧುಗಳಲ್ಲಿ ವಿತುಷ್ಟವುಂಟಾಗಿ ಕೊನೆಗೆ ಅದು ವಿಕೋಪವನ್ನು ಹೊಂದಿ ಬಂಧುಬಂಧುಗಳಲ್ಲಿ ಯುದ್ಧವು ಪ್ರಾರಂಭವಾಯಿಶು. ಈ ಯುದ್ದದಲ್ಲಿ ಹೌಸಕಾರನ ಸರಾಜಯವಾಗಿ, ಅವನು ತನ್ನ ಶಮ್ಮನ ಬಂದಿವಾನನಾದನು. ಅಬಾಹುಲಪ್ಪಾನು ತನ್ನ ಅಣ್ಣನ ಇಂಕಾ ಸರದಾರರನ್ನೂ, ಅವರ ಕುಟುಂಬದೊಳಗಿನ ಜನರನ್ನೂ, ಹೌಸಕಾರನ ಅಂತಃಪುರದೊಳಗಿನ ಸ್ತ್ರೀಯರನ್ನೂ, ಬಾಲಕರನ್ನೂ ಕೂಡ ಕೊಂದುಹಾಕಿದನು. ಹಿಂದೆ ಮುಂದೆ ಹೌಸಕಾರನ ವತಿಯಿಂದ ರಾಜ್ಯಕ್ಕ ಯಾರಾದರೂ ಶಾನು ಬಾಧ್ಯಸ್ಥರೆಂದು ಬಂದಾರೆಂಬ ಸಂಶಯದಿಂದ ಅಟಾಹು ಲಪ್ಪಾನು ತನ್ನ ತಂದೆಯ ಹಾಗೂ ಅಣ್ಣನ ವಂಶಗಳನ್ನು ನಿರ್ಮೂಲವಾಗಿ ಪೇರೂ ಹಾಗೂ ಪಿರಖಾರೋ ೧೫೭ ಛೇದಿಸಿ ತನ್ನ ಮಾರ್ಗವನ್ನು ನಿಷ್ಕಂಟಿಕವಾಗಿ ಮಾಡಿಕೊಂಡನೆಂದು ಸ್ಪಾನಿಶ ಇತಿಹಾಸಕಾರರು ಹೇಳುತ್ತಾರೆ. ಈ ರೀತಿಯಾಗಿ ತನ್ನ ಅಣ್ಣನನ್ನು ಪಾದಾ ಕ್ರಾಂತ ಮಾಡಿ, ಅವನ ರಾಜ್ಯವನ್ನು ಅಪಹರಿಸಿ, ಅಟಾಹುಲಪ್ಪಾನು ಫೇರೂಡೇಶದ ಮೇಲೆ ತನ್ನ ಏಕಛತ್ರೀ ಸಾಮ್ರಾಜ್ಯವನ್ನು ಸ್ಥಾನಿಸುವಷ್ಟರಲ್ಲಿ ಸಿರಾರೋನು ಸ್ಪಾಶಿಶ ಸೈನ್ಯವನ್ನು ತೆಗೆದುಕೊಂಡು ಪೇರೂ ದೇಶದ ಮೇಲೆ ಸಾಗಿ ಹೋದನು. ಸೇರೂ ದೇಶದಲ್ಲಿ ಆಶುಭಸೂಚಕವಾದ ಅನೇಕ ಅಪಶಕುನಗಳಾಗಹತ್ತಿ ದವೆಂದು ಜನರು ಭಯಗ್ರಸ್ತ ರಾಗಿದ್ದರು. ವಿದ್ಯುತ್ ಶಕ್ತಿಗೆ ಸಮಾನವಾದ ಬಂದೂಕುಗಳೆಂಬ ವಿಲಕ್ಷಣವಾದ ಶಸ್ತ್ರಾಸ್ತ್ರಗಳನ್ನು ಧರಿಸಿದ ಅಶ್ನಾರೂಢರ ಸಮೇತನಾಗಿ ಪಿರುಾಸಾರೋನು ಟುಂಬೇರುದಿಂದ ಹೊರಟು ಕುರು್ಯೂ ಸಟ್ಟಿಣಾಭಿಮುಖವಾಗಿ ಬರುತ್ತಲಿದ್ದಾನೆಂಬ ಸುದ್ದಿಯು ಅಟಾಹುಲಪ್ಪಾನಿಗೆ ಮುಟ್ಟಿತು. ಆದರೆ, ಫಿರುೂರೋನಿಗೆ ಪ್ರತಿಬಂಧ ಮಾಡುವ ಯಾವ ಉಪಾಯವನ್ನೂ ಅವನು ಯೋಜಿಸಲಿಲ್ಲ. ಕಾಕ್ಸಮರ್ಕಾ ಹಾಗೂ ಪಿರುಾರೊ ಇವುಗಳ ಮಧ್ಯದಲ್ಲಿ ಅಂಡೀಜ ಪರ್ತದ ಕೆಲವು ಸಾಲು ಗಳಿದ್ದವು. ಈ ಪರ್ವತದ ಸಾಲುಗಳನ್ನು ಏರಿಳಿದು ನಿರುೂರೋನು ಕಾಕ್ಸ ಮರ್ಕಾ ಸ್ಥಲವನ್ನು ಮುಟ್ಟಿ ತಕ್ಟವನಿದ್ದ ನು. ಪಿರುಸಾರೋನು ಗುಡ್ಡ ದೊಳ ಗಿನ ಬಿಕ್ಕಟ್ಟಿನ ಘಟ್ಟವನ್ನೆ ರಿ ಬರುವಾಗ ಅಟಾಹುಲಪ್ಪಾನ ಸೈನ್ಯದ ವರು ಅವನನ್ನು ನಿರೋಧಿಸಿದ್ದರೆ, ಇನ್ನೂರು ಸ್ಪಾನಿಆರ್ಡ ಶಿಪಾಯರನ್ನು ಗುಡ್ಡ ದಲ್ಲಿಯೇ ಮುಚ್ಚಿ ಬಿಡುವದು ಇಂಕಾ ಸೈನ್ಯಕ್ಕೆ ಅಶಕ್ಯವಾಗಿತ್ತು ಹೀಗೇನಲ್ಲ. ಸ್ಪಾನಿಶ ಅಶ್ವ ರೂಢರ ಕೈಯಲ್ಲಿದ್ದ ಬಂದೂಕಗಳ ಭೀತಿಯಿಂದಲೋ ಮತ್ತ್ಯಾವ ಕಾರಣದಿಂದಲೋ ಅಟಾಹುಲಪ್ಪಾನು ಪರ್ವತದ ಬಿಕ್ಕಟ್ಟಿನ ಕಂದರದಲ್ಲಿ ಪಿರುಖಾರೋನನ್ನ ಹಿಡಿದುಹಾಕುವ ಸುಲಭವಾದ ಯುಕ್ತಿ ಯನ್ನು ಕೂಡ ಯೋಜಿಸಲಿಲ್ಲ. ಪಿರುಸಾರೋನು ಶಾನು ಹಿಡಿದುಶಂದಿದ್ದ ಎಷ್ಟೋ ಇಂಡಿಯನ್ರಲ್ಲಿ ಒಬ್ಬಿಬ್ಬರಿಗೆ ಸ್ಪಾನಿಶ ಭಾಷೆಯನ್ನು ಕಲಿಸಿ ಅವ ರನ್ನು ದ್ವಿಭಾಷಿಗಳನ್ನಾಗಿ ಮಾಡಿದ್ದನು. ಅಟಾಹುಲಪ್ಪಾನು ದೊಡ್ಡ ಸೈನ ವನ್ನು ತೆಗೆದುಕೊಂಡು ಕಾಕ್ಸಮರ್ಕಾದಲ್ಲಿ ಶತ್ರುಗಳ ಕೂಡ ಯುದ್ಧ ಮಾಡು ವದಕ್ಕಾಗಿ ಸಿದ್ಧನಾಗಿದ್ದಾ ನೆಂಬ ಸುದ್ದಿಯು ಪಿರುಾರೋನಿಗೆ ತಿಳಿಯಿತು. ಎಷ್ಟೇ ಉತ್ಕೃಷ್ಟವಾದ ಶಸ್ತ್ರಾಸ್ತ್ರಗಳಿದ್ದರೂ ಇನ್ನೂರು ಶಿಪಾಯರು «ಟಾ ೧೫೮ ಸಂಪೂರ್ಣ-ಕಥೆಗಳು ಹುಲಪ್ಸಾನ ೨೫-೩೦ ಸಾವಿರ ಸೈನ್ಯದ ಮುಂದೆ ನಿಲ್ಲುವದು ಅಸಾಧ್ಯವೆಂಬ. ಮಾಕು ನಿರುಸರೋನು ಅರಿತವನಾದ್ದರಿಂದ, ಅವನು ತನ್ನಲ್ಲಿದ್ದ ಒಬ್ಬ ದ್ವಿಭಾಷಿಯನ್ನು ರಾಜನ ಹತ್ತರ ಕಳಿಸಿ, «ಸ್ಪಾನಿಶ ಜನರಾದ ನಾವು ನಮ್ಮ ಸ್ಪಾನಿಶಬಾದಶಹರ ಆಜ್ಞಾ ನುಸಾರವಾಗಿ ನಿಮ್ಮಮಿತ್ರ ತ್ವವನ್ನು ಸಂಪಾದಿಸುವ ದಕ್ಕಾಗಿ ಬಂದಿದ್ದೇವೆ. ನಮಗೆ ಯುದ್ಧ ಕಲೆಯು ಚನ್ನಾಗಿ ಅವಗತವಾಗಿರು ವದರಿಂದ, ರಾಜರು ನಮ್ಮ ಉಸಯೋಗವನ್ನು ಮಾಡಿಕೊಳ್ಳುವದಾಗಿದ್ದರೆ ಮಾಡಿಕೊಳ್ಳಬೇಕು. ರಾಜರಿಗೆ ಯಾರಾದರೂ ಶತ್ರುಗಳಿದ್ದರೆ ಅವರ ಕೂಡ ಯುದ್ಧ ಮಾಡಲು ನಾವು ಸಿದ್ಧರಿದ್ದೇವೆ. ಈ ಅಭಿಪ್ರಾಯದ ಸಂದೇಶವನ್ನು ದ್ವಿಭಾಷಿಯ ಮುಖಾಂಶರವಾಗಿ ಆಟಾಹುಲಪ್ಬಾನಿಗೆ ಕಳಿಸಿದರು. ಈ ಸಂದೇಶಕ್ಕೆ ಆಟಾಹುಲಪ್ಪಾ ಬಾದಶಹನಾದರೂ ತನ್ನ ವಕೀಲನ ಮುಖಾಂತರನಾಗಿ ಪಸಿರುಸಾರೋನಿಗೆ ಈ ಮುಂದಿನ ಉತ್ತರ ವನ್ನು ಕಳುಹಿಕೊಟ್ಟಿನು, "4 ಪರಸ್ಕೃರಾದ ನಿಮ್ಮ ಸ್ಪಾನಿಆರ್ಡ ಜನರ ಪರಾಕ್ರಮವನ್ನೂ, ಕೀರ್ತಿಯನ್ನೂ ಕೇಳಿ ನಾವು ಬಹಳ ಸಂತುಷ್ಟ ರಾಗಿರುತ್ತೇವೆ. ನೀವು ಕಾಕ್ಸಮರ್ಕಾಕ್ಸೆ ಬಂದು ನಮಗೆ ಎಂದು ದರ್ಶನವನ್ನು ಕೊಡುನಿರೆಂಬದನ್ನು ತಿಳಿಸಬೇಕು. ನಿಮ್ಮ ದರ್ಶನದ ಉತ್ಸು ಕತೆಯು ನಮಗೆ ಬಹಳವಾಗಿದೆ.” ಶನ್ನ ಮಾರ್ಗದಲ್ಲಿ ಯಾವ ಪ್ರತಿಬಂಧ ವನ್ನೂ ತರಡೆ, ರಾಜನು ಸೈನ್ಯಸಮೇತನಾದ ತನ್ನನ್ನು ಕಾಕ್ಸಮರ್ಕಾಕ್ಕ ಕರೆಯುಶ್ತಾನೆಂಬ ಸುದ್ದಿಯನ್ನು ಕೇಳಿ ಪಿರುಾರೋನು ತುಸು ಗೊಂದಲದಲ್ಲಿ ಬಿದ್ದನು. ತಮ್ಮ ಚಿಕ್ಕ ಸೈನ್ಯವು ಗುಡ್ಡ ವನ್ನೇರಿ ದಣಿದು ಕಾಕ್ಸಮರ್ಶಾ ಮುಟ್ಟಿದ ಕೂಡೆ, ಶಮ್ಮ ಮೇಲೆ ೨೫-೩೦ ಸಾವಿರ ಸೈನ್ಯವನ್ನು ತೆಗೆದು ಕೊಂಡು ಹಲ್ಲಾಮಾಡುವ ವಿಚಾರವು ರಾಜನದಾಗಿರಬಹುದೆಂದು ಸಿರಾ ಕೋನಿಗೆ ಕಂಶಯ ಉತ್ಪನ್ನವಾಯಿತು. ಅದಕ್ಕೆ ನಿರುಸರೋನು ಒಳ್ಳೆ ಎದೆ ಗಾರನಾದ ವೀರನಾದ್ದರಿಂದ ಕಾಳ್ಸಮರ್ಕಾದವರೆಗೆ ಹೋಗುವ ನಿಚಾರ ವನ್ನು ಗಟ್ಟಿ ಮಾಡಿದನು. ಪರ್ವತದೊಳಗಿನ ಘಟ್ಟದ ಮಾರ್ಗವನ್ನು ಇಂಕಾ ?ಜರು ಚನ್ನಾಗಿ ಕಟ್ಟಿದ್ದರೂ ಕೆಲಕೆಲವು ಸ್ಥಳಗಳಲ್ಲಿ ಒಬ್ಬ ಮನುಷ್ಯನು ಮಾತ್ರ ಹೋಗುವಷ್ಟು ದಾರಿಯಿತ್ತು. ಒಂದು ಬದಿಗೆ ಗೋಡೆ ಕಟ್ಟಿದಂತೆ ಆಕಾಶಪ್ರಾಯವಾದ ಉಚ್ಚಸರ್ವತವ್ರ, ಮತ್ತೊಂದಂ ಬದಿಗೆ ಸಾವಿರಾರು. ಪೆರೂ ಹಾಗೂ ಪಿರುಖಾಕೋ ೧೫೯ ಫೂಟು ಆಳವಾದ ಕೊನ್ನಾ ರವು! ಕುದುರೆ ಸವಾರರಿಗಂತೂ ಈ ಘಟ್ಟಿವನ್ನೇ ರುವದು ತೀರ ಕಷ್ಟಪ್ರದವಾಯಿತು. ಅದರೂ ಇಂಥ ಬಿಕ್ಕಟ್ಟಿನ ಗುಡ್ಡಗಾಡ ಪ್ರದೇಶದೊಳಗಿಂದ ಪಾರಾಗಿ ಯಥಾಕಾಲದಲ್ಲಿ ನಿರುತಾರೋನು. ಕಾಕ್ಸ ಮರ್ಕಾಕ್ಕೆ ಬಂದು ಮುಚ್ಚಿದನು. ಪಟ್ಟಿ ಣದ ಆಚೆಯ ಮಗ್ಗಲಿಗೆ ಒಂದು ಹೆಳ್ಳದ ದಂಡೆಗುಂಟ ಎಷ್ಟೋ ಮೈಲಗಳ ವರೆಗೆ ಇಂಕಾ ಜನರ ಸೈನ್ಯವು ಹಬ್ಬಿಕೊಂಡಿತ್ತು. ಉತ್ತಮೋತ್ತಮವಾದ ಡೇರೆಗಳ ಸಾಲುಗಳೇ ಸ್ಪಾನಿ ಆರ್ಡರ ದೃಷ್ಟಿಗೆ ಬಿದ್ದವು. ಈ ಸೈನ್ಯದ ವ್ಯವಸ್ಥೆಯನ್ನು ನೋಡಿ, ಇಂಥ ದೊಡ್ಡದಾದ ಸೈನ್ಯವು ನಮ್ಮ ಮೇಲೆ ಕಡಿದುಬಿದ್ದರೆ, ನಾವು ನುಚ್ಚುನುರಿ ಯಾಗುವೆವೆಂಬ ಭೀತಿಯಾ ದರೂ ಸ್ಪಾನಿಆರ್ಡರಿಗೆ ಹುಟ್ಟಿತು. ಆದಕ್ಕೆ ಪಿರುಸಾ ಕೋನ ಕುದುರೆ ಸವಾರರು ಕಾಕ್ಸಮರ್ಕಾ ಪಟ್ಟಣವನ್ನು ಮುಟ್ಟಿದರೂ ಆವ ರಿಗೆ ಯಾರಿಂದಲೂ ಜಾವ ತೊಂದರೆಯು ಉಂಟಾಗಲಿಲ್ಲ. ಪಿರುಸಾರೋನ ತಮ್ಮನಾದ ಹರ್ನ್ಯ್ಯಾಂಡೋನು ಇಬ್ಬರು ಸವಾರರನ್ನು ತೆಗೆದುಕೊಂಡು, ಆಟಾಹುಲಪ್ಪಾನು ಇಳಿದುಕೊಂಡಿದ್ದ ತೋಟದಲ್ಲಿ ಹೋಗಿ ರಾಜನ ಎದುರು ನಿಂತನು. «« ಅಮರ್ಯಾದಿಶವಾದ ಸಮುದ್ರದ ಆಜಿಕಡೆಗಿರುವ ಸ್ಪೇನ ದೇಶದ ನಿವಾಸಸ್ಕರು ನಾವಾಗಿದ್ದು, ರಾಜನ ಸೈನ್ಯದಲ್ಲಿ ಸೇವೆಯನ್ನು ಮಾಡು ವದು ನಮ್ಮ ಉದ್ದೇಶವಾಗಿದೆ; ಹಾಗೂ ನಮ್ಮ ಸದ್ಧರ್ಮದ, ಅಂದರೆ ಖ್ರಿಶ್ವನ್ ಧರ್ಮದ ಪ್ರಸಾರವನ್ನು ಇಂಕಾ ರಾಜ್ಯದಲ್ಲಿ ಮಾಡುವದು ನಮ್ಮ ವಿಚಾರವಾಗಿದೆ. ಅದಕ್ಕಾಗಿ ಅಟಾಹುಲಪ್ಪಾನು ನಮ್ಮ ಸ್ಪಾನಿಅರ್ಡರ ನಾಯಕನಾದ ಸಿರಾರೋನ ಭೆಟ್ಟಿಗೆ ಅವನು ತನ್ನ ಸೈನ್ಯಸಮೆ*ತನಾಗಿ ತಳಊರಿದ ಸ್ಥಳಕ್ಕೆ ಬರಬೇಕು. ಹರ್ನ್ಯಾಂಡೋನ ಈ ಭಾಷಣಕ್ಕೆ ಇಂಕಾ ರಾಜನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನ ಹೆತ್ತರದಲ್ಲಿದ್ದ ಸರದಾರನೊಬ್ಬನು 64 ಒಳ್ಳೇದು ೫ ಎಂದು ಉತ್ತರವನ್ನು ಕೊಟ್ಟಿ ಕು. ಈ ಉತ್ತರದಿಂದ ಸಮಾಧಾನವನ್ನು ಹೊಂದಸಷಿ, ಇದಕ್ಕೂ ಹೆಚ್ಚು ಸ್ಪಷ್ಟವಾದ ಉತ್ತರವು ಬೇಕೆಂಬ ವಿನಂತಿಯನ್ನು ಹರ್ನಾಂಡೋನು ವಡಿಕೊಂಡನು. «« ಈ ಹೊತ್ತು ನನ್ನ ಉಪವಾಸದ ದಿವಸವಾಗಿದೆ; ನಾಳಿನ ದಿವಸ ನಿಮ್ಮ ಕಪ್ತಾನನ ಭೆಟ್ಟಿಗೆ ಬರುವೆವು; ಅಲ್ಲಿಯವರೆಗೆ ನೀವು ಕಾಕ್ಸಮರ್ಕಾ ಪಟ್ಟಣ ದೊಳಗಿನ ಸಾರ್ವಜನಿಕ ಮಂದಿರದಲ್ಲಿ ನಿಶ್ರಮಿಸಿಕೊಳ್ಳಬೇಕು. ” ಇದನ್ನು “೧೬೦ ಸಂಪೂರ್ಣ-ಕಥೆಗಳು ಕೇಳೆಕೊಂಡು ಹೆರ್ನಾಂಡೋನು ತನ್ನ ಅಣ್ಣಿನ ಹತ್ತರ ಹೋದನು. ಆಟಾಹುಲಪ್ಪಾನು ಕನ್ನ ಭೆಟ್ಟಗೆ ಬರುವನೆಂಬ ಸುದ್ದಿಯನ್ನು ಕೇಳಿ ಸಿರುಾರೋನಿಗೆ ಆನಂದವಾಯಿತು. ಅಟಾಹುಲಪ್ಪಾನು ಜೆಟ್ಟಗೆ ಬಂದಕೂಡಲೆ, ಅವನನ್ನು ಆಕಸ್ಮಿಕವಾಗಿ ಸೆರೆಯಲ್ಲಿ ಹಿಡಿಯತಕ್ಕ ದೆಂಬ್ಹ ವಿಶ್ವಾಸಘಾತದ ಯೋಚನೆಯನ್ನು ಆವನು ಯೋಜಿಸಿದನು. ಮೆಕ್ಸಿಕೋಡೊಳಗಿನ ಅರುಟಿಕ್ಸ ಜನರ ರಾಜನನ್ನು ತನ್ನದೇಶಬಾಂಧವ ನಾದ ಕೋರ್ಟೇರುನು ಹೀಗೆಯೇ ಸೆರೆಯಲ್ಲಿ ಹಿಡಿದು ಮೆಕ್ಸಿಕೋದ ರಾಜ್ಯ: ನ್ನು ಸಂಪಾದಿಸಿದ ಸಂಗತಿಯು ಪಿರುಖಾರೋನ ಧ್ಯಾನ ದಲ್ಲಿತ್ತು. ತನ್ನ ಯೋಚನೆಯನ್ನು ತನ್ನ ಶಮ ನಿಗೂ, ಮುಖ್ಯ ಕ ರಾದ ಸೇನಾನಿಗಳಿಗೂ ಅವನು ತಿಳಿಸಿದನು, ಅಟಸಿಹುಲಸ್ಟಾ ನು ತೀರ ಸ ಲ್ಪ ಸರದಾರರೊಂದಿಗೆ ತನ್ಮು ಶಿಬಿರಕ್ಕೆ ಬರುನಂತೆ ಮಾಡಿ, ತನ್ನು ಸವಾರರನ್ನೂ ಸೈನ್ಯ ವನ್ನೂ ಶಿಬಿರದ ಸುತ್ತಲಿನ ಮಂದಿರದಲ್ಲಿ ಮುಚ್ಚಿ ಡತರ ದ್ದು; ಶಿಷ್ಟ ತಾಡಿ. ಆಗತ ಸ್ವಾಗತ ಮಾಡುವದರಲ್ಲಿ ತಾನು ತು ವಶಿಷ್ಟ ಪ್ರಕಾರದ ಸೂಚನೆ ಯಾದ ಕೂಡಲೆ, ಕುದುರೆ ಸವಾರರು ಮುತ್ತಿಗೆಯನ್ನು ಹಾಕಿ ರಾಜನನ್ನು ಸೆರೆಯಲ್ಲಿ ಹಿಡಿಯತಕ್ಕ ದ್ಲೆಂಬ ಹಂಚಿಕೆಯನ್ನು ಪಿರುಖಾ ಕೋನು ಹಾಕಿದನು. ವಿಶ್ವಾ PE ಬಕಿಟ ಸಂಶಯವು jo EN ಪ್ಪುನಿಗೆ ಬಂದಿತ್ತೆಂದು ಕೋರುವದಿಲ್ಲ. ಯಾಕೆಂದರೆ, ಮೊದಲು ಗೊತ್ತಾ ಪ ಮಾಕಿಯು ದಿವಸ ಅವನು ಒಂದು ಪಾಲಿಕೆಯಲ್ಲಿ dod ಪಿರುಖಾರೋನ ಶಿಬಿರಕ್ಕೆ ಬಂದನು. ಅವನ ಸಂಗಡ ಅನೇಕ ಸರದಾರರಾ ದರೂ ಇದ್ದರು. ಅವನ ಸೈನ ವುತುಸು ಆಂತರದ ಮೇಲೆ ಬೀದಿಬೀದಿಗಳಲ್ಲಿ ನಿಂತಿತ್ತು. ಅಟಾಹುಲಪ್ಪಾನ ಪಾಲಿಕೆಯು ಶಿಬಿರದಲ್ಲಿ ಬಂದಕೂಡಲೆ ಪಿರುಸಾರೋನ ಸೈನ್ಯದ ಕೂಡ ಬಂದಿದ್ದ ಫ್ರಾಯರ ವಾಲವರ್ದ ಎಂಬ ಪಾದ್ರಿಯು ನಿಂದಾಗಿ, ಭಟ್ಟ ಸೃಢ್ವಿ ಯಮೇಲೆ ಪರಮೇಶ್ವ ರನ ಪ್ರತಿನಿಧಿ ಯಾದ ಪೋಶರನಹಹಾಗೂಸೆ ಸ್ಪೇನದ ಬಾದಶಹೆನಾದ ಐದನೆ ಚಾರ್ಲಸನ ದೂತರಾಗಿದ್ದೇವೆ. ಪೋನನ ಧರ್ಮವಾಗಿದ್ದ ಖ್ರಿಶ್ಚಾ ಕಿನಿಟಿಯನ್ನೂ ಸ್ಪೇನದ ಸಾರ್ನಭೌಮ ಚಾರ್ಲಸನ ವರ್ಚಸ್ವವನ್ನೂ ಸ ಒಪ್ಪಿಕೊಳ್ಳಿ ಶಕ್ಕದ್ದೆ”ಂದು ದ್ವಿಭಾಷಿಯೆ ಮುಖಾಂತರವಾಗಿ ನಿವೇದಿಸಿದ ಉದ್ದಾ ಮತನದ ಪೇರೂ ಹಾಗೂ ಸಿರಾರೋ ೧೬೧ ವಿನಂತಿಯನ್ನು ಕೇಳಿಕೊಂಡು, ರಾಜನ ಮುದ್ರೆಯು ಕ್ರೋದದಿಂದಲೂ, ಸಂಶಾಸದಿಂದಲೂ ಆರಕ್ಷ ವಾಯಿತು. ನಮ್ಮ ದೇಶದ ಧರ್ಮವು ನಮಗೆ ವಂದನೀಯನಾಗಿದೆ, ನಮ್ಮ ಪಂಮೇಶ್ವರನಾದ ಸೂರ್ಯನಿಗೂ. ಶ್ರೇಷ್ಠ ನಾದ ಮತ್ತೊಬ್ಬ ದೇವರು ಇರುವನೆಂದು ನಾವು ಮನ್ನಿಸುವದಿಲ್ಲ. ನಾನು ಪೇರೂ ದೇಶದ ಬಲಾಡ್ಸೈನಾದ ಸಾರ್ವಭೌಮುನಿನ್ನು, ಸ್ಪೇನದ ರಾಜನ ವರ್ಚಸ್ಸನ್ನು ಒಪ್ಪಿ ಕೊಳ್ಳಲು ನಾನು ಸಿದ್ಧನಿಲ್ಲ” ರಾಜನು ಈ ಅರ್ಥದ ಉತ್ತರ ವನ್ನು ದ್ವಿಭಾಷಿಯ ಮುಖಾಂತರವಾಗಿ ಪಾದ್ರಿಗೆ ಕೊಟ್ಟನು. ನಿಮ್ಮ ಪೋಸನ ಧರ್ಮವು ಶ್ರೇಷ್ಠವಾಗಿಜಿಂಬದಕ್ಕೆ ಯಾವ ಪ್ರಮಾಣವೆಂದು ರಾಜನು ವಾಲವರ್ದರಿಗೆ ಪ್ರಶ್ನವನ್ನು ಮಾಡಿದನು. ಆಗ್ಗೆ ಫ್ರಾಯರನ ಬಾಯಬಲದ ಗ್ರಂಥವನ್ನು ಮುಂದೆಮಾಡಿದನು. ಬಾಯಬಲದ ಈ ಪುಸ್ತಿಕ ವನ್ನು ಕೈಯಲ್ಲಿ ತೆಗೆಮುಕೊಂಡು ಅಟಾಹುಲಪ್ಕಾನು ಅದನ್ನು ಬಿರಕಾಸಿ ಒಗೆ ದನು. “ಪರಸ್ಥರಾದ ನೀವು ನನ್ನ ಬೇಶದಲ್ಲಿ ಬಂದು, ಇಲ್ಲದ ಕಾರಭಾರವನ್ನು ನಡೆಸಿರುವಿರಿ, ಇದರ ನಿಚಾರಣೆಯನ್ನು ಮಾಡುವದರ ಸಲುವಾಗಿ ನಾನು ಬಂದಿದ್ದೇನೆ.” ಇದನ್ನು ಕೇಳಿ ಫ್ರಾಯರ ವಾಲನರ್ದನು ರೇಗಿಗೆದ್ದು, ವಿರುಾ ಕೋನನ್ನುದ್ದೇಶಿಸಿ ಅಂದದ್ದು, «« ಈ ಉದ್ದಾಮ ರಾಜನು ನಮ್ಮ ಧರ್ಮ ಪುಸ್ತಕವನ್ನು ಭೂಮಿಯ ಮೇಲೆ ಬಿರಕಾಸಿ ಒಗೆದು, ನಮ್ಮ ಧರ್ಮದ ಅಪ ಮಾನವನ್ನು ಮಾಡಿಹ್ದಾನೆ. ಇವನ ಸಮಾಚಾರವನ್ನು ನೀವು ಈಗಲೇ ತೆಗೆ ದುಕೊಳ್ಳ ಬೇಕೆ ಂದು, ನಿಮ್ಮ ಧರ್ಮಗುರುವಾದ ನುನು ನಿಮಗೆ ಆಜ್ಞಾಪಿಸು ತ್ತೇನೆ. ಜ್ ಫ್ರಾಯರನ ಈ ಉದ್ಗಾರಗಳನ್ನು ಕೇಳಿದ ಕೂಡಲೆ, ಪಿರುಣರೋನು ತಸ್ನಿ ಕದ್ದ ನಿಶಿನಿಯಿಂದ. ಸಂಜ್ಞೆ ಯನ್ನು ಮಾಡಿದನು. ಸಂಕೇತವಾದ ಕೂಡಲೆ, ಶಿಬಿರದ ಸುತ್ತಲೂ ಗುಪ್ತ ವಾಗಿದ್ದ ಸೈನ ನ್ಯವು ಕೂಡಲೆ ಓಡಿಬಂದು ರಾಜನ ಪಾಲಕಿಗೆ ವತ್ತಿ ಗೆ ಹಾಕೆತು. ಹತ್ ತಂದಲ್ಲಿ ಸೇರೂವ್ಲಿಯನ ಜನರ ಮೇಲೆ ಕುಡುರೆಗಳನ್ನು ಹಾಕಿ ಬರ್ಚೆಗಳಿಂದ ಚುಚ್ಚಿ ಅವರನ್ನು ದೂರ ಓಡಿ ಸಿತು. ತಮ್ಮ ರಾಜನನ್ನು ತಮ್ಮ ಸಮಕ್ಷದಲ್ಲಿ ಸೆರೆಹಿಡಿಯುವದನ್ನು ನೋಡ ಲಾರದೆ ಇಂಕಾ ಸೈನ್ಯದವರು ಧಾವಿಸಿ ಬರಲು ಸ್ಪಾನಿಶರು ಅವರ ಮೇಲೆ ಗುಂಡುಗಳ ಮಳೆಯನ್ನು ಸುರುವಿ ಸಾವಿರಾರು ಜನರನ್ನು ನೆಲಕ್ಕೆ ಉರುಳಿಸಿ ದರು. ಅಟಾಹುಲಪ್ಪಾನನ್ನೂದರೂ ಯಮಸದನಕ್ಕೆ ಕಳಿಸಬೇಕೆಂದು ಕೆಲವು ೧೬೨ ಸಂಪೂರ್ಣ-ಕಥೆಗಳು ಸ್ಪಾನಿಆರ್ಡರು ಯೋಚಿಸಿದರು. ಆದರೆ, ಅವನನ್ನು ಕೊಲ್ಲುವದರಕಿಂತ. ಜೀವಂತ ಹಿಡಿದು ಸೆರೆಯಲ್ಲಿಚುವದೇ ವಿಶೇಷವಾಗಿ ಲಾಭದಾಯಕವಾದ ದ್ಹೆಂದು ಪಿರಖಾರೋನು ಹೇಳಲು, ಅನನ ಅನುಯಾಯಿಗಳು ರಾಜನನ್ನು ಬಂಧಿಸಿ ಒಂದು ಕೊಠಡಿಯಲ್ಲಿ ಇಟ್ಟರು. ಶಿಬಿರದ ಸುತ್ತಲೂ ನೆರೆದ ಇಂಕಾ ಜನರ ಮೇಲೆ ಸಶಸ್ತ್ರ ಪಾಣಿಗಳಾದ ಸ್ಪಾನಿಅರ್ಡರು ಸಾಗಿಹೋಗಿ ಅವರಲ್ಲಿ ಕೆಲವರನ ಿ ದ ತುಂಡರಿಸಿದರು; ಉಳಿದವರನ್ನು ಅವರ ಮೇಲೆ ಕುದುರೆ ಗಳನ್ನು ಹಾಕಿ ಓಡಿಸಿದರು. ಈ ರೀತಿಯಾಗಿ ಪಿರುಸಾರೋನ ಯೋಚನೆಯು ಕೈಗೂಡಿತು. ಇಂಕಾಜನರ ಸಾರ್ವಭೌಮನಾದ ಆಟಾಹುಲಪ್ಪಾ ನು ದನ ಗಳನ್ನು ಕಾಯುವ ಆಕ್ಷರಶಶ್ರುಎಾದ, ಆದರೆ ಸಾಹಸಿಯಾದ ಸ್ಪಾನಿಆರ್ಡ ಮನುಷ್ಯನ ಬಂದಿವಾನನಾದನು. ಜಟಾಹುಲಪ್ಪಾ ನನ್ನು ನಿಕೆಬಡಿಯುವೆ ಗೊಂದಲದಲ್ಲಿ ನಾಲೆ ಸದು ಸ ಸಾವಿರ ದ್ದೆ ೇಶೀಯರು ಕೊಲ್ಲಲ್ಲ ಟ್ರಿ ರು. ಉಳಿದೆ ಸೈನ್ಯವು ಹೆದರಿ ಪಲಾಯನಸೂತ್ರವನ್ನು ಹೇಳಿತು. ಹಲವರನ್ನು ಸ್ಪಾಶಿ ಆರ್ಡರು ಸೆರೆಯಲ್ಲಿ ಹಿಡಿದು ಅವರನ್ನು ತಮ್ಮ ದಾಸರನ್ನಾಗಿ ಮಾಡಿದರು. "ಇಂಕಾನ ಸೈನ್ಯವು ಓಡಿಹೋದ ಬ ಬರಾಕೋನು ತನ್ನ ಸೈನ್ಯದೊಳ ಗಿನ ಮೂವತ್ತು ಸವಾರರನ್ನು ಅಟಾಹುಲಪ್ಪಾನು ಇಳಿದುಕೊಂಡಿದ್ದ ತೋಟ ದೊಳಗಿನ ಬಂಗಲೆಯನ್ನು ಸುಲಿದುಕೊಂಡು ಬರುವದಕ್ಕಾಗಿ ಕಳುಹಿ ಕೊಟ್ಟನು. ಈ ಸುಲಿಗೆಯಲ್ಲಿ ಶಮ್ಮ ಕೈವಶವಾದ ಬೆಳ್ಳಿಬಂಗಾರದ ದೊಡ್ಡ ದೊಡ್ಡ ಪಾತ್ರೆ ಗಳನ್ನು ನೋಡಿ, ಸ್ಪಾನಿಆರ್ಡರು ಬೆರಗಾದರತ. ದೊಡ್ಡ ದೊಡ ಬಕ್ ಪಚ್ಚೆ ಗಳಾದರೂ ಈ ಸುಲಿಗೆಯಲ್ಲಿ ಸ್ಪಾನಿಆರ್ಡರಿಗೆ ಜೊಕೆ ದವು. ಸಲಿಗೆಯಲ್ಲಿ ರಿತ ಬಂಗಾರವನ್ನು ಸಿರಾ ಕೋಲೂ ಆನನ ಅನುಯಾಯಿಗಳೂ ಮೇಲಿಂದ ಮೇಲೆ ತೂಕಮಾಡಿ ನೋಡುವದನ್ನು ಆಟಾ ಹುಲಪ್ಪಾನು ಕಂಡು, ಪರಸ್ಕರಾದ ಈ ಸ್ಫಾನಿಆರ್ಡರ ಮೂಲದೇಶವು ದರಿದ್ರ ವಾಗಿರಬಹುದೆಂತಲೂ ಈ ಜನರು ಬಂಗಾರವನ್ನು ನೋಡಿರಬಹುದಾಗಿ ಲ್ಲೈಂತಲೂ ಅವನು ತರ್ಕಿಸಿದನು. ಅಪರಿಮಿತವಾದ ಬಂಗಾರದ ಆಮಿಷ ವನ್ನು ಇವರಿಗೆ ತೋರಿಸಿದರೆ. ಇವರು ತನ್ನ ಮುಕ್ತತೆಯನ್ನು ಮಾಡಬಹು ದೆಂಬ ಅನುಮಾನವನ್ನು ಮಾಡಿ, ಅವನು ಪಿರುಸಾರೋನ ಹತ್ತರ ಹೋಗಿ- ಆಂದದ್ದು ; «« ಸಲಿಗೆಯಲ್ಲಿ ದೊರೆತ ಅಲ್ಪ ಬಂಗಾರದಿಂದಲೇ ನೀವು ಸೇರೂ ಹಾಗೂ ಪಿರುಚತಾಶೋ ೧೩೬೩ ಆಶ್ಚರ್ಯಚಕಿತರಾದದ್ದನ್ನು ನೋಡಿ, ನನಗೆ ಚನುತ್ಯಾರವೆನಿಸುತ್ತದೆ. ನಾವು ಕುಳಿತಿರುವ ಕೋಣೆಯ ತುಂಬ ಬಂಗಾರವನ್ನು ಕ್ಷಣಾರ್ಧದಲ್ಲಿ ನಾನು ನಿಮಗೆ ತಂದುಕೊಡುತ್ತೇನೆ ” ಈ ಸಂಗತಿಯು ಮೊಟ್ಟಮೊದಲು ಪಿರಖಾಕೋನಿಗೆ ನಿಜವಾದದ್ದೆಂದು ತೋರಲಿಲ್ಲ. ಅಟಾಹುಲಪ್ಪಾನು ಇಲ್ಲದ್ದೊಂದು ಹರಟಿ ಯನ್ನು ಕೊಚ್ಚುತ್ತಾ ನೆಂದು ಅವನು ಭಾವಿಸಿದನು. «ನೀವು ನನ್ನನ್ನು ಬಂಧ ಮುಕ್ತನನ್ನಾಗಿ ಮಾಡಿದರೆ, ಈ ಕೋಣೆಯ ತುಂಬ ಬಂಗಾರವನ್ನು ನಾನು ನಿಮಗೆ ತಂದುಕೊಡುನೆಕೆ "ಂದು ಆಟಾಹುಲಪ್ಪಾ ನು ಆಗ್ರ ಫಗ ಮೇಲಿಂದಮೇಲೆ ಪಿರುಸಾರೋನಿಗೆ ಹೇಳಹತ್ತಿ ದನು. ಕೊನೆಗೆ ಅಟಾಹುಲ ಪ್ಪಾನು ೨೨ ಫೂಟು ಉದ್ದವಾದ ೧೭ ಫೂಟು. ಅಗಲವಾದ ಹಾಗೂ ೯ ಫೂಟು ಎತ್ತರವಾದ ಕೋಣೆಯನ್ನು ಬಂಗಾರದಿಂದ ತುಂಬ್ರಿ ಆ ಬಂಗಾರ ವನ್ನು ಪಿರುಖಾರೋನಿಗೆ ಅರ್ಪಣ ಮಾಡಿದರೆ ಸಿರುಸರೋನು ಅವನನ್ನು ಬಂಧಮುಕ್ತಮಾಡಬೇಕೆಂದು ಗೊತ್ತಾಯಿತು. ಈ ಬಂಗಾರದ ಹೊರತು ಇಷ್ಟೇ ಬೆಳ್ಳಿಯನ್ನಾದರೂ ತಂದುಕೊಡುವೆನೆಂದು ಅಟಾಹುಲಪ್ಪಾನು ತಾನಾಗಿಯೇ ಸ್ವಸಂತೋಷದಿಂದ ನಿರುಾರೋನಿಗೆ ಹೇಳಿದನು. ಅಟಾಹು ಲಪ್ಪಾ ನು ಎರಡು ತಿಂಗಳದ ಅವಧಿಯಲ್ಲಿ ತನ್ನ ವಚನವನ್ನು ಪೂರ್ಣಮಾಡ ತಕ್ಕ ತ ಂದು ಮಾತಾದರೂ ಗೊತ್ತಾಗಿತ್ತು. (ಸಾಕ ಸಾ ಸ್ರನಿಆರ್ಡರು ಆಟಾಹುಲಪ್ಪಾ ನನ್ನು ಸೆರೆಹಿಡಿದಿದ್ದಾ ಕೆಂಬ ವರ್ತಮಾನವು ಟಾಂ ಪ ಕ್ರತಿ ಬಂಧನರ್ಲಿದ್ದ. ಹೌಸಕಾರನಿಗೆ ವಿದಿಶವಾಯಿತು. ಆಗ್ಗೆ ಅವನು ಪಿರುಸಾರೋನಿಗೆ ಹೇಳಿಕಳಿಸಿದ್ದೇನಂದರೆ, «ನನ್ನ ಹಾಗೂ ನನ್ನ ಕಮ ಮನ ನಡುವೆ ರಾಜ್ಯದ ಸಂಬಂಧವಾಗಿ ನಿರೋಧ ವಿದೆ. ತ ಮಂಥ ಬಲಾಢ್ಯ ಬ ಪರಸ್ಕರು ಅದರ ನಿರ್ಣಯವನ್ನು ಮಾಡ ಬೇಕು.” 'ಓಿಟಾಹುಲಪ್ಪಾ ನ ಮಲಅಣ್ಣ ನ ಈ ವಿನಂತಿಯು ನಿರುಾರೋನಿಗೆ ಒಳ್ಳೆ ಹಿತಕರವಾಗಿ ಪರಿಣಮಿಸಿತು. ಯಾಕಂದರೆ, ಸೇರೂದ ಸಾಮ್ರಾಜ್ಯದ ಸ್ವಾಮಿತ್ವದ ಸಂಬಂಧವಾಗಿ ಉದ್ಭವಿಸಿದ ವಾದದ ನಿರ್ಣಯವನ್ನು ಮಾಡುವ ಕೆಲಸವೇ ತನ್ನ ಕಡೆಗೆ ಬಂದರೆ, ತನಗೆ ಅನುಕೂಲವಾದ ಹಸ್ತಕನೇ ಪಟ್ಟದ ಮೇಲೆ ಕುಳಿತು, ಪೇರೂದ ರಾಜ್ಯವು ಅನಾಯಾಸವಾಗಿಯೇ ಸ್ಟೇನ ದೇಶದ ಮಾಂಡಲಿಕ ಸಂಸ್ಥಾನವಾಗುವದೆಂದು ಅವನು ಯೋಚಿಸಿದನು. ೬೪ ಸಂಪೂರ್ಣ-ಕಥೆಗಳು ಹೌಸಕಾರ ಹಾಗೂ ಆಟಾಹುಲಪ್ಪಾ ಈ ಉಭಯ ರಾಜಪುರುಷರೂ ಆತ್ಮ ಘಾತಕರಾಗಿಯೂ, ರಾಜಕಾರಣದಲ್ಲಿ ತೀರ ಹೊಸಬರಾಗಿಯೂ ತೋರು ತ್ತಾರೆ. ಅಟಾಹುಲಪ್ಪಾನು ಬಂಧಮುಕ್ತ ನಾಗುವದಕ್ಕಾಗಿ ಒಂದು ಕೋಣೆಯ ಕುಂಬ ಬಂಗಾರವನ್ನು ಮಾತ್ರ ಕೊಡಲಿಕ್ಕೆ ಒಪ್ಪಿಕೊಂಡಿದ್ದಾನೆಂಬ ಸಂಗ ಶಿಯು ಹೌಸಕಾರನಿಗೆ ತಿಳಿದ ಕೂಡಲೆ, ಕ ಕುರ್ಗ್ಕೋ ರಾಜಧಾನಿಯಲ್ಲಿ ೩ಂಥ ಸಾವಿರಾರು ಕೋಣೆಗಳು ತುಂಬಿ ಉಳಿಯುವಷ್ಟು ಬಂಗಾರನಿದೆ. ನೀವು ನನ್ನನ್ನು ನನ್ನ ತಮ್ಮನ ಸೃತಿಬಂಧದಿಂದ ಮುಕ್ತ ಮಾಡಿ ಸೇರೂದ ನಟ್ಟದ ಮೇಲೆ ಕೂಡಿಸಿದರೆ, ಅಟಾಹುಲಪ್ಪಾನು ಕೊಡಮಾಡಿದ ಬಂಗಾರದ ಹತ್ತುಮಡಿಯಷ್ಟು ಬಂಗಾರವನ್ನು ನಾನು ಕೊಡುತ್ತೇನೆ? ೦ದು ಹೌಸ ಕಾರನು ತನ್ನ ಚಾರರ ಮುಖಾಂತರವಾಗಿ ಪಿರುುಇರೋನಿಗೆ ತಿಳಿಸಿದನು. ಅಟಾಹುಲಪ್ಪಾನು ನಿರುಸರೋನ ಶಿಬಿರದಲ್ಲಿ ಬಂದಿವಾನನಾಗಿದ್ದರೂ ದೊಡ್ಡ ದೊಡ್ಡ ಇಂಕಾ ಸರದಾರರಿಗೆ ಅವನ ಭೆಟ್ಟಿಗಾಗಿ ಬರುವದಕ್ಕೆ ಪ್ರತಿಬಂಧನಿದ್ದಿದ್ದಿಲ್ಲ ಮೇಲಾಗಿ ಕೋಣೆತುಂಬ ಬಂಗಾರವನ್ನು ಕೊಡ ತಕ್ಕದ್ದು, ಅದಕ್ಕಾಗಿ ಯೋಗ್ಯ ಸ್ಥಳದಲ್ಲಿ ಚಾರರನ್ನು ಕಳಿಸಕತೃದ್ದೆಂಬ ನೆನದಿಂದ ಅಟಾಹುಲಪ್ಪಾನು ತನ್ನ ಸೇವಕರನ್ನು ಮೇಲಿಂದ ಮೇಲೆ ತನ್ನ ಕಡೆಗೆ ಕರೆಸಿಕೊಳ್ಳುತ್ತಿದ್ದನು. ಇವರ ಮುಖಾಂತರವಾಗಿ ನ್ನ ಮಲಅಣ್ಣು ನಾದ ಹೌಸಕಾರನು ಪವಿರುಸಾರೋನ ಕೂಡ ನಡಿಸಿದ ಗುಪ್ತ ಕಾರಸ್ಕಾನೆವು ಅಟಾಹುಲಪ್ಪಾನಿಗೆ ತಿಳಿದುಬಂದಿ. ನಿರುನಲೋನು ಸುವರ್ಣದ ಆಕೆಗಾಗಿ ಹೌಸಕಾರನ ಪಕ್ಷವನ್ನು ಕಟ್ಟಿದರೆ, ತನಗೆ ಆಮರಣ ಬಂದಿವಾಸದಲ್ಲಿಯೇ ಇರಬೇಕಾಗುವದೆಂಬ ಭೀತಿಯು ಅಟಓ.ಹುಲಪ್ಪಾನಿಗೆ ಸುಟ್ಟಿಹತ್ತಿ ತು. ಸಿರುಾಸಾರೋನಿಗೆ ಕೊಡಮಾಡಿದ ಸುನರ್ಣವನ್ನು ತರುವದಕ್ಕಾಗಿ ಕಳಿಸಿದ ಸೇವಕರ ಮುಖಾಂತರವಾಗಿ, ಅಷ ಕೆಲವು ಸಾಂಕೇತಿಕವಾದ ಸಂದೇಶ ಗಳನ್ನು ಕಳಿಸಿ, ತನ್ನ ಸಾಸತ್ಸ ಅಣ್ಣನ ಕೊಲೆಮಾಡಿಸಿದನು. ಹೌಸಕಾರ ನನ್ನು ತಣ್ಣ ಗಿನ ನೀರಿನ ಸರೋವರದಲ್ಲಿ ಬಲಾತ್ಯಾ ರದಿಂದ ಮುಣುಗಿಸಿ, ಅಟಾಹುಲಪ್ಪಾ ನ ಪಕ್ಷದನರು ಅವನನ್ನು ಚುಕು «« ನೀರಿನಲ್ಲಿ ಮುಣು ಗಿಸಿ ನನ್ನ ಶ್ರಾಸಗಳನ್ನು ನಿರೋಧಿಸಿ, ಸನ್ನ ಪ್ರಾಣಗಳನ್ನು ತೆಗೆದುಕೊಳ್ಳು ತ್ತಿರುವ ಕ್ರೂರನಾದ್ರ ನಿರ್ದಯನಾದ, ಬಂಧುಘಾಶಕೆಯಾದ, ನರಸಶಿ ಸೇರೂ ಹಾಗೂ ಪಿರಾರೋ ೧೬೫. ವಾದ ಅಟಾಹುಲಪ್ಪಾನ ಜೀವವನ್ನು ಪರಮಾವಧಿಯ ನಿರ್ದಯತನದಿಂದ ಪರಕೀಯರಾದ ಸ್ಪಾನಿಆರ್ಡರು ತೆಗೆದುಕೊಳ್ಳದೆ ಇರಲಾರರೆಗಂದು ನೀರಿನಲ್ಲಿ ಮುಣುಗಿ ಸಾಯುವದರ ಪೂರ್ವದಲ್ಲಿ ಹೌಸಕಾರನು ತನ್ನ ಶಮ್ಮನನ್ನು ಶಾಫಿ ಸಿದನು. ರಾಜಮಂದಿರದೊಳಗಿನ ಸರೋವರದಲ್ಲಿ ಈಸುತ್ತಿರುವಾಗ. ಸ್ಸ ಸೋತು ಹೌಸಕಾರನು 'ಆಕಸ್ಮಿಕನಾಗಿ ನೀರಿನಲ್ಲಿ ಮುಣುಗಿ ಸತ್ತನೆಂದು ಆಟಾಹುಲಪ್ಪಾನ ಸೇವಕಣ ಸುದ್ದಿಯನ್ನು ಹುಟ್ಟಿಸಿದರು. ಆದರೆ, ನಿಜವಾದ ಸಂಗತಿಯು ಪಿರುಸಾರೋನಿಗೆ ತಿಳಿದುಬಂದಿತು. « ನೀವು ನನ್ನ ಪ್ರತಿಬಂಧದಲ್ಲಿರುವಾಗ. ಇಂಥ ಕೃಷ್ಣಕಾರಸ್ಥಾನಗಳನ್ನು ಮಾಡಿ ನಿಮ್ಮ ಅಣ್ಣನ ಕೊಲೆಯನ್ನು ಮಾಡಿಸಿದನೆಂಬ ಸಂಗತಿಯು ಅತ್ಯಂತ ನೀಚ ಶನದೂ , ರಾಕ್ಷಸವೃತ್ತಿಯ ಮನುಷ್ಯನಿಗೆ ಮಾತ್ರ ಶೋಭಿಸುವಂಥದೂ ಆಗಿಡೆ”ಂದು ಪಿರುಾ7ರೋನು ಆಟಾಹುಲಪ್ಕಾನ ನಿರ್ಭತ್ಸನೆಯನ್ನು ಮಾಡಿ ದನು. "ನಾನು ಇಲ್ಲಿ ನಿಮ್ಮ ಪ್ರತಿಬಂಧದಲ್ಲಿದ್ದೇನೆ. ನನ್ನ ಸರೋಕ್ಷದಲ್ಲಿ ಬೇಕೆ ಯಾರೋ ನನ್ನ ಅಪ್ಪಣೆಯ ಹೊರತು ಈ ಕಾರ್ಯವನ್ನು ಮಾಡಿದ್ದಾರೆ. ನನ್ನ. ಅಣ್ಣನ ಕೊಲೆಯಲ್ಲಿ ನನ್ನ ಅಂಗವು ಯತ್ಕಿಂಚಿತವಾದರೂ ಇಲ್ಲ” ಮುಂತಾದ ಕಾರಣ ಪರಂಪರೆಯ ನ್ನು ಅಬಾ ಹುಲಪ್ಪಾ ನುಮುಂದೆಮಾಡಿದೆನು. ಇಷ್ಟರಲ್ಲಿ ಆಟಾಹುಲಪ್ಪಾ ನು ಕೊಡಮಾಡಿದ ಬಂಗಾರವು ದೂರದೂರ ಸ್ಥಳಗಳಿಂದ ಬರಹತ್ತಿ ಸು. ಇಂಕಾನ ರಾಜಮಂದಿರದಲ್ಲಿಯೂ ದೇವಾಲಯ ದಲ್ಲಿಯೂ ಉಸಪಕರಣಿಯ ಪಾತ್ರಿಗಳೂ, ಕೂಡುವ ಮಣೆಗಳೂ, ದೀಪಗಳನ್ನು ಹಚ್ಚುವ ಸಮೆಗಳೂ ಬಂಗಾದವಾಗಿದ್ದವು. ಇದಲ್ಲದೆ ಎಷ್ಟೋ ದೇವಾಲಯ ಗಳ ಗೋಡೆಗಳೂ, ನೆಲವೂ ಬಂಗಾರದ ದಪ್ಪಾದ ಶಗಡುಗಳಿಂದ ಆಚ್ನಾದಿಶ ವಾಗಿದ್ದವು. ಬಂಗಾರದ ಇಂಥ ಅಸರಂಪಾರವಾದ ಸಂಚಯವು ಪೇರೂ ಜೀಶದಲ್ಲಿದ್ದದ್ದರಿಂದ ಆಟಾಹುಲಸ್ಪಾನು ಕೊಡಮಾಡಿದ ಒಂದು ಕೋಣೆಯ ಶುಂಬ ಬಂಗಾರವು ಆಗಲೇ ಕೂಡಿತು. ಅವನು ಸ್ವಸಂತೋಷದಿಂದ ತಾನಾ ಗಿಯೇ ಕೊಡುತ್ತೇನೆಂದು ಹೇಳಿದ ಬೆಳ್ಳಿಯಾದರೂ ನಿರಾರೋನ ವಶಕ್ಕೆ ಬಂದಿಶು. ಗೊತ್ತು ಮಾಡಿದಂತೆ ನಿಮ್ಮ ಕಡಿಂದ ಬೆಳ್ಳಿಬಂಗಾರವು.ಬಂದು ಫಮಗೆ ಮುಟ್ಟಿತೆಂಡು ನಿರಾರೋನು ಅಟಾಹುಲಪ್ಪಾನಿಗೆ « ಪಾವತಿ 'ಯ ನ್ನಾದರೂ ಕೊಟ್ಟನು, ಇನ್ನು ಮೇಲೆ ೭ರುಾರೋನು ತನ್ನನ್ನ ಬಿಟ್ಟು ೧೬೬ ಸಂಪೂರ್ಣ- ಕಥೆಗಳು ಕೊಡುವನೆಂದು ವಿಚಾರಮೂಢನಾದ ಅಟಾಹುಲಪ್ಪಾನು ಯೋಚಿಸಹತ್ತಿ ದನು. ಆದರೆ, ನಿರುಸಾರೋನು ಇಲ್ಲದ್ದೊಂದು ಹೊಸ ಹೊಸ ನೆವಗಳನ್ನು ಹೇಳಿ ಇಂದುನಾಳೆ ಎನ್ನ ಹತ್ತಿದನು. ನಿಮ್ಮ ಬಂಗಾರದ ತೂಕವೇ ಆಗಿ ಲ್ಲೆಂದು ಕೆಲವು ದಿವಸಗಳು ಹೋದವು. ಕಡೆಗೆ ಬಂಗಾರದ ಶೂಕವಾಗಿ ಅದನ್ನು ಕರಗಿಸಿ, ಅದರ ಇಟ್ಟಿಂಗೆಗಳು ಮಾಡಲ್ಪಟ್ಟವು. ಈ ಬಂಗಾರದ ಬೆಲೆಯು ೩೫ ಲಕ್ಷ ಗಿನಿಯಾಯಿತು. ೫! ಕೋಟ ರೂಪಾಯದ ಬಂಗಾರ ವನ್ನು ಪಿರುಸಾರೋನು ಎರಡು ತಿಂಗಳುಗಳಲ್ಲಿ ಸಂಪಾದಿಸಿದನುು, ನಿರುಾ ಕೋನ ಸೈನ್ಯದಲ್ಲಿ ವಿರಡುಸಾವಿರ ಸ್ಪಾನಿಆರ್ಡರು ಮಾತ್ರ ಇದ್ದರು. ಪ್ರತಿ ಯೊಬ್ಬ ಸ್ಪಾನಿಆರ್ಡನ ಪಾಲಿಗೆ ೨॥ ಲಕ್ಷ್ಮ ಬೆಲೆಯ ಬಂಗಾರವು ಬರಬಹು ದಾಗಿತ್ತು. ಇಷ್ಟು ದ್ರವ್ಯ ದೊರೆದರೂ ಪಿರುಾರೋನು ಅಟಾಹುಲಪ್ಪಾ ನನ್ನು ಮುಕ್ತ ಮಾಡಲಿಲ್ಲ. «ನೀನು ನಿನ್ನ ಅಣ್ಣನ ಕೊಲೆಯನ್ನು ಮಾಡಿ ಸಿರುವ, ಸ್ಪಾನಿಶ ಜನರ ವಿರುದ್ಧವಾಗಿ ಬಂಡಾಯವನ್ನು ಮಾಡುವದಕ್ಕೆ ನೀನು ನಿನ್ನ ಪ್ರಜರನ್ನು ಉತ್ತೇಜಿಸುತ್ತಿರುವಿ ಸಹಸ್ಪಾವಧಿ ಸ್ತ್ರೀಯರನ್ನು ಮದುವೆ ಮಾಡಿಕೊಂಡು ವ್ಯಭಿಚಾರದಂಥ ಘೋರವಾದ ಪಾತಕಗೆಳನ್ನೂ ಮಾಡಿರುವ; ಈ ಎಲ್ಲ ಕಾರಣಗಳ ಸಲುವಾಗಿ ನಿನ್ನ ವಿಚಾರಣೆಯಾಗುವದು ಅಗತ್ಯನಿದೈ;'' ಈ ಪ್ರಕಾರವಾಗಿ ನಿರರೋನೂ ಅವನ ಸೈನ್ಯದವರೂ ಅಟುಹುಲಪ್ಪಾನನ್ನು ಅಸರಾಧಿಯನ್ನಾಗಿ ಎಣಿಸಹತ್ತಿದರು. ಅಟಾಹುಲಪ್ಪಾನಿಗೆ ದೇಹಾಂತ ಶಿಕ್ಷೆಯು ಅಟಾಹುಲಪ್ಪುನು ತಂದುಕೊಟ್ಟ ಬೆಳ್ಳಿಬಂಗಾರದ ವಿಭಾಗಣಿ ಯಲ್ಲಿ ಸ್ಪೇನದ ಅರಸನ ಭಾಗವೆಂದು ಒಂದು ಪಂಚಮಾಂಶವು ಒಂದು ಕಡೆಯಲ್ಲಿ ತೆಗೆದಿಡಲ್ಪಟ್ಟಿ ತು. ಪಿರುನಾರೋ, ಅವನ ತಮ್ಮನಾದ ಹರ್ನಾಂಡೊ ಹಾಗೂ ಡಿ. ಸೋಟೂ ಈ ತ್ರಿವರ್ಗರು ಮುಖ್ಯರಾದ ಸೇನುನಿಗಳೆಂದು ಅರ್ಧ ಭಾಗ ವನ್ನು ಎತ್ತಿದರು. ಇಂಕಾ ರಾಜನ ಬಂಗಾರದ ಸಿಂಹಾಸನವು ಸಿರುಾರೋ ನಿಗೆ « ಸ್ಪೆಶಲ್ > ಪಾರಿತೋಷಕನೆಂದು ಕೊಡಲ್ಪಟ್ಟಿತು. ಸೈನ್ಯದೊಳಗಿನ ಪ್ರತಿಯೊಬ್ಬ ಶಿಪಾಯಿಗೆ ಇಪ್ಪತ್ತೈದರಿಂದ ಐನತ್ತು ಸಾವಿಕ ರೂಪಾಯಿಗಳ ವಕಿಗೆ ದೊರೆದವು, ಅಟಾಹುಲಪ್ಪಾನಿಂದ ದೊರೆದ ದ್ರವ್ಯದ ವ್ಯವಸ್ಥೆಯು ಈ ರೀತಿಯಾಗಿ ಆದಬಳಿಕ್ಕ ಅಟೂಹುಲಪ್ರಾನ ವ್ಯವಸ್ಥೆಯನ್ನು ಹೇಗೆ ಹಚ್ಚ ಸೀರೂ ಹಾಗೂ ಹಿರಭಬಾರೋ ೧೬೭ ಬೇಕೆಂಬ ವಿವಂಚನೆಯಲ್ಲಿ ಸ್ಪಾನಿಶ ಸೈನ್ಯವು ಬಿದ್ದಿತು. ಸೇರೂವ್ಲಿಯನ ಸಾಸ್ಟ್ರದೊಳಗಿನ ಅಸಂಖ್ಯಾತರಾದ ಜನರು ಅವನ ಮುಕ್ತ ಕೆಗಾಗಿ ತಮ್ಮ ಚಿಕ್ಕ ಸೈ ಕ್ಯದ ಮೇಲೆ ಸಾಗಿ ಬಂದರೆ, ಅಟಾಹುಲಪ್ಪಾನು ತಮ್ಮ ಕೈಯೊಳ ಗಿಂದ ಪಾರಾಗುವದಲ್ಲದೆ, ಅನಾಯಾಸವಾಗಿ ದೊರೆದ ಬಂಗಾರವಾದರೂ ತಮ್ಮ ಕೈಬಿಟ್ಟು ಹೋಗಿ ನಿರರ್ಥಕವಾಗಿ ತನ್ಮು ಜೀವಕ್ಕಾದರೂ ಅಪಾಯ ವಾದೀತೆಂಬ ಭೀತಿಯು ನಿರುಾಾರೋನ ಸೈನ್ಯಕ್ಕೆ ಹುಟ್ಟಹತ್ತಿ, ಆಟಾಹುಲ ಪ್ರಾನ ನಿಷಯವಾಗಿ ನಮ್ಮನ್ನು ನಿರ್ಭೀತರನ್ನಾಗಿ ಮಾಡುವದಕ್ಕೆ ಯಾವ ದಾದಕೊಂದು ಉಪಾಯವನ್ನು ಯೋಚಿಸಬೇಕೆಂದು ಸೈನ್ಯದವರು ನಿರಾ ರೋನ ಬೆನ್ನು ಹತ್ತಿ ದರು. ತನ್ನ ಬಂಗಾರವನ್ನು ಎತ್ತಿಹಾಕೆಯೂ ತನ್ನನ್ನು 'ಬಂಧಮುಕ್ತನನ್ನಾಗಿ ಮಾಡುವದಕ್ಕೆ ನಿರುಸಾರೋನು ಹಿಂದೆಮುಂದೆ ನೋಡು ತ್ತಾ ನೆಂಬದನ್ನು ಕಂಡು ಅಟಾಹುಲಪ್ಪಾನು ತೀರ ಸಂಶಾಪಗೊಂಡನು. ಆದರೆ, ಬಂದಿವಾಸದಲ್ಲಿ ಬಿದ್ದು ತೀರ ಟಟ ಸೌ ದ ರಾಜನ ಸಂಶಾಪವನ್ನು ಕೇಳು ವನರಾರು? «« ನನ್ನ. ಮುಕ್ತ ತೆಯು ಎಂದಾಗುವದು? ವಿಶ್ವಾ ಸಘಾತವನ್ನು ಮಾಡಿ ನನ್ನನ್ನು ಆಮರಣ ಪ್ರತಿಬಂಧದಲ್ಲಿಯೇ ಇಡುವ ವಿಚಾರವನ್ನು ನೀವು ಮಾಡಿರುವಿಕೇನು? > ಮುಂತಾದ ಪ್ರಶ್ನ ಗಳ ವೃಷ್ಟಿ ಸ್ಟಿಯನ್ನೇ ಇಂಕಾ ರಾಜನು ಹಿರುಾರೋನ ಮೇಲೆ ಪ್ರತಿನಿತ್ಯ ಮಾಡಹತ್ತಲು, ಅವನ ಮುಕ್ತತೆ ಯಾಗುವದು ಒತ್ತಟ್ಟಿಗುಳಿದು ಅವನ ನ ಕಾಲುಗಳು ಮಾತ್ರ ಶೃಂಖಲೆ ಗಳಿಂದ ಬದ್ಧವಾದವು. ಅಟಾಹುಲಪ್ಪಾ ನನ್ನು ನಿಲಂಬಮಾಡದೆ ಕೊಂದು ಹಾಕಬೇಕು; ಇಲ್ಲದಿದ್ದರೆ ಲಕ್ಷ ವಧಿ ಸ ನಮ್ಮ ಮೈಮೇಲೆ ಬಿದ್ದು ಸಂಪೂರ್ಣವಾಗಿ ನಮ್ಮ. ನಾಶವನ್ನು ಮಾಡ:ವರೆಂದು ಹೋತ ಸೈನ್ಯ ದವರು ಅನ್ನ ಹತ್ತಿದರು. ಆಗ್ಗೆ ಅಟಾಹುಲಪ್ಪಾ ನ ಮೇಲೆ ಹನ್ನೆರಡು ಅಪ ರಾಧಗಳನ್ನು ಮಾಡಿದ ದೋಷವು ಹೊರಿಸಲ್ಪಟ್ಟು ಕೋರ್ಟಮಾರ್ಶಲ್ಲದ ಮಂಂಡೆ ಅವನ ವಿಚಾರಣೆ ಜಾಗತಕ್ಕದ್ದೆಂದು ಗೊತ್ತಾಯಿತು. ೧ ತನ್ನ ಅಣ್ಣನ ಕೊಲೆಮಾಡೋಣ, ೨. ಮೂರ್ತಿಪೂಜೆ ಯಂಥ ಪಾಪಕರ್ಮ ವನ್ನು ಆಚರಿಸೋಣ, ೩. ಅನೇಕ ಸ್ತ್ರೀಯರನ್ನು ವಿವಾಹ ಮಾಡಿಕೊ ಳ್ಳೋಣ, ಹಾಗೂ ವ್ಯಭಿಚಾರ ಮಾಡೋಣ, ೪ ತನ್ನ ಅಣ್ಣ ನನ್ನು ನಾಶ ಗೊಳಿಸುವದಕ್ಕಾಗಿ ಸೇರೂ ರಾಜ್ಯದೊಳಗಿನ ಸಂಪತ್ಕಿಯ ದುರುಸಯೋಗೆ ೧೬೮ ಸಂಸೂರ್ಣ-ಕಥೆಗಳು ಮಾಡಿ ರಾಷ್ಟ್ರದ ಹಣವನ್ನು ಹಾಳು ಮಾಡೋಣ, ೫. ಪಿರುಖಾರೋನ: ವಿರುದ್ಧವಾಗಿ ಶನ್ನ ಜನರಿಗೆ ಉತ್ತೇಜನವನ್ನು ಕೊಡೋಣ ಇವೇಮುಂಶಾದವು ಹನ್ನೆ ರಡು ದೋಷಗಳಲ್ಲಿ ಮುಖ್ಯ ಮುಖ್ಯವಾದ ದೋಷಗಳಾಗಿದ ವು. ಇವು ಗಳಿಗೆ ಆಟಾಹುಲಪ್ಪಾನ ನು ಕೊಟ್ಟಿ ಉತ್ತರವೆಂದರೆ, « ಅನೇಕ ಸಿ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳು ವದ್ಮೂ 'ಮೂರ್ತಿಪೂಜೆಯನ್ನು ಚಡ ನನ್ನ ಧರ್ಮಕ್ಕೆ ಮಾನ್ಯವಾಗಿದೆ. ಅದರೆ ನ್ಯಾಯಾನ್ಯಾಯ ಮಾಡುವದಕ್ಕೆ ಸರ ಸ್ಸ್ರಾದೆ ನಿಮಗೆ ಅಧಿಕಾರವಿಲ್ಲ. ನನ್ನ ಅಣ್ಣನ ಕೂಡ ನಾನು ಯುದ್ಧ ವನ್ನು ಮಾಡಿರಬಹುದು, ಇಲ್ಲವೆ ಹೇರೂ ದೇಶದೊಳಗಿನ ಸಂಸತ್ತಿಯನ್ನು ನಾನು ನನ್ನ ಮನಸ್ಸಿಗೆ ಬದುಕೆ ಹಾಳುಮಾಡಿರಬಹುದು, ಆದರೆ ಆ ಸಂಗತಿ. ಗಳು ನನ್ನ ಆಧಿಕಾರಕ್ಕೆ ಒಳಪಟ್ಟಿದ್ದವು ಅದರ ಸಲುವಾಗಿ ನಾನು ನಿಮಗೆ ಉತ್ತರವನ್ನು ಕೊಡಬೇಕೆಂದು ನನಗೆ ಅವಶ್ಯ ತೋರುವದಿಲ್ಲ. ನಿಮ್ಮ ವಿರುದ್ಧ ವಾಗಿ ಬಂಡಾಯವನ್ನು ಎಬ್ಬಿಸುವದಕ್ಕೆ ನಾನು ನನ್ನ ಪ್ರಜರನ್ನು ಉತ್ತೇಜಿ: ಸಿರೆನೆಂಬ ಮಾತು ಅಸಂಭವನೀಯವಾದದ್ದು; ಯಾಕಂದರೆ, ನಾನು ನಿಮ್ಮ ಪ್ರತಿಬಂಧದಲ್ಲಿದ್ದು, ನನ್ನ ಕಡೆಗೆ ಬರುವ ನನ್ನ ಸರದಾರರ ಭೆಟ್ಟಿಯನ್ನು ನಾನು ನಿಮ್ಮ Rh ಸಮಕ್ಷದಲ್ಲಿ ತೆಗೆದುಕೊಳ್ಳು ತ್ತಿರುವದರಿಂದ, ಬಂಡಾಯ ಮಾಡುವದಕ್ಕೆ ಪ್ರೋತ್ಸಾ ಹಕವಾದ ಸಂದೇಶಗಳನ್ನು ನನ್ನ ಪ್ರಜ ರಿಗೆ ಕಳಿಸುವದು ನನಗೆ ಶಕ್ಯ ವಾದ ಮಾತಲ್ಲ.” ಅಟಾಹುಲಪ್ಪಾನ ಹ ಉಕ್ತ ರವು ಸರಲವಾದದ್ದೂ, ಸ್ಪಷ್ಟವಾದದ್ದೂ ಇತ್ತು. ಆದರೆ, ನ್ಯಾಯದ ಸೋಗು ಮಾಡಿ, ಇಂಕಾ ರಾಜನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ನಿಶ್ಚ ಯನು ಸ್ಪಾನಿಶ ಲಷೃರದಲ್ಲಿ ಮೊದಲೇ ಮಾಡಲ್ಪಟ್ಟದ್ದರಿಂದ್ದ ಕೋರ್ಟ ಮಾರ್ಶಲವು ಅಟಾಹುಲಪ್ಪಾನು ದೋಸಿಯೆಂದು ನಿರ್ಣಯಿಸಿ, ಅವನನ್ನು ಕಂಬಕೈ ಕಟ್ಟ ಅವನ ಸುತ್ತಲೂ ಕಟ್ಟಿಗೆಯ ರಾಶಿಯನ್ನು ರಚಿಸಿ ಅದಕ್ಕೆ ಬೆಂಕಿಯನ್ನು ಹಚ್ಚಿ, ಅವನನ್ನು ಜೀವಂತ ಸುಟ್ಟು ಬಿಡಬೇಕೆಂಬ ಅಮಾನುಷ ವಾದ ಶಿಕ್ಷೆಯನ್ನು ವಿಧಿಸಿತು. ಸ್ಪಾನಿಶ ಸೈನ್ಯ ದಲ್ಲಿ ನ್ಯಾಯಪ್ರಿಯರೂ, ಸೆಹೈ ದಯ ಅಂತಃ ವರವೂ ಆಗಿದ್ದ ಅಲ್ಪಸ್ವಲ್ಪ. ಜನರು ಅಟಾಹುಲ ಪ್ಪು 'ನನ್ನು ಈ ರೀತಿಯಾಗಿ ನಿರ್ದಯತನದಿಂವಲೂ, ,ಅನ್ಯಾಯದಿಂದಲೂ ಸುತುವದು ಅಯೋಗ್ಯ ವಾದದ್ದೆ ದು ಕೋರ್ಟಿಮಾರ್ಶಲಕ್ಕೆ ತಮ್ಮ ಲೇಖನ ಸೇರೂ ಹಾಗೂ ಸಿರಾರೋ ೧೬೯ ವನ್ನು ಸಾದರಿಸಿದರು. ಆದರೆ, ಇಂಥ ನ್ಯಾಯಪ್ರಿಯರಾದ ಜನರು ಹತ್ತ ರದಲ್ಲಿ ಒಬ್ಬರಂತೆ ಅಲ್ಬರಾಗಿದ್ದರಿಂದ ಅವರ ಪ್ರತಿಪಾದನೆಯ ಉಸಯೋಗವು ತುಸುಮಟ್ಟಿಗಾದರೂ ಆಗಲಿಲ್ಲ. ಲಸ್ಮರೀ ಕೋರ್ಟು ತನ್ನ ನಿರ್ಣಯ ವನ್ನು ಹೇಳಿದ ದಿವಸವೇ ಸೂರ್ಯಾಸ್ತವಾದ ಬಳಿಕ ರಾತ್ರಿಯಲ್ಲಿ ಆಟಾ ಹುಲಪ್ಪಾ ನಿಗೆ ಅಗ್ನಿಸಂಸ್ಥಾರವನ್ನು ಮಾಡಬೇಕೆಂದಾದರೂ ವಿಧಿಸಿತ್ತು. ಆ ದಿವಶನೆಂದರೆ, ೨೯ನೇ ಅಗಸ್ಟ ಸನ್ ೧೫೩೩ನೇ ಇಸ್ತಿಯು. ಆ ದಿವಸ ರಾತ್ರಿಯಲ್ಲಿ ಅಟಾಹೆಲಪ್ಪಾನು ಕಬ್ಬಿಣದ ಸರಪಣಿಯಿಂದ ವಧಸ್ತಂಭಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟನು; ಅವನ ಸುಶ್ತಲೂ ಕಟ್ಟಿಗೆಯ ತುಂಡುಗಳು ರಚಿ ಸಲ್ಪಟ್ಟವು. ನಿನ್ನ್ನ ಮರಣಕಾಲದಲ್ಲಾದರೂ ನೀನು ಕ್ರಿಸ್ತಿ ಧರ್ಮದ ಬಾಪ್ತಿಸ್ಮಾ ತೆಗೆದುಕೊಂಡು ಆ ಧರ್ಮವನ್ನು ಸ್ವೀಕರಿಸೆಂದು ಫ್ರಾಯರ ವಾಲವರ್ದನು ಅವನಿಗೆ ಉಪದೇಶ ಮಾಡಹತ್ತಿದನು. ಕ್ರಿಸ್ಮಿಯಾದರೆ, ನಿನ್ನನ್ನು ಸುಡುವದರ ಬದಲಾಗಿ, ಗಲಪಾಶದಿಂದ ನಿನ್ನ ಪ್ರಾಣವನ್ನು ಶೆಗೆದು ಕೊಳ್ಳುವೆನೆಂಬ ಆಶ್ವಾಸನವಾದರೂ ಅವನಿಗೆ ಕೊಡಲ್ಪಟ್ಟಿತು. ಈ ಆಶ್ವಾಸನ ವಾದರೂ ನಿಜವಾದದ್ದೇನೆಂದು ದೈನ್ಯಬಟ್ಟು ಅವನು ಸಿರುಸಾರೋಸಗಿಗೆ ಪ್ರಶ್ನ ವನ್ನು ಮಾಡಿದನು. ಅವನಿಂದ ಆಶ್ವಾಸನ ದೊರೆತ ಬಳಿಕ, ಅಗ್ನಿಯಿಂದ ಸುಟ್ಟು ಒದ್ದಾಡಿ ಭಸ್ಮೀಭೂತವಾಗುವದಕ್ಕಿಂಶ ಗಲಪಾಶದಿಂದ ಪ್ರಾಣವನ್ನು ಬಿಡುವದು ಒಳಿತಾದದ್ದೆಂದು ಯೋಚಿಸಿ, ಅಟಾಹುಲಪ್ಪಾನು ತನ್ನ ಧರ್ಮ ವನ್ನು ಬಿಟ್ಟು ವಾಲವರ್ದನ ಹಸ್ತದಿಂದ ಬಾಪ್ತಿಸ್ಮೆಯನ್ನು ತೆಗೆದುಕೊಂಡನು. ಬಳಿಕ €ಗಕೋಟಿ? ಎಂಬ ಗಲಪಾಶದಿಂದ ಅವನ ಪ್ರಾಣವು ತೆಗೆದು ಕೊಳ್ಳಲ್ಪಟ್ಟಿತು. ಈ ರೀತಿಯಾಗಿ ಅಟಾಹುಲಪ್ಪಾನು ಗಶಪ್ರಾಣನಾದ ಬಳಿಕ ಪಿರುಸಾ ರೋನು ಮುಂದೆ ಸನ್ ೧೫೩೩ನೇ ಇಸ್ವಿಯ ನವೆಂಬರ ತಿಂಗಳಿನ ೧೫ನೇ ತಾರೀಖಿನ ದಿವಸ ಕುರ್ಕೋ ರಾಜಧಾನಿಯ ಮೇಲೆ ಸಾಗೆಹೋಗಿ ಆ ಪಟ್ಟಣ ವನ್ನು ಹೆಸ್ತಗತ ಮಾಡಿಕೊಂಡನು. ಆ ಕಾಲಕ್ಕೆ ಸೇರುವ್ಹಿ ಯನ ಜನರು ಸ್ಪಾನಿಆರ್ಡರಿಗೆ ಸ್ವಲ್ಪ ಪ್ರತಿಬಂಧವನ್ನು ಮಾಡಿದರು. ಆದರೆ, ಸಿಂಹನ ಉಡ್ಡಾಣಕ್ಕೆ ಕುರಿಗಳು ಪ್ರತಿಬಂಧ ಮಾಡಿದಂತೆ ಪೇರುವ್ಲಿಯನ್ ಜನರ ಈ ಪ್ರತಿಬಂಧವು ಹಾಸ್ಯಾಸ್ಪದವಾಯಿಶು. ಈ ರಾಜಧಾನಿಯ ಜನಸಂಖ್ಯೆಯು ೧೭೦ ಸಂಪೂರ್ಣ-ಕಥೆಗಳು ಎರಡು ಲಕ್ಷ ವಿದ್ದು, ಅಲ್ಲಿಯ ಸೂರ್ಯಮಂದಿರಜೊಳೆಗಿನ ವೈಭವದ ವರ್ಣನೆ ಯನ್ನು ಓದಿದಂತೆ, ರಾಮಾಯಣದೊಳಗಿನ ರಾವಣನ ಲಂಕೆಯ ವರ್ಣನೆ ಯನ್ನು ಓದಿದಂಶಾಗುತ್ತದೆ. ಇಂಥ ದುರ್ಬಲರಾದ ಜನರ ಕೈಯಲ್ಲಿ ಇಂಥ ವೈಭವ ಪೂರ್ಣವಾದ ದೇಶದ ಸ್ವಾಮಿತ್ವವನ್ನು ಕೊಡುವದರಲ್ಲಿ ಈಶ್ವರೀ ಸಂಕೇತವಾದರೂ ಯಾವದಾಗಿತ್ತೆ ಬದು ಆಶ್ಚರ್ಯಕಾರಕವಾಗಿದೆ, ಸೇರೂ ರಾಜ್ಯದ ಮೇಲೆ ಸಾ ತಾನಿಆರ್ಡರು ಮ್ಯಾಂಕೋ ಎಂಬ ಒಬ್ಬ ಇಂಕಾನನ್ನು ಸ್ಥಾಪಿಸಿ ಸರ್ವಸತ್ತಿ 'ಯನ್ನು ಶಮ್ಮ ಕೈಯಲ್ಲಿ ತೆಗೆದುಕೊಂಡರು. ಪರಸ ರಾದ ಇನ್ನೂ ರು ಜನರು 7 id ಮೈಲುಗಳ ಮೇಲಿಂದ ಬಂದು ಆರು ತಂಗಳ ಗಳಲ್ಲಿಯೇ ಪೇರೂಡಂಥ ವಿಸ್ತೀರ್ಣ ರಾಜ್ಯದ ಸ ಸ್ವಾಮಿಶ್ವವನ್ನು ಸಂಪಾದಿ ಸಿದ ಉದಾಹರಣವು ಜಗತ್ತಿ ಕ್ ಇತಿಹಾಸದಲ್ಲಿ ಅನ್ಯತ್ರ ಜೊಗೆದುವಡ; ದುರ್ಲಭವು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ