ಗುರುವಾರ, ಏಪ್ರಿಲ್ 9, 2020

ಕಥೆಗಳು-ಪಂಜೆ ಮಂಗೇಶರಾವ್‌


  ಹಳೆಯ ಸಬ್ ಎಸಿಸ್ತಾಂಟನ   ಕಥೆಗಳು ಸುಳ್ಳು ಡೈರಿಯಿಂದ   .ನಾನು ಸರಕಾರಿ ನೌಕರಿಯನ್ನು ಮೊದಲು ಕೈಕೊಂಡದ್ದು ಉಪಾಧ್ಯಾಯನಾಗಿ, ಕಡೆಗೆ   ಕೆಳಗಿಟ್ಟದ್ದು ಉಪಾಧ್ಯಾಯನಾಗಿ; ಇವೆರಡರ ನಡುವೆ ಮಾತ್ರ ಜಿಕ್ಕದೊಂದು ಅವಧಿಯು   ಕಡುಬಿನೊಳಗಣ ಹೂರಣದಂತೆ ಮಧ್ಯಸ್ಥವಾಗಿತ್ತು. ಈ ಕಾಲಾವಧಿಯ ಹದಿನಾಲ್ಕು   ವರ್ಷಗಳಲ್ಲಿ ನಾನು ನಮ್ಮ ಜಿಲ್ಲಯ ಗ್ರಾಮಗಳನ್ನು ಸುತ್ತಾಡಿ ಹಳ್ಳಿಯ ಶಾಲೆಗಳನ್ನು   ನೋಡಿದ ವೇಳ ನನ್ನ ಲಕ್ಷಕ್ಕೆ ಬಂದಿದ್ದ ಹಳ್ಳಿಯವರ ರೀತಿ, ಅಯ್ಗಳರ ಚರ್ಯೆ, ಮಕ್ನಳ   ಮಾತು ಇವನ್ನು ನನ್ನ ಮನಸ್ಸು ಈಗಲೂ ನೆನವರಿಸಿ, - ಮುಪಿನ ಮೇಬಳ್ಳಿಗೆ ಸಿಲುಕಿ   ಬಿದ್ದಲ್ಲೇ ಬಿದ್ಗುಕೊಂಡಿದ್ದರೂ, - ಆ ನೆನಹುಗಳನ್ನು ಮತ್ತು ಮತ್ತು ಈಜೆಗೆ ತ೦ದು   ಮಲುಕಾಡುವುದಕ್ಕೆ ಬಯಸುತ್ತಿದೆ.   ನನ್ನ ಸರ್ವಿಸ್. ಜಾತಕದ ಮೇರೆಗೆ. ನನಗೆ. ಮಂಗಳೂರು.. ಗವರ್ನಮೆಂಟ್   ಕೊಲೇಜಿನಲ್ಲಿ ಹನ್ನೊಂದು ವರ್ಷಗಳ ತನಕ ಹಿಡಿದಿದ್ದ ಅಧ್ಯಾಪಕನ ಸ್ಥಿರಗತಿ ತಪ್ಪಿ,   ೧೯೦೬ ರಲ್ಲ ಗ್ರಾಮ ಸ೦ಚಾರದ ಗರಹಗತಿ. ಪ್ರಾಪವಾಯಿತು. ಅದೇ ವರ್ಷ ಗ್ರಾಮ   ಶಾಲೆಗಳ ವಿಚಾರವೇದಿಕೆಗೆ ಇದ್ದ `ಡೆಮ್ಯಟಿ ಇನ್ಲ್ಪೆಕ್ಚರ್` ಎಂಬ ಹಳೆಯ ಹೆಸರು ಹೋಗಿ,   `ಸಬ್ ಎಂದು ಹೂಸ ನಾಮಕರಣವಾಯಿತು. ಇದರಿಂದ ಆ ಪದವಿಯ   ಮಾನಮನ್ಟಣೆಗೆ ಬಹುಶಃ ಯಾವ ಕೊರತೆಯೂ ಬಂದಿರಲಿಲ್ಲ. ಮನ್ನಣೆ ಕಡಮೆ   ಯಾದದ್ಗು ಇದ್ದರೆ, ಅದು ಜಾಗದ ಹಸರಿನ ಬದಲಾವಣೆಯಿಂದಲ್ಲ; ಅದರ ಕಾರಣವೇ   ಬೇರೆ. ಹಿಂದಕ್ಕೆ ಗುತ್ತಿನ ಪಟೇಲಿಕೆ, ಗ್ರಾಮದ ಶ್ಯಾನುಭೋಗಿಕೆ, ತಾಲ್ಲೂಕು ಗುಮಾಸ್ತಿಕೆ,   ಪೊಲೀಸ್ ಕೈದುಗಾರಿಕೆ ಹೀಗೆ ಜುಜಿಬಿ ಸರಕಾರ ಕೆಲಸಕ್ಕೆ ಪ್ರೌಯ್ಮೆರಿ ಪರೀಕ್ಷೆಯ ಪಾಸು   ಪಡಿಯಲೇಬೇಕಾಗಿತ್ತು. ೧೯೦೪ರಲ್ಲಿ “ಇಂದಿನಿಂದ ಈ ಪ್ರಾಯ್ಕೆರಿ ಪರೀಕ್ಷೆ ವಜಾ ಆಗಿದೆ,   ಪಾಸಿನ ಪ್ರಸಾದದಿಂದ ಫಲವಿಲ್ಲ` ಎಂದು ಸರಕಾರದ ನುಡಿಕಟ್ಟಾಯಿತು; ಇದರಿಂದ   ಸರ್ಟಿಫಿಕೇಟಿನ ಪ್ರಭಾವವು ನಿಂತುಹೋಗಿ, ಶಾಲಾ ಇಲಾಖೆಯವರು ಹಳಿಯ ಮಕ್ತಳಿಗೆ   ಹ೦ಚುತಲಿದ್ದ. ಶ್ರೀಮುಡಿ ಗಂಧಪ್ರಸಾದ ಮೇಲೆ ಹಳ್ಳಿಯವರಿಗಿದ್ದ. ಪೂರ್ವದ ಭಕ್ತಿ   ವಿಶ್ವಾಸಗಳು ಕಡಮೆಯಾದುವು,
  |ಗ-|(೩ಗಗ೩೧೧ |   ² /ಪ೦ಜೆ ಮಂಗೇಶರಾಯರ ಕೃತಿಗಳು   ನಾನು `ಸಬ್ ಎಸಿಸ್ತಾಂಟನ“ ಸ್ಲಳದಲ್ಲ ಕಾಲಿಟ್ಟಾಗ ಹಳ್ಳಿಯ ಉಪಾಧ್ಯಾಯರ ಹಿಂದಿನ   ಹಲವು ಸಂಪದಾಯಗಳು ಉದುರಿಹೋಗಿ, ಹೂವಿನ ಎಡೆಯಲ್ಲಿ ಓಣ ಎಲೆ ಮಾತ್ರವೇ   ಉಳಿದಿತ್ತು. ಮರ್ಯಾದೆಯಲ್ಲ ವಿಜೃಂಭಣ ಇಲ್ಲ. ಮು೦ಚೆ ಕೊಂಬು, ಕಹಳ   ಇರುವಲ್ಲ ಈಗ ಕೃಮುಗಿತ, ನಜರು ಕಾಣಿಕೆ ಕೊಡುವಲ್ಲಿ ಎಳನೀರು, `ಸ್ತಾಮಿ| ದೇವ್ರು!“   ಎಂದು ಸಂಬೋಧಿಸುವಲ್ಲಿ `ಹೌದು ಸರ್, ಇಲ್ಲ ಸಾರ್“ - ಇಷಕ್ಕೆ ಇಳಿದಿತ್ತು. `ಈಗ   ಶಾಲೆಯವರಿಗೆ ಹಳ್ಳಿಯಲ್ಲಿ ಮುಂಚಿನ ಭರಮು ಇಲ್ಲ, ಸರ್! ಪ್ರಾಯ್ಕರಿ ಇದ್ದಾಗ   ಕೈತುಂಬಾ ಗ್ರೇಂಟ್ ಹಣ ಹ೦ಚುತ್ತಿದ್ದರು; ಮರ್ಯಾದೆಯೂ ಬರುತ್ತಿತ್ತು. ಈಗ ಹೆಸರು   ಮಾತ್ರ ದೊಡ್ದದು - ಸಬ್ ಅಶಿಶ್ಲಾಂಟ್ ಇನಪೇಟರ್! ಯಾರು ಮೂಸುತಾರೆ, ಶೆರ್?` ಈ   ರೀತಿಯ ಉಪಾಧ್ಯಾಯರ ಅಭಿಪ್ರಾಯವನ್ನೇ ಹಳ್ಳಿಯ ದೊಡ್ಡ ಮನುಷ್ಕರೂಬ್ಗರು ನನ್ನ   ಮುಂದೆ ಕಾರ್ಯರೂಪವಾಗಿ ಮಾಡಿ ತೋರಿಸಿದ ಸ೦ಗತಿ ನನ್ನ ನನಪಿನಲ್ಲದೆ.   ನಾನ್. ಓಂದು ದಿನ . ಮಧ್ಯಾಹ್ನ ಗುಡ್ಡದ ಪದವಿನಿಂದ ಕೆಳಗಿನ. ಬಯಲಿಗೆ   ಇಳಿಯುತ್ತಿದ್ದುದನ್ನು ಆ ದೊಡ್ಡ ಮನುಷ್ಕರು ಕಂಡು, ತಮ್ಮ ಕೈಯಲ್ಲದ್ದ ಕೊಡೆಯನ್ನು   ಮುಚ್ಚಿ, _ ಕೆಲಸಾರಿ .. ಕೆರಕಳಬೆ ಕೃಮುಗಿದು, ತಾವಾಗಿ .ನನ್ನ . ಹಿಂದೆಯೇ   ಬರುವಂಥವರಾದರು. ನಾವು. ಹತ್ತುಮಾರು. ಮುಂದ ಹೋಗುವಷರಲ್ಲಿ ಶಾಲಮನ   ಎದುರಾಗಲು, ಉಪಾಧ್ಯಾಯರು ಹೂರಬಂದು ನನಗೆ ನಮಸ್ಟಾರ ಮಾಡಿದರು. ಇದನ್ನು   ಕ೦ಡರೂ ಇಲ್ಲವೂ ನನ್ಕ ಪಕ್ಷದಲ್ಲ ಬಂದವರು ಬಬ್ಗಳಿಸಿ ಹೋಗಿ `ಉಳೂ ಓಯ್!“   ಎ೦ದು ಬಾಯಿಬಿಟ್ರು; . ಮತ್ತು ಅದೇ ಬಾಯಿಂದ ಅವರ್. ನನ್ನನ್ನು ಕುರಿತು   ಉಪಾಧ್ಯಾಯರ ಹತ್ತಿರ `ಒಯ್| ಉಂಟೆ ಇದು? ನಾನು ಇದು ಪೋಲೀಸ್ ಇನ್ಲಪೇಟರ್   ಎ೦ದು ಗಹಿಸಿ ಸುಮ್ಮನೆ ನಡೆದುಬಂದದ್ಗು) ಈಗ ನೋಡಿದರೆ ಇದು ಪೋಲೀಸ್ ಅಲ್ಲ,   ಇದು . ಷೋಲ್ಲಿ ಇನ್ಲಪಕ! _ ಪೋಲಿ ಮಕ್ಷಳನ್ನು. ನೋಡಬರುವ  ಇದಕ್ಷೆ ನಾನು   ಕೈಯತ್ತುವುದುಂಟೆ? ಕಾಸಿನ. ಪ್ರಯೋಜನವಿಲ್ಲದೆ ಕಾಲು ದಣಿಸಿಬಂದದ್ದು ನಾನು!   ಒಯ್! ಉಂಟೆ ಇದು? ಥೂ!` ಎಂದರು.   ನಮ್ಮ ಹಳ್ಳಿಯ ಪಟೀಲರ ಭ್ರಮಗೆ ಕಾರಣವಿತ್ತು. ಕಲವು ದಿನಗಳ ಹಿಂದ ಅದೇ   ಹಳಿಯಲ್ಲಿ ನಡೆದ ಓಂದು ಖೊನಿಯ ತನಖಿಗಾಗಿ ಹೊಸ ಪೊಲೀಸ್ ಇನಪೆಕ್ರವರ   ನೇಮಕವಾಗಿದ್ದು, ಅವರ ಬರೋಣವನ್ನು ಪಟೇಲರು ಎದುರು ನೋಡುತ್ತಿದ್ದರು. ಹೀಗೆ   ಅವರ . ಸವಾರಿಯ ದಾರಿ. ಕಾಯುತಿದ್ದ ಪಟೇಲರ. ಕಣ್ಣಿಗೂ ಶಾಲೆ ಎಲ್ಲ ಎ೦ದು   ಯೋಜಚೆಸುತ್ತಿದ್ದ ನನ್ನ. ತಲೆಗ್ಗೂ..ಗುಡ್ಡದ . ಹೊಡೆಯ ಮೇಲ ಅಕಸ್ತಾತ್ರಾಗಿ   ಭೇಟಿಯಾಯಿತು. ಹಿಂದೆ ನನ್ಕದೊಂದು ಸಂಪ್ರದಾಯವಿತ್ತು: ನಾನು ತಲೆಬಿಟ್ಟು ಸರಕಾರ   ಕೆಲಸದ ಮೇಲೆ ಹೋಗುತಿರಲಿಲ್ಲ. ಏಕೆಂದರೆ ಓಳತಲೆ ಬತ್ತಲೆ ಇದ್ದರೂ ಭರತಿ ತಲೆ   ಎ೦ದು ತೋರಬೇಕಾದರಿ ಅದರ ಮೇಲೊಂದು ಮುಂಡಾಸು ಏರಿಸಬೇಕಪ್. ನನಗೆ   ಕೆಲಸ ಕಾಯಮ್ ಆಗುವ ತನಕ ನನ್ನ ಅಗಲ ಸರಿಗೆಯ ಕೆಂಪು ಪೇಟಾ   ಇರುತಿತು. ಕೆಂಪು. ಪಗಡಿಯ . ಮೇಲೆ ಪಟೇಲರಿಗಿದ್ದ ಭೀತಿಯಿಂದ . ಹುಟ್ಟದ   ಅವರದೊಂದು ನಮಸ್ಕಾರವು ವೆಚ್ಚವಾಯಿತು. ಕೃಮುಗಿತವು ನಮ್ಮ ಮುಂದಿನ
  5|[1-[ಡಗಗ೧೩೧೩.|ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೩   ಪ್ರಯೋಜನಕ್ಕಾಗಿ ಹೆರರಿಗೆ ಕೊಡುವ ಕೈಸಾಲ ~ ಹೀಗೆ ಪಟೇಲರು ಯೋಚಿಸಿರಬೇಕು.   ವಾಸವಿಕವಾಗಿ ನಾವು ಹಾಗೆ ತಿಳಿಯುವುದಿಲ್ಲ. ನಮಸ್ನಾರವೆಂಬುದು ಸಭ್ರಜನರ   ಮಾತುಕಥೆಯ ಮುನ್ಪುಡಿ ಎಂದು ನಮ್ಮ ಅಭಿಪ್ರಾಯ. ಆದರೆ ಹಳ್ಳಿಯವರ ಗಹಿಕೆ ಬೇರೆ.   ಕೈಮುಗಿಯುವುದು ಅಂದರೆ ಕೆಳಜಾತಿಯವರು. ಮೇಲಿನವರಿಗೆ ಕೊಡಲೇಬೇಕಾದ   ಮರ್ಯಾದೆ ಎಂದು ಅವರು ಭಾವಿಸುತ್ತಾರೆ; ನಮಸ್ನಾರ ಅಂದರ ಅಧಿಕಾರಕ್ಕೆ ಸಲತಕ್ನ   ಮರುಸ್ಕಾರ ಎಂಬುದಾಗಿಯೂ ಅವರ ತಿಳಿವಳಿಕೆ ಇದೆ. ಆದುದರಿಂದಲೇ ಅವರು   ಕೈಮುಗಿಯುವ ಈ ಬಗೆಯ ಹಸ್ಚೇಪ್ಪೆಯಲ್ಲಿ ವೈವಿಧ್ಯ ಬಂದಿದೆ. ಹುದ್ದದಾರನ ಮೈಬಣ್ಣ,   ಉಡುಪಿನ ತಳಕು, ಸಂಬಳದ ಮಹತ್ತ, ಇಲಾಖಯ ಹಿರಿಮೆ, ಜಾತಿಯ ಅ೦ತಸ್ತು,   ಮುಖ್ಯವಾಗಿ . ಅಧಿಕಾರಿಯ . ಉಪದ್ರಕಾರಕ . ಶಕಿಯನ್ನು . ಹೂಂದಿಕೊ೦ಡು   ನಮಸ್ಕಾರವಿಧಿಯು ಮಾರ್ಪಡುತ್ತದೆ. ಹಳ್ಳಿಯವರಿಗೆ ಸರಕಾರ ಉದ್ಯೋಗಸ್ಥರ ಮೇಲೆ   ಸರ್ವಸಾಧಾರಣವಾಗಿ ಅಳುಕು ಇದೆ. ಅಂಜಿಕೆ ಇದೆ, ಅಪಾಯ ಭೀತಿ ಇದೆ; ಆದರೆ ಅಕ್ಶರ   ಕಡಿಮೆ. ಅಕ್ಕರ ಇದ್ದಲ್ಲಿ ಅವರಿಗೆ ನಿಜವಾದ ಅಭಿಮಾನವಿದೆ. ಅದು ಇಲ್ಲದ್ದಲ್ಲಿ ಅವರ   ಮನಸ್ತಿನೊಳಗಣ _ ನ೦ಬುಗ ಹೀಗಿದೆ- ಮುಕ್ನಾಲು ಮೂರುವೀಸ . ಅಧಿಕಾರಿಗಳು   ಉದರಗಾಮಿಗಳು, ಈ ರೂಪಕವನ್ನು ನನಗೆ ಮಂದಟ್ಟಾಗುವಂತೆ   ಹೇಳಿದ ಒಬ್ಲಿ ಉಪಾಧ್ಯಾಯರ ಮಾತುಗಳು ಇಲ್ಲವ.   `ಸರಕಾರದವರಲ್ಲ . ಸಿವಿಲಿನವರು . ಹಬ್ಗಾವುಗಳು, . ಸಾರ್; . ಪೋಲೀಸಿನವರು   ನಾಗರಹಾವುಗಳು, ಅಬ್ನಾರಿ ಜಂಗ್ಲಿಯವರು ಮ೦ಡಲಿಗಳು.`      `ಟಪ್ತಾಲ್ ಇನಪೇಟರ್ ಹಸುರುಹಾವು ಸೆರ್!“   `ಹಾಗಾದರ ಕೇರ ಹಾವು ಯಾರು?`   `ರವನ್ಶು ಇನ್ಲಪೇಟರ್, ಸಾರ್“   `ನಾವು ಶಾಲಾ ಇಲಾಖಯವರು ಯಾವ ವರ್ಗದಲ್ಲ?`   `ತಾವು ಸರ್? ತಮ್ಮ ವರ್ಗ ವೊಳ್ಳಯದು, ಬುದ್ಧಿ!   ಮಾಸರರ ಕಡೆಯ ಮಾತಿನಲ್ಲ ನೀರ್ಪೊಳ್ಳಯ ಅರ್ಥದ ಮರ್ಮ ನೋಡಿ!   ಹೀಗೆ ಬಾಯಿಬಿಟ್ಟು ಉಪಾಧ್ಯಾಯರು ಉದ್ಯೋಗಸ್ಥರೊಂದಿಗೆ ಮಾತಾಡುವುದಿಲ್ಲ   ವೆ೦ದಿಲ್ಲ. . ಸಲುಗೆ . ಇದ್ದರೆ. ಸರಿಯಾಗಿ . ಮಾತನಾಡುತ್ತಾರೆ. ಅಧಿಕಾರಿಯು   ರಾವಣೇಶ್ವರನೋ, ಬೆಂಕಿ ನವಾಬನೋ ಆಗಿದ್ದರೆ ಹಳ್ಳಿಯವರ ಬಾಯಿಂದ ಸತ್ವಸ್ಥಿತಿಯು   ಹೊರಬರುವುದಕ್ಕೆ ಸ೦ಕೋಚಪಡುತದೆ. `ಹಿರಿದನಿಸಿ ಅವ ಕ್ರೂರನಾದಡೆ, ನರರಳುಕೆ   ಹೋಹರು, . ವಸ೦ತದ . ಖರಕೆರಣನಂ೦ತರ್ನಿವರ್ತನವಾಗಬೇಕೆಂದಾ!` ಹೀಗಿದ್ದರೂ   ತಾಬೇದಾರರನ್ನು ಆಫೀಸರರ ಹತ್ತಿರ ಬರಲೀಸದ ಒಂದು ಮಾಯಾವರಣವಿದೆ. ಇದಕ್ಕೆ   ದೌಲತ್ತು ಎಂದು ಹಳ್ಳಿಯವನ ಹಸರು. ದೌಲತ್ತು ಕಾಲಿನ ಕಾಲಡಿಯಲ್ಲಯೇ   ಇರಬೇಕ೦ದು ಮುದ್ದುಮಾಡಿದ ಮನೇ ನಾಯಿ ಮಡಿಪಾತ್ರೆ ನಕ್ನುವುದ೦ಬ   ಸಂಶಯದಿಂದ ನಟಿಸಿದ್ದ ತಾಟಸ್ಥ್ಯವು ದೌಲತ್ತು . ಅಲ್ಲ. . ಮೇಲಿನ ಅಧಿಕಾರಿಯ
  ಎ1[1-|(^ಗಗೂಗಗಣ |ಗ   ೪ /ಪ೦ಜಿ ಮಂಗೇಶರಾಯರ ಕೃತಿಗಳು   ಅಸತ್ಯವನ್ನೂ, ಅಸಮರ್ಥತೆಯನ್ನೂ ಪಾಪದವರ ಕಣ್ಣಿನಿಂದ ಮರೆಯಿಸುವ ಓಂದು   ಅಂತರ್ಪಟವಿದ, ಅದೇ  ದೌಲತ್ತು. ನನ್ನ ಸಮಕಾಲೀನರಾದ ಇಲಾಖಾ ಆಫಿಸರರು   ಏನಿದ್ದರೂ ದೌಲತ್ತುದಾರರಾಗಿರಲಿಲ್ಲ. ಅವರಿಗೂ ಅವರ ಕೆಳಗಿನ ಉಪಾಧ್ಯಾಯರಿಗೂ   ನಡುವೆ ಒಂದು ಬಗೆಯ ಅಡ್ಡಗೋಡೆ ಇರಲಿಲ್ಲ. ರಾಯರು, ಕೂಡ್ಲು ವಿಶ್ವೇಶ್ವರರಾಯರು,   ನಾರಾವಿ . ಕೃಷ್ತರಾಯರು, ಉಳ್ಳಾಲ. ಮಂಗೇಶರಾಯರು, ಇಂಥವರ ಹೆಸರುಗಳು   ಉಪಾಧ್ಯಾಯರ ನಾಲಗೆಗಳಲ್ಲಿ ಈಗಲೂ ನಿ೦ತಿವ. “ಆ ರಾಯರು ನಮ್ಮನ್ನು ಕಾಯಿದೆ   ಬಿಡದೆ ಕಾಯುತ್ರಿದ್ದರು, ಕಾಯಿಸುತ್ತಿರಲಿಲ್ಲ.` “ಈ ರಾಯರು ಬನ್ಬಿಗೆ ಬಡಿಯುತಿದ್ದರು,   ಆದರ. ಹೂಟಿಗೆ ಹೂಡಯುತಿರಲಿಲ್ಲ.` “ಅವರು ಇದ್ದ ಕಾಲಕ್ಕೆ ಬಿಲ್ಲಕೊಟ್ಟರು, ಇಲ್ಲದ   ಕಾಲಕ್ವೆ ಬೆಲ್ಲದಂಥ ಮಾತು ಕೊಟ್ಟರು.“ “ಇವರು ಉಪಾಧ್ಯಾಯ ಕುಟುಂಬಿ, ಸರ್! ಇವರಿಗೆ   ಹಂಡತಿಮಕ್ನಳ ಚಿಂತಗಿಂತ ಶಾಲೆಮಾಸ್ತರರ ಚಿಂತ ಹಚ್ಚು.“   ನಾನು ಹೂಸಂಗಡಿ ಶಾಲೆಯನ್ನು ಪ್ರಥಮತಃ ಸ೦ದರ್ಶಿಸಿದ್ದು ಆಶ್ನೀಜಃ ಬಹುಳ   ಅಮಾವಾಸ್ಯೆ ದಿನ. ಆ ಶಾಲೆ ನೀರಮೇಲಿನಗುಳ್ಳ ಶಾಲೆ, ತೋರಿ ಅಡಗುತ್ತದೆ. ಆದ್ದರಿಂದ   ಅದನ್ನು ಗುಟ್ಟಾಗಿ ಹೋಗಿ ನೋಡಬೇಕಂದು ನನಗೆ ಅಪಣ ಇತ್ತು. ಆದರಿ ನಾನು ಹಳ್ಳಿಗ   ಬರುವ ಸ೦ಗತಿ.. ನಮ್ಮ ಉಪಾಧ್ಯಾಯರಿಗೆ. ಗಾಳಿ. ಸಮಾಚಾರದಿ೦ದ ಮೊದಲೇ   ಗೊತ್ತಾಗಿತ್ತು. ಉಪಾಧ್ಯಾಯರ ಶಾಲೆಯು ವರ್ಷಾವಧಿ ಪರೀಕ್ಷೆಗ ಸಿದ್ಧವೇ ಇತ್ತು. ನಾನು   ಉಪಾಧ್ಯಾಯರನ್ನು ಕಂಡು, `ನಮಸ್ಕಾರ! ಹ್ಯಾಗಿದ್ದೀರಿ, ಮಾಸ್ತರೀ?` ಎಂದು ಕೇಳಿದೆ.   ಉತ್ತರ:-- `ಪ್ರಾಕಿನವರು ನಡೆಸಿದ ಹಾಗೆ ಇದ್ದೇನೆ, ಸ್ನಾಮಿ?`   ಪಶ್ನ:- `ಪ್ರಾಕಿನವರು ಎಂದರೆ ಯಾರು?   ಉತ್ತರ:- `ಪ್ರಾಕಿನವರು ಎಂದರೆ ರಾಘವೇಂದ್ರರಾಯರು. ಅವರು ನಮ್ಮ ತ೦ದ; ಈ   ಶಾಲೆ ಮಂಜೂರು ಮಾಡಿ ರಿಕೊಗ್ನಿಶನ್ ಹುಕುಂ ಕೊಟ್ಟವರು ಅವರು?   ಪಶ್ನೆ: `ವಿಶ್ವಶ್ವರರಾಯರು?`   ಉತ್ತರ:- . “ಅವರು . ದೊಡ್ಡತಂದ; . ಅವರು . ನಮ್ಮ ಶಾಲೆಗೆ. ಗ್ರೇಂಟ್ . ಹಣ   ಕೂಡಿಸಿದವರು.“ |   ಪಶ್ನೆ:- `ನಾರಾವಿಯವರನ್ನು ಬಲ್ಲರೊ?`   ಉತ್ತರ:- `ಕೃಪ್ಷರಾಯರನ್ನೊ? ಅವರು ನಮ್ಮ ತಾಯಿ, ಸ್ನಾಮಿ! ಈ ಶಾಲೆಯನ್ನು   ಸಾಕಿ ಬಳಿಸಿದವರು ಅವರೇ ತಾನೆ!“   ಮುಂದುವರಿದರ ನನ್ನ ಹಸರು ಉಪಾಧ್ಯಾಯನ ಮಗನ ಸ್ಥಾನದಲ್ಲ ನಿಂತೀತಂಬ   ಅನುಮಾನದಿಂದ ಸಂಭಾಷಣೆಯನ್ನು ಇನ್ನೊಂದು ದಾರಿಗೆ ತಿರುಗಿಸಿದನು.   ನಾನು:- `ಪರೀಕ್ಷೆಯಾಗಲಿಕ್ವೆ ಅಡ್ಡಿ ಇದಯೇ?   ಮಾಸರ್:-- `ತಮ್ಮ ಶಾಲೆ, ತಮ್ಮ ಹುಡುಗರನ್ನು ತಾವು ಪರೀಕ್ಷ ಮಾಡಲಿಕ್ಕೆ ತಮಗ   ಯಾರದು ಅಡ್ದಿ, ಸ್ಥಾಮಿ!“ ಗ^ ಟ್   ನಾನು: `ಈ ಹೊತ್ತು ರಜೆಯಲ್ಲವ, ಆದ್ದರಿಂದ ಕೇಳಿದ.`   ಮಾಸರ್:- `ತಾವು ಬರುತೀರೆ೦ದು ಕೇಳಿ, ರಜಿಯಾದ್ದರಿಂದಲೇ ನಾನು ಮನಮನಗ
  ೧171-೧೧ |   ಪ೦ಜೆ. ಮಂಗೇಶರಾಯರ ಕೃತಿಗಳು /೫   ಓಡಿ, ಮಕ್ಕಳನ್ನು ಜಮಾಯಿಸಿಬಿಟ್ಟದ್ದನ. ನಾಳ ಎಲ್ಲ ಸಿಕ್ನುತ್ತಾರ ಅವರು?`   ನಾನು:- `ನಾಳ ನನಗೆ ಇಲ್ಲಂದ ವೇಣೂರಿಗೆ ಹೋಗಬೇಕು.`   ಮಾಸರ್:- `ನನಗೆ ಈ ರಾತ್ರಿಯೇ ಇಲ್ಲಿಂದ ಎದ್ಗುಹೋಗದೆ ನಿರ್ವಾಹವಿಲ್ಲ.“   ನಾನು:- `ಅದೇನಯ್ಯಾ ಹಾಗೆ   ಮಾಸ್ತರ್:-- “ಅದು ಹಾಗಯ! _ ಊರಲ್ಲಾ. ಸಾಲವಾದರೆ ಅಶ್ನೀಜ ಬಹುಳ   ಅಮಾವಾಸ್ಯೆಯ ನ೦ತರ ಹಳ್ಳಿಯಲ್ಲ ಯಾರು ನಿಲ್ಲುತ್ತಾರೆ, ಸ್ನಾಮಿ?`   ನಾನು:- `ಸಾಲ? ಸಾಲ ಹೀಗಾಯಿತು   ಮಾಸ್ತರ್: `ಸಾಅಅಲವೊ? ಹಿಂದಿನ ಪ್ರಾಯ್ಮರಿ ವಜಾಮಾಡಿದರು. ಗ್ರೇಂಟ್ ಹಣ   ಕೊಯ್ಲು ಬಿಟ್ಲರು. ವೇಣೂರಲ್ಲಿ ಬೋರ್ಡು ಶಾಲೆ ಹಾಕಿದರು. ನನ್ನ ಖಾಸಗಿ ಶಾಲೆಗೆ   ನೀರಿಟ್ರರು. ಹಿಂದ ವರ್ಷಾವಧಿ ನಾನ್ಯೂರು ರೂಪಾಯಿ ಗ್ರೇಂಟ್ ಬರುವಲ್ಲಿ ಈಗ   ನಾಲ್ದತ್ತು ರೂಪಾಯಿ ಪ್ರಾಪ್ತಿ ಇಲ್ಲದಿದ್ದರೆ. ನಾಲ್ಕು ಜನರ ಹೊಟ್ಟೆಯ ಪಾಡು ಸಾಲಮಾಡದೆ   ಹ್ಯಾಗೆ ಸಾಗಬೀಕು? ಅಪಣೆಯಾಗಲಿ!   ನಾನು:-- “ಅಡ್ಡ ಕಸಬು ಇಲ್ಲವ?   ಮಾಸರ್:- “ಕಳದ ವರ್ಷ ಮಗನಿಗ ಒಂದು ಅಂಗಡಿ ಮಾಡಿಕೂಡಬೇಕಂದು   ಯೋಚಿಸಿ, ಜೈನ ಪೇಟಿಯಿಂದ ಸಾಲತಂದು, ಅಂಗಡಿ ಪೂಜೆಯ ದಿನ ಮುಹೂರ್ತ   ನೋಡಿ. ಹುಡುಗನನ್ನು ಮಂಡದ ಮೇಲೆ ಕೂರಿಸಿದೆ. ಒಂದು ತಿಂಗಳು ಹೋಗಲಿಲ್ಲ.   ಗುಮ್ಮಟ ಪಾದೆಕಲ್ಲನ ಹಾಗ ಗಟ್ಟಯಿದ್ದ ಹುಡುಗ ಎರಡು ದಿವಸದ ಜ್ವರದಿಂದ ನನ್ನ ಕಣ್ಣಿನ   ಮುಂದ ದೇವರಿಗೆ ಸಂದ. ಅವನ ಹನ್ನರಡನೆಯ ದಿನ ಕಳೆಯಲಿಲ್ಲ. ಅಪರಲ್ಲಿ ಅವನ   ತಾಯಿ ನೀರಿಗ ಹೋದವಳು ಕಾಲುಜಾರಿ ಬಾವಿಗೆ ಬಿದ್ದು ಗಂಗಾಮ್ಮನ ಪಾದ ಸೇರಿ   ಕೊಂಡಳು. ಇನ್ನು ಏಳು ವರ್ಷದ ಒಂದು ಕೂಸ್ ಇದೆ. ಅದನ್ನು ಕಟಿಕೊಂಡು ಈ   ಹಳಿಯಲ್ಲಿ ನಾನೇನು ಮಾಡಲಿ?   ನಾನು: `ಮಗುವನ್ನು ಏನು ಮಾಡುತ್ತೀರಿ? ಇಲ್ಲೇ ಇದೆಯೇ?`   ಮಾಸ್ತರ್:- “ಇಲ್ಲ. ಇದೆ. ಅದನ್ನು ಅಜ್ಜಿಯ ಮನೆಯಲ್ಲಿ ಸಧ್ಯಕ್ಕೆ ಬಿಡುತ್ತೇನೆ.   ಯಾವುದಕ್ಕೂ ಶಾಲೆ ಪರೀಕ್ಷೆಯೊಂದು ತೀರದ. ಇಲ್ಲಿಂದ ಏಳುವುದಕ್ಕೆ ನನಗೆ   { ವುದಿಲ್ಲವಪ! ಗು ಆ   ನಾನು:- `ಮುಂದ ಶಾಲೆ ನೋಡುವುದು ಯಾರು?`   ಮಾಸ್ತರ್:-- “ನೋಡುವುದೇನು? ಅದನ್ನು ನಾಳೆಯಿಂದ ಮುಚ್ಚೆಬಿಡುತ್ತೇನೆ.`   ನಾನು:- `ತೆರಯುವುದು ಯಾವಾಗ?`   ಮಾಸ್ತರ್:--  `ಮಾರ್ಜೆ ತಿಂಗಳ  ಗ್ರಂಟಿನ ಹಣದ  ಖೀಲು ಬಂದರೆ ಸಿಕ್ನೆದಷ್   ಹಣದಿಂದ ಸಾಲ ಸಂದಾಯ ಮಾಡಿ, ಆಮೇಲೆ ಶಾಲೆ ತರೆಯುತ್ತೇನ.`   ಇದು ಸ೦ಸಾರ  ಕಷದಿಂದ  ಐಂದ ಉಪಾಧ್ಯಾಯನ. ಮನಸ್ಸಿನ ಮೊರೆ. ಈ   ಮೊರೆಯಲ್ಲಿ ಮಾತಿನ ಮೆರಗು ಇಲ್ಲ. ನಿಜ. ಆದರೆ ಸಲುಗೆಯ ಭರವಸೆಯಿಂದ ಹೊರಟ   ಆ . ಸೊಲ್ಲನಲ್ಲ ಸುಳ್ಳಿನ ಸುಳಿವೂ ಇಲ್ಲ. ನಾವು ಸುಳ್ಳು ಶಾಲೆಯೆಂದು ಸ೦ದೇಹಪಟ್ಸು
  ೧1ಗ-೧೧೧೧೧ ಗ   ೬ /ಪ೦ಜಿ ಮಂಗೇಶರಾಯರ ಕೃತಿಗಳು   ಹಳ್ಳಿಯ ಮಾಸ್ತರನ ಶಾಲೆಯ ಹಣಬರಹದ ಮೇಲೆ ಕೆಂಪು ಗೀಟು ಎಳಯುವ ಮು೦ಬೆ   ಆತನ .ಬಡತನದ .ಬಾಳಿನ ಸಾಲಸೋಲಗಳನ್ನು ವಿಚಾರಿಸಿ ಕೊಳ್ಳತಕ್ಕದ್ದೆಂಬ   ಮೂಲಪಾಠವನ್ನು ನಾನು ಮೊತ್ತಮೊದಲ್ಲು ಕಲಿತುಕೊಂಡದ್ಗು ಈ  ಹೊಸ೦ಗಡಿ   ಉಪಾಧ್ಯಾಯರಿಂದ! ಬಡತನದಿಂದ ಆತನ ಸಾಲ ಹುಟ್ತಶೋ ಇಲ್ಲವೆ ಸಾಲದಿಂದ ಆತನ   ಬಡತನ . ಇದನ್ನು. ನಾನ್ ನಿಪ್ತರ್ಷಿಸಿ ಹೇಳಲಾರೆ. . ಆದರೆ . ಸಾಲ,   ಬಡತನಗಳಿಂದ ಹಳ್ಳಿಯ ಮಾಸರನು ಹುಟ್ಟದನಂಬುದು ನನಗೆ ಗೊತ್ತು   ಬಡ. ಉಪಾಧ್ಯಾಯರಲ್ಲ ತಮುಗಳು ಇವ. ಹುಡುಕುವವರಿಗ ಅವು ಸಿಕ್ನುವುದಿಲ್ಲ   ವೆಂದು ನಾನು ಹೇಳುವುದಿಲ್ಲ. ಆದರೆ ಅವು ತಿಳಿವಳಿಕೆ ಇಲ್ಲದ ಜುಜಿಬಿ ತಮುಗಳು:   ಹರವರ ಮನಃ ತಗೆಯುವ, ತಲೆಹೂಡೆಯುವ, ಆಸ್ತಿ ಅಪಹರಿಸುವ ಅಪರಾಧಗಳಲ್ಲ.   ಶಾಲೆಯ ಏರ್ಪಾಟು, ಶಿಸ್ತು, ಶಿಕ್ಷಣ, ರಿಜಿಸ್ಸಿಗಳ ಸಂಬಂಧವಾಗಿ ಆಗಾಗ ಇಲಾಖೆಯವರು   ಮಾಡುತಲಿರುವ ಹೊಸ ಹೂಸ್. ತಿದ್ದುಪಾಟುಗಳನ್ನು . ಅನುಸರಿಸುವಾಗ ಹಳೆಯ   ಪದ್ಧತಿಯ ಉಪಾಧ್ಯಾಯರು ಎಡವಿಬೀಳುತ್ತಾರೆ. ಹಳ್ಳಿಶಾಲೆ ಸುಳ್ಳು ಹಾಜರಿ ಶಾಲೆ - ಈ   ಅಪವಾದವನ್ನು ನಾನೂ ಕೇಳಿದ್ದೆ. ಒಮ್ಮೆ ಕೊಂಬಾರು ಶಾಲೆಯ ಹಾಜರು ಪಟ್ಟಿಯನ್ನು   ಪರಾಮರ್ಶಿಸಿ `ಏನಯ್ಕಾ ಇದು? ಹಾಜರಿ ಬರೆಯುವುದಕ್ಕೆ ಕಲಿಸಿದ್ದು ಯಾರಯ್ಯಾ   ನಿಮಗ?` ಎಂದು ನಾನು ಪಶ್ನೆಮಾಡಿದೆ.   `ಸುಪರ್ವಾಯ್ಗರು, ಸಾರ್!“ ಎಂದು ಉತ್ತರ ಬಂತು.   `ಸುಮ್ಮನೆ ಹೇಳಬೇಡಿ| ನವೆಂಬರ್ ತಿಂಗಳು ಇನ್ನೂ ಕಳೆದಿಲ್ಲ. ನೀವು ಡಿಸೆಂಬರ್   ತಿ೦ಗಳ ಹಾಜರಿಯನ್ನೂ ತುಂಬಿಸಿಬಿಟಿದ್ದೀರಿ[`   `ಇಲ್ಲ ಸರ್, ಸುಪರ್ವಾಯರು ಪರೀಕೆಯ ಮೊದಲೇ ೧೯೦೯-೧೦ರ ಸಂಪೂರ್ಣ   ಹಾಜರಿಯ ಲಕ್ಷಮಾಡಿ ಇಡಬೇಕಂದು ಅಪಣಮಾಡಿ ಹೋಗಿದ್ದರು. ಈ ಇಡೀವರ್ಷದ   ಹಾಜರಿಯನ್ನು. ಹೇಳಿದ ಹೂತ್ತಿಗೆ ಭರಾಯಿಸಿ . ಇಟಿದೇನ.` . ೧೯೦೯ -೧೦ನಯ   ವರ್ಷವೆಂದರೆ. ೧೯೧೦ನೇ ಮಾರ್ಜೆಗೆ ಅ೦ತ್ಯವಾಗುವ ಹನ್ನೆರಡು ತಿಂಗಳು ಬಿಟ್ಟು   ೧೯೧೦ ಡಿಸಂಬರ್ ಕೊನಗೆ ಮುಗಿಯುವ ವರ್ಷವ೦ದು ಉಪಾಧ್ಯಾಯರು ತಿಳಿಯದ   ಮಾಡಿದ್ದೇ ಸುಳ್ಳು ಹಾಜರಿಯ ನಿಜವಾದ ಕಾರಣವಾಗಿತ್ತು   ಸಲುಗ ಇದ್ದರೆ ಉಪಾಧ್ಯಾಯರು ತಮ್ಮ ತಪನ್ನು ಒಪಿಕೊಳ್ಳುವುದಕ್ಕೆ   ವುದಿಲ್ಲ. ಆದರೆ ಹಾಗೆ ಒಪ್ಪಿಕೊಳ್ಳುವಾಗ ಬಾಯ್ದೆರೆ ಮಾತಿನ ಬದಲು ಬರಹದ ಮಾತಿನಲ್ಲ   ಒಪಿಕೊಂಡರೆ, ಅದರಿಂದ ಮುಂದೆ ಒಂದಲ್ಲ ಒಂದು ಕಾಲದಲ್ಲಿ ತಮಗೆ ಅಪಾಯ   ಬರಬಹುದೆಂಬ ಅವರ ಮನಸಿನ ಸಂದೇಹವನ್ನು ಅವರ ರಿಪೋರ್ಟುಗಳ ಒಕ್ಷಣೆಯು   ತೋರಿಸುತ್ತದೆ. ಒ೦ದು ಸರ್ತಿ ಮಾಸ್ತರರೆಲ್ಲ ತಮ್ಮ ತಮ್ಮ ಉಪಾಧ್ಯಾಯ ಸರ್ಟಿಫಿಕೇಟು   ಗಳನ್ನು ನನ್ನ ಆಫೀಸಿಗೆ ರವಾನಿಸಬೇಕೆ೦ಬ ಹುಕುಮಿಗೆ ವಿಧೇಯವಾಗಿ ಗುರುಮುರದ   ಮಾಸ್ರರೂಬ್ಬರು ವಿನ೦ತಿ ಮಾಡಿಕೊಂಡ ಕ್ರಮವೆಂತೆಂದರೆ -   `ನನ್ನಲ್ಲ ಬೇರೆ ಯಾವುದೊಂದು ಸರ್ಟಿಫಕೇಟು ಇಲ್ಲ. ಮೆಹರ್ಬಾನ್ ಮದ್ರಾಸ್   ಗವರ್ನರ್. ಸಾಹೀಬರವರು ತಮ್ಮ ಹೆಸರು.. ಮೊಹರು. ನಿಶಿ ೧೯೧೧ರಲ್ಲ . ನನಗೆ
     ಪ೦ಜೆ. ಮಂಗೇಶರಾಯರ ಕೃತಿಗಳು /೭   ದಯಪಾಲಿಸಿರುವ ಕಂಮುಬರಹದ ಅರ್ಧ ಹಾಳೆಯ ದೊಡ್ಡ ಸರ್ಟಿಫಕೇಟು ಮಾತ್ರ   ನನ್ನಲ್ಲದ. . ಅದನ್ನು . ತಮ್ಮ ಆಫೀಸಿಗೆ. . ದ್ನಾರಾ . ಕಳುಹಿಸುವಾಗ . ನನ್ನ   ದುರದೃಷದಿಂದ ಅದು ಗೃರ್ವಿಲೆಯಾಗಿ ಹೋಗಬಹುದಷ್ಷ. ಹಾಗ. ಹೋದ್ದಲ್ಲ ನನಗೆ   ಹೂಸ್. .ಗವರ್ನರ್ . ಸಾಹಬರವರ . ಹಸರು... .ಮೊಹರು . ನಿಶಿ .. ಸರ್ಟೆಫಕೇಟು   ಸಿಕ್ಟಲಾರದ್ದರಿಂದ, ಅಸಲನ್ನು ನಾನು ಇಟ್ಟುಕೊಂಡಿದ್ದೇನ. ಅದರ ತಾಜಾ ನಕಲನ್ನು   ಕಳುಹಿಸಬೇಕೆಂದು ಹುಕುಂ ಆದ್ದಲ್ಲ ತ್ವರ್ಯದಲ್ಲ ಕಳುಹಿಸುತ್ತೇನೆ.   ಇದನ್ನು ನೋಡಿದೊಡನೆ ಗವರ್ನರ್ ಸಾಹೇಬರಿಂದ ಸರ್ಟಿಫಿಕೇಟು ಪಡೆದ ಈ   ದೊಡ್ಡ ವ್ಯಕ್ತಿಯನ್ನು ಸಂದರ್ಶಿಸಲು ನಾನೇ ಗುರುಮಂರಕ್ಕೆ ಕೂಡಲೇ ಹೊರಟುಹೋದ.   ಸರ್ಟಿಫಿಕೇಟು ಹೌದು; ಆದರಿ ಶಾಲೆಗೂ ಅದಕ್ಕೂ ಏನೂ ಸಂಬಂಧವಿರಲಿಲ್ಲ. ೧೯೧೦ರ   ಖಾನೇಶುಮಾರಿಯಲ್ಲ  ಎನ್ಮುಮರೇಶನ್ ಕೆಲಸ ಮಾಡಿದವರಿಗೆಲ್ಲಾ. ಸಾಮಾನ್ಯವಾಗಿ   ಕೊಡೋಣಾಗುವ ಸರ್ಟಿಫಿಕೇಟು!   ಉಪಾಧ್ಯಾಯ ಸರ್ಟಿಫಿಕೇಟು ತನ್ನಲ್ಲಿಲ್ಲವಂದು ಬರಹ ಮೂಲಕ ಒಪಿಕೊಂಡರೆ ಆ   ಒಪ್ಪಿಗೆ ತನ್ನ ಕೊರಳಿಗ ಸುತ್ತಿಕೊ೦ಡೀತಂದು ಗುರುಪುರ ಮಾಸರರು ಭೀತರಾದರಂತೆ -   ಶಾಲೆಯ. ಮಕ್ನಳಿಂದ ಅಕ್ಕಿಯ ಸರಬರಾಯಿಯನ್ನು ಗುಟ್ಜಾಗಿ ಮಾಡಿಸಿಕೊಳ್ಳುತ್ತಿದ್ದ   ಮತೂಬ್ಗ ಉಪಾಧ್ಯಾಯರು ತಮ್ಮ ತಪನ್ನು ಒಪ್ಪಿಕೊಂಡ ಉದಾಹರಣಯ ಕ್ರಮವೂ   ಓದತಕ್ಕುದಾಗಿದೆ.   `ಶಾಲೆಯ ಮಕ್ನಳ ಸಂಬಳದ ಹಣವನ್ನು ಹೆತ್ತವರು. ಸತ್ತರೂ ಕೊಡುವುದಿಲ್ಲ.   ತಿ೦ಗಳು ತಿಂಗಳ ಸ೦ಬಳವನ್ನು ಬೋರ್ಡಿನ ಲಕ್ಕ್ನ ನಾನೇ ಕೈಯಿಂದ ಕಟ್ಟ ನನಗ ಸಾಕು   ಸಾಕಾಗುತ್ತದೆ.. ಪಾಸುಮಾಡಲು. ಪರೀಕ್ಷಯವರು ಬರುವ  ಕಾಲದಲ್ಲ . ಸರಬರಾಯಿ   ಬೇಕೆ೦ದು ಕೇಳಿದರೆ, ಆಗ ಮಾತ್ರ ಮಕ್ಗಳ ಮನೆಯವರು ಬತ್ತ ಬಿಚ್ಲುತಾರೆ. ಆಫೀಸರರಿಗೆ   ಸರಬರಾಯಿ ಎ೦ದು ನಂ೦ಬಿಸಿ, ನಾನು ಅಕ್ಷಿ ತರಿಸಿಕೊಂಡಡ್ಲಿಲ್ಲ. ಆದರೆ ಮಕ್ನಳು ತಾವಾಗಿ   ತ೦ದ ಬತ್ತವನ್ನು ಅವರ ಸಂಬಳಕ್ಕಾಗಿ ವಾಡಿಕೆಯ೦ತ ನಾನು ಭರತಿ ಮಾಡಿಕೊಂಡಿದ್ದನ.   ನಾನು ಬತ್ತತಿನ್ನುತೇನ೦ದು ಹಳಳುವುದು ನನ್ನ ಹಗೆಯವರ ಚಾಡಿ ಮಾತು.   ಹೀಗಯೇ ಬಳಂಗಡಿಯವರೂಬ್ಗರು ಬತ್ತವನ್ನಲ್ಲ, . ಮಕ್ನಳಿ೦ದ ಹಣ್ಣುಕಾಯಿ,   ತರಕಾರಿ, ಎಲೆ, ಅಡಕ, ಸಳದುಕೊಳ್ಳುತತಿದ್ದರೆಂದು ಮಕಾರು ಬಂದಿತ್ತು. ಇದಕ್ಕೆ ಅವರ   ಹೇಳಿಕೆ ನನ. ಆಫೀಸಿನ ಹುಕುಮಿಗೆ ಒಳಪಟೇ ಇತು, ಹೇಗೆಂದರೆ:-   `ಚಿತ್ರಲೇಖನವನ್ನು ಕಲಿಸುವಲ್ಲ ಉಪಾಧ್ಯಾಯರು ಮಕ್ತಳಿಂದಲೇ ಎಲೆ, ಹೂ ಹಣ್ಣು   --ಮೊದಲಾದ್ದನ್ನು ತರಿಸಿಕೊಂಡು, ಚಿತ್ರಗಳನ್ನು ತೆಗೆಯಿಸಬೇಕೆ೦ದು ತಮ್ಮ ಆಫೀಸ್ ನಂಬ   ...ನೇ ಹುಕುಮನ್ನು ಶಿರಸಾವಹಿಸಿ, ಚಿತ್ರಲೇಖನದ ಪಾಠಕ್ಕಾಗಿ ವೀಳ್ಯದ ಎಲೆ, ಬಾಳಿ ಎಲೆ,   ತೆಂಗಿನಕಾಯಿ, ಬದನೆಕಾಯಿ, ಮಾವಿನ ಹಣ್ಣು ಇಷ್ಟನ್ನು ಮಾತ್ರ ಮಕ್ಕಳಿಂದ ನಾನು   ತರಿಸಿದ್ದುಂಟು. ಪಾಠ . ಮುಗಿದ ನ೦ತರ ಈ ವಸ್ತುಗಳನ್ನು ಏನು ಮಾಡಬೇಕಂದು   ಖಾವಂದರ ಹುಕುಮಿನಳ್ಲಿ ಹಳದ ಇದ್ದ ಪ್ರಯುಕ್ತ ಅವನ್ನು ಶಾಲೆಯ ಪಕ್ಕದ ನನ್ನ   ಮನೆಯಲ್ಲಿ ಇಟ್ಟರುತ್ತೇನೆ. ಅವುಗಳ ದುರ್ವ್ಯಯವಾಗಲಿಲ್ಲ.`
     ೮ / ಪ೦ಜಿ ಮಂಗೇಶರಾಯರ ಕೃತಿಗಳು   ಇಂಥ ಹಲವು ಚಾಡಿಯ ಮಾತಿನ ಬದಲು ಮಕ್ನಳ ಬಾಯಿಯೇ   ಬಯಲಿಗೆ ತರುತ್ತಿತ್ತು. ಒಮ್ಮೆ ಬೆಡಗುಬೆಟ್ಟಿನ ಶಾಲೆಯ ಮಕ್ಕಳಿಗೆ ಓದುಗಾರಿಕೆಯಲ್ಲ ನಾನು   ಪರೀಕ್ಷೆ ಮಾಡುವ ಸಂದರ್ಭದಲ್ಲಿ `ಹಳಯ ಮರವನ್ನು ಕಡಿದುಹಾಕಬೇಡ` ಎಂಬ   | ಪಾಠವನ್ನು ಓದು ಎಂದು ಪ್ರಶ್ನೆ ಮಾಡಿದ. ಅದಕ್ಷ ಹುಡುಗರು ಓದದೆ, ಮಾಸ್ತರರ   ಮುಖವನ್ನು ಮಿಟಮಿಟನೆ ನೋಡುತ್ತಾ ನಿಂತರು. ಓದಲಿಕ್ಕೆ ಬರುವುದಿಲ್ಲವೇ ಎಂದು   ನಾನು. ಒತ್ತಿ ಕೇಳಿದೆನು. `ಆ ಪಾಠ ಎಂದರೆ ಮಾಸರರಿಗೆ ಸಿಟ್ರು“ ಎಂಬುದಾಗಿ ಚಿಕ್ನ   ಹುಡುಗನೊಬ್ಬನು ಉಸುರಿ `ಅದನ್ನು ಯಾರೂ ಓದಬಾರದೆಂದು ಹೇಳುತ್ತಾರೆ ಎಂದು   ಮುಂದೆ ಬ೦ದು ಹದರದ ಪಾಠವನ್ನು ಓದಿ ಒಪ್ರಿಸಿಬಿಟ್ಟನು. ಈ ಸ೦ಗತಿಯನ್ನು ಕುರಿತು   ಮತ್ತ ವಿಚಾರಿಸಿದ್ದಲ್ಲ. ಓಂದು . ಹಳಯ ಮರ . ಕಡಿದ್ದು. ಹಾಕಿದ ನಂಬ್ರದಳ್ಲ   ಉಪಾಧ್ಯಾಯರು ಜಂಗ್ಲಿಯವರಿಗೆ ೧೦ ರೂಪಾಯಿ ಜರುಮಾನ   ಕೂಡಬೇಕಾಯಿತಂಬುದು ನನಗೆ ಗೊತ್ತಾಯಿತು.   ಇದರಂತೆ ಮರ್ಕ೦ಜೆ ಶಾಲೆಯಲ್ಲ ಗುಬಿಯ ಕಥೆ ಹಳು ಎಂದು ನಾನು ಕೊಟ್ಟ   ಪಶ್ತೆಯನ್ನು ಕೇಳಿ. ಕ್ಲಾಸಿನ. ಮಕ್ನಳು ನಗುವಿನಿಂದ ತಾರಾಮಾರೂ ಮಾಡಿದರ೦ಬು   ದಾಗಿಯೂ ಅಂದು ಶಾಲೆಗೆ ಬಂದಿದ್ದ ಹಳ್ಳಿಯ ಮುಖಂಡ ಮನುಷ್ಕರಿಬ್ಲರೂ ಹೂಟ್ಜ   ತು೦ಬ . ನಗಲು. ಹೂರಕ್ಕೆ ಹೋದರಿಂಬುದಾಗಿಯೂ. ನನ್ನ ನನು. . ಪ್ರಶ್ನೆಯಿಂದ   ಮಾಸರರು. ಮನಸಿನಲ್ಲಿ ನೊ೦ದಂತೆ ನಿಂತುಕೊಂಡರು. ನಾನು ಗುಬ್ಲಿಯ ಕಥೆ ಬಿಟ್ಟು   ಮತೊಂದು ಕಥೆ ಕೇಳಿ ಪರೀಕ್ಷೆಯನ್ನು ಮುಂದುವರಿಸಿದೆ. ಇದರ ಆರು ತಿ೦ಗಳ ಹಿ೦ದ   ಶಾಲೆಯ ಬಳಿಯ ಗುಬ್ಗಿ ಹ೦ಗಸಿನ ನಂಬ್ರದಲ್ಲಿ ಯಾರೋ ಯಾರೋ ಸೇರಿದ್ದರ೦ಬ   ಪೂರ್ವ ಕಥೆಯೊಂದನ್ನು ಮಾಸ್ತರರು ನನ್ನ ಕಿವಿಗೆ ಮತ್ತ ಹಾಕಿದರು.   ಪೇಜಾವರ  ದಾವಿದದ ಮತ್ತು ಮಾಸ್ತರರ ಸಂಗತಿಯೊಂದು ಅಪೂರ್ವ   ರೀತಿಯಿಂದ ಹೊರ ಬಿದ್ದದ್ದು ಹುಡುಗರ ಬಾಯಿಪಾಠದ ಪರೀಕ್ಷೆಯಲ್ಲ.   ಆ ಶಾಲೆಯಲ್ಲಿ ಅವರಿಬ್ದರಲ್ಲದೆ ರಾಘವನಂಬ ಮೂರನೆಯ ಮಾಸ್ತರರು ಇದ್ದರು.   ದಾವಿದ ಮತ್ತು ಇವರ ನಡತೆಯ ವಿಷಯವಾಗಿ ಮೊದಲು ನನಗೊಂದೂ   ಗೊತ್ತಿರಲಿಲ್ಲ. . ಆದರೆ. ರಾಘವ . ಮಾತ್ರ ಇವರಿಬ್ಬರ  ಮಧ್ಯಸ್ಥನಾಗಿದ್ದು ಶಾಲೆಯ   ಮರ್ಯಾದೆಯನ್ನು ಕಾಪಾಡುತಿದ್ದನು. ನಾನು ಬಂದ ದಿನ ಬಾಯಿಪಾಠದಲ್ಲಿ ಪರೀಕ್ಷೆ   ಹುಡುಗರು ನಳಚರಿತ್ರೆಯ ಒಂದೊಂದೇ ಪದ್ಯವನ್ನು ಓಬ್ಲೂಬ್ರೀ ಕ್ರಮವಾಗಿ ಹಾಡುತ್ತಾ   ಬಂದರು. ಸುಮಾರು ಐದು ಪದ್ಯಗಳು ಮುಗಿಯುತಲೇ ಜನ್ನಪ ಮಾಸರರು `ಮುಂದೆ   ಮಕ್ಕಳಿಗೆ ಗೊತ್ತಿಲ್ಲ, ಸರ್!“ ಎಂದರು. ಆಗ ಒಬ್ಬ ಹುಡುಗನು ಮುಂದ ಒ೦ದು `ನನಗ   ಗೊತ್ತಿದೆ, ನಾನು ಹೇಳುತೇನೆ ಸಾರ್` ಎಂದು ಹಳಿ ಹೀಗ ಮುಗಿಸಿದನು.   `ಜನಪನಾ ದಾವಿದನ ಮರು ಜೂ   | `ಜಿನಲಿ ಗೆಲ್ಲನ ಧರೆಯನಾಳ್ಲನ   `ಜನಪ ಸರಿಮುಗಿಲನಿಸಿ ರಾಘವ ಕೇಳು ಪೂರ್ವದಲ   ಶಾಲೆಯ ಮೂಡುಕಡೆ ಒಂದು ಅಂಗಡಿಯಲ್ಲಿ ಜನಪ ದಾವಿದರು ಯಾವಾಗಲೂ
  5|[1-[ಡಗ೧೩೧೩,|ಗ   ಪ೦ಜೆ. ಮಂಗೇಶರಾಯರ ಕೃತಿಗಳು /೯   ಜುಗಾರಾಡುತಿದ ರೆಂದೂ ಇತ್ತಲಾಗ ಜನಪ ಮಾಸ್ತರನು ಸರಿಮುಗಿಲು ಅಡಿ ದಾವಿದನನ್ನು   ಸೋಲಿಸಿದನೆಂದೂ ರಾಘವ ಮಾಸರರು ಕೇಳಿದ್ದ ಸ೦ಗತಿಯು ಮಕ್ಳು ಉರುಹಾಕಿದ್ದ   ಪದ್ಯದಿ೦ದ ನನಗೂ ತಿಳಿದುಬಂತು.   ಹೀಗೆ. ಮಕ್ಷಳು ಮಾಸರರ ಗುಟ್ಟನ್ನು ತಿಳಿಯದ ಬಯಲಿಗೆ ತರುವ ಹಾಗೆ ನಮ್ಮ   ವಿಷಯವಾಗಿಯೂ ಹೀಳಬಾರದ  ಸ೦ಗತಿಗಳನ್ನು ಹೂರಗಡವಿದ್ದು ಉಂಟು. ಸಿವಿಕ್ಸ್   ಎ೦ಬ ಹೊಸಪಾಠವು ಮಕ್ಕಳ ತಲೆಮೀರಿದ ವಿಷಯ; ಆದರೂ ಮಕ್ಕಳು ಆ ವಿಷಯದಲ್ಲ   ಕೊಟ್ರ ಉತ್ತರಗಳು ನನಗಂತೂ ಸಮರ್ಪಕವಾಗಿ ತೋರುತ್ತಿದ್ದವು.   ಬಿಳಿಯೂರ ಶಾಲೆ ಗುಡ್ದದ ಮೇಲೆ, ಅಲ್ಲ ಬಿಸಿಲಿಗೆ ಏರಿ ಹೋದರೆ ಬಾಯಾರಿ ಹೊಟ್   ಹಸಿದು ದಣೆವಾಗುತ್ತದೆ೦ಬುದನ್ನು ಲಕ್ಷ್ಯದಲ್ಲಿಟ್ಟು ಕೆಳಗಿನ ಮಾತುಗಳನ್ನು ಓದಬೇಕು.   ಪಶ್ಕೆ`ಸುಪರ್ವಾಯ್ಲರ ಕೆಲಸಗಳೇನು`   ... ಉತ್ತರ:-`ಮಧ್ಯಾಹ್ನ ಬಂದರೆ . ನಿದ್ದಮಾಡುವುದು, ಬೆಳಗ್ಗೆ. ಬಂದರೆ. ಅಡಿಗೆ   ನೋಡುವುದು.`   ಪ್ರಶ್ನೆ:-- `ಸಬ್ ಎಸಿಸಾಂಟರ ಕಲಸವೇನು?` \   ಉತರ:- . `ಶಾಲಗ . ಬಂದ ಕೂಡಲೇ ಎಳನೀರು ಕುಡಿಯುವುದು, ಬೋರ್ಡ್   ಉಜ್ಜುವುದು; ಸ೦ಜೆ ಸಿಗರೇಟ್ ಸೇದುವುದು..   ಬೋರ್ಡ್ ಎಂದ ಕೂಡಲೇ ನಮ್ಮ ಸ್ಪೇಹಿತ ತಿಮ್ಮಪ ಮಾಸ್ತರರ ಹೆಸರು. ನನ್ನ   ನೆನಪಿಗೆ ಬರುತ್ತದೆ. ತಿಮ್ಮಪ ಮಾಸರರ ಶಾಲೆ ಪುತೂರಲ್ಲಿ, ಮನೆ ಬಾಯಾರಲ್ಲ; ಹಾಜರಿ   ಶಾಲೆಯಲ್ಲಿ, ಕಲಸ ಎಲ್ಲರ ಮನಗಳಲ್ಲ. ಅವರು ಶಾಲೆಯ ಕಲಸ ಓಂದು ಹೂರತು ಮಿಕ್ಟ   ಎಲ್ಲಾ ಕಲಸವನ್ನೂ ಸರಿಯಾಗಿ ಚನ್ನಾಗಿ ಮಾಡುತ್ತಿದ್ದರು. ಅರಮನೆ ಸ೦ಕಯ್ನ   ಹೆಗ್ಗಡೆಗೆ ಬೆನ್ನುಪಣಿಯಾದರೆ ಹರೆಕಳ ಬೈದ್ಯರನ್ನು ಕರಕೊಂಡು ಬರಲಿಕ್ಕೆ ಓಡಬೇಕು   ತಿಮ್ಮಪ್ರ ಮಾಸ್ತರರು. ಕುಲಗುಂದ ಸಂತೆಯ ಕೋಣನ ಜೋಡಿ ಬಿದರೆ ಕ೦ಬಳಳ್ಕೆ   ತರಬೇಕಾದರೆ ಹಲ್ಲನ್ನಣಿಸಿ ಪ್ರಾಯ ಪರೀಕ್ಷ ಮಾಡಬೇಕು -- ತಿಮ್ಮಪ ಮಾಸ್ತರರು.   ಮರ್ದಾಳು ಬೀಡಿನ ಅನಂತಮತಿಗ ಮದುವಯಾದರೆ ಬಂದವರಿಗೆ ಎಳನೀರು ಅವಲಕ್ಕಿ   ಕೊಡಲಿಕ್ನೆ ತಿಮ್ಮಪ್ ಮಾಸ್ತರರು. ಕಾರಂಜಿ ಜಾತ್ರಯಲ್ಲಿ ಪಾದಕಲ್ಲಿನ . ನೆತ್ತಿ. ಮೇಲ   ನಿಂತುಕೊಂಡು `ಓ ಕೋಟಿ ಓ ದೂಮ!` ಎಂದು ಇರುಳಲ್ಲ ಕೂಗಿ ಕರೆಯಲಿಕ್ಕೆ ತಿಮ್ಮಪ್ತ   ಮಾಸು. ಉಮ್ಮಬ್ಜ ಬ್ಯಾರಿಗೆ ಬೊಕ್ನಾಡಿ ಭಟ್ಟರ ಅಡಿಕ ತೋಟವನ್ನು ದಸೇವಜು ಇಲ್ಲದ   ವಾಯಿದೆ ಗೇಣಿಗೆ ಬಾಯ್ಲರ ಮಾತಿನಿಂದ ಕೂಡಿಸಲಿಕ್ನೆ ತಿಮ್ಮಪ ಮಾಸರು. ಪೇರಾರು   ಗುತ್ತಿನ ಯಜಮಾನರ ಮೇಲೆ ಕತ್ತಿ ಕಟ್ಟದ ಅಳಿಯ೦ದಿರನ್ನು ಬೆನ್ನು ತಟ್ಟಿ ಒಡಂಬಡಿಸಲಿಕ್ಕೆ   ತಿಮ್ಲಪ ಮಾಸ್ತರು.  ದಾಸಣ್ಣ . ಭಾಗವತರ ಕುಂಬಳ . ಸೀಮಯ ತಾಳಮದ್ಗಳೆಯ   ಗದ್ದಲದಲ್ಲ ಆಫೀಸ್ ಜನರು ಸೈಸ್ಬಯಂದು ಮೆಚ್ಲುವ ಹಾಗೆ ಗಂಡನ ಎದುರು ಕರ್ಣನ   ಅರ್ಥವಿಸ್ತರಣೆಗೆ ಕೂತುಕೊಳ್ಳಬೀಕು ತಿಮ್ಮಪ್ತ ಮಾಸ್ತರು. ಹೀಗೆ ತಿಮ್ಮಪ್ತ ಮಾಸ್ತರನ್ನು   ಮನೆಗೆ ಹುಡುಕಿಕೊಂಡು ಬರುವ ಜನರಿಂದ ಅವರಿಗೆ ಶಾಲೆಯಲ್ಲಿ ಕೂತುಕೊಳ್ಳುವುದಕ್ಕೆ   ಮರುಸತ್ರೇ ಇರಲಿಲ್ಲ. ಆದರೂ ಇವರ ಮೇಲೆ ಪುಕಾರು ಇಲ್ಲ. ಫಿರ್ಯಾದು ಇಲ್ಲ. ಇವರು
  3|[1-|8ಗಗ೧೩೦8.|ಗ   ೧›೦ /ಪಂ೦ಜಿ ಮಂಗೇಶರಾಯರ ಕೃತಿಗಳು   ತರಬೇತಾಗದ ಉಪಾಧ್ಯಾಯರು, ಕಲಿಸುವುದು ಕಡಮ, ಕ್ರಮ ತಮ್ ಎಂದು ಕಂಡಾಬಟೆ   ಯಾರೂ ಹೇಳಿದ್ದಿಲ್ಲ. ಮಕ್ಕಳು ಕಲಿಯುವ ವಿಷಯಗಳು, ಎಂದರೆ ಓದುಬರೆಹ, ಲೆಕ್ಕ,   ಅವರಿಗೆ ಬೆನ್ನಾಗಿ ಬರುತ್ತಿತ್ತು   ಒ೦ದು ದಿನ ಈ ಶಾಲೆಯಲ್ಲ ನಾನು ಪರೀಕ್ಷೆ ಲೆಕ್ಕಗಳನ್ನು ಕಮ್ಲ ಹಲಗೆಯ ಮೇಲೆ   ಬರೆಯಲಿಕ್ನಂದು `ಮಾಸ್ತರೇ! ಬೋರ್ಡು ಇದೆಯೇ` ಎ೦ದು ವಿಚಾರಿಸಿದೆ.   ಮಾಸ್ತರ್:- `ಇದೆ ಸ್ವಾಮಿ! ತಮ್ಮ ಬೆನ್ನ ಹಿಂದೆ-`   ನಾನು ಹಲಗೆಯ ಹತ್ತಿರ ನಿಂತು ಹುಡುಕುತ್ತಾ `ಬರೆಯಲಿಕ್ನೆ ಚಾಕು ತುಂಡು ಎಳ್ಲ`   ಎ೦ದು ಕೇಳಿಗೆ.   ಮಾಸ್ತರ್:- ಚಾಕ್ ತುಂಡು ಇಡಲಿಲ್ಲ ಬುದ್ಧಿ!“   ನಾನು:  `ಚಾಕ್ _ ಇಲ್ಲದೆ. ಬೋರ್ಡ್ ಯಾಕಯ್ಯಾ? ನಿಮ್ಮ ಶಾಲೆ ಹ್ಯಾಗೆ   `ರೆಕಗ್ನ್ಯಾಸ್“ ಆಯಿತು`   ಮಾಸರ್:- `ಶಾಲೆ ರಿಕೊಗ್ಶನ್ ಆಗಬೇಕಾದರೆ ಬೋರ್ಡು ಇಟಿರಬೇಕೆ೦ದು   ಅಪಣಯಿತ್ತು. ಅಪಣ ಮೇರಿಗ ಬೋರ್ಡು ಮಾಡಿಸಿ ಶಾಲೆ ರೆಕೊಗ್ಶನ್ ಆಯಿತು.   ಚಾಕ್ ಇಟ್ತರಬೀಕ೦ದು ಹುಕುಂ ಇರಲಿಲ್ಲ.“   ಹೀಗೆ ಹಳಿ ಮಾಸರರು ಶಾಲೆಯಲ್ಲ ನಿಲ್ಲದ ಕಳಗಿನ ಮನಗ ಓಡಿಹೋಗಿ, ಒ೦ದು   ಜೇಡಿ. ಹಟ ಹಿಡಿದುಕೊಂಡು ಬಂದರು. ಈ ಮರಳು ಜೇಡಿಯಿಂದ ನಾನು ಹೇಗೋ   ಮಾಡಿ ನಾಲ್ಕು ಪ೦ಕ್ತಿ ಸವಾಲನ್ನು ಬೋರ್ಡಿನ ಮೇಲೆ ಕೆರೆದುಬಿಟೆ, ಅದು ಅವಲ್ತರದ   ಜೀಡಿಯಿಂದು ನನ್ನ ಊಹ. ಏಕಂದರೆ, ಮರುವರ್ಷ ನಾನು ಅದೇ ಶಾಲೆಗೆ ಹೋಗಿದ್ದಾಗ   ಬೋರ್ಡಿನ ಸವಾಲು ಬೋರ್ಡಿನ ಮೇಲೆಯೇ ಉಳಿದಿತ್ತು. ಆದರೆ ಈ ಅವಧಿಯಲ್ಲ   ಮಾಸ್ತರರ ಮಾತ್ರ ಕುರುಡಾಗಿತ್ತು. ಅದರ ಸ೦ಗತಿ ಅವರ ಮಾತಿನಲ್ಲ   ಹೀಳೋಣಃ!   `ಸ್ವಾಮಿ, ಒಂದು ದಿನ ಸುಪರ್ವಾಯ್ಲರು ಶಾಲೆಗೆ ಬ೦ದು, ಮಕ್ಕಳಿಗೆ ಒಂದು ಪಾಠ   ಮಾಡಿ ಎ೦ದು ನನಗೆ ಅಪ್ಷಣ ಮಾಡಿದರು. `ಡೊಂಬರ ಬೆನ್ನೆಯ ಪಾಠ“ - ಅದು ತಮ್ಮ   ಕವನವಂತೆ; ಆ ಪಾಠ. ಕಲಿಸುವಾಗ  `ಬೀಗ. ತಿರನ . ತಿರುಗಿ. ಲಾಗ. ಹಾಕಿದ   ಡೊಂಬನು` ಎಂಬ ಚರಣ ಬಂತು. ಅದರ ಅರ್ಥ ಮಕ್ನಳಿಗೆ ಹತಲಿಲ್ಲ. ಆಗ ನಾನೇ   ಡೊಂಬನಾದೆ, ಲಾಗ ಹಾಕಿ ತೋರಿಸಿದೆ. ಹೂಡದ ಲಾಗಕ್ಷೆ ಕ್ರೈ ತಪ್ಪಿ ನಾನು ನೆಲದ   ಮೇಲಾದ; ನನ್ನ ಕಾಲು ತಾಗಿ, ಬೋರ್ಡು ಜಾರಿ ನನ್ನ ಮುಖಕ್ಷೆ ಬಂದು ಬಡಿಯಿತು.   ಬೋರ್ಡಿನ ಅ೦ಜಿನ ಮೊನಯ ಪಟ್ಟು ಕಣ್ಣಿಗೇ ಬಿತ್ತು. ಮದ್ದು ಮಾಡಿದ, ಲೇಪ ಹಚ್ಜೆದೆ;   ಏನು ಮಾಡಿದರೂ ಇಂಗಿ ಹೋಯಿತು!“   ಈ ವ್ಯಸನಕರವಾದ ಸ್ಥಿತಿ ನೋಡಿ ನನ್ನಲ್ಲ ಕನಿಕರವಾದರೂ ಮಾಸ್ತರರ ಮಾತುಗಳಲ್ಲಿ   ಕೊರಗು ಇರಲಿಲ್ಲ. `ದೇವರ ದಯಿಯಿಂದ ಒ೦ದು ಕಣ್ಣಾದರೂ ಉಳಿಯಿತಪ್ಪೆ. ಸ್ವಾಮಿ!   ಹೋದ ವರ್ಷ. -ತಮ್ಮ ಕಣ್ಣು ಶಾಲೆ ಬೋರ್ಡಿನ ಮೇಲೆ ಬಿತ್ತು. ಈ ವರ್ಷ, ಶಾಲೆ   ಬೋರ್ಡು ನನ್ನ ಕಣ್ಣ ಮೇಲೆ ಬಿತ್ತು“ ಎಂಬುದಾಗಿ ನಗುನುಡಿಯಿ೦ದ ಕಥೆ ಮುಗಿಸಿದರು.
  |   ಪ೦ಜೆ. ಮಂಗೇಶರಾಯರ ಕೃತಿಗಳು / €:   ತರಬೀತ್ ಆಗದ ಮಾಸ್ತರು ಖರ! ಆದರ ಅವರ ಹಸನ್ಮುಖ, ಮೃದು ನುಡಿ, ವಿಶಾಲ   ಹೃದಯ, ಉದಾರ ಬುದ್ದಿ, ಪರೋಪಕಾರ, ಶಾ೦ತ ಜೀವನ-ಇವನ್ನು ನಾನು ಮರೆಯುವ   ಹಾಗಿಲ್ಲ. ಘ   ಒ೦ದ್ದು ವರ್ಷ ತಿಮ್ಹಪ  ಮಾಸರರ ಶಾಲೆಗೆ ಗ್ರೇಂಟ್ ಹಣವು ಹಚ್ಚಾಗಿ   ದೊರೆಯಿತು. ಆ ಕುರಿತು. ಬೇರೆ ಉಪಾಧ್ಯಾಯರು ಅನೇಕರು ಬಹು ಕಾಲದವರಿಗೆ   ತಮ್ಮೊಳಗೆ ಆಡಿಕೊಳ್ಳುತ್ತಿದ್ದ ಗೇಲಿ ಮಾತುಗಳು ನನ್ನ ಜ್ಙಾಪಕದಲ್ಲವ. ಒಬ್ಬಿಬ್ಬರು. ಆ   ಸ೦ಗತಿಯನ್ನು ಪ್ರಾಸಬದ್ಧಗದ್ಯವಾಗಿ ಕಟ್ಟದ್ದು ಇಲ್ಲದೆ:-   `ತಿಮ್ಮನ ಶಾಲೆಯ ಸ್ರೇಟಮಂಟು   ಸುಳ್ಳ ಸುಳ್ಳಂದು ಕೇಳಿದ್ದುಂಟು!   ಆದರೆ ಅವನಿಗೆ ಆಫಿಸ್ ನಂಟು   ಇದ್ದುದರಿಂದ ತುಂಬಾ ಗ್ರೇಂಟು   ಸಿಕ್ಶಿದೆ-ಐನೂರಹದಿನಂಟು   ರೂಪಾಯಿ ಹಣದ ಒಂದೇ ಗಂಟು!“   ತಿಮ್ಮಪ ಮಾಸರರ ಶಾಲೆಯು ನಿಜವಾಗಿಯೂ ಸಾಧಾರಣ ತರದ್ಬು; ಇನ್ನೂರು   ರೂಪಾಯಿ ಗ್ರೇಂಟ್ ಅರ್ಹತೆಯುಳದ್ದಲ್ಲ. ಮೂವರು ಮಾಸರರು ಇದ್ದು   ಐವತ್ತು ಮಂದಿ ಮಕ್ನಳುಳ್ಳ ಈ ಬಡಶಾಲೆಗ ೫೧೮ ರೂಪಾಯಿ ಹಣವು ಯಾವ   ನಿಬಂಧನೆ ಪ್ರಕಾರವಾದರೂ ದೊರೆಯತಕ್ತದ್ದಲ್ಲ. ಮೂರು ಮಂದಿ ಉಪಾಧ್ಯಾಯರಿಗೆ ೩   ತಲ್ಲಾ ೩೬ ಅಂದರೆ ೧೦೮ ರೂಪಾಯಿ, ಮತ್ತು ೫೦ ಮಂದಿ ಹುಡುಗರಿಗೆ ತಲಾ   ಒ೦ದರಂತೆ ೫೦ ರೂಪಾಯಿ, ಹೀಗೆ ಜುಮ್ತಾ ೧೫೮ ರೂಪಾಯಿ ಎ೦ದು ಸರಕಾರಿ ಲೆಕ್ನ   ಈ ೧೫೮ ಎಂಬ ಸಂಖ್ಯಯು ೫೧೮ ಆದ ಅಂಕಪಲ್ಲಟಕ್ನೋ ಆಗಮಾದೇಶಗಳಿಗೋ   ವಿಧಿ ಯಾವುದು? ಗಾಣದ ಎತ್ತಿನ೦ತ ಶಾಲೆಯ ಕೆಲಸದಲ್ಲೇ ಸುತ್ತುತ್ತಿರುವ ಇತರ ಹಳ್ಳಿಯ   ಉಪಾಧ್ಯಾಯರಿಗ ಎಟುಕದ . ಸಹಸ್ರಾರ್ಧ . ರೂಪಾಯ... ಹಣದ . ಗ೦ಟು   ಬಿಟ್ಟೀಬಸವಯ್ಕನಂತೆ ಬರಿಯ ಗ್ರಾಮಸೇವೆಯನ್ನೇ ಮಾಡುತ್ತಿದ್ದ ತಿಮ್ಮಪ್ತ ಮಾಸ್ತರನ ಕೈಗೆ   ಕೇಳದೆ ಬಂದು ಬೀಳುವುದಕ್ಕೆ ಕಾರಣವೇನು? ಇದು ಆಫೀಸು ಗುಮಾಸ್ತರು ತಿಳಿದು   ಮಾಡಿದ ಪ್ರಸಾದವೋ? ಸಬ್ ಎಸಿಸ್ತಾ೦ಟರು ತಿಮ್ಮಪನ ಮುಖ ನೋಡಿ   ಮಾಡಿದ ಸುಳ್ಳು ಶಿಫಾರಸಿನ ಪ್ರಯೋಜನವೋ? ಇಲ್ಲವೆ ಮೇಲಿನ ಆಫೀಸಿನಲ್ಲ ಗುಟ್ಟಾಗಿ   ಮಾಡಿದ ಕೂರ್ಮಾಟದ ಫಲವೋ? ಇದು ಯಾವುದೊಂದೂ ಕಾರಣವಲ್ಲ; ಏಕೆಂದರೆ   ದೂಡ್ಡ ದೂರಗಳ ಸ್ತತಃ . ಶಾಲೆಯನ್ನು ಸಂದರ್ಶಿಸಿ, ೫೧೮ _ ರೂಪಾಯಿ ಗೇಂಟ್   ಕೂಡಲಾದೀತಂದು ಸ್ತಹಸ್ತಾಕರದ ಪತ್ಯೇಕ ಹುಕುಮನ್ನು ಕೊಟ್ಟದ್ದರು. ಹಚ್ಚಿನ ಹಣವು   ದೊರಕಿದ ರಹಸ್ಯವು ಇತರ ಉಪಾಧ್ಯಾಯರಂ೦ತೆ ನನಗೂ ಕೆಲವು ತಿಂಗಳುಗಳ ವರೆಗೆ   ಬಗಹರಿಯದಾಯಿತು.   ಹೀಗಿರಲು ಒ೦ದು ವರ್ಷದ ತರುವಾಯ ದೂಡ್ಡ ದೂರಗಳು ನಮ್ನಲ್ಲ ಚಿತ್ತುಸಿದಾಗ,   ಹಳ್ಳಿಯ ಶಾಲೆಗಳ ಮಾತುಕಥೆಯಲ್ಲಿ ಈ ಶಾಲೆಯ ಗ್ರೇಂಟಿನ ಹಣದ ಸ೦ಗತಿ ಹೊರಕ್ಕೆ
  1ಗˆ(ಡಗಗ೩ರಷ.|7   (9೨ /ಪ೦ಜ ಮಂಗೇಶರಾಯರ ಕೃತಿಗಳು   ಬಿತ್ತು. ದೊರೆಗಳಿಗೆ. ಮಾಸರರ ಮೇಲೆ ವಾತ್ಲಲ್ಕವಿತೆ೦ಬುದ್ ಗೊತ್ತಾತು.   ಅವರು ತಿಮಪ್ ಎಂದು ಹಳಳದೆ ದಿ. ಮಫ್ (ಮಫ್ ಎಂದರ ಇ೦ಗ್ಲೀಷಿನಲ್ಲ ದಡ್ದ,   ಹುಂಬ ಎಂದರ್ಥ) ಎ೦ಬ ಸಲುಗೆ ಹೆಸರನ್ನು ಇಟ್ಟಿದ್ದರು. ಅವರು ಅ೦ದು ಇಂ೦ಗ್ಲೀನಲ್ಲ   | ಹೇಳಿದ ನಾಲ್ನು ವಾಕ್ಯಗಳ ಕನ್ನಡ ಅನುವಾದವು ಇಲ್ಲ ಕೊಟ್ಟಿದೆ   ತಿ. ಮಫ್ ಇವರು. ಕನ್ನಡ ಜಿಲ್ಲಯ ಹಳ್ಳಿಗೆ ಸೇರಿದ ಉಪಾಧ್ಯಾಯರು. ಇವರು   ಉದಾರ ಮನಸ್ತರು. ತಾನು ಬ್ರಾಹ್ಮಣನೆಂಬುದನ್ನು ಲಕ್ಷಿಸದೆ, ವಿದ್ಯಯಲ್ಲಿ ಹಿ೦ದುಳಿದ   ಗ್ರಾಮದ ಕಪ್ಪು ಜನರನ್ನು (ಹೊಲೆಯರನ್ನು) ಮುಂದಕ್ಕೆ ತರಲು ಪ್ರಯತ್ನ ಮಾಡುವವರು.   ಇವರ ಸಹಾಯಕ ಉಪಾಧ್ಯಾಯರಿಬ್ಗರೂ ಕಮ್, ಶಾಲೆಯ ಮಕ್ಷಳಲ್ಲಿ ಹಲವರು ಕಮ್,   ಇದನ್ನೆಲ್ಲಾ ನಾನು ಸ್ತತಃ ಕಂಡಿರುವುದರಿಂದ ಈ ಶಾಲೆಯ ಗ್ರೇ೦ಟ್ ಹಣವನ್ನು ಈ   | ಮೂಲಕ ಹೆಚ್ಚಿಸಿರುತ್ತೇನೆ.`   ಇದನ್ನು ಕೇಳಿ ನಾನು ದೂರಗಳ ಹತ್ತಿರ “ತಾವು ಸಂದರ್ಶಿಸಿದಾಗ ಶಾಲೆಯಲ್ಲ   ಸಹಾಯಕ ಉಪಾಧ್ಯಾಯರು ಇದ್ದ 5“ ಎಂದು ವಿನಯಪೂರ್ವಕವಾಗಿ ಕೇಳಿದ.   ದೊರೆ: “ಹೌದು, ಇಬ್ಬರು ಕಮ್ರು; ಒಬ್ಬ ಕುಕ್ಕಮ್ರ; ಮತ್ತೊಬ್ಬ ಜೆಕ್ಕಮ.“   ನಾನು: “ಪಂಚಮ ಹುಡುಗರು ಆ ಶಾಲೆಯಲ್ಲಿ ಇದ್ದರೇ?“   ದೂರ:  “`ಸ೦ಕಮು, ಲಕ್ಷಮು,  ಎಂಕಮ, ಲೋಕಪು, ಈ   ಹುಡುಗರಲ್ಲ ಕಮ, ಹೂಲೆಯರ ಕಮ್ ಹುಡುಗರನ್ನು ಸೇರಿಸಿಕೊಂಡು ಮೊದಲನೇ ಶಾಲ   ಇದು; ಆದ್ದರಿಂದ ನಾನೇ ಗ್ರೇ೦ಟ್ ಹಣವನ್ನು ಹೆಚ್ಚಿಸಿರುತ್ತೇನೆ.“   ಈ . ಮಾಸರರು. ಮಾತ್ರ ಈ ಹಚ್ಚಿನ ಹಣದಿಂದ ತಮ್ಮ ಶಾಲೆಯ ಮುರುಕು   ಕಟ್ರಡವನ್ನು ದುರಸ್ತು ಮಾಡಿಸಲಿಲ್ಲ; ಬೇಕಾದ ಸಾಹಿತ್ಯ ಸಾಮಾಗ್ರಿಗಳನ್ನು ಶಾಲೆಗಾಗಿ   ಒದಗಿಸಿಕೊಳ್ಳಲಿಲ್ಲ; ಹಣವನ್ನು ತನ್ನ ಸಹಾಯಕ ಉಪಾಧ್ಯಾಯರಿಗೆ ಹಂಚಿ ಕೊಡಲೂ   ಇಲ್ಲ. `ಹತ್ತು ಜನರಿಗೆ ಬೀಕಾಗುವ ಹಳ್ಳಿಯಲ್ಲ ಹಾಳು ಬಿದ್ದಿರುವ ಕರಿಗೆ ಕಲ್ಲು ಕಟ್ಟಸುವುದಕ್ಕೆ   ನೀವು ಏಕ ಹಣ ಖರ್ಚು ಮಾಡಿದಿರಿ?“ ಎಂದು ಉಪಾಧ್ಯಾಯರೂಬ್ಬರು ತಿಮ್ಮಪನವರಿಗ   ಹಾಕಿದ ಪ್ರಶ್ನೆಗೆ, “ಕರೆಯ ನೀರನು ಕೆರಿಗೆ ಚೆಲ್ಲರೊ` ಎ೦ಬ ಪಲ್ಲವಿಯ ಹಾಡೇ ತಿಮ್ಮಪ   ಮಾಸ್ತರರ ಉತ್ತರವಾಗಿತ್ತ೦ತೆ.   ತಿಮ್ಮಪ್ತ ಮಾಸರರಿಗ ನಮ್ಮ ದೂರಗಳು ತಿ. ಮಫ್ ಎಂದಿಟ್ಟ ಸಲುಗೆಯ ಹಸರು   ನಮ್ಮ ಬಾಯೊಳಗೆ ಮಾತ್ರವೇ ಹೂರತು. ನಮ್ಮ ಹೂರಗೆ ಪ್ರಚಾರವಾಗಲಿಲ್ಲ.   ಮಾಸ್ತರರ ಹಾಗೆಯೇ ಇನ್ಕಿಬ್ಬರು ಉಪಾಧ್ಯಾಯರು ಇದ್ದರು; ಓಬ್ಲರು ನಟ್ಲ ಶಾಲೆಯಲ್ಲ,   ಇನ್ಕೂಬ್ಗರು ವಿಟ್ಲ ಶಾಲೆಯಲ್ಲ. ಒಬ್ಲರ ಎಡಗಣ್ಣು ಹೂಟ್ಹು, ಮತ್ತೊಬ್ದರ ಬಲಗಣ್ಣು   ಕುರುಡು. _ ಇವರಿಬ್ದರನ್ನು . ಅಡ್ಡ. ಹಸರುಗಳಿಂದಲೇ . ಕರೆಯುವುದು  ಏತಕ್ನೋ   ವಾಡಿಕೆಯಾಗಿತ್ತು. ಶುಕ್ರಾಚಾರಿ ಎಂದರೆ ನೆಟ್ತದವರಂತೆ, ಡೆಸಿಮಲ್ ಓಂದು (೧)   ಎ೦ದರ ವಿಟ್ಲದವರ೦ತ; ಆದರ ತಿಮ್ಮಪ ಮಾಸ್ತರರು, ಮಾತ್ರ ಹೀಗೆ `ಬಿರುದಂಕಿತರಾಗಿ`   ಇರಲಲ್ಲ. `ಬಿರುದಂಕಿತಗಳು“ ಅಡ್ಡ ಹಸರುಗಳಂದೂ ದೊಡ್ಡ ಹಸರುಗಳಂದೂ ಎರಡು   ತೆರನಾಗಿವೆ. ರಾಯ ಬಹದ್ದೂರ್ ಮೊದಲಾದುವು ದೊಡ್ಡ ಹೆಸರುಗಳು, ತಿಮೂರ್,
  ಎ1ಗ-[೧ಗಗ೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೧೩   ಲ೦ಗಡ . ಮೊದಲಾದುವು ಅಡ್ಡ ಹಸರುಗಳು. ದೊಡ್ಡ ಹಸರುಗಳು ನಮ್ಮ ನಮ್ಮ   ಲೋಕೋತ್ತರವಾದ ಕಾರ್ಯಗಳ ಇಲ್ಲವ ಜ್ಙಾನವಿಜ್ಙಾನ ಶೋಧಗಳ  ಮಹತ್ತವನ್ನು   ಸರಕಾರವು . ಲಕ್ಷಿಸಿ, ನಮಗೆ. ದಯಪಾಲಿಸುವ ಮಚ್ಚುಗಯ ಬಿರುದುಗಳು. ಅಡ್ಡ   ಹೆಸರುಗಳು ನಮ್ಮ ನಮ್ಮ ಅ೦ಗವೈಕಲ್ಕವನ್ನೋ; ಕಾರ್ಯಸ್ಪಾಲಿತ್ಯವನ್ನೋ ಕ೦ಡು,   ಸಾಮಾನ್ಯ . ಜನರು . ವಿನೋದಾತ್ತಕವಾಗಿ . ಅಲಂಕಾರ . ರೂಪದಲ್ಲಿ . ಹೇಳಿದ   ಉಪಮಾನಗಳು. ದೂಡ್ಡ ಹಸರುಗಳು ಮಕ್ಕಳ ಬರಹ _ ಪುಸ್ತಕದ ಮೇಲ್ಗಂತಿಯಂತೆ   ಒ೦ದೇ ತೆರ; ಅಡ್ಡ ಹಸರುಗಳು ಮಕ್ಗಳು ಕೇಳುವ ಪ್ರಶ್ನಗಳ೦ತ ವಿವಿಧವಾಗಿವೆ. ದ೦ತವಕ್ತ   ಸಟ್ಲ, ಲಂಬೋದರ ರಾಯರು, ಫೆಂಟೆ ಹನುಮಂತಯ್ಯ ಮಾಸ್ತರರು, ಇತ್ಯಾದಿ ಅಡ್ಡ   ಹೆಸರುಗಳನ್ನು ಕಲ್ಲಿಸಿದವರಲ್ಲಿ ಕಾವ್ಯದೃಷ್ಟಿ ಇದೆ. ದೊಡ್ಡ ಹಸರುಗಳು ಸೀಮೆ ಬಟ್ಟಿಯ   ಕೆ೦ಬಣ್ಣದ೦ತೆ _ ಅವನ್ನು. ಧರಿಸಿಕೊಂಡವರ . ಜೀವಮಾನ ಪರ್ಯ೦ತರ . ಮಾತ್ರ   ಶೋಭಿಸಿದ್ದು, ಜೀರ್ಣ ವಸನಸ್ಥಿತಿಯಲ್ಲ ಬಿಟ್ಟು ಹೋಗುತ್ತವೆ. ಅಡ್ಡ ಹಸರು ಹಾಗಲ್ಲ:   ಒಂದು ಸಲ ಹಬ್ಜನ ಬನ್ನು ಹಿಡಿಯಿತಂದರ, ಬ್ರಹ್ನಕಪಾಲದಂತ ಬಿಟ್ಟು ಹೋಗುವುದು   ಸ್ಲಲ ಕಪ. ಇದಕ್ಕೆ ನಮ್ಮ ಕದನಬಾಯಿಯ ಹಳ್ಳಿ ಶಾಲೆಯ ಮಾಸರರೇ ಸಾಕ್ಷಿ ಆಜ ಇ ಓ ೪. ಗೈ ಈ   ಕದನೆಬಾಯಿ ಶಾಲೆಯ ಮಾಸರರ ಹೆಸರು ಕೂಡ ತಿಮ್ದಪ. ಆದರೆ ಅವರನ್ನು ಆ   ಹಸರಿಂದ . ಕರೆಯುವುದು . ತೀರ . ಅಪರೂಪವಾಗಿತ್ತು... ಅವರ . ವಿಷಯವಾಗಿ   ಮಾತಾಡುವಾಗ ಅವರ ಅಡ್ಡ ಹೆಸರೇ ಎಲ್ಲರ ಬಾಯಿಂದ ಬರುತಿತ್ತು. ಆ ಅಡ್ಲ ಹಸರು   ಅವರಿಗೆ ಪ್ರಾಪ್ತವಾದ ಸಂಗತಿಯು ಹೀಳತಕ್ಕದ್ಗಾಗಿದ.   ಕದನೆಬಾಯಿ ಶಾಲೆ ಬೋರ್ಡು ಶಾಲ ತಿಮ್ಮಪ ಒಬ್ಜರೇ ಅಲ್ಲತಯ ಉಪಾಧ್ಯಾಯರು.   ನಾನು. ಡಿಕ್ರೇಶನ್ ಪಾಠದಲ್ಲ ಪಠ್ಕಮಸಕರೂಳಗಣ  ವಾಕ್ನಗಳನ್ನು ಮಕ್ನಳಿ೦ದ ಹೇಳಿ   ಬರೆಯಿಸುತಿರಲಿಲ್ಲ. ಮಕ್ನಳು ತಮ್ಮ ಜತೆಯವರ  ಹೆಸರುಗಳನ್ನಾಗಲೀ  ಹಿರಿಯವರ   ಹಸರುಗಳನ್ನಾಗಲೀ  ತಪಿಲ್ಲದೆ. ಅಂದವಾಗಿ . ಬರದರೆ, . ನನ್ನ . ಪರೀಕ್ಷೆಗ   ಸಾಕಾಗುತ್ತಿತ್ತು. ಈ ಶಾಲೆಯ ವರ್ಷಾವಧಿ ಪರೀಕ್ಷೆಯ ದಿನ ಮಕ್ತಳಿಗ “ನಿಮ್ಮ ಮಾಸ್ತರರ   ಹಸರನ್ನು ಸ್ಲೇಟಿನ ಮೇಲೆ ಬರೆಯಿರಿ“ ಎಂದು ನಾನು ಹಳಳಿದ. ಹನ್ನಕರಡು ಮಂದಿ   ಹುಡುಗರಲ್ಲಿ ಒಬ್ಬನ ಮಾತ್ರ ಕದನೆಬಾಯಿ ತಿಮ್ಮಪ್ರ ಎ೦ದು ಸ್ಲೇಟಿನ ಮೇಲೆ ಗೀಚಿದ್ದನ.   ಮಿಕ್ಕವರಲ್ಲ ಒಂದೇ ರೀತಿಯಾಗಿ ಹೇಳಿಕೊಟ್ಟಂತೆ ಸರಿಯಾಗಿ ಬರೆದಿದ್ದರು. `ಬದನಕಾಯಿ   ತಿನ್ಪಪ` “ಬದನೆಕಾಯಿ ಕಿನ್ನಪ`, `ಬದನೆಕಾಯಿ ತಿನ್ನಪ` -- ಹೀಗೆ ಹನ್ನೊಂದು ಸ್ತೇಟುಗಳಲ್ಲ   ಒಂದೇ ಹೆಸರು ಅಂಕಿತವಾಗಿತ್ತು. ಹುಡುಗರು ಮೊದಲೇ ಕಿವಿಯಿಂದ ಕೇಳಿ ಕಲಿತದ್ದನ್ನ   ಹೀಗೆ. ಬರೆದ ಹಾಕಿದರೋ, ಇಲ್ಲವೆ. ಹಠಾತ್ತಾಗಿ ಆ ದಿನ ತಾವೇ ಕಲಿಸಿಕೊಂಡು   ಬರೆದರೋ, ನನಗೆ ಗೊತ್ತಾಗಲಿಲ್ಲ. ಆ ವಿಚಾರಕ್ಕೆ ನಾನು ಹೋಗಲೂ ಇಲ್ಲ. ಆದರ   ಅಂದಿನಿಂದ ಆ ಮಾಸ್ತರರ ಹಸರು ಮಾತ್ರ ಅಸ್ತವ್ಯಸ್ತವಾಗಿ ನಿ೦ತುಬಿಟ್ತತು. ಈ ಅಡ್ಡ   ಹಸರಿನ ದೆಸೆಯಿಂದ ಆ ಮಾಸರರಿಗೆ ಹೋದ ಹೋದಲ್ಲಿ ಬದನಕಾಯಿ ಮಾತು ಬ೦ದು   ಮಕ್ನಳ ನಗುಬಾಯನ್ನು ಮುಚ್ಲುವುದೂ ಕ್ಲಾಸ್ ನಡಿಸುವುದೂ ಬಹಳ ದುಸ್ತರವಾಯಿತು.
  ||“   ೧›೪ /ಪಂಜಿ ಮಂಗೇಶರಾಯರ ಕೃತಿಗಳು   ಹಳ್ಳಿಯ ಮಾಸರರಿಗೆ ಅಡ್ಡ. ಹಸರುಗಳು ಇದ್ದಂತೆಯೇ ಶಾಲಾ. ಇಲಾಖಾ   ಆಫೀಸರನ್ನು ಕುರಿತು. ಗೂಢನಾಮಗಳು ಉಪಾಧ್ಯಾಯರ ವ್ಯವಹಾರದಲ್ಲ ವಾಡಿಕೆ   ಯಾಗಿದ್ದುವು. ಉಪಾಧ್ಯಾಯರು ಜಿಲ್ಲೆಯ ಶಾಲಾ ಇಲಾಖಾ ಆಫೀಸರರನ್ನೆಲ್ಲಾ ಪಂಚಭೂತ   ಗಳಲ್ಲ. ಗಣಿಸಿದ್ದರು. ಈ ಭೂತಗಳಲ್ಲಿ ಗುಳಿಗ ಎಂಬುದು ಇನ್ಲ್ಪಕ್ರ್ ದೊರಗೆ ಇಟ್ಟ   ಸ೦ಕೇತ, ಮುಂಡತಾಯ, ಮಲ್ರಾಯ, ಜಾರ೦ತಾಯ, ಈ ಹಸರು   ಗಳಲ್ಲ ಯಾವುದಾದರೂ ಸರಿಯೆ-ಎಸಿಸ್ಲಾ೦ಟ್ ಇನ್ಸ್ಪೆಕ್ತರನನ್ನು ನಿರ್ದೇಶಿಸುತ್ತಿತ್ತು. ಈ   ಆಫೀಸರನು ಕ್ರೈಸ್ತನಾದರ, ಪೊಸಭೂತ ಎಂಬುದೇ ಅದರ ಸೂಚನ, ಜುಮಾದಿ,   ತೋಡಕನ್ನಾಯ, ಕೋಟಿಚೆನ್ನಯರು, ಎಂದರಿ ಸಬ್ ಎಸಿಸ್ತಾಂಟ್ ಎಂದರ್ಥ. ಮುಸಲ್ಮಾನ   ಶಾಲೆಗಳ . ವಿಚಾರಕರ್ತನೇ . ಆಲಿಭೂತ! ಇನ್ನೂ ಬೊಬಿಡುವ ಅಧಿಕಾರಿಯನ್ನು   ಬೊಬ್ಲರ್ಯೆ ಎಂದೂ, ಲ೦ಚ ತಿನ್ನುವವನನ್ನು ಕಲ್ಲುರ್ಟಿ ಎಂದೂ, ಕುಡುಕನನ್ನು ಕಲ್ಲುಡ   ಎ೦ದೂ,  ಸುಪರ್ವಾಯರರಿಗೆ `ಕಿನ್ಷಿಮಾನಿಗಳು` ಎಂದ್ಘೂ ಗುಟ್ಟಿನ ಹೆಸರುಗಳು.   `ಪತ್ತನಾಜಿತ್ಮಲೆರಾಯನ . ವರಾಸರಿ` ಎಂದರೆ. ೧೬ನೇ . ತಾರೀಕಿಗೆ ಎಸಿಸ್ಲಾ೦ಟ್   ಇನ್ಲ್ಪಕ್ಮಟರರ ಸವಾರಿ ಬರುತ್ತದೆಂದು ಅಭಿಪ್ರಾಯ,   ನನ್ನ ಕಾಲದಲ್ಲದ್ದ ಪ್ರತಿಯೊಬ್ಲ ಶಾಲಾ ಆಫೀಸರನನ್ನು ಸೂಚಿಸತಕ್ನ ಒಂದೊಂದು   ಭೂತದ ಹೆಸರು ಈ ನಾಮಾವಳಿಯಲ್ಲಿದೆ. ಆಫೀಸರನ ಸರ್ಕಿಟು ಒಪೂತಾದರಿ `ತ೦ಬಿಲು,`   ಮೂರು ದಿನಗಳದ್ದಾದರ, `ನೇಮ` -- ಹೀಗೆಲ್ಲಾ ನನ್ನ ಸಮಕ್ಷದಲ್ಲ ನಮ್ಮ ವಿಷಯವಾಗಿ   ಉಪಾಧ್ಯಾಯರು ತಮ್ಮೊಳಗೆ. ಆಡಿಕೊಳುತ್ತಿದ್ದ. ಮಾತುಗಳನ್ನು ನೆನೆಸುವಾಗ, ಅಂಥ   ಉಪಾಧ್ಯಾಯರು ಈಗ ಇರುತ್ತಿದ್ದರೆ ಅವರೊಂದಿಗೆ ನಾನು ಅಜ್ಜಾನಪೂರ್ವಕವಾಗಿ ಮಾಡಿರ   ಬಹುದಾದ ತಮುಗಳಿದ್ದಲ್ಲ ಅವನ್ನು ಕಮಿಸಬೇಕೆ೦ದು ನಾನು ಕೇಳದ ಬಿಡುತಿರಲಿಲ್ಲ.   ನನ್ನ ಒಡನಾಡಿಗಳಾಗಿದ್ದು ನನ್ನೊಂದಿಗೆ ಕಲಸ ಮಾಡಿದ ಹಳ್ಳಿಯ ಉಪಾಧ್ಯಾಯರು   ಹಲವರು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿ ಹೋಗಿಬಿಟ್ಟರು! ಆದರೆ ತಮ್ಮ   ಹಿ೦ದಿನವರಿಂದ ತಮ್ಮ ಕೈಗೆ ದೊರೆತ. ಕೆಲಸಗಳನ್ನು ಕೈಲಾದ ಮಟ್ಟಿಗೆ ಮಾಡಿ   ಕೃತಕೃತ್ತರಾದರು. ಅವರು ಕಲಿತದ್ದು ಕಡಿಮೆಯಾದರೂ ಅವರ ಕಪಷ್ಷಗಳು ಹಚ್ಚು, ಅವರ   ಬಾಳು ಬಡಬಾಳು. ಅವರು ಓಂದು ವಿಷಯವನ್ನು ಮಾತ್ರ ಅಂದಿನ ಮಕ್ತಳಿಗೆ ಚೆನ್ನಾಗಿ   ಕಲಿಸುತ್ತಿದ್ದರು. ಅವರು ನಿರಂತರ ತಾವು ಹಾಡುತ್ತಿದ್ದ ಮತ್ತು ಮಕ್ಕಳಿಂದ ಹಾಡಿಸುತ್ತಿದ್ದ ಆ   ಪಾಠವು ಇಲ್ಲದ:   “ಏನುಕಲಿತಡದೇನು? ಯತ್ನದ   ಲೇನು ಮಾಡಿದಡೇನು? ಸರ್ವವು   ಕಾನನದ ಬೆಳದಿ೦ಗಳಂದದಿ ವಯರ್ಥವಾಗಿಹುದು!   ತಾನು ದೇವರ ಭಯವ ಕಲಿಯದ ,   ಮಾನವನು ಬದುಕಿದಡದೇನೈ?   ಶ್ರಾನಸೂಕರದಂತೆ ಹೊಟ್ಟಯ ಹೊರದುಕೊಂ೦ಡಿಹನು“!   ದೇವರ ಭಯವನ್ನು ಮಕ್ತಳಿಗ ಬಿಡದೆ ಕಲಿಸುತ್ತಿದ್ದ ಈ ಉಪಾಧ್ಯಾಯರ ಶಾಲಗಳಲ್ಲಾ
  |7   ಪಂಜ ಮಂಗೇಶರಾಯರ ಕೃತಿಗಳು / ೧೫   ಈಗ . ಗುರುತು ಸಿಕ್ವಲಾರದಷ್ಟು ರೂಪಾಂತರಗೊಂಡಿರಬಹುದು. . ಈ ಅಧ್ಯಾಪಕರು   ವಾಸವಾಗಿದ್ದ. ಹುಲ್ಲು ಗುಡಿಸಲುಗಳು ಹಳ್ಳಿಯಲ್ಲ ಈಗ ಪಾಳುಬಿದ್ದಿರಬಹುದು. ಈ   ಮೇಸರರ ಹಸರುಗಳನ್ನು ಕೂಡ ಹಳ್ಳಿಯವರು ಮರತಿರಬಹುದು. ಇವರು ಮಾಡಿದ   ಸತ್ನಾರ್ಯಗಳಲ್ಲ ಇವರ ಹಿಂದೆಯೇ ನಶಿಸಿ ಹೋದುವಂ೦ದು ಭಾವಿಸಲಾಗದು. ನಮ್ನ   ಜಿಲ್ಲಯ ಗುಡ್ಡಗುಡ್ದಗಳ ಬುಡದಲ್ಲಿ ಒಂದರ ಮೀಲೆ ಒಂದಾಗಿ ಅಟ್ಗಳಿಗೆಯಂತ ಎಬ್ಬಿಸಿದ   ಹೂಲಗದ್ದಗಳಲ್ಲ ಹಚ್ಲಗೆ ಕಂಗೂಳಿಸುತತಿರುವ ಕಳಮಶ್ರೀಯನ್ನು ನಾವು ಕಂಡು ಅಲ್ಲಲ್ಲಯ   ಗುತ್ತಿನ ಮನೆಯ ವರ್ಗದಾರರ  ಕೃಷಿಕಾರ್ಯವನ್ನು ಕೊ೦ಡಾಡುವಾಗ, ಬಹುಕಾಲದ   ಹಿಂದಿನಿಂದ ಮಳಯಿನ್ನದ  ಬಿಸಿಲನ್ನದೆ. ಪಟ್ಟನ ಮೇಲೆ ಪಟ್ಟು ಬಡದು ಬೆಟ್ಟವನ್ನು   ಬಯಲನ್ಕಾಗಿ . ಮಾಡಿದ ಬಡ _ ಕೂಲಿಯವರ  ಕಾಯಕಷವು ನಮ್ಮ ಮನಸ್ಸಿಗೆ   ಹೊಳೆಯುವುದಿಲ್ಲ.. ನಾವು . ಮಂಗಳೂರು. ಸೇತುವೆಯ ಮೇಲೆ ನಿಂತುಕೊಂಡು   ಸಮುದ್ರದೊಡನೆ ಸಂಗಮವಾಗುವ ನದಿಯ ದಿವ್ಯರೂಪವನ್ನು ದರ್ಶಿಸಿ ಮುಗ್ಧರಾಗಿ   ಹೋಗುತ್ತೇವೆ; ಆದರಿ ಅದೇ ಕಾಲದಲ್ಲಿ ಆ ನೇತ್ರಾವತಿ ನದಿಯ ವಿಸಾರ ಪ್ರಯೋಜನ   ಸೌ೦ದರ್ಯಾದಿಗಳನ್ನು ನಮ್ಮ ಕಣ್ಮುಂದ ಓದಗಿಸಿ ತಂದುಕೊಡಲು ಹಳ್ಳಿಹಳ್ಳಿಯಿಂದ   ಎಷ್ಟು ಹಳ್ಳಗಳು ಹರಿದೋಡಿ ಬಂದುವು, ಎಷ್ಟು ತೋಡುಗಳು ಮಂದೋಡಲಾರದ ಬತ್ತಿ   ಹೋದುವು, ಎಷ್ಟು ತೊರಗಳು ತಮ್ಮ ಜೀವನವನ್ನೇ ಮುಗಿಸಿ ಬಿಟ್ಟವು ಎಂಬುದನ್ನು   ಲಕ್ಷಿಸುವುದಿಲ್ಲ. ನಮ್ಮ ಜಿಲ್ಲಯಿ೦ದ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕರ   ಕೀರ್ತಿ,. ಹಾಯ್ಕೋರ್ಟನಲ್ಲಿ ಧರ್ಮಾವತಾರರಿನ್ನಿಸಿಕೊಂಡವರ  ಮಹತ್ತ, ನ್ಯಾಯ   ವಿಧಾಯಕ ಸಭಗಳಲ್ಲ ಸಭಾಸದರಾದವರ ಪ್ರಶಸ್ತಿ, ಶಸ್ತಕ್ರಿಯಯಲ್ಲ ಪಾರಂಗತರಾದವರ   ಹಸರುವಾಸಿ, ದೊಡ್ಡ ವರ್ತಕರೆನ್ನಿಸಿದವರ ಪ್ರಸಿದ್ಧಿ. ಸಮಾಜ ಸಂಸ್ಕರಣ ವಿದ್ಯಾಪ್ರಸಾರ   ಹರಿಜನೋದ್ಭಾರ ಇತ್ಯಾದಿ ದೇಶಸೇವೆಯಲ್ಲ ದೀಕ್ಷಾಬದ್ಧರಾದ ರಾಷ್ಪಭಕ್ತರ   ಲೋಕೋತ್ತರವಾದ ಯಶಸ್ಸು-ಇಷಲ್ಲಾ ಮಹಾ ವಟವೃಕ್ಷದ೦ತೆ ಹಬ್ಗಿದುದನ್ನು, ಇನ್ನೂ   ಹಬ್ಲುವುದನ್ನು . ನೋಡುವಾಗ, . “ಇದೆಲ್ಲಾ . ಬಹುಮಟ್ಟಿಗೆ ಅರೆಯುಣ್ಣುವ   ಮಕ್ಕಳೊಂದಿಗನಾದ ಹಳ್ಳಿಯ ಮಾಸ್ತರನು ಹರಡಿದ ಬೀಜದ ಫಲ“ ಎಂಬುದೊಂದು   ಸೂಲ್ಲು. ನನ್ನ ಅಂತರಂಗದಲ್ಲಿ. ಜಿನಗುತಿದ್ದೆ. ಇನ್ನು. ತಾಳಮದ್ದಳಯವರ ಅರ್ಥ,   ಬೃಲಾಟದ ವೇಷಧಾರಿಗಳ . ಮಾತು, ಕನ್ನಡ . ವಿದ್ವಾನ್ ಪಂಡಿತರ . ಪಾಂಡಿತ್ಯ,   ವಾರ್ತಾಪತ್ರಿಕಗಳಲ್ಲಯ ಲೇಖ, ದಸರಾ ಹಬ್ಗದಲ್ಲಿಯ ಕನ್ನಡ ಸಾಹಿತ್ಯ, ಮುದ್ದಣ   ಕವಿಯ. ಸ್ಠಾರಕೋತ್ತವ ಸಮಾರಂಭ - ಹೀಗೆ. ಬಹುಮುಖವಾಗಿ ಇ೦ದು. ಕನ್ನಡ   ಭಾಷಾಭಿವೃದ್ಧಿಯೂ ದೇಶಸೀವಯೂ ನಮ್ಮ ಜಿಲ್ಲಯಲ್ಲ ಆಗುತ್ತಲಿದ್ದರ, ಅದರ   ಪುಣ್ಮದಳ್ಲ ಒಂದು ಗುಲಗು೦ಜಿ. ತೂಕದಷ್ಟಾದರೂ ಪಾಲು, ಈ _ ಬಡ ಹಳ್ಳಿಯ   ಉಪಾಧ್ಯಾಯರಿಗೆ ಮರೆಯಲಾಗದು.   (ಕ೦ಠೀರವ (0೯ ೩೫)
----------------------------------------------------------------

     ಭಾರತ ಶ್ರವಣ   ವರ್ಷಕಾಲವಾಗಿತ್ತು ಹಗಲಿರುಳು ಬಿಡದಿ ಸುರಿವ ಮಳಯಿ೦ದ ವೀರಪುರವು   ಚಳಿಕಟ್ಟೆ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ   ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿ೦ತುಹೋದುದರಿ೦ದ, ವ್ಯಾಪಾರವಲ್ಲಾ   ಸ್ವಬ್ಧವಾಗಿತ್ತು. ವ್ಯಾಪಾರಕ್ಕೆ ಹದ್ದಾರಿಯಾದ ನೇತ್ರಾವತೀ ನದಿಯು ನೆರೆತುಂಬಿ   ಸಾಗರೋಪಮಾನವಾಗಿ ಪ್ರವಹಿಸಿ, ವೀರಪುರವನ್ನು ದ್ವೀಪದ೦ತಿ ಆವರಿಸಿಕೊಂಡಿತ್ತು   ವೀರಪುರದ ವರ್ತಕರಬ್ಲರು ಬೇಸಿಗೆಯಲ್ಲಿ ಗಟ್ಟದ ಗಂಡರಿಂದ ದುಡಿದುದನ್ನು   ಮಳಗಾಲದಲ್ಲಿ ಉಣ್ಣುತ್ತಿದ್ದರು. ಹಾಗೂ ಬೇಸಿಗೆಯಲ್ಲ ಮಾಡಿದ ವ್ಯಾಪಾರದ   ಮರಮೋಸದ ಪ್ರಾಯತಶ್ಚ್ನಿತ್ರಕ್ಕಾಗಿ ಇನ್ನೇನೂ ಕೃತ್ಯವಿಲ್ಲದುದರಿ೦ದ, ಪುರಾಣಶ್ರವಣವನ್ನು   ಮಾಡುತ್ತಲಿದ್ದರು. ಈ ವರ್ಷ ಅಕ್ಕಿಯ ಧಾರಣ ಏರಿದುದರಿಂದ, ವೀರಪುರದ   ವರ್ತಕರೂ ವ್ಯವಸಾಯಗಾರರೂ ಪುರಾಣಶ್ರವಣವನ್ನು ಮಹಾಸ೦ಭ್ರಮದಿ೦ದ   ಮಾಡಬೇಕೆಂದು ಇದ್ದರು. ಜ್ಯೇಷ್ಠ ಶುದ್ಧ ಪಂಚಮಿಯ ದಿನ ಊರುಗರು ಸಭಕೂಡಿದರು.   ಸಭೆಯಲ್ಲಿ ಧನಿಕರೂ ದರಿದ್ರರೂ ನೆರದಿದ್ದರು. ಶುಭಕಾರ್ಯಕ್ಕೋಸ್ಕರ ಸಭಿಕರು ತ೦ತಮ್ಮ   ಯೋಗ್ಯತಾನುಸಾರವಾಗಿ ವಂತಿಗೆಯನ್ನು ಎಂದಿನಂತ ಕೂಡಲು ಉದ್ಯುಯಕ್ತರಾದರು.   ಚಿಕ್ಕಪೇಟೆ ಹಿರಿಯಣ್ಣನವರು, ೨೫ ವರಹಗಳನ್ನು ಹರಿವಾಣದಲ್ಲ ಸುರಿದುಬಿಟ್ಟರು.   ಮೇಲೂರು ಪಿಟಿ ರೂಪಾಯಿ, ನಾಗರಾಜರು ೫೦ ರೂಪಾಯಿ ಕೂಟ್ಟರು.   ಉಳಿದವರಲ್ಲಿ ಕಲವರು “ಶಕ್ತ್ಯಾನುಸಾರವಾಗಿ ಕೂಡುವವು” ಎಂದು ವಾಗ್ದಾನ   ಮಾಡಿದರು. ಗದ್ಬ ಮನೆ ನರಸಪಾ೦ಡಿ ಉಡಿಯಲ್ಲದ್ದ ಎರಡು ರೂಪಾಯಿಗಳನ್ನು   ಹರಿವಾಣದ ಬಳಿಯಲ್ಲಟ್ಟು ನಮಸ್ಮಾರ ಮಾಡಿದನು. ಮಳಲು ಬೆಟ್ಟು ಭೂಪಸಟ್ಟಿ   ತಲೆಬಟ್ಟಿಯ ಕೂನಿಗೆ ಸುತ್ತಿದ್ದ ಏಳುಚಕ್ರಗಳನ್ನು ಬಿಚ್ಚಿ, ಭಕ್ತಿಪೂರ್ವಕವಾಗಿ ಸಮರ್ಪಿಸಿ,   ಪ್ರಸಾದವನ್ನು ಕೃಯಲ್ಲ ಕೂ೦ಡನು. ವ೦ತಿಗೆಯ ಹಣವು ಸುಮಾರು ೪೦೦ ರೂಪಾಯಿ   ಎಂದು ನಿರ್ಣಯವಾದ ಮೇಲೆ ಯಾವ ಗಂಥವನ್ನು ಓದಬೇಕೆ೦ಬ ಚರ್ಜೆ ನಡಯಿತು.   ಕೊನೆಗೆ ಕನ್ನಡ ಮಹಾಭಾರತವನ್ನೇ ಓದಿಸಬೇಕಂದು ದಿಷ್ಕರ್ಷಯಾಯಿತು. ಗ್ರಂಥವನ್ನು   ಓದುವುದಕ್ಕೂ ಅರ್ಥವನ್ನು ವಿಸ್ತರಿಸುವುದಕ್ಕೂ ಸಮರ್ಥರನ್ನು ಕರೆತರುವ ವಿಷಯದಲ್ಲ   ಕೊ೦ಚ ಮಾತುಗಳು ನಡದುವು. ಕಲವರು ಶಿವಳ್ಳಿ ಬ್ರಾಹ್ಮಣರನ್ನು ಆಮಂತ್ರಿಸಬೇಕ೦ದೂ,
     ಪಂಜ ಮಂಗೇಶರಾಯರ ಕೃತಿಗಳು /೧೭   ಕೆಲವರು ಗೋಮಾಂ೦ತಕ ಬ್ರಾಹ್ಮಣರನ್ನು ಕರೇ ಕಳುಹಿಸಬೇಕ೦ದೂ ವಿವಾದಿಸಿದರು.   ಕೂನೆಗೆ ಕಮಲಪರದ ರಾಮಕೃಷ್ಣ ಭಾಗವತರನ್ನು ಅರ್ಥ ಏಿಸ್ತರಣೆಗೂ, ಹೂಲಸೂರು   ಜನಾರ್ಧನಯ್ಯನವರನ್ನು 'ವಾಚಕಕ್ಕೂ' ತರಬೇಕಂದು ಆಳನ್ನು ಅಟ್ಟಿದರು,   ಜ್ಯೇಷ್ಠ ಶುದ್ಧ ಪೂರ್ಣಮಿ ಬುಧವಾರ. ವೀರಪುರದ ವಂಕಟರಮಣಸ್ವಾಮಿಯ   ದೇವಸ್ಥಾನವು ಜನಸ್ತೋಮದಿ೦ದ ಬಾಯ್ಕಟ್ಟಿ ಹೋಗಿತ್ತು. ದೇವಸ್ಥಾನದ ಗೋಪುರದ   ಸುತ್ತಲೂ ಹಸುರೆಲೆ ತೋರಣಗಳು ಗಾಳಿಯಲ್ಲಿ ತೂಗುತ್ತಿದ್ದವು. ಹಬ್ಬಾಗಿಲ ಮುಂದಿರಿಸಿದ   ಬಾಳೆಯ ಕ೦ಬಗಳು ಗ೦ಭೀರವಾಗಿ ನಿಂತಿದ್ದುವು. ಇವುಗಳ ತಲೆಯಲ್ಲ ಅಲ್ಲಾಡುವ   ಪರ್ಣಗುಚ್ಛವು ಜನರನ್ನು ಕರೆವ೦ತೆ ವಾಯುವಿನಲ್ಲಿ ಕೈಸನ್ನೆ ಮಾಡುತ್ತಿತ್ತು. ಒಳಕ್ಕೆ   ಕಾಲಿಡುತ್ತಲೇ ಎರಡೂ ಭಾಗಗಳಲ್ಲಿ ಸರ್ವಜನ ಪರಿಪೂರಿತವಾದ ಪಸ್ತರ ನಿರ್ಮಿತವಾದ   ಚಂದ್ರ ಶಾಲೆಗಳು ವಿರಾಜಮಾನವಾಗಿದ್ದುವು. ಪುರಾಣ ಶ್ರವಣಾರ್ಥಿಗಳು ನಡುವಿನಲ್ಲ   ಸ್ಥಳವನ್ನು ಬಿಟ್ಟು ಸಾಲ್ಲೂಂಡು ಮಂಡಿಸಿದರು. ಸ್ಥಳವನ್ನು ಬಿಟ್ಟುದರಿ೦ದ, ಪುರಾಣವನ್ನು   ಓದುವ 'ವಾಚಕರ' ಮುಖವು ಎರಡೂ ಚಂದ್ರ ಶಾಲೆಗಳಲ್ಲಿ ಕುಳಿತಿದ್ದ ಜನರಿಗೆ ಸಷ್ಟವಾಗಿ   ಕಂಡುಬರುತ್ತಿತ್ತು "ವಾಚಕರ' ಮು೦ದೆ ವ್ಯಾಸಪೀಠದ ಮೇಲೆ ಭಾರತದ ಓಲೆಯ ಪ್ರಶಿಯು   ಅಲಂ೦ಕೃತವಾಗಿತ್ತು. ಈ ವ್ಯಾಸಪೀಠದ ಸಮೀಪದಲ್ಲ ಎರಡು ಕಂಚಿನ ಕಾಲ್ಬೀಪಗಳು   ಬಳಗುತ್ತಿದ್ದವು, ಮಧ್ಯಾಹ್ನಕಾಲವಾದುದರಿಂದ ಇವು ಹಚ್ಚಿರಲಿಲ್ಲ ಇದರ ಬದಲಾಗಿ   ಮತ್ತೂಂದು ಸಣ್ಣ ದೀಪವು ಅಲ್ಲಯೇ ಬಳಗುತ್ತಿತ್ತು. ಗಂಧ, ದಶಾ೦ಗ, ಧೂಪ   ವಮೂದಲಾದುವುಗಳ ಸುವಾಸಿತವಾದ ಧೂಮ್ರವು ದೇವಸ್ಥಾನದ ಸರ್ವಭಾಗಗಳಲ್ಲಿಯೂ   ಪರಿಮಳಿಸುತ್ತಿತ್ತು.. 'ವಾಚಕರು' ಪದ್ಯವನ್ನು ಓದುವ ಗ೦ಭೀರವಾದ ್ಹನಿಸ್ತನವು   ಚಂದ್ರಶಾಲಯಲ್ಲಿ ಪ್ರತಿಧ್ವನಿಸಿ, ಸಭಾಸದರ ಕರ್ಣಕುಹರವನ್ನು ಪ್ರವೇಶಿಸಿ, ಹೂರಗಿನ   ವಾಯುಮಂ೦ಡಲದಲ್ಲ ವಿಲೀನವಾಗಿ ಹೋಗುತ್ತಲಿತ್ತು ಕೂಡಲೇ ನೆರದಿದ್ದ ಜನರು ತಮ್ಮ   ಎತ್ತಿದ ಕೊರಲುಗಳನ್ನು ಕೊಂಕಿಸಿ, ರಾಮಕೃಷ್ಣಭಾಗವತರ ಮುಖವನ್ನು ದೃಷ್ಟಿಸುತ್ತ ಅವರು   ಅಭಿನಯ ಯುಕ್ತವಾಗಿಯೂ, ವರ್ಣಯುಕ್ತವಾಗಿಯೂ ಹೇಳುವ ವಿಸ್ತಾರವಾದ ಅರ್ಥವನ್ನು   ಕಿವಿಗಳಿಂದ ಕುಡಿದು ಸಂತುಪ್ಪರಾಗುತ್ತಿದ್ದರು. ಆಗಾಗ ಚಿಕ್ಕಪೇಟಿ ಹಿರಿಯಣ್ಣ ನವರು   ಕೃಯಲ್ಲ ನಶ್ಶವನ್ನು ಇಟ್ಟು ಭಾಗವತರಿಗೆ ಅರ್ಪಿಸುತ್ತಿದ್ದರು. ಇವರ ಸಮ್ಮುಖದಲ್ಲಯೇ   ಲಕ್ಕಣಾಜ್ಞರು ವಜ್ರದು೦ಗುರದ ಬೆರಳಿ೦ದ ಹಣಯನ್ನು ಪದೇ ಪದೇ ಸವರುತ್ತಿದ್ದರು.   ಆಜ್ಜರ ಎಡದಲ್ಲಿ ನಾಗರಾಜರು ಗೋಡಗೆ ಒರಗಿ ತಲೆದೂಗುತ್ತಿದ್ದರು. ಚ೦ದ್ರಶಾಲೆಯ   ಮಿಕ್ಕ ಸ್ಥಳವನ್ನು ಭಾಗವತರ ಸ್ವಜಾತಿಯವರೂ ಸ್ನೇಹಿತರೂ ಆಕ್ರಮಿಸಿದ್ದರು. ಹೀಗಾದು   ದರಿ೦ದ ವಂತಿಗೆ ಕೊಟ್ಟ ನರಸಪಾಂ೦ಡಿ, ಅಣ್ಣಪ್ಪ ಆಳ್ವ, ಭೂಪಸಟ್ಟಿ ಮೂದಲಾದವರು   ಮತ್ತೂಂದು ಚ೦ದ್ರಶಾಲೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಯಾರೊಬ್ಬರೂ ತುಟಿ ಅಲ್ಲಾಡಿಸು   ತಿದ್ದಿಲ್ಲ; ಎಲ್ಲರೂ ಏಕಾಗ್ರಚಿತ್ತದಿ೦ದ ಶ್ರವಣ ಮಾಡುತ್ತಿದ್ದರು. ಆದಿ ಪರ್ವದಲ್ಲಿ ಅನೇಕ ಸಂಧಿ   ಗಳನ್ನು ನಾಲ್ಕು ದಿನಗಳ ಹಿ೦ದೆಯೇ ಓದಿ ಮುಗಿಸಿದ್ದರು. ಈ ದಿನ ಹತ್ತನಯ ಸಂಧಿ.   ರಾತ್ರಿ ಏಳು ಗಂಟೆಯಾಯಿತು. ಸ೦ಧಿಯು ಸಮಾಪವಾಗಲು ಬ೦ತು. ಆಗ   ಜನಾರ್ಧನಯ್ಯನವರು ಈ ಶ್ಲೋಕಾರ್ಧವನ್ನು ಓದಿದರು:-
  ೦ಆ(([11-ಓ್ಠ.77೦೧೧.[೧   ೧೮ / ಪಂಜ ಮಂಗೇಶರಾಯರ ಕೃತಿಗಳು   ಒಬಳಿಕ ಹರಿಯನು ಮನದಿ ವ೦ದಿಸಿ   ಕಳುಹಿಸಿ ನೃಪರನು ಸಂತಸದಿ ತಾಂ   ನಿಳಯವನು ಸೇರಿದನು ಧರ್ಮಜ ಭೂಪ ಕೇಳಂ೦ದಾ॥   ಈ ಪದ್ಯಾರ್ಥವನ್ನು 'ವಾಚಕರು' ಹಾಡುತ್ತಲೇ, ಅವರ ಕಡೆಯ ಮಾತುಗಳು   ಮುಕ್ತಾಯದ ರಾಗತರ೦ಗಗಳು ಚ೦ದ್ರಶಾಲೆಯಲ್ಲಿ ತೇಲುತ್ತ ರೋಂಕರಿಸುವಂತಿದ್ದುವು.   ತಟ್ಟನ ಎಲ್ಲವೂ ಒಡನಿಯೇ ಆ ರೀಂಕೃತಿಯ   ಮತ್ತೂಂದು ಚಂದ್ರಶಾಲೆಯಿಂದ ಓ! ಓ! ಎಂಬ ಸ್ಪರವು ಸ್ಪಷ್ಟವಾಗಿ ಕೇಳಿಸಿತು. ಕೂಡಲೇ   ಶ್ರವಣ ಮಾಡಲು ಬ೦ದ ಪ್ರಭೃತಿಗಳ ದೃಷ್ಟಿಗಳು ಆ ಕಡೆಗೆ ಹಾರಿದುವು; ಪುನಃ   ಆಶ್ಚರ್ಯದಿಂದ 'ವಾಚಕರ' ಕಡೆಗೂ ಭಾಗವತರ ಕಡೆಗೂ ಚಲಿಸಿದುವು. ಹಿರಿಯಣ್ಣ   ಮೊದಲಾದವರು ಸ್ವಲ್ಪ ಸಂಭ್ರಾಂತರಾದಂತ ತೋರಿದರು. ಜನಾರ್ಧನಯ್ಯನವರು ಗ್ರ೦ಥ   ಓದುವುದನ್ನು ನಿಲ್ಲಸಿ, ಪತ್ರಗಳನ್ನು ಸರಿಗೊಳಿಸಿ, ಪುಸ್ತಕವನ್ನು ಕಟ್ಟಿ ಕರ್ಪೂರದ   ಆರತಿಯನ್ನು ಎತ್ತಿದರು. ಆರತಿಯನ್ನು ಸ್ತೀಕರಿಸುವುದಕ್ಕ ಯಾರೂ ಮುಂದ ಬರಲಿಲ್ಲ.   ಆರತಿಯು ತಾನಾಗಿ ನಂದಿಹೋಯಿತು. ಕಡೆಗೆ ಭಾಗವತರೂ 'ವಾಚಕ'ರೂ ಮನೆಗೆ   ಅಭಿಮುಖರಾಗಿ ಹೂರಟರು. ಮಿಕ್ಕವರು ಮನಸ್ಸಿನಲ್ಲಿ ನೂ೦ದ೦ತೆ ಅವರ ಹಿ೦ದೆಯೇ   ಮೆಲ್ಲಮೆಲ್ಲನೆ ಕಾಲೆಗೆದರು.   ಮಾರನೆಯ ದಿನ ಎ೦ದಿನ೦ತ ಎಲ್ಲರೂ ನೆರೆದಿದ್ದರು. ಆದರೆ ಪೂರ್ವದ ಉತ್ಪಾಹ   ವೆಲಾ ಆರಿಹೋಗಿತ್ತು ಯಾವ ಕಾರಣದಿ೦ದ ಉತ್ಪಾಹವು ಕಡಿಮೆಯಾಗಿ ಹೋಗಿತ್ತೋ   ಅದು ತಿಳಿಯಲಿಲ್ಲ. ನಾಗರಾಜರ ಮುಖದಲ್ಲ ಹುಬ್ಬುಗ೦ಟು; ಲಕ್ಷಣಾಜ್ಞರ ಮೋರೆಯಲ್ಲ   ಉದಾಸೀನ ಭಾವ; ಹಿರಿಯಣ್ಣರು ಕಂದು _ ಮೊಗ್ಗ ಆದರೂ ಅವರಲ್ಲರೂ   ತಮ್ಮೂಳಗೇನೇನೋ ಗುಜುಗುಟ್ಟುತ್ತಿದ್ದರು. ಜನಾರ್ಧನಯ್ಯನವರು ಗ೦ಥವನ್ನು ತರೆದು   ಓದತೂೊಡಗಿದರು. ಸಭೆಯ ನಿರುತ್ತಾಹವೇನೋ ಹೋಗಲಿಲ್ಲ. ಸಭಿಕರ ಮನಸನ್ನು   ರಂಜಿಸುವಂತ ಭಾಗವತರು ಕಾವ್ಯಾರ್ಥವನ್ನು ಸರಸವಾಗಿಯೂ, ವಿಸ್ತಾರವಾಗಿಯೂ   ಎಶದೀಕರಿಸಿದರು. ಸ್ಮೀವರ್ಣನಯಾದುದರಿಂದ ಭಾಗವತರ ಅರ್ಥಶಕ್ತಿಯು ಇನ್ನೂ   ಚಿವಟದ೦ತಾಯಿತು. ಆದರೂ ಆ ಅವಿರಳವಾದ, ಅವನರ್ಗಳವಾದ, ಶೃ೦ಗಾರ   ಮಯವಾದ ಸ್ತ್ರೀ ವರ್ಣನೆಯು ಶ್ರಾವಕರ ಉದಾಸೀನ ಹೃದಯಗಳ ಮೇಲ   ನಿರರ್ಥಕವಾಗಿ ಹೋಯಿತು. ಅಪ್ಪರಲ್ಲಿ ನಾಗರಾಜರು ತಮಗೆ ಮನೆಯಲ್ಲ ವಿಶೇಷವಾದ   ಕೆಲಸವು೦ಟೆ೦ದು ಹೇಳಿ ಎದ್ದು ನಿ೦ತರು. ಲಕ್ಕಣಾಜ್ಲರು ಅವರನ್ನು ಬಲಾತ್ಕಾರಪಡಿಸಿ   ಅಲ್ಲಿಯೇ ತಡಯಿಸಿದರು. ಆದಿಪರ್ವದಲ್ಲ ಆ ದಿನ ಓದಲು ಹಿಡಿದ ಅಧ್ಯಾಯವು ೧೦೦   ಪದ್ಮಗಳಿಗಿ೦ತ ಮೀರದೆ ಇದ್ದುದರಿ೦ಂದಲೂ, ಸಭಾಸದರ ಶ್ರವಣೋತ್ಪಾಹವು ಕ್ಷೀಣವಾದು   ದರಿಂದಲೂ, ಭಾಗವತರು ಆ ದಿನದ 'ವಾಚಕ'ವನ್ನು ಮುಗಿಸಬೇಕ೦ದು   ಜನಾರ್ಧನಯ್ಯನವರಿಗ ಸೂಚಿಸಿದರು. ಜನಾರ್ಧನಯ್ಯನವರು ಕಳಗಿನ ಭಾಮಿನಿ   ಶ್ಲೋಕವನ್ನು ಕ೦ಠಾಗ್ರಸ್ತರದಿ೦ದ ಪೂರ್ಭಸಿದರು:-
     ಪಂಜ ಮಂಗೇಶರಾಯರ ಕೃತಿಗಳು / ೧೯   ಇಂದುಮುಖಿಯನು ಸ೦ಂತವಿಡುತ ಮು   ಕುಂದ ರಥವೇರಿದನು ಪರಮಾ   ನಂದದಲಿ ದ್ವಾರಕೆಯ ಸಾರಿದನರಸ ಕೇಳೆಂದಾ।   ಕೂಡಲೇ ಬಡವರು ಕುಳಿತಿದ್ದ ಚ೦ದ್ರಶಾಲೆಯಿಂದ ಓ! ಓ! ಎಂಬ ಸ್ವರವು   ಪ್ರತಿಧ್ವನಿಸಿತು. ಈ ಸ್ವರವನ್ನು ಕೇಳಿದರೋ, ಇಲ್ಲವೋ, ನಾಗರಾಜರು ಎದ್ದುಹೂರಕ್ಕ   ನಡದುಬಿಟ್ಟರು. ವಜ್ರದು೦ಗುರವನ್ನು ಸರಿಗೊಳಿಸುತ್ತ ಅವರನ್ನು   ಹಂಬಾಲಿಸಿದರು. ಹಿರಿಯಣ್ಣನವರು ಏನೋ ಅವಮಾನಗೊ೦ಂಡಂತೆ ಮುಖವನ್ನು   ತಗ್ಗಿಸಿಬಿಟ್ಟರು. ಅವರ ಬಳಿಗೆ ಗಂಥಕ್ಕೆ ಎತ್ತಿದ ಆರತಿಯನ್ನು ತ೦ದರು. ಆದರ ಅದರ   ಮೇಲೆ ಅವರ ಕೃ ಸುಳಿಯಲಲ್ಲ. ನರಸಪಾ೦ಡಿ ಮಾತ್ರ ಸ೦ತೋಷಗೊಂಡ೦ತ ಭಾಗವತರ   ಬಳಿಯಲ್ಲಿ ಕೃಕಟ್ಟ ನಿ೦ತು, ಕೂನೆಗೆ ವ್ಯಾಸಪೀಠಕ್ಕ ಸಾಷ್ಟಾ೦ಗ ನಮಸ್ಕಾರ ಮಾಡಿ, ಮನಗೆ   ಹಿ೦ತರಳಿದನು. ಅಣ್ಣಪ್ಪ ಆಳ್ವ ಮತ್ತು ಭೂಪಸಟ್ಟಿ ಎ೦ದಿನ೦ತ ಪ್ರಸಾದ ಮನೆಗ   ನಡದುಬಿಟ್ಟರು. ಕೊ೦ಚ ಹೂತ್ತಿನಲ್ಲ ರಾಮಕೃಷ್ಣ ಭಾಗವತರೂ ಜನಾರ್ಧನಯ್ಯನವರೂ   ಶ್ರಾವಕರ ಅಂ೦ದಿನ ಜಾದಾಸೀನ್ಯವನ್ನು ಕುರಿತು ಚಿ೦ತಿಸುತ್ತ ಅದರ ಕಾರಣವನ್ನು   ತಮ್ಮೊಳಗೆ ಏಚಾರಿಸುತ್ತ, ಮನೆಗೆ ಅಭಿಮುಖರಾದರು.   ಶುಕ್ರವಾರ ಮಧ್ಯಾಹೃ ಒಂದು ಗ೦ಟೆಗೆ ನಾಗರಾಜರೂ ಎಲ್ಲರಿಗಿ೦ತಲೂ ದ್ರ; ಲಯ ಭ್ರ ನ   ಮೊದಲೇ ದೇವಸ್ಥಾನದಲ್ಲಿ ಬ೦ದು ಕೂಡಿದರು. ಒಡನೆ ಹಿರಿಯಣ್ಣನವರು ಬಂದು   ಸೇರಿದರು. ಮಿಕ್ತವರು ಒಬ್ಬೊಬ್ಬರಾಗಿ ಬಂದು ಸೇರಿದರು. "ವಾಚಕ' ನಡೆಯುವ   ಚಂದ್ರಶಾಲೆಯಲ್ಲಿ ಏನೋ ಮಾತುಕಥೆ ನಡೆಯುತ್ತಲಿತ್ತು. "ಈ ಹಾಳು ಮಕ್ಕಳನ್ನು   ನಾಬಲ್ಲೆ” ಎ೦ದು ನಾಗರಾಜರು ಹೇಳುವಪ್ಪರಲ್ಲಿ ಭಾಗವತರೂ 'ವಾಚಕರೂ' ಚ೦ದ್ರ   ಶಾಲೆಯ ಮೇಲ ಕಾಲಿಟ್ಟರು. ಅವರನ್ನು ನಮಸ್ಕರಿಸುವುದಕ್ಕೆ ದೊಡ್ಡವರು ಯಾರೂ   ಏಳಲಿಲ್ಲ. ಇಬ್ಬರು ತಮ್ಮ ತಮ್ಮ ಆಸನಗಳನ್ನು ಅಲಂಕರಿಸಿದರು. ಯಾರೂ ಇದ್ದಡಯಿಂದ   ಅಲ್ಲಾಡಲಿಲ್ಲ. ದೀಪವನ್ನು ಯಾರೂ ಹಚ್ಚದೇ ಇದ್ದುದನ್ನು ನೋಡಿ ಜನಾರ್ಧನಯ್ಯ   ನವರು ತಾವಾಗಿ ಅದನ್ನು ಹಚ್ಚಿದರು. ಬಳಿಕ ಗ್ರಂಥ ಪುಸ್ತಕಕ್ಕೆ ಕೃ ಮುಗಿದು,   ಅಧ್ಯಾಯವನ್ನು ತೆರಯುವುದಕ್ಕೆ ತೂಡಗಿದರು. ಅಷ್ಟರಲ್ಪ ನಾಗರಾಜರು ಗುಲ್ಲಿಡುವುದನ್ನು   ನೋಡಿ, 'ವಾಚಕಕ್ಕೆ' ಸಿದ್ದವಾಯಿತೆ೦ದು ಜನಾರ್ಧನಯ್ಯನವರು ಮಲ್ಲನೆ ಸೂಚಿಸಿದರು.   “ಬೇಡಯ್ಯ ನಿಮ್ಮ ವಾಚಕ। ಕಟ್ಟಿಡಿ!” ಎ೦ದು ನಾಗರಾಜರು ಒದರಿದರು.   “ಸಂಗತಿ ಏನು?” ಎಂದು ಭಾಗವತರು ಕೇಳಿದರು.   ಜನಾರ್ಧನಯ್ಯನವರು ಗ್ರಂಥವನ್ನು ತರದರು.   "ಬ್ಯಾಡಾ। ಕಟ್ಟಿ! ಕಟ್ಟಿ! *೫`'ಎ೦ಂದು ಪುನಃ ನಾಗರಾಜರು ಒತ್ತಿ ಹೇಳಿದರು.   "ಬಿಡಿ! ಬೇಡಯ್ಯ ಕಟ್ಟಿ!” ನಮಗೆಲ್ಲ ಗೊತ್ತಿದೆ! ಕಟ್ಟಿ! ಪುಸ್ತಕ ಕಟ್ಟಿ!” ಎಂದು   ಲಕ್ಕಣಾಜ್ಷರು ಉ೦ಗುರದ ಬೆರಳನ್ನು ತೋರಿಸುತ್ತ ಗರ್ಜಿಸಿದರು.   ಭಾಗವತರೂ "ವಾಚಕರೂ' ನಮ್ರಭಾವದಿಂದ ಸಿಟ್ಟೀಕೆ೦ದು ಬೇಡಿದರು.   "ಮಗ! ಹಣಕ್ಕೋಸ್ಕರ.... ಮಾರಿ ಬಿಡುವರು” ಎ೦ದು ಯಾರೋ ಬೈದುಬಿಟ್ಟರು.
  [1-877868.   ೨೮ / ಪಂಜೆ ಮ೦ಗೇಶರಾಯರ ಕೃತಿಗಳು   ರಾಮಕೃಷ್ಣ ಭಾಗವತರೂ, ಜನಾರ್ಧನಯ್ಯನವರೂ ಬಾಯಲ್ಲ ಮಾತಿಲ್ಲದವರಾಗಿ.   "ಸ್ನಾಮೀ। ಸಿಟ್ಟೇಕೆ! ನಮ್ಮ ಅರ್ಥದಲ್ಲಾಗಲೀ, ವಾಚಕದಲ್ಲಾಗಲೀ, ಏನೊಂದು   ದೋಷವಿತ್ತೇ?) ಮನ್ನಿಸಬೇಕು ದೇವು! ನಾವು ಏನು ತಪ್ಪು ಮಾಡಿದೆವು?” ಎಂದರು.   “ನಾವು? ನಾವೆಂದು ಹೇಳಲಿಕ್ಕ ನೀನು ದೊಡ್ಡ ಗೌಡ ತಾನೇ? ಕಳ್ಳ! ಇನ್ನೊಬ್ಬರಾದ್ರೆ   ಈ ಅವಮಾನಕ್ಕೆ ಮಟ್ಟು ತಗೆಯುತ್ತಿದ್ರು” ಎ೦ದು ನಾಗರಾಜರು ತಪ್ಪಿ ಮಾತನಾಡಲು   ಹತ್ತಿದರು. ಮನಃ “ಲಕ್ಷಣಾ! ನನಗೆ ಗೊತ್ತುಂಟು. ನಾಮಾ ಹಾಕುವ ಬ್ರಾಹ್ಮರಿವರು.   ಹತ್ತ.... ಗುರ್ತಿಲ್ಲ ಇವ್ರಿಗೆ” ಎ೦ದು ಪೂರೃಸಿದರು.   ಒಡನೆ ಜನಾರ್ಧನಯ್ಯನವರು ಹಿರಿಯಣ್ಣನವರ ಬಳಿಗೆ ಬ೦ದು, "ಸ್ವಾಮಿ! ತಪ್ಪು   ಯಾರ ಕೃಯಿಂದಲೂ ನಡೆಯುತ್ತದೆ. ನನ್ನ ಪಾಡೇನು? ನೀವು ವರ್ಗದಾರರು, ನಾವು   ಒಕ್ಕಲುಗಳು. ತಾವು ನಡಿಸಿದರ ಸರಿ. ನನ್ನಿ೦ದ ಏನ್‌ ತಪ್ಪಾಯಿತಂದು ಹೇಳಿದ್ರೇ, ಸಭೆಗೆ   ಸರೆಗೊಡ್ಡಿ ಬೇಡುತ್ತೇವೆ” ಎಂದರು.   ಹಿರಿಯಣ್ಣ:;- “ಸರಿಯಾದ ಮಾತು! ಏನ್‌ ನಾಗರಾಜಾ? ಇಕ್ಕೊಳ್ಳಿ ಭಾಗವತರೇ ಇಲ್ಲಿ   ಕೇಳಿ! ಇಬ್ಬರೂ ವಂತಿಗೆ ಬಳಿಗೆ ಬಂದರು.   ಹಿರಿಯಣ್ಣ;-“ಈ ವಾಚಕಕ್ಕೆ ಯಾರು ಹೆಚ್ಚು ವಂತಿಗೆಯನ್ನು ಕೊಟ್ಟರೆ೦ದು ಬಲ್ರೊ9''   ಭಾಗವತರು:- “ನೀವೆಲ್ಲರು ಸಾಮಿ!”   ಹರಿಯಣ್ಣ:- ಓ! ನಾನು ನೂರು ರೂಪಾಯಿ ಕೂಟ್ಟಿದ್ದೇನ. ಲಕ್ಕಣಾಜ್ಹರು ಎಪ್ಪತ್ತು.   ನಾಗರಾಜರು ಐವತ್ತು. ಹೀಗಿರುವಾಗ ಗ್ರ೦ಥವನ್ನು ನೀವು ನಮ್ಮ ಹಸರಿತ್ತಿ ಹೇಳದ   ವರ್ಗದಾರರಾದ ನಮಗ ಈ ಪರಿ ಅವಮಾನ ಮಾಡಿದ್ದು ನ್ಯಾಯವೇ?   ಭಾಗವತ:- “ಎಂಥಾ ಅವಮಾನ ದೇವೆ?'   ನಾಗರಾಜ:- “ಅವಮಾನ? ಏನೆಂದ9'   ಹಿರಿಯಣ್ಣ:- “ತಡಿ, ನಾಗರಾಜಾ, ಇಲ್ಲಿ ನೋಡಿ, ಭಾಗವತರೇ! ಮನೆತನದವರು,   'ಗುತ್ತೇದಾರರು', ನಾವಿರುವಾಗ “ಭೂಪಕೇಳ೦ದಾ'” ಎ೦ದು ಭೂಪಸೆಟ್ಟಿಗೆ ಮಾತ್ರ ಅರ್ಥ   ಹೇಳಿದ್ದು ನಮಗೆ ಅವಮಾನ ಹೌದೋ, ಅಲ್ಲವೋ, ನೀವೇ ಹೇಳಿ!”   ಇದನ್ನು ಕೇಳುತ್ತಲೇ ಭಾಗವತರಿಗೆ ಗ್ರಾಮಮುಖಂಡರ ಅಸಮಾಧಾನತಯ   ಕಾರಣವು ಹೂಳೆಯಿತು. ಅವರು ತಮಗಿ ಬ೦ದ ಮುಗುಳ್ತಗಯನ್ನು ತಡದುಕೂ೦ಡರು.   ಆದರೆ ಜನಾರ್ಧನಯ್ಯನವರು "ಇದರ ಅರ್ಥ ತಿಳಿಯಲಿಲ್ಲವಲ್ಲಾ!” ಎಂದರು.   ನಾಗರಾಜ:- ಅರ್ಥ ತಿಳಿಯಲಿಲ್ಲವೇ? ಯಾಕ ತಿಳಿಯಲಿಲ್ಲ) ನಿನ್ನ 'ಸಾರಿದ ನರಸ   ಕೇಳ೦ದಾ' ಎಂದು ಹೇಳಿ ನರಸಪಾ೦ಡಿಗೆ ಭಾರ್ತವನ್ನು ಹೇಳಲಿಲ್ಲವೇ? ಆ ಪರ್ದೇಶಿ   ನರಸಪಾಂಡಿ ಕೂಟ್ಟದ್ದು ಎರಡು ರೂಪಾಯಿ. ಬಡ್ಡಿ ಮಗ, ಭೂಪ! ನನ್ನ ಒಕ್ಕಲು| - ಅವ   ಕೊಟ್ಟದ್ದು ಏಳು ಚಕ್ರ. ನಮ್ಮ ಎದುರಿಗೆ ಅವರ ಹೆಸರನ್ನು ಎತ್ತಿ ಹೇಳಿದೆಯಲ್ಲಾಳ9''   ನಾಗರಾಜರ ಆರೋಪದ ವಿವರಣೆ ಮುಗಿಯುವದರೂಳಗಾಗಿ ಭಾಗವತರು ಒಂದು   ಉಪಾಯದ ಮಾತನ್ನು ಯೋಜಿಸಿಕೊ೦ಡರು.
  ೦([(ಗ-(ರಿಗಿಗಿದಿಗದ್ದಿ [ಗಿ   ಪಂಜೆ ಮಂಗೇಶರಾಯರ ಕೃತಿಗಳು /೨(೧)   “ಚೆತ್ತೃಸಬೇಕು ದೇವರೇ। ಬೇಡಿಕೊಳ್ಳುತ್ತನ. ಭಾರತ ಗ್ರಂಥ ವಾಚನದಲ್ಲ, ದಿನಕ್ಕೆ   ಒಬ್ಬೊಬ್ಬರ ಹಸರನ್ನು ಹೇಳುವುದು ನಮ್ಮ ಪದ್ದತಿ. ವಂತಿಗೆಯಲ್ಲ ಅಲ್ಪಸ೦ಖ್ಯಯನ್ನು   ಕೊಟ್ಟವರ ನಾಮವನ್ನು ನಾವು ಪ್ರಥಮದಲ್ಲಿ ಹೇಳುತ್ತೇವೆ. ಹೀಗೆ, ಮೂನ್ನ ಭೂಪನನ್ನೂ,   ನಿನ್ನ ನರಸಪಾಂಡಿಯನ್ನೂ ಹೂಗಳಿದೆವು. ಕ್ರಮಪ್ರಕಾರವಾಗಿ ನಿಮ್ಮಲ್ಲರ ಹಸರುಗಳೂ   ಭಾರತದಲ್ಲ ಬರೋದು೦ಟು. ಕೋಪಿಸಿಕೊಳ್ಳಬಾರದು -' ಎಂದರು.   ಹಿರಿಯಣ್ಣನವರೂ ನಾಗರಾಜರೂ ಮರುಮಾತತ್ತ್ರದೆ ಒಬ್ಬರನ್ನೊಬ್ಬರು ಕಣ ಮಾತ್ರ ನು ಸಿ ಬ ಇಸ ಛೈ ಶ್‌   ನೋಡಿದರು. ಸಿಟ್ಟು ಕೆಳಗಿಳಿಯತೊಡಗಿತು. ನಾಗರಾಜರು ಭಾಗವತರ ಕಡ ತಿರುಗಿ,   ಹುಬ್ಬು ಏರಿಸಿ, “ಹಾಆಗೋ?” ಎಂದರು. ಹಿರಿಯಣ್ಣನವರು, “ಓ ಇದು ನಮಗೆ   ಗೊತ್ತಿದ್ದಿಲ್ಲ. ಆದರೆ ನಿಜವಾಗಿ ಹೇಳುತ್ತಿರೋ, ಅಲ್ಲವೇ - 9” ಎ೦ದು ಕೇಳಿದರು.   “ಆಹ್ಹಾ! ಸುಳ್ಳು ಯಾಕ ಹೇಳಬೇಕು, ಸ್ವಾಮೀ, ನಿಮ್ಮತ) ಇದೇ ನಮ್ಮ ಸಂಪ್ರದಾಯ”   ಎಂದು ಜನಾರ್ಥ್ಧನಯ್ಯನವರು ತಮ್ಮ ಪರವಾಗಿ ಕೂಡಿಸಿ, ಭಾಗವತರ ಮಾತನ್ನು   ಸಮರ್ಧಿಸಿದರು.   "ಸರಿ ಸರಿ, ಹಾಗಾದರೆ ಚಿ೦ತೆಯಿಲ್ಲ. ಸ್ವಲ್ಪ ಮೋಸ ಆಯಿತು” ಎಂದು ನಾಗರಾಜರು   ಅನ್ನುತ್ತಲೇ, ಮಿಕ್ಕವರಿ೦ದ "ಕೂತುಕೊಳ್ಳಿ, ಎಲ್ಲರೂ ಕೂತುಕೊಳ್ಳಿ!' ಎ೦ಬ ಮಾತುಗಳು   ಹೂರಟವು.   ಎಲ್ಲರೂ ತ೦ತಮ್ಮ ಸ್ಥಳಗಳಲ್ಲಿ ಕುಳಿತುಕೂ೦ಡರು. ಉತ್ಸಾಹವು ಮು೦ಚಿನ೦ತಯೇ   ಕುಂಬಲಾರಂ೦ಬಿಸಿತು. 'ವಾಚಕವು' ಎ೦ದಿನಂತೆ ಸಾಂಗವಾಗಿ ನಡೆಯಿತು. ಆದರೆ   ದಿನಂಪ್ರತಿ ಸಮಾಪ್ಕಕಾಲದಲ್ಲಿ 'ಗದುಗಿನ ವೀರ ನಾರಾಯಣ' ಎಂದು ಹೀಳುವ ಬದಲಾಗಿ   ಜನಾರ್ಧನಯ್ಯನವರು ಬೀರಿ ಪಾಠಾ೦ತರಗಳನ್ನು ಅಲ್ಲಲ್ಲ ಸೇರಿಸಿದರು.   "ಮನದಿ ಕೃಷ್ಣನ ಧ್ಯಾನ ಗೈಯುತ ನಾಗರಾಜ ಕೇಳ೦ದಾ?”   “ಪಾಂಡುಕುವರನು ಹೊಕ್ಕನರಮನೆ ಲಕ್ಕಣ್ಣಜ್ಜ ಕೇಳಂದಾ”   "'ಅಕುಟಲನು ಸಾರಿದನು ಬಳಿಕೀ ವಿಕಟ ದುರ್ಯೋಧನನು ನಿಗಮ   ಪ್ರಕರ ಮೌಳಿಯ ಮಾಳಿಯತ್ತಲು ಸಾರ್ದು ಮಂಡಿಸಿದ ಹಿರಿಯಣ್ಣ ಕೇಳೆ೦ದಾ”   ದಿನಕ್ಕ ಒಂದೊಂದಾಗಿ ಹೆಸರು ಬರುತ್ತಲೇ, ಕ್ರಮಪ್ರಕಾರವಾಗಿ ಒಬ್ಬೊಬ್ಬರು ಓ!| ಓ|”   ಎ೦ದು ಉತ್ತರ ಕೊಟ್ಟು, ಮನಸ್ಸಿನಲ್ಲ ಹಿಡಿಯಲಾರದಷ್ಟು ಆನಂದದಿ೦ದ ಉಬ್ಬಿದರು.   ಮೇಲೆ ಕೂಟ್ರವುಗಳು ಯಾವ ಷಟದಿಯ ಚರಣಗಳಂದು ನನಗೆ ತಿಳಿಯಲಿಲ್ಲ.   ಇದನ್ನು ಕುರಿತು ಜನಾರ್ಧನಯ್ಯನವರೂಡನೆ ನಾಲ್ಕು ತಿಂಗಳುಗಳ ಬಳಿಕ   ವಿಚಾರಿಸಿದಾಗ, ಅವರು ಛ೦ದಸಿಿನ ವಿವರ ಹೇಳಲಿಲ್ಲ. ಅದರ ಬದಲಾಗಿ “ಈ ಚರಣಗಳ   ಬೆಲೆ ೧೫೦ ರೂಪಾಯಿ. ಇವುಗಳ ಅರ್ಥವನ್ನು ವಿವರಿಸಿದುದಕ್ಕಿ ೨೦೦ ರೂಪಾಯಿ”   ಎ೦ದು ಮಾಲ್ಕ ಪಾರಿಶೋಷಕಗಳನ್ನು ಮಾತ್ರ ತಿಳಿಸಿದರು.   (ಸುವಾಸಿನಿ ೧೯೦೧೦-ಷಿ)
-------------------------------------------------

   ಕಮಲಮರದ ಹೋಟ್ಲನಲ್ಲಿ   ಕಮಲಹುರದ ಬಂದರ್ ಸ್ಥಳವು ವಸಂತ ಋತುವಿನ ಸ೦ಧ್ಯಾತಪದಿಂದ ಸುಖ   ಹೊ೦ದುತಲಿತು.  ವೀರಮರದಿಂದ ಬಂದು ದಂಡೆಯಲ್ಲಿ . ನಿಂತಿದ್ದ. ಒಂದೆರಡು   ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತಲಿದ್ದವು. ದೋಣಿಗಾರನು   ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ಕೃಯಲ್ಲದ್ದ ಮೀನನ್ನು ತರಿದು, ಬಳಿಯ ನೀರು   ತು೦ಬಿದ _ ಮಣ್ಣಿನ ಪಾತ್ರೆಗೆ ಒಟ್ಟುಕಿದ್ದನ.. ಆಗಾಗ ಹಾರಿ. ಬರುವ  ಕಾಗಗಳನ್ನು   ಅಟ್ಸುಕ್ತಿದ್ದನು. ಸ್ಲಲ್ಪ ದೂರದಲ್ಲಿ ಅಂಬಿಗರ ಹಂಗಸರು ಸೊಂಟಕ್ಕೆ ಮುಟ್ಟುವಷ್ಟು ನೀರಿಗೆ   ಇಳಿದು ಫಕ್ತನೆ. ಮುಳುಗು ಹಾಗಿ. ಕೆಸರಿನಲ್ಲದ್ದ. ಚಿಪ್ಪು ಮೀನುಗಳನ್ನು ಕೈತುಂಬಾ   ಆಯ್ದುಕೊಂಡು ತಮ್ಮ ಮೈ ಬಟ್ಟಿಯ ಪದರಿನ ಚೇಲವನ್ನು ತು೦ಬಿಸುತ್ತಿದ್ದರು. ದಡದ   ಮೇಲಿದ್ದ `ಮಾಪಿಳ್ಳ` ಯುವಕನು ಕೃಷ್ಕಾಯರಾದ ಈ ಯೋಜನಗ೦ಧಿಯರಲನ್ನು ಕದ್ದು   ನೋಡುತ್ತಾ ಏನು ಏನೋ ಯೋಚಿಸುತ್ಲಿದ್ದನು. ಎಲ್ಲ ನೋಡಿದರೂ ಜನಗಳ ಗಲಭೆ,   ಬ೦ಡಿಗಳ  ಚೀತ್ನಾರ, ಹೊರೆಯಾಳುಗಳ ಕಲರವ. ಈ ಕಡೆಯಲ್ಲ ಇಳಿದ   ಕಾಫಿಯ ಮೂಟೆಗಳನ್ನು ಸಮುದ್ರದಲ್ಲನ ಹಡಗುಗಳಿಗೆ ಸಾಗಿಸುತ್ತಿರುವರು. ಇದೋ ಇಳ್ಲ   ರಾಶಿ. ಹಾಕಿದ ಅಕ್ಕಿ ಹೊರೆಗಳನ್ನು ಎಣಿಸಿ ಎಣಿಸಿ ವರ್ತಕನು ಆಳುಗಳನ್ನು ಕೂಗಿ   ಕರೆಯುತಿರುವನು. ಅಲ್ಲ ಬೊಂಬ್ಳಯಿಂದ ಬಂದ ಜೀನಸುಗಳನ್ನು ದಡದ ಮೇಲ   ಇಳಿಸುತಿರುವರು. ಇಲ್ಲಿ `ಮಾನಿಫಸ್` ಬರಿಯುವ ಗುಮಾಸ್ತ ಮುದುಕನು ಕನ್ನಡಕದ   ಕಣ್ಣುಗಳನ್ನು ಎತ್ತಿ ಹಿಡಿದು ಕಿವಿಯ ಮೇಲಿನ ಲೇಖನಿಯನ್ನು ಆಗಾಗ ಸಳಯುತ್ತಾ   ಪಾರುಪತ್ಯವನ್ನು ನಡೆಸುತ್ತಲಿರುವನು. ಬಿಳೀ ಸರದಾರನೊಬ್ಬನು ಬಿಳೀದೋಣಿಯ   ಚುಕ್ಕಾಣಿಯನ್ನು ಕೈಯಿಂದ ಹಿಡಿದು ಕಡಲ ತಡಿಗೆ ಹೋಗುತ್ತಿರುವನು. ದೋಣಿಯಲ್ಲ   ಅವನ ಪೇದಯು ಕೋವಿಯನ್ನು ಹಿಡಿದು ನಿ೦ತಿರುವನು. ಇತ್ತ ಕಲವು ಮಂದಿ ಗೃಹಸ್ಥರು   ವಾಯುಸೇವನೆಗೆ `ಕಮಿಟೀ` ಮಾಡಿಕೊಂಡು ತಮ್ಮ ಭೂಷಣೆಯನ್ನೇ ಸಾರುತ್ತಿರುವರು.   ಸರಕಾರದ ಆಫೀಸುಗಳ ಗುಮಾಸರಲ್ಲಾ ಸಾಯಂಕಾಲದ ವಿಹಾರಕ್ಕೆ ಬರುವುದಕ್ತೆ ಇನ್ನೂ   ಹೊತಾಗಿರಲಿಲ್ಲ. . ಬ೦ದಿದ್ದವರಲ್ಲಿ ಒಬಿಬ್ಗರು..ಮೂರು . ಪೃಸ . “ಹೂಟ್ಲಿ`ನ . ಕಡ   ಹೋಗುತ್ತಿದ್ದರು.  ಹೂಟ್ಲೆನಲ್ಲ ನೈವೇದ್ಯವನ್ನು. ತೀರಿಸಿದವರಲ್ಲ . ಕೆಲವರು . ಮೀಸೆಗ   ವಸ್ತಪೂಜೆಯನ್ನು ಮಾಡುತ್ತಿದ್ದರು. ಕೆಲವರು ಚುಟ್ಜಾವಿನ ಹೂಗೆಯಿ೦ದ ಧೂಪವನ್ನು #7 ೨ ಬ
  ೧17೧೧೧೧೧೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೩   ಹಾಕುತ್ತಿದ್ದರು. ಮತ್ತೂ ಕೆಲವರು ಬೀಡಿ ಸೇದುವುದಕ್ಕೆ ಬಂಕಿ ಹಜ್ಗೆ ದೀಪಾರಾಧನೆಯನ್ನು   ಮಾಡುತಿದ್ದರು. ಎಲ್ಲರೂ ಹಣಕ್ನೆ ಮೊದಲೇ ಅರ್ಘ್ಯವನ್ನು ಕೊಟ್ಟಿದ್ದರು.   `ಹೂಟ್ಲ`ನ ಯಜಮಾನರು ಪೂರ್ಣಸಾಮಿ ಅಯ್ಯಂಗಾರರು. ಈ ಹಸರನ್ನು ಕಲವರು   ಪೊನ್ನುಸ್ನಾಮಿ ಎ೦ದು ಸಂಕ್ಷೇಪಿಸಿರುವರು. ಕೆಲವರು ಪೆಣ್ಣುಸ್ತಾಮಿ ಎಂದೂ ಪೊಣ್ತಾಮಿ   ಎ೦ದ್ದೂ. ಸಕಾರಣವಾಗಿ . ಕರೆಯುವುದುಂಟು. ಏಕೆಂದರೆ, ೨೦ ವರ್ಷಗಳ . ಕೆಳಗೆ   ಅಯ್ಯಂಗಾರರು ಒಂದು ಹಣ್ಣಿಗೋಸ್ನರ ಊರುಬಿಟ್ಟು ಹೋಗಿದ್ದರು. ಬಳಿಕ ಶ್ರೀರಂಗ,   ತಿರುಪತಿ, ಜಗನ್ನಾಥ, ರಾಮೇಶ್ವರ, ಮೊದಲಾದ ಮುಣ್ಯಸ್ಥಳಗಳಿಗ ಯಾತ್ರ ಮಾಡಿ, ಅಂತು   ಸ್ನಲ ಹಣವನ್ನು ಹಗೋ ಕಟ್ಟಕೊಂಡು, ಮರಳಿ ಕಮಲಮುರಕ್ಕೆ ಬಂದು, ಈ `ಹೂಟ್ಲ`ನ್ನು   ಪರೋಪಕಾರಾರ್ಥವಾಗಿಯೇ ಇಲ್ಲ ಸ್ಥಾಪಿಸಿದರು. ಯಾತ್ರಗಳಿಂದ ಲಾಭವುಂಟಿಂದು   ಹಳುವರು. ನಮ್ಮ ಅಯ್ಕಂಗಾರರಾದರೋ, ದೇಶವಿದೇಶದ ಮಿಠಾಯಿಯ ಕ್ರಮವನ್ನೂ,   ನಾನಾ. ಭಾಷೆಗಳು ಅಲ್ಹಸ್ತಲ್ರ ಪರಿಚಯವನ್ಮೂ, ಆಶ್ಚರ್ಯಕರವಾದ ಸಮಾಚಾರ   ಸ೦ಗ್ರಹವನ್ನೂ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳು ಮರಿ. ಇರಲಿಲ್ಲ. ಆದರೂ   ನಲ್ಲೂರು ನೀಲಾಂಬೆಯ ಕಿರಿಯ ಮಗನು ಮಾತ್ರ ಇವರನ್ನು “ಅಪ್ಲಾ! ಅಪಯ್ನ!“ ಎಂದು   ಕೂಗಿ ಕರೆಯುತ್ತ ದಿನಕ್ಕೆ ಎರಡು ಬಾರಿ ಕಾಸು ಕೊಂಡು ಹೋಗುತ್ತಿದ್ದನು. ಸ್ತತ೦ತ್ರವಾದ   ಜೀವನವನ್ನು ಕಲ್ತಸಬೀಕಂಬ ಉದ್ದೇಶದಿಂದ `ಹೂಟ್ತ`ನ್ನು ತಾನು ಮಾಡಿರುವನಲ್ಲದೆ,   ಅದರಿಂದ ಪರಯೋಜನಾಂ೦ಶವೇನೂ ಇಲ್ಲವೆಂದು ಅವರು ಯಾವ ಕಾರಣದಿಂದಲೋ   ಗೊಣಗುಟ್ಟುತಿದ್ದರು. ಆದರೂ ಗ್ರಾಹಕರ ಸಂಖ್ಯೆ ದಿನೇ ದಿನೇ ಏರಿ. ಹೋಗುತಲಿತ್ತು   ಒ೦ದು ಪೃಸಯ ಕಾಫಿ ಕುಡಿಯುವುದಕ್ಕೆ ಬಂದವನು ಸಹ ಅಯ್ಯಂಗಾರರ ಯಾತ್ರಾ   ಸಮಾಚಾರವನ್ನು ಕೇಳುತ್ತ ಕೇಳುತ್ತ, ತಿಂದ ತಿಂಡಿಯನ್ನು ತಿಳಿಯದೆ, ಉಡಿಯಲ್ಲಿದ್ದ   ಹಣವನ್ನಲ್ಲಾ. ಸಮರ್ಪಿಸಿ. ಹೋಗುತ್ತಿದ್ದನು. . ಒಬ್ಲಿಬ್ಬರು, ಅಯ್ಯಂಗಾರರು . ತಮ್ಮ   ಸಮಾಚಾರಗಳ `ಮೂಟಿಯನ್ನು ಬಿಚ್ಚುವಂತೆ` ಮಾಡಿ, ಅವರು ಅದರ ಆನಂದದಲ್ಲಿ   ಮಗ್ನರಾಗಿದ್ದ ಸಮಯ ನೋಡಿ, ಮೆಲ್ಲನೆ ಮಾಯವಾಗುತ್ತಿದರು. ತತ್ಕಣದಲ್ಲಿಯೇ   ಅಯ್ಯಂಗಾರರು. ಬಜ್ಚಿಬಿದ್ದಂತಾಗಿ, ಅವರ ಬೆನ್ನು ಹಿಡಿದು, ಹಣವನ್ನು `ವಸೂಲ್`   ಮಾಡುತ್ತಿದ್ದರು.   ಮೂದಲು ಮೊದಲು ಪೂರ್ಣ ಸ್ವಾಮಿಯವರಿಗೆ ಕಮಲಪುರದ ಯುವಕರನ್ನು   ಕುರಿತು. ಒಳ್ಳಯ. ಅಭಿಪ್ರಾಯವಿತ್ತು. ಇತಲಾಗೆ ಆ ಅಭಿಪ್ರಾಯವು ಬೇರೆಯಾಗಿ   ಹೋಯಿತು. ಅನೇಕ ಗ್ರಾಹಕರು ಲಡ್ಡು ತಿನ್ನುವ . ಬದಲಾಗಿ . ದುಡ್ಡು ತಿನ್ನಲು   ಪ್ರಾರಂಭಿಸಿದರು. ಈ ರೋಗವನ್ನು ನಿವಾರಿಸುವುದಕ್ಕೆ ಅಯ್ಯಂಗಾರರು ನಾನಾ ಉಪಾಯ   ಮಾಡಿದರು. ಬರತಕ್ಕ ಹಣವನ್ನು ಹುಸ್ತಕದಲ್ಲ ಮುಂದೆ ಸಾಗಿಸುತ್ತ ಹೋದರು.   ಕಾರಣಾಂತರಗಳಿಂದ ದೂರ . ದೇಶಗಳಿಗೆ. ಹೋಗಿದ್ದ. ಪ್ರಿಯ. ಗ್ರಾಹಕರಿಗೆ . ತನ್ನ   ಕೀಮವಾರ್ತೆಯನ್ನು ಕುರಿತು ಕಾಗದಗಳನ್ನು ಬರೆದು ನೋಡಿದರು. `ಬಡವನ ಬಿನ್ನಹ   ಎ೦ದು . ಹಲಗೆಯಲ್ಲಿ . ಸಾಲಗಾರನ . ಹೆಸರು.. ಬರೆದ್ದು.. `ಹೊಟ್ಲಿ`ನ . ಗೋಡೆಗೆ   ತೂಗಾಡಿಸಿದರು. . ಕೊನೆಗೆ ಹೇಗ್ಗೂ. ಸರಿ. ಮಾಡದೆ .ಬಿಡಲಿಲ್ಲ; . ಆರು
  517-188.   ೨೪ /ಪ೦ಜಿ ಮಂಗೇಶರಾಯರ ಕೃತಿಗಳು   ವರ್ಷಗಳಿಂದ ಸಾಗಿಸಿತಂದ ಸಾಲಗಾರರ  ಹಸರನ್ನಲ್ಲಾ ಲಕ್ಷದ ಮುಸ್ಕಕದಲ್ಲ ಕೆಂಪು   ಶಾಯಿಯ ಗೆರೆಗಳಿಂದ ಅಡಗಿಸಿಬಿಟ್ಟರು.   ಈ ದಿನ ಸಾಯಂಕಾಲದಲ್ಲಿ `ಹೂಟ್ಲಿ`ನೊಳಕ್ನೆ ಅನೇಕರು ಕೂಡಿದ್ದರು. ಕರಿಯೂರು   ಶ್ಯಾಮರಾಯರು. ಗೋಧಿಯ ರೊಟ್ಟಿಯನ್ನು ಕಾಫಿ. ತುಂಬಿದ  ಪಾತ್ರಯಲ್ಲ ನನ   ಹಾಕುತ್ತಿದ್ದರು. ಮಲೆನಾಡು ಕುಪಣ್ಣನವರು `ಟೀ ಗ್ಲಾಸನ್ನು“ ಮು೦ದಿರಿಸಿ, ತುಟಿಯಿಂದ   ಮಲ್ಲಮಲ್ಲನೆ ಜೀಮತ್ತಿದ್ದರು. ಇವರಿಬ್ಬರ ಮೇಲೆ ಅಯ್ಯಂಗಾರರು. ವಕ್ರವಾಗಿದ್ದರು.   ಅಯ್ಕಂಗಾರರಿಗೆ ಸಿಟ್ಟು. ಬರುವುದಂದೇ  ಇವರಿಬ್ರೂ ಕುಚೇಷ್ತಯನ್ನು ಆರಂಭಿಸು   ಕ್ರಿದ್ದರು. ಎರಡು ದಿನಗಳ ಹಿಂದೆ ಈ ಮಣ್ಯಾತ್ಮರು “ಹೊಟ್ಲ`ನಲ್ಲ ಹೊಟ್ಟೆತುಂಬಾ ತಿಂದು,   ಕುಡಿದು, ಅಯ್ಕಯಂಗಾರರನ್ನು ಕರಳಿಸಿ ಹೋಗಿಬಿಟ್ಟದ್ದರು. ಅಯ್ಯಂಗಾರರು “ಸ್ನಂತ   ಅನುಭವ“ವನ್ನು ಕುರಿತು ಕೆಲವು ಮಾತುಗಳನ್ನು ಬಂದವರೊಡನೆ ಮನೋರಂಜನೆಗಾಗಿ   ಹಳುತ್ತಿದ್ದಾಗ, ಅಯ್ಯಂಗಾರರು ಹೇಳುವದಲ್ಲಾ ಸುಳ್ಳಂದೂ, ಗ್ರಾಹಕರು ತನ್ನೊಡನೆ   ತಿಳಿದ್ದೂ, ತಿಳಿಯದೆ ಹೆಚ್ಚು ವ್ಯಾಪಾರ ಮಾಡುವುದಕ್ಕೋಸ್ಕರ ಅತಿಶಯೋಕ್ತಿಯನ್ನು   ಹಳುವ . ಉಪಾಯ  ಮಾಡಿರುವರೆಂದೂ . ಈ . . ಜಗಳವಾಡಿದರು.   ಅಯ್ಯಂಗಾರರು ತಾನೆಂದ ಸಮಾಚಾರ ಸುದ್ದಿಯಲ್ಲಾ ಸುಳ್ಳಲ್ಲವಂದು ಈ ಅಧಮರಿಗ   ಮನಗಾಣಿಸುವ ಉಪಾಯವನ್ನು ನಿಶ್ಲಯಿಸಿದರು. ಈ ದಿನ ಕುಪಣ್ಣನವರು ಕಲಹಕ್ಕೆ   ನಾಂದಿಯಾಗಿ “ರಾಯರೇ! ಅಯ್ಯಂಗಾರರು ರಾಮೇಶ್ವರ ಸಮುದ್ರವನ್ನು ಈಸಿಹೋದ   ಸ೦ಗತಿಯನ್ನು ಬಲ್ರ?“ ಎ೦ದು ಕೇಳಿದರು.   ಪೂರ್ಣಸ್ಥಾಮಿ ಅಯ್ಯಂಗಾರರು ಎಂದಿನ೦ತೆ ಹುಬ್ಲು ಗ೦ಟಿಕ್ಷದ, ಮನಸ್ಸಿನೊಳಗೆ   ಆನಂದದಿಂದ ಉಕ್ಕುತ್ತಲದ್ದರು.   ಶ್ಯಾಮರಾಯ:- ಅಂದು ನಿಮ್ಮೂಡನೆ ಯಾರಿದ್ದರು ಅಯ್ಯಂಗಾರರ? ಈ   ಆಪತ್ತಿನಿಂದಲೂ ನಿಮ್ಮನ್ನು ಪಾರು ಮಾಡಿಸಿದವರು ಆ ಗುಂಡಾಚಾರ?“   ಕುಪಣ್ಣ:- “ಹಾಗಾಗಿರಬೇಕು. ಇಲ್ಲವಾದರಿ ನಮ್ಮ ಅಯ್ಕಂಗಾರ್ರು ಅಂಡಮಾನ್   ದ್ನೀಪಗಳಿಗ ಹೋಗುತ್ತಿದ್ದರೋ ಏನೋ?“   ಅಯ್ಯಂಗಾರರು ಮೌನವ್ರತವನ್ನು ಅವಲಂಬಿಸಿದ್ದುದನ್ನು ನೋಡಿ, ಶ್ಯಾಮರಾಯರು   “ನಿಮ್ಮ ಗುಂಡಾಚಾರ್ರು ಈಗ ತಾನ ಎಲ್ಲಿರುವರು?“ ಎಂದು ಕೇಳಿದರು.   ಇಷ್ಲರಲ್ಲ ಯಾರೋ ಒಬ್ಬರು `ಹೂಟ್ಲೆ`ನ ಒಳಕ್ಕೆ ಕಾಲಿಟ್ರು. ಅಯ್ಯಂಗಾರರು   ಕಾರ್ಯಾಂ೦ತರದಿ೦ದ ಒಳಕ್ಕೆ ಹೋಗಿದ್ದರಿಂದಲೂ, ಉಳಿದವರ ಪರಿಚಯವು ವ್ಯಕ್ತಿಗ   ಇಲ್ಲದಿದ್ದುದರಿಂದಲೂ, ಬಂದವನು ಓಂದು ನಿಮಿಷ ಅಲ್ಲಯೇ  ನಿ೦ತುಬಿಟ್ಟನು.   ಅಯ್ಯಂಗಾರರು ಹೂರಕ್ಕೆ ಬರುತ್ತಲೇ ವ್ಯಕ್ತಿಯನ್ನು ನೋಡಿ. ಉಬ್ಬದರು. ಬಂದವನು   ಪ್ರತಿಯಾಗಿ ನಗುವನ್ನು ತೋರಿಸುತ್ತ “ಏನ್ ಅಯ್ಯಂಗಾರರೇ? ಕೀಮವೇ?“ ಎ೦ದು   ಕೇಳಿದನು.   ಅಯ್ಯಂಗಾರರು. ಬ೦ದವನನ್ನು ಯಥೋಚಿತವಾಗಿ ಮನ್ನಿಸಿ “ಎಂದು ಬ೦ದ್ರಿ   ಗುಂಡಾಚಾರಿ?“ ಎಂದು ಕೇಳಿದರು.
  ೧೩೧೧ ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೫   ಉಳಿದವರು ಸ್ತಬ್ಧರಾಗಿ ಬಂದವನನ್ನು ಕಣ್ಣಿಟ್ಟು ನೋಡುತ್ತ ಕುಳಿತರು.   ವ್ಯಕ್ತಿಯು “ಅಯ್ಯಂಗಾರರೇ! ಏನು ಹೇಳಲಿ! ನಿಮ್ಮನ್ನು ೧೦ ವರ್ಷಗಳಿಂದ ನಾವು   ಹುಡುಕುತಿದ್ದೇವೆ. ಈ ಹೊತ್ತು ನಿಮ್ಮ ದರ್ಶನವಾಯಿತು.“ ಎಂದು ಹಳಿ ದಣುವನ್ನು   ಆರಿಸುತ್ತಿದ್ದನು. ಅಯ್ಯಂಗಾರರು ಸ್ಲಲ ಆಲೋಚೆಸಿದ೦ತ ಮಾಡಿ, “ಆ ಬಳಿಕ ನಮಗೂ   ತಮಗೂ ಭೇಟಿ ಸಿಗಲಿಲ್ಲ ಅಲ್ಲವೇ?“ ಎ೦ದು ಕೇಳಿ ನಗುತ್ತ, ಕುಪ್ಣ್ಣನವರನ್ನು ನೋಡಿದರು.   ಕುಪಣ್ಣ:- `ಯಾರ ಭೇಟಿ?`   ಅಯ್ಕಂಗಾರರು ಅಲಕ್ಷ್ಯದಿಂದ “ನಮಗೂ ತಮಗೂ ಆಮೇಲೆ ದರ್ಶನವಾಗಿಲ್ಲ.   ನಾನು ರಾಮೇಶ್ತರ ಸಮುದ್ರ ದಾಟಿ, ಮುಣುಗಿದ ಹಡಗನ್ನು ಬೆನ್ನುಕೊಟ್ಟು ತೇಲಿಸಿ   ಕುಮಾರಿಯ ಭೂಶಿರವನ್ನು ಮುಟ್ಟಿದ ಮೇಲೆ ತಮ್ಮನ್ನು ನೋಡಲಿಲ್ಲ. ನಿಜ.“ ಎ೦ದು   ಹಳಿ ಶ್ಯಾಮರಾಯರ ಮೋರಿಯನ್ನೇ ದೃಷ್ಟಿಸಿದರು.   ವ್ಯಕಿಯು “ಸರಿ ಸರಿ. ಆ ದಿನಗಳಲ್ತಾ ಹೋಯ್ತು ಈಗ ನಮ್ಮ ಮಾತುಗಳನ್ನು ಕೂಡಾ   ನ೦ಬುವವರು ಯಾರೂ ಇಲ್ಲ“ ಎ೦ದು ಹಳಿ ತನ್ನನ್ನ ನೋಡುತ್ತಿದ್ದ ಕುಪ್ಣ್ಣನವರನ್ನು   ಕುರಿತು ಅಯ್ಕಯಂಗಾರರೊಡನೆ “ಇವರು ಯಾರು?“ ಎ೦ದು ಕೇಳಿದನು.   ಕುಪಣ್ಣನವರು ಈ ಸಂದರ್ಭವನ್ನು ಹಿಡಿದು ಮಾತಾಡುವಂತೆ ಮುಂದೆ ಬಂದು   “ಆಚಾರ?! ನಿಮ್ಮ ಹೆಸ್ರನ್ನು ನಾವು ಅಯ್ಯಂಗಾರರ ಬಾಯಿಂದ ದಿನೇ ದಿನೇ ಕೇಳಿ   ಗೊತ್ತುಂಟು. ನಮ್ಮ ಪೂರ್ಣಸ್ತಾಮಿ ಅಯ್ಯಂಗಾರರು ಕಾವೇರಿ ಸ್ನಾನದಲ್ಲಿ.......“   ವ್ಯಕಿಯು “ಹೌದು! ಹೌದು“! ಎಂದು ತಲೆದೂಗಿ “ಅವರನ್ನು ರಕ್ಷಿಸಿದ ಗು೦ಡಾಚಾರ್ರು   ನಾವು. ನಾವು ಇಲ್ಲದಿದ್ರ ನಮ್ಮ ಅಯ್ಯಂಗಾರರು ಅಂದು ಮೊಸಳಗೆ ಆಹುತಿಯಾಗು   ರಿದ್ದರು. ಏನ್ ಅಯ್ಯಂಗಾರರ? ೫೦ ಅಡಿ ಉದ್ದ ಮೊಸಳೆ ಎಲ್ಲಿ? ನಮ್ಮ ಜೆಕ್ಕದೊಂದು   ಪವಿತ್ರದರ್ಭ ಎಲ್ಲ? ಇವರು ಯಾರು!“ ಎ೦ದು ಅಯ್ಯಂಗಾರರೂಡನೆ ಕೇಳಿದನು.   ಅಯ್ಯಂಗಾರರು ಅಲಕ್ಷ್ಯದಿಂದ “ಅವರು ದಲಾಲ್ _ ಕುಪಣ್ಣ. ನಾವನ್ನುವುದಲ್ಲಾ   ಸುಳ್ಳಂದು ಹೇಳುವ ಗೃಹಸ್ಥರು. ನಮಗೆ ಅವರ ಗೊಡವೆ ಯಾಕೆ? ಈವೂರಲ್ಲ ಯಾರು   ಅವನ್ನು ಬಲ್ಲರು?“ ಎಂದು ಹಳಿದರು.   ಶ್ರಾಮರಾಯ:- “ಇವರೇ ಏನ್ ಗು೦ಡಾಚಾರ್ರು?“   ಗುಂಡಾಚಾರ್ಯ:- ಕಾವೇರಿ ಸ್ಮಾನದಲ್ಲಿ ಮೂಸಳ ಬಾಯಿಂದ ಅಯ್ಕಂಗಾರರನ್ನು   ಬಿಡಿಸಿ ಕಾಯ್ದ ಗುಂಡಾಚಾರ್ಯರು ನಾವೇ! ಮಲೆಯಾಳ ಸೀಮೆಯಲ್ಲಿ ಅಯ್ಯಂಗಾರರು   ರೋಗದಿಂದ ಹಾಸಿಗೆ ಹಿಡಿದು ಮಲಗಿದ್ದಾಗ, ಅವರ ನೋಡಿ ಅವರನ್ನು   ಬದುಕಿಸಿದ ಗುಂಡಾಚಾರ್ಯರೂ ನಾವೇ! “ನಿನ್ನನ್ನು ಎಂದೂ ಮರೆಯಲಾರ! ನಿನ್ನನ್ನು   ಎ೦ದೂ ಬಿಟ್ಟು ಹಾಕಲಾರ` ಎಂದು ಅಯ್ಯಂಗಾರರು ನನಗೆ ಮಾತು ಕೊಟ್ಟಿದ್ದರು. ನಾನು   ಒಬ್ಬಿ೦ಟಿಗನಾಗಿ ತಿರುಗಾಡುತ್ತಿದ್ದಾಗ, ಎಷ್ಟೋ ಸಲ ಅಯ್ಯಂಗಾರರನ್ನು ನೆನೆದ. ಓಂದು   ಸಲ ಅಯ್ಕಂಗಾರರನ್ನು ನೋಡಿದರೆ, ನನ್ನ ಕಷ್ಪಗಳಲ್ಲಾ ಪರಿಹಾರವಾಗುವುವು ಎ೦ದು   ತಿಳಿದುಕೊಂಡೆ. ಶ್ರೀಕೃಷ್ಣನ ದಯೆಯಿಂದ ಈ ಹೊತ್ತು ಅವರನ್ನು ನೋಡಿ ಧನ್ಯನಾದೆ.   “ಅಯ್ಕಂಗಾರ) ಎಲ್ಲಾ ಮರತಿರುವಿರೇ?“
  7|ಗ^|€ಡಗ೧೩೦8-|ಗ   ೨೬ /ಪ೦ಜೆ ಮಂಗೇಶರಾಯರ ಕೃತಿಗಳು   ಅಯ್ಯಂಗಾರ:- “ಇಲ್ಲ! ಸ್ಥಾಮಿ! ನನ್ನ ಪ್ರಾಣ ಉಳಿದದ್ದು ತಮ್ಮಿಂದ.   ಉಪಕಾರವನ್ನು ಆಜನ್ತ ಮರೆಯಲಾರೆ. ಪ್ರತ್ಗುಪಕಾರ ಮಾಡಲು ಸಾಮರ್ಥ್ಯವಿದ್ದರೆ   ನಾನು ಸಿದ್ಧನಾಗಿದ್ದೇನ.   ಕುಪಣ್ಣ-- “ಅವರು. ಸಾಯುವ . ಹಾಗಿದ್ದರೆ,. ನೀವು. ಸಹಾಯ ಮಾಡುವುದೇ   ಪ್ರತ್ಮುಪಕಾರ.“ ಅಪರಲ್ಲಿ ಅಯ್ಯಂಗಾರರ ಮಾತಿನ ಪ್ರಕಾರ ನೌಕರನು ಕಾಫಿ ತು೦ಬಿದ   ಪಾತ್ರೆಗಳನ್ಕೂ ತಿಂಡಿಯ  ದೊನ್ನೆಗಳನ್ಪೂ ತಂದಿಟನು. ಗುಂಡಾಚಾರ್ಯರು ಒ೦ದು   ಕಣ್ಣನ್ನು ಭಕ್ಷ್ಯದ ಕಡೆಗೂ ಓಂದು ಕಣ್ಣನ್ನು ಕುಳಿತವರ ಕಡೆಗೂ ಇಟ್ಟು, “ಅದಕ್ಕಿಂತಲೂ   ಸಿ೦ಹಲ . ದ್ನೀಪದಲ್ಲ . ಇವರನ್ನು. ಮೂರು ಕಾಡಾನಿಗಳು  ಅಟ್ಜಕೊಂಡು ಬಂದಾಗ   ನಾವು......“ ಎಂದು ಅರೆನುಡಿಯಲ್ಲಿ ತಿ೦ಡಿಯನ್ನು ನೋಡುತ್ತ ಕುಳಿತರು.   ತಮ್ಮ `ಟಿಫಿನ್` ತೀರಿಸಿ. ಕುಳಿತ ಕುಪ್ಣ್ಣ, ಶ್ಯಾಮರಾಯರು ಇವರ ಸಮಾಚಾರಕ್ಕೆ   ಆಸೆಗೊಂಡು, ಗುಂಡಾಚಾರ್ಯರ ಹತ್ತಿರಕ್ಕೆ ಬಂದರು. ಅಯ್ಯಂಗಾರರು “ಕಿನ್ಕಿ! ತಿನ್ನಿ   ಎ೦ದು ಹೇಳಿದಾಗ ಈ . ಮಾತನ್ನು ತನ್ನನ್ನು ಉದ್ದೇಶಿಸಿ. ಹೇಳಿದ್ದೆಂದು . ತಿಳಿದು,   ಕುಪಣ್ಣನವರು . _ ಬೆರಳು. ಮುಳುಗಿಸಿ,  ಎಡಗ್ಯೆಯಿಂದ ಕಾಫಿಯ   ಪ೦ಚಪಾತ್ರೆಯನ್ನು _ ಹಿಡಿದುಕೊಂಡರು. . ಶ್ಯಾಮರಾಯರ . ಕೈಗಳೂ. ಹಾಗೆಯೇ   ಮಾಡತೊಡಗಿದವು. ಅಯ್ಯಂಗಾರರು ಚೇಳು ಕಚ್ಲದ ಮೋರೆ ಮಾಡಿದರು.   ನಿಮಿಷ ಮಾತ್ರದಲ್ಲಿ ಭಕ್ಷ್ಯವಲ್ಲಾ ಮಾಯವಾಯಿತು. ಗು೦ಡಾಚಾರ್ಯರು “ಇನ್ನೂ   ದಣುವು ಆರಲಿಲ್ಲ“ . ಎಂದು ಬೀಸರದಿ೦ದ ಹೇಳಿದರು. ಅಯ್ಯಂಗಾರರು. ಉಳಿದ   ಇಬ್ಜರನ್ನು ನೋಡುತ್ತ. ಮನಸಿಲ್ಲದ ಮನಸ್ಸಿನಿಂದ ಮತ್ತಿಷನ್ನು ಗು೦ಡಾ   ಚಾರ್ಯರ ಕೈಬಳಿಯಲ್ಲಯೇ ತಂದಿಟು, “ಮಹಾರಾಯ್ರೇ! ನಾನು ಮುಂಚೆ ಹೀಳಿದ   ಸ೦ಗತಿಗಳಲ್ಲಾ ಪೂರ್ಣಸತ್ಕವಂದು ಈಗ ನಂಬುಗೆಯಾಯೀ?“ ಎ೦ದು ಕೇಳಿದರು.   ಕುಪಣ್ಣ:-“ಈ ಹೂತ್ತಿನ ಫಲಾಹಾರದಲ್ಲಿ . ಮೊಸಳಯ . ಸಂಗತಿಯೊ೦ದು   ನಿಶ್ಚಯವಂದು ಕಂಡು ಬಂತು ~ ಗುಂಡಾಚಾರ್ರ! ಇಲ್ಲ ಎಷ್ಟು ದಿನವಿರುವಿರ?“   ಗುಂಡಾಚಾರ್ಯ:- “ನಮ್ಮ ಯಣಾನುಬ೦ಧ ಇದ್ದಷ್ಟು ದಿನಾ ಇಲ್ಲ ಇರುವವು.“   ಅಯ್ಕಂಗಾರರಿಗೆ ಈ ಮಾತು ತಾನೇ ರುಚೆಸಲಿಲ್ಲ. ಗುಂಡಾಚಾರ್ಯರು ಕೈತೊಳದು   ನಶ್ಯವನ್ನು ಕೇಳಿದರು. ಅಯ್ಯಂಗಾರರು . ನಶ್ಯದ . ಡಬ್ಲಿಯನ್ನು ಕೊಟ್ಟರು.   ಗು೦ಡಾಚಾರ್ಯರು. . ನಶ್ಯವನ್ನು ಕೈಯಲ್ಲಿ ಸುರಿದು, ಡಬ್ಲಿಯನ್ನು ಶ್ಯಾಮರಾಯರ   ಕೈಗಿತ್ತರು. ಇವರು ಎರಡು ಮೂರು ಸಲ ಕೈಯಲ್ಲಿ ಕೊಂಡರೂ ಚೆವಟಿಯು ಸರಿಬಾರದ   ಇದ್ದುದರಿಂದ, ಅರ್ಧ ತೊಲೆ ನಶ್ಯವನ್ನು ಮೂಗಿಗೆ ಸೇರಿಸುವ ಬದಲು ತಮ್ಮ ಡಬ್ಜಿಗೆ   ಸೇರಿಸಿಬಿಟ್ಟರು. ಅಯ್ಯಂಗಾರರು ಹಲ್ಲು ಕಿತ್ತ ಹಾವಿನಂತೆ ತಳಮಳಗೊಂಡರು. ಕೊನೆಗೆ   ಶ್ಯಾಮರಾಯರ್.. ಕುಪ್ತಣ್ಣನವರೂ . ಮರುದಿನ ಬರುವವು. ಎಂದು ಇಬ್ಬರಿಗೂ   ನಡದುಬಿಟ್ಟರು.   ಗ್ರಾಹಕರಲ್ಲರೂ `ಹೂಟ್ಲಂದ` ಹೋದ ಬಳಿಕ ಗುಂಡಾಚಾರ್ಯರು ಮೀಸ ತಿರುವುತ್ತ   “ಅಯ್ಕಂಗಾರರೇ ! ನಾನು ಮಾಡಿದ್ದು ಹ್ಯಾಗಾಯಿತು? ಆ ಪಾಪಿಗಳು ನಿಮ್ಮನ್ನು ನಂಬುವ
  ೧171-೧೧೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೭   ಹಾಗೆ ಮಾಡಿದೆನೋ ಇಲ್ಲವೋ ಹೇಳಿ“ ಎಂದರು.   ಅಯ್ಕಂಗಾರ:- “ಸ್ನಲ ತಾನೇ ಮೀರಿ ಹೋಯ್ತು. ನಾನು ಹೀಳಿದಪ್ಷೇ ಆಡಿದ್ದರೆ   ಚೆನ್ನಾಗಿತ್ತು. ನೀನು ಸುಳ್ಳು ಹೆಚ್ಚು ಬೆರಿಸಿಬಿಟ್ಟೆ.“ ಸ್ವ 1 ಓ;   ಗು೦ಡಾಚಾರ್ಯ:-“ಹಾಗೆ ಮಾಡಿದ್ರಿಂದ ಆ ಪಾಪಿಗಳು ನಂಬಿದ್ದರು. ನಾನು ಬಣ್ಣ   ಹಾಕಿದ್ರೂ ನನ್ನ ಮಾತುಗಳನ್ನು ಯಾರೂ ಸುಳ್ಳಂದು ಹೇಳಲಾರ್ರು,“   ಅಯ್ಯಂಗಾರ:- “ನನ್ಕ ನಶ್ಯವನ್ನೆಲ್ಲಾ ಹ೦ಜಿಬಿಟ್ಟು ಖಾಲಿ ಡಬ್ಲಿಯನ್ನು ಇಟ್ಟದ್ದಿ.“   ಗುಂಡಾಚಾರ್ಯ:- “ನಾನು ಮಾತನಾಡುತ್ತಾ ಸ್ತಲ್ಪ ಅವೇಶಗೊಂ೦ಡಂತಾದೆ, ನೀವು   ಹಳಿದ್ದನ್ನಲ್ಲಾ ಮರತುಬಿಟೆ,“   ಅಯ್ಯಂಗಾರ:- “ಹೌದು, ನೀನು ನಾಡದು  ಆಗಬೋಟ. ಹತ್ತಿ. ಹೊನ್ದೂರಿಗೆ   ಹೋಗುತ್ತನ೦ದು ಅವರೊಡನೆ ಹೇಳದೆ ಹೋದೆ.“   ಗು೦ಡಾಚಾರ್ಯ:- “ನಾಳ ಹೇಳಿದರೆ ಸರಿಯಪ್, ಅದು ಹೋಗಲಿ! ನಾವು ಮಾಡಿದ   ಆಟ ಆ ಮುಟ್ಗಾಳರ ಕಣ್ಣು ಕಟಿತು. “ ೪ 1 ಗ%   ಅಯ್ಯಂಗಾರ:- “ನಾಳ . ಬಳಗಿನಿಂದಲೇ . ನೀನು. ಹೋಗುವನೆಂದು ಮೆಲ್ಲನೆ   ಹಳುತ್ತಿರು. ಅಳಿಯನ ಮನೆಗೆ ಹೋಗುವೆನೆಂದು ಹೇಳು. ನಾಡದು ಹೋಗೋದಾದ್ರೆ,   ನಮ್ಮ ಕರಾರ್ ಪ್ರಕಾರ ಓ೦ದು ವರಹಾ ಕೊಡುತ್ತೇನೆ.“   ಗುಂಡಾಚಾರ್ಯರು ನಗುವನ್ನು ಅಡಗಿಸಿ ಮಾತತ್ತುವಷ್ಟರಲ್ಲ, ಯಾರೋ ಒಬ್ಬರು   ಹೂಟ್ಲನ ಬಾಗಿಲ ಹಿಡಿದು ಕರೆದರು. ಅಯ್ಯಂಗಾರರು ಧ್ವನಿಯಿಂದ ಕುಪ್ಪಣ್ಣನವರಾಗಿರ   ಬೀಕು ಎ೦ದು ತಿಳಿದು, “ಇಷ್ಟು ಹೊತ್ತಿಗೆ ಇಲ್ಲಿ ಕಾಫಿ ಸಿಕ್ಕಲಾರದಯ್ಯಾ!“ ಎ೦ದು ಹೇಳಿ   ಒಳಕ್ಕೆ... ನಡೆದುಬಿಟ್ರು. . ಗುಂಡಾಚಾರ್ಯರು . ಹೊಟೆಗೆ ಹಸಿವಿಲ್ಲದುದರಿಂದ   ಅಯ್ಯಂಗಾರರ ಹಾಸಿಗೆಯನ್ನು ಹಾಸಿ ಮಲಗಿಬಿಟ್ಟರು. ಅಯ್ಯಂಗಾರರು ಊಟ ತೀರಿಸಿ   ಶಯ್ಯಾಸೀನರಾದ ಗುಂಡಾಚಾರ್ಯರನ್ನು ನೋಡಿ, ಮನದೂಳಗೆ ಕುದಿಯುತ್ತ ಹಲ್ಲು   ಮಸೆಯುತ್ತ, ಒಳಕ್ಕೆ ಹೋದರು.   ಭಾನುವಾರ ಆಗಬೋಟು ಕಮಲಮರಕ್ಕೆ ಮುಟ್ಟಿತು. ಅಯ್ಯಂಗಾರರು ಆಗಬೋಟು   ೫೦ದಿದೆ ಎಂದು ಎರಡು ಮೊರು ಸಲ ಗುಂಡಾಚಾರ್ಯಗಿಗೆ ತಿಳಿಸಿದರು..   ಚಾರ್ಯರು ಈ ಮಾತನ್ನೇ ಕಿವಿಗ ಹಾಕಿಕೊಳ್ಳಲಿಲ್ಲ. “ಹೂಟ್ಲಿನಲ್ಲ“ ಬಂದವರೆಲ್ಲರೂ   “ಗುಂಡಾಚಾರ್ಯರು ಈ ದಿನ ಹೋಗುವರು“ ಎ೦ಬುದನ್ನು ತಿಳಿದಿದ್ದರು. ಆದರೆ   ಗುಂಡಾಚಾರ್ಯರು ಬಂದವರೊಡನೆ ಮಾತುಕಥೆ ನಡಸುತಿರುವಾಗ, ತನ್ನ ಪ್ರಸಾನವನ್ನು   ಕುರಿತ ಓ೦ದು ಸೂಚನೆಯನ್ನಾದರೂ ಹಾಕಲಿಲ್ಲ. ಅಯ್ಯಂಗಾರರು ಅವರ ಮಾತುಗಳ   ಪರಸಾಪವನ್ನು . ಆಗಾಗ .ತಿರುಗಿಸಲು . . ಆದರ, . ಅಯ್ರಂಗಾರರು ಬ್ರಗಲ ದ +   ಹೂನ್ನೂರು . ರಥೋತ್ಸವವನ್ನು . ಪ್ರಸ್ತಾಪಿಸಿ . ಹುಬ್ಲುಗಳನ್ನು . ಮೀಟುವಾಗ   ಗುಂಡಾಚಾರ್ಯರು ಪ್ಲಗ್ ಔಷಧವನ್ನು ಕುರಿತು ಮಾತನಾಡುತ್ತಿದ್ದರು. ಅಯ್ಯಂಗಾರರು   ಇದನ್ನೆಲ್ಲ ಬಹಳ ತಾಳ್ಮಯಿ೦ದ ಸಹಿಸಿದರು. ಗಿರಾಕಿಗಳಲ್ಲರೂ ಕತ್ತಲಾದ ಬಳಿಕ ತಂತಮ್ಮ   ಮನೆಗೆ ಹೋದರು.
  =[“ಜಗಾ[[ಇ[6 ೧೫   ²೮ /ಪ೦ಜ ಮಂಗೇಶರಾಯರ ಕೃತಿಗಳು   ಅಯ್ಯಂಗಾರರು ಸಿಟ್ಟಿನಿಂದ ಕಿಡಿಕಿಡಿಯಾಗಿ, “ಇದರ ಅರ್ಥವೇನು?“ ಎಂದು   ಒದರಿದರು.   ಗುಂಡಾಚಾರ್ಯರು. ಸಮಾಧಾನದಿಂದ `ಯಾವುದರ ಅರ್ಥ? ಪೂನ್ಲಾಮಿ?“   ಎ೦ದರು.   “ನನ್ನನ್ನು ಪೂನ್ನುಸ್ನಾಮಿ ಎಂದು ಕರೀಬೀಡ. ನಾಳ ಬೆಳಗ್ಗೆ ನೀನು ಇಲ್ಲಂದ   ಹೂರಡಬೇಕು, ನೋಡು!“ ಎಂದು ಅಯ್ಯಂಗಾರರು ಗರ್ಜಿಸಿದರು.   ಗು೦ಡಾಚಾರ್ಯ:-“ಹೋಗಬೇಕು? ಎಲ್ಲಿ ಹೋಗಬೇಕು?“   ಅಯ್ಯಂಗಾರ:- “ಬೇಕಾದಲ್ಲಿ ಹೋಗು! ನೀನು ಇಲ್ಲಿಂದ ಹೋದ್ರೆ ಸರಿ.“   ಗು೦ಡಾಚಾರ್ಯ:- ಅಯ್ಯಂಗಾರರ! ಏನೋ ಏನೋ ಮಾತನಾಡುತ್ತಿರುವಿರಿ. ನಿನ್ನ   ರಾತ್ರಿ ನಿದ್ದ ಹತಲಿಲ್ಲವೇನು?“   ಅಯ್ಯಂಗಾರ:-“ನಾಳ ಬೆಳಿಗ್ಗೆ ನೀನ ಹೋದ್ರೆ ಸರಿ! ಇಲ್ಲಾದ್. ನಾನೇ ಕುತ್ತಿಗೆಗೆ   ಕೈಯಿಕ್ನುತೇನೆ. ನಾನು ಮಾಡಿದ ಕರಾರ್ ಗೊತುಂಟಲ್ಲವೇ?“   ಗು೦ಡಾಚಾರ್ಯ:- “ಯಾವ ಕರಾರ್ ಕರಾರೋ, ಹುಣಸೆ ಪಜ್ಲೆಯೋ! ನಾಳ ತಲೆಗೆ   ಎಣ್ಣ ಬಳಿದುಕೊಂಡು ಸ್ಪಾನ ಮಾಡಬೇಕಂದಿರುವೆ...“   ಅಯ್ಯಂಗಾರರು ಸಿಟ್ತನ್ನು ತಡಿಯಲಾರದೆ, “ನೀನು ಹೋಗುವಿಯೋ, ಇಲ್ಲಪೋ   ನಾಳ? ಆ ಅಧಮರಿಗೆ ನಾನು ಹೇಳಿದ್ದೆಲ್ಲಾ ಸರಿಯೆಂದು ತೋರಿಸಲಿಕ್ಕೆ ನಿನ್ನನ್ನು ಒಂದು   ಸರಸ ಜೇಪಗೆ ಇಲ್ಲ ಕರತಂದ. ಇಲ್ಲೇ ಅಂಟಿದ ನೀನು.“   ಗು೦ಡಾ:- “ಅಂದು ಮಾಡಿದ ಉಪಕಾರವಲ್ಲಾ ಮರತು ಹೋಯಿತೇ? ಮೂಸಳ   ಕಚ್ಗೆದಾಗ ನಾನೂಬ್ಗನೇ ನನ್ನ ಪವಿತ್ರ ದರ್ಭಿಯಿ೦ದ......“   ಅಯ್ಕಂಗಾರ:- “ಸುಮ್ಮನೆ ತೊಂದರೆ ಕೊಡಬೇಡ. ನನ್ನನ್ನು ಮೊಸಳಿ ಹಿಡಿದದ್ದೂ   ಇಲ್ಲ; ಗುಂಡಾಚಾರ್ಯ ಖಡಿಸಿದ್ದೂ ಇಲ್ಲ.   ಗು೦ಡಾ:- “ಕೃತಘ್ತತೆಗೆ ಮದ್ದಿಲ್ಲ. ನಾನು ನಿನ್ನ ಜೀವ ಉಳಿಸಿದ್ದನ್ನು ಮರತೆಯಾ?“   ಹೀಗೆ೦ದು ಹಳಿ ಗುಂಡಾಜಾರ್ಯರು ಕಣ್ಣೀರು ಓರಸಿದಂತೆ ತನ್ನ ಕೃಬರಳುಗಳಿಂದ   ಕಣ್ಣನ್ನು ಸವರುತಿದ್ದರು. ಹೂರಕ್ಷೆ ಯಾರೋ ಮಾತನಾಡುವಂತೆ ಕೇಳಿಸಿತು.   ಅಯ್ಕಂಗಾರ:- “ಹಾ! ೧೫ ರೂಪ್ಯಾ ಕೊಡುವೆ. ನೀನು ಸುಮ್ಮನ ಹೋಗುವೆಯಾ?“   ಗುಂಡಾಚಾರ್ಯ:-  “ಅಯ್ಕಂಗಾರರೇ! _ ನೀವು . ಈಗ.. ನಿದ್ದ . ಹೋಗ್. ನಾಳ   ಮಾತನಾಡಬಹುದು. ನಿದ್ದ ಇಲ್ಲದಿದ್ದರೆ ಬುದ್ಧಿ ಹೋಗುತ್ತೆ.“   ಅಯ್ಯಂಗಾರರಿಗೂ ಜಗಳವಾಗಿತ್ತು. ಎ೦ಬ ಸುದ್ದಿಯು   ಊರಲ್ಲ ಹಬ್ಗಿತು. ಕುಪಣ್ಣನವರೂ ಶ್ಯಾಮರಾಯರೂ ಇದನ್ನು ಕುರಿತು ಅಯ್ಕಂಗಾರ   ರೊಡನೆ ಕೇಳಬೇಕೆಂದಿದ್ದರು. ಆದರೆ ಇತ್ತಲಾಗೆ ಅಯ್ಯಂಗಾರರು. ಕಡ ಕೂಡುವ   ಸಾಂಪ್ರದಾಯವನ್ನು ತೆಗದು ಹಾಕಿದ್ದರಿಂದ, ಇವರಿಬ್ಬರಿಗೂ ಅಲ್ಲ. ಹೋಲು ಅಷ್ಟು   ಧೈರ್ಯವಿರಲಿಲ್ಲ. ರವಿವಾರ ದಿನದ ಆಗಬೋಟು. ಹತ್ತಿ ಹೋಗದಿದ್ದರೆ, ಗುಂಡಾ   ಚಾರ್ಯರು ಇನ್ಯೂ ಮೂರು ನಾಲ್ಕು ದಿನಗಳಲ್ಲಿ ತನ್ನ `ಹೊಟ್ಲನ್ನು` ಹೀರಿಬಿಡುವರಂದು
  ||“   ಪ೦ಜಿ ಮಂಗೇಶರಾಯರ ಕೃತಿಗಳು / ೨೯   ಹದರಿ, ಅಯ್ಯಂಗಾರರು “ಎಲೋ[ ಗು೦ಡಾ! ನೀನು ನಾಳ ಹೋದ್ರ ಸರಿ! ಇಲ್ಲಾರ್ರ ನಾನೇ   ಅವರಿಗೆಲ್ಲಾ ನಾಳ ಬಾಯ್ಲಿಟ್ರು ಹಳಿ, ನಿನ್ನನ್ನು ಇಲ್ಲಂದ ದೊಬ್ಗಿ ಬಿಡುವ“ ಎಂದರು.   ಗುಂಡ:- “ನಾನು ಬರುವ ಚಂದ್ರವಾರ ಹೋಗೇನೆ ಆಗದೋ? ಕೃಯಲ್ಲ ಕಾಸಿಲ್ಲ.   ನೀನು ಕೊಡುವ ೧೫ ರೂಪಾಯಿ ದಾರಿಯ ಖರ್ಚೆಗೆ ಸಾಕಾಗದು. ನಿನಗೋಸ್ಟರ   ಇದಲ್ಲ ಸುಳ್ಳು ಹೇಳಿ ನಾನು ಹಾಳಾದ.“   ಅಯ್ಕಂಗಾರ:- “ಇಕೋ! ನೀನು ಹೋದ್ರೆ ಸರಿ“ ಎಂದು ಹೇಳಿ, ಅವನ ಕೈಗೆ ೧೬   ರೂಪ್ಯಾ ಸುರಿದರು.   ಸೋಮವಾರ ೧೦ ಗಂಟಿಗೆ ಗುಂಡಾಚಾರ್ಯರು ಹೋಗುವರೆಂದು ಊರಲ್ಲಿ ಸುದ್ಲಿ   ಹಬ್ಲಲು, ಕುಪಣ್ಣನವರು . ಮತ್ತು ಶ್ಯಾಮರಾಯರು  ಹೂಟ್ಲಗ . ಬಂದರು. ಗು೦ಡಾ   ಚಾರ್ಯರು ತೆರಳುವುದಕ್ಕೆ ಸಿದ್ಧರಾಗಿದ್ದರು.   ಗುಂಡಾಜಾರ್ಯರು . ಇವರನ್ಕೆಲ್ಲಾ. ನೋಡುತ್ತಲೇ “ನಾನು ಎಷ್ಟೋ. ಊರು .   ನೋಡಿದೆ. . ಎಷ್ಟೋ . ಜನಗಳನ್ನು. ನೋಡಿದೆ. . ಆದರ . ಇದಕ್ಕಿಂತ ಒಳ್ಳೇದನ್ನೂ   ನಿಮಗಿಂತಲೂ ಯೋಗ್ನರನ್ನೂ ನಾನು ಎಲ್ಲಯೂ ನೋಡಿಲ್ಲ.“   ಕುಪಣ್ಣನವರು ಗುಂಡಾಚಾರ್ಯರೂಡನ “ನಮ್ಮನ್ನು ಮರಯಬಾರದು“ ಎಂದು   ಬೇಡಿದರು.   ಗು೦ಡಾಜಾರ್ಯ: “ಈ ವೃದ್ಧಾಪ್ಯದಲ್ಲು ನಾನು ದಿಕ್ಕಿಲ್ಲದೆ ಊರೂರು ಸುತ್ತುತ್ತಿರುವಾಗ   ನಿಮ್ಮ ನನು ಎಂದೂ ಆಗದೆ ಇರಲಿಕ್ಷಿಲ್ಲ. ಹೂಟಿಗೋಸ್ನರ ನಾನು ಕಪ್ಪ ಪಡುವಾಗ ಈ   `ಹೂಟ್ಲಿನ“ ಜ್ಞಾಪಕವು...“   ಶ್ಯಾಮರಾಯ: “ನೀವು ಮಗಳ ಮಾವನ ಮನಗೆ ಹೂನ್ಕೂರಿಗೆ ಹೋಗುವಿರಲ್ಲವೇ?“   ಗುಂಡಾಚಾರ್ಯರು ಮೆಲ್ಲನೆ ನಗುತ್ತ ತಲೆಯಲ್ಲಾಡಿಸಿ “ನನಗೆ. ಮಗಳೂ ಇಲ್ಲ,   ಬೀಗನೂ ಇಲ್ಲ. ಈ ಲೋಕದಲ್ಲಿ ನಾನು ಒಬ್ಲನೇ, ನನ್ನಿಂದ ಉಪಕಾರ ಹೂಂದಿದವರು   ಹಲವರಿದ್ದಾರ“ ಎಂದರು.   ಈ ಮಾತುಗಳನ್ನು ಕೇಳುತ್ತಲೇ ಎಲ್ಲರೂ ಕನಿಕರಗೊಂಡಂ೦ತೆ ಅಯ್ಯಂಗಾರರ ಮುಖ   ನೋಡಿದರು.   ಕುಪಣ್ಣ:- ನೀವು ಮಗಳ ಮನಗೆ ಹೋಗುವಿರಂದು ಅಯ್ಕಂಗಾರರೀ ನಮ್ಮೊಡನೆ   ಹೀಳಿದರಲ್ಲಾ!“   ಅಯ್ಯಂಗಾರರು ಸಿಟ್ಜನಿಂದ ಎದ್ದುನಿಂತು ವಕ್ರಮುಖಐನ್ನು ಮಾಡಿದರು.   ಶ್ಯಾಮರಾಯರು:- ಅಯ್ಯಂಗಾರರು ನಿಮ್ಮನ್ನು ಒತ್ತಾಯ ಮಾಡಿದರೂ. ನೀವು   ಹೂರಡಲಿಕ್ಕೆ ಹಟ ಹಿಡಿದಿರುವಿರೆಂದು ನಮ್ಮೊಡನೆ ಹೇಳಿದರು“.   ಗು೦ಡಾಚಾರ್ಯ:;-- “ಶುದ್ಧ ಸುಳ್ಳು! ಅವರು ಓಂದು ಮಾತು ಹಳಿದ್ದರೆ ನಾನು   ಇಲ್ಲಿಯೇ ಉಳುಕೊಳ್ಳುತಿದದ. ನಾನು ಇಲ್ಲರೋದು ಅವರಿಗೆ ಮನಸಿಲ್ಲ. ನನಗೆ ಓಮೊತು   ಕೂಡುವ ಊಟ ಅವರ ಕಣ್ಣಿಗೆ ಹಚ್ಚಾಗಿ ತೋರುತ್ತ ನಾನು ಹೂನ್ಕೂರಿಗೆ ಹೋಗು   ವನಂದು ಅವರೇ ಸುದ್ದಿ ಹುಟ್ಟಸಿದರು. ಅವರು ಸುಳ್ಳಾಡೋದು ನನಗೆ ಮನಸ್ಸಿರಲಿಲ್ಲ.
  ೧171-|(೧ಗಗಣಗ೧ |   ೩೦ /ಪಂಜಿ ಮಂಗೇಶರಾಯರ ಕೃತಿಗಳು   ಸಟೆಯಿ೦ದಲೇ ಸಟಿಯನ್ನು ಬಿಗಿ ಮಾಡಬೇಕೆಂದು ಹೇಳಿದ್ರು. ಕಡೆಗೆ ನಾನು ಎಲ್ಲಾದರೂ   ಹೋಗಿಬಿಡುವೆನಂದು ನಿಶ್ಡಯ ಮಾಡಿದೆ. ಆದರಿ ಹೋಗುವಾಗ ನಿಮ್ಮೊಡನೆ ಸುಳ್ಳಾಡಿ   ಹೋಗಬೇಕು ಯಾಕೆ?“ ಈ ಮಾತನ್ನು ಕೇಳಿ ಎಲ್ಲರೂ ಸ್ಲಬ್ಬರಾದರು.   ಗುಂಡಾಚಾರ್ಯ:- “ನನಗೆ. ಮಕ್ನಳು . ಮರಿ . ಇಲ್ಲ. . ನನ್ನನ್ನು ಹೂರಕ್ಕೆ ಅಟ್ಲ   ಬಿಡುವೆನೆ೦ದು ಅಯ್ಯಂಗಾರರು ಗದರಿಸಿದ್ದರಿಂದ ನಾನು ಹೋಗುವೆ. ಅವರು ಓಂದು   ಮಾತು ಹೀಳಿದ್ರ ಇಲ್ಲೇ ಉಳುಕೊಳ್ಳುತ್ತಿದ್ದ   ಗುಂಡಾಜಾರ್ಯರು ಹೀಗೆ ಹೇಳಿ ನಗುಗಣ್ಣುಗಳಿಂದ ಅಯ್ಕಂಗಾರರನ್ನು ನೋಡುತ್ತಾ   ಹೂರಕ್ಕೆ ನಡದುಬಿಟ್ಟರು. ಅವರು ಎಲ್ಲ ಹೋದರೋ  ಇದುವರಗೆ . ತಿಳಿಯಲಿಲ್ಲ.   ಕುಪ್ತಣ್ಣನವರೂ ಶ್ಯಾಮರಾಯರೂ ಇವರು ಹೋದ ಮೇಲೆ ಇವರ ಜಾತಕವನ್ನು   ಮಾಡಿದ್ದಲ್ಲ, ಇವರು ನಲ್ಲೂರು ನೀಲಾಂಬೆಯ ತಮ್ಮನಾಗಿದ್ದನೆಂದು ತಿಳಿದು ಬಂದಿತು.   ಈಗಲೂ. ಕಲವರು ಅಯ್ಯಂಗಾರರ ಜೀವನ ಚರಿತ್ರೆಯನ್ನು ಅವರ  ಇದಿರಿಗೇನೇ   ವ್ಯಾಖ್ಯಾನ ಮಾಡುತ್ತಿರುವಾಗ, ಗುಂಡಾಚಾರ್ಯರ ಆಗಮನದ ಕಲವು ಸ೦ಗತಿಗಳನ್ನು   ಟಿಪಣಿಯಾಗಿ ಕೊಡುವುದುಂಟು.   (ಸುವಾಸಿನಿ € ಲಿಲ್ಲ೩)
-----------------------------------------

   ಕಮಲಮರದ ಹೋಟ್ಲನಲ್ಲಿ   ಕಮಲಹುರದ ಬಂದರ್ ಸ್ಥಳವು ವಸಂತ ಋತುವಿನ ಸ೦ಧ್ಯಾತಪದಿಂದ ಸುಖ   ಹೊ೦ದುತಲಿತು.  ವೀರಮರದಿಂದ ಬಂದು ದಂಡೆಯಲ್ಲಿ . ನಿಂತಿದ್ದ. ಒಂದೆರಡು   ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತಲಿದ್ದವು. ದೋಣಿಗಾರನು   ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ಕೃಯಲ್ಲದ್ದ ಮೀನನ್ನು ತರಿದು, ಬಳಿಯ ನೀರು   ತು೦ಬಿದ _ ಮಣ್ಣಿನ ಪಾತ್ರೆಗೆ ಒಟ್ಟುಕಿದ್ದನ.. ಆಗಾಗ ಹಾರಿ. ಬರುವ  ಕಾಗಗಳನ್ನು   ಅಟ್ಸುಕ್ತಿದ್ದನು. ಸ್ಲಲ್ಪ ದೂರದಲ್ಲಿ ಅಂಬಿಗರ ಹಂಗಸರು ಸೊಂಟಕ್ಕೆ ಮುಟ್ಟುವಷ್ಟು ನೀರಿಗೆ   ಇಳಿದು ಫಕ್ತನೆ. ಮುಳುಗು ಹಾಗಿ. ಕೆಸರಿನಲ್ಲದ್ದ. ಚಿಪ್ಪು ಮೀನುಗಳನ್ನು ಕೈತುಂಬಾ   ಆಯ್ದುಕೊಂಡು ತಮ್ಮ ಮೈ ಬಟ್ಟಿಯ ಪದರಿನ ಚೇಲವನ್ನು ತು೦ಬಿಸುತ್ತಿದ್ದರು. ದಡದ   ಮೇಲಿದ್ದ `ಮಾಪಿಳ್ಳ` ಯುವಕನು ಕೃಷ್ಕಾಯರಾದ ಈ ಯೋಜನಗ೦ಧಿಯರಲನ್ನು ಕದ್ದು   ನೋಡುತ್ತಾ ಏನು ಏನೋ ಯೋಚಿಸುತ್ಲಿದ್ದನು. ಎಲ್ಲ ನೋಡಿದರೂ ಜನಗಳ ಗಲಭೆ,   ಬ೦ಡಿಗಳ  ಚೀತ್ನಾರ, ಹೊರೆಯಾಳುಗಳ ಕಲರವ. ಈ ಕಡೆಯಲ್ಲ ಇಳಿದ   ಕಾಫಿಯ ಮೂಟೆಗಳನ್ನು ಸಮುದ್ರದಲ್ಲನ ಹಡಗುಗಳಿಗೆ ಸಾಗಿಸುತ್ತಿರುವರು. ಇದೋ ಇಳ್ಲ   ರಾಶಿ. ಹಾಕಿದ ಅಕ್ಕಿ ಹೊರೆಗಳನ್ನು ಎಣಿಸಿ ಎಣಿಸಿ ವರ್ತಕನು ಆಳುಗಳನ್ನು ಕೂಗಿ   ಕರೆಯುತಿರುವನು. ಅಲ್ಲ ಬೊಂಬ್ಳಯಿಂದ ಬಂದ ಜೀನಸುಗಳನ್ನು ದಡದ ಮೇಲ   ಇಳಿಸುತಿರುವರು. ಇಲ್ಲಿ `ಮಾನಿಫಸ್` ಬರಿಯುವ ಗುಮಾಸ್ತ ಮುದುಕನು ಕನ್ನಡಕದ   ಕಣ್ಣುಗಳನ್ನು ಎತ್ತಿ ಹಿಡಿದು ಕಿವಿಯ ಮೇಲಿನ ಲೇಖನಿಯನ್ನು ಆಗಾಗ ಸಳಯುತ್ತಾ   ಪಾರುಪತ್ಯವನ್ನು ನಡೆಸುತ್ತಲಿರುವನು. ಬಿಳೀ ಸರದಾರನೊಬ್ಬನು ಬಿಳೀದೋಣಿಯ   ಚುಕ್ಕಾಣಿಯನ್ನು ಕೈಯಿಂದ ಹಿಡಿದು ಕಡಲ ತಡಿಗೆ ಹೋಗುತ್ತಿರುವನು. ದೋಣಿಯಲ್ಲ   ಅವನ ಪೇದಯು ಕೋವಿಯನ್ನು ಹಿಡಿದು ನಿ೦ತಿರುವನು. ಇತ್ತ ಕಲವು ಮಂದಿ ಗೃಹಸ್ಥರು   ವಾಯುಸೇವನೆಗೆ `ಕಮಿಟೀ` ಮಾಡಿಕೊಂಡು ತಮ್ಮ ಭೂಷಣೆಯನ್ನೇ ಸಾರುತ್ತಿರುವರು.   ಸರಕಾರದ ಆಫೀಸುಗಳ ಗುಮಾಸರಲ್ಲಾ ಸಾಯಂಕಾಲದ ವಿಹಾರಕ್ಕೆ ಬರುವುದಕ್ತೆ ಇನ್ನೂ   ಹೊತಾಗಿರಲಿಲ್ಲ. . ಬ೦ದಿದ್ದವರಲ್ಲಿ ಒಬಿಬ್ಗರು..ಮೂರು . ಪೃಸ . “ಹೂಟ್ಲಿ`ನ . ಕಡ   ಹೋಗುತ್ತಿದ್ದರು.  ಹೂಟ್ಲೆನಲ್ಲ ನೈವೇದ್ಯವನ್ನು. ತೀರಿಸಿದವರಲ್ಲ . ಕೆಲವರು . ಮೀಸೆಗ   ವಸ್ತಪೂಜೆಯನ್ನು ಮಾಡುತ್ತಿದ್ದರು. ಕೆಲವರು ಚುಟ್ಜಾವಿನ ಹೂಗೆಯಿ೦ದ ಧೂಪವನ್ನು #7 ೨ ಬ
  ೧17೧೧೧೧೧೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೩   ಹಾಕುತ್ತಿದ್ದರು. ಮತ್ತೂ ಕೆಲವರು ಬೀಡಿ ಸೇದುವುದಕ್ಕೆ ಬಂಕಿ ಹಜ್ಗೆ ದೀಪಾರಾಧನೆಯನ್ನು   ಮಾಡುತಿದ್ದರು. ಎಲ್ಲರೂ ಹಣಕ್ನೆ ಮೊದಲೇ ಅರ್ಘ್ಯವನ್ನು ಕೊಟ್ಟಿದ್ದರು.   `ಹೂಟ್ಲ`ನ ಯಜಮಾನರು ಪೂರ್ಣಸಾಮಿ ಅಯ್ಯಂಗಾರರು. ಈ ಹಸರನ್ನು ಕಲವರು   ಪೊನ್ನುಸ್ನಾಮಿ ಎ೦ದು ಸಂಕ್ಷೇಪಿಸಿರುವರು. ಕೆಲವರು ಪೆಣ್ಣುಸ್ತಾಮಿ ಎಂದೂ ಪೊಣ್ತಾಮಿ   ಎ೦ದ್ದೂ. ಸಕಾರಣವಾಗಿ . ಕರೆಯುವುದುಂಟು. ಏಕೆಂದರೆ, ೨೦ ವರ್ಷಗಳ . ಕೆಳಗೆ   ಅಯ್ಯಂಗಾರರು ಒಂದು ಹಣ್ಣಿಗೋಸ್ನರ ಊರುಬಿಟ್ಟು ಹೋಗಿದ್ದರು. ಬಳಿಕ ಶ್ರೀರಂಗ,   ತಿರುಪತಿ, ಜಗನ್ನಾಥ, ರಾಮೇಶ್ವರ, ಮೊದಲಾದ ಮುಣ್ಯಸ್ಥಳಗಳಿಗ ಯಾತ್ರ ಮಾಡಿ, ಅಂತು   ಸ್ನಲ ಹಣವನ್ನು ಹಗೋ ಕಟ್ಟಕೊಂಡು, ಮರಳಿ ಕಮಲಮುರಕ್ಕೆ ಬಂದು, ಈ `ಹೂಟ್ಲ`ನ್ನು   ಪರೋಪಕಾರಾರ್ಥವಾಗಿಯೇ ಇಲ್ಲ ಸ್ಥಾಪಿಸಿದರು. ಯಾತ್ರಗಳಿಂದ ಲಾಭವುಂಟಿಂದು   ಹಳುವರು. ನಮ್ಮ ಅಯ್ಕಂಗಾರರಾದರೋ, ದೇಶವಿದೇಶದ ಮಿಠಾಯಿಯ ಕ್ರಮವನ್ನೂ,   ನಾನಾ. ಭಾಷೆಗಳು ಅಲ್ಹಸ್ತಲ್ರ ಪರಿಚಯವನ್ಮೂ, ಆಶ್ಚರ್ಯಕರವಾದ ಸಮಾಚಾರ   ಸ೦ಗ್ರಹವನ್ನೂ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳು ಮರಿ. ಇರಲಿಲ್ಲ. ಆದರೂ   ನಲ್ಲೂರು ನೀಲಾಂಬೆಯ ಕಿರಿಯ ಮಗನು ಮಾತ್ರ ಇವರನ್ನು “ಅಪ್ಲಾ! ಅಪಯ್ನ!“ ಎಂದು   ಕೂಗಿ ಕರೆಯುತ್ತ ದಿನಕ್ಕೆ ಎರಡು ಬಾರಿ ಕಾಸು ಕೊಂಡು ಹೋಗುತ್ತಿದ್ದನು. ಸ್ತತ೦ತ್ರವಾದ   ಜೀವನವನ್ನು ಕಲ್ತಸಬೀಕಂಬ ಉದ್ದೇಶದಿಂದ `ಹೂಟ್ತ`ನ್ನು ತಾನು ಮಾಡಿರುವನಲ್ಲದೆ,   ಅದರಿಂದ ಪರಯೋಜನಾಂ೦ಶವೇನೂ ಇಲ್ಲವೆಂದು ಅವರು ಯಾವ ಕಾರಣದಿಂದಲೋ   ಗೊಣಗುಟ್ಟುತಿದ್ದರು. ಆದರೂ ಗ್ರಾಹಕರ ಸಂಖ್ಯೆ ದಿನೇ ದಿನೇ ಏರಿ. ಹೋಗುತಲಿತ್ತು   ಒ೦ದು ಪೃಸಯ ಕಾಫಿ ಕುಡಿಯುವುದಕ್ಕೆ ಬಂದವನು ಸಹ ಅಯ್ಯಂಗಾರರ ಯಾತ್ರಾ   ಸಮಾಚಾರವನ್ನು ಕೇಳುತ್ತ ಕೇಳುತ್ತ, ತಿಂದ ತಿಂಡಿಯನ್ನು ತಿಳಿಯದೆ, ಉಡಿಯಲ್ಲಿದ್ದ   ಹಣವನ್ನಲ್ಲಾ. ಸಮರ್ಪಿಸಿ. ಹೋಗುತ್ತಿದ್ದನು. . ಒಬ್ಲಿಬ್ಬರು, ಅಯ್ಯಂಗಾರರು . ತಮ್ಮ   ಸಮಾಚಾರಗಳ `ಮೂಟಿಯನ್ನು ಬಿಚ್ಚುವಂತೆ` ಮಾಡಿ, ಅವರು ಅದರ ಆನಂದದಲ್ಲಿ   ಮಗ್ನರಾಗಿದ್ದ ಸಮಯ ನೋಡಿ, ಮೆಲ್ಲನೆ ಮಾಯವಾಗುತ್ತಿದರು. ತತ್ಕಣದಲ್ಲಿಯೇ   ಅಯ್ಯಂಗಾರರು. ಬಜ್ಚಿಬಿದ್ದಂತಾಗಿ, ಅವರ ಬೆನ್ನು ಹಿಡಿದು, ಹಣವನ್ನು `ವಸೂಲ್`   ಮಾಡುತ್ತಿದ್ದರು.   ಮೂದಲು ಮೊದಲು ಪೂರ್ಣ ಸ್ವಾಮಿಯವರಿಗೆ ಕಮಲಪುರದ ಯುವಕರನ್ನು   ಕುರಿತು. ಒಳ್ಳಯ. ಅಭಿಪ್ರಾಯವಿತ್ತು. ಇತಲಾಗೆ ಆ ಅಭಿಪ್ರಾಯವು ಬೇರೆಯಾಗಿ   ಹೋಯಿತು. ಅನೇಕ ಗ್ರಾಹಕರು ಲಡ್ಡು ತಿನ್ನುವ . ಬದಲಾಗಿ . ದುಡ್ಡು ತಿನ್ನಲು   ಪ್ರಾರಂಭಿಸಿದರು. ಈ ರೋಗವನ್ನು ನಿವಾರಿಸುವುದಕ್ಕೆ ಅಯ್ಯಂಗಾರರು ನಾನಾ ಉಪಾಯ   ಮಾಡಿದರು. ಬರತಕ್ಕ ಹಣವನ್ನು ಹುಸ್ತಕದಲ್ಲ ಮುಂದೆ ಸಾಗಿಸುತ್ತ ಹೋದರು.   ಕಾರಣಾಂತರಗಳಿಂದ ದೂರ . ದೇಶಗಳಿಗೆ. ಹೋಗಿದ್ದ. ಪ್ರಿಯ. ಗ್ರಾಹಕರಿಗೆ . ತನ್ನ   ಕೀಮವಾರ್ತೆಯನ್ನು ಕುರಿತು ಕಾಗದಗಳನ್ನು ಬರೆದು ನೋಡಿದರು. `ಬಡವನ ಬಿನ್ನಹ   ಎ೦ದು . ಹಲಗೆಯಲ್ಲಿ . ಸಾಲಗಾರನ . ಹೆಸರು.. ಬರೆದ್ದು.. `ಹೊಟ್ಲಿ`ನ . ಗೋಡೆಗೆ   ತೂಗಾಡಿಸಿದರು. . ಕೊನೆಗೆ ಹೇಗ್ಗೂ. ಸರಿ. ಮಾಡದೆ .ಬಿಡಲಿಲ್ಲ; . ಆರು
  517-188.   ೨೪ /ಪ೦ಜಿ ಮಂಗೇಶರಾಯರ ಕೃತಿಗಳು   ವರ್ಷಗಳಿಂದ ಸಾಗಿಸಿತಂದ ಸಾಲಗಾರರ  ಹಸರನ್ನಲ್ಲಾ ಲಕ್ಷದ ಮುಸ್ಕಕದಲ್ಲ ಕೆಂಪು   ಶಾಯಿಯ ಗೆರೆಗಳಿಂದ ಅಡಗಿಸಿಬಿಟ್ಟರು.   ಈ ದಿನ ಸಾಯಂಕಾಲದಲ್ಲಿ `ಹೂಟ್ಲಿ`ನೊಳಕ್ನೆ ಅನೇಕರು ಕೂಡಿದ್ದರು. ಕರಿಯೂರು   ಶ್ಯಾಮರಾಯರು. ಗೋಧಿಯ ರೊಟ್ಟಿಯನ್ನು ಕಾಫಿ. ತುಂಬಿದ  ಪಾತ್ರಯಲ್ಲ ನನ   ಹಾಕುತ್ತಿದ್ದರು. ಮಲೆನಾಡು ಕುಪಣ್ಣನವರು `ಟೀ ಗ್ಲಾಸನ್ನು“ ಮು೦ದಿರಿಸಿ, ತುಟಿಯಿಂದ   ಮಲ್ಲಮಲ್ಲನೆ ಜೀಮತ್ತಿದ್ದರು. ಇವರಿಬ್ಬರ ಮೇಲೆ ಅಯ್ಯಂಗಾರರು. ವಕ್ರವಾಗಿದ್ದರು.   ಅಯ್ಕಂಗಾರರಿಗೆ ಸಿಟ್ಟು. ಬರುವುದಂದೇ  ಇವರಿಬ್ರೂ ಕುಚೇಷ್ತಯನ್ನು ಆರಂಭಿಸು   ಕ್ರಿದ್ದರು. ಎರಡು ದಿನಗಳ ಹಿಂದೆ ಈ ಮಣ್ಯಾತ್ಮರು “ಹೊಟ್ಲ`ನಲ್ಲ ಹೊಟ್ಟೆತುಂಬಾ ತಿಂದು,   ಕುಡಿದು, ಅಯ್ಕಯಂಗಾರರನ್ನು ಕರಳಿಸಿ ಹೋಗಿಬಿಟ್ಟದ್ದರು. ಅಯ್ಯಂಗಾರರು “ಸ್ನಂತ   ಅನುಭವ“ವನ್ನು ಕುರಿತು ಕೆಲವು ಮಾತುಗಳನ್ನು ಬಂದವರೊಡನೆ ಮನೋರಂಜನೆಗಾಗಿ   ಹಳುತ್ತಿದ್ದಾಗ, ಅಯ್ಯಂಗಾರರು ಹೇಳುವದಲ್ಲಾ ಸುಳ್ಳಂದೂ, ಗ್ರಾಹಕರು ತನ್ನೊಡನೆ   ತಿಳಿದ್ದೂ, ತಿಳಿಯದೆ ಹೆಚ್ಚು ವ್ಯಾಪಾರ ಮಾಡುವುದಕ್ಕೋಸ್ಕರ ಅತಿಶಯೋಕ್ತಿಯನ್ನು   ಹಳುವ . ಉಪಾಯ  ಮಾಡಿರುವರೆಂದೂ . ಈ . . ಜಗಳವಾಡಿದರು.   ಅಯ್ಯಂಗಾರರು ತಾನೆಂದ ಸಮಾಚಾರ ಸುದ್ದಿಯಲ್ಲಾ ಸುಳ್ಳಲ್ಲವಂದು ಈ ಅಧಮರಿಗ   ಮನಗಾಣಿಸುವ ಉಪಾಯವನ್ನು ನಿಶ್ಲಯಿಸಿದರು. ಈ ದಿನ ಕುಪಣ್ಣನವರು ಕಲಹಕ್ಕೆ   ನಾಂದಿಯಾಗಿ “ರಾಯರೇ! ಅಯ್ಯಂಗಾರರು ರಾಮೇಶ್ವರ ಸಮುದ್ರವನ್ನು ಈಸಿಹೋದ   ಸ೦ಗತಿಯನ್ನು ಬಲ್ರ?“ ಎ೦ದು ಕೇಳಿದರು.   ಪೂರ್ಣಸ್ಥಾಮಿ ಅಯ್ಯಂಗಾರರು ಎಂದಿನ೦ತೆ ಹುಬ್ಲು ಗ೦ಟಿಕ್ಷದ, ಮನಸ್ಸಿನೊಳಗೆ   ಆನಂದದಿಂದ ಉಕ್ಕುತ್ತಲದ್ದರು.   ಶ್ಯಾಮರಾಯ:- ಅಂದು ನಿಮ್ಮೂಡನೆ ಯಾರಿದ್ದರು ಅಯ್ಯಂಗಾರರ? ಈ   ಆಪತ್ತಿನಿಂದಲೂ ನಿಮ್ಮನ್ನು ಪಾರು ಮಾಡಿಸಿದವರು ಆ ಗುಂಡಾಚಾರ?“   ಕುಪಣ್ಣ:- “ಹಾಗಾಗಿರಬೇಕು. ಇಲ್ಲವಾದರಿ ನಮ್ಮ ಅಯ್ಕಂಗಾರ್ರು ಅಂಡಮಾನ್   ದ್ನೀಪಗಳಿಗ ಹೋಗುತ್ತಿದ್ದರೋ ಏನೋ?“   ಅಯ್ಯಂಗಾರರು ಮೌನವ್ರತವನ್ನು ಅವಲಂಬಿಸಿದ್ದುದನ್ನು ನೋಡಿ, ಶ್ಯಾಮರಾಯರು   “ನಿಮ್ಮ ಗುಂಡಾಚಾರ್ರು ಈಗ ತಾನ ಎಲ್ಲಿರುವರು?“ ಎಂದು ಕೇಳಿದರು.   ಇಷ್ಲರಲ್ಲ ಯಾರೋ ಒಬ್ಬರು `ಹೂಟ್ಲೆ`ನ ಒಳಕ್ಕೆ ಕಾಲಿಟ್ರು. ಅಯ್ಯಂಗಾರರು   ಕಾರ್ಯಾಂ೦ತರದಿ೦ದ ಒಳಕ್ಕೆ ಹೋಗಿದ್ದರಿಂದಲೂ, ಉಳಿದವರ ಪರಿಚಯವು ವ್ಯಕ್ತಿಗ   ಇಲ್ಲದಿದ್ದುದರಿಂದಲೂ, ಬಂದವನು ಓಂದು ನಿಮಿಷ ಅಲ್ಲಯೇ  ನಿ೦ತುಬಿಟ್ಟನು.   ಅಯ್ಯಂಗಾರರು ಹೂರಕ್ಕೆ ಬರುತ್ತಲೇ ವ್ಯಕ್ತಿಯನ್ನು ನೋಡಿ. ಉಬ್ಬದರು. ಬಂದವನು   ಪ್ರತಿಯಾಗಿ ನಗುವನ್ನು ತೋರಿಸುತ್ತ “ಏನ್ ಅಯ್ಯಂಗಾರರೇ? ಕೀಮವೇ?“ ಎ೦ದು   ಕೇಳಿದನು.   ಅಯ್ಯಂಗಾರರು. ಬ೦ದವನನ್ನು ಯಥೋಚಿತವಾಗಿ ಮನ್ನಿಸಿ “ಎಂದು ಬ೦ದ್ರಿ   ಗುಂಡಾಚಾರಿ?“ ಎಂದು ಕೇಳಿದರು.
  ೧೩೧೧ ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೫   ಉಳಿದವರು ಸ್ತಬ್ಧರಾಗಿ ಬಂದವನನ್ನು ಕಣ್ಣಿಟ್ಟು ನೋಡುತ್ತ ಕುಳಿತರು.   ವ್ಯಕ್ತಿಯು “ಅಯ್ಯಂಗಾರರೇ! ಏನು ಹೇಳಲಿ! ನಿಮ್ಮನ್ನು ೧೦ ವರ್ಷಗಳಿಂದ ನಾವು   ಹುಡುಕುತಿದ್ದೇವೆ. ಈ ಹೊತ್ತು ನಿಮ್ಮ ದರ್ಶನವಾಯಿತು.“ ಎಂದು ಹಳಿ ದಣುವನ್ನು   ಆರಿಸುತ್ತಿದ್ದನು. ಅಯ್ಯಂಗಾರರು ಸ್ಲಲ ಆಲೋಚೆಸಿದ೦ತ ಮಾಡಿ, “ಆ ಬಳಿಕ ನಮಗೂ   ತಮಗೂ ಭೇಟಿ ಸಿಗಲಿಲ್ಲ ಅಲ್ಲವೇ?“ ಎ೦ದು ಕೇಳಿ ನಗುತ್ತ, ಕುಪ್ಣ್ಣನವರನ್ನು ನೋಡಿದರು.   ಕುಪಣ್ಣ:- `ಯಾರ ಭೇಟಿ?`   ಅಯ್ಕಂಗಾರರು ಅಲಕ್ಷ್ಯದಿಂದ “ನಮಗೂ ತಮಗೂ ಆಮೇಲೆ ದರ್ಶನವಾಗಿಲ್ಲ.   ನಾನು ರಾಮೇಶ್ತರ ಸಮುದ್ರ ದಾಟಿ, ಮುಣುಗಿದ ಹಡಗನ್ನು ಬೆನ್ನುಕೊಟ್ಟು ತೇಲಿಸಿ   ಕುಮಾರಿಯ ಭೂಶಿರವನ್ನು ಮುಟ್ಟಿದ ಮೇಲೆ ತಮ್ಮನ್ನು ನೋಡಲಿಲ್ಲ. ನಿಜ.“ ಎ೦ದು   ಹಳಿ ಶ್ಯಾಮರಾಯರ ಮೋರಿಯನ್ನೇ ದೃಷ್ಟಿಸಿದರು.   ವ್ಯಕಿಯು “ಸರಿ ಸರಿ. ಆ ದಿನಗಳಲ್ತಾ ಹೋಯ್ತು ಈಗ ನಮ್ಮ ಮಾತುಗಳನ್ನು ಕೂಡಾ   ನ೦ಬುವವರು ಯಾರೂ ಇಲ್ಲ“ ಎ೦ದು ಹಳಿ ತನ್ನನ್ನ ನೋಡುತ್ತಿದ್ದ ಕುಪ್ಣ್ಣನವರನ್ನು   ಕುರಿತು ಅಯ್ಕಯಂಗಾರರೊಡನೆ “ಇವರು ಯಾರು?“ ಎ೦ದು ಕೇಳಿದನು.   ಕುಪಣ್ಣನವರು ಈ ಸಂದರ್ಭವನ್ನು ಹಿಡಿದು ಮಾತಾಡುವಂತೆ ಮುಂದೆ ಬಂದು   “ಆಚಾರ?! ನಿಮ್ಮ ಹೆಸ್ರನ್ನು ನಾವು ಅಯ್ಯಂಗಾರರ ಬಾಯಿಂದ ದಿನೇ ದಿನೇ ಕೇಳಿ   ಗೊತ್ತುಂಟು. ನಮ್ಮ ಪೂರ್ಣಸ್ತಾಮಿ ಅಯ್ಯಂಗಾರರು ಕಾವೇರಿ ಸ್ನಾನದಲ್ಲಿ.......“   ವ್ಯಕಿಯು “ಹೌದು! ಹೌದು“! ಎಂದು ತಲೆದೂಗಿ “ಅವರನ್ನು ರಕ್ಷಿಸಿದ ಗು೦ಡಾಚಾರ್ರು   ನಾವು. ನಾವು ಇಲ್ಲದಿದ್ರ ನಮ್ಮ ಅಯ್ಯಂಗಾರರು ಅಂದು ಮೊಸಳಗೆ ಆಹುತಿಯಾಗು   ರಿದ್ದರು. ಏನ್ ಅಯ್ಯಂಗಾರರ? ೫೦ ಅಡಿ ಉದ್ದ ಮೊಸಳೆ ಎಲ್ಲಿ? ನಮ್ಮ ಜೆಕ್ಕದೊಂದು   ಪವಿತ್ರದರ್ಭ ಎಲ್ಲ? ಇವರು ಯಾರು!“ ಎ೦ದು ಅಯ್ಯಂಗಾರರೂಡನೆ ಕೇಳಿದನು.   ಅಯ್ಯಂಗಾರರು ಅಲಕ್ಷ್ಯದಿಂದ “ಅವರು ದಲಾಲ್ _ ಕುಪಣ್ಣ. ನಾವನ್ನುವುದಲ್ಲಾ   ಸುಳ್ಳಂದು ಹೇಳುವ ಗೃಹಸ್ಥರು. ನಮಗೆ ಅವರ ಗೊಡವೆ ಯಾಕೆ? ಈವೂರಲ್ಲ ಯಾರು   ಅವನ್ನು ಬಲ್ಲರು?“ ಎಂದು ಹಳಿದರು.   ಶ್ರಾಮರಾಯ:- “ಇವರೇ ಏನ್ ಗು೦ಡಾಚಾರ್ರು?“   ಗುಂಡಾಚಾರ್ಯ:- ಕಾವೇರಿ ಸ್ಮಾನದಲ್ಲಿ ಮೂಸಳ ಬಾಯಿಂದ ಅಯ್ಕಂಗಾರರನ್ನು   ಬಿಡಿಸಿ ಕಾಯ್ದ ಗುಂಡಾಚಾರ್ಯರು ನಾವೇ! ಮಲೆಯಾಳ ಸೀಮೆಯಲ್ಲಿ ಅಯ್ಯಂಗಾರರು   ರೋಗದಿಂದ ಹಾಸಿಗೆ ಹಿಡಿದು ಮಲಗಿದ್ದಾಗ, ಅವರ ನೋಡಿ ಅವರನ್ನು   ಬದುಕಿಸಿದ ಗುಂಡಾಚಾರ್ಯರೂ ನಾವೇ! “ನಿನ್ನನ್ನು ಎಂದೂ ಮರೆಯಲಾರ! ನಿನ್ನನ್ನು   ಎ೦ದೂ ಬಿಟ್ಟು ಹಾಕಲಾರ` ಎಂದು ಅಯ್ಯಂಗಾರರು ನನಗೆ ಮಾತು ಕೊಟ್ಟಿದ್ದರು. ನಾನು   ಒಬ್ಬಿ೦ಟಿಗನಾಗಿ ತಿರುಗಾಡುತ್ತಿದ್ದಾಗ, ಎಷ್ಟೋ ಸಲ ಅಯ್ಯಂಗಾರರನ್ನು ನೆನೆದ. ಓಂದು   ಸಲ ಅಯ್ಕಂಗಾರರನ್ನು ನೋಡಿದರೆ, ನನ್ನ ಕಷ್ಪಗಳಲ್ಲಾ ಪರಿಹಾರವಾಗುವುವು ಎ೦ದು   ತಿಳಿದುಕೊಂಡೆ. ಶ್ರೀಕೃಷ್ಣನ ದಯೆಯಿಂದ ಈ ಹೊತ್ತು ಅವರನ್ನು ನೋಡಿ ಧನ್ಯನಾದೆ.   “ಅಯ್ಕಂಗಾರ) ಎಲ್ಲಾ ಮರತಿರುವಿರೇ?“
  7|ಗ^|€ಡಗ೧೩೦8-|ಗ   ೨೬ /ಪ೦ಜೆ ಮಂಗೇಶರಾಯರ ಕೃತಿಗಳು   ಅಯ್ಯಂಗಾರ:- “ಇಲ್ಲ! ಸ್ಥಾಮಿ! ನನ್ನ ಪ್ರಾಣ ಉಳಿದದ್ದು ತಮ್ಮಿಂದ.   ಉಪಕಾರವನ್ನು ಆಜನ್ತ ಮರೆಯಲಾರೆ. ಪ್ರತ್ಗುಪಕಾರ ಮಾಡಲು ಸಾಮರ್ಥ್ಯವಿದ್ದರೆ   ನಾನು ಸಿದ್ಧನಾಗಿದ್ದೇನ.   ಕುಪಣ್ಣ-- “ಅವರು. ಸಾಯುವ . ಹಾಗಿದ್ದರೆ,. ನೀವು. ಸಹಾಯ ಮಾಡುವುದೇ   ಪ್ರತ್ಮುಪಕಾರ.“ ಅಪರಲ್ಲಿ ಅಯ್ಯಂಗಾರರ ಮಾತಿನ ಪ್ರಕಾರ ನೌಕರನು ಕಾಫಿ ತು೦ಬಿದ   ಪಾತ್ರೆಗಳನ್ಕೂ ತಿಂಡಿಯ  ದೊನ್ನೆಗಳನ್ಪೂ ತಂದಿಟನು. ಗುಂಡಾಚಾರ್ಯರು ಒ೦ದು   ಕಣ್ಣನ್ನು ಭಕ್ಷ್ಯದ ಕಡೆಗೂ ಓಂದು ಕಣ್ಣನ್ನು ಕುಳಿತವರ ಕಡೆಗೂ ಇಟ್ಟು, “ಅದಕ್ಕಿಂತಲೂ   ಸಿ೦ಹಲ . ದ್ನೀಪದಲ್ಲ . ಇವರನ್ನು. ಮೂರು ಕಾಡಾನಿಗಳು  ಅಟ್ಜಕೊಂಡು ಬಂದಾಗ   ನಾವು......“ ಎಂದು ಅರೆನುಡಿಯಲ್ಲಿ ತಿ೦ಡಿಯನ್ನು ನೋಡುತ್ತ ಕುಳಿತರು.   ತಮ್ಮ `ಟಿಫಿನ್` ತೀರಿಸಿ. ಕುಳಿತ ಕುಪ್ಣ್ಣ, ಶ್ಯಾಮರಾಯರು ಇವರ ಸಮಾಚಾರಕ್ಕೆ   ಆಸೆಗೊಂಡು, ಗುಂಡಾಚಾರ್ಯರ ಹತ್ತಿರಕ್ಕೆ ಬಂದರು. ಅಯ್ಯಂಗಾರರು “ಕಿನ್ಕಿ! ತಿನ್ನಿ   ಎ೦ದು ಹೇಳಿದಾಗ ಈ . ಮಾತನ್ನು ತನ್ನನ್ನು ಉದ್ದೇಶಿಸಿ. ಹೇಳಿದ್ದೆಂದು . ತಿಳಿದು,   ಕುಪಣ್ಣನವರು . _ ಬೆರಳು. ಮುಳುಗಿಸಿ,  ಎಡಗ್ಯೆಯಿಂದ ಕಾಫಿಯ   ಪ೦ಚಪಾತ್ರೆಯನ್ನು _ ಹಿಡಿದುಕೊಂಡರು. . ಶ್ಯಾಮರಾಯರ . ಕೈಗಳೂ. ಹಾಗೆಯೇ   ಮಾಡತೊಡಗಿದವು. ಅಯ್ಯಂಗಾರರು ಚೇಳು ಕಚ್ಲದ ಮೋರೆ ಮಾಡಿದರು.   ನಿಮಿಷ ಮಾತ್ರದಲ್ಲಿ ಭಕ್ಷ್ಯವಲ್ಲಾ ಮಾಯವಾಯಿತು. ಗು೦ಡಾಚಾರ್ಯರು “ಇನ್ನೂ   ದಣುವು ಆರಲಿಲ್ಲ“ . ಎಂದು ಬೀಸರದಿ೦ದ ಹೇಳಿದರು. ಅಯ್ಯಂಗಾರರು. ಉಳಿದ   ಇಬ್ಜರನ್ನು ನೋಡುತ್ತ. ಮನಸಿಲ್ಲದ ಮನಸ್ಸಿನಿಂದ ಮತ್ತಿಷನ್ನು ಗು೦ಡಾ   ಚಾರ್ಯರ ಕೈಬಳಿಯಲ್ಲಯೇ ತಂದಿಟು, “ಮಹಾರಾಯ್ರೇ! ನಾನು ಮುಂಚೆ ಹೀಳಿದ   ಸ೦ಗತಿಗಳಲ್ಲಾ ಪೂರ್ಣಸತ್ಕವಂದು ಈಗ ನಂಬುಗೆಯಾಯೀ?“ ಎ೦ದು ಕೇಳಿದರು.   ಕುಪಣ್ಣ:-“ಈ ಹೂತ್ತಿನ ಫಲಾಹಾರದಲ್ಲಿ . ಮೊಸಳಯ . ಸಂಗತಿಯೊ೦ದು   ನಿಶ್ಚಯವಂದು ಕಂಡು ಬಂತು ~ ಗುಂಡಾಚಾರ್ರ! ಇಲ್ಲ ಎಷ್ಟು ದಿನವಿರುವಿರ?“   ಗುಂಡಾಚಾರ್ಯ:- “ನಮ್ಮ ಯಣಾನುಬ೦ಧ ಇದ್ದಷ್ಟು ದಿನಾ ಇಲ್ಲ ಇರುವವು.“   ಅಯ್ಕಂಗಾರರಿಗೆ ಈ ಮಾತು ತಾನೇ ರುಚೆಸಲಿಲ್ಲ. ಗುಂಡಾಚಾರ್ಯರು ಕೈತೊಳದು   ನಶ್ಯವನ್ನು ಕೇಳಿದರು. ಅಯ್ಯಂಗಾರರು . ನಶ್ಯದ . ಡಬ್ಲಿಯನ್ನು ಕೊಟ್ಟರು.   ಗು೦ಡಾಚಾರ್ಯರು. . ನಶ್ಯವನ್ನು ಕೈಯಲ್ಲಿ ಸುರಿದು, ಡಬ್ಲಿಯನ್ನು ಶ್ಯಾಮರಾಯರ   ಕೈಗಿತ್ತರು. ಇವರು ಎರಡು ಮೂರು ಸಲ ಕೈಯಲ್ಲಿ ಕೊಂಡರೂ ಚೆವಟಿಯು ಸರಿಬಾರದ   ಇದ್ದುದರಿಂದ, ಅರ್ಧ ತೊಲೆ ನಶ್ಯವನ್ನು ಮೂಗಿಗೆ ಸೇರಿಸುವ ಬದಲು ತಮ್ಮ ಡಬ್ಜಿಗೆ   ಸೇರಿಸಿಬಿಟ್ಟರು. ಅಯ್ಯಂಗಾರರು ಹಲ್ಲು ಕಿತ್ತ ಹಾವಿನಂತೆ ತಳಮಳಗೊಂಡರು. ಕೊನೆಗೆ   ಶ್ಯಾಮರಾಯರ್.. ಕುಪ್ತಣ್ಣನವರೂ . ಮರುದಿನ ಬರುವವು. ಎಂದು ಇಬ್ಬರಿಗೂ   ನಡದುಬಿಟ್ಟರು.   ಗ್ರಾಹಕರಲ್ಲರೂ `ಹೂಟ್ಲಂದ` ಹೋದ ಬಳಿಕ ಗುಂಡಾಚಾರ್ಯರು ಮೀಸ ತಿರುವುತ್ತ   “ಅಯ್ಕಂಗಾರರೇ ! ನಾನು ಮಾಡಿದ್ದು ಹ್ಯಾಗಾಯಿತು? ಆ ಪಾಪಿಗಳು ನಿಮ್ಮನ್ನು ನಂಬುವ
  ೧171-೧೧೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೨೭   ಹಾಗೆ ಮಾಡಿದೆನೋ ಇಲ್ಲವೋ ಹೇಳಿ“ ಎಂದರು.   ಅಯ್ಕಂಗಾರ:- “ಸ್ನಲ ತಾನೇ ಮೀರಿ ಹೋಯ್ತು. ನಾನು ಹೀಳಿದಪ್ಷೇ ಆಡಿದ್ದರೆ   ಚೆನ್ನಾಗಿತ್ತು. ನೀನು ಸುಳ್ಳು ಹೆಚ್ಚು ಬೆರಿಸಿಬಿಟ್ಟೆ.“ ಸ್ವ 1 ಓ;   ಗು೦ಡಾಚಾರ್ಯ:-“ಹಾಗೆ ಮಾಡಿದ್ರಿಂದ ಆ ಪಾಪಿಗಳು ನಂಬಿದ್ದರು. ನಾನು ಬಣ್ಣ   ಹಾಕಿದ್ರೂ ನನ್ನ ಮಾತುಗಳನ್ನು ಯಾರೂ ಸುಳ್ಳಂದು ಹೇಳಲಾರ್ರು,“   ಅಯ್ಯಂಗಾರ:- “ನನ್ಕ ನಶ್ಯವನ್ನೆಲ್ಲಾ ಹ೦ಜಿಬಿಟ್ಟು ಖಾಲಿ ಡಬ್ಲಿಯನ್ನು ಇಟ್ಟದ್ದಿ.“   ಗುಂಡಾಚಾರ್ಯ:- “ನಾನು ಮಾತನಾಡುತ್ತಾ ಸ್ತಲ್ಪ ಅವೇಶಗೊಂ೦ಡಂತಾದೆ, ನೀವು   ಹಳಿದ್ದನ್ನಲ್ಲಾ ಮರತುಬಿಟೆ,“   ಅಯ್ಯಂಗಾರ:- “ಹೌದು, ನೀನು ನಾಡದು  ಆಗಬೋಟ. ಹತ್ತಿ. ಹೊನ್ದೂರಿಗೆ   ಹೋಗುತ್ತನ೦ದು ಅವರೊಡನೆ ಹೇಳದೆ ಹೋದೆ.“   ಗು೦ಡಾಚಾರ್ಯ:- “ನಾಳ ಹೇಳಿದರೆ ಸರಿಯಪ್, ಅದು ಹೋಗಲಿ! ನಾವು ಮಾಡಿದ   ಆಟ ಆ ಮುಟ್ಗಾಳರ ಕಣ್ಣು ಕಟಿತು. “ ೪ 1 ಗ%   ಅಯ್ಯಂಗಾರ:- “ನಾಳ . ಬಳಗಿನಿಂದಲೇ . ನೀನು. ಹೋಗುವನೆಂದು ಮೆಲ್ಲನೆ   ಹಳುತ್ತಿರು. ಅಳಿಯನ ಮನೆಗೆ ಹೋಗುವೆನೆಂದು ಹೇಳು. ನಾಡದು ಹೋಗೋದಾದ್ರೆ,   ನಮ್ಮ ಕರಾರ್ ಪ್ರಕಾರ ಓ೦ದು ವರಹಾ ಕೊಡುತ್ತೇನೆ.“   ಗುಂಡಾಚಾರ್ಯರು ನಗುವನ್ನು ಅಡಗಿಸಿ ಮಾತತ್ತುವಷ್ಟರಲ್ಲ, ಯಾರೋ ಒಬ್ಬರು   ಹೂಟ್ಲನ ಬಾಗಿಲ ಹಿಡಿದು ಕರೆದರು. ಅಯ್ಯಂಗಾರರು ಧ್ವನಿಯಿಂದ ಕುಪ್ಪಣ್ಣನವರಾಗಿರ   ಬೀಕು ಎ೦ದು ತಿಳಿದು, “ಇಷ್ಟು ಹೊತ್ತಿಗೆ ಇಲ್ಲಿ ಕಾಫಿ ಸಿಕ್ಕಲಾರದಯ್ಯಾ!“ ಎ೦ದು ಹೇಳಿ   ಒಳಕ್ಕೆ... ನಡೆದುಬಿಟ್ರು. . ಗುಂಡಾಚಾರ್ಯರು . ಹೊಟೆಗೆ ಹಸಿವಿಲ್ಲದುದರಿಂದ   ಅಯ್ಯಂಗಾರರ ಹಾಸಿಗೆಯನ್ನು ಹಾಸಿ ಮಲಗಿಬಿಟ್ಟರು. ಅಯ್ಯಂಗಾರರು ಊಟ ತೀರಿಸಿ   ಶಯ್ಯಾಸೀನರಾದ ಗುಂಡಾಚಾರ್ಯರನ್ನು ನೋಡಿ, ಮನದೂಳಗೆ ಕುದಿಯುತ್ತ ಹಲ್ಲು   ಮಸೆಯುತ್ತ, ಒಳಕ್ಕೆ ಹೋದರು.   ಭಾನುವಾರ ಆಗಬೋಟು ಕಮಲಮರಕ್ಕೆ ಮುಟ್ಟಿತು. ಅಯ್ಯಂಗಾರರು ಆಗಬೋಟು   ೫೦ದಿದೆ ಎಂದು ಎರಡು ಮೊರು ಸಲ ಗುಂಡಾಚಾರ್ಯಗಿಗೆ ತಿಳಿಸಿದರು..   ಚಾರ್ಯರು ಈ ಮಾತನ್ನೇ ಕಿವಿಗ ಹಾಕಿಕೊಳ್ಳಲಿಲ್ಲ. “ಹೂಟ್ಲಿನಲ್ಲ“ ಬಂದವರೆಲ್ಲರೂ   “ಗುಂಡಾಚಾರ್ಯರು ಈ ದಿನ ಹೋಗುವರು“ ಎ೦ಬುದನ್ನು ತಿಳಿದಿದ್ದರು. ಆದರೆ   ಗುಂಡಾಚಾರ್ಯರು ಬಂದವರೊಡನೆ ಮಾತುಕಥೆ ನಡಸುತಿರುವಾಗ, ತನ್ನ ಪ್ರಸಾನವನ್ನು   ಕುರಿತ ಓ೦ದು ಸೂಚನೆಯನ್ನಾದರೂ ಹಾಕಲಿಲ್ಲ. ಅಯ್ಯಂಗಾರರು ಅವರ ಮಾತುಗಳ   ಪರಸಾಪವನ್ನು . ಆಗಾಗ .ತಿರುಗಿಸಲು . . ಆದರ, . ಅಯ್ರಂಗಾರರು ಬ್ರಗಲ ದ +   ಹೂನ್ನೂರು . ರಥೋತ್ಸವವನ್ನು . ಪ್ರಸ್ತಾಪಿಸಿ . ಹುಬ್ಲುಗಳನ್ನು . ಮೀಟುವಾಗ   ಗುಂಡಾಚಾರ್ಯರು ಪ್ಲಗ್ ಔಷಧವನ್ನು ಕುರಿತು ಮಾತನಾಡುತ್ತಿದ್ದರು. ಅಯ್ಯಂಗಾರರು   ಇದನ್ನೆಲ್ಲ ಬಹಳ ತಾಳ್ಮಯಿ೦ದ ಸಹಿಸಿದರು. ಗಿರಾಕಿಗಳಲ್ಲರೂ ಕತ್ತಲಾದ ಬಳಿಕ ತಂತಮ್ಮ   ಮನೆಗೆ ಹೋದರು.
  =[“ಜಗಾ[[ಇ[6 ೧೫   ²೮ /ಪ೦ಜ ಮಂಗೇಶರಾಯರ ಕೃತಿಗಳು   ಅಯ್ಯಂಗಾರರು ಸಿಟ್ಟಿನಿಂದ ಕಿಡಿಕಿಡಿಯಾಗಿ, “ಇದರ ಅರ್ಥವೇನು?“ ಎಂದು   ಒದರಿದರು.   ಗುಂಡಾಚಾರ್ಯರು. ಸಮಾಧಾನದಿಂದ `ಯಾವುದರ ಅರ್ಥ? ಪೂನ್ಲಾಮಿ?“   ಎ೦ದರು.   “ನನ್ನನ್ನು ಪೂನ್ನುಸ್ನಾಮಿ ಎಂದು ಕರೀಬೀಡ. ನಾಳ ಬೆಳಗ್ಗೆ ನೀನು ಇಲ್ಲಂದ   ಹೂರಡಬೇಕು, ನೋಡು!“ ಎಂದು ಅಯ್ಯಂಗಾರರು ಗರ್ಜಿಸಿದರು.   ಗು೦ಡಾಚಾರ್ಯ:-“ಹೋಗಬೇಕು? ಎಲ್ಲಿ ಹೋಗಬೇಕು?“   ಅಯ್ಯಂಗಾರ:- “ಬೇಕಾದಲ್ಲಿ ಹೋಗು! ನೀನು ಇಲ್ಲಿಂದ ಹೋದ್ರೆ ಸರಿ.“   ಗು೦ಡಾಚಾರ್ಯ:- ಅಯ್ಯಂಗಾರರ! ಏನೋ ಏನೋ ಮಾತನಾಡುತ್ತಿರುವಿರಿ. ನಿನ್ನ   ರಾತ್ರಿ ನಿದ್ದ ಹತಲಿಲ್ಲವೇನು?“   ಅಯ್ಯಂಗಾರ:-“ನಾಳ ಬೆಳಿಗ್ಗೆ ನೀನ ಹೋದ್ರೆ ಸರಿ! ಇಲ್ಲಾದ್. ನಾನೇ ಕುತ್ತಿಗೆಗೆ   ಕೈಯಿಕ್ನುತೇನೆ. ನಾನು ಮಾಡಿದ ಕರಾರ್ ಗೊತುಂಟಲ್ಲವೇ?“   ಗು೦ಡಾಚಾರ್ಯ:- “ಯಾವ ಕರಾರ್ ಕರಾರೋ, ಹುಣಸೆ ಪಜ್ಲೆಯೋ! ನಾಳ ತಲೆಗೆ   ಎಣ್ಣ ಬಳಿದುಕೊಂಡು ಸ್ಪಾನ ಮಾಡಬೇಕಂದಿರುವೆ...“   ಅಯ್ಯಂಗಾರರು ಸಿಟ್ತನ್ನು ತಡಿಯಲಾರದೆ, “ನೀನು ಹೋಗುವಿಯೋ, ಇಲ್ಲಪೋ   ನಾಳ? ಆ ಅಧಮರಿಗೆ ನಾನು ಹೇಳಿದ್ದೆಲ್ಲಾ ಸರಿಯೆಂದು ತೋರಿಸಲಿಕ್ಕೆ ನಿನ್ನನ್ನು ಒಂದು   ಸರಸ ಜೇಪಗೆ ಇಲ್ಲ ಕರತಂದ. ಇಲ್ಲೇ ಅಂಟಿದ ನೀನು.“   ಗು೦ಡಾ:- “ಅಂದು ಮಾಡಿದ ಉಪಕಾರವಲ್ಲಾ ಮರತು ಹೋಯಿತೇ? ಮೂಸಳ   ಕಚ್ಗೆದಾಗ ನಾನೂಬ್ಗನೇ ನನ್ನ ಪವಿತ್ರ ದರ್ಭಿಯಿ೦ದ......“   ಅಯ್ಕಂಗಾರ:- “ಸುಮ್ಮನೆ ತೊಂದರೆ ಕೊಡಬೇಡ. ನನ್ನನ್ನು ಮೊಸಳಿ ಹಿಡಿದದ್ದೂ   ಇಲ್ಲ; ಗುಂಡಾಚಾರ್ಯ ಖಡಿಸಿದ್ದೂ ಇಲ್ಲ.   ಗು೦ಡಾ:- “ಕೃತಘ್ತತೆಗೆ ಮದ್ದಿಲ್ಲ. ನಾನು ನಿನ್ನ ಜೀವ ಉಳಿಸಿದ್ದನ್ನು ಮರತೆಯಾ?“   ಹೀಗೆ೦ದು ಹಳಿ ಗುಂಡಾಜಾರ್ಯರು ಕಣ್ಣೀರು ಓರಸಿದಂತೆ ತನ್ನ ಕೃಬರಳುಗಳಿಂದ   ಕಣ್ಣನ್ನು ಸವರುತಿದ್ದರು. ಹೂರಕ್ಷೆ ಯಾರೋ ಮಾತನಾಡುವಂತೆ ಕೇಳಿಸಿತು.   ಅಯ್ಕಂಗಾರ:- “ಹಾ! ೧೫ ರೂಪ್ಯಾ ಕೊಡುವೆ. ನೀನು ಸುಮ್ಮನ ಹೋಗುವೆಯಾ?“   ಗುಂಡಾಚಾರ್ಯ:-  “ಅಯ್ಕಂಗಾರರೇ! _ ನೀವು . ಈಗ.. ನಿದ್ದ . ಹೋಗ್. ನಾಳ   ಮಾತನಾಡಬಹುದು. ನಿದ್ದ ಇಲ್ಲದಿದ್ದರೆ ಬುದ್ಧಿ ಹೋಗುತ್ತೆ.“   ಅಯ್ಯಂಗಾರರಿಗೂ ಜಗಳವಾಗಿತ್ತು. ಎ೦ಬ ಸುದ್ದಿಯು   ಊರಲ್ಲ ಹಬ್ಗಿತು. ಕುಪಣ್ಣನವರೂ ಶ್ಯಾಮರಾಯರೂ ಇದನ್ನು ಕುರಿತು ಅಯ್ಕಂಗಾರ   ರೊಡನೆ ಕೇಳಬೇಕೆಂದಿದ್ದರು. ಆದರೆ ಇತ್ತಲಾಗೆ ಅಯ್ಯಂಗಾರರು. ಕಡ ಕೂಡುವ   ಸಾಂಪ್ರದಾಯವನ್ನು ತೆಗದು ಹಾಕಿದ್ದರಿಂದ, ಇವರಿಬ್ಬರಿಗೂ ಅಲ್ಲ. ಹೋಲು ಅಷ್ಟು   ಧೈರ್ಯವಿರಲಿಲ್ಲ. ರವಿವಾರ ದಿನದ ಆಗಬೋಟು. ಹತ್ತಿ ಹೋಗದಿದ್ದರೆ, ಗುಂಡಾ   ಚಾರ್ಯರು ಇನ್ಯೂ ಮೂರು ನಾಲ್ಕು ದಿನಗಳಲ್ಲಿ ತನ್ನ `ಹೊಟ್ಲನ್ನು` ಹೀರಿಬಿಡುವರಂದು
  ||“   ಪ೦ಜಿ ಮಂಗೇಶರಾಯರ ಕೃತಿಗಳು / ೨೯   ಹದರಿ, ಅಯ್ಯಂಗಾರರು “ಎಲೋ[ ಗು೦ಡಾ! ನೀನು ನಾಳ ಹೋದ್ರ ಸರಿ! ಇಲ್ಲಾರ್ರ ನಾನೇ   ಅವರಿಗೆಲ್ಲಾ ನಾಳ ಬಾಯ್ಲಿಟ್ರು ಹಳಿ, ನಿನ್ನನ್ನು ಇಲ್ಲಂದ ದೊಬ್ಗಿ ಬಿಡುವ“ ಎಂದರು.   ಗುಂಡ:- “ನಾನು ಬರುವ ಚಂದ್ರವಾರ ಹೋಗೇನೆ ಆಗದೋ? ಕೃಯಲ್ಲ ಕಾಸಿಲ್ಲ.   ನೀನು ಕೊಡುವ ೧೫ ರೂಪಾಯಿ ದಾರಿಯ ಖರ್ಚೆಗೆ ಸಾಕಾಗದು. ನಿನಗೋಸ್ಟರ   ಇದಲ್ಲ ಸುಳ್ಳು ಹೇಳಿ ನಾನು ಹಾಳಾದ.“   ಅಯ್ಕಂಗಾರ:- “ಇಕೋ! ನೀನು ಹೋದ್ರೆ ಸರಿ“ ಎಂದು ಹೇಳಿ, ಅವನ ಕೈಗೆ ೧೬   ರೂಪ್ಯಾ ಸುರಿದರು.   ಸೋಮವಾರ ೧೦ ಗಂಟಿಗೆ ಗುಂಡಾಚಾರ್ಯರು ಹೋಗುವರೆಂದು ಊರಲ್ಲಿ ಸುದ್ಲಿ   ಹಬ್ಲಲು, ಕುಪಣ್ಣನವರು . ಮತ್ತು ಶ್ಯಾಮರಾಯರು  ಹೂಟ್ಲಗ . ಬಂದರು. ಗು೦ಡಾ   ಚಾರ್ಯರು ತೆರಳುವುದಕ್ಕೆ ಸಿದ್ಧರಾಗಿದ್ದರು.   ಗುಂಡಾಜಾರ್ಯರು . ಇವರನ್ಕೆಲ್ಲಾ. ನೋಡುತ್ತಲೇ “ನಾನು ಎಷ್ಟೋ. ಊರು .   ನೋಡಿದೆ. . ಎಷ್ಟೋ . ಜನಗಳನ್ನು. ನೋಡಿದೆ. . ಆದರ . ಇದಕ್ಕಿಂತ ಒಳ್ಳೇದನ್ನೂ   ನಿಮಗಿಂತಲೂ ಯೋಗ್ನರನ್ನೂ ನಾನು ಎಲ್ಲಯೂ ನೋಡಿಲ್ಲ.“   ಕುಪಣ್ಣನವರು ಗುಂಡಾಚಾರ್ಯರೂಡನ “ನಮ್ಮನ್ನು ಮರಯಬಾರದು“ ಎಂದು   ಬೇಡಿದರು.   ಗು೦ಡಾಜಾರ್ಯ: “ಈ ವೃದ್ಧಾಪ್ಯದಲ್ಲು ನಾನು ದಿಕ್ಕಿಲ್ಲದೆ ಊರೂರು ಸುತ್ತುತ್ತಿರುವಾಗ   ನಿಮ್ಮ ನನು ಎಂದೂ ಆಗದೆ ಇರಲಿಕ್ಷಿಲ್ಲ. ಹೂಟಿಗೋಸ್ನರ ನಾನು ಕಪ್ಪ ಪಡುವಾಗ ಈ   `ಹೂಟ್ಲಿನ“ ಜ್ಞಾಪಕವು...“   ಶ್ಯಾಮರಾಯ: “ನೀವು ಮಗಳ ಮಾವನ ಮನಗೆ ಹೂನ್ಕೂರಿಗೆ ಹೋಗುವಿರಲ್ಲವೇ?“   ಗುಂಡಾಚಾರ್ಯರು ಮೆಲ್ಲನೆ ನಗುತ್ತ ತಲೆಯಲ್ಲಾಡಿಸಿ “ನನಗೆ. ಮಗಳೂ ಇಲ್ಲ,   ಬೀಗನೂ ಇಲ್ಲ. ಈ ಲೋಕದಲ್ಲಿ ನಾನು ಒಬ್ಲನೇ, ನನ್ನಿಂದ ಉಪಕಾರ ಹೂಂದಿದವರು   ಹಲವರಿದ್ದಾರ“ ಎಂದರು.   ಈ ಮಾತುಗಳನ್ನು ಕೇಳುತ್ತಲೇ ಎಲ್ಲರೂ ಕನಿಕರಗೊಂಡಂ೦ತೆ ಅಯ್ಯಂಗಾರರ ಮುಖ   ನೋಡಿದರು.   ಕುಪಣ್ಣ:- ನೀವು ಮಗಳ ಮನಗೆ ಹೋಗುವಿರಂದು ಅಯ್ಕಂಗಾರರೀ ನಮ್ಮೊಡನೆ   ಹೀಳಿದರಲ್ಲಾ!“   ಅಯ್ಯಂಗಾರರು ಸಿಟ್ಜನಿಂದ ಎದ್ದುನಿಂತು ವಕ್ರಮುಖಐನ್ನು ಮಾಡಿದರು.   ಶ್ಯಾಮರಾಯರು:- ಅಯ್ಯಂಗಾರರು ನಿಮ್ಮನ್ನು ಒತ್ತಾಯ ಮಾಡಿದರೂ. ನೀವು   ಹೂರಡಲಿಕ್ಕೆ ಹಟ ಹಿಡಿದಿರುವಿರೆಂದು ನಮ್ಮೊಡನೆ ಹೇಳಿದರು“.   ಗು೦ಡಾಚಾರ್ಯ:;-- “ಶುದ್ಧ ಸುಳ್ಳು! ಅವರು ಓಂದು ಮಾತು ಹಳಿದ್ದರೆ ನಾನು   ಇಲ್ಲಿಯೇ ಉಳುಕೊಳ್ಳುತಿದದ. ನಾನು ಇಲ್ಲರೋದು ಅವರಿಗೆ ಮನಸಿಲ್ಲ. ನನಗೆ ಓಮೊತು   ಕೂಡುವ ಊಟ ಅವರ ಕಣ್ಣಿಗೆ ಹಚ್ಚಾಗಿ ತೋರುತ್ತ ನಾನು ಹೂನ್ಕೂರಿಗೆ ಹೋಗು   ವನಂದು ಅವರೇ ಸುದ್ದಿ ಹುಟ್ಟಸಿದರು. ಅವರು ಸುಳ್ಳಾಡೋದು ನನಗೆ ಮನಸ್ಸಿರಲಿಲ್ಲ.
  ೧171-|(೧ಗಗಣಗ೧ |   ೩೦ /ಪಂಜಿ ಮಂಗೇಶರಾಯರ ಕೃತಿಗಳು   ಸಟೆಯಿ೦ದಲೇ ಸಟಿಯನ್ನು ಬಿಗಿ ಮಾಡಬೇಕೆಂದು ಹೇಳಿದ್ರು. ಕಡೆಗೆ ನಾನು ಎಲ್ಲಾದರೂ   ಹೋಗಿಬಿಡುವೆನಂದು ನಿಶ್ಡಯ ಮಾಡಿದೆ. ಆದರಿ ಹೋಗುವಾಗ ನಿಮ್ಮೊಡನೆ ಸುಳ್ಳಾಡಿ   ಹೋಗಬೇಕು ಯಾಕೆ?“ ಈ ಮಾತನ್ನು ಕೇಳಿ ಎಲ್ಲರೂ ಸ್ಲಬ್ಬರಾದರು.   ಗುಂಡಾಚಾರ್ಯ:- “ನನಗೆ. ಮಕ್ನಳು . ಮರಿ . ಇಲ್ಲ. . ನನ್ನನ್ನು ಹೂರಕ್ಕೆ ಅಟ್ಲ   ಬಿಡುವೆನೆ೦ದು ಅಯ್ಯಂಗಾರರು ಗದರಿಸಿದ್ದರಿಂದ ನಾನು ಹೋಗುವೆ. ಅವರು ಓಂದು   ಮಾತು ಹೀಳಿದ್ರ ಇಲ್ಲೇ ಉಳುಕೊಳ್ಳುತ್ತಿದ್ದ   ಗುಂಡಾಜಾರ್ಯರು ಹೀಗೆ ಹೇಳಿ ನಗುಗಣ್ಣುಗಳಿಂದ ಅಯ್ಕಂಗಾರರನ್ನು ನೋಡುತ್ತಾ   ಹೂರಕ್ಕೆ ನಡದುಬಿಟ್ಟರು. ಅವರು ಎಲ್ಲ ಹೋದರೋ  ಇದುವರಗೆ . ತಿಳಿಯಲಿಲ್ಲ.   ಕುಪ್ತಣ್ಣನವರೂ ಶ್ಯಾಮರಾಯರೂ ಇವರು ಹೋದ ಮೇಲೆ ಇವರ ಜಾತಕವನ್ನು   ಮಾಡಿದ್ದಲ್ಲ, ಇವರು ನಲ್ಲೂರು ನೀಲಾಂಬೆಯ ತಮ್ಮನಾಗಿದ್ದನೆಂದು ತಿಳಿದು ಬಂದಿತು.   ಈಗಲೂ. ಕಲವರು ಅಯ್ಯಂಗಾರರ ಜೀವನ ಚರಿತ್ರೆಯನ್ನು ಅವರ  ಇದಿರಿಗೇನೇ   ವ್ಯಾಖ್ಯಾನ ಮಾಡುತ್ತಿರುವಾಗ, ಗುಂಡಾಚಾರ್ಯರ ಆಗಮನದ ಕಲವು ಸ೦ಗತಿಗಳನ್ನು   ಟಿಪಣಿಯಾಗಿ ಕೊಡುವುದುಂಟು.   (ಸುವಾಸಿನಿ € ಲಿಲ್ಲ೩)
--------------------------------------------------------------

    ಹಮ್ ನಂ ಗದ್ಭಾ   ಕೆಲವು ವರ್ಷಗಳ ಹಿಂದ ಲಕ್ಷಣಾವತಿಯಲ್ಲಿ (ಐಣಛಿಇಟಿಠಿತಿ) ೧೭ನೆಯ ವರ್ಗದ   ದೇಶೀಯ ಸಿಪಾಯರ ದಂಡು ಇದ್ದಿತು. ಸಿಪಾಯರ . ಮನೆಗಳು  `ಮೈದಾನಿನಲ್ಲ`   ಕಟ್ಟದ್ದುವು; ಹಾಗೂ ಸೈನ್ಕದ ಅಧಿಕಾರಿಗಳ `ಬಂಗ್ಲೆಗಳು“ ಜನರಲ್ ಸಾಹೇಬರ ಮತ್ತು   ಕರ್ನಲ್ ಸಾಹೇಬರ `ಬ೦ಗ್ಲೆಗಳು“ `ಲೆಫೆನೆಂಟ್` ಸಾಹೀಬರ `ಬ೦ಗ್ಲಗಿಂತಲೂ` ಎತ್ತರದಲ್ಲಿ   ಇದ್ದುವು. ಈ ಮೂವರು `ಆಫೀಸರರ“ ಬಟ್ರಿಗಳನ್ನೆಲ್ಲಾ ಒಗೆಯುವ ಆಗಸನು ಒಬ್ಜನೇ,   ಜನರಲ್ ಸಾಹೀಬರ ಮತು. ಕರ್ನಲ್ ಸಾಹೀಬರ  `ಬ೦ಗಗಳು` ಎತರದಲಿ ಕಟಿದು   ದರಿಂದ,  ಆಗಸನು. ಅವರ . ವಸ್ತಗಳನ್ನು. ಒಯ್ಯುವುದಕ್ಕೆ ಕತೆಯನ್ನು . ಇಟ್ಟುಕೊಳ್ಳ   ಬೇಕಾಯಿತು. ಆದರಿ ಲಫೆನೆ೦ಟ್ ಸಾಹೀಬರ ಬಟಿಗಳಿಗೆ ತನ್ನ ಬೆನ್ನನ್ನೇ ವಾಹನವಾಗಿ   ಕೊಡುತಿದ್ದನು. ಇದರಲ್ಲಿ ನೂತನವೇನೂ ಇರಲಿಲ್ಲವೆಂದು ತಾನಾಗಿಯೇ ತೋರುವುದು.   ಆದರ. ಆಗಸನ ಈ ನಡತಯನ್ನು ನೋಡಿ ಲೆಫೆನೆಂಟ್ ಸಾಹೀಬರು ರೇಗಿ ಬಿದ್ದರು.   ಜನರಲ್ _ ಮತ್ತು ಕರ್ನಲ್ ಸಾಹೀಬರುಗಳ ವಸ್ತಗಳನ್ನು ಕತ್ತೆಯ ಮೇಲೂ, ತನ್ನ   ವಸ್ತಗಳನ್ನು ಮಾತ್ರ ಜನ್ನ ಮೇಲೂ ಏಕೆ ಕೊಂಡುಹೋಗುತ್ತಿದ್ದಮ ಎಂದು ಸಾಹೀಬರ   ಬುದ್ಧಿಗೆ ತಿಳಿಯಲಿಲ್ಲ. ತನಗೆ ಇದೊಂದು ಬಗೆಯ ತಿಳಿದು,   ಸಾಹೀಬರು ಆ ಬಡ ಪಾಪಿಗೆ ಬುದ್ಧಿ ಕಲಿಸಬಕಂದು ನಿಶ್ಚಯ ಮಾಡಿದರು.   ಸಾಹೀಬರು ಕಾರಣಾಂತರದಿಂದ ಅನೇಕ ಮಂದಿ ಸ್ಕೇಹಿತರನ್ನು ಮನೆಗೆ ಓಂದು ದಿನ   ಸಾಯಂಕಾಲ ಆಮಂತ್ರಿಸಿದ್ದರು. ಅತಿಥಿಗಳಲ್ಲಾ ಮನೆಯೊಳಗೆ ಕೂಡುತ್ತಲೇ ಸಾಹೀಬರ   ಬಟ್ಟಗಳನ್ನು ಎಂದಿನಂತೆ ಬಿನ್ನ ಮೇಲೆ ಹೂತ್ತುಕೊ೦ಡು `ಡೋಭಿಯು` ಒಳಕ್ಕೆ ಬಂದನು.   ಅತಿಥಿಗಳ ಸಮಕ್ಷಮದಲ್ಲಿ ಆಗಸನು ತನಗೆ ತೋರಿಸಿದ ಈ ಅತ್ಯಾಚಾರವನ್ನು ನೋಡಿ,   ಸಾಹೀಬರು. ಉರಿದು ಬಿದ್ದರು. ಅದಲ್ಲದ ತಾನು. ದೇಶಭಾಷಯಲ್ಲಿ ಎಪರ ಮಟ್ಟಿಗೆ   ಅಭ್ಯಾಸ ಮಾಡಿರುವನೆಂದು. ತನ್ನ ಮಿತ್ರಮಂಡಳಿಗೆ ತೋರಿಸುವುದಕ್ಕೆ ಸಾಹೇಬರು   ಕಾ೦ಕಿತರಾಗಿ, ಅಗಸನಿಗೆ “ಕ೦ ಹಿಯರ್ ಯು ನಿಗ್ಗರ್“ ಎ೦ದು ಓದರಿದರು.   ಬಡ ಆಗಸನು ನಡುನಡುಗಿ ಮುಂದುಹೋಗಿ ದೊಡ್ದ ಸಲಾಂ ಮಾಡಿದನು.   “ವ್ಹಾ ಜನರಲ್ ಸಾಹೀಬ್ ಎ೦ಡ್ ಕರ್ನೆಲ್ ಸಾಹೆಬ್ ತುಂ ಗಿವ್ ಗದ್ಬಾ ಎಂಡ್ ಹಂ   ನಹಿ?“ ಎಂದು ಸಾಹೇಬರು ಕುಪಿತಸ್ತರದಿಂದ ಹೇಳಿದರು.
  ೧1ಗ-[²೧೩೧ಣ ||“   ೪೦ /ಪ೦ಜಿ ಮಂಗೇಶರಾಯರ ಕೃತಿಗಳು   ಅಗಸನ ಬುದ್ದಿ ಅಡಿಮೇಲಾಯಿತು; ಅವನಿಗೆ ಈ ಸಿಟ್ಟು ಮಾತಿನ ಅರ್ಥವೇನೆ೦ದು   ತಿಳಿದುಬರಲಿಲ್ಲ. ಅವನು ಮೌನದಿಂದ ಇರುವುದೇ ಲೇಸ೦ದು ತಿಳಿದು ನಿರುತರನಾದನು.   ಆದರಿ ಅವನ ನಿರುತ್ತರದಿಂದ ಸಾಹೇಬರು ಇನ್ನೂ ಕರಳಿದ೦ತಾಗಿ “ಡೆಯರ್ ಯೂ   ಡಿನ್ಯಾ ಇಟ್, ಅಲ್ ಬ್ರೇಕ್ ಎವೆರಿ ಬೋನ್ ಫೊರ್ ಯೂ-ಮಾಲು೦?“ ಎಂದರು.   “ಖದಾವಂದ್! ಆಪ್ ಕ್ಯಾ ಕಹತೇ ಹೈ ಮೈ ಸಮಜ್ತಾ ನಹಿ೦೪“ ಎಂದು `ಥೋಬಿ`   ಯು ಉತ್ತರಿಸಿದನು.   “ಸಮಜ್ತಿ ನೃ? ಒಲ್ ರ್ಯಾಟ್, ಆ ವಿಲ್ ಎಕ್ಸ್ಪ್ಲ್ನನ್ ಟು ಯೂ, ದೇಕ್ತೊ.“   | “ಜೀ ಹುಜೂರ್   “ದೇಕ್ಹೋ!ಕರ್ನಲ್ಸಾಹಬ್ ಗದ್ಧಾ, ಜನರಲ್ ಸಾಹಬ್ ಗದ್ಭಾ; ಹ೦ ಗದ್ಭಾ ನಹಿ“   | ಇದಕ್ಕೆ ಅಗಸನು ಸುಮ್ಮನಿರಲಾರದೆ “ನಹಿ ಸಾಹೆಬ್, ಆಪ್ ಕೈಸಾ ಗದ್ಧಾ? ಆಪ್ ಗದ್ಭಾ   ನಹಿ“ ಎಂದನು. .   ಇದನ್ನು ಕೇಳುತಲೇ ಸಾಹೇಬರು ಕ್ರೋಧದಿಂದ “ಯೂ ಸುಪಿಡ್ ಎಅಸ್, ಯು   ಡೆಯರ್ ಡಿನ್ಯಾ ಮಿ ಯುವರ್ ಡೊಂಕಿ? ವೊಟ್ ಡು ಯು ಮೀನ್? ಹಂ ಗದ್ಧಾ, ಒಫ್   ಕೋರ್ಸ್, ಹ೦ ಗದ್ಧಾ.“   ಸಾಹೀಬರ .ಮನಸ್ಸು. ನಟಗಾದ. ಸ್ಥಿತಿಯಲ್ಲಿ ಇರಲಾರದಂ೦ದು ಸಾಹೀಬರ . ಈ ಎ ರಿಗಾ ಸ್ಥಿ ೫   ಮಾತುಗಳಿಂದ ಬಡ ಅಆಗಸನು ನಿಶ್ಚಯಿಸಿದನು; ತಾನು ಕತ್ತೆ ಎ೦ದು ಹೇಳಿಸಿಕೊಳ್ಳುವ   ಹಟವನ್ನು ಸಾಹೇಬರು ಏಕ ಹಿಡಿದಿರುವರು ಎ೦ದು ಅವನಿಗೆ ತಿಳಿಯಲಿಲ್ಲ. ಅಲ್ಲ ನೆರದಿದ್ದ   ಅತಿಥಿಗಳಲ್ಲರೂ. ಸಾಹೀಬರ ನುಡಿಗಳಿಂದ ವಿನೋದಗೊಂಡರು. ಆದರ ಆಗಸನು   ತನ್ನನ್ನು ಅಪಮಾನಗೊಳಿಸಿದನ೦ದು ಸಾಹೀಬರು ತಿಳಿದು, ತನ್ನ ಮುಷ್ಷಿಯಿಂದ ಎರಡು   ಮೂರು. ಪಹಾರಗಳನು. ಕೊಟ್ಟು ಹೇಳಿದೇನೆಂದರೆ, “ಸೇ, ಯು . ಇನ್ಫರ್ನಲ್ 7 ದ ಒ: ಔ   ಎಯಸ್[-ಸೇ, ಲೆಫ್ಟನಂಟ್ ಸಾಹಿಬ್ ಗದ್ಧಾ, ಅಲ್ಬತ್ ಗದ್ಧಾ, ಒಲ್ವೆಸ್ ಗದ್ಧಾ“   “ಬೊಲೋ, ಹ೦ ಗದ್ಭಾ ಹ, ಅದರ್ ವಾಯಸ್ ಅ ವಿಲ್ ಕಿಲ್ ಯು.“   ಲೆಫನೆಂಟ್ ಸಾಹೀಬರೂಡನೆ ಚರ್ಚಿಸುವುದು ವ್ಯರ್ಥವ೦ದು ತಿಳಿದು ಆಗಸನು “ಆವ್ರ್   ಖುದಾ ವಂದ್ ಜಬ್ತೂ ಜೈಸಿ, ಆಪ್ ಕೀ ಮರ್ಜಿ, ಆಪ್ ಬಹುತ್ ಬಡಾ ಗದ್ಭಾ“ ಎಂದನು.   ಈ ಸಂಗತಿಯನ್ನು ಸಾಹೀಬರು ತನ್ನ ಹಿಂದೂಸ್ಥಾನೀ ಮುನ್ಶಿಗ ಹಳಿದರು. ಮುನ್ತಿಯು   ಇದರ ಯಥಾರ್ಥ ಸ್ಥಿತಿಯನ್ನು ತಿಳಿಸುತ್ತಲೇ ಸಾಹೇಬರಿಗೆ ಅದ ನಾಚೆಕೆಯನ್ನು ವಾಚೆಸುವು   ದಕ್ಕಿಂತಲೂ ನೀವು ಯೋಜೆಸುವುದೇ ಲೇಸು. ಹೇಗೂ ಅದು ಮುನ್ತಿಯ ಸಂಬಳವನ್ನು   ಹೆಚ್ಚೆಸುವಂತೆ ಪರಿಣಮಿಸಿತು. ದೇಶ ಭಾಷೆಯ ಅಭ್ಯಾಸಕ್ಕೆ ಸ್ತಲ್ಪ ಹಚ್ಚು ಗಮನವನ್ನು   ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶ ಭಾಷೆಯನ್ನು ತಿಳಿದ   ಹೂರತು ಅದರಿಂದ ಒಂದೇ ಓಂದು ಅಕ್ಷರವನ್ನು ಉಚ್ಚರಿಸಲಾರನ೦ದು ನಿಶ್ಚ #ಸಿದರು.   (ಸುವಾಸಿನಿ - ೯ ೦.೨)
---------------------------------------------------

 ನನ್ನ ಚಿಕ್ಕ ತಾಯಿ   ನನ್ನ ತಂದಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ   ಮಾಡದೆ ತೀರಿಹೋದರು. ಆ ದಿನ . ಮೊದಲ್ಗೊಂಡು. ನಾನ್ಸು ನನ್ನ ಚಿಕ್ಕಪ್ಷನ   ಮನೆಯಲ್ಲದ್ದನು. . ನನ್ನ . ಜೆಕ್ಕತಾಯಿಯನ್ನು . ನೋಡಿದರ, . ನನಗೆ. ಮೈಯಲ್ಲ   ಉರಿಯುತ್ತಿತ್ತು.. ಆದರಿ. ಅದನ್ನು . ಉಪಾಯವಿಲ್ಲ; . ನನಗೆ ಉಪನ್ನ   ಕೊಡುವವರು ಬೀರಿ ಯಾರೂ ಇಲ್ಲ. ಇಷರೂಳಗೆ ನನಗೆ ಮದುವಯಾಗಿ ಮೊಮ್ಮಗನ   ಮೋರೆ ನೋಡುತ್ತಿದ್ದಮ. ಈ ಮುದಿ ಗೂಗೆ - ಆದರೆ ಈಗ ಸಿಟ್ಜಿನಿಂದು ಬೈದು ಏನು   ತಾನೆ ಪ್ರಯೋಜನ? ಆದುದಲ್ಲ ಆಗಿ ಹೋಯಿತು; ಜನ್ಮದ ಫಲ ತಿಂದು ಆಯಿತು. ಈಗ   ಯಾಕೆ ತಾನೆ ಬೈಯುವುದು? ಕೆಲವು ತಿಂಗಳ ಹಿ೦ದೆ ನನ್ನ ಜಾತಕವನ್ನು ಹೊಸಪೇಟೆ   ರಾಜಣ್ಣನವರು ಕೊಂಡು ಹೋಗಿ, ಅವರ ಚೊಚ್ಚಲ ಮಗಳ ಜಾತಕಕ್ಕೆ ಅದು ಕೂಡಿ   ಬರುತದೆ ಎಂದು ಸ೦ಬ೦ಧದ ಪ್ರಸ್ತಾಪವನ್ನು ನಮ್ಮವರೊಡನೆ ಮಾಡುತಿದ್ದರಂತೆ. ಆದರೆ   ಈ ಹಾಳು ಮೂಳಿಯ ಕೆಲಸದಿಂದ - ಬೃಯಬಾರದು; ಎಷ್ಟಾದರೂ ಚೆಕ್ಕತಾಯಿ, ನನಗೆ   ಅನ್ನಕೊಟ್ಟು ಸಾಕಿದಂಥವಳು; ಮುಂದೆ ತನ್ನ ಚಿನ್ಪಬಿಟ್ಟು ಸಾಯುವ೦ಥವಳು.   ನನ್ನ ಜೆಕ್ಕತಾಯಿಯು ೬೦ ವರ್ಷದ ಯುವತಿ. ಹಣೆಯಲ್ಲಿ ಕುಂಕುಮ, ಗಂಡನು   ಮದುವೆಯಾದೊಡನೆಯೇ ಊರುಬಿಟ್ಟು ಹೋದುದರಿಂದ ಯಾವಾಗಲೂ ಮುತ್ತೈದೆ.   ತಲೆಯಲ್ಲ ತುಂಬಾ ಕೂದಲು. ಓಂದೆರಡು ಕಪ್ಪೂ ಇದ್ದಾವೆ. ದೇಹ ಸ್ನಲ್ಲ - ಮೊನ್ನೆ   ಮುಕಪುರದಿ೦ದ ಹಿ೦ತಿರುಗಿ ಬರುತ್ತಿದ್ದಾಗ ದೋಣಿಯಿಂದ ಇಳಿಯುವ ಸಂದರ್ಭದಲ್ಲ   ಏನೋ . ವಿಪರೀತವಾಯಿತು. . ಪ್ರತಿನಿತ್ಯವೂ ಮೈಯ ಆಲಸ್ಕವನ್ನು ಕುರಿತು. ಗುಣ   ಗುಟ್ಟುವಳು. ಆದರಿ ಹಗಲಿನ ಆಲಸ್ಕವು ರಾತ್ರಿಯ ಆಹಾರವನ್ನು ಕಡಿಮೆ ಮಾಡುತಿದ್ಲಿಲ್ಲ.   ರಾತ್ರಿ ಅನ್ನವನ್ನು ಊಟ ಮಾಡುತ್ತಿದ್ದಿಲ್ಲ. ಅವಳು ತಿನ್ನುವುದರಲ್ಲ ನನಗೂ ಆಗಾಗ್ಗೆ   ಒಂದಿಷ್ಟು ಸಿಕ್ಕುತ್ತಿತ್ತು. “ಅಪ್ಲಾ! ಓಂದು ಸಲ ದೇವಸ್ಥಾನದ ವರೆಗ. ನನ್ನ ಸಂಗಡ   ಬಾರೆಯಾ?“ ಎಂದು ಹಳಿ ಪ್ರಶಿ ಶುಕ್ರವಾರ ರಾತ್ರಿಯಲ್ಲಿ ಓಂದು ಚಿಗಳಿಯನ್ನು ನನ್ಕ ಕೈಗೆ   ಹಾಕುತ್ತಿದ್ದಳು. ಹಾದಿಯಲ್ಲಿ ಹೋಗುತ್ತಿದ್ದಾಗ ತನ್ನ ಹಣವನ್ನೂ ಚಿನ್ನವನ್ನೂ ನನ್ನ ಹೆಸರಿಗೆ   ಮಾಡುತ್ತೇನ೦ತಲ್ಲೂ ತಾನ್ ಇನ್ನು ಹಚ್ಚುಕಾಲ ಬದುಕಲಾರನೆಂತಲೂ. ನನ್ನೊಡನೆ   ತತ್ತಜ್ಜಾನ ಎತ್ತುತ್ರಿದ್ದಳು.
  ಈಈ ೧೫1   ೪೨ /ಪ೦ಜೆ ಮಂಗೇಶರಾಯರ ಕೃತಿಗಳು   ಅವಳು ಹೀಳುವಂತೆ ಅವಳ ಬಳಿಯಲ್ಲ ಒಂದರಡು ಚೆನ್ನದ ವಸ್ತುಗಳಿದ್ದುವು. ಓಂದು   ದೊಡ್ದದಾದ ಓಲೆಜೋಡು ಕಿವಿಯಲ್ಲಿ ಸಣ್ಣದಾಗಿ ತೋರುತಿತ್ಯು ಕೈಗೆ ಎರಡು ಹಿ೦ಬಳೆ   ಗಳಿದ್ದುವು. ಉಳಿದವುಗಳಲ್ಲ ವಿಶೇಷ ಬಲೆಯುಳದಾಗಿದ್ದಿಲ್ಲ. ಆದರೂ ಅವುಗಳಲ್ಲ ಓಂದು   | ಆನಜಮಸರವನ್ನು ಅಧಿಕವಾಗಿ ಎಣಿಸುತ್ತಿದ್ಗಳು. ಚೆನ್ನದಿ೦ದ ಬಿಗಿದ ಆನೆಯ ಕೂದಲುಗಳು   ಮಕ್ನಳಿಲ್ಲದ ಹಂಗಸರು ಇಟ್ಟುಕೊಳ್ಳುವುದು ಅಪರೂಪ. ಆದರ ಈ ನಗವನ್ನು ನಮ್ಮ   ಚೆಕ್ಕತಾಯಿಗೆ ಯಾರೋ ಪ್ರಸಿದ್ಧ ಪೌರಾಣಿಕರು ಕೊಟ್ಟದ್ದರೆಂದು ಅವಳು ಹೇಳುತ್ತಿದ್ದಳು.   ಈ ನಗವನ್ನು ಕೃಯಲ್ಲಿ ಹಿಡಿದು ಜಪಮಾಡಿದರೆ ಊರು ಬಿಟ್ಟು ಹೋದ ಗಂಡನು ಮರಳಿ   ಬರುವನು ಎ೦ದು ನಂಬಿಸಿ ಕೊಟ್ಟುದರಿಂದ ಅದರ  ವಿಷಯಲ್ಲ ಹಚ್ಚಿನ ಎಚ್ಚರಿಕೆ,   ಆಭರಣಗಳನ್ನಲ್ಲ ಅರಿವೆಯಲ್ಲ ಗಂಟು ಕಟ್ಟ ಅವುಗಳನ್ನು ಮೃಯಲ್ಲಿ ಎಲ್ಲಿಯೋ ಅಡಗಿಸು   ರಿದ್ಗಳು. ಹಗಲು ಅವುಗಳ ಮೇಲೆ ಮನಸ್ಸು ಇರುಳು ಅವುಗಳನ್ನು ಕುರಿತು ಕನಸು.   ಮುಕಪುರದಳ್ಲಿ ಯಾರೋ ಪೌರಾಣಿಕರು ಎರಡು ತಿಂಗಳ ಹಿಂದೆ ಬಂದಿದ್ದರು.   ಪೌರಾಣಿಕರ ಜಪತಪವನ್ನೂ ಸ್ನಾನಸಮಾಧಿಯನ್ನೂ ನೋಡಲಿಕ್ಕೆ ಊರೂರಿ೦ದ ಜನರು   ಓಡುತ್ತಿದ್ದರು. ನನ್ನ ಚಿಕ್ಕತಾಯಿಗೆ ಓಡುವುದಕ್ಕೆ ದೇಹ ಬಿಡುವುದಿಲ್ಲ. ಬಂಡಿಯನ್ನು   ಒದಗಿಸಬೇಕೆಂದು . ನನ್ನೊಡನೆ .ಎಂದಳು. ಅವಳನ್ನು. ಕೊಂಡು ಹೋಗಲಿಕ್ಕೆ   ಬ೦ಡಿಯಾಳಲ್ಲ ಯಾರೂಬ್ಗನೂ ಕ್ಲುಪವಾದ ಬಾಡಿಗೆಗೆ ಒಪಲಿಲ್ಲ. ಕಡೆಗೆ .ಅವಳನ್ನು   ಹೀಗಾದರೂ ದೋಣಿಯಲ್ಲ ಕೂತುಕೂಳಳಿಸಿ, ಬಳಿಕ ದೋಣಿಯ ಚಪರವನ್ನು ಅಲ್ಲಲ್ಲ   ಸಿಕ್ಕಿಸಿ, ಮುಕ್ತಮರಕ್ಕೆ ನಾನು ಅವಳನ್ನು ಕಳುಹಿಸಿದನು. ಓಂದುವಾರವು ಕಳೆದ ಮೇಲೆ   ಅವಳು. ಹಿ೦ತಿರುಗಿ ಬಂದಳು. ಪಯಾಣದ ಆಯಾಸವು ಅವಳಲ್ಲಿ ಕಂಡುಬರಲಿಲ್ಲ.   ಏಕೆಂದರೆ, ಮನೆಗೆ ಬಂದಕೂಡಲೇ ಅರಿವಗಳನ್ನು ಬಿಚ್ಚಲಿಕ್ಕೂ ವಸ್ತಗಳನ್ನು ನೋಡಲಿಕ್ಕೂ   ಕುಳಿತಳು. ಗ೦ಟಿಗೆ ಸುತ್ತಿದ ಓ೦ದು ಅರಿವೆಯನ್ನು ಬಿಚ್ಚೆದಳು; ಆಮೇಲೆ ಮತ್ತೊಂದನ್ನು   ತೆಗೆದಳು; . ಬಳಿಕ . ಇನ್ನೊಂದನ್ನು . ತೆಗೆದಳು. ಮನಃ ಮತೊಂದು, ಮತೊಂದು,   ಮತೊಂದು - ದ್ರೌಪದಿಯ ವಸಹರಣವು ಸ್ಠರಣಗೆ ಬರುವಂತೆ ಮಾಡಿದಳು.   ಎಲ್ಲವನ್ನು ಈಚೆಗೆ ತೆಗೆದು ಸ್ತಲ್ಪ ಹೂತ್ತಿನ ಮೇಲೆ “ಹೋಯ್ತು! ಅಪ್ಲಾ| ನನ್ನ ಸರ್ವಸ್ವ   ಹೋಯ್ತು“ ಎ೦ಬ ಗೋಳು ಕೇಳಿಸಿತು. ಜಗುಲಿಯಲ್ಲದ್ದ ನಾನು ಓಳಗೆ ಓಡಿದೆನು. ಅವಳ   ಮುಖವು ಸಿಡಿಲು ಬಡಿದ ತೆರದಲ್ಲಿತ್ತು. ಅರಿವೆ ಜಿಂದಿಗಳಿಂದ ಹಣೆ ಚಚ್ಚಿಕೊಳ್ಳುವುದನ್ನು   ಕಂಡು ದುಃಖದ ಕಾರಣವನ್ನು ಊಹಿಸಿದನು. ಓಡವಗಳ ಗಂಟು ಅರಿವೆಯೊಳಗೆ ಇದ್ದಿಲ್ಲ   ಮುದುಕಿಗೆ ತಕ್ಷದಾದ ಶಾಸ್ತಿಯಾಯಿತಂದು ನಾನು ಒ೦ದು ನಿಮಿಷ ಹಿಗ್ಗಿದೆನು. ಆದರೆ   ಮುದುಕಿಯ ರೋದನದಲ್ಲಿ ನನ್ನ ಮನಸ್ಸು ಕರಗುತ್ತಾ. ಬಂತು. ಅವಳ ದುಃಖ   ಧ್ವನಿಯಲ್ಲತಿಯೂ ಅವಳ . ದುಃಖಾಶ್ರುಗಳಲ್ಲಯೂ ಅವಳ . ನಿಷ್ಟಾಪಟ್ನವೂ, . ಅವಳ   ಸ್ಥೂಲಬುದ್ಧಿಯೂ, ಅವಳ ವಾತ್ಲಲ್ಕವೂ ಸ್ಫುಟವಾದವು. “ಅಪ್ಟಾ!“ ತಲೆಯನ್ನು   ಚಚ್ಗೆಕೊಳ್ಳುತಾ “ಅಪ್ತಾ| ನನ್ನ ಸರ್ವಸ್ಕಕ್ನೆ ಯಾರೋ ಕೃಹಾಕಿದರು. ಹೂಟಕಟ್ಟ ಕೂಡಿಸಿದ   ಮೂರುಕಾಸುಗಳನ್ನು ನಿನಗೆ ಕೊಡಬೇಕಂದಿದ್ದನು. ಒ೦ದು ಕಾಸು ಕೂಡಾ ಉಳಿಯಲಿಲ್ಲ.   ನಗಗಳ ಚಿಂತೆಯನ್ನು ನಾನು ಕಟ್ಟಕೊಳ್ಳಲಿಲ್ಲ. ಆ ಆನೆಜಮಸರ ಹೋಯಿತಲ್ಲ! ಇನ್ನು ನಿನ್ನ
  5|7|-[€ಡ|೧೧೩೧ಡ೩,|   ಪಂಜಿ ಮಂಗೇಶರಾಯರ ಕೃತಿಗಳು / ೪೩   ಚಿಕ್ಕತ೦ದೆಯವರನ್ನು ನೋಡುವೆನೆಂಬ ಆಸೆಯು ಇಂದಿಗೆ ಆಯಿತು. ಎಲ್ಲವಾದರೂ   ಹೋಗಬಹುದಿತ್ತು. ಈ ನಗವು ಉಳಿಯಬಹುದಿತ್ತು ಬೆಳಗ್ಗೆ ನಾನು ಯಾರ ಮೋರೆ   ಯನ್ನು ಕಂಡೆನೋ?“ ಎ೦ದು ತಡವತಡವೆಗೆ ಮಕ್ತಳಂತ ಹಂಬಲಿಸಿ ಅಳುತಿದ್ದಳು.   ಅವಳು ಅಳುವುದನ್ನು ನೋಡಿ ನನ್ನ ಕಣ್ಣುಗಳಲ್ಲಿಯೂ ಒಂದೆರಡು ತಟಕು ನೀರು   ಒಸರಿತು. ಮುಂದ ನನಗೆ ಸಿಕ್ನುವ ಗಂಟನ್ನು ಯಾರೋ ಎತ್ತಿದರ೦ದು, ಓಂದು ನಿಮಿಷದ   ಮೇಲೆ, “ನನ್ನ ಒಡವಗಳನ್ನು ಯಾರು ತೆಗೆದಿರಬಹುದು? ದೋಣಿಯಾಳು ತೆಗೆದಿರಲಾರನು;   ಅವನು ನನ್ಕ ಹತ್ತಿರವೇ ಮಲಗಿದ್ದನು. ಅಯ್ಯೋ! ನನ್ನ ಜಪಸರವು ಹೋಯಿತಲ್ಲ! ಅವರ   ಮುಖವನ್ನು ಈ ಇನ್ನೊಂದುಸಲ ನೋಡುವನೆಂಬ ಆಸೆಯೂ ತೀರಿತಲ್ಲ!“   ಎ೦ದು ಮನ: ಪ್ರಲಾಪಿಸಿದಳು. ಸಲ ಹೂತ್ತಿನ ಮೇಲೆ ತಾನೇ ಸಮಾಧಾನವನ್ನು ಹೂಂ೦ದಿ   “ಅಪ್ತಾ! ನೀನಾದರೂ ಪ್ರಯತ್ನ ಮಾಡು; ನೀನು ಸೊಂಟ ಕಟ್ಟದರ ಅವುಗಳಲ್ಲವು ಸಿಕ್ನದ   ಇರಲಾರವು. ನನ್ನ ಬೂಟ್ತನ ಕು೦ಕುಮ ಉಳಿಸಿದ ಮಣ್ಯ ನಿನಗೆ.“ ಎ೦ದು   ಹಳಿದಳು. ಕಳವನ್ನು ಕುರಿತು ಪೂಲೀಸನವರಿಗೆ ವರ್ತಮಾನ ಮುಟ್ತಸಿದ್ದಾಯಿತು.   ಯಾರ ಮೇಲೂ ಸಂಶಯವಿದ್ದಿಲ್ಲ;. ಸ೦ಶಯವಿದ್ದರೂ ನನ್ನ ಸಂಶಯವು   ಫಲಿಸದಿದ್ದರೆ ವಿನಾಕಾರಣವಾಗಿ ವಿರೋಧ; ವಿರೋಧವಾದರೂ ಅವಚಿಯು ನನ್ನನ್ನು   ಇನ್ಯೂ ಹೆಚ್ಚಾಗಿ ಪ್ರೀತಿಸಳು. ಆದರಿ ಕಳ್ಳನನ್ನು ಹುಡುಕುವುದು ಹೀಗ ಅನೇಕರಾದರೂ,   ಅರಿವ ವಾಸನೆಯಿಂದ ಹಜ್ಜಿ ಕುರುಹುಗಳಿಂದ, ಕಮ್ಮಿನ ಸ್ಲರದಿ೦ದ, ಎಂಜಲ ರುಜಿಯಿ೦ದ   ಪಾತಾಳದಲ್ಲ ಅಡಗಿದ್ದ ಕಳ್ಳನನ್ನು ಎತ್ತಿ ತ೦ದಿರುವರಂತೆ, ಪ೦ಬೇಂದ್ರಿಯಗಳ ಇಂತಹ   ಗುಣವಿಶೇಷವು ನನ್ನಲ್ಲಲ್ಲ. ಆದರೂ ಸಾಧಿಸಬೇಕೆಂದು ದೃಢಮಾಡಿದಿನು. ಮೊದಲು   ಹೆಜ್ಜೆಗಳ ಗುರುತುಗಳನ್ನು ಹಿಡಿದ್ದು. ಹುಡುಕಿದೆನು. ಜಗುಲಿಯ ಮೇಲೆ ಕೆಲವು   ಕುರುಹುಗಳಿದ್ದವು; . ಅಂಗಳಕ್ಕೆ ಇಳಿಯುತ್ತಲೇ . ಆ . ಗುರುತುಗಳು . ಓಂದೊ೦ದು   ಅಳಿಸಿಕೊ೦ಡು. ಹೋದುವು. ಮನೆಯ ಎಲ್ಲವನ್ನೂ   ಹುಡುಕಿದನು. ಹಿಂತಿರುಗಿ ಬರುತಿದ್ದಾಗ ಒ೦ದು ನಸಡಬಜ್ಜಿಯ ಬಿರುಡೆ ಹಾದಿಯಲ್ಲ   ತೋರಿತು. ಕಳ್ಳ ಸಿಕ್ಷಿದನೆ೦ದು ಭಾವಿಸಿದನು. ಮನಸ್ಸಿನಲ್ಲಿ ಔತ್ತುಕ್ತವು ಕುದಿದು ಉಕ್ನಿಬ೦ತು.   ಅವಜೆಗೆ ತಿಳಿಸಲಿಕ್ನೆ ಬೀಗನ ಓಡಿದನು. ಓಡುತ್ತಿದ್ದಾಗ ನನ್ನ ಉಡಿಯಿಂದ ಏನೋ ಕಳಗ   ಬಿತ್ತು. ಸ್ತಲ್ಲ ಅಲ್ಲಿಯ ತಡೆದೆನು. ಬಿದ್ದ ಪದಾರ್ಥವನ್ನು ಕೈಯಲ್ಲಿ ಹಿಡಿದು ನೋಡಿದನು.   ಒಳಗೆಲ್ಲ ಬರಿದಾಗಿತ್ತು. ಬಿರುಡೆ ಜಾರಿದುದರಿ೦ದ ನಸಯೆಲ್ಲ ಸುರಿದುಹೋಗಿ ಬರಿದಾದ   ನನ್ನ ನಸೆಡಬ್ಲಿ, ನನ್ನ ಕೈಯಲ್ಲದ್ದ ಬಿರುಡೆಯನ್ನು ಅದಕ್ಕೆ ಜೋಡಿಸಿದೆನು; ಸರಿಯಾಗಿತ್ತು.   ಒ೦ದು ತಡವೆಗ ನನ್ನ ಉತ್ಸಾಹದ ಮೇಲೆ ತಣ್ಣೀರು ಎರಜಿದ೦ತಾಯಿತು. ಓಂದು ತಡವೆಗೆ   ಕಳ್ಳನು ಸಿಕ್ಕುವನೆಂಬ ನಂಬಿಕೆಯು ಮನಸ್ಸಿನಿ೦ದ ಕಿತ್ತುಹೋಯಿತು.   ಪ್ರಾತಃಕಾಲದಲ್ಲಿ ನಾನು.. ಮನೆಯಿಂದ ಹೂರಟಿನು. ಎಷ್ಟೋ ಸ್ಥಳಗಳಲ್ಲ   ಮಾತನಾಡುತ್ತಾ ಕುಳಿತೆನು. ಒಂದೆರಡು ಮನೆಗಳಲ್ಲಿ `ಕಾಫಿ` ಕುಡಿದಾಯಿತು. ಮಧ್ಯಾಹಕ್ಕೆ   ಮನೆಗೆ ಹಿ೦ತಿರುಗಿದೆನು. ಹಾದಿಯಲ್ಲಿ ಒಬ್ಬ ಹೆಂಗಸನ್ನು ನೋಡಿದೆನು; ನೋಡುತ್ತಲೇ   ಹೋದ ಓಡವೆ ಗಂಟು ಸ್ಮರಣೆಗೆ ಬಂತು. ಒಡವೆ ಗಂಟಿನಲ್ಲ ಚಿನ್ನದಿ೦ದ ಬಿಗಿದ ಆನೆಜಮೆ
  [“ಈ ೪[[`ಇ[6 ೧೫   ೪೪ /ಪ೦ಜಿ ಮಂಗೇಶರಾಯರ ಕೃತಿಗಳು   ಇತ್ತು; ಈ ಸ್ತೀಯ ಮಸ್ತಕದಲ್ಲಿ ಅಪ್ಪ ಬಿರುಸಾದ ಕೇಶಪಾಶಗಳು ಜಡೆ ಕಟ್ಟದ್ದುವು. ನನ್ನ   ದೃಷ್ಟಿಯು ಅವಳ ಕೂದಲುಗಳಲ್ಲ ಸಿಕ್ಷಿಕೊಳುತಲೇ . ಅವಳ್ಳು ತನ್ನ ೪ ಹ ಈ ೪ ೬ |   ತುರುಬನ್ನು. ಸವರಿದಳು. ನಾನ್ ನನ್ನಲ್ಲಿಯೇ . ಮು೦ದರಿಸಿದೆನು.   ಸ್ಲಲದೂರಕ್ಷೆ ಹೋದ ಮೇಲೆ ನಾನು ಮುಖ ತಿರುಗಿಸಿ ನೋಡಿದರೂ ಅವಳ ತುರುಬು   ಚೆನ್ನಾಗಿ ನೋಡಲಿಕ್ಕೆ ಸಿಕ್ತಲಿಲ್ಲ. ಅವಳು ನನ್ನಂತೆಯೇ ಮುಖ ತಿರುಗಿಸಿ ಯಾವುದನ್ನೋ   ನೋಡುತಿದ್ಗಳು. ನಾನು ಮನೆಯನ್ನು ಸೇರಿದನು. ಆದರೆ ಅವಚಿಯ ಇದಿರು ಹೋಗಲಿಕ್ಕೆ   ನನಗೆ. ಮೋರೆ ಇಲ್ಲ. ಅವಳಾದರೋ? ನಾನು ಕೈಯಲ್ಲಿ ಕಳ್ಳನನ್ನು ಹಿಡಿದು ತಾರದೆ   ಬಿಡೆನೆಂದು ದೃಢವಾಗಿ ನಂ೦ಬಿದ್ದಳು. ಕಳ್ಳನ ಶಿಕಿಯ ಮೇಲೆ ಅವಳ ಮನಸ್ಸು ನಿಲ್ಲಲಿಲ್ಲ;   ಅವಳ ಜೀವವು ಹೋದೂಡವೆಗಳ ಮೇಲಿತ್ತು. ನಾನು ಬರುತ್ತಲೇ ಗಂಟನ್ನು ಕುರಿತು   ನನ್ನನ್ನು ಕೇಳಿದಳು. ನಾನು ಇಲ್ಲದ ವೇಳಯಲ್ಲ ಪೂಲೀಸನವನು ಬಂದು ಒಂದು   ರೂಪಾಯಿಯನ್ನು ಇಸುಕೊಂಡು ಹೋದನಂದು ಅವಳಿ೦ದ ತಿಳಿದನು. ನಾನು ಹಗಲು   ಇರುಳು ಹುಡುಕುವುದರಲ್ಲಯೇ ಇದ್ದನೆಂದು ಹೇಳಿದನು. ಹೀಗೆ ಸುಳ್ಳು ಹೇಳುತ್ತಾ   ಮೂರು.. ದಿವಸಗಳನ್ನು ಕಳದನು. . ಆ .ದಿನ . ಮೊದಲ್ಗೊಂಡು ಸುಳ್ಳಂದರೀನು   ಎ೦ಬ ಭೇದವು ನನ್ನ ಮನಸ್ಸಿಗೇ ಬರುತ್ತಿದ್ದಿಲ್ಲ   ಅನಿವಾರ್ಯವ೦ದು ತೋರುವ ಅಪಾಯಗಳನ್ನು ಪರಿಹರಿಸುವ ಉಪಾಯಗಳು   ಮೂಡಢರ ಮನಸಿನಲ್ತಯೂ ಹೊಳೆಯುವುದುಂಟು. ಈ ಮಾತು ನನ್ಕ ವಿಷಯದಲ್ಲಿ   ಸಿದ್ಧವಾಗಿ ದೃಷ್ಟಾಂತಕ್ಕೆ ಬಂತು. ಆನೆಜಮೆಸರವನ್ನು ಹೀಗೂ ಶೋಧಿಸದಿದ್ದರ ಚಿಕ್ಕ   ತಾಯಿಯ ಮನಸ್ಸು ಎಂದೂ ಸ್ಪಸ್ಥವಾಗಿರದು; ಅವಳು ತನ್ನ ಮನೆಮಾರನ್ನು ನನ್ನ ಹಸರಿಗೆ   ಮಾಡುವಳು ಎಂಬುದೊಂದು ಆಶೆಯು ಇನ್ನೂ ಉಳಿಯದು. ನನ್ಕ ಚಿಕ್ಕ ತಾಯಿಗೆ   ದೇವರ ಮೇಲೆ ಭಕಿಯೂ, ಪೌರಾಣಿಕರ ಮೇಲೆ ಪ್ರೀತಿಯೂ ಅಧಿಕವಾದುದರಿ೦ದ,   ಅವಳ ಸರ್ವಸ್ತವು ಅವಳ ಮರಣವನ್ನು ನಿರಂತರ ಎದುರ್ನೋಡುತ್ತಿರುವ ಪೌರಾಣಿಕರ   ಹಸಗತವಾಗುವುದಲ್ಲದೆ ಅದರಲ್ಲಿ ಒ೦ದು ಕಾಸು ನನ್ನ ಪಾಲಿಗ ಬರುವುದರಲ್ಲಿ ಬಹಳ   ಸ೦ದೇಹವಿತ್ತು. ಆದರೆ ನಗವನ್ನು ನಾನು ಹುಡುಕಿ ತಂದರೆ ಅವಳ ವಾತ್ಲಲ್ಕವನ್ನು ನನ್ನ   ಕಡೆಗೆ. ತಿರುಗಿಸಿ, ಅವಳಿಗೆ ನಾನೇ ಉತ್ರಾಧಿಕಾರಿಯಾಗುವ ಹಾಗೆ ಮಾಡಿಸಿದರೆ ನನ್ಕ   ಅದೃಷವು ಮುಂದ ಹಾಳಾಗದು. ಈ ಕಾರಣಗಳಿಂದ ಆಭರಣಗಳನ್ನು   ಹೇಗಾದರೂ. ಹುಡುಕಿ ತರುವುದಕ್ಕೆ ಮನಸ್ಸನ್ನು ನಿರ್ಧರಿಸಿದೆನು. ಆದರೆ ಆಭರಣ   ಗಳೇನೋ ಅಕ್ವಸಾಲಿಗನ ಅಗ್ಗಿಷಿಕಯನ್ನು ಸೇರಿದುವು; ಅವುಗಳು ಇನ್ನು ಚಿಕ್ತತಾಯಿಯ   ಕಣ್ಣಿಗ. ಬೀಳುವ ಹಾಗಿಲ್ಲ. ಅದು ಅದರ೦ತ ಇನ್ನೊಂದನ್ನು ಓದಗಿಸಿ   ಕೊಳ್ಳುವುದು ಕಪ್ಪಸಾಧ್ಯವೇ? ಹೀಗೆ. ಒದಗಿಸಿದ ನಗದಿಂದ ಮುದಿಕಣ್ಣುಗಳನ್ನು ಮೋಸ   ಗೊಳಿಸುವುದು ದೊಡ್ಡದೇ? ಈ ದುರಾಲೋಚನೆಗಳು ನನ್ನ ಮನಸ್ಸಿನಲ್ಲ ಮನಃ ಮನಃ   ತಿರುಗಿದುವು. ಮರುದಿನ ಪ್ರಾತಃಕಾಲ ಎದ್ದು, “ಅವಚೇ! ಅವಸರಪಟ್ಟರಿ ಕಾರ್ಯವು   ಭ೦ಗವಾಗುವುದು. ಇನ್ನೊಂದು ವಾರದೊಳಗೆ ನಾನು ಕಳ್ಳನನ್ನು ಹಿಡಿಯದೆ ಬಿಡೆನು.   ನನ್ನ ಮನಸಿಗೆ ಕಲವು ಉಪಾಯಗಳು ನಿನ್ಕೆ ರಾತ್ರಿ ಕಂಡು ಬ೦ದುವು. ಇಂದು ಕಳ್ಳನ ಹಜ್ಜಿ
     ಪ೦ಜಿ ಮ೦ಗೇಶರಾಯರ ಕೃತಿಗಳು /೪೫   ಯಲ್ಲಿಯೇ ನಾನು ನಡೆಯುತಿದ್ದನ. ನಾನು ನಗವನ್ನು ತಾರದಿದ್ದರ ನನ್ನ ಹಸರು ರಾ...   ಅಲ್ಲ“ ಎಂದು ಹೇಳಿ ನನ್ನ ಉಪಾಯಗಳನ್ನು ಕಾರ್ಯಗಳಲ್ಲ ಸಿದ್ಧಪಡಿಸಲಿಕ್ಕೆ ಹೊರಟೆನು.   ಆನೆಜಮೆಯನ್ನು ಒದಗಿಸುವುದು ಕಷ್ಪಸಾಧ್ಯವೆಂದು ನಾನು ಎಣಿಸಲಿಲ್ಲ. ಎರಡು   ದಿನಗಳ ಹಿ೦ದೆ ಸ೦ಜೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಂತಹ ಕೂದಲುಗಳು ಸ್ಕೀ   ಮಸಕದಲ್ಲಿ ನೋಡಿದುದು. ಸ್ಠರಣೆಯಲ್ಲಿತ್ತು. ಅವುಗಳಲ್ಲಿ ಒಂದೆರಡು. ಕೂದಲುಗಳು   ಬಲೆಗೆ. ಸಿಕ್ಕಿದರೂ ನನ್ನ ಕಾರ್ಯವು ನರವೇರುವುದು. ಸ್ತೀಯರಲ್ಲ ಕೆಲವರು ತಮ್ಮ   ಪುರುಷರ ಜುಟ್ತನ್ನು ಹಿಡಿದು, ತಮಗೆ ವಿಧೇಯರಾಗಿ ಅವರನ್ನು ಇರಿಸುವರ೦ತೆ; ನಾನು   ಅವರಂತೆಯೇ ಪ್ರೀತಿಯನ್ನು ನಟಿಸಿದರೆ ಹಿಬ್ಬ ಹಂಗಸಿನ ಕೂದಲನ್ನಾದರೂ ಹಿಡಿಯ   ಲಾರೆನೆ? ಅದಲ್ಲದೆ ನನಗೆ ಬೇಕಾದ ಕೂದಲುಗಳಿರುವ ಹಿ೦ಗಸು ಸಾಮಾನ್ಕೆಯಾಗಿರುವಳು:   ರಾಜಣ್ಣನವರ ನೆರೆಮನೆಯಲ್ಲ ಕೆಲಸ ಮಾಡಿ ಕಾಲಕ್ಷೇಪ ಮಾಡುವಂ೦ತಹಳು ಕಾಸು   ಕೊಟ್ಟರೆ ಕೂದಲ್ಲು. ಕೊಡಲಾರಳೇ?? . ಹೀಗೆ ಮನಸಿನಲ್ಲಿ ಯೋಚಿಸುತ್ತಾ ಹಾದಿ   ನಡೆದುದರಿಂದ ಗೋವಿಂದರಾಯರ ಮನೆ ದೂರದಲ್ಲದ್ಗುದನ್ನು ತಿಳಿಯಲೇ ಇಲ್ಲ.   ಕೆಲವು ಹಜ್ಜ ನಡೆಯುತ್ತಲೇ ಮನೆಯು ಸಮೀಪಿಸಿತು. ಅಂಗಳದಲ್ಲಿ ಅವಳು ಏನೋ   ಕೆಲಸ.. ಮಾಡುವುದನ್ನು. ಮಾರ್ಗದ ಮೇಲ ನಿಂತು.. ನೋಡಿದೆನು. . ಮನೆಯ   ಯಜಮಾನರನ್ನು ನೋಡಲಿಕ್ಕೆ ಬಂದನಂಬ  ನಪಮಾಡಿ. ಮನೆಯನ್ನು  ಹೂಕ್ಕೆನು,   ಅ೦ಗಳದಳ್ಲ . ಅವಳನ್ನು. ನೋಡುತ್ತಲೇ . ನನ್ನ ಮನಸ್ಸು ಸ್ಲಲ್ತ ಹಿಂಜರಿಯಿತು. . ಆ   ರಮಣಿಯು ೩೦ಕ್ಕೆ ಮೀರಿರಲಿಲ್ಲ.  ದೇಹಕಾಂತಿಯು ಕೃಪ್ತವರ್ಣದಿ೦ದ ಮಂಜುಳ   ವಾಗಿತ್ತು. ಆ ಸ೦ಕುಚಿತ ಚಕ್ಷುಗಳನ್ನು ಆವರಿಸಿದ ಭ್ರೂಯುಗ್ನವು ಲಲಾಟ ಪ್ರದೇಶದಲ್ಲಿ   ಕಲಭಕೇಶದ೦ತಿದ್ದ ಅವಳ . ಅಲಕಾವಳಿಯನ್ನು ತಡವ . ತಡವಗೆ . ಚು೦ಬಿಸುತ್ತಿತ್ತು   ತಾಂಬೂಲದಿ೦ದಾ ರಕವಾದ ದಂತಗಳು ಅಧರನಿರೋಧವನ್ನು ಅತಿಕ್ರಮಿಸಿ ಮುಖದ   ಮೇಲೆ ಅಲಂಕೃತವಾದ ಕೆಂಪು. ಚಬ್ಲುಗಳನ್ನು ನೋಡುವಂತೆ ವಿರಾಜಿಸುತ್ತಿದ್ದವು.   ಕ೦ಚುಕವು ಸ್ನಂದಾಗದಲ್ಲಯೇ ಪೂರೈಸಿದುದರಿಂದ ಉಳಿದ ಹಸಭಾಗದಲ್ಲಿ ಗಾಜಿನ   ಹಿ೦ಬಳಗಳಲ್ಲದೆ . ಮತೊಂದಲಂಕಾರವಿರಲಿಲ್ಲ. . ಜಗುಲಿಯ . ಮೇಲೆ. ಯಾರೂ   ಇಲ್ಲದುದನ್ನು ನೋಡಿ, ಅವಳೂಡನೆ ಮಾತು ಹಗೆ ಎತುವುದು ಎಂದು ಒ೦ದು ನಿಮಿಷ   ಯೋಜಿಸಿ ಅಲ್ಲಯೇ ತಡೆದನು. ಏನು ಮಾಡಿದರೂ ಹೃದಯವು ದಡದಡಿಸುವುದಲ್ಲದ   ಮಾತು ಬಾರದು. ಕಡೆಗೆ ಪ್ರಯತ್ಕಪೂರ್ವಕವಾಗಿ “ಮ್ ಮ್ ಮನೆ ಯಜಮಾನ   ರಿರುವರೀ?“ ಎ೦ದು ವಿಜಾರಿಸಿದೆನು, ಅಂದು ಮಾತನಾಡಿದುದು ಪೂರ್ಣ ಸ್ಮರಣೆ   ಯಲ್ಲಲ್ಲ. ಆದರೆ ಅವಳು ನನ್ನ ಮಾತಿಗೆ ಪ್ತ್ಶುತ್ತರ ಕೊಡಲಿಲ್ಲ. ಕಸಗುಡಿಸುವ ಸಮ್ಲಳದಲ್ಲಿ   ನನ್ನ ಮಾತು ಅವಳಿಗೆ ಕೇಳಿಸಲಿಲ್ಲವೆ೦ದು ನಾನು ಮನಃ ವಿಚಾರಿಸಿದೆನು. ಅದಕ್ಕೆ ಅವಳು   ಇಲ್ಲವಂದು ಉತ್ತರ . ಕೊಟ್ಟಳು. ನಾನು ಧೈರ್ಯಗೊಂಡೆನು. ಆ ಮಾತ. ನನಗೆ   ಕೀಳಿಸಲಿಲ್ಲವೆಂದು ಹೇಳಿ ಅವಳ ಬಳಿಗೆ ಹೋದೆನು. ಹತಿರ ಬರುತಲೇ ನನ್ಕ ಮೂಗಿನಲ್ಲಿ   ವಿಜಾತೀಯವಾದ ಗಾಳಿಯು . ಬೀಸಿದ೦ತಾಯಿತು. “ಯಜಮಾನರು.. ಮನೆಯಲ್ಲ   ಇರುವರೇ?“ ಎಂದೂ ಮತ್ತೆ ಕೇಳಿದೆನು. “ಇಲ್ಲ; ಅವರು ಬೆಳಗ್ಗೆ ಎದ್ಗು ಹೋಗಿರುವರು“
  ೧1ಗ|-<೩11ಔ8.|ಗ   ೪೬ /ಪ೦ಜೆ ಮಂಗೇಶರಾಯರ ಕೃತಿಗಳು   ಎಂದಳು. ಆ ಬಳಿಕ ಅವಳು ಸುಮ್ಮನಾದುದನ್ನು ನೋಡಿ, ನಾನು ಮನಸ್ಸಿನಲ್ಲಿಯೇ   ಏನೋ ಹೇಳಿ ಹಿ೦ತಿರುಗಿದೆನು. ಆಗಲೇ ಓಹ್ಲಿ ಹಿಂಗಸು ಅಂಗಳದಿಂದ ಜಗುಲಿಯನ್ನು   ಅವಳು ಯಾರಿ೦ದು ತಿಳಿಕೊಳ್ಳುವ ಶ್ರಮವನ್ನು ತೆಗೆದುಕೊಳ್ಳದೆ, ನನ್ನ ಕೃತ್ಯಕ್ಕೆ   ನಾನೇ ಹದರಿ ಬೀದಿಗೆ ಇಳಿದನು. ನನ್ಕ ಸತ್ನಾರ್ಯದ ಪ್ರಸ್ತಾವನೆಯು ಇಲ್ಲ ಮುಗಿದುದು.   ಕಾರ್ಯಸಾಧನೆಯಲ್ಲ ವಿಫ್ನ್ಗಳು ಪ್ರತಿಭಟಿಸಿದರೂ ಬುದ್ಧಿವಂತರು ಸ್ಥಿರಪ್ರಯತ್ನರಾಗಿ   ಅವುಗಳನ್ನು. ಕೊನೆಗಾಣಿಸಬೀಕಿಂಬುದೊಂದು ಹಿರಿಯರ. ಮಾತು.. ಇರುವುದು.   ಇದಕ್ಷನುಸಾರವಾಗಿ . ನಡೆಯಬೇಕಂದ್ಪು ನಾನ್. ನಿಶ್ಚಯಿಸಿದನು. . ಚೆಕ್ತತಾಯಿಯನ್ನು   | ಮೋಸಗೊಳಿಸಲಿಕ್ಕೆ ಈ ಸ್ತೀಯ ಪರಿಚಯವು, ಅದೂ ಸಾಲದಿದ್ದರೆ ಅವಳೊಡನೆ ಅನೃತ   ಪ್ರಣಯವು . ಅವಶ್ವವಂದು ನನ್ನ . ಮನಸ್ಸಿಗೆ . ಖಜೆತವಾಯಿತು. _ ಕಳವಾದ   ಆನೆಜಮೆಸರದಂತೆ. ಮತ್ತೊಂದನ್ನು. ಇವಳ  ಕೂದಲುಗಳಿಂದಲ್ಲದೆ ಇನ್ನು ಯಾವ   ಸಾಮಗ್ತಿಯಿಂದಲ್ಲೂ ಓದಗಿಸಲಿಕ್ನೂ ಸಾಧ್ಯವಿಲ್ಲವಂದು ನನ್ನ ಮನಸ್ಸಿಗೆ. ಬಲವಾಗಿ   ಕಂಡುಬಂತು. ಆದರೆ ನವೀನ ಈ ಸ್ತೀಯು ತನ್ಯ ತಲೆಯನ್ನು ನನ್ನ ಕೈಯಲ್ಲಿ ಕೊಡುವುದು   ಬಹಳ . ಸ೦ದೇಹಾಸದವಾಗಿತು. ಏಕೆಂದರೆ, ಅವಳ ತಲೆ ಮಾತ್ರವಲ್ಲ, ಸಂಪೂರ್ಣ   ದೇಹವು ಬೀರಯವರ ವಶವಾಗಿರುವ ಸ೦ಗತಿಯಲ್ಲ ಅಂತಹ ಕೇಶಸಾಧನೆಯಲ್ಲ ನನ್ನ   ಕೂದಲು ಮಾತ್ರವಲ್ಲ. ತಲೆ ಹೋದೀತೆಂಬ ಹದರಿಕೆಯು ನನಗಿತ್ತು. ಅದಲ್ಲದೆ ಕೋಳಿಗ   ತನ್ನ ಚೂಡದ ಮೇಲೆ ಎಷ್ಟ ಪೇಮವೋ ಅದಕ್ಕಿಂತಲೂ ದಶಾ೦ಶವಾಗಿ ಅವಳಿಗೆ ತನ್ನ   ವೀಣಿಯ ಮೇಲೆ ಪ್ರೇಮವಿತ್ತು. ಆದರ ನ್ಯಾಯಾಧೀಶನ ಸತ್ವಸ೦ಧತೆಯನ್ನೂ ನಾರಿಯರ   ಸತೀತ್ವವನ್ನೂ ಸೂರಗೊಳ್ಳುವ ಹಣವು ಒಬ್ಬ ಕ್ಷುದ್ರಸ್ತೀಯ ಒಂದರಡು ಕೂದಲುಗಳನ್ನು   ಕೊ೦ಡುಕೂಳ್ಳಲಾರದೇ? ಒಂದು ಹಿಡಿ ಅಕ್ಷಿಗೋಸುಗ ದಿನವಲ್ಲ ಕಪ್ಪ ಮಾಡುವವಳು   ಒ೦ದರಡು. ರೂಪಾಯಿಗೆ ಕಲವು ಕೂದಲುಗಳನ್ನು ಕೂಡಲಾರಳ? ಈ ವಿಧವಾದ   ತರ್ಕವಿತರ್ಕಗಳನ್ನು ನನ್ನಲ್ಲಿಯೇ ಮಥಿಸುತ್ತಾ ನಾನು ಮನಃ ಮನೆಯನ್ನು ಸೇರಿದೆನು.   ಮೂರು. ದಿವಸಗಳು ನಿಲ್ಲದೆ ಕಳೆದುವು. ನಾಲ್ಕನೆಯ ದಿನ. ರಾಯರ ಮನೆಗೆ   ಹೋದನು. ಹೋದವನು ಕಾಲು ತೊಳಯುವುದಕ್ಕೆ ನಟ್ಟನ ಬಚ್ಚಲಿಗೆ ಹೋದೆನು.   ಕೂದಲಿನವಳು ಓಲೆಗೆ ಕಟಿಗಯನ್ಕೂಟ್ರ, ಬ೦ಕೆಯನ್ನುರಿಸುತ್ತಿದ್ದಳು. ನನ್ನನ್ನು ಮಲ್ಲಗ   ನೋಡುತಲೇ -. `ಹಾಳು ಕಟ್ರಗೇ! ಊದ್ದಿ ಊದಿ ಕಣ್ಣು ಹೋಯಿತು. ಇನ್ನೂ   ಉರಿಯುವುದಿಲ್ಲ.“ ಎ೦ದು ತನ್ಕಲ್ಲಯೇ ಗುಣಗುಟ್ಟುತ್ತಿದ್ದಳು. “ಕಾಲು ತೂಳಯುವುದಕ್ಕ ². ² __. ವ 9 ಟಿ. ಬೀ. ೭ ೨೨% “ಓ - _ - ೭ ಟಿ ಎ ೭೭೨೭. - _ ² _   ಒಂದು ತಪಲ ನೀರು ಈಜೆಗೆ.....“ ಎಂದು ದೃಢಮನಸ್ಠನಾಗಿ ಕೇಳಿದನು. ಅವಳು ಎದ್ಗು   | ನಿಂತಳು. ಆದರೆ ನಿಂತವಳು ಕೈಯಲ್ಲಿ . ತಪ್ತಲೆಯನ್ನು . ಕೊಳ್ಳದೆ, ಬೆಳ್ಳಿ ಬಿಗಿದ   ನಸೆಡಭಿಯನ್ನು ಕುಪಸದಿಂದೀಚೆಗೆ. ತೆಗೆದಳು. ನಸೆ. ಉ೦ಟೋ ಇಲ್ಲವೋ . ಎ೦ದು   ನೋಡುವಂತೆ ಡಬಿಯನ್ನು ತನ್ಕ ಕಣ್ಣಿದಿರಿಗ (ಆದುದರಿಂದ ನನ್ನ ಕಣ್ಣಿದಿರಿಗೂ) ಹಿಡಿದು   ಅಲ್ಲಯೇ ತಡದಳು. ನಾನೇನೋ ಧೈರ್ಯಗೊಂ೦ಡು, ಕಾಲು ತೊಳೆಯುವುದನ್ನು ಮರೆತು   -- “ಚಲೋ ನಸಡಬ್ಜಿ! ನಸ ಇಲ್ಲವ?“ ಎಂದು ಕೇಳಿದೆನು. ಅವಳು ಡಬ್ಲಿಯನ್ನು ನನ್ನ   ನೀಡಿದ ಕೈಗೆ ಕೊಡುವುದಕ್ಕೆ ಲಜ್ಜಿತಳಾಗಿ ನನ್ನ ಕಣ್ಣ ಮುಂದಿಟ್ಟು, ತಪ್ಪಲೆಯನ್ನು ಹಿಡಿದು,
  |ಗ   ಪ೦ಜೆ ಮಂಗೇಶರಾಯರ ಕೃತಿಗಳು / ೪೭   ಗುಡಾಣದಲ್ಲ ಮುಳುಗಿಸುತ್ತಿದ್ದಳು. ಆಗ ಏನು ಕಾರಣವೋ .ನನಗೆ. ಮುಗುಳು ನಗೆ   ಬ೦ತು; ನಾನು ನಗುವುದನ್ನು ಅವಳು ಓರೆ ನೋಟದಿಂದ ನೋಡದೆ ಹೋಗಲಿಲ್ಲ.   ತಪ್ತಲೆಯನ್ನು ನೀರು ತುಂಬಿ ನನ್ನ ಕೃಗೆ ಕೊಡುತ್ತಿದ್ದಾಗ ಅವಳೂ ನಗಾಡುತ್ತಿದ್ದಳು. ಆ   ಸಮಯದಲ್ಲಿ ಯಾರೋ ಬರುವ ಸಮಳಾದುದರಿಂದ ನಾನು. ಈಚೆಗೆ. ಸರಿದೆನ   ಬಂದವಳು . ನಮ್ಮಿಬ್ಗರನ್ನು . ದೃಷ್ತಿಸಿ, . ಮನೆಯೊಳಗೆ . ಸೇರಿದಳು. . ನಾನು   ದುರದೃಷನಂದಣಿಸಿ ಅಲ್ಲಂದ ಕಾಲು ತೆಗೆದನು.   ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು   ಒದ್ದಾಡಿದನು. ನಾನು ಪಟ್ಟ ಕಪಗಳಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ   ಹಂಡತಿಯು ಹಗಲನ್ನದೆ ಕೇರಿಯಿ೦ದ ಕೇರಿಗೆ   ಓಡುತ್ತಾ. ನಿರ್ಜನ . ಪ್ರದೇಶಗಳಲ್ಲಿ ಅಲೆಯುತ್ತಾ. ಅನೇಕ . ಗವಿಗಳಳ್ಲ . ಅಡಗುತ್ತಾ,   ಕಪ್ಷಪಟ್ಟರೂ ಹಿಡಿದ ಕಾರ್ಯವನ್ನು ಬಿಡಲಿಲ್ಲ. ಕೂದಲುಗಳು ಸಿಕ್ಷೆದುವು; ಅವುಗಳನ್ನು   ಚೆನ್ನದಿ೦ದ ಬಿಗಿದು ನಗವು ಸಿದ್ಧವಾಯಿತು. ಜೆಕ್ಕತಾಯಿಯ ಆನೆಜಮೆಸರಕ್ಕೂ ಈ ನಗಕ್ಕೂ   ಯಾವ. ವ್ಯತ್ಯಾಸವೂ . ಇದ್ದಂತೆ. ನನಗೆ ತೋರಲಿಲ್ಲ. ಇನ್ನು. ಮುದ್ದಿ ಕಣ್ಣುಗಳಿಗೆ   ಕ೦ಡುಹಿಡಿಯಲಿಕ್ಕೆ ಸಾಧ್ಯವೇ? ಜೆಕ್ತತಾಯಿಯ ಸರ್ವಸ್ತವೂ ನನ್ನ ಕರೆಗೆ ಸಿಕ್ನಿತು, ಇನ್ನು   ಮು೦ದೆ ನನ್ಕ ಸೌಭಾಗ್ಯಕ್ಕೆ ಪಾರವಾರವಿಲ್ಲ; ಇನ್ನು ರಾಜಣ್ಣನವರ ಅಳಿಯನಾಗುವುದರಲ್ಲಿ   ನನಗೇನೂ ಸಂಶಯವಿರಲಿಲ್ಲ. ಅಳಿಯನಾದರೆ ಮುಂದೆ ಅವರ ಹಣವು ನನ್ನ ಪಾಲಿಗೇ   ಬರುವುದು. (ಅವರಿಗ ಓಂದು ಹಣ್ಣು ಮಗುವಲ್ಲದೆ ಬೀರ ಮಕ್ತಳಿರಲಿಲ್ಲ). ಈ ವಿಧವಾಗಿ   ಅಂತರಿಕ್ಷ ಗೋಪುರಗಳನ್ನು ಮನಸಿನಲ್ಲಿಯೇ ಕಟುತ್ತ ನಾನ್ ಮನೆಗೆ ಓಂದು ದಿನ   ಸಾಯ೦ಕಾಲ ಹಿ೦ತಿರುಗುತ್ತಿದ್ದನು. ಎಡಬಲದಲ್ಲಿ ಹೋಗುವವರನ್ನು ನಾನು ಲಕ್ಷಿಸಲಿಲ್ಲ.   ಓಡನ ನನ್ನ ಹಿಂದ ಯಾರೋ ಓಡಿಬರುವ  ಸಮುಳವನ್ನು ಕೇಳಿದನು. ಮನೆಯನ್ನು   ಮುಟ್ಟಲಿಕ್ಕೆ ಒಂದೆರಡು ಹೆಜ್ಜೆ ದೂರವಿತ್ತು. ಸಮ್ಲಳು ನನ್ನ ಬೆನ್ನು ಹಿಂದೆಯೇ ಕೇಳಿಸಿತು.   ಒಡನ. ನನ್ನ ಹಗಲಿನ ಮೇಲೆ ಯಾರೋ ಕತ್ತಲು ಬಲವಾದುದರಿ೦ದ   ಯಾರಿ೦ದು ಚನ್ನಾಗಿ ತಿಳಿಯಲಿಲ್ಲ.   ವ್ವಕ್ರ- “ರಾಯರೇ! ನಿಮ್ನನ್ನು ಕರಿತರಲಿಕ್ನೆ ನನ್ನನ್ನು ಕಳುಹಿಸಿರುವರು; ಓಂದು ಸಲ   ಪೊಲೀಸ್ ಸೇಶನ್ನಿಗೆ ದಯಮಾಡಬೇಕೆಂದು ಅಪಣೆಯಾಗಿದೆ.“   “ಇದೇನು ಯಾರು ಅಪಣೆ ಕೊಟ್ರುವರು?“ ಎಂದು ನಾನು ತುಟಿಯಲ್ಲಾಡಿಸಿದೆನು.   ಒಡನೆ ಜನರೆಲ್ಲರು ಗುಂಪುಗುಂಪಾಗಿ ಬರಲಾರಂಭಿಸಿದರು; ಒಬ್ಬಿದ್ದಿರು “ಏತಕ್ಕೆ ಕೈದು   ಮಾಡಿದರು? ಏತಕ್ಕೆ ಕೈದು ಮಾಡಿದರು?“ ಎಂದು ಪರಸ್ತರ ವಿಚಾರಿಸುತ್ತಿದ್ದರು. ಆ   ಮಾತುಗಳನ್ನು ಕೇಳುತಲೇ . ತಲೆಯ ಮೇಲೆ ಆಕಾಶವೇ . ಕಳಬೆ ಬಿದ್ದಂತಾಯಿತು.   ಕಣ್ಣುಗಳಲ್ಲಿ ನಕ್ಷತ್ರಗಳು ಮಿಣುಕಿದವು; ವಸ್ತುಗಳೆಲ್ಲವೂ ನನ್ನ ಸುತ್ತಲೂ ತಿರುಗುವಂತೆ   ಕಂಡುಬಂದವು; ಜನರ ಮಾತುಗಳು ದೂರದಿಂದ ಕೇಳಿಸುವ೦ತಾದುವು.   ವ್ಯಕ್ರಿ- “ಇವರ ಚೆಕ್ಕತಾಯಿಯ ಕೆಲವು ನಗಗಳು ಕಳವಾಗಿದ್ದುವು. ಅದಕ್ಕೋಸುಗ   ಇವರನ್ನು ತರಬೇಕೆಂದು ಖಾವಂದರು ಅಪನೆ ಕೊಟ್ಟಿದ್ದರು. ಮೂರು ದಿವಸ
  ೧|ಗ|-|(೧ಗಗಣಗಣ |ಗ   ೪೮ /ಪ೦ಜೆ ಮಂಗೇಶರಾಯರ ಕೃತಿಗಳು   ಗಳಿ೦ದ ಇವರನ್ನು ಹುಡುಕಿದರೂ ಇವರು ಸಿಕ್ಕಲಿಲ್ಲ. ಅದರಲ್ಲಿ ಆಗುವುದೇನೂ ಇಲ್ಲ.“   “ಅದು ಹೀ-ಹೀಗೆ ನಾ-ನಾನು ಕಳುವು ಮಾಡಿದನೇ?“   ವ್ಯಕ್ರಿ- “ನಿಮ್ಮ ಜೆಕ್ನತಾಯಿ ಎಲ್ಲವನ್ನೂ ಬಲ್ಲಳು. ಅದನ್ನೆಲ್ಲ ಮತ್ತೆ ನೋಡುವ! ಈಗ   | ಒ೦ದು ಸಲ ಸೇಶನ್ಕಿಗೆ ನಡೆಯುವ!“   ನಾನು ಚಿಕ್ನತಾಯಿಯನ್ನು ನೋಡದ ಬರಲಾರಿನಂದನು. ಕಡೆಗೆ ಮೊಲೀಸನವನು   ಒಪಿ, ನನ್ನ ಕೃ ಹಿಡಿದು ನನ್ನೂಡನ ಮನಗೆ ಬಂದನು.   ಮಾರ್ಗದ ಮೇಲೆ ಬರುತಿರುವಾಗ ನನಗೆ ಎಲ್ಲ ಸಂಗತಿಗಳು ಮನಸಿನಲ್ಲಿ ಎದ್ದುನಿಂತು   ಸಪವಾಗಿ . ತೋರಿದುವು. . ಪೂಲೀಸನವರು. ಮೊದಲಿನಿಂದ ನನ್ನನ್ನೇ . ಗುರಿ   ನೋಡುತಿದ್ದರಂತಲೂ, ನಾನು.. ಮೃಮರವಂತ ಅವರು . ನಂಬ್ರವನ್ನು . ಸಡಿಲು   ಬಿಟ್ಟರ೦ತಲೂ, ನನ್ನ ಕಳ್ಳಹಜ್ಜೆಗಳನ್ನು ಅವರು ಆಗಾಗ ಹೊ೦ಜೆ ನೋಡುತ್ತಿದ್ದರೆ೦ತಲೂ,   ನನ್ನ ಮನಸ್ಸಿಗೆ ಖಚೆತವಾಯಿತು. ಅದಲ್ಲದ ನಾನು ಅನೇಕ ಅಕ್ವಸಾಲಿಗರ ಅಂ೦ಗಡಿಗಳಳ್ಲ   ಕುಳಿತಿರುವುದನ್ನೂ, ವಿಜನಸ್ಥಳಗಳಲ್ಲ ಒಂಟಿಗನಾಗಿ ಅಲೆಯುವುದನ್ನೂ, ಕ್ಷುದ್ರ ಸ್ತೀಯ   ಗವಿಯಲ್ಲಿ ಆಗಾಗ. ನುಸುಳುವುದನ್ನೂ ಇವರು. ನೋಡಿದ್ದರೂ ಇರಬಹುದು. ಈ   ವಿಷಯಗಳು.. ನನ್ನ ಮನಸಿಗೆ. ಪರಂಪರೆಯಾಗಿ  ಸಾಲಿಡುತ್ಲೇ . ನನ್ನ ಕಳವಳವು   ಭಯಂ೦ಕರವಾಯಿತು. ನನ್ನ ಜೆತೆಯನ್ನು ನಾನೇ ಸಿದ್ಧಪಡಿಸಿದ೦ತಾಯಿತು. ನಾನು ಅಗಿದ   ಗುಣಿಯಲ್ಲಿ ನಾನೇ ಬೀಳುವುದಾಯಿತು. ಒಂದು ಕಡೆಯಲ್ಲಿ ಬಂಧನ ಶಿಕ್ಷೆ, ಇನ್ನೊಂದು   ಕಡೆಯಲ್ಲಿ. ದುಃಖಕರವಾದ  ಕೃತಘ್ತತೆಯ ರೋಷ. . ಇದನ್ನು. ತಪ್ಪಿಸುವ . ಹಾದಿ   ಯಾವುದು? ಸತ್ಯವನ್ನು ಅಡಗಿಸಿದರೆ ಶಿಕ್ಷೆಯು ಎಷ್ಟು ವರ್ಷ ಎಂಬ ಪ್ರಶ್ನೆಯಲ್ಲದ   ಮತ್ತೊಂದಿಲ್ಲ.  ಸತ್ಯವನ್ನೊಪ್ಪಿದರೆ ಈ . ಜನ್ಮದಲ್ಲಿ ಚೆಕ್ಕತಾಯಿಯನ್ನು ನೋಡುವುದು   ಮುಗಿಯಿತು. ಆದುದರಿಂದ ಅಸತ್ಯದಿ೦ದ ಅಸತ್ಕವನ್ನು ದೃಢಪಡಿಸಬೇಕಂದು ಮನಸಿನಳ್ಲ   ನಿರ್ಧರಿಸಿದನು.   ಪೊಲೀಸನವರು ನನ್ನನ್ನು ಹಿಡಿದಿರುವರು ಎಂಬುದನ್ನು ಜೆಕ್ತತಾಯಿಯು ಕೆಲವು   ನಿಮಿಷಗಳ ಹಿ೦ದೆ ತಿಳಿದಿದ್ದಳು. ನಾವಿಬ್ಗರು ಒಳಗೆ ಬರುತಲೇ ಅವಳು ನನಗೋಸುಗ   ಅಳುವುದನ್ನೂ, ಪೂಲೀಸನವರನ್ನು ಮಧುರ ಭಾಷೆಯಿಂದ ಶಪಿಸುವುದನ್ನೂ ನಾನು ಓ . “|   ಕೇಳಿದನು. ಓಡನ  ಅವಳಿದ್ದಲ್ಲಗೆ. ನಡೆದು, ಹೊಲೀಸನವನ್ನು ಬಂದ ಸ೦ಗತಿಯನ್ನು   ತಿಳಿಸಿದೆನು; ವಿಳ೦ಬ ಮಾಡದೆ ನಗವನ್ನು ತಂದಿರುವೆನೆಂದು ಹೇಳಿ, ಆನೆಜಮೆಸರವನ್ನು   ಅವಳ ಕೃಗೆ. ಕೊಟ್ಟನು. ಅವಳು ಅದನ್ನು ಎಷ್ಟೋ ನೋಡಿದಳು[ ನನ್ನನ್ನು ಎಷ್ಟೋ   ಹೊಗಳಿದಳು! ಪೊಲೀಸನವರನ್ನು ಎಷ್ಟೋ ಬೈದಳು! ಪೊಲೀಸನವನ್ನು ನಗವನ್ನು   ನೋಡಿ ಆ ನಗವು ನಿಮ್ಮದಂದು ನೀವು ಹೀಳುವಿರೇ?“ ಎಂದನು. “ನನ್ನ   ನಗವನ್ನು ನಾನು ಕಂಡುಹಿಡಿಯಲಾರನೇ? ಇದು ಸಾವಿರ ನಗಗಳಲ್ಲದ್ದರೂ ನಾನು   ಇದನ್ನೇ ಗುರುತು ಹಿಡಿದೇನು“ ಎಂದಳು. “ಇದು ನಿಮ್ಮದೆಂದು ನೀವು ಒಮ್ಪತ್ರೀರ?“   ಎ೦ದು ಪುನಃ ಕೇಳಿದನು. ಈ ಮಾತುಗಳನ್ನು ಕೇಳಿ ನನ್ಯ ಮನಸಿಗೆ ಇನ್ನೂ ಸಂಶಯವೂ   ಭಯವೂ ಉಂಟಾಯಿತು; ಏಕೆಂದರೆ ಈ ಮಾತುಗಳನ್ನೇ ನನ್ನ ಚಿಕ್ಕ ತಾಯಿ ಮತ್ತೂ
  5171-೩೧೩೩,   ಪ೦ಜಿ ಮಂಗೇಶರಾಯರ ಕೃತಿಗಳು / ೪೯   ಒಪಿದರೆ ನಾನೇ ಕಳ್ಳನೆಂದು ಸಾಧಿಸುವುದರಲ್ಲಿ ಕಷವೇನು ಇಲ್ಲ. ಆ   ಮಾತುಗಳ . ಬಲವನ್ನು. ತಪಿಸಲೋಸುಗ _ ನಾನ ಓಂದು   ಆದರೆ ಅಪರೊಳಗೆ ಯಾರೋ ಒಳಗೆ ಬ೦ದರು. ಬಂದವನು ಒಂದು   ಕಾಗದವನ್ನು ಪೊಲೀಸನವನ ಕೈಗೆ. ಕೊಟ್ಟಮ. ಕಾಗದವು ಚಿಕ್ಕಕಾಯಿಯ ವಿಳಾಸ   ಬರದಿತ್ತು... ಕೂಡಲೇ . ಅವಜೆಯು . ಅದನ್ನೋದುವುದಕ್ಕೆ ಹೇಳಿದಳು. . ಅದರಲ್ಲ   ಬರೆದುದನ್ನು ಪೂಲೀಸನವನು ಹೀಗೆ ಓದಿದನು.   “ನೀವು ಎರಡು ತಿಂಗಳ ಹಿ೦ದೆ ಇಲ್ಲ ಬಂದಾಗ, ಮಂದಿರದಲ್ಲಿ ನಡೆಯುವ ಮರಾಣ   ಶ್ರವಣಕಾಲದಲ್ಲ ನಿಮ್ಮ ನಗಗಳ . ಗಂಟನ್ನು ಇಲ್ಲ ಮರತುಬಿಟ್ಟು ಹೋದಿರಿ. ನಿಮ್ದ   ಆನೆಜಮೆಸರವು ನಿಮ್ಮ ಜಪಕ್ಕೆ ನಿತ್ಕವೂ ಅವಶ್ಕವೆಂದು ಸ್ಪತಃ ಗೊತ್ತಿದುದರಿಂದ, ಈ ಕಾಗದ   ತರುವವನ ಕೈಯಲ್ಲ ಅದನ್ನು ಕಳುಹಿಸಿರುತ್ತೇನೆ. ತಮ್ಮ ಮಿಕ್ಕ ನಗಗಳು ದೇವ ಪ್ರತಿಮೆಯ   ಅಲ೦ಕಾರಕ್ಕಾಗಿ ಇಲ್ಲ ಇಟ್ಟರುತ್ತೇನೆ. ಕೃಷ್ಣಾಪ್ಷಮಿಯ ಉತ್ಸವವೂ ಭಜನೆಯೂ ಈ ವರ್ಷ   ವಿಶೇಷ ತರದ್ದಾಗಿರುವುದರಿಂದ ತಾವು ಬರಬೇಕಾಗಿ ಪೌರಾಣಿಕರು ಅಪೇಕಿಸುತ್ತಾರೆ.“   ಈ . ಕಾಗದವನ್ನು ಓದುತ್ಲೇ . ನನ್ನ ಮೃಯಲ್ಲಾ . ತಣ್ಣಗಾಯಿತು;  ಕಣ್ಣುಗಳಲ್ಲ   ದೂಣ್ಣಯಿಂದ ಯಾರೋ ಬಡದಂ೦ತಾಯಿತು. ನಾನ ಏನು ಹಳಿದನೋ ಏನು   ಮಾಡಿದನೋ ಈಗ ಸ್ಥರಿಸಲಾರನು.   ಆಮೇಲೆ . ನಡೆದ ವಿಷಯವನ್ನು ಇಲ್ಲ . ಹೇಳುವುದು  ಅವಶ್ಶವಿಲ್ಲ. . ನನಗೆ   ಮನಗಿಂತಲೂ ಸರೆಯೆ ಲೇಸ೦ದು ಕಂಡುಬಂತು. ಇನ್ನು ಮಾಡುವುದೇನು? ಆದರ   ಸ೦ಪೂರ್ಣ ವಿಷಯವನ್ನು ಹೀಳುವುದು ಒಳ್ಳಯದು. ಮರುದಿನ . ಹೂಸಪೇಟೆ   ರಾಜಣ್ಣನವರ . ಪತ್ನಿಯು ಬ೦ದು, . ನನ್ನ ಜಿಕ್ಕತಾಯಿಯೊಡನೆ . ಈ _. ರೀತಿಯಲ್ಲ   ಮಾತಾಡುವುದನ್ನು ನಾನು ಮರಿಯಲ್ಲದ್ಗು ಕೇಳಿದನು   “ನಿಮ್ಮ ಹುಡುಗನ ಜಾತಕವು ನಮ್ಮ ಸಕಲಾವತಿಯ ಜಾತಕಕ್ಕೆ ಕೂಡಿಬರುತ್ತಿತು;   ಸಂಬಂಧವು ಒಳ್ಳಯದಾಗಿತ್ತು. ಆದರೆ ನಿಮ್ಮ ಹುಡುಗನು ಕೆಲವು ದಿನಗಳಿಂದ ಈಜಚೆಗ   ಕೇರಿಕರಿಗಳಲ್ಲ ತಿರುಗುವುದನ್ನೂ, ಒಂದೆರಡು ಸಲ-ಮನೆಗಳನ್ನು ಸೇರಿದುದನ್ನೂ ನಮ್ಹ ೪ ಆ: =   ಮನಯವರು ನೋಡಿದರಂತೆ. ನಾನು ಹುಡುಗನಂದು ಸುಮ್ನಿದ್ದನು. ಆತನು ಹಚ್ಚು   ಸಲ ನಮ್ಮ ನರಮನಯ ಸೋಮಿಯೊಡನ ಒಬ್ಲನೇ ಮಾತಾಡುವುದನ್ನೂ ರೂಪಾಯಿ   ಕಿಯಲ್ಲ ಹಿಡಿದುದನ್ನೂ ನಾನು ಗೋವಿಂದರಾಯರ ಮನೆಗೆ ಬರುತ್ತ ಹೋಗುತಿದ್ದಾಗ   ನೋಡಿದ್ದೇನೆ. ಈ ಕಾರಣದಿಂದ ನಮ್ಮ ಮನೆಯವರಿಗೆ ಸಂಬಂಧದ ಪಸ್ತಾಪವು ಈಗ   ಕಿವಿಗೇ ಹೋಗುವುದಿಲ್ಲ.“   ಇದನ್ನು ಕೇಳುತಲೇ ನನ್ನ ಜೀವದಾಸೆ ಎಲ್ಲವೂ ಮುಗಿಯಿತು. ಏನು ಮಾಡುವುದು?   ಈಗ ನಾನೇನು ಮಾಡಲಿ? ಸರ್ವಜನ ಪರಿಪೂರಿತವಾದ ಈ ಲೋಕಸಾಗರದಲ್ಲಿ ನಾನು   ನನ್ನ ಜೀವನ ನೌಕವನ್ನು ಮುಂದೆ ಹಗೆ ನಡಯಿಸಲಿ? ನನ್ನ ಕಥೆಯನ್ನು ಓದುವ ಅಭಿಜ್ಜ   ಪಾಠಕರಲ್ಲ ಯಾರೊಬ್ಬನಾದರೂ ಹಡ್ಡನಾದ ನಾನು ಮುಂದೆ ಏನು ಮಾಡಬೇಕೆಂದು   ಸೇಳಲಾಗ.   (ಸುವಾಸಿನಿ @ ಲಲ)
----------------------------------------------------------------

     ನನ್ನ ಚಿಕ್ಕ ತಂದೆ   ನನ್ನ . ಚಿಕ್ಕತಾಯಿ . ತನ್ನ ಮನೆಯಲ್ಲ ಬಿಟ್ಟು. ಈ .. ಲೋಕದಿಂದ   ದೂರಳಾದಳು. ಅವಳು ಸ್ಪರ್ಗಕ್ಕೆ ಹೋದಳೋ ನರಕಕ್ಕೆ ಬಿದ್ಧಳೋ ನನ್ನಿಂದ ಹೇಳಲು   ಸಾಧ್ಯವಿಲ್ಲ. ಸ್ತರ್ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ   ಅವಳಲ್ಲ ಇರಲಿಲ್ಲ. ನರಕದ ನವದ್ದಾರಗಳು ಇಕ್ಟಟ್ಜಾದರ ಅವುಗಳನ್ನು ದಾಟಿಹೋಗುವಮ್   ದೇಹ ಕೃಶತ್ತವು ಅವಳಲ್ಲಿ ಇದ್ಲಿಲ್ಲ. ಇಹದಲ್ಲಿ ಉಣ್ಣದ ಉಡದೆ ಕಾಸಿಗೆ ಕಾಸು ಕೂಡಿಸುವ   ಮುಣ್ಯವ೦ತರು. ಸ್ತರ್ಗವನ್ನು ಏರುವುದು ನಿಜವಾದರೆ, ಅವಳು ನರಕದಲ್ಲ ಬೀಳಲಿಲ್ಲ.   ಸ೦ತಭಜನಯಲ್ಲ . ದೇಹವನ್ನು. ವಿನಿಯೋಗಿಸುವ `ಮೂ೦ಡು . ಭಕ್ತಿಯ ವೃದ್ಧ   ಪತಿವ್ರತೆಯರು ನರಕಕ್ಕೆ ಇಳಿಯುವುದು ಸತ್ಯವಾದರೆ, ಅವಳು ಸ್ನರ್ಗವನ್ನು ಸೇರಲಿಲ್ಲ.   ಅವಳು ಎಲ್ಲ ಹೋದಳಂದು ಈಗ ವಿಚಾರಿಸುವುದು ಅವಶ್ಶವಿಲ್ಲ. ಒಂದು ದಿನ ನಾವೂ   ನೀವೂ ಅದನ್ನು ಕಂಡುಹಿಡಿಯದೆ ಇರಲಾರವು. ಹೇಗೂ ಜೆಕ್ತತಾಯಿ ಮಾನವ   ಶರೀರವನ್ನು ಬಿಟ್ಹುಹಖೋದಳು. ಹೋಗುವಾಗ ತನ್ನ ಮನೆಯನ್ನು ತನ್ನೊಡನೆ ಕೊಂಡು   ಹೋಗಲು. ಪ್ರಯತ್ನ ಮಾಡುವುದಕ್ಕೆ ಅಂದಿನಿಂದ ಅವಳ ಮನೆ   ಮಾತ್ರವೇ (ಅವಳ ಒಡವೆಯ ಗಂಟು ಯಥಾರ್ಥವಾಗಿ ನನಗೆ ಸಿಕ್ಕಲಿಲ್ಲ) ನನ್ನ ಪಾಲಿಗೆ   ಬಂದ _ ಹಾಗಾಯಿತು. ಅಂದಿನಿಂದ  ನಾವಿಬ್ಲರು-ನಾನ್ ಮತ್ತು ನನ್ನವಳು -- ಆ   ಮನೆಯಲ್ಲ . ನನ್ನ . ಚಿಕ್ಕತಾಯ . ಸ್ಥೂಲ. ದೇಹಗಳತ್ಸ್ತೇದ . ಜಲಸಮ್ಮಾರ್ಜಿತ   ಭಿತಿಯುಕವಾದ ಮನೆಯಲ್ಲಿ, ಗಡ್ದಮೀಸಗಳನ್ನು ಗಾಯವಾಗುವಂತೆ ಬೋಳಿಸಿಕೊ೦ಡು   ಹದಿನರಡುದಿನ ತಣ್ಣೀರು ಮಿಂದು ಒಪೊತ್ತು ಉ೦ಡುದಕ್ಕೆ ಪ್ರತಿಫಲವಾಗಿ  ಸಿಕ್ನಿದ   ಮನಯಲ್ಲ ನನ್ನ ಜೆಕ್ತತಾಯಿ ಪೂರ್ವ ಮಹತ್ತಕ್ಕೆ ಇಹಲೋಕದಲ್ಲಿ ಸ್ಠಾರಕ ಚಿಹ್ನವಾಗಿ   ಉಳಿದಂತಹ ಮನೆಯಲ್ಲಿ ಸ್ತಲ್ಲ ಕಾಲ ಸುಖವಾಗಿದ್ದೆವು. ಆದರೆ ಈ ಮನೆಯಳ್ಲ   ನಾನ್. ಚೆರಕಾಲವಿರುವಂತೆ ನನ್ನ: ಹಣೆಯಲ್ಲಿ ಬರೆಯುವುದಕ್ಕೆ ಬೊಮ್ಮದೇವನಿಗ   ಮಸಿಯೂ ಲೇಖಣಿಯೂ ಇರಲಿಲ್ಲವೆಂದು ತೋರುತಿದೆ. ಇಲ್ಲವಾದರಿ ಮುದಿ ಗೂಗಯ   ಗೂಡಿನಲ್ಲದ್ದ ಗಿಳಿಮರಿಗಳ೦ತಿರುವ ನಮ್ಮ ಬಳಿಗೆ ಅಕಸ್ಮಾತ್ ಈ ಮಾರ್ಜಾಲ ಋಷಿ   ಏತಕ್ಕೆ ಬಂದನು? ಇದುವರೆಗೆ ಅಜ್ಙಾಶವಾಸದಲ್ಲಿದ್ದ ಈ ವೃದ್ಧ ಯುಧಿಷ್ಟಿರನು ಮರಳಿ   ಪಟ್ಟಣಕ್ಕೆ ಮೋರಿಯನ್ನು ತೋರಿಸಿದನೇತಕ್ಕೆ) ೪೦ ವರ್ಷ ಊರುಬಿಟ್ಟು ಹೋದ ನನ್ನ
  ೧17-೧೧೧ |ಗಿ   ಪ೦ಜಿ ಮಂಗೇಶರಾಯರ ಕೃತಿಗಳು / ೫೫೧   ಚೆಕ್ತತ೦ದಯವರು . ತಿರುಗಿ. ನನ್ನ-ತನ್ನ-ಮನಗೆ . ಏತಕ್ಕೆ. ಕಾಲಿಟ್ಜರು? . ನನ್ನ   ಚಿಕ್ತತ೦ದೆಯವರಿಗೆ ಸುಮಾರು ೭೦ ವರ್ಷ, ಕಲವರಿಗೆ ಯೌವನ   ಪ್ರಾಪಿಯುಂಟಾಗುವುದು. ನಮ್ಮ ಜೆಕ್ನಪನವರಿಗೆ ಹೀಗಿದ್ದಿತು. ಅವರು ಪ್ರಾಯದಲ್ಲ   ಮುದುಕರಾದರೂ ದೇಹದಲ್ಲಿ ವೃದ್ಧರಾಗಿರಲಿಲ್ಲ. ಹಣ್ಣುಕೊಡುವವರಿದ್ದರೆ ತಲೆಗೆ   ಬಾಸಿ೦ಗ ಅವರು ಸಿದ್ಧರಾಗಿದ್ದರು. ಅವರು . ಬಂದು . ಎರಡು   ವರ್ಷಗಳಾದರೂ, ತಮ್ಮ ಜಾತಕದ ಪ್ರತಿಯನ್ನು ತಲೆಯ ಮು೦ಡಾಸಿನಲ್ಲಯೇ ಇಟ್ಟು   ಕೊಂಡು ದಿನವೆಲ್ಲ ತಿರುಗಿದರೂ, ಹೆಣ್ಣುಮಕ್ಕಳ ಆಸೆಯಿದ್ದ ಪಾಪಿಗಳು ಯಾರೂ ಅದನ್ನು   ಕುರಿತು ವಿಚಾರಿಸಲಿಲ್ಲ. ತಲೆಯ ಕೂದಲೆಲ್ಲಾ ನೆರತಿದ್ದುವು. ಕಣ್ಣುಗಳು ಮಾತ್ರ ಗುಂಡಿಗೆ   ಇಳಿದಿರಲಿಲ್ಲ;. ಅವುಗಳು ನೋಟಕರನ್ನು ಗುಂಡಿಗೆ ತಳ್ಳುವ೦ತಿದ್ದವು. ಈ ^ ಕಣ್ಣುಗಳ   ನಡುವಿನಿಂದ ಮೂಗಿನ ಮೇಲ್ಭಾಗವು ಉದ್ಬವಿಸಿ, ಗರಿಗಳಿಲ್ಲದ ತೆಂಗಿನ ಸೋಗೆಯಂತೆ   ಕೆಳಕ್ಕೆ ಹರಿದು, ಅದರ . ಮೊಂಡಭಾಗವು. ಮೇಲಿನ ತುಟಿಯನ್ನು ಅಂಟಿಕೊಂಡಿತ್ತು.   ಮೂಗಿನ ಸೊಳ್ಳಗಳ ಇಕ್ಕಡೆಗಳಲ್ಲಯೂ ಗಲ್ಲಗಳ ತೊಗಲು ಸ್ಪಲ್ಪ ಮುದುರಿಕೊಂಡಿತ್ತು.   ತುಟಿಗಳು . ಸ್ವಲ್ಪ .. ತೆರೆದಿರುವುದರಿಂದ . ಒಳಗಿನ . ಹಲ್ಲುಗಳು ಇನ್ನೂ ಬೆಳ್ಳಗಾಗಿ   ತೋರುತ್ತಿದ್ದವು. ಮೃಯಲ್ಲ ರೋಮವಿಲ್ಲದಿದ್ದರೂ ಓಂದು ಪ್ರಕಾರವಾದ ಕಪ್ ಬಣ್ಣವು   ತು೦ಬಿ. ಹೋಗಿತ್ತು.. ಕಲದಿನಗಳ . ಕಳಗೆ. . ಕಾಫಿತೋಟಗಳಿಗೆ. ಆಳುಗಳನ್ನು   ಗೊತ್ತುಹಚ್ಲುವ “ಕಂಟ್ರಾಕ್ಸ್ದಾರನು`, ನಮ್ಮ ಚಿಕ್ಕತಂದಯವರ ಕೃಹಿಡಿದು ಬಳಿಕ ಅವರ   ಕಮಾಪಣಯನ್ನು ಬೇಡಿಕೊಂಡನಂತೆ. ಅವರ ಮೈ ಬಣ್ಣವು ಹೀಗಿರುವುದೆಂದು ಪಾಠಕ   ಮಹಾಶಯರಿಗೆ ಖಚಿತ ಮಾಡುವುದಕ್ಕೆ ಅದಕ್ಕೆ ಸಾದೃಶ್ಯ ಪದಾರ್ಥವನ್ನು ಇನ್ಯೂ   ಹುಡುಕುತ್ತಲಿರುವನು. ನನ್ನ ಜೆಕ್ತಂದಯವರ ಹಸರು. ಏನೆಂಬುದು ಈ _ ತನಕ   ಸರಿಯಾಗಿ ನನಗೆ. ಗೊತ್ತಾಗಲಿಲ್ಲ. ನನ್ಯ ಚೆಕ್ತತಾಯಿ ಜೀವ೦ತಳಾಗಿದ್ದಾಗ, `ಜೋಗಳ   ಹಾಡು` ಎನ್ನುವ ಬದಲಾಗಿ `ತೊಟ್ಟಿಲು ತೂಗುವ ಪದˆ` ಹಾಗೆಯೇ   “ಮೇಲಿಂದ ನೀರು. ಹರಿಯುವುದು“ ಎನ್ನುವಳಲ್ಲದೆ “ಜೋಗು ಎಂಬ ಪದವನ್ನು   ಉಚ್ಛರಿಸುತ್ತಿದ್ದಿಲ್ಲ. ಈ ಕಾರಣಗಳಿಂದ ನಮ್ಮ ಜೆಕ್ಕತಂದೆಯವರ ಹೆಸರು. “ಜೋಗಪ್ತ“   ಎ೦ದು ನಾನು ಸಾಧಾರಣ ನಿಶ್ಚಯ ಮಾಡಿದನು. ನಾನು `ಚಿಕ್ಕಪ್ಟಾ! ಜೆಕ್ಕಪ್ಲಾ“ ಎಂದು   ಯಾವಾಗಲೂ ಕರೆಯುತಿದ್ಗುದರಿಂದ, ನನ್ನ ಸ್ಪೇಹಿತರಲ್ಲ. ಈ . ಮಾತನ್ನೆ. ಹಿಡಿದು,   ಅವರನ್ನು ಚಿಕ್ತಪಯ್ಯ ಎಂದು ಸಂಬೋಧಿಸುತಿದ್ದರು. ಹಲವು ಜನ ಪಾರಮಾರ್ಥ   ಬಲ್ಲವರು ಇದಕ್ಕೆ ಬದಲಾಗಿ “ಚಿ! ಕಪ್ತಯ್ಯಾ!“ ಎ೦ತಲೂ ಹೇಳುತ್ತಿದ್ದರು. ಅವರು ಹೀಗೆ   ನ್ಯಾಯವೋ ಅನ್ಕಾಯವೋ ವಾಚಕರೇ ವಿಚಾರಿಸಬಹುದು.   ನಮ್ಮ ಚಿಕ್ಕತಂದಯವರು ಮಠದಲ್ಲಿ ಅದ್ವೃತವನ್ನು ಅವಲಂಬಿಸಿದ್ದರು. ಅವರಿಗೆ ಅನ್ಯ   ಹಣ . ಬೇರೆ, .ತನ್ನ. ಹಣ . ಬೇರೆ, ಎಂಬ  ದ್ರೈತಾಭಿಪ್ರಾಯವಿರಲಿಲ್ಲ; ಎಲ್ಲವೂ. ತನ್ಪ ೨ ೧೫ ± ಘ ಘ ಬ   ಪಿಟ್ರಗೆಯನ್ನೇ ಸೇರಬೇಕೆಂಬ ಸದ್ಬರ್ಮವನ್ನು ಅವರು ವಿಚಾರಿಸುತ್ತಿದ್ದರು. ಅವರು   ವಿಚಾರಿಸುವಂತ ಅವರ  ಬಳಿಯಲ್ಲ ಸ್ಲಲ್ತ ಹಣವಿತ್ತು. ಅದು ಎಷ್ಡಿತೆಂದು ಕಂಡು   ಹಿಡಿಯುವುದಕ್ಕೆ ಅನುಕೂಲವಾದ ಸಮಯವು ಇನ್ನೂ ಒದಗಲಿಲ್ಲ ಎಂದು ನಾನು ವ್ಯಸನ
  =[ಜಗಾ[[`ಇ[9 ೧೫1   ೫೨ /ಪ೦ಜೆ ಮಂಗೇಶರಾಯರ ಕೃತಿಗಳು   ಪಡುತ್ತನ. ಹಣದ ಪಟ್ಟಿಗಯನ್ನು ದಿನಕ್ಷೆ ಎರಡು ಸಲ ಪೂಜಿಸುತ್ತಿದ್ದರು. ಈ ಹಣವು   ಅವರೊಡನೆ ಉಂಟೆಂಬ . ಪರಿಜ್ಙಾನದಿಂದಲೇ ನಾನು. ನಿರಾಯಾಸವಾದ ಎರಡು   ಊಟಗಳನ್ನು ಅವರಿಗೆ ಕೊಡುತ್ತಿದ್ದನು. ನಾನು ಊಟ ಹಾಕದಿದ್ದರೆ, ಪರರ ಮನೆಯಲ್ಲಿ   ಈ ... ಹಣದ . ಪಟ್ಟಗಿಯ . ದರ್ಶನದಿಂದಲೇ . ಉಳುಕೊಳ್ಳುವುದು _ ಅವರಿಗೆ   ಕಪ್ಲವಾಗುತ್ತಿರಲಿಲ್ಲ. ಈ . ಪಟ್ಟಗೆಯನ್ನು ನೋಡಿಕೊಂಡು ಎಷ್ಟೋ ಜನರು. ಅವರ   ಕಾಲುಹಿಡಿದು ತಮ್ಮ ಮನೆಯಲ್ಲಿ ಅವರನ್ನು ನಿಲ್ತಸಿಕೊ೦ಡು ಮೋಸಹೋಗುವುದಕ್ಕೆ   ಸಿದ್ಧರಾಗಿದ್ದರು. “ನನ್ನ ತಲೆಯ ಮೇಲೆ ಇನ್ನು ಹೆಚ್ಚು ದಿವಸಗಳು ಹೋಗಲಾರವು“   ಎ೦ದು ನನ್ನ ಜಿಕ್ಕತಂದೆಯವರು, ನನಗೆ ಕೇಳಿಸುವಂತೆ ಪದೇಪದೇ ಹೇಳುತ್ತಿದ್ದುದರಿ೦ದ,   ನಾನು ವೆಚ್ಚದ ವಿಷಯದಲ್ಲಿ ಅಷ್ಟು ವಿಚಾರ ಮಾಡುತ್ತಿದ್ದಿಲ್ಲ. ಆದರೆ ಒಂದೊಂದು ಸಲ   “ದಿನ . ಹೋಗದಿದ್ದರೂ . ವರ್ಷಗಳು . ಹೋಗಬಹುದಲ್ಲವ“ ಎಂದು ಸಂಶಯ   `ಮನಸ್ಠನಾಗುತಿದ್ದಮ. ಅವರಿಗೆ ಇನ್ನೂ ದೀರ್ಘಕಾಲ ಬದುಕಬೇಕೆಂಬ ಆಸೆ. ಇತ್ತೋ   ಇಲ್ಲವೊ ನನ್ನಿಂದ ಹೇಳಲು ಬರುವುದಿಲ್ಲ. ಆದರಿ ಅಭ್ಯಂಗಸ್ನಾನಗಳಲ್ಲ ದಿನ   ಊಟಗಳಲ್ಲಿ ಗ೦ಟಿ ತಮುತಿದ್ದಿಲ್ಲ; ಫಲಾಹಾರ ವಿಷಯದಲ್ಲಿ ನಿಮಿಷ ತಮುತಿದ್ದಿಲ್ಲ   ನಮ್ಮ ಚಿಕ್ತತಂದಯವರು-   ಪಾಠಕಮಹಾಶಯರು ಇನ್ನೂ ತಾಳಲಾರರು. ನನ್ಕ ಚೆಕ್ಕತಂದಯವರನ್ನು ಕುರಿತು   ಓದ .ಓದ್ದಿ.ನಿಮ್ಮ ಸಹನಾಶಕ್ತಿಯು ಸಾಕುಸಾಕಾಯಿತು. “ ಇನ್ನೂ . ಈತನ   ಚಿಕ್ತತಂದೆಯವರು ಹೋಗಲಲ್ಲ“ ಎಂದು ಮಹಾಶಯರು ಕೋಪಿಸಿ “ಸತ್ತುಹೋಗಲಿ“   ಎ೦ದು . ಮಸಕವನ್ನು . ಬಿಸುಡುವರೆಂದು ನಾನು. ಸಂಶಯಪಡುತೇನೆ.  `ಹಾಗೆ   ಆಗಲಿಲ್ಲವಲ್ಲ!“ ಎ೦ದು ನಾನ್ಜೂ ವ್ಯಸನಪಟ್ಟರೂ, ನನ್ನ ಜೆಕ್ಕತಂದಯವರ ಅಂಥ   ತಿಯನ್ನು . ನೋಡಲು . ನೀವು . ಸಂತೋಷಪಡುವುದಾದರೆ . ನಾನು.. ಮುಂದೆ   ಹಳತೂಡಗುವನು. ಆದರೆ ಅಷ್ಷರಲ್ಲ ನಮ್ಮ ಮನೆಯಲ್ಲದ್ದ ಮತೂಟ್ಗ ವ್ಯಕಿಯನ್ನು   ಕುರಿತು ಕಲವು ಮಾತುಗಳನ್ನು ಹೇಳಲು ಬಯಸುವೆನು.   ಈ . ವ್ಯಕಿಯ ಪರಿಚಯವು ಊರಲ್ಲಿ ಎಲ್ಲರಿಗೂ ಇತ್ತು. ಊರಲ್ಲಿ ಹಣ್ಣುಮಕ್ನಳು   ಅಳುತ್ತಿದ್ದರ ` ಮುದ್ದಣ್ಣನಿಗ ಮದುವ  ಮಾಡಿಕೊಡುತ್ತೇವ ಎಂದು ತಂದತಾಯಿಗಳು   ಅಣಕಿಸುವುದುಂಟು. ಮುದ್ದಣ್ಣ ನಮ್ಮೆಲ್ಲರಿಗೂ . ಅನ್ನದಾತಾರನಾಗಿದ್ದನು. . ಅಡಿಗೆ   ಮಾಡುವುದು ಅವನ ಕೆಲಸವಾದರೂ, `ಅಡಿಗೆಭಟರು ಎಂದು ಯಾರಾದರೂ ಕರದರೆ,   ರೇಗುವನು. ರೂಪಲಾವಣ್ಯವು ಅಷ್ಟೊಂದು ವಿಶೇಷವಾಗಿರಲಿಲ್ಲ. ಕಣ್ಣು ಜೆಕ್ಕವು, ಕಿವಿ   ಕೊಂಕು, ಮೂಗು ಮೊಂಡ, ಮುಖ ಮಂದ, ಕೆಲವರು ಈತನನ್ನು ಹುಚ್ಚನೆಂದು   ನೋಡುತ್ತಲೇ ಹೇಳುತಿದ್ದರು. `ಹುಚ್ಲು ಹೌದು. ಕಂಡವರ ಮೇಲೆ ಕಲ್ಲಡುವ ಹುಚ್ಲಲ್ಲ.   ತ್ರಿದಶ ವರ್ಷಗಳ ವರಗ ಧನಬಲವಿಲ್ಲದೆ ಕಠೋರ ಬ್ರಹ್ಠಚರ್ಯವ್ರತವನ್ನು ಅವಲಂಬಿಸಿದ   ಮಹಾತ್ಮನಿಗೆ ಯಾವ ಬುದ್ಧಿವಿಕಲತೆಯು ಉಂಟಾಗಬಹುದೋ ಆ ಹುಚ್ಚು ಇವನನ್ನು   ಹಿಡಿದಿತು. . ಇದು . ಕಾರಣದಿಂದ . ಅವನ್ನು . ಮಾತಿನಲ್ಲಿ . ಯಾರೂಡನೆಯೂ   ತಡವರಿಸುತ್ತಿದ್ದಿಲ್ಲ. ಆಮಂತ್ರಿತರಾದ ಗೃಹಸ್ಥರು. ನಮ್ಮ _ ಮನೆಗೆ ಬಂದ _ ಕಾಲದಲ್ಲಿ
  1ಗ-[{ಔಗಗಡ೧೧ ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೫೩   ಮುದ್ದಣ್ಣನ ಅಡಿಗೆ ಮಾಡುವುದನ್ನು ಬಿಟ್ಟು, ಹೂಸ ಧೋತ್ರವನ್ನು ಉಟ್ಟುಕೊಂಡು ತನ್ನ   ವಿದ್ಯಾರ್ಜನೆಯನ್ನೂ, ತನ್ನ ಕುಲೀನತೆಯನ್ನೂ, ತನ್ನ ಧನಸಂಪನ್ನತಯನ್ನೂ ಕುರಿತು   ಅವರ ಮುಂದೆ ವ್ಯಾಖ್ಯಾನ ಮಾಡುವನು. ಅವನಲ್ಲ ಇವಲ್ಲವು ಕೊಂಚ ಕೂ೦ಚವಾಗಿ   ಇಲ್ಲದೆ ಇರಲಿಲ್ಲ. ನೆರೆಯಲ್ಲದ್ದ ಸ್ತೀಯರು ನಮ್ಮ ಮನಯಲ್ಲ ಹಾಳು ಹರಟಗಳನ್ನು   ಜಗಿಯುವುದಕ್ಕೆ ಕೂಡಿದರೆ, ಈ ಸುಂದರ ಪುರುಷನು ಅಡಿಗೆಮನೆಯನ್ನು ಬಿಟ್ಲು, ಅವರ   ಸಮ್ಮುಖದಲ್ಲಿ ಬಂದು ಗಂಭೀರಭಾವವನ್ನು ಧರಿಸಿ, ಕುರ್ಚಿಯ ಮೇಲ್ ಕುಳಿತು   ಕೊಳ್ಳುವನು. ಹಾಗೆಯೇ ಮೇಜಿನ ಮೇಲಿದ್ದ ಓಂದು `ಸೋಶ್ಯಲ್ ರಿಫೋರ್ಮರ್`   ಸ೦ಜೆಕೆಯನ್ನು ಕೃಯಲ್ಲ ಕೊಂಡು `ವಾಂಟೆಡ್ ಏ ಯ೦ಗ್ ಮನ್ ಟು ಮರ್ರಿ ಏ ವರ್ಜಿನ್   ವಿಡೊ“ ಎಂದು ಓದಿಕೊಂಡು ಒಮ್ಮೆ ಸ್ತೀಯರ ಮುಖವನ್ನು ನೋಡುತ್ತಾ, ಓಮ್ಮ   `ವರ್ಜಿನ್ ವಿಡೊ` ಎಂದು ಹೇಳಿ ತಲೆದೂಗುತ್ತಾ, ಆನ೦ದಪರವಶನಾಗುವನು. ತಾನು   ಇತರರಂತೆ ಸದ್ವಂಶದಲ್ಲಿ ಹುಟ್ಟರುವೆನಂದು ಮರಳಿಮರಳಿ ನಮ್ಮ ಕಿವಿಗೆ ಹಾಕುತ್ತಿದ್ದನು.   ಅವನು ಹೀಳುವಂತೆ ಅವನ ಜಿಲ್ಲಾ ಮುನ್ಸೀಫನಾಗಿದ್ದನು;   ತಾಲೂಕು ಅಮಲ್ಲಾರನಾಗಿದ್ದನು. ಆದರ ಈ ಹುಣ್ಯಾತ್ನರಿಗೆ ಅಳಿಯನ   ಪರಿಚಯವೇನೋ ಇರಲಿಲ್ಲ. ಅಳಿಯುವ ಮೊದಲೇ ಅಳಿಯನಾಗಬೀಕಂಬ ಆಸೆಯಿಂದ   ಅವನು ಸ್ನಲ್ಪ ಹಣವನ್ನು ಕೂಡಹಾಕಿದ್ದನು. ಈ ಧನಲೋಲುಪ್ತಿಯ ವಿಷಯದಲ್ಲಿ ಅವನು   ನನ್ನ ಸಾಕಣೆ ಮಗ ಎ೦ದು ಕರಿಯಲ್ಲಡುವಷ್ಟು ಅವರ ಪೂರ್ಣ ಅನುವರ್ತಿ   ಯಾಗಿದ್ದನು. ಮೊದಲು ಮೊದಲು. `ಜೆಕ್ಕಪ್ತಯ್ಯನ  ದತ್ತಕಮತ್ರ` ಎಂದು ಸರಸರಕ್ಕೆ   ಇವನನ್ನು ಯಾರಾದರೂ ಕರದರಿ ಈತನು ಉರಿದು ಬೀಳುತಿತಿದ್ದರೂ, ಕ್ರಮಣ ಈ   ಹಸರು ಹೇಳಿದರೆ ಅವನಿಗೆ ಒಂದು ಪ್ರಕಾರದ ಆನಂದವುಂಟಾಗುತಲಿತ್ತ. ಯಾವ ಕಾರಣ   ದಿಂದಲೂ ಇವರಿಬ್ಗರೊಳಗೆ ಪರಸರ ಗೂಢ ಸ್ನೇಹವುಂಟಾಯಿತು. ಈ ರಹಸ್ಯವಾದ   ಅನ್ಯೋನ್ಯ ಮೈತ್ರಿಯೇ ನನ್ನನ್ನು ಇನ್ನೊಮ್ಮೆ ಜೈಲಿಗೆ ಅಟ್ಬಿಟ್ಟತು. ಆದರೂ ಈ ಮುದ್ದಣನ   ಮೇಲೆ ನನಗೆ. ಕೋಪವಿರಲಿಲ್ಲ. ಏಕೆಂದರೆ ಆತನು ಸಜ್ಜನ ಸ್ಥಭಾವದವನು. ಸಹನಾ   ಶಕಿಯುಳ್ಳವನು. ಅಡಿಗೆ ಮನೆಯಲ್ಲ ಬೆಕ್ಷಿನಂತ ಯಾರ ಅಪಣಯನ್ನೂ ಕೇಳದೆ ಕಣ್ಮುಚ್ಛ   ತಿನ್ನುವುದಾಗಲೀ, ಚಿಕ್ಕಮನೆಯಲ್ಲಿ ಹಾಸಿದ ಹಾಸಿಗೆಯ ಮೇಲೆ ಅಂತರಂಗದಿಂದ ಬಂದು   ಮನೆಯ ಯಜಮಾನನಂತೆ ಮಲಗುವುದಾಗಲೀ, ಅವನ ಕೃತ್ಯಗಳಲ್ಲ ಕಾಣಿಸಲಿಲ್ಲ.   ಸೋಮವಾರ ದಿನ ನನ್ನ ಚೆಕ್ಕತಂದೆಯವರು ನಿತ್ಯ ಕರ್ಮದಂತೆ ಊಟಕ್ಕೆ ಕುಳಿತಿದ್ದರು.   ಅಡಿಗೆಯವನು. ಪ್ರೇಮಪೂರ್ವಕವಾಗಿ ಸೇವಿಸುತಿದ್ದನು. ನಾನು ಸ್ನಾನವನ್ನು ತೀರಿಸಿ   ಭೋಜನಕ್ಕೆ ಸಿದ್ಧನಾಗಿ ಅಡಿಗೆ. ಮನೆಗೆ ಹೋಗುತ್ತಿದ್ದಮ. ಆದರೆ ಅವರಿಬ್ಬರಿಗೂ   ನಡೆಯುವ ಅಂತರಂಗದ ಸಂಭಾಷಣೆಯಲ್ಲ ಕೆಲವು ಮಾತುಗಳು ಹಿಂದುಗಡೆಯಲ್ಲಿದ್ದ   ನನ್ನ ಕಿವಿಗಳಲ್ಲಿ ಇಳಿದುದರಿಂದ ನಾನು ಕುತೂಹಲಮನಸ್ಠನಾಗಿ ಅಲ್ಲಯೇ ತಡೆದನು.   “ನಾನ್. ನನಗೆ.. ಬೇಕಾದ . ಒಬ್ಬ್ಬರೊಡನ . ಹಣವನ್ನಲ್ಲಾ . ನಿನ್ನ   ವಶಮಾಡುವೆನ೦ದು ಹೇಳಿದುದರಿಂದ, ನನ್ನ ಸಾಕಣಮಗ ಎಂದು ಎಲ್ಲರೂ ನಿನ್ನನ್ನು   ಗಾಳ ಕಾರಣವಾಯಿತು“
  517೧೧೩೧೧ |   ೫೪ /ಪ೦ಜ ಮಂಗೇಶರಾಯರ ಕೃತಿಗಳು   ಮುದ್ದಣ್ಣ- “ಮನಯ _ ಯಜಮಾನರು. ನಿಮ್ಮ ಸೋದರ  ಮಗನಲ್ಲವೇ? ನಿಮ್ಮ   ಹಣವಲ್ತಾ ಅವರ ಪಾಲಿಗೆ ಹೋಗದೆ ನನ್ನ ವಶಕ್ಷೆ ಬರಲು ನ್ಯಾಯವು ಬಿಡುವುದೇ?“   ನಾನು ನಿಂತಲ್ಲಿಯೇ ಇದರ ಸಂಪೂರ್ಣ ಅರ್ಥವನ್ನು ಗಹಿಸಿದನು.   ಚೆಕ್ನಪೆ “ಹುಚ್ಗಾ! ನೀನರಿಯ. ಈ ಮನೆಯ ಯಜಮಾನ ನಾನು; ಅವನಲ್ಲ, ಇದು   ಆಗಿಹೋದ ನನ್ನ ಧರ್ಮಪತ್ಕಿಯ ಮನೆ ಆದುದರಿಂದ ಮನೆಯ ಒಂದು ಕಲ್ಲನಲ್ಲ ಕೂಡ   ಆತನಿಗೆ ಹಕ್ಕಿಲ್ಲ. . ನನ್ನ ನಗದು ಹಣವು  ಸ್ಪಾರ್ಜಿತವಾದುದರಿ೦ದ ಅದನ್ನು ನನ್ನ   ಇಚ್ಛಾನಸಾರವಾಗಿ ನಾನು ವಿನಿಯೋಗಿಸಬಹುದು, ಕಂಡೆಯಾ?“   ಹೀಗ೦ದ್ . ಹಳಿ ಜಿಕ್ನತಂದಯವರು ಭಕ್ಷ್ಯವನ್ನು ಬಡಿಸಲ್ಲು. ಹೇಳಿದರು.   ಅಡಿಗೆಯವನು ಭಕ್ಷ ಅವರ ಎಲೆಯ ಮೇಲೆ ಧಾರಾಳವಾಗಿ ವರ್ಷಿಸಿದನು. ಕಣ್ಣು   ಕಾಣದ _ ನಷಪವನ್ನು. ನೋಡಿ ನಾನ್ ನನ್ನಲ್ಲಿಯೇ ಬೇಸರಗೊಂಡೆನು. ಆದರೂ   ಮಾತುಗಳು ಕೊನೆಮುಟ್ಟದುದನ್ನು ನೋಡುವುದಕ್ಕೆ ಸಡಗರಿಸುತ್ತ ಅಲ್ಲಯೇ ನಿ೦ತೆನು.   “ಮುದ್ದು! ನನ್ನ ಹೊಟ್ಟಯಲ್ಲ ಹುಟ್ಟದ ಮಗನು ಕೂಡ ನನ್ನನ್ನು ಇಷ್ಟು   ಪ್ರೀತಿಯಿ೦ದಲಲೂ ವಾತಲ್ಕದಿಂದಲೂ ನೋಡುತಿದ್ದಿಲ್ಲ. ನನ್ನ ಹಣವಲ್ಲಾ ನಿನಗೆ೦ದು   ನಾನು `ಉಯಿಲ್` ಬರದಿಟ್ಟರುವನು.“   ಮುದ್ದ ಗ- “ಉಯಿಲ್ ಎಂದರೇನು?“   ಚೆಕ್ಪಪ್ರ . “ಸ್ಥಿರಚರ . ಸೊತ್ತನ್ನು ಒಬ್ಬಮ ಮತ್ತೊಬ್ಬರಿಗೆ ತನ್ನ ಮರಣದ ಬಳಿಕ   ದಾನವಾಗಿ ಬರದುಕೂಡುವ ನ್ಯಾಯಪತ್ರ.“   ಮುದ್ದಣ್ಣ- “ಹಾಗಾದರೆ ಬರೆದುಕೊಡುವವನು ಸತ್ತ ವಿನಾ ಆ ಸೊತ್ತು ಮತ್ತೊಬ್ಬನ   ಪಾಲಿಗೆ ಬರುವುದಿಲ್ಲವೇ?“   ಚೆಕ್ನ ತಂದಯವರು ಅಡಿಗಭಟ್ಟನ ಮಾತಿನ ಅರ್ಥವನ್ನು ಸರಿಯಾಗಿ. ತಿಳಿದು   ಕೊಂಡರು. ಊರಲ್ತಲ್ಲಾ ವಾಂತಿಭೇದಿಯು ಹಬ್ಗಿದುದರಿಂದ ಈ .ಮಾತು. ಅವರಿಗ   ಅಪಶಕುನವಾಗಿ ತೋರಿದ್ದರೂ ಇರಬಹುದು, ಹೇಗೂ ಆ ಮೇಲೆ ಅವರು ಮಾತತ್ದೆ,   ಕೃತೊಳದು ಹೂರಕ್ಷೆ ಹೋದರು.   ಸ್ವಲ್ಪ . ಹೊತ್ತಿನ. ಮೇಲೆ ನನ್ನ ಹಂಡತಿಯು  ಅಡಿಗೆಮನೆಗೆ ಬಂದ್. ನನ್ನನ್ನು   ಕರೆಯುತಲೇ ನಾನು ಊಟಕ್ಕೆ ಕುಳಿತುಕೊಂಡೆನು. ಪಾತ್ರೆಗಳಲ್ಲಿ ಶಾಕಪಾಕಗಳು ವರ್ಜ್ನ   ವಾದುದನ್ನು ನೋಡಿ. ಸಕಲಾವತಿಗೂ ಅಡಿಗೆಯವನಿಗೂ ನಿತ್ಯದ೦ತ ಬಾಯ್ದಗಳವು   ನಡೆಯಿತು. ನನಗೆ. `ಆಫೀಸಿಗೆ` ಹೋಗುವುದಕ್ಕೆ ವಿಳಂಬವಾದುದರಿಂದಲೂ, ನನ್ನ   ಮನಸ್ಸಿಗೆ ಸಮಾಧಾನವಿಲ್ಲದುದರಿಂದಲೂ, ನಾನು ಮನೆಯವಳ ಪಕ್ಷವಾಗಿ ಸಿಟ್ರಗೆದ್ದು-   “ಇವರ ಕರ್ಮದಿಂದ ಓಂದು ತುತ್ತು ಅನ್ನ ತಿನ್ನುವುದಕ್ಕೆ ಇಲ್ಲ! ಹಾಳಾಗಿ ಹೋಗಲಿ“   ಎ೦ದು ಶಪಿಸಿ, ಊಟ ಮುಗಿಸದ, ನಟ್ಜನ ಆಫೀಸಿಗ ಹೂರಟನು. ನಮ್ಮ ಚೆಕ್ನಪನವರು   ಸುಖಾಸೀನರಾಗಿ ನಿದಗ ಪಸ್ತಾವನಯಾಗಿ ಆಕಳಿಸುವುದನ್ನು ನೋಡಿ, ಮನೆಯನ್ನು ಬಿಟ್ಲು   ಹೋಗುವಾಗ ನನ್ನ ಅಸಮಾಧಾನತಯು ಕಡಿಮೆಯಾಗಲಿಲ್ಲ.   ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸ೦ಶಯಗಳಲ್ಲಾ ನಿಜವಾಗಿ
  ೧17-೧೧೧ |ಗಿ   ಪ೦ಜೆ ಮಂಗೇಶರಾಯರ ಕೃತಿಗಳು / ೫೫೫   ಕ೦ಡುಬಂದುವು. ಅಡಿಗೆಯವನು  ಚಿಕ್ತತ೦ದೆಯ ಗಂಟಿನ  ಅಸಗೆ ಒಳಗಾಗಿ, ಊಟ   ಉಪಚಾರಗಳಲ್ಲ ನಮ್ಮಿಬ್ಗರಿಗೆ ಬರಿದಾದ ಪಾತ್ರಗಳನ್ನು ಮಾತ್ರ ನಿಲ್ತಸುವನು ಎ೦ದು ನನ್ನ   ಹೆಂಡತಿಗೂ ಅವನಿಗೂ ದಿನಂಪ್ರತಿ ಇವೆಲ್ಲವು ಅಲ ಸ೦ಗತಿಗಳ೦ದು   ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಲ್ಲ. ಈ   ಹೊತ್ತು ನೋಡಿದ ನೋಟದಿಂದ ನನ್ನ ಮನಸ್ಗಿಗೆ ಅವಲ್ಲವೂ ಖಜೆತವಾದವು. ನನ್ನ   ಚಿಕ್ತತ೦ದೆಯವರು ತನ್ನ ಹಣದ ವಾಸನೆಯನ್ನು ಇಟ್ಟು, ಮುದ್ದಣ್ಣನ ತನ್ನ ಹಿಂದುಗಡೆ   ತನಗೆ. ಬೇಕಾದ ಹಾಗೆ. ಬರುವಂತೆ ಮಾಡಿ, ಮನೆಯ ಅಳಿಯನ೦ತ`   ಸರ್ವಸುಖವನ್ನು ಅನುಭವಿಸುವುದಕ್ಕೆ ಅನುಕೂಲ ಪಡಿಸಿರುವರು! ಇವರ ಮನೆಯನ್ನೂ   ಧನವನ್ನೂ ಆಶಿಸಿದ ನನಗೆ ಬೂರುಗದ ಮರ ಕಾದ ಗಿಣಿಯಂತೆ ಹತಾಶನಾಗುವ ಕಾಲ   ಬ೦ದೊದಗುವುದು. . ಮನೆಯ ಗೋಡೆಯನ್ನು ಅಂಟಿಕೊಂಡ ಈ ^. ಉಡುವನ್ನು   ಹೊರಕ್ಪಟ್ಟಬಿಟ್ಟ ಹೊರತು. ಮನೆಗೆ. ಶ್ರೇಯಸ್ಸು ಇಲ್ಲ. ಇನ್ನು. ಈ ಹಳಯ ಮರವು   ಬೇರೂರಿದರೆ ನೆಲವನ್ನು ಬಿಡದೆ ಎಲ್ಲವನ್ನು ಆವರಿಸಿಕೊಳ್ಳುವುದು. ಆದುದರಿ೦ದ ಈ   ವೃದ್ಧ ಶಕುನಿಯಿಂದ ನಾವಿಬ್ಬರು ದೂರರಾಗಿರಬೇಕು ಎಂದು ದೃಢಮನಸ್ಕನಾದೆನು.   `ಆಫೀಸಿನಲ್ಲಿ` ಗುಮಾಸ್ತರರು ಒಬ್ಲಿಬ್ಗರು ಅಲ್ಲದೆ ಮತ್ತಾರು ಬಂದಿರಲಿಲ್ಲ. ಊರಲ್ಲಲ್ಲ   ಭಯಂಕರವಾಗಿ ವಾ೦ತಿಭೇದಿಯು ಪಸರಿಸಿದುದರಿಂದ ಅವರು ಇದೇ ನೆವವನ್ನು ಮಾಡಿ   ಮನೆಯಲ್ಲಿ ನಿಂತುಬಿಟಿದ್ದರು. ರೋಗವು ತಲೆದೋರುವ ಮೊದಲೇ  ಹುಡುಗರಲ್ಲಾ   ಶಾಲೆಗೆ `ರಜಾ` ಎಂದು ತಮಪಕೆ ಖಚಿತ ಮಾಡಿಕೊಂಡು ಊರಿಗೆ ಹೋಗಿಬಿಟ್ಟರು.   ಎ೦ದೂ ಬಂಡಿಯನ್ನು ಹತ್ತದ `ಆಸತ್ರೆಯ` ಬಡ ನೌಕರರಲ್ಲ . ಕುದುರೆಗಾಡಿಯಲ್ಲ   ಕುಳಿತುಕೊಳ್ಳುವುದಕ್ಕೆ ಮೊದಲು ಮಾಡಿದರು. `ಲೋಕಲ್ ಫಂಡ್ ಮೆಂಬರ್ಸ್` ಎ೦ದು   ಕರೆಯಲಡುವ. ಲೋಕದ _ ಪಂಡರು ಖಜಾನೆಯಲ್ಲ . ಕಾದಿಟ್ರ. ಹಣವನ್ನು ವ್ಯಯ   ಮಾಡುವುದಕ್ಕೆ ತೊಡಗಿದರು. ಆದರೂ ಕೊಲೆರಾ (ಎಂದರೆ ಕೊಲರೋಗ) ಊರಲ್ಲ   ಶಮನವಾಗಲಿಲ್ಲ. ಶಮನಾರ್ಥವಾಗಿ ಶಾ೦ತಿಗಳು ಪೂಜೆಗಳೂ ನಡೆದವು. ದೇವಸ್ಥಾನ   ಗಳಲ್ಲ ವಿಪಸಂತರ್ಪಣಗಳು ಮಹಾ ಸಂಭ್ರಮದಿಂದ ಔ೩ರಗಿದವು. ಕಲವು ದಿನಗಳಲ್ಲ   ಬ್ರಾಹ್ಮಣರ ಅಗಹಾರದಲ್ಲ ಮರಣಗಳು  ಸ೦ಭವಿಸಿದುವು. ಉಪಾಯವಿಲ್ಲ; ಎಲ್ಲರೂ   ನಾನಾ . ತರದ ಔಷಧಗಳನ್ನು ತರಿಸಿ ಇಟ್ಟುಕೊಂಡರು. ಬಹಿರಂಗವಾಗಿ . ಬೀಡಿ   ಸೇದುವುದಕ್ಕೆ ಹೆದರುತ್ತಿದ್ದ ಹುಡುಗರು ಹಣವನ್ನು ಹೊಗೆಯಾಗಿ ಮಾಡಿಬಿಟ್ಟರು. ಬ್ರಾಂಡಿ   ದ್ರಿಸ್ಗಿ ಸೀಸಗಳ ಕ್ರಯವು ಹಚ್ಚಿತು. ಅದರೂ ರೋಗವು ಶಾಂತವಾಗಲಿಲ್ಲ.   ಆಫೀಸಿನಲ್ಲಿ ನಾನು ಸ್ವಲ್ಪ ಕೆಲಸಮಾಡಿದ ಬಳಿಕ ಫಲಾಹಾರಕ್ಕೋಸ್ಕರ ಮುದ್ದಣ್ಣನ   ಹಾದಿಯನ್ನು ಎದುರ್ನೋಡುತಿದ್ದೆನು. ಕೂಡಲೆ ಮುದ್ದಣ್ಣನು ಎ೦ದಿಗಿ೦ತ ಮುಂಚೆಯೇ   ಬ೦ದನು; ನನ್ನ ಬೀರುವಿನ ಬೀಗದ ಕೃಯನ್ನು ಮನೆಯಲ್ಲಿ ತರಹೀಳಿದರ೦ದು ಹೇಳಿ,   ಹೋಗುವಾಗ ಅದನ್ನು. ಕೊಂಡುಹೋದನು. ಆ ದಿನ ಬೇಗನೆ ಹೋಗುವುದಕ್ಕೆ   ಅವಕಾಶವಿದ್ದುದರಿಂದ, ನಾನು ೭ ಗ೦ಟಿಗೆ. `ಆಫೀಸ್“` ಬಿಟ್ಲು ಮನೆಯ ಹಾದಿಯನ್ನು   ಹಿಡಿದೆನು. ದಾರಿಯಲ್ಲಿ ನೂತನವಾದ ವರ್ತಮಾನವನ್ನು ಕೇಳಿ ನನ್ನ ತಲೆ ಕೆಳಗಾಯಿತು.
  ೧171-೧೧೧೧ |   ೫೬ /ಪ೦ಜೆ ಮಂಗೇಶರಾಯರ ಕೃತಿಗಳು   ನನ್ನ . ಚಿಕ್ಕತಂದೆಯವರು  ಆಕಸ್ಮಾತ್ತಾಗಿ . ಪ್ರಾಣಾಂತಸ್ಥಿತಿಯಲ್ಲರುವರೆಂದೂ, ಅವರ   ಜೀವಂತ ಶವವನ್ನು `ಪೂಲೀಸಿನವರು . `ಅಸತ್ರಗ“ ಓಯ್ಲಿರುವರಂದ್ದೂ ಕೇಳಿ ನನ್ನ   ಹೃದಯವು ತಳಮಳಗೊಂಡಿತು. ನಾನು ನಿಂತಲ್ಲಿ ನಿಲ್ಲದೆ ಓಡತೊಡಗಿದೆನು.   ನಾನು `ಆಸತ್ರೆಯನ್ನು` ಸೇರುವುದಕ್ಕೆ ವಿಳಂಬವಾಗಲಿಲ್ಲ. ನಮ್ಮ ಚಿಕ್ಕತಂದೆಯವರು   ಮಂಚದ ಮೇಲೆ ಮಲಗಿದ್ದರು. ಅಥವಾ ಮಲಗಿಸಲಟೆದ್ರು. `ಡಾಕ್ರರು“ ಬಳಿಯಲ್ಲಿ   ನಿಂತು. ಔಷಧದ  ದರ್ವಿಯನ್ನು ಅವರ ಹಲ್ಲುಗಳ . ನಡುವ . ತುರುಕುತಿದ್ದರು.   ಚೆಕ್ಕತಂದೆಯವರು ಅವರ ಮೇಲೆ ಕೋಪದಿಂದಲೋ ಎಂಬಂತೆ ಕಣ್ಮುಚ್ಚಿ ಹಲ್ಲು   ಮಸೆಯುತ್ತಿದ್ದರು. _ ಚಿಕ್ಕ . ತಂದೆಯವರಿಗೆ. ಪ್ರಜ್ಞೆ. ತಪ್ಪಿಹೋಗಿದ್ದಿತು; . ನಾಲಗೆ   ಬಿದ್ದುಹೋಗಿದ್ದಿತು; . ಶ್ನಾಸ ಮಾತ್ರ ಮೆಲ್ಲಮೆಲ್ಲನೆ ಹೊರಬರುತ್ತ. ಓಳಹೋಗುತ್ತ   ಆಡುತ್ತಿದ್ದಿತು. ಅವರ ನೋಡುವುಕ್ಕೆ ಹಲವು ಜನರು ಅಲ್ಲ ನೆರೆದಿದ್ದರು.   ಹುರೋಹಿತನೂ ಪೊಲೀಸಿನವನೂ ಎಲ್ಲರಿಗಿಂತಲೂ ಮು೦ದೆ ನಿಂತಿದ್ದರು. ಎಲ್ಲಾದರೂ   ಆಕಸ್ಮಾತ್. ಮರಣ _ ಉಂಟಾದರೆ, . ಉಳಿದವರಿಗೆ. ಮರಣದೋಷವು  ತಗಲದಂತೆ   ಮಾಡುವ . ಸದುದ್ಗಶವಿದ್ದ. ಈ ^ ಇಬ್ಲರು. ಮಣ್ಯಾತ್ತರು.ನಮ್ಬ ಚಿಕ್ತತಂದಯವರ ಲ 7 7 {ತಮ ೬ ಇ   ಅವಸ್ಥೆಯನ್ನು ಕುರಿತು ಕ್ಷಣೇಕ್ಷಣೇ ವಿಚಾರಿಸುತ್ತಿದ್ದರು.   ಸ್ವಲ್ಪ ಹೊತ್ತಿನ ಮೇಲೆ ಪ್ರಾಣವಾಯುವು ಸುಳಿವುದೋ ಎಂದು ಪರೀಕ್ಷಿಸುವುದಕ್ಕೆ   ಕನ್ನಡಿಯನ್ನು ಅವರ ಮುಖದ ಇದಿರಿಗ ಹಿಡಿದರು. ಅದರ ಬದಲಾಗಿ ರೂಪಾಯಿಯ   ಗೊಂಬಯನ್ನು ಮೂಗಿನ ಸೂಳ್ಳಗೆ ಓರಸಿದರ ಸರಿಯಾಗಬಹುದಂದು ಅಲ್ಲದ್ಧವರಳ್ಲ   ಯಾರೋ ಓಬ್ಲರು ಸೂಚೆಸಿದರು. ಮತೂಮ್ಮೆ ರೋಗಿಯ ನಾಡಿಯನ್ನು   ಹಿಡಿದು, ಔಷಧವನ್ನು ಕೊಡಲು ಮನಸ್ಸು ಮಾಡಿ `ಆಸತೆಯ` ಆಳಿನೊಡನ `ಪೆಟ್ರಗೆಯನ್ನು   ಕೊಂಡು ಬಾ! ಎಂದು ಆಜ್ ಮಾಡಿದರು. `ಕ್ರೆಶ್ಲನ್ ಡಾಕ್ಬರಮ“ ಈ ಮಾತು ಹಳುತ್ತಲೇ   ಪುರೋಹಿತನು ತವಕಗೊ೦ಡನು; ಮತ್ತು ನನ್ಕೆಡೆಗೆ ಬಂದು ಕಟ್ಟಿಗೆ ಎನ್ನುವ   ಬದಲಾಗಿ ಪೆಟಗೆ ಎಂದು ಹೀಳಿದನೋ ನೋಡಿಕೊಳ್ಳು“ ಎಂದು ನನ್ನನ್ನು ಎಚ್ಚರ   ಗೊಳಿಸಿದನು. ಆದರೆ ಅಪರಲ್ಲಿ ಜಮಾದಾರನು` ಬಂದು ನನ್ನೊಡನೆ   ಮಾತನಾಡುತಿದ್ದುದರಿಂದ ಮರೋಹಿತನ ಹಿತೋಕಿಯನ್ನು ನಾನು ಕಿವಿಗೆ ಹಾಕಿಕೊಳ್ಳಲಿಲ್ಲ.   ಜಮಾದಾರನ್ನು. ನನ್ನೊಡನೆ “ನಿಮ್ಮ ಜೆಕ್ನಪನವರು . ಬದುಕುವ ಸ೦ಭವ   ತೋರುವುದಿಲ್ಲ. ಆಕಸ್ಠಾತ್ತಾಗಿ ನಡೆದಿರುವ ಈ . ಸ೦ಗತಿಯನ್ನು ಕುರಿತು. ನಿಮ್ಮೊಡನೆ   ವಿಚಾರಿಸಬೇಕೆಂದಿರುವೆವು“ ಎಂದನು. ನಾನು ಅದಕ್ಕೆ ಒಪ್ಪಿಕೊಂಡು. ವಿಚಾರಣೆಗೆ   ಸಿದ್ಧನಾಗಿ . ನಿ೦ತನು.  ಜಮಾದಾರನು  ಜಿಕ್ಕತಂದಯವರ ಹಸರು, ಪ್ರಾಯ, ವೃತ್ತಿ   ಮೊದಲಾದುವನ್ನು ಕೇಳಿಕೊಂಡು, ಕಾಗದದಲ್ಲಿ ಅದನ್ನು ಬರೆದುಕೊಂಡನು.   ಜಮಾದಾರ -- ನಿಮ್ಮ ಚಿಕ್ಕತಂದೆಯವರನ್ನು ನೀವು ಈ . ದಿನ ಎಷ್ಟು ಹೂತ್ತಿಗ   ನೋಡಿದಿರಿ?   ನಾನು - ಅವರು ಈ ದಿನ ೧೨ ಗಂಟಿಗ ಆರೋಗ್ನವ೦ತರಾಗಿದ್ದರು.
     ಪಂಜೆ ಮಂಗೇಶರಾಯರ ಕೃತಿಗಳು /೫೭   ಜಮಾದಾರ --  ಆಕಸ್ತಾತಾಗಿ . ಹೀಗಾಗಲು ನಿಮಗೆ ಏನಾದರೂ. ಕಾರಣ   ತೋರುವುದೇ?   ನಾನು - ಇಲ್ಲ.   ಜಮಾದಾರ -- ಅವರಿಗೂ ನಿಮಗೂ ಪರಸರ ವಿರೋಧ ಭಾವವಿದ್ಗಿತೇ?   ನಾನು-ಇಲ್ಲ.   ಜಮಾದಾರ - ಈ ದಿನ ಉಣ್ಣದ ನೀವು ಆಫೀಸಿಗೆ ಹೋಗಲು ಕಾರಣವೇನು ?   ಈ . ಸ೦ಗತಿಯು. ಜಮಾದಾರನಿಗೆ ಹಗೆ. ತಿಳಿಯಿತೆಂದು ನಾನು ಆಶ್ಲರ್ಯಪಟ್ಸು   ಒ೦ದು ನಿಮಿಷ ಮಾತಿಲ್ಲದವನಾದನು. ಆಫೀಸಿಗೆ ಹೋಗುವುದಕ್ಕೆ ವಿಳಂಬವಾದು   ದರಿಂದ ನಾನು ಉ೦ಡ೦ತ ಮಾಡಿ ಹೊರಟ ಹೋದೆನೆಂದು ಹೇಳಿದೆನು.   ಜಮಾದಾರ - ನಿಮ್ಮ ಮನಯ _ ವಿಷಯದಲ್ಲ ನಿಮಗೂ ಅವರಿಗೂ ಮಾತು   ನಡಯುತಿದ್ದಿತ?   ನಾನು - ಹೌದು. ಆ ಮಾತುಗಳು ವಿನೋದದಿಂದ ಅಲ್ಲದೆ ವಿರೋಧದಿಂದ   ನಡೆಯುತಿರಲಿಲ್ಲ,   ಜಮಾದಾರ - ಅವರೂಡನೆ ಸ್ಲಲ ಹಣವುಂಟಿಂದು ಸುದ್ದಿ ಇದೆ. ಇದು ನಿಜವೀ`?   ನಾನು - ಅದನ್ನು ನಾನರಿಯೆ. ಅವರು ಬಂದಂದಿನಿಂದ ಮನಯಃ ವಚ್ಚದ   ವಿಷಯದಲ್ಲ ಓಂದು ಚೆಕ್ನಾಸೂ ಕೂಡ ಕೊಡದಿದ್ದುದರಿಂದ, ಅವರೂಡನ ಹಣವುಂಟು   ಎ೦ದು ಹೇಳಲು ನನಗೆ ಸ೦ಶಯವಿದೆ.   ಜಮಾದಾರ - ನಿಮ್ಮ ಜಿಕ್ತತಂದಯವರಿಗೂ ಹಳೆಯ ಪೇಟೆ ಶ್ಯಾಮರಾಯರಿಗೂ   ದ್ವಷವಿದ್ದಿತೇ?   ನಾನು-ಶ್ಯಾಮರಾಯರನ್ನು ಕುರಿತು ಅವರಿಗ ಒಳ್ಳಯ ಅಭಿಪ್ರಾಯವಿರಲಿಲ್ಲ.   ಜಮಾದಾರ -- ಯಾವ ಕಾರಣದಿ೦ದ`)   ನಾನು -- ಹುಡುಗಿಯನ್ನು ಅಂತರಂಗದಿಂದ   ಮದುವಿ ಮಾಡಿಕೊಳಲಿಕ್ಕೆ ಎಲ್ಲವನ್ನು ಒದಗಿಸಿದ್ದರು. ಆಗ ಸಮಾಜ ಸುಧಾರಕರಾದ   ಶ್ಯಾಮರಾಯರು ಈ ವಿವಾಹ ವಿಷಯವಾಗಿ `ಎಪತ್ತು ವರ್ಷದ ಮುದುಕ ಇಪತ್ತು ದಿವಸ   ಬದುಕ; `ಹಣ್ಣಿಗ ಮನಯಾಯಿತು;  ಗ೦ಡಗೆ. ಮಸಣವಾಯಿತು? `ಮುಪಯ್ಕನ   ಮದುವಯಲ್ಲ ಕಪಯ್ಯನ ಮರಣ; ಮೂದಲಾದ ಮಾತುಗಳನ್ನು ಕಂಡವರೂಡನೆ ಹೇಳಿ,   ಆ ಮದುವ ನಡೆಯಕೂಡದೆಂದು ಮಾಡಿದರಂತೆ.   ಜಮಾದಾರ -- ನಿಮ್ಮ ಚೆಕ್ತಂದಯವರಿಗೆ `ಅಫೀಮು` ತಿನ್ನುವ ಅಭ್ಯಾಸವಿದ್ದಿ; ತ?   ನಾನು - ನಾನರಿಯೆ; ಬಹುಶಃ ಇಲ್ಲವೆಂದು ಹಳಬಹುದು. ಕ್ರಯಕ್ಕೆ ಕೊಂಡು   ಅದನ್ನು ಸೇವಿಸುವ ದುರಭ್ಯಾಸವಿರಲಿಲ್ಲ.   ಜಮಾದಾರ - ನೀವು ಅದನ್ನು ಸೇವಿಸುವಿರೇ?   ನಾನು - ಇಲ್ಲ.   ಜಮಾದಾರ -  ಹಾಗಾದರ . ಈ . ಅಫೀಮಿನ ಸೀಸ. ನಿಮದೇ? ಹೀಗೆಂದು
  1ಗ-{ಔಗಗ೧೧|ಗ   ೫೮ / ಪ೦ಜಿ ಮಂಗೇಶರಾಯರ ಕೃತಿಗಳು   ಜಮಾದಾರನು ಓಂದು ಸೀಸೆಯನ್ನು ಎತ್ತಿ ತೆಗೆದು ನನ್ಕ ಕರೆಗೆ ಕೊಟ್ಟನು. ನಾನು ತಲೆ   ಅಪ್ತಳಿಸಿದ೦ತಾಗಿ, ಸೀಸೆಯನ್ನು ಹಿಡಿದು ನೋಡುವಂತೆ ಸ್ವಲ್ಪ ಹೊತ್ತು ನಿರುತ್ತರನಾದೆನು.   ಉಪಾಯವಿಲ್ಲದವನಾಗಿ ಅದು ನಾನು ಒಪಿದೆನು.   ಜಮಾದಾರ - ಅಫೀಮನ್ನು ನೀವು ಇಟ್ಟುಕೊಂಡುದೇಕೆ?   ನಾನು -- ಊರಲ್ಲಿ ವಾಂತಿ ಭೇದಿ ಇದ್ದುದರಿಂದ ತತ್ಕ್ಷಣದ ಪರಿಹಾರಾರ್ಥವಾಗಿ   ಅದನ್ನು ಮೊದಲೇ ತಂದು ಇಟುಕೊಂಡಿದ್ದನು.   ಜಮಾದಾರನ ಮಾತುಗಳು ಇನ್ನೂ ಬಲವಾಗುತ್ತ ಬ೦ದುವು. ಇದರ ಪರಿಣಾಮವು   ಏನಾಗುವುದೆ೦ದು ತಿಳಿಯುವುದಕ್ಕೆ ನನ್ನ ಮನಸ್ಸಿನಲ್ಲ.. ಕಳವಳವೂ ಭ್ರಾಂತಿಯೂ   ಉಂಟಾದುವು.   ಜಮಾದಾರ - ನೀವು ನಿಮ್ಮ ಅಡಿಗಭಟ್ಟನನ್ನು ಎಲ್ಲಗೆ ಕಳುಹಿಸಿರುವಿರಿ?   ನಾನು - ಮುದ್ದಣ್ಣನು ಫಲಾಹಾರ ಕೊಂಡುಬ೦ದು, ಹಿ೦ತಿರುಗಿದ ಮೇಲೆ ನಾನು   ಅವನನ್ನು ನೋಡಲಿಲ್ಲ.   ಜಮಾದಾರ - ಆಫೀಸಿಗೆ ಬಂದವನು ನಿಮ್ಮೂಡನ ಏನನ್ನಾದರೂ ಹಳಲಿಲ್ಲವೇ?   ನಾನು -- ಈ ವಿಷಯವನ್ನು ಕುರಿತು ಅವನು ಹೀಳಲಿಲ್ಲ. ಬೀರುವಿನ ಬೀಗದ ಕ್ಯ   ತರಹೀಳಿದರೆ೦ದು, ನನ್ನಿಂದ ಅದನ್ನು ಕೊಂಡುಹೋದನು. .   ಜಮಾದಾರ -- ಅಫೀಮಿನ ಸೀಸೆಯು ಬೀರುವಿನೊಳಗೆ ಇದ್ದಿತೇ`   ನಾನು -- ಹೌದು.   ಜಮಾದಾರ - ಮುದ್ದಣ್ಣಮ ಈಗ ಎಲ್ಲಗ ಹೋಗಿರುವನು?   ನಾನು - ಅವನು ಮನೆಯಲ್ಲ ರಾತ್ರಿ ಮಲಗುವ ಪದ್ಧತಿ ಇಲ್ಲ.   ವಿಚಾರಣೆ ಆದ ಬಳಿಕ ಜಮಾದಾರನು ಮನಃ ನೋಡುವುದಕ್ಕೆ   ಹೋದನು. ಚಿಕ್ಕತಂದೆಯವರು ಕಣ್ಣು ಬಿಟ್ಟಿದ್ದರು; ಮಾತನಾಡುವುದಕ್ಕೆ ಪ್ರಯತ್ನಿಸುವಂತೆ   ತುಟಿ ಅಲ್ಲಾಡಿಸುತ್ತಿದ್ದರು; ಏನನ್ನೋ ಹುಡುಕುವಂತೆ ತಲೆದಿ೦ಬಿನ ಬಳಿಯಲ್ಲ ಕೃಬೆರಳನ್ನು   ಸವರುತ್ತಿದ್ದರು. ದೂರಲೋಕಕ್ಕೆ ಪ್ರಯಾಣ ಮಾಡುವಷ್ಟು ಶಕ್ತಿಯಿಲ್ಲದುದರಿಂದ ಇಲ್ಲಿಯೇ   ಉಳಿಯುವ ಸ್ಥಿತಿಯನ್ನು ತೋರಿಸಿದರು.   ಮೆಲ್ಲಮೆಲ್ಲನೆ ಒಂದೊಂದೇ ಮಾತು ಬಾಯಿಂದ ಹರಿಯುತ್ತ ಬಂತು. ಮೊದಲು   ಮೊದಲು ಉಚ್ಚರಿಸಿದ ಅಕ್ಷರಗಳು ಸ್ಪಷವಾಗಿ ಕೇಳಿಸಲಿಲ್ಲ. ಬ-ದು-ಕ-ಎ೦ಬೀ ಅಕ್ಷರಗಳು 1 ಈ ಗ ಈ, ಎ   ಹೊರಟುವು. ಬದುಕಲಾರೆನೆಂದು ಹೇಳುವರೊ ಬದುಕುತಾರೆ ಎಂದು ಹೀಳುವರೂ   ಎ೦ದು ತಿಳಿಯಲಿಕ್ಕೆ ಕಷ್ಟವಾಯಿತು. ಮನಃ ಕಣ್ಮುಚ್ಚದರು; ಸ್ತಬ್ಬಿ ರಾದರು, ಜಮಾದಾರನು   ಪಕೃದಲ್ಲಿಯೇ ನಿ೦ತಿದ್ದನು. ಸ್ತಲ್ಪ ಹೊತ್ತಿನ ಮೇಲೆ ಮು-ಧ-ಣ ಎ೦ದು ಬಾಯಿಂದ   ಇಸಿಗು ಹೊರಟಿತು.   ಜಮಾದಾರನು ಮುದ್ದಣ್ಣನ ಹೆಸರನ್ನು ಕಾಗದದಲ್ಲಿ ಬರದುಕೊಂಡನು. ಮುದ್ದು   ಹಣ ಎಂದು ಬರೆಯಬೇಕಾಗಿ ಮತ್ತೊಬ್ಬ ಪೊಲೀಸಿನವನು ಆಗತಾನೇ ಸೂಚೆಸಿದನು.   ಅಪ್ಲರಲ್ಲಿ `ಡಾಕ್ರರು` ಸಮೀಪಕ್ಕೆ ಬಂದು ರೋಗಿಯನ್ನು ಆಗತಾನೆ ಮಾತನಾಡಿಸಿದರೆ,
  5171೧1೧೧೩೧ |   ಪ೦ಜೆ ಮಂಗೇಶರಾಯರ ಕೃತಿಗಳು / ೫೯   ಸ್ಥಿತಿಯು ಕಟ್ಟುಹೋಗುವುದೆ೦ದು ಹಳಿ, ಜಿಕಕತಂದೆಯವರ ಅ೦ತ್ಯೋಕ್ತಿಗಳನ್ನು ನಾವು   ಕೇಳದಂತೆ. ಮಾಡಿಬಿಟರು. ಕೂಡಲೇ ಜಮಾದಾರನು. ನನ್ನ ಬಳಿಗೆ. ಬಂದು “ಈ   ಅಕಸ್ಠಾತ್ತಾದ ವಿಷಯದಲ್ಲಿ ನಿಮ್ಮ ಮೇಲೆ ಸ೦ಶಯವಿರುವುದರಿ೦ದ ನಿಮ್ಮನ್ನು `ಕೈದು`   ಮಾಡಿರುವೆನು“ ಎಂದು ನಿರ್ದಯಯಿಂದ ಹೇಳಿದನು.   ನನ್ನ. ತಲೆಯ . ಮೇಲೆ. ಸಿಡಿಲ್ಲ.. ಬಿದ್ದಂತಾಯಿತು. . ನಾಲಗೆಯು . ಬಾಯಲ್ಲಿ   ಬಿಗಿದುಕಟ್ಟದಂತಾಯಿತು. ಹಕ್ಕಿಗಳು ಬಾರದಂತೆ ಗದ್ದಯಲ್ಲಡುವ ಹಾಗೆ   ನಾನು. ಮಾತಿಲ್ಲದವನಾಗಿ ನಿಂತುಬಿಟ್ಟ. ಚೆಕ್ಕತಂದೆಯವರ ಅಂದಿನ ಅವಸ್ಥೆಯೇ   ಲೇಸೆ೦ದು ನನಗೆ ಆಗ ತೋರಿಬಂದಿತು. ನನ್ನನ್ನು `ಸ್ಟೇಶನಿಗೆ“ ಕೊಂಡು ಹೋಗುವುದಕ್ಕೆ   ಜಮಾದಾರನು ಅಪಣೆ ಕೊಟ್ಟನು. ನನ್ನನ್ನು ಅಲ್ಲಗೆ ಕೊಂಡೊಯ್ಗರು.   ಮರುದಿನ ಬೆಳಗ್ಗೆ `ಸೇಶನಿನಲ್ಲ` ಅನೇಕರು ಬಂದು ನೆರೆದರು. `ಪೂಲೀಸಿನವರು`   ಮುದ್ಧಣ್ಣನನ್ನು ಹಿಡಿದು ತ೦ದು ವಿಚಾರಿಸಿದರು. ಚಿಕ್ತಂದಯವರಿಗೆ `ಅಫೀಮು` ತಿನ್ಪುವ   ಅಭ್ಯಾಸವಿದ್ದಿತಂದು ಅವನು ಒಪಿದನು. ಹಾಗೂ ದಿನ೦ಪಕಿ ಅದನ್ನು ಎಲ್ಲಂದಲಾದರೂ   ಸ೦ಪಾದಿಸಿಕೊಂಡು ತಾನು ಜೆಕ್ತತಂದಯವರಿಗ ಕೂಡುತ್ತಿದ್ದನು ಎಂದು ಮುದ್ದಗ್ಣನು   ಹಳಿದನು. ಅದೂ ಅಲ್ಲದೆ `ಕೊಲೆರಾ` ರೋಗದ ಶಮನಾರ್ಥವಾಗಿ ನಾನು ತ೦ದಿಟ್   ಸೀಸೆಯ ಸಂಗತಿಯು ಚೆಕ್ಕತಂದೆಯವರಿಗೆ ಗೊತ್ತಿದ್ದಿತೆಂದೂ, ಅವರ ಮಾತಿನಂತೆ   ಬೀಗದ ಕೈಯನ್ನು ನನ್ನಿಂದ ಕೊಂಡುಹೋಗಿ. ಸೀಸೆಯನ್ನು ಅವರ ಕೃಗ ಕೊಟ್ಟದ್ದನೆಂದೂ   ಮುದ್ದಣ್ಣನ ಹೇಳಿಕೆ ಕೊಟ್ಟನು.   ಸ್ವಲ್ಪ ಹೂತ್ತಿನ ಮೇಲೆ ಚೆಕ್ಕತಂದೆಯವರು ಮರಣಾವಸ್ಥೆಯನ್ನು ಬಿಟ್ಟು ನಿದ್ರಾವಸ್ಥೆಗೂ   ಜಾಗೃತಾವಸ್ಥಗೂ ಬ೦ದು ಎಚ್ಚರವಾಗಿ ಅವರ ಹಳಳಿಕೆಯ ಪಕಾರ `ಅಫೀಮನ್ನು` ದೇಹದ   ಅಂದಿನ ಅಜೀರ್ಣ ಪರಿಹಾರಾರ್ಥವಾಗಿ ತಾನೇ . ತಿಳಿಯದೆ ಸ್ವಲ್ಪ ಹೆಚ್ಚು ತಿಂದು   ಬಿಟ್ಟದ್ದರಂದು . . ಕೊಟ್ಟ ವಾಂಜ್ಮೂಲದ . ಮೇಲ್. ನನಗೆ   ಉಡುಗಡಯಾಯಿತು.   (ಸುವಾಸಿನಿ (೪೯ ೦೩)
------------------------------------------------------

ನನ್ನ ಚಿಕ್ಕತಂದೆಯವರ `ಉಯಿಲ್` 

ನನ್ನ . ಜಿಕ್ಕತಂದೆಯವರಿಗೆ. ನನ್ನೊಡನೆ. ಉಳುಕೊಳ್ಳುವುದು . ಸಮಾಧಾನವಾಗು   ತರಿರಲಿಲ್ಲ. ನನ್ನ ಅಡಿಗೆಯವನಾದ ಮುದ್ಧಣ್ಣನ ಬಲಾತ್ಕಾರಕ್ಕೆ ಅವರು ಓಂದು ತಿಂಗಳು   ವರೆಗೆ ನಮ್ಮೊಟ್ಟಗೆ ಇದ್ದರು. ಮುದ್ದಣ್ಣನು ಎಂದಿನಂತೆ ಅವರ ಪರಿಚಾರಕನಾಗಿದ್ದನು.   ಕೊನೆಗೆ ಊರುಬಿಟ್ಟು ಹೋಗುವ ಆಲೋಚನ ಮಾಡಿದರು. ಇದಕ್ಕೆ   ಬಲವಾದ ಕಾರಣವಿತ್ತು. ಊರೊಳಗೆ ಪ್ಲಗ್ ರೋಗವು ಅಕಸ್ಠಾತ್ತಾಗಿ ಕಾಲುಹಾಕಿ,   ಯುವಕರನ್ನು ಬಲಿಷ್ಠರನ್ನು ಕೊ೦ಡುಹೋಗುತ್ತಿತ್ತು. ಮನೆಮನೆಯಲ್ಲ ಇಲಿಗಳು ಸತ್ತು   ಬಿದ್ದವು. ಇಲಿ ಬಿದ್ದ ಮನಗಳನ್ನು ಜನರು ಬಿಟ್ಟು ಓಡಿದರು. ಬಾಡಿಗೆ ಇಲ್ಲದೆ ದೊಡ್ಡದೊಡ್ದ   ಮನೆಗಳಲ್ಲ ಉಳುಕೊಳ್ಳುವುದಕ್ಕೆ ಬಡವರು ಮೂದಲು ಮಾಡಿದರು. ಈ ಸಮಯವನ್ನೇ   ನೋಡಿಕೊಂಡು ಮನೆಯ `ಮಾಲಿಕರು` ತಮ್ಮ ಮನೆಯ ಬಾಡಿಗೆಯನ್ನೂ ಕೊಡದ   ಹಟಹಿಡಿದು. ಉಳುಕೊಂಡಿದ್ದ ಜನಗಳನ್ನು ತಮ್ಮ ಮನೆಯಿಂದ ಓಡಿಸಿಬಿಡಲಿಕ್ಕೆ ಸತ್ರ   ಇಲಿಗಳನ್ನು. ಮನೆಯೊಳಗೆ _ ಹಾಕಿಬಿಟ್ಟರು. . ದಿನಕ್ಕೆ. ಹತ್ತರ . ಪ್ರಕಾರ . ಜನರು   ಸಾಯತೊಡಗಿದರು. ಓಂದರಡು ದಿನಗಳಲ್ಲಯೇ ಈ ಸ೦ಖ್ಯ ೫೦ಕ್ನ ಮೀರಿತು. ಎಲ್ಲರೂ   ಒಕ್ಕಲು ತೆಗೆದರು. ಹಳ್ಳಿಪಳ್ಳಿಗೆ ಪಲಾಯನ ಮಾಡಿದರು. ಅಂ೦ಗಡಿಗಳನ್ನು ಮುಚ್ಚಿಬಿಟ್ಟರು.   ಓಕ್ಟಲು ಹೋಗುವ . ಅಂಗಡಿಕಾರರು. ಉಳಿದವರು ಥೈರ್ಯದಿಂದ ವ್ಯಾಪಾರ   ಮಾಡುವುದನ್ನು ನೋಡಿ ಸಹಿಸಲಾರದ ಕಂಡಕಂಡವರೂಡನೆ `ಅಂಗಡಿ ಬೀದಿಯಲ್ಲ   ಎಲ್ಲಾ . ಕಡಗಳಲ್ಲ . ಇಲ್ಲಿ.. ಬಿದ್ದಿವ` . ಎಂದ. ಸಾರುತ್ತಾ. ಹೋದರು. . ಶಾಲಯ   ಉಪಾಧ್ಯಾಯರು ಒಂದೆರಡು. ದಿನ `ಡೆಸ್ನುಗಳಿಗೂ“ `ಬ೦ಚುಗಳಿಗೂ` ಪಾಠ ಹಳಿ,   ಉಪಾಯವಿಲ್ಲದೆ ಹುಡುಗರಿಗೆ ಕೆಲಕಾಲ ರಜಿ ಕೊಟ್ಟರು. ಹೆಂಡತಿಯನ್ನು ತವರು ಮನೆಗೆ   ಕಳುಹಿಸಿ. ವಿರಹಪಡುತ್ತಿದ್ದ `ಹಜೂರ್ ಗುಮಾಸನು` ತನ್ನ ಮನಯಲ್ಲ ಯಾರಿಗೂ   ಜ್ವರವೆಂದು ಜೇಟನ್ನು ಕಳುಹಿಸಿ ನಿರಾಯಾಸವಾಗಿ ಹತ್ತು ದಿನಗಳ ರಜಾ ಪಡೆದು ಮಾವನ   ಮನಗೆ _ ನಡದುಬಿಟ್ಟನು. ದಿನ ಕಳದಂತೆ . ಬ್ರಾಹ್ಣರಿಗೂ . ರೋಗ್ ಸೋಂಕಿತು.   ಔಪಧವಿಲ್ಲದೆ ರೋಗಕ್ಕೆ ಯಾರು ತಾನೆ ಹದರದೆ ಇರುವರು ಕವಿರಾಜ ಗೋವರ್ಧನರು   ಈ ರೋಗಕ್ಕೆ ಔಷಧವನ್ನು ಕಂಡುಕೊಂಡಿರುವೆನೆಂದು ಹೇಳಿ, ಕಲ್ಲುಸಕ್ಕರೆ ಬೆರೆಯಿಸಿದ   ಹರಳಣ್ಣೆಯ ಸೀಸೆಗೆ. `ಛಾಪೆಯ ಟಿಕಟ್` ಒಂದನ್ನು ಹಚ್ಚಿ, ಮಾರಾಟದಿಂದ ೩೦೦
  =1ಗ-{೫1೧೧೧೧ |7   ಪಂಜೆ ಮಂಗೇಶರಾಯರ ಕೃತಿಗಳು /೬೧   ರೂಪಾಯಿ ಕೂಡಿಸಿಬಿಟ್ಟರು. ಜನರೆಲ್ಲರೂ ಭೀತರಾದರು. ದೇವಾಲಯಗಳಲ್ಲಿ ಪೂಜೆ   ಪ್ರಸಾದಗಳು ನಡೆದುವು. ದೇವರೊಡನೆ ಮೀಸಲಿಟ್ಟು ಪರಿಹಾರವನ್ನು ಕೇಳಿದರು. “ಸತು   ಹೋದವರೆಲ್ಲಾ ನನ್ನ ಬಳಿಗೆ ಸೇರಿದರು. ಅತ್ತು ಪ್ರಯೋಜನವಿಲ್ಲ“ ಎಂದು ದರ್ಶನ   ಕಾಲದಲ್ಲಿ ದೇವರ ಉತ್ತರವು ಸಿಕ್ನಿತು. ಇ೦ಗ್ಲೀಷ ಕಲಿತ ಹಲವು ಮಹನೀಯರು `ದಾಕು   ಹಾಕಿಸಿ“ ಕೊಂಡರು. ಆದರೂ ರೋಗದ ಹಾವಳಿ ಒಂದಿಷ್ಠಾದರೂ ಕಡಿಮೆಯಾಗಲಿಲ್ಲ.   ಅಲ್ಲಲ್ಲ . `ಪಾಸ್ಪೋರ್ಟುಗಳನ್ನು` . ದಾರಿಗರಿಗೆ . ಕೊಡುವುದಕ್ಷೆ . ಶಿಬಂದಿಯನ್ನು   ಒದಗಿಸಿದರು. ಆದರೂ ರೋಗವು ವೃದ್ಧಿ ಯಾಗುತ್ತ ಹೋಯಿತು.   ಈ ಅಪತ್ನಾಲದಲ್ಲ ನನ್ನ ಚೆಕ್ತತಂದೆಯವರು ಏನು ಮಾಡಬೇಕಂದು ತಿಳಿಯಲಾರದ   ಹೋದರು. “ಮುದುಕರಿಗೆ ಈ ರೋಗವು ಸೋಂಕಲಾರದು.“ ಎಂದು ಒಬ್ಬಿಬ್ಬರು   ಅವರನ್ನು. ಸಮಾಧಾನಪಡಿಸಿದ್ದರು. ಆದರೆ ತಾನು. ಮುದುಕನಲ್ಲವೆಂದು . ತಾನು   ಅ೦ತರ್ಯದಲ್ಲ ತಿಳಿದುದರಿಂದ, ಅನ್ನರ ಮಾತುಗಳಿಂದ . ಅವರ ಮನಸ್ಸಿಗೆ ಶಾ೦ತಿ   ಉ೦ಟಾಗುತ್ತಿರಲಿಲ್ಲ. ಕೆಲವರು . ಇವರನ್ನು. ಸಾಯಂಕಾಲದಲ್ಲಿ. ನೋಡಿ, . `ಅಯ್ಯಾ!   ಮುಖವು ಇಳಿದು ಹೋಗಿದೇನು?“ ಎ೦ದು ಕೇಳುತಿದ್ದರು. ಪ್ರತ್ಕುತರವಾಗಿ ಮತೊಬ್ಗರು   “ನನ್ನ ಜೆಕ್ನಪಯ್ಕನವರಿಗ ಬೀಸರ. ಹೋದವಾರ ಅವರು ಕಳದುಕೊಂಡ ಓಂದು ಆಣೆ   ಇನ್ನೂ ಸಿಕ್ನಲಿಲ್ಲವಂತ“ ಎಂದು ಹೇಳುತ್ತಿದ್ದರು. ಅವರ ಹಿತಜೆ೦ತಕರಲ್ಲಿ ಯಾರೂಬ್ಗರು   ದೂರದಲ್ಲಿದ್ದು ಇವರೊಡನೆ “ಮೈಯ್ನಲ್ಲ ಆಲಸ್ಕವೇ? ಜ್ನರವುಂಟೇ?“ ಎ೦ದು   ಕೀಳುತಲೇ ನನ್ನ ಚಿಕ್ತತಂದೆಯವರು ಸಿಟ್ಗದ್ದು ಬಾಯೊಳಗೆ ಅವರನ್ನು ಶಪಿಸುತಿದ್ದರು.   ನಮ್ಮ ಮನೆಗ ತಿಂಗಳಿಗೊಮ್ಮೆ ಬರುತ್ತಿದ್ದ ಕಟ್ಟಗೆ ಸಾವಕಾರ ಅಣ್ಣಪ ಗೌಡರು ನಾನು ಇಲ್ಲದ   ವೇಳೆಯಲ್ಲ ಮನೆಗೆ ಬಂದು ನನ್ನ ಚಿಕ್ಕತ೦ದೆಯವರೊಡನೆ, “ಕಟ್ಟಿಗೆ ಬೇಕಿತ್ರೇ?“ ಎ೦ದು   ಕೇಳಿ, .ಇವರ  ಬೈಗಳನ್ನು ತಲೆಯಮೇಲೆ ಹೊತ್ತುಕೊಂಡು. ಹೋದರಂತೆ. ಆದರೂ   ಚಿಕ್ತತಂದಯವರು ಎದಗುಂದದ ಕಲವು ದಿವಸಗಳವರಗೆ ಊರಲ್ಲೇ ಇದ್ದರು. ಕೊನೆಗೆ   ನಮ್ಮ ಅಗ್ರಹಾರದ ಬಳಿಯಲ್ಲ ಗೋಪಿವಲ್ಲಭಾಚಾರ್ಯರು ಎಂಭತ್ತು ವರ್ಷ ಪ್ರಾಯದಲ್ಲಿ   ಪ್ಲೇಗ್ ತಗಲಿ ಸತ್ತರೆ೦ಬ ವರ್ತಮಾನವನ್ನು ಕೇಳುತ್ತಲೇ ನನ್ನ ಚೆಕ್ಕತಂದೆಯವರ ಮರಣ   ಭೀತಿಗೆ ಪಾರವಿಲ್ಲದೆ ಹೋಯಿತು. ಈ ಮರಣದ ಮರುದಿನವೇ ನನ್ನ ಜಿಕ್ಕತಂದೆಯವರು   ಎಲ್ಲಿಯೋ ಅದೃಶ್ಯರಾದರು.   ಭಾನುವಾರ ಮಧ್ಯಾಹ್ನ ನಾನು ಸಕಲಾವತಿಯೊಡನ ಜಿಕ್ಕತ೦ದಯವರ ಪ್ರಸ್ಥಾನವನ್ನು   ಕುರಿತು ವಿಜಾರಿಸುತ್ತ ಕುಳಿತಿದ್ದನು. ಅಪರಲ್ಲ ಮುದ್ದಣ್ಣಮ ಒ೦ದು ಸರಕಾರಿ ಕಾಗದವನ್ನು   ನನ್ನ ಕೈಯಲ್ಲಿ ಇಟ್ಟನು. ಕಾಗದವು ಈಪರಿಯಾಗಿತು.   “ಶನಿವಾರದಿನ. ನಿಮ್ಮ ಮನೆಯಿಂದ ಹೊರಟು ಬಂದಿದ್ದ ಚೆಕ್ಕಪಯ್ಯ . ಯಾನೆ   ಜೋಗಪ್ತಯ್ಕನು ಈ `ಸ್ತೇಶನ್ಕಿಗೆ“ `ಪಾಸಮೋರ್ಟ್` ತೆಗೆದುಕೊಳ್ಳಲಿಕ್ಕೆ ಬಂದ ಕಾಲದಲ್ಲ   ಪ್ಲಗ್. ಸೋಂಕಿದ _ ಚೆಹೈಗಳನ್ನು. ತೋರಿಸಿದುದರಿಂದಲೂ, ಸೊಂಟವನ್ನು ಮುಟ್   ನೋಡುವುದಕ್ಕೆ ಬಿಡದಿದ್ದ ಕಾರಣದಿಂದಲೂ ಅವರನ್ನು ಇಲ್ಲಿ ತಡಸಿರುತ್ತೇವೆ. ಅವರ   ಸ್ಥಿತಿಯು . ಬಹಳ . ಭಯಂಕರವಾಗಿದೆ. _ ಪ್ಲೇಗಿನ . ಗುಡಿಸಲುಗಳಲ್ಲಿ . ಯಾರೊಬ್ಬ
  `=[“ಈಳಂ[[1ಇ[6 ೧೫   ೬೨ /ಪ೦ಜಿ ಮಂಗೇಶರಾಯರ ಕೃತಿಗಳು   ಪ್ರಯಾಣಿಕನು ಸತ್ತಪಕಕ್ಕೆ ಸತ್ತವನ  ವಾರಿಸ್ಗಾರರಿಗೆ ಕೂಡಲೇ . ವರ್ತಮಾನ. ತಿಳಿಸ   ಬೀಕ೦ದು ಸರಕಾರಿ ಹುಕುಂ ಇರುವುದರಿಂದ, ಅವರ ಅಸ್ಥಯನ್ನು ಅವರ ಮರಣದ   ಮು೦ಚಿಯೇ ನಿಮಗೆ ತಿಳಿಸಿರುತೇವೆ.“   (ಸಹಿ) ಎಸ್.ಪಿ. ಬ೦ಗರ್ಸನ್   ಡಸ್ಸಿಕ್ಸ್ ಕಲೆಕ್ಟರ್ ಓಫ್   ಪಾಸ್ಪೋರ್ಟ್ನ   ಈ ಕಾಗದವನ್ನು ಓದುತ್ತಲೇ ನಾನು `ಸೇಶನಿ`ಗ ಹೂರಟೆನು. ಸಕಲಾವತಿಯು ನಾನು   ಹೋಗುವುದನ್ನು  ಅಡ್ಡೈಸುತ್ತ, . ಮನಸ್ಸಿನಲ್ಲಿಯೇ ಏನನ್ನೋ ಗುಣಗುಟ್ಟುತ್ತಿದ್ದಳು.   ಮುದ್ದಣ್ಣನ ತಾನೂ ಬರುತ್ತೇನ೦ದು ಹಳಿ ಹೂರಟನು.   ನಾನು “ಪ್ಲಗ್ ಸೇಶನನ್ನು` ಮುಟುವಾಗ ಸಾಯಂಕಾಲ ಆರು ಗಂಟೆ ಹೂಡೆದಿತ್ತು   ಚಿಕ್ಕತ೦ದೆಯವರು ತೆಂಗಿನ . ಎಲೆಯ ಗುಡಿಸಲಿನಲ್ಲಿ. ಮಲಗಿದ್ದರು. _ ಅವರನ್ನು   ದೂರದಿಂದಲೇ ನಾವು ನಿಂತು. ನೋಡಿದೆವು, ಜೆಕ್ನತಂದೆಯವರು ನಮ್ಮನ್ನು ನೋಡಿ   ನಗಾಡಿದರು. “ಈ ಪಾಪಿಗಳು ನನಗೆ ಪ್ಲಗ್ ಸೋಂಕಿದ ಎಂದು ಸುಳ್ಳು ಮಾಡಿ, ನನ್ನನ್ನು   ನಾನಾ ರೀತಿಯಲ್ಲಿ ಉಪದ್ರಪಡಿಸುವರು.“ ಎಂದು ನನ್ಬೊಡನೆ ಮೊರೆಯಿಟ್ಟರು. ಅವರ   ಮಾತುಗಳ ಸ್ತರವೇ ಬೇರೆಯಾಗಿತ್ತು. ನನಗೆ ಹತ್ತಿರ ಹೋಗಲು ಧ್ಯರ್ಯ ಸಾಲಲಿಲ್ಲ.   “ಜ್ರವುಂಟೀ?“ ಎ೦ದು ನಾನು ಕೇಳಿದೆನು.   ಚಿಕ್ಕತ೦ದ:-- ಜ್ವರ? ಯಾರಿಗೆ ಜ್ವರ? ನನಗೆ ಸ್ತಲ್ಪ ಚೈತನ್ಯ ಕಡಿಮೆಯಾಗಿದೆ. ಈ   ಬಡ್ದಿಮಕ್ಗಳು ನನ್ನಿಂದ ಇಪತ್ತು ರೂಪಾಯಿ ಹಾರಿಸಬೇಕಿಂದು ಇದ್ದರು. ಅದನ್ನು ನಾನು   ಕೊಡದ ಹೋದದ್ದರಿಂದ, ಇಷ್ಟು ಸ೦ಕಷಕ್ಕೆ ನನ್ನನ್ನು ಗುರಿಮಾಡಿದರು.“   ಅಷ್ಲರಲ್ಲ ಕಾವಲಿದ್ದ ಪೊಲೀಸಿನವನು. ನನ್ನ ಹತ್ತಿರ ಬಂದು, “ಅಯ್ಯಾ! ಪ್ಲಗ್   ರೋಗದಲ್ಲ ಮರಣಕ್ಕೆ ಮೊದಲು. ರೋಗಿಯು. ಸರಿಯಾಗಿ ಮಾತನಾಡುವನು.   ಬುದ್ಧಿಭ್ರಂಶತೆ ಏನೇನೋ ಇರುವುದಿಲ್ಲ“ ಎಂದನು.   ಈ . ಮಾತುಗಳನ್ನು ಕೇಳಿ ಜೆಕ್ಕತಂದೆಯವರು “ಓಹೋ! ನಾನು ಸಾಯಲಾರಿನು.   ನಾನು-ಓ . ಕೆಂಪು. ಮುಂಡಾಸ್!_ ನಾನು ನಿಮ್ಮ ಸಾವನ್ನು ನೋಡಿದ ಹೂರತು   ಸಾಯಲಾರನು“ ಎ೦ದು ಹಳಿ ಗುಡಿಸಲಿನ ಹೂರಬರುವುದಕ್ಕೆ ಪ್ರಯತ್ನಿಸುತ್ತಿದ್ದರು.   “ರೋಗಿಗೆ ವಾಂತಿಯಾಗಿದ“ ಎಂದು ಹಳಿ ಜಮೇದಾರರು ಓಂದು ಬಟ್ಟಲನ್ನು   ರೋಗಿಯ ಇದಿರಿಗೆ ತಂದಿಟರು. ರೋಗಿಯು ಅದನ್ನು ಬಿಸಾಡಿಬಿಟನು; ಬಟಲು ಚೂರು   ಚೂರಾಯಿತು. “ಜ್ರವು ರೋಗಿಯ ತಲೆಗೆ ಏರುತ್ತ ಬಂದಿದೆ. ಈಗ ರೋಗಿಯೊಡನೆ   ನೀವು . ಮಾತನಾಡುವುದು . ಸರಿಯಲ್ಲ“ ಎಂದ . ಪೊಲೀಸಿನವನ್ನು . ನನಗೆ   ಚಿಕ್ತತಂದಯವರೂಡನೆ ಮಾತನಾಡಗೊಡಿಸದೆ ಹೋದನು.   ನಾನು ಬಂಡಿಯನ್ನು ಹತ್ತಿ ಡಾಕ್ಬರನು ಇದ್ದೆಡೆಗೆ ಹೋಗಿ ವಿಜಾರಿಸಿದೆನು. ಡಾಕ್ಷರನು   ಹಿಂದಿನ ರಿಷೋರ್ಟನ್ನು ನೋಡಿ, ಚಿಕ್ತತಂದೆಯವರಿಗೆ `ಪ್ಲಗ್` ಸೋಂಕೆದೆ ಎ೦ದು   ದೃಢಪಡಿಸಿದನು. ಈ ಮಾತಿನಿಂದ ನನಗೆ ಸಂತೋಷವಾಯಿತೋ ಸ೦ತಾಪವಾಯಿತೋ
  ೧1ಗ-[೧ಗಗ೧೩೧೧ |ಗ   ಪ೦ಜೆ. ಮ೦ಗೇಶರಾಯರ ಕೃತಿಗಳು / ೬೩   ಈಗ ಹೇಳಲು ಬರುವುದಿಲ. ನಾನು ಓಡತೊಡಗಿದೆನು. ಮನೆಗೆ ಹೋಗಿ ಸಕಲಾವತಿಗೆ   ಇದನ್ನೆಲ್ಲಾ ನಾನ್. ತಿಳಿಸುತ್ತಲೇ. ಅವಳ್ಳು ಬಚ್ಜಿಬಿದ್ಗಳು. ನಾನ. ಮರಳಿ ಅಲ್ಲಗ   ಹೋಗಬಾರದೆಂದು ತನ್ನ ಮೇಲೆ ಅಣೆ ಇಟ್ಟು ನನ್ನನ್ನು ಬೀಡಿದಳು.   “ಬೆಕ್ತತಂದೆ ಬದುಕುವುದೂ ಸಾಯುವುದೂ ದೇವರ ಇಬ್ಬ. ಅವರ ಕಡಗಾಲದಲ್ಲ   ನಾನು ಅವರ ಹಾಸಿಗೆಯ ಹತಿರವಿಲ್ಲದಿದ್ದರ, ಜನಗಳು ಏನನ್ನುವರು?“   “ಹಾಸಿಗೆಯ ಹತ್ತಿರ ಹೋಗುವುದು೦ಟೇ? ಅಯ್ಯೋ! ಜನಗಳು ಬಾಯಿಗೆ ಬಂದಂತ   ಹರಟುವರು. ಅದು ಹೋಗಲಿ! ಪರರ ಮರಣವನ್ನು ನೋಡಿದರ, ಉಳಿದವರು ವೃರಾಗ್ನ   ಮನಸ್ಠರಾಗುವರಂತೆ. ಇದು ನಿಜವೇ?“ ಎ೦ದು ಸಕಲಾವತಿಯು ಭೀತಿಯಿಂದ ಕೇಳಿದಳು.   ಬರಬೇಕಾದರೆ ಮೊದಲು ಸಂಸಾರ ಜ್ಞಾನವು ಪೂರ್ಣವಾಗಬೇಕು.   ಪಕೃತದಲ್ಲ ವ್ರಾಗ್ಗವನ್ನು ಹೂದ್ಗುಕೊಂಡ ಸ೦ತಹುರಷರಲ್ಲರು ಸ೦ಸಾರ ಸಾಗರವನ್ನು   ಈಸಿಕೊಂಡು, . ಸೋತುಹೋಗಿ ವೃರಾಗ್ನ ತೀರವನ್ನು . ಸೇರಿದರು. . ಮರಣವನ್ನು   ನೋಡಿದರೆ ಸ್ಠಶಾನ ವೃರರಾಗ್ನವು ಕಲವರಿಗ : ಉಂಟಾಗುವುದು. ಅಂಥ ಮರಣದಿಂದ   ಧನಪ್ತಾಪಿಯಾಗುವುದೂ ಉಂಟು. ಅನೇಕರು ಈ ವೃರಾಗ್ನವನ್ನು ಆಶಿಸುವರು.“   ಇಂತಹ ಸಂಭಾಷಣಯಿಂದಲೂ ಸುಖಸಲಾಪದಿಂದಲ್ಲೂ ನಾನು ಸಕಲಾವತಿಯ   ಮನಸನನ್ನು . ರ೦ಜಿಸುತ್ತ.. ಅವಳ . ಅಪಣಯನ್ನು . ಹೂಂದಿ, . ರಾತ್ರಿಯ _ ಜೆಕ್ನ   ತ೧ದೆಯವಗಿದ `ಪಾಸ್ಪೋರ್ಟ್ ಸೇಶನಿಗ` ನಡೆದನು,   ನನ್ನ ಚಿಕ್ತತಂದೆಯವರಿಗೆ ಸೋಂಕಿದ ರೋಗವು ಪ್ಲೇಗ್ ಎ೦ದು ನಿಷ್ಠರ್ಷೆಯಾಯಿತು.   ನಾನು `ಪ್ಲಗ್ ಸೇಶನಿಗೆ“ ಮುಟ್ದಾಗ ರಾತ್ರಿ ೮ ಗಂಟಿ ಹೊಡದಿತ್ತು. ಜಿಕ್ಕತಂದಯವರು   ನಿದ್ದಹೋಗಿದ್ದರು. ಅದು ಅಲ ನಿದ್ಯೋ, ದೀರ್ಘ ನಿದಯೋ ಎಂದು ಪರೀಕ್ಷಿಸಲು   ಹತ್ತಿರ. ಹೋಗುವಷ್ಟು ನಾನು. ಧೈರ್ಯಗೊಳ್ಳಲಿಲ್ಲ. ನಾನು. ರೋಗಿಯನ್ನು  ಮುಟ್ಟ   ಬಾರದಂದು ಸಕಾಲವತಿಯು ತನ್ನ ಮೇಲೆ ಆಣಯಿಟ್ಟು ನನಗೆ ಅಪಣ ಮಾಡಿದ್ದಳು.   ಮುದ್ದಣ್ಣಮ  `ಸೇಶನಿನ` ಹೂರಕ್ಷೆ `ಚೆ೦ತೆಯಿಂದ  ತಲೆಬಗ್ಗಿಸಿಕೊ೦ಡು. ಕುಳಿತಿದ್ದನ. ಈ ಓ! ಗ 7   ಮುಪಿನಲ್ಲಿ ದತ್ಕ್ಷೆ ಪಡೆದುಕೊಂಡ, ಗಡ್ಲಮೀಸ ಬಂದ ಜೆಕ್ತಮಗುವು ಸಾಕುತಂದಯ   ಅನಿವಾರ್ಯವಾದ ಮರಣವನ್ನು . ನೋಡಿ . ಕಣ್ಣೀರು . ಬಿಡುವ೦ತ,  ಮುದ್ದಣ್ಣಮ   ತನ್ನೊಳಗೇನೇ ಮರುಗುತ್ತಿದ್ದನು. ಜಮೆದಾರನು` ಸ೦ಸಾರದ ನಶ್ವರತೆಯನ್ನು   ಕುರಿತು ಮುದ್ಧಣ್ಣನಿಗೆ ಉಪದೇಶ ಮಾಡುತಿದ್ದನು. “ಚಿಕ್ವತ೦ದೆಯವರಿಗೆ ಹಗುಂ೦ಟು?“   ಎ೦ದು ನಾನು . ಜಮೇದಾರನೊಡನೆ . ವಿಚಾರಿಸಿದೆನು. . “ಸಾಯಂಕಾಲದ ವರೆಗೆ   ಸರಿಯಾಗಿ ಮಾತನಾಡುತ್ತಿದ್ದರು. ಈಗ ಕೊಂಚ ಪಜ್ ತಪ್ಪಿದ“ ಎಂದು ಜಮೇದಾರರು   ಹಳಿ ಸುಮ್ಮನಾದನು. “ಎಲ್ಲವೂ ದೃವೇಚ್ಛೆ“ ಎಂದು ಹಳಳಿ ನಾನು ಅಲ್ಲಿಯೇ ಕುಳಿತು   ಬಿಟ್ನು. ಚಿಕ್ತತಂದಯವರು ನಮ್ನನ್ನಲ್ಲಾ ಬಿಟ್ರುಹೋಗುವರು ಎಂಬ ಚೆಂತೆಯು ನನ್ನ   ಮನಸ್ಸನ್ನು ತೂ೦ದರಗೊಳಿಸಲಿಲ್ಲ. ಅವರು ಓಂದು ವೇಳಗ ಜಗಲ್ಲಿ ಬಿಟ್ರು ಗಗನಕ್ಕೆ   ಹಾರಿದರೂ . ಅವರ . ಶ್ಶಾನ . ಕ್ರಿಯಿಗಳು . ದಯಾಳುವಾದ ಸರಕಾರದವರಿಂದ   ಸಾಗಿಸಲಡುವುವು. ಎ೦ಬ. ಅವರ  ಉತರಕ್ರೆಯಗಳಿಗೋಸ್ನರ ನನ್ನನ್ನು
  |ಗ   ೬೪ /ಪ೦ಜಿ ಮಂಗೇಶರಾಯರ ಕೃತಿಗಳು   ಭಟ್ಟರು - ಮಾದಿಗರು ಚರ್ಮ ಸುಲಿದ೦ತ - ಸುಲಿದುಬಿಡುವರೋ ಎಂಬ ದುಃಖವು   ವಿಪರೀತವಾಗಿತ್ತು. “ಗಂಡನ ಸಾವು ಒ೦ದು, ಮಂಡೆಯ ಗಾಯ ಓಂದು.“ ಅನ್ಯರ   ಮರಣದಿಂದ ಮಹತ್ಸವುಂಟಾಗುವುದಾದರೆ.. ಇ೦ತಹ .. ಸ೦ಸ್ಟಾರಗಳಲ್ಲ . ಹಣವನ್ನು   | ಬೇಸರ ಬರುವುದಿಲ್ಲ. ನಾನು ಹತಭಾಗ್ನಮ, ಮರಣದಿಂದ ಮಹತ್ವ ಎ೦ಬ   ಮಾತು ನನ್ನಲ್ಲಿ ಸರಿಹೋಗುವುದೋ ಇಲ್ಲವೋ ಹೀಳಬರುವುದಿಲ್ಲ. ಇತ್ತಲಾಗೆ ಪರರ   ಮರಣದಿಂದ ನಮ್ಮ ಊರಲ್ಲಿ ಅನೇಕರು ಪ್ರಯೋಜನ ಹೊಂದಿದರೆ೦ಬುದು. ನಿಜ.   ಮಧ್ದರಾಯರ ಮರಣದಿಂದ ರಾಮಸಟ್ಟರಿಗೆ ನಿರಾಯಾಸವಾಗಿ ಸಿಕ್ಕಿತು - ಅವರ   `ವಿಮಯ` ಹೂನ್ನು. ಗಿರಿಧರಾಚಾರ್ಯರ ಮರಣದಿಂದ ಶ್ಯಾಮರಾಯರಿಗೆ ತೊಂದರೆ   ಇಲ್ಲದ - ವಿಧವೆಯಾದ ಹಣ್ಣು. ಹೂನ್ನಾಗಲಿ ಹಣ್ಣಾಗಲಿ - ನನ್ನ ಪಾಲಿಗೆ ಸಿಕ್ಕುವ   ಹಾಗೆ... ಇರಲಿಲ್ಲ. . ಹೂನ್ಶುಹಣ್ಣು . ಸಿಕ್ವದವರಿಗೆ. ಮಣ್ಣಾದರೂ.. ಸಿಕ್ನುವುದ೦ತ.   ಚೆಕ್ತತಂದೆಯವರು. ಸತ ಮಣ್ಣಿನ ಮನೆ ಯಾರ ಪಾಲಿಗೆ ಹೋಗುವುದು ಎ೦ಬ   ಯೋಚನೆಯಿ೦ದ ಇರುಳೆಲ್ಲ ನನ್ನ ಕಣ್ಣಿಗೆ ನಿದ್ದೆ ಹತಲಿಲ್ಲ.   ಹಣದ ಎಂಜಲನ್ನು ಬಯಸುವವನ ಪಾಪಿ ಎ೦ದು ಪಾಠಕಮಹಾಶಯರಲ್ಲಿ   ಅನೇಕರು. ಮೇಲೆ ಹೇಳಿದ. ನನ್ನ ಅವಸ್ಥೆಯನ್ನು ನೋಡಿ. ಬಾಯೊಳಗೆನೇ  ನಗಾಡ   ಬಹುದು. ಅಂ೦ತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಪ್ಕನ   ಮರಣಕ್ನೋಸ್ನರವೇ ಮನಮರುಗುವವರು ಈ ಕಾಲದಲ್ಲಿ ಕಡಿಮ. ಸತ್ತವನು ನಮಗೇನೂ   ಬಿಟ್ಲಲ್ಲ, ಕೊಟ್ಲಲ್ಲ, ಮುಂದ ನಮಗೇನು ಗತಿ? ಎಂದು ಅಳುವರಲ್ಲದ, ಸತ್ತವನ ಗತಿಯನ್ನು   ಕುರಿತು. ಓಬ್ಲರೂ ಲಕ್ವಿಸುವುದಿಲ್ಲ. ಈ ಮಾತನ್ನು ಬಲಗೊಳಿಸುವುದಕ್ಕೆ ಕಾರಣಗಳಿವೆ,   ಸಾಯುತಲೇ ಅವನ ನ೦ಟರಿಷರು ಅವನನ್ನು ಕುರಿತು `ಸತದ್ಗು ಹೀಗ?   ಹೂತ್ತದ್ದು ಯಾರು? ಎಂದು ಕೇಳುವ . ಬದಲಾಗಿ. ಅವನ . ಹಂಡತಿಗೆ ಮಕ್ತಳಿಗ   “ಸೂತುಂಟೀ? ವಿತ್ತವುಂಟೀ?“ ಎಂದು . ಮೂದಲು ಪಶ್ಯ ಮಾಡಿ,  `ಬದುಕು೦ಟು,   ಭೂಮಿಯುಂಟು` ಎ೦ಬ ಉತ್ತದಿ೦ದ . ಸ್ತಲ್ರ . ಸಮಾಧಾನಚಿತ್ತರಾಗುವರು.   ಹೀಗಿದ್ಗುದರಿ೦ದ . ನನ್ನ ಚಿಕ್ತತಂದಯವರ ಮರಣ ವಿಷಯದಲ್ಲ ನಾನು. ಸ್ಪಾರ್ಥ   ಬುದ್ಧಿಯನ್ನು ತೋರಿಸಿದುದು ವಿಚಿತ್ರವೇನೂ ಅಲ್ಲ. ಆದುದರಿಂದ ಅವರನ್ನು ಆಗಾಗ   ಮುಟ್ಟಿ ನೋಡಿ, ರೋಗಕ್ಕೆ ನಾನು ಬಲಿಬಿದ್ದು, ಮಕ್ಕಳು ಮರಿ ಹುಟ್ಟುವ ಮೊದಲೇ ನನ್ನ   ಹಂಡತಿಯನ್ನು ಶಾರದಾಸದನದ ಸುಂದರ . ಯುವತಿಯನ್ನಾಗಿ ಮಾಡಲು ನನಗ   ಮನಸ್ಸು ಬರಲಿಲ್ಲ. ನಗಾಡುವವರು. ನಗಾಡಲಿ; ಅವರು ಹೂತುಗೊತ್ತು. ಅರಿಯದ   ನಗಾಡುವರು.  ತಾಯ್ದಿ ಮಗುವಿಗೆ. ಸನ್ನಪಾನ ಮಾಡುವುದನ್ನು ನೋಡಿ. ಅವರು   ನಗಾಡುವರು. ತಂದ ಹೂಟ್ರಿ ತುಂಬಾ. ಉಂಡು . ತೇಗುವುದನ್ನು ಕೇಳಿ. ಅವರು   ನಗಾಡುವರು. ಅಣ್ಣನು ಏಕಾಂತದಲ್ಲಿ ಹಂಡತಿಯೊಡನ . ಮುದ್ದು ಮಾತುಗಳನ್ನು   ಆಡುವುದನ್ನು. ನೋಡಿ. ಅವರು ನಗಾಡುವರು. ಬಡವನ್ರು ಭಾಗ್ಯ. ತೋರಿಸಿದರೆ,   ಕುರೂಪಿಯು ಕಾ೦ಚನ ತೊಟುಕೊಂಡರೆ, ಭಟರು ಬೂದಿ ಬಳಿದುಕೊಂಡರಿ ಅವರು   ನಗಾಡುವರು. ಇದು ನಗಾಡುವುದೋ ಹಲ್ಲು ಕಿರಿಯುವುದೋ ನಾನು ಹಳಲಾರನು.
  517೧1೧೧೩೧1 |   ಪ೦ಜೆ. ಮಂಗೇಶರಾಯರ ಕೃತಿಗಳು / ೬೭೫   ಮಧ್ಯರಾತ್ರಿ ಕಳೆದುಹೋದ ಬಳಿಕ ಜಮೇದಾರನು` ನನ್ನ ಬಳಿಗೆ ಬ೦ದು   “ಅಯ್ಯಾ! ನಿಮ್ಮ ಜಿಕ್ತತಂದಯವರು ಇನ್ನು ಉಳಿಯುವ, ಹಾಗಿಲ್ಲ. ಮುಂದ ಏನು   ಮಾಡಬೇಕಂದಿರುವಿರಿ?“ ಎಂದು ಕೇಳಿದನು.   ಇದಕ್ಕೆ ಉತ್ತರವಾಗಿ “ಏನು. ಮಾಡಬೇಕೆಂದು ನಾನರಿಯೆ. ನನಗೆ ಎಲ್ಲವು   ವಿಪರೀತವಾಗಿ ಪರಿಣಮಿಸುತಿದೆ. ಮೊದಲೇ ಸಾಲವು ನನ್ನ ತಲೆಯೇರಿ ಹೋಗಿದೆ“   ಎ೦ದು ನಾನು ಹೇಳಿದನು.   ಜಮೇದಾರ:- “ನಿಮ್ಮ ಚಿಕ್ಕತಂದೆಯವರ ಕೈಯಲ್ಲ ಸ್ನಲ್ಪ ಹಣವಿರುವುದಲ್ಲವೇ? ನಿಮ್ಮ   ಅಡಿಗೆಯವನ ಇದನ್ಕೆಲ್ಲಾ. ಬಲ್ಲನ.  `ಉಯಿಲನ್ನು` ಕುರಿತು. ಮುದ್ದಣ್ಣಮ ನಿಮ್ಮ   ಚಿಕ್ತತಂದೆಯವರೂಡನೆ ಆಗಾಗ ವಿಚಾರಿಸುತ್ತಿದ್ದನು.“   ನಾನು ಮಾತನಾಡದೆ ಜಮೇದಾರನು ಮುಂದುವರಿಸುವಂತೆ ಸುಮ್ಮನಾದನು.   ಜಮೇದಾರ: “ಮುದ್ದಣ್ಣನು ಹುಚ್ಚನಂತೆ ತೋರುವನು ನಿಜ. ಆದರೆ ನಿಮಗೆ ಓನಾಮಾ   ಹಾಕುವಷ್ಟು ಹುಚ್ಚುಬುದ್ಧಿಯು ಅವನಲ್ಲ ಉಂಟು. ಇಪ್ಪರ ಒಳಗೆ ಅವನು ಉಯಿಲನ್ನು   ಜಾರಿಸದ ಇರಲಾರನು. ತಾವು ಎಚ್ಲರವಿಲ್ಲದಿದ್ದರ ಕಲಸವು ಕಟುಹೋಗುವುದು.“   ಈತನ . ಮಾತುಗಳಿಂದ ನಾನು. ಮೋಸಹೋಗಬಹುದೋ  ಇಲ್ಲಪೋ ಎ೦ದು   ನನ್ನಲ್ಲಿಯೇ ವಿಚಾರಿಸುತ್ತಿದ್ದೆನು. ಅಪರಲ್ಲ ಜಮೇದಾರನು ಮುದ್ಗಣ್ಣನಿದ್ದ ಎಡೆಗೆ ಹೋಗಿ   ಬರುವೆನೆ೦ದು ಹೇಳಿ, ಕೆಲವು ನಿಮಿಷಗಳ ಬಳಿಕ ನನ್ನ ಹತ್ತಿರಕ್ಕೆ ಬಂದನು.   ಜಮೇದಾರ:-“ನಾನು ಮುದ್ದಣ್ಣನ ಹುಡುಕಿ ನೋಡಿದನು. ಉಯಿಲನ್ನು   ಅವನು ಎಲ್ಲಿಯೋ  ಅಡಗಿಸಿರಬಹುದು. ತಮ್ಮಗೆ ಸಿಕ್ಕುವ ಹಣ . ಅನ್ಯರ . ಪಾಲಿಗೆ   ಹೋಗುವುದೆಂದು ನನಗೆ ಚಿಂತೆ.“   ನಾನ್ . ಏನ್. ಹೀಳಬೇಕೆಂದು . ತಿಳಿಯದೆ . ಸುಮ್ಮನಾದೆನು. . ಮುದ್ದಣ್ಣನು   ವೂದಲಿಂದಲೂ ಜೆಕ್ತತಂದಯವರ ಹಣವನ್ನು ಆಶಿಸಿ. ಉಪಾಯ ಮಾಡುತ್ತಿದ್ದನು.   ಜಮೇದಾರನ ಮಾತುಗಳು ನಿಜವಾದರೆ ಹಣವು ಮುದ್ಧಣ್ಣಗೆ: ಹಣವು ನನ್ನ ಪಾಲಿಗೆ.   ಇದನ್ನು ಕುರಿತು ಮುದ್ದಣ್ಣನೊಡನೆ ವಿಚಾರಿಸಬೇಕಂದು ನಾನು ಆಲೋಚೆಸುವಷಪ್ಠರಲ್ಲಿ,   ಮುದ್ದಣ್ಣನು ನಿದ್ದಯಿಂದ ಎಚ್ಜರವಾದ೦ತ, ತಲೆಯನ್ನು ತರಿಸುತ್ತ ನನ್ನ ಬಳಿಗೆ ಬ೦ದು,   “ಅಯ್ಯಾ! ನನ್ನ ಮೈಯಲ್ಲ ಹುಳುಹರಿದಂತಾಗುವುದು. ಯಾರೋ ನನ್ನ ಮೈಮೇಲೆ,   ಬ೦ದು ಚಕ್ಕಲಗಲ ಮಾಡಿದಂತೆ ತೋರುವುದು“ ಎಂದನು.   ಜಮೇದಾರನು ಈ ಮಾತನ್ನು ಕೇಳುತ್ತಲೇ “ನಿನಗೆ ಮೈಮೇಲೆ ಬಂತೇ? ಸರಿ! ಸರಿ!   ಸತ್ತವರು. ನಿಮ್ಮನ್ನು ಹಿಡಿದಿರುವರು. ಅವರು ಉಯಿಲನ್ನು ಕೇಳುವುದಕ್ಕೆ ಬಂದರೋ   ಏನೋ?“ ಎ೦ದು ಹೇಳಿದನು. ಮುದ್ದಣ್ಣನ ಅಲ್ಲ ನಿಲ್ಲದೆ ಹಿ೦ದೆಗೆದನು.   ಮರುದಿನ ಬಳಿಗಳ ಡಾಕ್ಲರರು ಚಿಕ್ತತಂದೆಯವರನ್ನು ದೂರದಿಂದ ನೋಡಿ. ಪ್ಲಗ್   ಸೇಶನ್ ಆಫೀಸರರೂಡನ` ಮಾತನಾಡಿ. “ಚಿಕ್ತಪನವರು ಕಾಲಾಧೀನರಾದರು“ ಎಂದು   ಹೇಳಿ ಹೋದರು. ಹೆಣವನ್ನು ಎತ್ತುವುದಕ್ಕೆ ಜಾತಿ ಗೃಹಸ್ಥರಾಗಲಿ, ಕುಲಪುರೋಹಿತ   ರಾಗಲಿ ಬರುವ ಸಂಭವ ತೋರಲಿಲ್ಲ. ನಾನು ಮತ್ತು ಮುದ್ಧಣ್ಣ-ಇಬ್ಬರಿಂದ ಕೆಲಸವು
  ||“   ೬೬ / ಪಂಜ ಮಂಗೇಶರಾಯರ ಕೃತಿಗಳು   ಸಾಗುವ . ಹಾಗೆ.. ಇರಲಿಲ್ಲ. . ಜಮೇದಾರನು ಮುಂದೆ ಬಂದು “ಇನ್ನು. ಏನು   ಮಾಡಬೇಕು?“ ಎ೦ದು ಮೆಲ್ಲನೆ ಕೇಳಿದನು. ನಾನ ಯೋಚನೆಯಲ್ಲಿ ಬಿದ್ದಮ. ಅನಾಥ   ಪೀತ ಸಂಸ್ಕಾರದಿಂದ ಕೋಟಿ ಯಜ್ಞ, ಫಲವು ಸಿಕ್ಕುವ೦ತ ಸರಕಾರದವರು. ತಮ್ಮ   ಕಡೆಯಿಂದ ದೀಕ್ಷಿತರಾಗಿ ನಿಯಮಿಸಿದ ಕೃಷ್ಣಕಾಯರಾದ ಪುರೋಹಿತರ ಹಸ್ತದಿಂದ ನಮ್ಮ   ಚೆಕ್ತತಂದೆಯವರಿಗೆ ಪವಿತ್ರವಾದ ಸಮಾಧಿಯು ದೊರೆಯುವುದೋ ಎಂದು ನಾನು   ಸ೦ಶಯ ಪಡುವಪರಲ್ಲ ನಮ್ಮ ಊರಿನ ಮಾದಣ್ಣನವರು ಅಲ್ಲಗ ಆಕಸ್ತಾತ್ಗಾಗಿ ಬಂದರು.   ಮಾದಣ್ಣನವರು ಏಕ ಬಂದರೆಂದು ನನಗೆ ಮೊದಲು ತಿಳಿಯಲಿಲ್ಲ. ಮಾದಣ್ಣನವರು   ನಮ್ಮ ಊರಿನ ಬಲಾಢ್ಯರಾದ ಮನುಷ್ಕರು. ಇವರಿಗೂ ನಮ್ಮ ಜೆಕ್ನತಂದಯವರಿಗೂ   ಆಂತರಿಕವಾದ ಸ್ನೇಹವಿತ್ತು. ಅದಕ್ಕೋಸ್ಟರ ಅವರು ಜೆಕ್ತತಂದಯವರ ಕಡೆಗಾಲದಲ್ಲ   ಅವರನ್ನು ದೃಷ್ಟಿಸಬೇಕೆಂದು ಬಂದಿರುವರೆ೦ದು ನಾನು ತಿಳಿದೆನು. ಮಾದಣ್ಣನವರಿಗೆ ಈಗ   ಮೂರು ಜನ ಹೆಣ್ಣುಮಕ್ಕಳು. ಹಿರಿಯವಳು ಬಾಲವಿಧವೆಯಾಗಿದ್ದಳು. ನಡುವಿನವಳು   ಅತಿಸುಂದರಿ, ಗಂಡನು ಅವಳನ್ನು ಬಿಟದ್ದನೋ, ಅವಳು ಗಂಡನನ್ನು ಬಿಟ್ದ್ಗಳೋ   ಇದುವರೆಗೆ. ತಿಳಿದು ಬರಲಿಲ್ಲ. ಹೇಗೂ ಹೆಣ್ಣು ತೌರುಮನೆಯಲ್ಲಿಯೇ ಇದ್ದಳು.   ಕಿರಿಯವಳು ಮನಿಲ್ಲ ಇದ್ದರೂ, ಎರಡು ವರ್ಷಗಳಿಗೂಮ್ಮೆ ಗಂಡನ ಮನೆಗೆ ಹೋಗಿ,   ಮೂರು. . ತಿಂಗಳು . ಉಳುಕೊಂಡು, . ತೊಟ್ಲಲ .. ಮಗುವಿನೂಡನ  ತೌರುಮನಗ   ಬರುತಲಿದ್ಗಳು. ಇನ್ಕೊಬ್ಗಳು ತೀರಿ ಹೋಗಿದ್ದಳು. ಅದು ಕಾರಣದಿಂದ ಮಾದಣ್ಣನವರಿಗೆ   ಉಳಿದ ಹಣ್ಣುಮಕ್ನಳ ಮೇಲೆ ಬಹಳ  ಪೇಮ. “ಗೋವಿಂದಾ! ನಿನ್ನ ದಯಯಿಂದ   ನನಗೇನೂ ಕಡಮ ಇಲ್ಲ. ನನಗೆ ಭೂಮಿ ಬೀಡ, ಅಸ್ತಿ ಬೀಡ, ಈ ಹಣ್ಣು ಮಕ್ತಳಿಗ   ದೀರ್ಘಾಯುವನ್ನು ಕೊಡು!“ ಎಂದು ವರ್ಷ ವರ್ಷ ರಥೋತ್ತವಕಾಲದಲ್ಲ ಅವರು   ದೇವರೊಡನೆ ಬೇಡುತ್ತಿದ್ದರು. ಈ ಹಣ್ಣು ಮಕ್ತಳು ಹುಟ್ತದಂದಿನಿಂದ ಮಾದಣ್ಣನವರ   ಕೀರ್ತಿಯು ದಿಗ೦ತವಾಗಿ ಪಸರಿಸುತಲಿತ್ತು. ಸರಕಾರದ ದೊಡ್ಡ ಹುದ್ದದಾರರು ಈತನ   ಆಜ್ಜಗಳನ್ನು ಶಿರಸಾವಹಿಸುತ್ತಿದ್ದರು. ಜಮೀನಿನ ಜವಾಬ್ದಾರಿಯ ಮೇಲೆ ಹಣವನ್ನು ಬಡ್ಡಿಗೆ   ಕೂಡದ ಪರಮಲೋಭಿಗಳು ಸಹಾ ಇವನ ಒಂದು ಮಾತಿನ ಮೇಲಿ ಒತ್ತ ಕೇಳದ,   ಇವನಿಗೆ. ಧಾರಾಳವಾಗಿ ಸಾಲ ಕೊಡುತ್ತಿದ್ದರು. ಬಿಳೀ ಜನರ . ಸಹಾಯವು ಯಾವ   ಕಾರ್ಯದಲ್ಲಾದರೂ ದೇಶೀಯರಿಗ ಅವಶ್ಶವಿದ್ದರ, ಅದನ್ನು ಮಾಡಿಸುವ ಭಾರವು ಇವರ   ಹಗಲ ಮೇಲೆ ಇತ್ತು   ಮಾದಣ್ಣನವರನ್ನು ನಾನು ತಲೆಯತ್ತಿ ನೋಡಿ, “ರಾಯರೇ! ನೀವು ಬಂದುದು   ಜೆನ್ನಾಯಿತು“ ಎಂದನು.   ಮಾದಣ್ಣನವರು “ಚಿಕ್ತತಂದಯವರೋ? ನಟ್ಟಗಿದ್ದಾರೆ“ ಎ೦ದು ಕೇಳಿದನು.   ಜಮೇದಾರನು “ಚೆಕ್ತತಂದಯವರೋ? ನಟ್ಟಗಿದ್ದಾರ“ ಎ೦ದು ಹಳಿ ನಗಾಡಿದನು.   ನಾನು ತಲೆಯಲ್ಲಾಡಿಸಿ ಒಳಗಿನ ಅವಸ್ಥೆಯನ್ನು ಹೂರಪಡಿಸಿದನು.   ಮಾದಣ್ಣನವರು.. ತಲೆಯ ಮೇಲ . ಕಲ್ಲು . ಬಿದ್ದಂತಾಗಿ . ಸುಮ್ಮನ  ನಿ೦ತರು.   “ಗೋವಿಂದಾ! ನಮ್ಮ ಹಾಳು ದೆಶೆ. ಏನು ಸ್ವಾಮಿ ಮನುಷ್ಕನ ಅವಸ್ಥೆ? ಎರಡು ದಿನದ
  |   ಪಂಜೆ ಮಂಗೇಶರಾಯರ ಕೃತಿಗಳು /೬೭   ಹಿ೦ದೆ ನಮ್ಮ ಮನೆಗೆ ಬಂದು ಮಾತನಾಡಿ ಹೋದ ಮಣ್ಯಾತ್ತರು ಈ ಹೂತ್ತು ಎಲ್ತಯೋ?   ನಿಮ್ಮ ಚಿಕ್ಕತಂದಯವರು ಬದುಕಿರಬಹುದೆಂದು ನಾನ ಓಮ್ಮೆ ತಿಳಿದನು. ನೀವು   ಯಾರೂ ಗೋಳಿಡುವುದನ್ನು ಕೇಳಲಿಲ್ಲ. ಅವರೊಡನೆ ಎರಡು ಮಾತು ಅಡುವುದಕ್ಕೂ   ಗಗ ಗೋಯಿತು“ ಎಂದು ದುಃ‰ಸಿದಗು.   ಮುದ್ಗಣ್ಣ:-“`ಮನಸಿದ್ದರ . ಅವರು . ಇದ್ದಲ್ಲಗೆ. ಹೋಗಿ. ತಾವು . ಮಾತನಾಡ   ಬಹುದಲ್ಲವೇ? ಎಂದನು.   ಅಲ್ಲ ನಿಲ್ಲಲಾರದಷ್ಟು ವ್ನಸನಪಟ್ಟರು. ಅವರು   ದುಃಖದಿಂದ ಮನೆಯ್ದ ಕಡೆಗೆ. ಹೆಜ್ಜೆಯಿಡುವುದನ್ನು. ನೋಡಿ “ರಾಯರೇ! _ ಶವ   ಎತ್ತುವುದಕ್ಕೆ ಜನಗಳಿಲ್ಲ. ತಾವೂ ಹೋಗುವಿರೇ?“ ಎ೦ದೆನು.   ಮುದ್ಗಣ್ಣ.- “ನಾನು ಈಗ ಹೋಗದ ಉಪಾಯವಿಲ್ಲ; ಅಗತ್ಯವಾದ ಕಲಸವಿದ.   ಇನ್ನೊಂದು ಸ೦ದರ್ಭದಲ್ಲ ನಾನು ಬರುತ್ತೇನೆ. ನನ್ನನ್ನು ಕಮಿಸಬೇಕು - ಇನ್ನೊಂದು   ಸಲ ನಿಜವಾಗಿ --“   ನಾನು ಅವರ ಕೃ ಹಿಡಿದು “ರಾಯರೇ! ನಿಮ್ಮ ಮನೆಗೆ ನಾವು ಆಗಾಗ `ಬರುತ್ತಾ   ಇರಬೇಕು ಎಂದು ಮನಸಿದ್ದರೆ ತಾವು ಈಗ -“ ಎಂದು ಅಲ್ಲಯೇ ತಡೆದನು,   ಈ . ಮಾತಿನಿಂದ ಮಾದಣ್ಣನವರು ಬೀನೆಗೊ೦ಡ೦ತಾಗಿ ಮರಳಿ ಬ೦ದರು.   ಶವಸಂಸ್ಥಾರಕ್ಕೆ ವಿಳಂಬ . ಮಾಡುವುದು ನ್ಯಾಯವಾಗಿರಲಿಲ್ಲ. ಪ್ಲಗ್ ಗುಡಿಸಲಿಗೆ   ಆಧಾರವಾಗಿದ್ದ ಎರಡು ಬಿದಿರುಗಳನ್ನು ಈಜೆಗೆ ಸೆಳದು, ಅವನ್ನು ನಿಜ್ವಣಿಗೆಯ೦ತೆ ಕಟ್ಟ,   ಕದಳೀಪತ್ರದ ಬದಲಾಗಿ ಪಾಸ್ಪೋರ್ಟ್ ಬೂಪಗಳ ಪತ್ರಗಳನ್ನು ಹಾಸಿ. ಚೆತಿಯನ್ನು   ಒದಗಿಸಿದವು. ಆ ಮೇಲೆ ನಾವು ಮೂವರು ಇಹಲೋಕದ ಚಿಂ೦ತನಯನ್ನು ಬಿಟ್ಲು,   ನಾರಾಯಣ ಸ್ಠರಣೆಯಿಂದ ಶವವನ್ನು ಹೇಗೋ ಎತಿಕೊ೦ಡು, ಹತ್ತಿರದ ಸುಡುಗಾಡಿಗೆ   ಹೋದವು, . ಮರೋಹಿತರು.. ಆ ಸ್ಥಾನವನ್ನು ಮೊದಲೇ . ಅಲಂಕರಿಸಿದ್ದರು.   ಚೆಕ್ತತಂದಯವರ ಅವಶೇಷವನ್ನು ಮುರೋಹಿತರ ಹಸಕ್ನೂ ಅಗ್ನಿಯ ಮುಖಕ್ನೂ ಕೊಟ್ಟು   ನಾವು ಈಜಿಗೆ ಸರಿದವು.   ನನ್ನ ಚಿಕ್ತತಂದಯವರ ಅಕಾಲಿಕ ಮರಣದ ೩ ತಿಂಗಳ ವರೆಗೆ ನಾನು ಏನೂ೦ದೂ   ತೊಂದರೆಗೊಳ್ಳದೆ ಇದ್ದನು. ಮುದ್ದಣ್ಣನು ನಮ್ಮನ್ನು ಬಿಟ್ಟುಹೋಗದೆ ನಮ್ಮೊಡನೆ ಉಳು   ಕೊಂಡಿದ್ದನು. ಸಕಲಾವತಿಯು ಅಕಸ್ತಾತ್ರಾಗಿ ಅಸ್ತಸ್ಥದಲ್ಲ ಬಿದ್ದಳು. ಅವಳ ಕಾಹಿಲೆಯು   ನೂತನ ತರದ್ಬಾಗಿತ್ತು. ಅನೇಕರು ಅನೇಕ ಕಾರಣಗಳನ್ನು ಕೊಟ್ಟರು. ಒಬ್ದಿರು “ಇದು   ಇಷ್ರೋಗ (71516718) :ಮಕ್ನಳು ಹಟ್ಟದಿದ್ದರೆ ಇದು ವಿಪರೀತವಾಗಿ ಪರಿಣಮಿಸುತ್ತಿದೆ“   ಎಂದರು. ನಾನು ಅವರ ಮಾತನ್ನು ಕೇಳಿ ಹದರಿಕೆಯಿಂದ ಒಂದು ವಾರದವರೆಗೆ   ಅವಳನ್ನು ಮನೆಯಲ್ಲಯೇ ಮುಚ್ಚೆಟನು“ ಮರುಷರ ಮುಖವನ್ನು ನೋಡಬಿಡಲಿಲ್ಲ.   ಕಾಹಿಲ್ ಏನೂ. ಕಡಮಯಾಗಲಿಲ್ಲ. ಒಬ್ಬರು “ಇದಲ್ಲಾ ನಿಮ್ಮ ಜಿಕ್ತತಂದಯವರ   ಉಪದ್ರ. ಅವರ ಉತ್ತರಕ್ರಿಯಗಳು ಸರಿಯಾಗಿ ನಡೆಯದ ಇದ್ದರೆ ಹೀಗಾಗಬಹುದು“   ಎ೦ದು ಹೇಳಿದರು. ಅವರ ಮರಣದ ೪ನೆಯ ತಿಂಗಳಲ್ಲಿ ಚೆಕ್ತತಂದಯವರ ಉತರಕ್ರಿಯ
  ಎ|ಗ-|ಇಗಡ೧೧.|ಗ   ೬೮ / ಪಂಜೆ ಮ೦ಗೇಶರಾಯರ ಕೃತಿಗಳು   ಗಳನ್ನು ನಾನು ಮಾಡತೊಡಗಿದೆನು. ನಾನು ಉತರಕ್ರೆಯೆಗಳನ್ನು ಪ್ರಾರಂಭಿಸಿರುವೆನೆ೦ದು   ಕೇಳಿ ನನ್ನ ಸ್ನೇಹಿತರಲ್ಲ ಕಲವರು “ರಾಯರೇ! ನಿಮ್ದ ಯಾರ ಮೈಮೇಲ   ಬರುವರಂತ?“ ಎಂದು ನನ್ನೂಡನ ಕೇಳುತ್ತ ನಗುಮೊಗವನ್ನು ತೋರಿಸುತ್ತಿದ್ದರು.   | ಮನೆಯಲ್ಲಿ ಕಾಹಿಲೆಯಿಂದ್ ನಾನ `ಆಫೀಸಿಗೆ` ಕ್ರಮವಾಗಿ ಹೋಗುವುದು ತಪಿತು.   ಸಕಲಾವತಿಯ ದೇಹವು ಕೀಣವಾಗುತ್ತ ಬಂತು; `ಆಫೀಸ್` ಕೆಲಸವು ಉಳಿದುಳಿದು   ವೃದ್ಧಿಯಾಗುತ್ತ ಹೋಯಿತು. ನಡುವಿನಲ್ಲಿ ಉಪದ್ರವವು ಮೊಳಯಿತು. . ನಾನು ಚಿಕ್ಕ   ತಂದೆಯವರಿಂದ ೫೦೦ ರೂಪಾಯಿ ಸಾಲ ಹೂಂದಿದನಂದು ಅವರ ಉಯಿಲಿಂದ   ತೋರುವುದ೦ಬುದಾಗಿ, ಉಯಿಲಿನ ಹಕ್ಕುದಾರರಾದ ಮಾದಣ್ಣನವರು. ನನ್ನ ಮೇಲ   ದಾವಾ . ತಂದರು. ನನಗೆ . ಉಗುರಹುಣ್ಣಾದ . ಕಾಲಮೇಲೆ, . ಓನಕೆಯ   ಪಟುಬಿದ್ಗಂ೦ತಾಯಿತು. ಕಲ್ಬ   ನಾನು.. ಯಥಾರ್ಥವಾಗಿ ಚೆಕ್ವತ೦ದಯವರಿಂದ ಸಾಲದ ಎತ್ತಿರಲಿಲ್ಲ. . ಅವರು   ಉಯಿಲಿನಲ್ಲ ಏನೇನು ಗೀಚಿಟ್ತದ್ರೋ ನನಗೆ ತಿಳಿದಿರಲಿಲ್ಲ. ಬಲಾಢ್ಯರಾದ ಮಾದಣ್ಣ   ನವರು. ನನ್ನ ಮೇಲೆ ಏಕೆ ಮುನಿದರೋ ನಾನು ಅರಿಯನು. ದಶಂಬರ ೧ನೆಯ   ತಾರೀಖಿಗೆ ದಾವೆಯು ವಿಚಾರಣೆಗೆ ಇಟ್ತಿತ್ತು ಮೊದಲಿನ ಮುನಿಸಿಫರು ಹಳಯ ಅ೦ಗಿ,   ಹರಕು. ಮುಂಡಾಸು. ಇಟುಕೊ೦ಡರೂ, ನ್ಯಾಯಶೀಲರಾಗಿದ್ದರು; ತಾನೇ ಮೂರು   ನಾಮಾ. ಹಾಕಿದರೂ,  ನಮ್ಮಂತಹ ಬಡವರಿಗೆ ನಾಮಾ. ಹಾಕುತ್ತಿರಲಿಲ್ಲ.  ಹೂಸ   ಮುನಿಸಿಫರ ಮರ್ಜಿ ನನಗೆ ಗೊತಿರಲಿಲ್ಲ. ಅವರು ಇಲ್ಲ ಬಂದಕೂಡಲೇ ಮಾದಣ್ಣನವರ   ಕೇಮಸಮಾಚಾರವನ್ನು ಕೇಳಿದ್ದರಂತ; ಮಾದಣ್ಣನವರ ಮನೆಯ ವರಗೆ ಯಾತ್ರ ಮಾಡಿ   .. ಬಾಜಾರಿನಲ್ಲ . ವರ್ತಮಾನವಿತ್ತು. ಅವರು. ಮುಂಡಾಸು. ಇಟ್ಟು   ಕೊಳ್ಳುತಿರಲಿಲ್ಲ; ಟೊಫ್ಸಿ ಹಾಕುತಿದ್ದರು. ಇದಲ್ಲಾ ನನಗೆ ಸ್ತಲ್ತ ಅಪಶಕುನವಾಗಿ ಕ೦ಡು   ಬ೦ತು. ನನಗೆ ಹಾಜರಾಗಲಿಕ್ಕೆ ಕೋರ್ಟಿನ ಕಡೆಯಿಂದ ಅಪ್ಷಣೆ ಬಂದಂತೆ “ಪೂರ್ವಾನ್ದ   (೧೪೦ ಘಂಟೆಗೆ. ಕಮಲಹುರದ ಮುನಿಸಿಫ್ ಕೋರ್ಟಿಗೆ. ವಕೀಲರೊಡನ ಹೋದನು.   ಮುನಿಸಿಫರು ಅವರ ಕ್ರಮಕ್ಕೆ ಅನುಸಾರವಾಗಿ ೧೨ ಗಂಟಿಗೆ ಬಂದರು. ಬಂದವರು ಒಳಕ್ಕೆ   ಹೋಗುತ್ತಲೇ, ಅಲ್ಲ . ಮೊದಲೇ ಬಂದಿದ್ದ ಮಾದಣ್ಣನವರು ಎದ್ದು ನಿಂತು, ಸ್ಲಲ   ನಗುಮೋರಿಯಿಂದ  ಸಲಾಂ ಮಾಡಿದರು. ಮುನಿಸಿಫರು ತಮ್ಮ ಎತ್ತಿ   ತೋರಿಸಿದರು. ನನ್ನ ಎದಯಲ್ಲ ಚೂರಿ ಹಾಕಿದಂತಾಯಿತು. ಕೊಂಚ ಹೂತಿನ ಬಳಿಕ   ನನ್ನ ಕಡೆಯ ವಕೇಲರು ನನ್ನ ಬಳಿಗೆ ಬಂದು, ಸ್ತಲ್ ನಶ್ಕವನ್ನು ಕೇಳಿ, ಮುನಿಸಿಫರು   ಮೂರು ಗ೦ಟಿಯವರಿಗ ನನ್ನನ್ನು ಕರಯಿಸಲಾರರು - ಎಂದರು. ನಾನು ಅಲ್ಲಯೇ   ಕಾದು ಕುಳಿತುಕೊಂಡನು. ಪ್ಲೇಗ್ ಹಣವನ್ನು ಹೂರುವುದಕ್ಕೆ ಒಬ್ಬನ ಮಾತ್ರವಿದ್ದರೆ, ಆ   ಪಾಪಿಯು ಮಿಕ್ವರನ್ನು ಕಾದು ನಿಲ್ಲುವಂತೆ, ನಾನು ಕೋರ್ಟೆನ ಹೊರಜಗಲಿಯಳ್ಲ   ಕಾದುಕುಳಿತೆನು. ಒಡನೆ ನನ್ನ ಕಣ್ಣಿಗೆ ಅಲ್ಲಯೇ ಸ್ತಲ್ಲ ಜ೦ಪು ಹಿಡಿಯಿತು.   ನಾನು ಎಚ್ಚರವಾದಾಗ ಮುನಿಸಿಫರ ಗುಲ್ಲು ಕೇಳಿಸುತ್ತಿತ್ತು. ವಕೇಲರಲ್ಲರು ಅಲ್ಲಲ್ಲ   `ಕಮಿಟಿ`ಯಾಗಿ . ನಿ೦ತುಕೊಂಡು  ಅ೦ತರಂಗದಲ್ಲ ಮಾತನಾಡುತಿದ್ದರು. ಕಕ್ಷಿಗಾರರು
  5|7-[{೩ಗ೧೩ಡ|7   ಪ೦ಜೆ ಮಂಗೇಶರಾಯರ ಕೃತಿಗಳು / ೬೯   ಕಿಟಕಿಯ ಹಿಂದುಗಡಯಿಂದ ಇಣಿಕೆ ನೋಡುತಿದ್ದರು. ಗುಮಾಸರಲ್ಲರೂ ಬಪರಂತ   ಸುಮ್ದನಾಗಿದ್ದರು. × ಈ ರಿಕಾರ್ಡನ್ನು ಯಾರು ತೆಗೆದರು?“ “ಉಯಿಲ್ ಏನಾಯಿತು?“   “ಕೋರ್ಟಿನಲ್ಲ ಕಳುವು“ “ಉಯಿಲ್ ಎಲ್ಲಿ ಹೋಯಿತು?“ ಎಂದು ಮೊದಲಾಗಿ ಹೇಳುತ್ತ   ಮುನಿಸಿಫರು ಗುಮಾಸರನಲ್ಲಾ ಗಜರಿ . ಗರ್ಜಿಸಿ. ವಿಚಾರಿಸುತಿದ್ದರು. ನನ್ನ ಕಡೆಯ   ವಕೀಲರು ನನ್ನ ಬಳಿಗೆ ಬ೦ದು, ಮನಃ ನಶ್ಯವನ್ನು ಕೇಳಿ. “ರಿಕಾರ್ಡಿನಿಂದ ಉಯಿಲ್   ಮಾಯವಾಗಿದೆ; ನಿಮಗೆ ನ೦ಬ್ರ ಗುಣವಾಯಿತೆ೦ದು ತಿಳಿಯಿರಿ“ ಎಂದು ಹೇಳಿದರು.   “ಸುಳ್ಳು ಉಯಿಲ್ ಕಳ್ಳರ ಕಲಿ.“ ನಾನು ಸಂತೋಷದಿಂದ ಸಕಲಾವತಿಗೆ ತಿಳಿಸುವುದಕ್ಕೆ   ಮನೆಗೆ. ಓಡಿದೆನು. ದೊಡ್ಡಿಯಲ್ಲ ಹುಲ್ಲುಕಡ್ಡಿ ಕೊಡದೆ ಕಟದ್ಗ ಕೋಣವು ಬಿಡುಗಡ   ಹೂ೦ದುತಲೇ ಬಾಲಯಿತ್ತಿ ಮನೆಯ ಕಡೆಗೆ ಓಡುವಂತೆ ನಾನು ಓಡಿಹೋದೆನು.   ಮನುಷ್ಕನು ಅಲ್ಜಜ್ಙಾನಿ;: ಮುಂದೇನು ಸಂಭವಿಸುವುದು ಎಂಬುದನ್ನು ಅವನ ಸಣ್ಣ   ಮನಸ್ಸು ಊಹಿಸಲಾರದು. ನಾಳ ಆಗುವುದನ್ನು ಈ ಹೂತ್ತು ಅರಿಯದೆ ಸುಖಾ೦ತರಿಕ್ಷದಲ್ಲ   ಹಾರುತಿರುವನು. ಈಸುವವನು ಮುಳುಗಿ ಸಾಯುವನಂ೦ದು ಅರಿಯದೆ ನೀರ ಮೇಲ   ನಲಿಯುವನು; ಹಜ್ಜೀಕ? ಸಾಕ್ಷಾತ್ ಶ್ರೀರಾಮದೇವರು ಪ್ರಾತಃಕಾಲದಲ್ಲಿ ಯುವರಾಜ   ರಾದರು. ಸಾಯಂಕಾಲದಲ್ಲಿ. ವನಚರಿಯಾದರು. ನಾನು.. ಮಹಾಸ೦ತೋಷದಿಂದ   ದಾವೆಯ ವರ್ತಮಾನವನ್ನು ಸಕಲಾವತಿಗೂ ಮುದ್ದಣ್ಣಗೂ ಹೇಳುತ್ತಿದ್ದಾಗ `ಮೊಲೀಸ್   ಇನ್ಲ್ಪಕ್ತರೊಬ್ಲನ` ಮನೆಯ ಜಗುಲಿಯ ಮೇಲೆ ಕಾಲಿಟ್ಟನು. `ಖೊಲೀಸ್ ಇನ್ಲ್ಪೆಕ್ತರನು`   ನನ್ನ ನಮಸ್ಕಾರವನ್ನು ಸ್ನೀಕರಿಸಿ “ಅಯ್ಯಾ! ನಿಮ್ಮ ಮನೆಯನ್ನು ಜಡ್ತಿಮಾಡಬೀಕಂದು   ಈಗ ತಾನೇ ಹುಕುಂ ಆಗಿದೆ. ರಿಕಾರ್ಡಿನಲ್ಲದ್ದ ಉಯಿಲನ್ನು ನಿವೇ ತಪಿಸಿರಬಹುದೆಂದು   ಸಾಕಷ್ಟು ರುಜುವಾತು. ಸಿಕೈದೆಯಾದ್ದರಿಂದ ನಿಮ್ಮ ಮನೆಯನ್ನು ಜಡ್ತಿ ಮಾಡುವುದಕ್ಕೆ   ಅಪೇಕ್ಷಿಸುತ್ತನ“ ಎಂದನು. ನಾನು ಅವಾಕ್ಕಾಗಿ ಅಲ್ಲಿಯೇ ನಿಂತುಬಿಟ್ನು. `ಪೊಲೀಸಿ   ನವರು` ಯಮದೂತರ೦ತ ಮನೆಯನ್ನು ನಮ್ಮ ಊರಿನ ನಾಲ್ಕು ದೂಡ್ಡ   ಮನುಷ್ಕರು ಅಂಗಳದಲ್ಲಿ ಆಸೀನರಾಗಿದ್ದರು. ಇವರ ಇದಿರಿಗೆ ಹೋಗಲು ನನಗೆ ಮೋರೆ   ಇರಲಿಲ್ಲ. ಓಂದು ಗಂಟಿಯ ತರುವಾಯ `ಇನ್ಸ್ಪೆಕ್ಬರನು“ ಮುದ್ದಣ್ಣನೊಡನೆ ಹೊರಕ್ಕೆ   ಬಂದನು. ನನ್ನ ಪ್ರಾಣವು ಕುತ್ತಿಗೆಗೆ ಓಡಿತು. `ಇನ್ಲ್ಪೆಕ್ತರನು` ಕೈಯಲ್ಲದ್ದ ಕಾಗದವನ್ನು   ನಾಲ್ನು ಜನರಿಗೆ ತೋರಿಸಿ “ ಈ ಕಾಗದವನ್ನು ಮುದ್ದಣ್ಣನ ಎಲ್ಲಿಯೋ ಅಡಗಿಸಿಡುವ   ಹಾಗಿದ್ದನು.“ ಎಂದನು. ಮುದ್ದಣ್ಣಮ ಹದರಿ. ಹದರಿ “ಇಲ್ಲ ಸ್ನಾಮಿ! ಆ ಕಾಗದವು   ಚೆಕ್ತತಂದೆಯವರು ಮಾಡಿದ ಉಯಿಲು. ಅದನ್ನು ಇದ್ದಲ್ಲಿಯೇ ಇಡಬೇಕೆಂದಿದ್ದನು“   ಎ೦ದು ಅ೦ಗಲಾಜೆ ಹಳಿದನು. `ಇನ್ಲ್ಪಕ್ಬರನು“ ನನ್ನ ಕೈಹಿಡಿದು “ನಿಮ್ಮ ಮನಯಲ್ಲ   ಉಯಿಲು ಸಿಕ್ಕಿತು. ನಿಮ್ಮ ಮೇಲೆ ರುಜುವಾತು. ಬಲವಾದು ದರಿಂದ ನಿಮ್ಮನ್ನು ಕೃದು   ಮಾಡಿರುವನು“ ಎಂದು ಹೇಳಿದರು. ನನ್ನ ಎದೆಗೆ ಗುಂಡು ಹೂಡೆದಂತಾಯಿತು. ನಡುಕು   ನನ್ನ ಮೈಮೀರಿ ಹೋಯಿತು. ನಾನು ನಿರುಪಾಯನಾಗಿ “ಪೊಲೀಸ್ ಲೊಕಪಿನಲ್ಲಿ   ಬೀಳಬೇಕಾಯಿತು. . ನಿರಪರಾಧಿಯಾದ . ನಾನು ನಾಲ್ಕನೆಯ ಸಲ `ಜೈಲಿಗೆ`   ಹೋಗಬೇಕಾಯಿತು. ನಾಲ್ಕನೆಯ ಸಲವೂ ನನಗೆ ತಾನಾಗಿ ಬಿಡುಗಡೆಯಾಯಿತು.
     ೭೦ /ಪಂಜೆ ಮಂಗೇಶರಾಯರ ಕೃತಿಗಳು   ಮರುದಿನ ೧೦ ಗ೦ಟಿಯ ಹೂತ್ತಿಗೆ ಪೊಲೀಸ್ ಜಮೇದಾರನು ಬ೦ದು “ವರ್ಗವಾಗಿ   ಹೋದ ಹಳೆಯ ಮುನಿಸಿಫರು ಈ ಉಯಿಲ್ ಪತ್ರವನ್ನು ಕಾರಣಾಂತರದಿಂದ ಭದ್ರವಾದ   ಪಟ್ತಗೆಯಲ್ಲಿ ಇಟ್ರುವರೆ೦ದು ಈ ಹೊತ್ತು ತಾನೆ. ತಂತೀ. ಮೂಲಕ ವರ್ತಮಾನ   ಬಂದಿರುವುದರಿಂದ, ನಿಮ್ಮನ್ನು ಬಿಡುಗಡೆ ಮಾಡಬೇಕು ಎಂದು ಹುಕುಂ ಬಂದಿದೆ“   ಎ೦ದು ಹಳಿ ನನ್ನನ್ನು ಬನ್ನು ತಟ್ಟಿ ನಗಾಡುತ್ತಾ ಮನಗೆ ಕಳುಹಿಸಿದನು. ೧೫ ದಿನಗಳ   ನಂತರ ನಂಬವು ಪುನಃ ವಿಚಾರಣೆಯಾಯಿತು. ಎರಡು ಉಯಿಲಿನ ಕಾಗದಗಳೂ   ಮುನಿಸಿಫರ ಕೃಯಲ್ಲದ್ದವು ಒಂದು ಮತ್ತೊಂದರ ಪ್ರತಿಯಾಗಿತ್ತು. ಎರಡರಲ್ಲಿಯೂ ತನ್ನ   “ಸ್ಥಿರಚರ ಸೊತ್ತು ಸರ್ವಾದಿಯನ್ನು . ಬಸವನ ಗುಡಿ. ಮುದ್ದಣಗೆ“ ಎ೦ದು   ಚೆಕ್ತತ೦ದೆಯವರು . ಬರೆದಿದ್ದರು. _ ನಮ್ಮ . ಜೆಕ್ತತಂದೆಯವರ . ಹಸ್ತಾಕರವು   ಗ್ರಂಥಲಿಪಿಯಾದುದರಿಂದ, . ಮಾದಣ್ಣಗೋ  ಮುದ್ದಣ್ಣಗೋ ಎ೦ಬ ವಿವಾದಕ್ಕೆ   ಆಸದವಾಯಿತು. ತಂದಯ ಹಸರನ್ನೂ ಉಯಿಲಿನಲ್ಲಿ ಹೀಳಿರಲಿಲ್ಲ. ಇಬ್ಬರಿಗೂ   ಬಸವನಗುಡಿ ಎಂಬ ಕುಲನಾಮವಿತ್ತು. ಇದೂ ಅಲ್ಲದ ಅದರಲ್ಲ ಅಕ್ರಪರಿಶೋಧನೆಯ   ಒಗಟುಗಳ . ಹಲವಿದ್ದುವು. ಕಲವರು ಓಂದು ಎಡೆಯಲ್ಲ ಚಿನ್ನ .ಮಾರಿದ್ದು ಎಂದು   ಓದಿದರು; ಕೆಲವರು ಅದನ್ನೇ ಜನ್ನ ಮಾಡಿದ್ದು ಎಂದು ಅರ್ಥಿಸಿದರು. ದ್ಯಾರ್ಥದ   ಪದಗಳೂ ಕೇವಲವಿದ್ದುವು. ಮನೆಕೊಟ್ಟದ್ದು ಎಂದೂ ಮನೆಕೊಟ್ಲದ್ದು (ಕೊಟ್ತ ರೋಗ)   ಎ೦ದ್ದೂ. ಬೀಕ್. ಬೀಕಾದ _ ಹಾಗೆ... ವ್ಯಾಖ್ಯಾನವನ್ನು. ಮಾಡಿದರು. _ ಇದನ್ನೆಲ್ಲಾ   ಪರಿಶೋಧಿಸುವುದಕ್ಕೆ ಮದ್ರಾಸಿನ  `ಸ್ತೊಲ್ಲೊ . ಪೇ` . ಎಂಬ ಸಾಹೇಬರ . ಬಳಿಗೆ   ಕಳುಹಿಸಿದರು. ಇವರು ಈ ಶಬ್ದಗಳಿಗೆ ಅರ್ಥವ್ಯಕ್ತಿವನ್ನು ಕೊಟ್ಟು ಕಳುಹಿಸಿದರು. ಇವರ   ಹಳಿಕೆಯ ಪ್ರಕಾರ ಉಯಿಲಿನಲ್ಲಿ ಮುದ್ದಣ್ಣ, ಜನ್ನ ಮದ್ದಿದ್ದು, ಮನೆ ಕಾಟದ್ದು ಎ೦ದು   ನಿಷ್ಕರ್ಷೆಯಾಯಿತು. ಈ ವ್ಯಾಖ್ಯಾನದ ಪ್ರಕಾರ ಹಣವೆಲ್ಲಾ ಸರಕಾರಕ್ಕೆ ಹೋಯಿತು.   `ಸ್ಪೊಲ್ಲೋ ಪೇ` ಸಾಹೀಬರು ಈ ಉಯಿಲಿನ ಲಿಪಿಯ ಆಧಾರದಿ೦ದ “ಡ್ರವಿಡಿಯನ್   ಪೆಲಿಯೋಗ್ರಫಿ“ _ ಎಂಬ ಮುಸಕವನ್ನು . ಬರದು ಮಹಾವಿದ್ನಾಂಸರನ್ನಿಸಿಕೊಂಡರು.   ಚೆಕ್ತತ೦ದಯವರ ಉಯಿಲಿ೦ದ ಕೋರ್ಟ್ ಗುಮಾಸನಿಗೆ ಒಂದು ದಿನದ ಮಟ್ಟಿಗಾದರೂ   `ಸಸಂಡ್` : ಆಯಿತು; ಮಾದಣ್ಣನವರಿಗೆ ಒಂದು  ಹೂತ್ತಿನ ಮಟ್ಟಿಗಾದರೂ ಸ೦ಕಪ್ಪ   ವಾಯಿತು; ನನಗೆ ಒಂದು ರಾತ್ರಿ ಮಟ್ಗಾದರೂ ಸರೆಯು ಪ್ರಾಪ್ತವಾಯಿತು.   (ಸುವಾಸಿನಿ ೯ ೦೦೩)
----------------------------------------------------------

 ನನ್ನ ಹೆಂಡತಿ 
ನನ್ನ ಚಿಕ್ಕತಾಯಿ ಜೈಲಿನ ಬಾಯಿಗೆ ಬೀಳಲಿಕ್ಕಾದ ನನ್ನನ್ನು ಹೀಗೂ ಬಿಡುಗಡ   ಮಾಡಿದಳು. ನಾನು ಮಾಡಿದ ತಪಿಗೆ ನಾನೇ ಬಹಳ ನಾಚೆಕೆಪಟ್ಟು, ಅವಳ ಮೋರೆ   ನೋಡುತಿರಲಿಲ್ಲ. ಅವಳ್ಳೂ ನನ್ನ ಮೋರೆಯನ್ನು ಚೆರಕಾಲ ನೋಡಲಿಲ್ಲ. ಒ೦ದು   ವರ್ಷದ ಮೇಲೆ ಅವಳು ತನ್ನ ಮುತ್ತೈದತನದ ಮೋರೆಯನ್ನು ಈ ಲೋಕದಿಂದ   ತಿರುಗಿಸಿಬಿಟ್ಗಳು. ಹೊಗುವಾಗ. ತನ್ನ ಒಡವೆಗಂಟನ್ನೂ ಮನೆಯನ್ನೂ ತನ್ಮೊಡನೆ   ಕೊಂಡು. ಹೋಗಲಿಕ್ಕೆ ಮರತುಬಿಟ್ಟಳಂದು . ತೋರುತ್ತಿದೆ... ಮದುವೆಯಾಗಲು   ಸ೦ಭವವಿಲ್ಲದ ನನಗೆ ಅಂದಿನಿಂದ ಹಣ್ಣು ಕೊಡಲು ಕೆಲವರು ಮೊದಲು ಮಾಡಿದರು.   ನನ್ನನ್ನೇ ಅಳಿಯನಾಗಿ ಮಾಡಿಕೊಳ್ಳಬೇಕೆಂದಿದ್ದರು; ಹಲವರು ನನ್ನ ಪಾಲಿಗ   ಬ೦ದ . . ಗಂಟನ್ನು. ಅಳಿಯನಾಗಿ . ಮಾಡಿಕೊಳ್ಳಬೇಕೆಂದಿದ್ದರು.  ಇದನ್ಕಲ್ಲಾ   ಯೋಚಿಸಿ, ಹೊಸಪೇಟೆ ರಾಜಣ್ಣನವರು ಸ.....ತಿ (ಮದುವಯಾದುದರಿಂದ   ಹೆಸರನ್ನು ಬಹಿರಂಗವಾಗಿ ಹೇಳಲಿಕ್ಕೆ ಸ್ವಲ್ಪ ಶ೦ಕೆ.) ಎಂಬ ತನ್ನ ಮಗಳನ್ನು ನನಗೆ ಕೊಟ್ಟು   ಮದುವೆ ಮಾಡಿದರು. ಮದುವೆಯಾದ ಎರಡು ವರ್ಷಗಳ ವರಿಗೆ, ನನ್ನ ಹಂಡತಿಯನ್ನು   ನಾನು ಪ್ರೀತಿಸುತ್ತಿರಲಿಲ್ಲ. ಈ ರೀತಿಯ ವೈಮನಸ್ತಾಗಲಿಕ್ಕೆ ಅನೇಕ ಕಾರಣಗಳಿದ್ದುವು. ಪತ್ನೀ   ಪರಿತ್ಯಾಗವು ನಮಗ ಕುಲಪರಂಪರಿಯಾದ ಧರ್ಮವು. ನಮ್ಮ ತಂದೆಯು ನಾನು ಹುಟ್ಟಿದ   ಬಳಿಕ . ಸ೦ಸಾರ ಜ್ಞಾನೋದಯವುಳ್ಳವರಾಗಿ, ನನ್ನ. ತಾಯಿಯನ್ನು  ಬಿಟ್ಬುಬಿಟ್ಟು,   ಸ೦ತಧರ್ಮವನ್ನು . ಅವಲಂಬಿಸಿದರು. . ನಮ್ಮ ಚಿಕ್ಕತತಂದಯು  ಪ್ರಾಯಭರಿತರಾದು   ದರಿಂದ, ಪರದೇಶಗಳಲ್ಲಿ ಸುಖವೇ ಹಜ್ಜೆಂದು ತಿಳಿದುಕೊಂಡು ನನ್ನ ಚಿಕ್ಕತಾಯಿಯನ್ನು   ಬಿಟ್ ಓಡಿಹೋದರು. ನನಗಾದರೊ, ನನ್ನ ಮಾವನು ಚಿನ್ನದ ಉಡಿದಾರವನ್ನೂ, ವಜ್ರದ   ಉಂಗುರವನ್ನೂ ಕೊಟ್ಟರಲಿಲ್ಲ. ಇಂತಹ  ಪ್ರೀತಿಬಂಧಕಗಳು ಇಲ್ಲದೆ, ಹೆಂಡತಿಯನ್ನು   ಪ್ರೀತಿಸುವ ಬಗೆ ಹೀಗೆ? ವಾಚಕರೇ  ಹೀಳಿರಿ! ನಿಮ್ಮ ಪತ್ನಿಯರ ತವರುಮನೆಯಿಂದ   ನಿಮಗೆ ಉ೦ಗುರ ಉಡಿದಾರ ಬರುವ ಸ೦ಭವವಿದ್ದರೆ, ನಿಮ್ಮ ಪ್ರೀತಿ ಇನ್ನೂ ಅಧಿಕವಾಗ   ಲಾರದೇ? ನಾನು ನನ್ನ ಹಂಡತಿಯನ್ನು ಅಲಕ್ಷಿಸಲಿಕ್ಕೆ ಮೂರನೆಯ ಕಾರಣವು ಅವಳ   ರೂಪಲಾವಣ್ಯವಾಗಿತ್ತು. ಹುಡುಗಿಯು ಎರಡು ವರ್ಷಗಳವರೆಗೆ ನೋಡಲಿಕ್ನ ಅಷ್ಟೊಂದು   ರುಚಿಯಾಗಿರಲಿಲ್ಲ. ಅವಳ ಕಣ್ಣು, ಮೂಗು, ಹಣ ಆಕರ್ಷಿಸುವಷ್ಟು ಸುಂದರವಾಗದ
  = [“ಈ ಗಾ[[`ಇ[9 5 ೫   ೭ ೨ /ಪ೦ಜಿ ಮಂಗೇಶರಾಯರ ಕೃತಿಗಳು   ಇದ್ದರೂ, ಹುಬ್ಲುಗಳು ಮಾತ್ರ ಎಲ್ಲರ ಕಣ್ಣುಗಳನ್ನೂ ಎಳಯುತ್ತಿದ್ದವು. ಈ ಹುಬ್ಲುಗಳು   ಕಣ್ಣಿನ ಮೇಲ್ಗಡಯಲ್ಲಟ್ಟ ಸಣ್ಣ ಮೀಸಗಳಂ೦ತಿದ್ದುವು. ಇದರಿಂದ ಸ೦ಪೂರ್ಣ ರೂಪಕ್ಕೆ   ಒ೦ದು ಬಗೆಯ ಆಕಾರವೋ ವಿಕಾರವೋ ಉಂಟಾಗುತ್ತಿತ್ತು. ಈ ವಿಚಿತ್ರ ಭ್ರೂಯುಗ್ನವು   ಅವಳನ್ನು ಮತ್ತೊಂದು ಅಪಾಯಕ್ಕೆ ಗುರಿಮಾಡಿತು. ಕಲವು ಗೃಹಸ್ಥರು ಅವಳನ್ನು ಹುಬ್ಲಿನ   ಹುಡುಗಿ ಎಂದೂ, ಅಯ್ಗಳರ ಮಗಳೆಂದೂ, ನಾನು ಕೇಳುವ ಹಾಗೆ ಕರೆಯುತಿದ್ದರು.   ಒಬ್ಬಿದ್ದಿರು ಇದಕ್ಕೆ ಬದಲಾಗಿ ಇತಿಹಾಸದ ಹೆಸರಿನಿಂದ ಅವಳನ್ನು ಸಂಬೋಧಿಸುತ್ತಿದ್ದರು.   `ಆಟದ ಸೀತ“ `ಆಟದ ಸೀತ` ಎಂದು ಮನಃ ಮನಃ ಈ ಮುಣ್ಯಾತ್ತರು ಹಳಿರುವುದು ನನ್ನ   ಕಿವಿಗೆ. ಬಿದ್ದಿದೆ. . ಇದರ . ಕಾರಣವನ್ನು . ತಿಳಿದುಕೊಳ್ಳುವಷ್ಟು. ಶ್ರಮವನ್ನು ನಾನು   ತೆಗೆದುಕೊಳ್ಳಬೇಕಾಗಲಿಲ್ಲ.   ಮೇಲೆ ಹೇಳಿದ ಕಾರಣಗಳಿಂದ ಅವಳನ್ನು ಎಲ್ಲ ನೋಡಿದರೂ ನಾನು ಅಲಕ್ಷಿಸು   ತಿದ್ದಮ. ಅವಳು ಮಾತ್ರ ನನ್ನನ್ನು ನೋಡಿ ಹುಬ್ಲುಗಂಟು ಕೂಡಾ ಹಾಕುತಿರಲಿಲ್ಲ. ಅಥವಾ   ಹಾಕಿಕೊಂಡರೂ ಆ ಹುಬ್ಲುಗಂಟು ನನಗೆ ಚೆನ್ನಾಗಿ ತೋರುತ್ತಿರಲಿಲ್ಲ. ಈ ರೀತಿಯಲ್ಲಿ   ಎರಡು ವರ್ಷಗಳು. .ಪಣಯ ರಹಿತವಾದ ೭೨೦ ದಿವಸಗಳು -ಕಳದವು. ಆದರೂ ನಾನು   ಸ್ಥಿರಚಿತ್ತನಾಗಿಯೇ ಇದ್ದು, ಬಂದ ಸ೦ಕಷ್ಪಗಳನ್ನೆಲ್ಲ್ ತಾಳಿಕೊಂಡೆನು. ಕಾಲವು ಇದ್ದಂತೆ   ಇರುವುದಿಲ್ಲ. . ಕಾಲಚಕ್ರವು . ತಿರುಗುತ್ತಿರುವಾಗ ಅದರೂಂದಿ ಮನುಷ್ಕನ ಚರ್ಯೆ   ಜೇಪ್ಪಗಳೂ, ಬುದ್ಧಿಜ್ಙಾನವೂ, ರೂಪಲಾವಣ್ಯವೂ ಬದಲಾಗುತ್ತ ಬರುವುವು. ಬಾಲ್ಕದಳ್ಲ   ಕಳವು ಮಾಡಿ ದವಸ ಕಳಯುವ ಹುಡುಗನು ಯೌವನದಲ್ಲಿ ಪೊಲೀಸ್ ಇಲಾಖೆಯ   ಇನ್ಲ್ಪಕ್ತರಾಗುತ್ತಾನ; ಆನಯ ಮರಿಯಂದು ಲಾಯದಲ್ಲ ಸಾಕಿದ ಮೃಗವು ಕಾಲಾನು   ಕಾಲದಲ್ಲಿ ಕತೆಯ. ಮರಿಯಾಗಿ ಹೋಗುವುದುಂಟು; ಕಾಗೆಯ ಗೂಡಿನಲ್ಲಿ ಬೆಳೆದ   ಹಕ್ಚಿಯು ಗರಿಗಳು ಬರುತ್ತಲೆ, ಕೋಗಿಲೆಯಾಗಿ ಹಾರಿಹೋಗುವುದು. ಹೀಗಿರುವಾಗ   ಹ೦ಡತಿ, ಸ್ತಲ ಕಾಲದ ಮೇಲ ನನಗ ಅತ್ಯ೦ತ ರೂಪವತಿಯ೦ದು ತೋರಿದುದರಲ್ಲಾಗಲಿ   ನಾನು ಅವಳನ್ನು ಪ್ರೀತಿಸಿದುದರಲ್ಲಾಗಲಿ ನನ್ನ ದೋಷವೇನೂ ಇಲ್ಲ. ಮುಖವು ದಿನೇ   ದಿನೇ ಪರಘುಲ್ಲವಾಗುತ್ತ ಯೌವನ ಸ೦ಚಾರ ಸೂಚಕವಾಗುತ್ತಲೇ, ನನ್ನ ಹೃದಯದಲ್ಲಿ ಇಲ್ಲದ   ಪ್ರೀತಿಯು ನನಗೆ ತಿಳಿಯದಂತೆ ಅಲಂಕರಿಸಿತು. ಚಕ್ಷುಗಳನ್ನು ಕತ್ಲಲಿಸುತಿದ್ದ ಭ್ರೂಯುಗ್ನವು   ಲಲಾಟಪ್ದೇಶವು ಅಗಲವಾಗಿ ತೋರಿದುದರಿ೦ದ, ಚಿತ್ರದ ಕಡ್ಡಿಯಿಂದ ತಿದ್ದಿದ೦ತಾಯಿತು.   ಮಾರ್ದವವೂ . ಕೋಮಲತೆಯೂ ದೇಹದಲ್ಲಿ. ಹಿಡಿಯಲಾರದಷ್ಟು. ಉಕ್ಕಿ. ಉಕ್ಕಿ   ಬರುತಿರಲು, ನನ್ನ ಮನಸಿನ ಲವಲವಿಕೆಯು ಉನ್ಪತವಾಗುತ್ತ ಬಂದು, ನನ್ನನ್ನು ಒ೦ದು   ಪ್ರಕಾರವಾಗಿ ಹುಚ್ಚುಗೊಳಿಸಿತು. ಅವಳನ್ನು ನೋಡಿದರೆ, ಹುಬ್ಜಿನ ಹುಡುಗಿ ಎಂದಾಗಲೀ   ಗ೦ಡುಹುಡುಗಿ ಎಂದಾಗಲೀ, ಯಾರೂ ಸದ್ನಿಚಾರಮಾಡುವಹಷ್ಟು ಅವಕಾಶವಿರಲಿಲ್ಲ.   ಪತ್ಸಿಯು ಪಾರಮಾರ್ಥಿಕ ವಸುವ೦ದು ಕೆಲವು ಗ್ರಂಥಕಾರರು ಹೇಳುವರು. ನನ್ನ   ಹಂಡತಿಯು ಈ ತರಗತಿಗೆ ಬರುವಳೋ ಇಲ್ಲವೋ ನನಗೆ ಹೇಳಲು ಸಾಮರ್ಥ್ಯವಿಲ್ಲ.   `ಅಮುತ್ರಸ್ನ ಲೋಕ್. ನಾಸಿ` ಎ೦ಬ ಮಾತು.. ಸುಳ್ತಾದರೆ, ನನ್ರ ಹೆಂಡತಿಯು ಆಗ್ಯ ² ೪ ೪   ಪಾರಮಾರ್ಥಿಕ ಸ೦ಬ೦ಧದವಳಂದು ಹೀಳಬಲ್ಲನು. ನನ್ನ ಹಂಡತಿಯು ಹೀಗಿದ್ದರೂ,
  5171-೧೧೩೧ |   ಪ೦ಜಿ ಮಂಗೇಶರಾಯರ ಕೃತಿಗಳು / ೭೩   ನನ್ನ ಪ್ರೀತಿಯು (ನಾವು ಈ ಲೋಕದಲ್ಲಯೇ ಇದ್ದುದರಿಂದ) ಇಹಲೋಕಸಂಬಂಧ   ವಾದುದಾಗಿತ್ತು. ಆದರೆ ಆ ಪ್ರಣಯವೇ ನನ್ದನ್ನು ಈ ಅನರ್ಥಕ್ಷೆ ತಂದಿಳಿಸಿತು; ಆ   ಪೀತಿಯೇ ನನ್ನನ್ನು ಪುನಃ ಜೈಲಿನಲ್ಲ ಮಲಗಿಸಿತು; ಆ ಸುಖಸಂಭಾಷಣೆಯೇ ನನ್ಕ ಸರ್ವ   ಸುಖಿಕ್ಕೂ ನಾಶಕಾರಕವಾಯಿತು.   ಯಥಾರ್ಥ: ಪಣಯವು ಮನುಷ್ಕನನ್ನು ದುಃಖಕ್ಕೆ ಹೇಗೆ. ಗುರಿ. ಮಾಡಬಹುದು   ಎ೦ದು ಪಾಠಕ ಮಹಾಶಯರಲ್ಲ ಕಲವರು ಆಕ್ಷೇಪಿಸುವರು. ನಮ್ಮ ಪ್ರಣಯವು ಪ್ರಾಚೀನ   ಮಾರ್ಗವನ್ನಾಗಲಿ, ನವೀನ ಮಾರ್ಗವನ್ನಾಗಲೀ ಅನುಸರಿಸಿಕೊಂಡು. ಹೋಗಿರಲಿಲ್ಲ.   ಅದು ಇವರಡರ ಮಧ್ಯಸ್ಥವಾಗಿ ಹರಿದು ಹೋಗುತ್ತಿತ್ತು. ನಾನು ಎಲ್ಲರ ಇದಿರಿನಲ್ಲಿ ಅವಳ   ಹಸರನ್ನತ್ತಿ ಸಕಲಾವತಿ|! ಸಕಲಾವತಿ! ಎಂದು ಕರೆಯುತಿರಲಿಲ್ಲ. ಆದರೆ ನಾವಿಬ್ಲರೂ   ಏಕಾ೦ತದಳ್ಲದ್ದಾಗ, “ನನ್ನ . ಜೀವನ  ಸರ್ವಸ್ತವೇ...“ _ ಎಂದು ಏನೋ ಏನೋ   ಭ್ರಮಯಿ೦ದ ಹಳಳುತಿದ್ದನು. ಇದರಂತೆಯೇ ನಮ್ಮ ಕಾರ್ಯಕೆಲಸಗಳು ಅಷ್ಟೊಂದು   ವಿಪರೀತಕ್ಷ ಹೋಗಿರಲಿಲ್ಲ. ನಾನ `ಚಾ` ಕುಡಿಯುವಾಗ, ನನ್ನ `ಕಪ್`ನ್ನು ತುಟಿಯ ಬಳಿಗ   ಅವಳು ಹಿಡಿಯಲೇಬೇಕೆ೦ಬ ನಿರ್ಬಂಧವಿರಲಿಲ್ಲ. ನಾನು `ಚುಟ್ರಾ` ಸೇದುವಾಗ, ಅವಳೇ   ಅದಕ್ಕೆ ಬ೦ಕೆ. ಹಚ್ಜಬೀಕೆಂಬ ಬಲತ್ತಾರವಿರಲಿಲ್ಲ. ನಾನು `ಆಫೀಸಿಗೆ“ ಹೊರಡುವಾಗ,   ಅವಳು ಇದಿರಾಗಿ ಬಂದು, ನನ್ನ ತಲೆಯನ್ನು ಹಿಡಿದುಕೊಂಡು ಬೊಟನ್ನಿಡಬೇಕೆ೦ಬ ನನ್ಕ   ಕಾನೂನು ಇರಲಿಲ್ಲ. ಇವಲ್ಲವನ್ನು ಆಚರಣಗ ತರುವಷ್ಟು ಧೃರ್ಯ ನನಗೆ ಇರಲಿಲ್ಲ.   ಆದರೂ ದಾಂಪತ್ಯಸುಖವು ಎಷ್ಟು ಮಧುರವಾಗಿರಬಹುದೋ ಅಷ್ಟು ಸುಖವು ನಮ್ಮಿಬ್ಗರ   ಸ೦ಸಾರದಲ್ಲಿತು. ಅಪೇಕ? ನನಗೆ. ಬೀರೆ. ಕಲಸವಿಲ್ಲದಿದ್ದರೆ ಹಂಡತಿಯೊಡನೆ. ಸರಸ   ಸ೦ಭಾಷಣೆಯನ್ಕಾಡುತ್ತ ಕಾಲಕಳಯುವುದೇ ಮಣ್ಯ ಸಾಧನೆಯೆಂದು ಭಾವಿಸುತ್ತಿದ್ದನು.   ಎರಡು ತಿ೦ಗಳುಗಳಿ೦ದೀಬೆಗ ಕಳ್ಳರ ಕಾಟವು ನಮ್ಮ ಕೇರಿಯಲ್ಲ ಕೇಳಿಸುತ್ತಿತ್ತು. ಕಳವು   ಗೊತ್ತು. ಹಜ್ಲದಿದ್ದರೂ .. ಹಿಬಿಬರು .. ಪೂಲೀಸಿನವರು ಜೈಲಿಗೆ ಹೋದರು. . ನನ. - 14೧೪ 771 ಬ   ಹೆಂಡತಿಯ್ರ .. ನನ್ನ... ಜೆಕ್ತಾಯಿಯ . ಓಡವೆಗಂಟಿನ .ವಿಷಯವಾಗಿ . ಬಹಳ   ಎಚ್ಚರಿಕೆಯುಳ್ಳವಳಾಗಿದ್ದಳು. ಮನೆಯನ್ನು ಬಿಟ್ಟು ಎಲ್ಲಯೂ ಹೋಗುತ್ತಿದ್ದಿಲ್ಲ. ಮನೆಯ   ಸುತ್ತಲ್ಲೂ. ಸದ್ದಾದರೆ, . ತನ್ನ . ಎಚ್ಚರಿಕೆಯನ್ನು . ನನಗೆ ತೋರಿಸುವಂತೆ ಅತ್ತಿತ   ಅವಳಿಗೆ ನಿದ್ದ ಹತ್ತಿದಾಗ ಅವಳು ಎಷ್ಟು ಜಾಗರೂಕಳಾಗಿರುವಳೋ   ಎ೦ಬುದು ನನಗೆ ಬೆನ್ಕಾಗಿ ಗೂತಿತು. ಆದರೂ ಹ೦ಗಸರಲ್ಲ ತಾನೇ ಜಾಗರೂಕಳೆಂದೂ,   ಗ೦ಡಸರಲ್ಲ . ನಾನೇ . ಕುಂಭಕರ್ಣನೆಂದೂ, . ನನ್ಕೊಡನೆ ಒ೦ದು. ಪ್ರಕಾರವಾದ   ಅಹಂಕಾರದಿಂದ ಮಾತನಾಡುವಳು. ಕಲವು ಸ೦ಗತಿಗಳಲ್ಲಿ ಹಂಗಸರು. ನುಡಿಯುವ   ಮಾತು. ನಮಗೆ ವಿರುದ್ಧವಾದರೂ, ಅದನ್ನು ನಾವು ನಗಾಡುತ್ತಲೇ ಒಓಪ್ಪಬೀಕಾಗುತ್ತದೆ;   ಅಥವಾ . ಅವರ . ತಹುಗಹಿಕೆಯನ್ನು ನಮ್ಮ ಕೃತ್ಯಗಳಿಂದ ತೋರಿಸಬೇಕಲ್ಲದ ಬೇರೆ   ಉಪಾಯವಿಲ್ಲ. ಅವರೂಡನೆ ಪ್ರತ್ಯುತರ ಕೊಡುವುದು. ತರ್ಕವಿತರ್ಕಗಳಿಗೆ ಮಾರ್ಗ   ವಾಗುವುದು; ಅವರನ್ನು ಸಮಾಧಾನಗೊಳಿಸುವುದು ಓರಟುತನವಾಗುವುದು. ಓಂದು   ದಿನ . ರಾತ್ರಿ.. ಊಟವಾದನ೦ತರ ನಾನ್ “ನಮ್ಮ ಓಡವೆಗ೦ಟನ್ನು.. ಕೋಣೆಯ
  ೧|ಗ-|(ಇಗಗೂಗ೧ |ಗ   ೭೪ /ಪ೦ಜ ಮಂಗೇಶರಾಯರ ಕೃತಿಗಳು   ಪಟ್ಟಿಗೆಯಲ್ಲಿಡುವುದಕ್ಕೆ ಬದಲಾಗಿ, ನಾವು ಮಲಗುವ ಚಿಕ್ನ ಮನೆಗೆ ತ೦ದಿಟ್ಟುಕೊಂಡರೆ   ಒಳ್ಳೆಯದಲ್ಲವೇ? ಈ ಕಳ್ಳರು ಮನೆಯ. ಹತ್ತಿರ ಹತ್ತಿರವಾಗಿ ಬರುತ್ತಾರೆ“ ಎ೦ದು   ಹೇಳಿದೆನು.   | “ಇದ್ದ ಕಡೆಯಿಂದ ಅದನ್ನು ತೆಗೆಯುವುದು ಬೇಡ; ನನ್ನನ್ನು ಎಚ್ಚರಿಸದ ಕಳ್ಳರು ಹಗೆ   ನುಗ್ಗಬಹುದು“ ಎಂದು ಅವಳು ಉತ್ತರ ಕೂಟ್ಗಳು   “ಕಳ್ಳರು ಎಷ್ಟು ಬುದ್ಧಿವಂತರೆಂದು ನೀನರಿಯೆ. ಅತ್ತಗೆ ತಿಳಿಯದ ಕಳ್ಳತನ ಮಾಡುವ   ಸೊಸೆಯರಿಗಿ೦ತ ಜಾಣರು. ನಿನಗೆ. ಸುಲಭ ನಿದ್ರೆಯಾದರೂ ಹೆಣ್ಣು ಹೆಂಗಸರನ್ನು   ಮೋಸಗೊಳಿಸುವುದು ಒ೦ದು ವಿಷಯವಲ್ಲ.“   “ನನ್ನನ್ನು ಮೋಸಗೊಳಿಸುವರೀ? ನಿನ್ನ ನೆರೆಯ ಮನೆಯಲ್ಲಿ ಕಳರು ನುಗ್ಗಿದ್ದಾಗ,   ಅದನ್ನು ಮೊದಲು ತಿಳಿದು ಎಚ್ಲರಿಸಿದುದು ನಾನಲ್ಲವೇ? ನನ್ನ ಮನೆಯಲ್ಲ ಕನ್ಕವಿಕ್ಕಿದರೆ,   ನಾನು ಗಾಢನಿದೆಯಲ್ಲಯೂ ತಿಳಿಯದ ಇರುವನೇ?“   “ಅದಕ್ಕೆ ಕಾರಣವಿತ್ತು. ನಿನ್ನ ನಿನಗ ಹೂಟನೋವು ಬಲವಾದುದರಿಂದ ನೀನು   ನಿದ್ದಹೋಗದೆ ಎಚ್ಚರವಾಗಿದ್ದ. ಆದರೂ ನೀನು ಎಷ್ಟೋ ಸಲ ನಿದ್ದ ಹೋದುದು ನನ್ನ   ಅನುಭವದಲ್ಲಿ ಇದ.“   “ನನ್ನ ಎಚ್ಚರವನ್ನು ಕುರಿತು ಮಾತೇ? ಮನೆಯಲ್ಲಿ ಒಂದು ಇಲಿಯು ಬಟೆಯನ್ನು   ಕಡಿಯುತಿದ್ದರೂ ನಾನು ಎಚ್ಲರವಾಗುವನು. ಅಪ್ಕ ಇರುವ ಹರಿದು ಹೋದರೆ ಆ   ಶಬ್ದವು ನನಗೆ ಗುಡುಗಿನ೦ತೆ ಕೇಳಿಸುವುದು.“   “ಇರುವ. ಮುಂದ ಹೋಗದವರಿಗೆ ಆನ . ಹಿ೦ದುಗಡೆಯಿಂದ ಹೋಗಬಹುದು.   ನಿನ್ನೂಡನ ಮುದ್ದು ತರ್ಕಗಳನ್ನು ಮಾತನಾಡಲಿಕ್ನೆ ನನಗೆ. ಸಮಯವಿಲ್ಲ. ಎಂಟು   ಗ೦ಟಿಯಾಗಿ ಹೋಯಿತು; ನನ್ನ ಮಿತ್ರರಲ್ಲರೂ ನನ್ನನ್ನು ಒಂದು “ಪಾರ್ಟಿ“ಗೋಸ್ನರ   ಕಾದಿರುವರು. ನಾನು ೯ _ ಗಂಟೆಯೊಳಗೆ. ಹಿ೦ತಿರುಗಿ ಬರುವೆನು, ಮನೆಯ. ಹತಿರ   ಜೋಕೆಯಿ೦ದ ಇರು.“   ಈ . ಮಾತಿಗೆ. ಉತ್ತರವಾಗಿ . ನನ್ನ. ಹಂಡತಿಯು. ಏನೋ ಕೋಪದಿಂದ   ಮಾತನಾಡಿದಳು. ಅದು ನನ್ನ ಮಾತುಗಳ ಮೇಲೆ ಕೋಪವಾಗಿರಲಿಲ್ಲ. ಕೋಪವು ನನ್ನ   ಗಮನದ ವಿಷಯವಾಗಿತ್ತು. ನನ್ನ ಪಾರ್ಟಿಯ“ ಉತ್ಲಾಹದ  ಪ್ರವಾಹದಲ್ಲ. ಅವಳ   ಕೋಪದ ಮಾತುಗಳು ನನ್ನ ಮೇಲೆ ತೇಲಿಹೋದುವು.   ಆ ರಾತ್ರಿ ವಿಶೇಷ ತೆರದ “ಪಾರ್ಟಿ“ ಇತ್ತ ಸ೦ಗೀತದಲ್ಲಿಯೂ ಗಾಯನದಲ್ಲಿಯೂ   ಸಮಯ.. ಹೋದುದು ತಿಳಿಯಲೇ ಇಲ್ಲ. ಮನೆಗೆ ಹಿಂದಿರುಗಿ ಬಂದಾಗ   ಮಧ್ಯರಾತ್ರಿ ಕಳೆದಿತ್ತು. ಈ “ಪಾರ್ಟಿ“ಗಳ ದೆಸೆಯಿಂದ ನಾನು ಮಧ್ಯರಾತ್ರಿ ಮನೆಯನ್ನು   ಸೇರುವುದು ಅಪರೂಪವಾದ ವಿಷಯವಾಗಿರಲಿಲ್ಲ. ಆದರ ನನ್ನ ಹ೦ಡತಿಯು ನನ್ನ   ಜಾಗತೆಯನ್ನು  ತೆಗೆದುಕೊಳುವುದಕ್ನೋಸ್ತರ ನನಗೆ. ದುಃಖಕರವಾಗುವ ರೀತಿಯಲ್ಲಿ   ಎಚ್ಲರವಿರುತ್ತಿರಲಲ್ಲ. ನಾನು ದಾರಿಯಲ್ಲ ಬರುತ್ತಿದ್ದಾಗ ನವಮಿಯ ಚಂದ್ರನು ನಗಾಡುತ್ತ   ಅಸಮಿಸುತಲಿದ್ದನು. “ಮುನಿಸಿಪಾಲಿಟೆಯವರು“ ಬೀದಿಯ ಬೆಳಕಿನ ವಿಷಯ ಅಥವಾ
  ೧171-೧1೩೧ |ಗ   ಪ೦ಜಿ ಮಂಗೇಶರಾಯರ ಕೃತಿಗಳು / ೭೫   ಅದರ. ವೆಚ್ಚದ ವಿಷಯದಲ್ಲಿ ಹಜ್ಜಾದ ಜಾಗರೂಕತೆ ತೆಗೆದುಕೊಳ್ಳುವುದರಿಂದ ಎಲ್ಲಾ   ಕಡೆಯಲ್ಲಿಯ್ರೂ. . ದೂರವಿರುವ ಮನೆಗಳು . ಆ . ಅಂಧಕಾರದಳ್ಲ   ಭಯಲ೦ಕರವಾಗಿ ಎದ್ದು ನಿ೦ತಿದ್ದವು. ನಾನು ಯಾವುದನ್ನೂ ಲಕ್ಷೆಸದೆ ಬೀಗಬೀಗನೆ ಕಾಲು   ಹಾಕುತಿದ್ದಮ. ಅಂಧಕಾರದಲ್ಲಿ ಮನಸಿಗೆ ಸ್ವಾಭಾವಿಕವಾದ ಭೂತ ಪಿಶಾಚಿಗಳ ಭಯವೂ   ಕಳ್ಳರ ಅಂಜಿಕೆಯೂ ನನ್ನ ಮನಸ್ಸಿಗೆ ಹೂಳದುವು. “ಕಳ್ಳನಿಗ ಒಳ್ಳಯ ರಾತ್ರಿ“ ಎ೦ದು   ಎಣಿಸುತ್ತ ನಾನು `ಮು೦ದರಿಸುತಿದೆನು. ಆಗ ಹಠಾತಾಗಿ ನಾನು ಹೆಂಡತಿಯೊಡನೆ ಕಳ್ಳರ   ಕಾಟವನ್ನು ಕುರಿತು ಮಾತನಾಡಿದುದು ಮನಸ್ಸಿಗೆ ಓತೊತ್ತಿ ಬ೦ತು. ನನ್ನ ಹಂಡತಿಯನ್ನು   ಮೋಸಗೊಳಿಸುವ ಸರಸ ಬೇಪ್ತೆಯನ್ನು ನಾನು ಮಾಡಬೇಕೆಂದು ಯೋಜಿಸಿದನು. ಇದೇ   ರೀತಿಯಲ್ಲ ಪತಂಗವು ದೀಪದ ಸುತ್ತಲೂ ಮಂಡಳಿಸುತ್ತ, ಅದರ ಜ್ಞಾಲೆಯಲ್ಲ ಬಿದ್ದು   ಹತವಾಗುವದು.   ಮನೆಯನ್ನು . ಸಮೀಪಿಸುತಲೇ ನಾನು . ಮಾಡಿದ. ಆಲೋಚನಗಳಲ್ಲವು   ಸರಿಯಾದುವಂದು  ತೋರಿದುವು. ನನ್ನ ಹಂಡತಿಯು . ತನ್ನ ಸುಲಭನಿದಯನ್ನು   ಬಡಾಯಿ ಹೇಳಿಕೊಳ್ಳುವುದನ್ನು ನಾನು ಕೇಳಿಕೇಳಿ, ಅವಳ ಎಚ್ಚರಿಕೆಯನ್ನು ಪರೀಕ್ಷಿಸಿ,   ಅವಳನ್ನು ಅಪಹಾಸ್ಯಕ್ಕೆ ಗುರಿಮಾಡುವುದು ಯೋಗ್ಯವೆಂದು ತಿಳಿದುಕೊಂಡನು. ಮನೆಯ   ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗ   ಚೆನ್ನಾಗಿ ಗೊತ್ತಿತು. ಜೆಕ್ನ ಮನೆಗೆ ಬಂದು, ಅಲ್ಲಂದ ಬೀಗದ ಕೃಗಳನ್ನು ಕಳುವು ಮಾಡಿ,   ಪಟ್ಗೆಯಲ್ಲರುವ . ಒಡವೆ. ಗಂಟನ್ನು. ಮಲ್ಲಗ . ಎತ್ತಿಕೂ೦ಡು . ಅಡಗಿಸಿಟ್ಟು, ಬಳಿಕ   ಹೆಂಡತಿಯನ್ನು ಎಚ್ಚರಿಸಿದರ, ಈ ಚೇಷ್ಷತಯು ಬಹಳ ಸ೦ತೋಷಕರವಾಗುವುದೆ೦ದು    ಅವಳ್ಳು. ತನ್ನ ಬಾಯಿಯಿಂದಲೇ ತಾನ್ ನಿದ್ದಹೋಗಿ . ಮೋಸ   ಹೋದನ೦ದು ಹಳಿದ ಮೇಲ, ಇದ್ದ ಸ೦ಗತಿಯನ್ನು ಬಿಜ್ಜೆಹೀಳಿ, ಎಲ್ಲವನ್ನು ಸರಿಗೂಳಿಸ   ಬೇಕು. ಇಪಲ್ಲಾ ಮಾಡುವಾಗ ಅವಳ ನಿದ್ರಾಭಂಗವಾಗುವುದೆ೦ಬ ಸ೦ಶಯವಿಲ್ಲದಿದ್ದರೂ   ಸಂಶಯದ ಛಾಯೆಯಿತ್ತು. ಪೂರ್ವಾಪರವನ್ನು. ಯೋಚಿಸುತ್ತ ಬರುವಷಕ್ಷೆ ಈ   ಚೇಪಷಯಲ್ಲ ಹಂಡತಿಗಿ೦ತ ಗಂಡನೇ ಗೆಲ್ಲುವುದು ಸಾಧ್ಯವಂದು ನನಗೆ ಕಂಡುಬಂತು.   ನಾನು ಮನೆಯನ್ನು ಸೇರಿದಾಗ, ಎಲ್ಲವೂ ಶಾಂತವಾಗಿತ್ತು. ಕಿಟಕಿಗಳಿಂದ ಒಳಗಿನ   ದೀಪದ ಬಳಕು ತೋರುತಿರಲಿಲ್ಲ. ನನ್ನ ದುಶ್ಲೇಷಗೆ ದೃವವೇ ಸಹಾಯಕವಾಗಿದೆ ಎ೦ದು   ತಿಳಿದು. ನಡುಮನೆಯ. ಕಿಟಕಿಯ ಬಳಿಯಲ್ಲಿ ಬಂದನು.  ಕಿಟಕೆಯ ಬಾಗಿಲುಗಳು   ತೆರೆದಿದ್ದುವು. ಕಿಟಕಿಯನ್ನು ಹತ್ತುವಾಗ ನನ್ನ ಮೃಯಲ್ಲಲ್ಲಾ ಒಂದು ಬಗೆಯ ಭೀತಿಯು   ನಡುಗುತ್ತಿತ್ತು. ಬಾಲ್ಕದಲ್ಲಿ ಗೇರುಹಣ್ಣುಗಳಿಗೋಸ್ನರ ಮರವನ್ನು ಹತ್ತಿದಾಗ, ದೂರದಿಂದ   ಕೋಲು ಹಿಡಿದುಕೊಂಡು ಬರುವ ಮುದುಕನನ್ನು ನೋಡಿದಾಗ, ಯಾವ ಪ್ರಕಾರವಾಗಿ   ಎದೆಯು . ದಡದಡಿಸುತ್ತಲಿತೋ,  ಅದಕ್ಷಿಂತಲೂ . ನೂರುಪಾಲು . ಈಗ . ಅದು   ಬಡಿಯುತಲಿತ್ತು-- ಎ೦ದು ಹೇಳಿದರಿ ಓಂದು ದೊಡ್ಡ ಮಾತು ಆಗಲಾರದು. ನಡುಮನಗೆ   ಧುಮುಕಿ. ಬರುತಲೇ ಒಳಗಿನಿಂದ ಯಾರೋ  ಕಾಳಮರುಷನ್ಫು ನನಗೆ ಇದಿರಾಗಿ   ಸಮೀಪಿಸಿದುದನ್ನು ನೋಡಿ, ನನ್ನ ಮೈಯಲ್ಲೌ ತಣ್ಣಗಾಗಿ ನಾನು ಸ್ತಬ್ಬನಾದನು. ವ್ಯಕ್ತಿಯ
  ||“   ೭೬ / ಪ೦ಜಿ ಮಂಗೇಶರಾಯರ ಕೃತಿಗಳು   ರೂಪ್. ಕತ್ತಲಲಲ್ಲ . ಚೆನ್ನಾಗಿ . ಕಾಣಿಸದಿದ್ದರೂ . ಕಣ್ಣುಗಳ ಗೊಂಬಗಳು . ಗೂಗೆಯ   ಕಣ್ಣುಗಳ೦ತೆ ಮಿನುಗುತಿತಿದ್ದವು. ಅವನನ್ನು ನೋಡುತ್ತ ಬರುವಷಕ್ಕೆ ನನ್ನ ಭೀತಿಯು ಹೆಚ್ಚು   ಹಚ್ಚಾಗುತ್ತ ಬ೦ತು. ಅಪರೊಳಗೆ ಆ ಕಾಳಪುರುಷನು ಏನು ಮಾಡಿದನೋ ನನಗೆ   ತಿಳಿಯದು. ಫಕ್ನನ ನನ್ನ ಎರಡು ಕೃಗಳನ್ನು ತನ್ನ ಕಠಿನಹಸದದಲ್ಲ ಬಿಗಿದು ಹಿಡಿದುಕೊಂಡು,   ಇನ್ನೊಂದು ಕೈಯಲ್ಲದ್ದ ಕತತಿಯನ್ನು ನನ್ನ ಕೊರಳಿಗೆ ತೋರಿಸಿದನು.   ವ್ಯಕ್ರಿ- “ನೀನು ಬೇರೆ ಮನೆಯನ್ನು ನೋಡಬಾರದಾಗಿತ್ತೇ? ಇದು ನನ್ನ ಊಟ. ಇಲ್ಲ   ತಿನ್ನಲಿಕ್ಕೆ ಬಂದೆಯಾ? ನಡೆ! ಬೇರ ಕಡೆಗೆ ನಡೆ! ಇಲ್ಲವಾದರೆ...“   ಮಾತನ್ನು ಪೂರೈಸದ ಅದರ ಅರ್ಥವನ್ನು ಕತ್ತಿಯಿಂದ ಸೂಚೆಸಿದನು. ವ್ಯಕ್ತಿಯು   ಕಳ್ಳನೆಂದು ಇನ್ನು ನನಗೆ ಕಷ್ಷವಿರಲಿಲ್ಲ. ಆದರೆ. ನಾನೂ ಇವನ   ಎಂದು ಅವನು ತಿಳಿದುದನ್ನು ನ೦ಬಲಿಕ್ಕೆ ನನಗ ಸ್ನಲ ಕಷ್ತವಿತ್ತು. ಈ   ಸ೦ದರ್ಭದಲ್ಲ ನನ್ನ ಯಥಾರ್ಥ ಸ್ಥಿತಿಯು ತಿಳಿದುಬಂದರೆ, ನನ್ನ ಹಂಡತಿಯ ಕ೦ಕುಮ   ಉಳಿಯುವುದು ಕಷ್. ಓಡಿಹೋಗಿ ಸೇಶನ್ಕಿಗ“ ತಿಳಿಸುವಪರಲ್ಲ ಕಳ್ಳನು   ಇದ್ದುದನ್ನೆಲ್ಲಾ. ದೋಚಿಕೊಂಡು. ಹೋದರೆ, ಲೋಕದಲ್ಲ ನನಗೆ. ಹ೦ಡತಿಯಲ್ಲದ   ಮತ್ತೇನೂ ಉಳಿಯದು. ಉಪಾಯಾ೦ತರದಿ೦ದ ಕಳ್ಳನನ್ನು ಬಂಧಿಸಿಕೊ೦ಡು, ಆಮೇಲೆ   ಸಕಲಾವತಿಯನ್ನು . ಎಚ್ಚರಿಸಿದರೆ, ಒಂದೇ . ಕಲ್ಲನಿಂದ . ಎರಡು ಹಣ್ಣುಗಳನ್ನು   ಉದುರಿಸಬಹುದು. ಹೀಗ ಮಾಡುವುದಕ್ಕೆ ನಾನು ಕಳ್ಳನ ಹಾಗೆಯೇ ನಟೆಸುವುದೂ,   ಬಂದ ಸ೦ಗತಿಗಳನ್ಲ್ಲಾ. ನನಗೆ. ಸಹಾಯಕವಾಗುವ ಹಾಗ. ಪಯತ್ನಿಸುವುದೂ,   ಅವಶ್ಯವೆಂದು ನನ್ನ ಮನಸಿಗೆ ಹತಿತು. ಆಪತ್ತಾಲದಲ್ಲಿ ನನ್ನ ಮನಸ್ಸು ಈ ಪ್ರಕಾರವಾದ   ಆಲೋಚನಗಳನ್ನು.. ಯಾವಾಗಲ್ಲೂ . ಮಾಡಿಲ್ಲ. . ಹೀಗೆಯೇ . ಕಳ್ಳನ . ಕನ್ನವನ್ನು   ಕೂರಯುವಾಗ, ತನ್ನಷ್ಟು ಭಾಗ್ಯಶಾಲಿ ಯಾರೂ ಆಗಲಾರನು ಎಂದು ತಿಳಿಯುವನು,   “ಇಗೋ! ಜೆನ್ನದ ಪಟ್ಟಿಗಯನ್ಶನು ನಾನು. ತೋರಿಸಿಕೊಟ್ಟರೆ, ನನಗ್ಗೂ ನಿನಗೂ   ಪಾಲಾಗಬಹುದೇ?“ ಎಂದು ಕೇಳಿದನು.   ಕಳ್ಳನ ಮನಸ್ಸಿಗೆ ಏನು ಹೊಳೆಯಿತೋ ನನಗೆ ತಿಳಿಯದು. ಅವನು ಅಸ್ತುಟಸ್ತರದಿಂದ   “ಎಲಾ! ಗುಲ್ಲು ಮಾಡಬೇಡ! ಮೆಲ್ಲಗೆ, ಇಬ್ಬರಿಗೆ 177 ಒಳ್ಳೆಯದು“ ಎ೦ದು ಹೇಳಿದನು.   ನನ್ನ ಜೀವವು ಖಡ್ಗಧಾರೆಯ ಮೇಲೆ ಇತ್ತು. ನಾನು ಕಳ್ಳನೆಂದು ತೋರಿಸಿದುದರಲ್ಲ   ತುಸ ತಪ್ಪಿ ಬಿದ್ದು, ಅವನಿಗ ಶ೦ಕಹುಟ್ಟದರ, ನನ್ನನ್ನು ಪರಲೋಕಕ್ಕೆ ಕಳುಹಿಸಿದ ಮುಣ್ಮವು   ಕಳ್ಳನಿಗೆ. ನನಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದ ನಾನು ಆದಷ್ಟು   ಪಯತ್ಕದಿ೦ದ ಅತ್ತ ಹುಡುಕಿದವನ೦ತ ತೋರಿಸಿದನು.   “ಎಷ್ಟು ಹುಡುಕಿದರೂ ಸಿಕ್ತಲಾರದು. ಇವರು ಬಡವರು. ನಾವು ಬೀರಿ ಮನಗೆ   ನಡೆಯುವ!“ ಎಂದು ಅವನೊಡನೆ ಆಲೋಚನೆ ಮಾಡಿದೆನು.   ಕಳ್ಳನು ತನ್ನ ಮುಖದ ಬಲಿಯಲ್ಲ ಕೈ ಹಿಡಿದುಕೊಂಡು ಈ ಮನಯಲ್ಲ   ಹಣವಿದ ಎ೦ಬುದನ್ನು ನೀನರಿಯಿ. ಸತ್ತುಹೋದ ಮುದುಕಿಯ ಹಣವು ಈ ಪಾಪಿಗಳ   ಘಾಲಿಗೆ ಬಂದಿದೆ“ ಎಂದು ಹೇಳಿದನು.
  ೧೫%   ಪ೦ಜಿ ಮಂಗೇಶರಾಯರ ಕೃತಿಗಳು /೭೭   ಒಂದರಡು ನಿಮಿಷದ ವರೆಗೆ ಮಾತನಾಡಲಿಕ್ಷೆ ನನಗೆ ಬಾಯಿ ಬರಲಿಲ್ಲ. ಆದರೂ   ಬಲಾತ್ನಾರದಿ೦ದ, “ಹಣವನ್ನು ಎಲ್ಲಿ ಹೂಳಿಟ್ರುವರೋ ನಮಗೆ _ ತಿಳಿಯದು.   ಮಾಳಿಗೆಯಲ್ಲಿ ಇರಬಹುದೇ“ ಎ೦ದು ಕೇಳಿದೆನು.   ನಾನು ಮುಳ್ಳಿನ ಮರವನ್ನು ಏರಿದ್ದನು. ಆದರೂ ನನ್ನ ಮಾತು ಸಾರ್ಥಕವಾಯಿತು.   ಗೃಹಸ್ಥನು ಒಪಿಕೊಂಡು, ಮಾಳಿಗೆಯನ್ನು ಹತ್ತಲಿಕ್ಕೆ ಸಮ್ಹತಿಸಿದನು. ಮಾಳಿಗೆಯ ಹೂರಗೆ   ತಾನು ಕಾದುಕೊಂಡಿದ್ದು, ನಾನು ಒಳಕ್ಕೆ ಹೋಗಿ ಹುಡುಕಬೇಕೆಂದು ಅಪ್ಪಣೆ ಮಾಡಿದನು.   ನನಗೆ. ಈ . ಮಾತು.. ಯೋಗ್ಗವಾಗಿ ತೋರದಿದ್ದರೂ, ನಾನ್ ಓಳಗೆ. ಪ್ರವೇಶಿಸಲೇ   ಬೇಕಾಯಿತು. ಅಪರಲ್ಲಿ ಕಳ್ಳನು ಮನಃ ಬಂದು, “ಈ ಕಾರ್ಯವು ನಿನ್ನಿಂದ ಸಾಗದು. ನನ್ನ   ಕೆಲಸವನ್ನು ನೀನು ಮಾಡು. ನಾನು ಓಂದು ನಿಮಿಷದಲ್ಲಿ ಹುಡುಕಿಬಿಡುತ್ತೇನೆ“ ಎ೦ದು   ಹೀಳಿದನು.   ಕಳ್ಳನು. ನನಗಿಂತಲೂ. ಜಾಣನಾಗಿದ್ದನು. ಒಳಕ್ನೆ ಹೋಗಿ. ಓಂದರಡು ನಿಮಿಷ   ಗಳಲ್ತಯೇ ಹೂರಗ ಬಂದು ನಾನು ಇಲ್ಲವೋ ಎ೦ದು ನಿಶ್ತಯ   ಮಾಡಿಕೊಂಡನು. ನಾನ್ ಬಾಗಿಲ್ಲು ಬಿಡದೆ ಇದ್ದುದರಿಂದ, . ನನ್ನಲ್ಲಿ. ಪೂರ್ಣ   ನ೦ಬುಗೆಯಿಟು, ತನ್ನ ಕೆಲಸಕ್ಷೆ ಹೋದನು.   ನಾನು ಇನ್ನು ಅಲ್ಲ ತಡಯಲಿಲ್ಲ. ಪೂಲೀಸಿನವರನ್ನು ನಿದ್ದೆಯಿಂದ ಎಚ್ಚರಿಸುವುದಕ್ಕೆ   ನನಗೆ ವಿಳ೦ಬವಾದರೂ, ಅವರನ್ನು ಕರತರುವುದಕ್ಕೆ ನನಗ ವಿಳಂಬವಾಗಲಿಲ್ಲ. ಕತ್ತಲು   ಬಲವಾದುದರಿಂದಲೋ ಮಾಳಿಗೆಯ ಬಾಗಿಲನ್ನು . ನಾನು ಎಳೆಯದ   . ಪೂಲೀಸಿನವರು ಒಳಕ್ಕೆ ಹೋಗಲು ಸಮ್ಹತಿಸಲಿಲ್ಲ   ಪೂಲೀಸಿನವರನ್ನು ಮಾಳಿಗೆಯ ಹೂಸಿಲಿನ  ಬಳಿಯಲ್ಲರಿಸಿ, ನಾನು. ಮನಃ ಒಳಕ್ಕೆ   ಹೋದೆನು. ಹೊರಗೆ ನಡೆದ ಸ೦ಗತಿ ಕಳ್ಳನಿಗೆ ಬೋಧೆಯಾಗಿತೋ ಇಲ್ಲವೋ ನನಗೆ   ಕಿಳಿಯದು. ಅವನು ಹಣದ ಗ೦ಟು ಸಿಕ್ಪಲಿಲ್ಲವ೦ದು ವ್ಯಸನಪಟ್ಟು, ಜೆಕ್ಟಮನೆಯನ್ನು   ಹುಡುಕಲು ಕಳಗ ಇಳಿಯಲಿಕ್ಕ ಸಿದ್ಧನಾಗಿದ್ದನು. ನಾನು ಹಿಂದಯೇ ಬರುವನ೦ದು ಹಳಿ,   ಅವನನ್ನು ಕಳಗೆ ಕಳುಹಿಸಿದನು. ಅವನು ಕಳಗೆ ಇಳಿಯುತ್ತಲೇ ಅಲ್ಲದ್ದವರು “ಏನು   ಕಳ್ಳನು ಓಡಿಹೋದನೇ“ ಎಂದು ಅವನೊಡನೆ ಕೇಳಿದರು.   “ಅವನು ಮೇಲಿರುವನು. ನೀವು ಬೇಗನೆ ಹೋಗಿ ಹಿಡಿದರೆ ಈಗ ತಾನೇ ಸಿಕ್ಕುವನು.   ಇಲ್ಲವಾದರೆ. ಮೇಲಿನಿಂದಲೇ ಹಾರಿಹೋಗುವನು“ ಎಂದು ಹೇಳಿ ಕಳ್ಳನು ಕತ್ತಲಲ್ಲಿ   ಅದೃಶ್ಶನಾದನು. ಪೊಲೀಸಿನವರು “ಬಿಗಿಲ್“ ಮಾಡಿದರು. ಕೂಡಲೇ ಮೂರು ನಾಲ್ಕು   ಮಂದಿ ಬ೦ದು ಮೇಲಕ್ಟೆ ನುಗ್ಗಿ ನಿರಪರಾಧಿಯಾದ ನನ್ನನ್ನು ಬಂಧಿಸಿದರು.   “ಇದೇನು ಹುಚ್ಚುತನ! ನಾನು ಕಳಳನಲ್ಲ! ನಾನು ಮನೆಯ ಯಜಮಾನ! ಕಳ್ಳನನ್ನು   ಹಿಡಿಯದ ನನ್ನನ್ನು ಏತಕ್ಕೆ ಬಂ೦ಧಿಸಿದಿರಿ?“ ಎಂದು ನಾನು ಆಶ್ಲರ್ಯದಿಂದಲೂ   ಭಯದಿಂದಲೂ ಕೇಳಿದೆನು.   ಕ೦ಪು . ಮುಂಡಾಸಿನವರು.. ಅವರ ಸ್ತಭಾವಕ್ಷಮಸಾರವಾಗಿ . ನನ್ನ. ಮಾತು   “ಹಚ್ಚು ಮಾತು ಬೀಡ! ನಿನ್ನ ಸಂಗಡ ಇದ್ದವನನ್ನೂ ಬಂಧಿಸದ
  ೧1ಗ-[೧೧೧೧ |   ೭೮ /ಪಂಜೆ ಮಂಗೇಶರಾಯರ ಕೃತಿಗಳು   ಇರಲಾರವು; ಅವನು ಎಲ್ಲ ಹೋಗುವನು? ಅವನ, ಅಪನ ಮನೆಗೆ“ ಎಂದು ಹಳಿ,   ನನ್ನ ಕೃಗೆ ಕೋಳ ಹಾಕಿ, ಅ೦ಗಳಕ್ಕೆ ಬಲಾತ್ಕಾರದಿಂದ ತಂದರು.   ಸಮಯಕ್ಕೆ ಸರಿಯಾಗಿ ಸಕಲಾವತಿ ಎಚ್ಚತ್ತು. ಜೆಕ್ಕಮನೆಯ ಬಾಗಿಲು ತೆರೆದು ಮೆಲ್ಲಗೆ   ಚಾವಡಿಗೆ ಬಂದಳು, ನಾನು ಉಪಾಯವಿಲ್ಲದವನಾಗಿ, ಹಂಡತಿಯನ್ನು ಕರದು “ಬಂದ   ಕಳ್ಳನನ್ನು ಹಾಳುಮಕ್ನಳು ಸಡಿಲುಬಿಟ್ಟು, ನನ್ನನ್ನು ಕಟ್ಟ ತಗೆದುಕೊಂಡು ಹೋಗುತಿದ್ದಾರೆ.   ನೀನಾದರೂ ನನ್ನನ್ನು ಗುರುತಿಸಿ, ಬಿಡುಗಡೆಮಾಡು“ ಎಂದು ಮೊರೆಯಿಟೆನು.   “ಅಮ್ಮ! ಒಬ್ಬ ಕಳ್ಳನು ನಮ್ಮನ್ನು ಮೋಸಪಡಿಸಿ ತಪ್ಪಿಸಿಕೊಂಡನು. ಈ ಕಳರ ಜಾಣತನ “/ ೪.   ನೀನರಿಯೆ. ನೀನು ಇವನನ್ನು ಗುರುತಿಸಿದರೂ ಗುರುತಿಸದಿದ್ದರೂ, ನಾವು ಇವನನ್ನು   ಕೊ೦ಡುಹೋಗದ್ದ _ ಬಿಡವು“ ಎಂದು ಪೊಲೀಸಿನವನ್ನು.. ಹೇಳಿ, . ನನ್ನನ್ನು   ನಿರಪರಾಧಿಯಾದ ಪ್ರಾಣಿಯನ್ನು - ಒಯ್ಲುಕೊಂಡು ಹೋದರು. ಆಗ ನನ್ನ ಹಂಡತಿ   ಬಿಕ್ಟಿ ಬಿಕ್ನಿ ಅಳುತಿರುವುದು ನನಗೆ ಕೇಳಿಸುತ್ತಿತ್ತು   ನನ್ನನ್ನು ಸೇಶನ್ನಿಗ ತಂದ ಕೂಡಲೇ ಇದ್ದ ಸಂಗತಿಯನ್ನೆಲ್ಲಾ ನಾನು ಯಥಾರ್ಥವಾಗಿ   ಹೇಳಿದನು. ನನ್ನ ಹ೦ಡತಿಯನ್ನು ನಾನು ಹಗೆ ಪ್ರೀತಿಸುತಿದ್ದನ೦ದೂ ನನ್ನ ಹಂಡತಿಯ   ಮೇಲಿನ ಪ್ರೀತಿಗೋಸ್ತರವಾಗಿ ನಾನು ಮಾಡಿದ ದುಶ್ಲಷಯು ನನ್ನನ್ನು ಹಗೆ ಆಪತ್ತಿಗೆ   ತಗುಲಿಸಿತೆಂದೂ ನನ್ಕ ಹಂಡತಿಯು ನನ್ನನ್ನು ಬಿಡುಗಡೆ ಮಾಡದ ಇರಲಾರಳಂದೂ   ನಾನು ಪೂಲೀಸಿನವರಿಗೆ ತಿಳಿಸಿದನು. ಅವರು ನನ್ನ ಮಾತಿಗ ಕಿವಿಗೊಟ್ರೋ ಇಲ್ಲವೋ   ನನಗೆ ತಿಳಿಯದು. ನನ್ನನ್ನು ಆಗತಾನೇ ಬಿಡುಗಡೆ ಮಾಡಲಿಕ್ಕೆ ಬಲವಾದ ಕಾರಣವಿರಲಿಲ್ಲ,   ಏಕೆಂದರೆ. ನನ್ನ ಕೈಯಲ್ಲಿ ಹಣವಿರಲಿಲ್ಲ. ಆದರೂ ನಾನು ಓಂದು ರಾತ್ರಿ ಜೈಲಿನಲ್ಲಿ   ಮಲಗಬೇಕಾಯಿತು. ಎ೦ದು ಹಳಳಲಿಕ್ಕೆ ನಾಚಿಕೆ ಇಲ್ಲ. ನನ್ನ: ಹಂಡತಿ. ಸಕಲಾವತಿ   ಮರುದಿನ. ಬಳಿಗ್ಗೆ . ನನ್ನನ್ನು. ಬಿಡುಗಡೆ.. ಮಾಡಿದಳೆಂದೂ, ಅಂದಿನಿಂದ . ನನ್ನ   ಹಂಡತಿಯೊಡನೆ ದುಶ್ವೇಷ್ತ ಮಾಡುವುದು ನಿಂತುಹೋಯಿತೆಂದೂ, ಹೇಳಲಿಕ್ಕೆ ನನಗ   ನಾಚಿಕೆ ಇಲ್ಲ.
----------------------------------------------------------
ಪ್ರಥುಲಾ
  ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರ   ವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೂಂದಿದ ರಾಜ್ಯ ಉಷ್ಣ   ಪದಶಗಳಲ್ಲ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು   ಒಡನೆಯೇ ಅಂಧಕಾರದಿಂದ ಆಚ್ಛಾದಿತವಾಯಿತು. ಪಕೃತದಲ್ಲಿ ಅದರ  ದುರ್ಘಟ   ದುರ್ಗಗಳು ಭಗ್ನವಾಗಿದ್ದರೂ, ಅದರ ಉನ್ಕತ ಪ್ರಾಕಾರಗಳು ಬಿದ್ದು ಹೋಗಿದ್ದರೂ,   ಅದರ ದಿವ್ಯ ದೇವಾಲಯಗಳು ಜೀರ್ಣವಾಗಿದ್ದರೂ ಓಂದು ಕಾಲದಲ್ಲ ವಿಜಯನಗರವು   ಹಿ೦ದೂರಾಜರ ಬಲಸ೦ಪನ್ನವಾದ, ರಾಜ್ಯವಾಗಿತ್ತು. ಅದರ ವಿಸ್ತೀರ್ಣವು   ಯುರೋಪ್ ಖಂಡದ ಒಸ್ತಿಯ ಸಂಸ್ಥಾನದಷ್ಟು ಇದ್ದಿತು. ಪಜಗಳು ೧೪ನೆಯ ಶತಮಾನದ   ಒಸ್ತಿಯನ್ . ಜನರಪ್ಪ ಬುದ್ಧಿವಂತರಾಗಿಯೂ ನಾಗರೀಕರಾಗಿಯೂ . ಇದ್ದರು.   ರಾಜಧಾನಿಯ ವೃಭವವೂ ಐಶ್ತರ್ಯವೂ ವಿಯನ್ನ ಎಂಬ ನಗರವನ್ನು ನೋಡಿದ   ಪ್ರವಾಸಕರಿಗೆ ಬರಗು ಮಾಡುತಿದ್ದವು. ಫರಿಷ್ಣಾ ಎಂಬ ಮಹಮ್ಮದೀ ಇತಿಹಾಸಕಾರನು.   ಕ.ಶಕಯ ೧೩೭೮ರಲ್ಲಿ ವಿಜಯನಗರದ ವರ್ಣನೆಯನ್ನು ಕುರಿತು ಹೀಗೆ ಬರದಿರುವನು:   “ಗೋವಯ ರೇವು, ಮಲಗಾವಿನ ದುರ್ಗ... ಮತ್ತು ತುಳುಘಾಟಿಯಲ್ಲ ಅನೇಕ   ಜಿಲ್ಲಗಳು . ವಿಜಯ ನಗರದ ಅರಸುಗಳ . ಕೈಸೇರಿದುವು. . ರಾಜ್ಯವು . ಪ್ರಜೆಗಳಿಂದ   ಸುಖಮಯವಾಗಿದ್ದಿತು. ಪ್ರಜೆಗಳಲ್ಲರು ರಾಜನ ಅಧಿಕಾರವನ್ನು ಶಿರಸಾವಹಿಸುತ್ತಿದ್ದರು.   ಮಲೆಯಾಳದ ಅರಸರೂ ಸಿಂಹಲ ಮೊದಲಾದ ದ್ವೀಪಗಳ . ರಾಜರೂ ಕಳುಹಿಸಿದ   ನಿಯೋಗಿಗಳು ವಿಜಯನಗರದ ರಾಜಸಭೆಯನ್ನು ಅಲಂಕರಿಸುತ್ತಿದ್ದರು. ಆ ದೇಶಗಳಿಂದ   ಆಗಾಗ ರಾಜಾರ್ಹವಾದ ಉಡುಗೊರಗಳು ಕಳುಹಿಸಲಡುತಿದ್ದವು.   ವಿಜಯನಗರವನ್ನು ಸ್ಥಾಪಿಸಿದ ಹರಿಹರ ಮತ್ತು ಬುಕ್ಕ ಎ೦ಬ ಅಣ್ಣತಮ್ಮಂದಿರಲ್ಲ   ಬುಕ್ತನು ೧೩೭೮ರಲ್ಲಿ ಆಳಿದನು. ಬುಕ್ರಾಯನ ಬಳಿಕ ಅವನ ಮಗನಾದ ಎರಡನೆಯ   ಹರಿಹರರಾಯನ  ಆಳ್ಲಿಕೆಯಲ್ಲಿ ರಾಜ್ಯವು . ವಿಸ್ತಾರಗೊಂಡಿತು. ಆ . ರಾಜ್ಯವಿಸ್ತಾರವು   ಎಷ್ಪಾಯಿತೆಂದು ಮೈಸೂರು, ಧಾರವಾಡ, ಕ೦ಜಿ, ತಿರುಚಿನಾಪಳ್ಳಿ ಮೊದಲಾದ   ಸ್ಥಳಗಳಲ್ಲ. ಅವನ್ನ ಕೊರಿಯಿಸಿದ  ಶಿಲಾಲೇಖಗಳಿಂದ ಈಗಲ್ಲೂ ವಿಶದವಾಗುತ್ತಿದ.   ಹರಿಹರರಾಯನ ತರುವಾಯ ಎರಡನೆಯ ಬುಕ್ಕರಾಯನು ಪಟ್ಟಕ್ಕೆ ಬಂದನು. ಆನಂತರ
  517-೫೧೧ |ಗ   ೮೦ /ಪಂಜೆ ಮಂಗೇಶರಾಯರ ಕೃತಿಗಳು   ಕ್.ಶಕೆಯ ೧೪೦೬ರಲ್ಲಿ ಅವನ ತಮ್ಮನಾದ ದೇವರಾಯನು ಸಿಂಹಾಸನವನ್ನು ಏರಿದನು.   ಪ್ರಸಕ ಸಮಯದಲ್ಲಿ ಈ ದೇವರಾಯನೇ ವಿಜಯನಗರವನ್ನು ಆಳುತ್ತಿದ್ದನು.   ವಿಜಯನಗರದ . ಹಿ೦ದೂರಾಜರಿಗೂ, . ಭಾಮಿನಿ ರಾಜ್ಯದ ಮುಸಲ್ಮಾನ್   ಸುಲ್ತಾನರಿಗೂ ಪೂರ್ವದಿಂದಲೂ ಮನಸ್ತಾಪವಿದ್ದಿತು. ಮತದ್ನೇಷವೇ ಮನಸ್ತಾಪದ   ಮುಖ್ಯ ಕಾರಣವಾಗಿದ್ದರೂ, ತಮ್ಮ ತಮ್ಮ ರಾಜ್ಯಗಳ ಎಲ್ಲಯನ್ನು ಕುರಿತು ನವಮಾಡಿ.   ಎರಡು . ರಾಜ್ಯಗಳೂ . ಘೋರವಾದ ಯುದ್ಧಗಳಲ್ಲ ಸೇರುತ್ತಿದ್ದವು. . ವಿಜಯನಗರ   ಸಂಸ್ಥಾನದ ಉತ್ತರ ಮೇರೆಯು ತುಂಗಭದ್ರಾ ನದಿ. ಹಾಗೂ ಭಾಮಿನಿ ರಾಜ್ಯದ ದಕ್ಷಿಣ   ಮೇರಯು ಕೃಷ್ಣಾ ನದಿಯಾಗಿದ್ದಿತು. ಈ ಎರಡೂ ನದಿಗಳ ನಡುವ ಇದ್ದ ಪ್ರದಶದ   ಅಧಿಕಾರವನ್ನು ಎರಡೂ ರಾಜ್ಯಗಳೂ ವಿವಾದಿಸುತ್ತಿದ್ದವು. ಎರಡೂ ಸ೦ಸ್ಥಾನಗಳ   ವ್ಯಾಪಾರಕ್ಕೆ ಇದುವೇ ಹೆದ್ದಾರಿಯಾದುದರಿಂದ, ಈ ಪ್ರದೇಶದ ಅನೇಕ   ಕಲಹಗಳು ಉ೦ಟಾದುವು. ಈ .ಯುದ್ಧಭಗಳಿಂದ ಆ ಪ್ರದೇಶವು ದಿನೇ ದಿನೇ ಹೀನಗತಿಗ   ಇಳಿದ. ಹೋಯಿತಲ್ಲದೆ ರಾಜ್ಯಗಳಿಗೂ ಪ್ರಯೋಜನಾ೦ಶವೇನ್ನೂ ಸಿಗಲಿಲ್ಲ. . ಈ   ಪ್ರದೇಶದಲ್ಲಿನ ಮುಖ್ಯಸ್ಥಳವಾದ ಮುದುಗಲ್ಲು ಇಬ್ಬರನ್ನೂ ಓಡೆಯನನಾಗಿ ಸ್ವೀಕರಿಸಲಿಲ್ಲ   ಮುದುಗಲ್ತು ಸ್ಥಳದಲ್ಲ ಒಂದು ಕುಟೀರ; ಸಾಮಾನ್ಯವಾದ ಕುಟೀರ, ಕುಟೀರದ ಒಳಗೆ   ಯಾರೂ ಇರಲಿಲ್ಲ. ಮನೆಯ ಅ೦ಗಳದಲ್ಲ ಒಬ್ಬ ರಮಣಿಯು ನಿ೦ತಿದ್ದಳು. ಮಹಾಲಯ   ದಿವಸಗಳ  ಕತ್ಲಲಿ೦ದ ವ್ಯಥಿತವಾದ ಜನದೃಷ್ಟಿಗೆ ಶರತ್ನಾಲದ ಶಶಿಲೇಖೆಯು ಯಾವ   ಆನಂದವನ್ನು ಬೀರುವುದೋ,. ಆ  ಸುಖೋಲ್ಹೌಸವನ್ನು ಈ ಸ್ಕೀಯ ದರ್ಶನವು   ವಿಸರಿಸುತ್ತಿತತು. ಸಮುದ್ರದಲ್ಲ ಉಬ್ಲರವಿಳಿತಗಳು ಸಹಜವಾಗಿರುವಂತೆ, ರಮಣೀಜನಗಳ   ಅಂಗಸೌ೦ದರ್ಯದಲ್ಲಿಯೂ . ಉಬ್ಲರವಿಳಿತಗಳು . ಇರುವುವು. . ಯುವತಿಯರ   ಶೋಭಾರಾಶಿಯು ಇಳಿತಕ್ಕೆ ಮೂದಲು ಯಾವ ಪ್ರಾಯದಲ್ಲಿ ಉಬ್ಲರದಿಂದ ಉಕ್ನಿಬಂದು   ದೇಹವನ್ನು ಆಕ್ರಮಿಸಿ ಬಿಡುವುದೋ, ಅಂತಹ . ಈ ^ ರಮಣಿಯು   ಕಾಲಿಡುವಂತಿದ್ಗಳು. ಅವಿರಳವಾದ ಕೇಶದಾಮ, ದೀರ್ಘವಾದ ಸೀಮಂತ, ವಿಶಾಲವಾದ   ಹಣ, ವಕ್ರವಾದ ಹುಬ್ಲು, ಚಂಚಲವಾದ ಕಣ್ಣು, ಪಮಮಯವಾದ ತುಟಿ, ಪಜಲಿಸುವ   ಮುಖ ಇವೆಲ್ಲವು ಲಾವಣ್ಯ ಲಕಷಣಗಳಾದರಿ ಈ ರಮಣಿಯಲ್ಲಿ ಆ ಲಕ್ಷಣಗಳು ಇಲ್ಲದೆ   ಇರಲಿಲ್ಲ. . ಪ್ರಾಚೀನ ಕವಿಗಳು . ಸತ್ಯಭಾಮಾ, ದ್ರೌಪದಿ, . ಜಾನಕೆ. ಮೊದಲಾದ   ಸು೦ದರಿಯರನ್ನು ಅತಿಶಯೋಕಿಯಿಂದ ವರ್ಣಿಸಿರುವರು. ಈ _ ಯುವತಿಯು   ಇವರೊಳಗೆ. ಯಾರನ್ನು. ಹೋಲಿದ್ದಗಳೋ ನಾವು ಹೀಳಲಾರವು. . ಸತ್ಕಭಾಮಯ   ಹುಬ್ಲುಗಂಟು, . ದ್ರೌಪದಿಯ ವೀರತ್ತ,  ಜಾನಕಿಯ  ಸರಳತ . ಇವಳ . ಮುಖದಲ್ಲ   ಅ೦ಕಿತವಾಗಿದ್ದವು. ಆದರ. ಆ . ಹುಬ್ಗುಗಂಟು ಒರಟುತನದ  ಚಿಹ್ನವಾಗಿರಲಿಲ್ಲ. ಆ   ವೀರತ್ತವು. ಹೃದಯದ ಕಠೋರ ಭಾವದ  ಮುದ್ರೆಯಾಗಿರಲಿಲ್ಲ. ಆ ಸರಳತೆಯು   ಅನ್ಕರಿಂದ ವ೦ಚಿತಳಾಗುವಳ೦ದು ಸೂಚಿಸುತಿರಲಿಲ್ಲ. ಉಟ್ಟುಕೊಂಡ ಹರಕುಬಟಿಯು   ರಂಧ್ರಯುಕವಾಗಿದ್ದರೂ ಯುವತಿಯ ಮಂಜುಲವಾದ ದೇಹಕಾ೦ತಿಯಿ೦ದ ನೂತನ   ವಾದ ಸ್ತರೂಪವನ್ನೇ ಹೊಂದಿ, ಜರಿಯ ಚುಕ್ಕೆಗಳಿಂದ ಕೂಡಿದಂತೆ ಕಂಗೊಳಿಸುತ್ತಿತ್ತು   ಒ?
  5171-೫೧೧೧ |ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೮೧:   ಯುವತಿಯು ಯಾರನ್ನೋ ನಿರೀಕ್ಷಿಸಿಕೊ೦ಡಿದ್ದಂತೆ ನಿ೦ತಿದ್ಗಳು. ಆಗಾಗ ಏನನ್ನೋ   ಕಿವಿಗೊಟ್ಟು ಕೇಳುತ್ತಿದ್ದಳು; ಒಮ್ಮೊಮ್ಮೆ ಮಾರ್ಗದ ತುದಿಯವರೆಗೆ ಕಣ್ಣನ್ನು ಚಾಚುತ್ತಿದ್ದಳು. › ಓಳ್ಳಾ, ಎರ   ಮಾರ್ಗದಲ್ಲಿ ಜನಗಳು ನಡಯುವ ಸದ್ದಾದರೆ, ಕೂರಲನ್ನು ನೀಡಿ, ಯಾರ ಆಗಮನ   ವನ್ನೋ ಹಾರೈಸಿದಂತೆ ಇಣಿಕಿ ನೋಡುತ್ತಿದ್ದಳು. ದಾರಿಗರು ತನ್ನನ್ನೇ ದೃಷ್ಠಿಸುತಲೇ   ನಾಚಿದ೦ತೆ ತಾನೇ ಹಿಂದೆಗದು ಅಲ್ಲಲ್ಲಿ ನಡೆಯುತ್ತಿದ್ದಳು. ಅರ್ಧತಾಸಿನ ಬಳಿಕ ಓಬ್ಲ   ವೃದ್ಧನು ಮಾರ್ಗದಿಂದ ಅ೦ಗಳಕ್ಕ ಕಾಲಿಟ್ಟಮ. ಬಂದವನು. ತನ್ನ ಹಿ೦ದುಗಡೆಯಲ್ಲ   ಇದ್ದುದರಿಂದ, ರಮಣಿಯು ಮೊದಲು ಅವನನ್ನು ದೃಷ್ಠಿಸಲಿಲ್ಲ. ಬಂದವನು ಕಾಲಿನ   ಧೂಳು ಹಾರಿಸುವುದಕ್ಕೆ ಅಂಗಳದಲ್ಲಿ. ಸಮ್ಲಳಿಸಿದನು. ಒಡನೆ “ಮಗು! ಪ್ರಥುಲಾ!   ಮನೆಯೊಳಗೆ ದೀಪ ಹಚ್ಚಲಿಲ್ಲವೇ? ಕತ್ತಲಾಗುತ್ತಾ ಬಂದಿತು“ ಎಂದನು.   ರಮಣಿಯು ಹತ್ತಿರಕ್ಷಿ ಬಂದು, “ಅಪಾ! ಹಾದಿಯಲ್ಲಿ ನೀನು ಯಾರನ್ನಾದರೂ   ಕಂಡೆಯಾ? ಒಳಗೆ ದೀಪ ಹಜ್ಚೆರುವನು“ ಎ೦ದು ಉತ್ತರ ಕೊಟ್ಟಳು.   ಮುದುಕನು ಜಗಲಿಯ ಮೇಲಿದ್ದ ತಂಬಿಗೆಯನ್ನು ತೆಗೆದುಕೊಂಡು, ಕಾಲು ತೂಳದು   ಬಂದನು.. ಮಗಳು ಇನ್ನೂ ಅಂಗಳದಲ್ಲಿ ತಳುವಿದುದನ್ನು ನೋಡಿ ವೃದ್ಧಮ “ಮಗು!   ಒಳಕ್ವೆ ಬಾ! ನೀನು ಅಲ್ಲಿ ಸುಮ್ಮನೆ ನಿಂತಿರುವ ಏಕೆ?“ ಎಂದನು.   ಮಗಳು. ನಗುತ್ತಾ “ಅಪ್ತಾ) ನೀನು ಜ್ಯೋತಿಷ್ಕವನ್ನು ಬಲ್ಲಯಪ್ಷೇ? ನಾನು ಏಕೆ   ನಿಂತಿರುವನ೦ದು ಹಳು?“ ಎ೦ದು ಪ್ರಶ್ನ ಮಾಡಿದಳು.   ತಂದೆಯು ಪ್ಮದಿ೦ದ “ಅಮ್ಣ್ಣಿ! ನನ್ನನ್ನು ಪರೀಕ್ಷಿಸಲಿಕ್ಕೆ ನಿ೦ತಿರುವೆಯಾ?“   ಎ೦ದು ಹಳಿ ಒಂದು ನಿಮಿಷ ಯಾವುದನ್ನೋ ತನ್ನೊಳಗೆ ಗುಣಿಸಿ ನೋಡಿ. “ಮಗು!   ಪಥುಲಾ! ನೀನು ನಿನ್ನ ಭಾವಿ ಪತಿಯನ್ನು, ನಿನ್ನ ಹೃದಯವಲ್ಲಭನನ್ನು ನಿನ್ನ ಗುಂಡ-   ಮಾತು ಮುಗಿಯುವಪರಲ್ಲಿ ಮಗಳು ಓಡಿಬಂದು, ತಂದೆಯ ಮುಖವನ್ನು ತನ್ಪ   ಎರಡೂ ಕೃಗಳಿಂದ ಮುಚ್ಚೆ, ಮನಸ್ಸಿನಲ್ಲೇ ನಗಾಡತೊಡಗಿದಳು. ವೃದ್ಧನ ಮಗಳ ಕೈ   ಗಳನ್ನು ಎತ್ತಿ ಹಿಡಿದು, “ನಿನ್ನ ಗುಂಡನಾಯಕನ ಆಗಮನವನ್ನು“ ಎಂದು ಪೂರೈಸಿದನು.   ವೃದ್ಧನು ಮುದುಗಲ್ಲು ಹಳ್ಳಿಯ ನಿವಾಸಕನು. ಇವನ ಪೂರ್ವಜರು ತುಂಗಭದ್ರಾ   ಮತ್ತು ಕೃಷ್ಣಾ ನದಿಗಳ ನಡುವಿನಲ್ಲದ್ದ ಪರದೇಶಕ್ಕೆ ಒ೦ದು ಕಾಲದಲ್ಲ ಅಧೀಶ್ತರರಾಗಿದ್ದರು.   ವಿಜಯನಗರದ ರಾಜನಾದ ಹರಿಹರನು ಇವನ ಪೂರ್ವಜರನ್ನು ವಿಶ್ವಾಸಘಾತುಕತೆ   ಯಿಂದ ಕೊಂದು ಆ ಪ್ರದೇಶವನ್ನು ತಾನೇ ಆಕ್ರಮಿಸಿಕೊಂಡನು. ಹಾಗೂ ಭಾಮಿನಿ   ಸುಲ್ತಾನರು ಇದೇ ಸ್ಥಳಕ್ಕ ತಾವು ಓಡೆಯರಂದು ತಮ್ಮ ಅಧಿಕಾರವನ್ನು ತೋರಿಸುತ್ತಿದ್ದರು.   ಇವರಿಬ್ಬರ ಪರಸ್ತರ . ಕಲಹಗಳಿಂದ ಇವನ ಪೂರ್ವಜರ ಮಹತ್ವವಲ್ಲವು ಹೋಗಿ,   . ಇವನು. ಅತೀ . ದರಿದ್ರನಾಗಿದ್ದಮ.. ಆದರೂ. ಮುದುಗಲ್ಲನ  ನಿವಾಸಕರ   ಮನ್ನಣಗೂ ಪ್ರೀತಿಗೂ ಪಾತ್ರನಾಗಿದ್ದನು. ಪತಿಪಾರಾಯಣಳಾದ ಇವನ ಹ೦ಡತಿಯು ಈ   ಕಥಾಕಾಲದ ೧೦ ವರ್ಷಗಳ ಹಿಂದ ವೃತಳಾದಳು. ಇವಳ ಮರಣದ ಬಳಿಕ ವೃದ್ಧಮ   ಪಥುಲಿಗೆ. ತಂದೆಯೂ, ತಾಯಿಯೂ ಆದನು. ವೃದ್ಧನ ಧರ್ಮಪತ್ನಿಯು ತನ್ನ   ಮರಣತಲದಲ್ಲ ಮಗಳ ವಿವಾಹವನ್ನು ಕುರಿತು ಸೂಚಿಸಿ ಮೃತಳಾದಳು. ಪಥುಲೆಯು ಈ
  51ಗ-[ಔಗಗ೧|೧.|ಗ   ೮೨ /ಪ೦ಜಿ ಮಂಗೇಶರಾಯರ ಕೃತಿಗಳು   ಸಾಯ೦ಕಾಲದಲ್ಲ.. ಯಾರ . ಆಗಮನವನ್ನು. ಎದುರ್ನೋಡುತ್ತಿದ್ದಳೋ ಆ ಗುಂಡ   ನಾಯಕನೇ . ತನ್ನ ಅಳಿಯನಾಗಬೇಕೆಂದು ಅವಳ ಮರಣ. ಪ್ರಾರ್ಥನೆಯಾಗಿದ್ದಿತು.   ವೃದ್ಧನು ಮೊದಮೊದಲು ಈ . ಪ್ರಾರ್ಥನೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೊನೆಗ   ಮಗಳಿಗೂ, ನಾಯಕನಿಗೂ ಆಂತರಿಕವಾದ ಪೇಮವಿರುವುದೆ೦ದು ಖಚಿತ ಮಾಡಿ   ಕೊಂಡು, ಮಗಳ ವಿವಾಹ ಸ೦ಬಂ೦ಧಕ್ಕೆ ಒಪಿದನು. ಗುಂಡನಾಯಕನು ವಿಜಯನಗರದ   ಸೈನ್ಯದಲ್ಲಿ ಒಂದು ಸಾಮಾನ್ಯವಾದ ಪದವಿಯನ್ನು ಹೂಂದಿದ್ದನು. ತನಗೆ ಅವಕಾಶ   ವಿದ್ಗಾಗ, ಗುಂಡನಾಯಕನು ಮುದುಗಳ್ಲಗ ಬಂದು ತನ್ನ ಪ್ರಿಯಳ ಮಧುರವಾದ   ಸಹವಾಸದಲ್ಲಿ ಒಂದೆರಡು. ದಿನಗಳನ್ನು ಕಳದುಹೋಗುತಿದ್ದನು. ಗುಂಡ   ನಾಯಕನು ತನ್ನ ಪ್ರಾಣೀಶ್ವರಿಯನ್ನು ವಿಜಯನಗರದಲ್ಲ ನಡೆಯುವ ಮಹಾರ್ನವಮಿಯ   ಉತ್ಸವಕ್ಕೆ ಕೊಂಡು ಹೋಗುವೆನೆಂದು ಕೆಲವು ದಿನಗಳ ಹಿಂದೆ ಮಾತುಕೊಟ್ಟದ್ದನು. ಅದು   ಕಾರಣದಿಂದಲೇ  ಪಥುಲೆಯು -  ಜಾತಕಪಕ್ತಿಯು. ಮೋಡಗಳ . ಆಗಮನವನ್ಶೇ   ನಿರೀಕ್ಷಿಸುವಂತೆ - ತನ್ನ ಭಾವೀಪತಿಯ ಹಾದಿಯನ್ನು ಎದುರ್ನೂಡುತ್ತಿದ್ದಳು.   ಸ್ಲಲ ಹೂತ್ತಿನ ಮೇಲೆ ಓಬ್ಲ ಯುವಕನು ಮನೆಗೆ ಬಂದನು. ಇವನನ್ನು ನೋಡುತ್ತಲೇ   ಪಥುಲೆಯ ಕಣ್ ನೃದಿಲೆಯು ಅರಳಿತು. ಪಥುಲೆಯು ಯುವಕನ ಬಳಿಗೆ ಬ೦ದು, “ನಿನ್ನ   ಆಗಮನವನ್ನು ಇದುವರಗೆ ಹಾರೈಸುತ್ತ ಇದ್ದವು. ನೀನು ಹಾದಿಯಲ್ಲ ತಳುವಿದಯೋ   ಏನೋ ಎ೦ದು ಚಿಂತಿಸುತಿದ್ದನು“ ಎಂದಳು.   ಯುವಕನು ವೃದ್ಧನಿಗೆ ಸಾಷ್ಟಾಂಗ ಪಣಾಮಗಳನ್ನು ಮಾಡಿ, ಪ್ರಥುಲೆಯನ್ನೇ ದೃಷ್ಪಿಸಿ   “ಈಗ ನಾನು ಬಂದಿರುವೆನಪ್. ಇನ್ನೂ ಚಿಂತೆಯು೦ಟೇ?“ ಎಂದು ಕೇಳಿದನು.   “ವಿಜಯನಗರಕ್ಕೆ ಎಂದು ಹೋಗುವುದೆಂಬ ಚಿಂತೆಯೊಂದಲ್ಲದ ಬೇರೊಂದಿಲ್ಲ“   ಎ೦ದು ಯುವತಿಯು ಉತ್ತರಕೊಟ್ಗಳು.   ವೃದ್ಧನ ಈ ಸಮಯದಲ್ಲಿ ಕವಡಿಗಳನ್ನು ಕೈಯಲ್ಲಕೊಂಡು ಎಂದಿನಂತೆ ಏನನ್ನೋ   ಗುಣಿಸುತಿದ್ದನು.   ಯುವಕನು “ಇನ್ನೂ ವಿಳಂಬ ಮಾಡಲಾಗದು. ವಿಜಯನಗರದ   ಮಹಾರ್ನವಮಿಯ ಉತ್ತವವು ಒಂದೆರಡು ದಿನಗಳಲ್ಲೇ ಮುಗಿಯುವುದು“ ಎ೦ದನು.   ಪಥುಲಾ:- “ನಾನು ಹೊರಡುವುದಕ್ಕೆ ಕಾಲರಳ ಮೇಲ ನಿ೦ತಿರುವೆನು. ನಾಳೆ ಬೆಳಗ್ಗೆ   ಪಯಾಣ ಬೆಳೆಯಿಸಿದರಿ ಆಗದೇ?“   ಯುವಕ-“ಈ ರಾತ್ರಿ. ತುಂಗಭದ್ರಯನ್ನು . ದಾಟದರ, ನಾಳ . ಸಾವಕಾಶದಿಂದ   ವಿಜಯನಗರವನ್ನು ಮುಟ್ಟಬಹುದು. `   ಪ್ರಥುಲಾ:-“ನನಗೆ ಓಪಿಕೆ. ಆದರ ಅಪನು ಏನು ಹೇಳುವನೋ ತಿಳಿಯಲಾರ.“   ಯುವಕ:-“ನೀನು ನನ್ನೊಡನೆ ಬರುವುದಕ್ಕೆ ಅವನು ಅಡ್ದಿಮಾಡುವನೇ? ನಮ್ಮ   ಪೇಮಪರಿಚಯವು ಅವನು ಅರಿಯದವನೇ?“   ಅ ಸಮಯದಲ್ಲಿ ವೃದ್ಧಮ ತನ್ನ ಗುಣಿತವನ್ನು ತೀರಿಸಿ ಭಾವೀದ೦ಪತಿಗಳ ಕಡೆಗ   ನೋಡಿ ನಿಟುಸುರಿಟ್ಟನು. ಇವರಿಬ್ಲರ ಆಅಸಯನ್ನೂ ಅವಸರವನ್ನೂ ನೋಡಿ ಮನಸಿನಲ್ಲೇ
  ೧1ಗ-[೧ಗ೧೧೧ ಗ   ಪ೦ಜಿ. ಮ೦ಗೇಶರಾಯರ ಕೃತಿಗಳು / ೮೩   ಮರುಗಿದನು. ಮನಃ ಕವಡೆಗಳನ್ನು ಹರಡಿ ಪರಿಷ್ನಾರವಾಗಿ ಲಕ್ವ ಮಾಡುವಂತಿದ್ದಮ.   ಮಗಳು ಮುದುಕನ ಬಳಿಗೆ ಬಂದು, “ಅಪ್ತಾ| ನಾವು ಈ ರಾತ್ರಿಯೇ ವಿಜಯನಗರಕ್ಕೆ   ಹೊರಡಬೇಕೆಂದಿರುವೆವು; . ನಿನ್ನ: ಅಪ್ಷಣೆಯನ್ನು . ಕೇಳಲಿಜ್ಬಿಸುವೆವು“ ಎಂದಳು.   ಯುವಕನು ಅವನ ಸಮೀದಲ್ಲೇ ಬ೦ದು ಕುಳಿತನು.   ವೃದ್ಧನ ಗಣಿತವನ್ನು ಮಾಡುತ್ತಾ.   ದ್ರಿಮೂರ್ತಿರಾಶಾವುದಯಂ ಪ್ಪನ್ನೇ ಕ್ರೂರಗಹೃಯುಕ್ತ   ನಿರೀಕ ತೇಜಃ (²   ಪರಯಾತಿಯದ್ಯಪ್ತಬುದಃತದಾನೀ ನಿವರ್ತತೇ ಶತ್ರು ಜನಾಭಿಭೂತಃ!   ಎ೦ದು ಶ್ಲೋಕಿಸಿದನು.   ಬಳಿಕ . ಮುದುಕನು, “ದ್ವಿಸ್ಥಭಾವದ ಮಿಥುನರಾಶಿಯ ಸಪ್ತಮ ಕೇಂದ್ರವಾದ   ಧನುಸಿನಲ್ಲ ಕ್ರೂರನಾದ, ರಾಜಗ್ರಹನಾದ, ಆಸವನ್ಕೆದುವ, ಸೂರ್ಯನು ಕೇತುವಿನಿಂದ   ಕೂಡಿ ಆಸ್ತಮಿಸುವುದರಿ೦ದ ಪ್ರಯಾಣವು ನಿಷಿದ್ಧ“ ಎಂದನು.   ದಂಪತಿಗಳಿಬ್ಬರೂ ತಟಸ್ಥರಾಗಿ, ವ್ಯಸನಸೂಚಕವಾದ ಪರಸ್ತರ ಮುಖವನ್ನು ನೋಡಿದರು.   ಪಥುಲೆಯು “ಅಪ್ಲಾ) ದೇವರ ಉತ್ಸವವನ್ನು ನೋಡುವುದಕ್ಕೆ ಹೋಗುವ ನಮಗೆ ವಿಪತ್ತು   ಬ೦ದರೆ. ದೇವರೇ ಮುನಿದ೦ತಾದಾನು. ದೇವನು ಕರುಣಾಸಾಗರನು; ಅವನು ತನ್ಕ   ಭಕ್ತರನ್ನು ಕೃಬಿಡಲಾರನು. ನಾವು ಹೋಗುವುದೇ ಸಿದ್ಧ“ ಎಂದು ದೃಢವಾಗಿ ಹೇಳಿದಳು.   ವೃದ್ಧ ಜ್ಯೋತಿಷ್ಕಕಾರನು  ಖೇದಪೂರ್ವಕವಾಗಿ, “ಅಮ್ಮಾ! ಪ್ರಥುಲಾ[ ನೀನು   ಇಚ್ಚಿಸಿದುದನ್ನೂ ಮಾಡಿಯೇ . ಬಿಡುವೆ. . ನಾನ್ಸು. ನಿನಗೆ ಹಚ್ಚು ಹೇಳಲಾರಿನು.   ಗುಂಡನಾಯಕಾ! ನನ್ನ ಮಗಳಿಂದ ನಿನಗೆ ಅಪಾಯ ಬರುವ ಸಂಭವ ತೋರುತ್ತಿದ -   ಸರಿ! ಅಮ್ಯಾ! ಬೇಡ! ಈ ರಾತ್ರಿ ಹೋಗಬೇಡ! ಹೋಗಬೇಡಮ್ಯ“ ಎ೦ದನು.   ಗುಂಡನಾಯಕನು . “ಪ್ರಥುಲೆಯಿ೦ದ್ ನನಗೆ ವಿಪತ್ತು ಬರುವುದಾದರೆ. ನಾನು   ಮರಣಕ್ಕ ಸಿದ್ಧನಿರುವನು“ ಎ೦ದು ಹಳಿದನು.   ಮುದುಕನು ಮಲ್ಲನ ಕಣ್ಣೀರನ್ನು ಮರಿಯಿಸಿ “ನನ್ನ ಅಡ್ಡಿಯಿಲ್ಲ! ಬುಧನು ಲಗ್ನಾಧಿಪತಿ   ಯಾದುದರಿಂದ ಅಬುಧಃ ಎ೦ದಿರುವುದರಿಂದ ಹೂರಡಲು ಅನುಕೂಲವಿದ“ ಎ೦ದು   ಹಳಿ “ಮಗು, ಪಥುಲಾ! ನಿನ್ನ ಯಶಸ್ಸು ವಿಜಯನಗರದ ಮಹಿಮೆಗಿ೦ತಲೂ ಚಿರಕಾಲ   ಬಾಳುವ ಹಾಗೆ ದೇವರು ಕರುಣಿಸಲಿ!“ ಎಂದು ಹರಸಿದನು.   ವಿಜಯನಗರದಲ್ಲಿ ಇನ್ನು ಅರುಣೋದಯವಾಗಿರಲಿಲ್ಲ. ಅಷಮಿಯ ರಾತ್ರಿಯ   ಮಹೋತ್ತವದಿಂದ . ಆಯಾಸಗೊಂಡಿದ್ದ. ಜನಗಳು ಇನ್ನೂ ಸುಖನಿದ್ರಯಲ್ಲಿ   ವಿಶ್ರಾಂತಿಯನ್ನು ಹೂ೦ದುತ್ತಿದ್ದರು. ಅರಮನೆಯೊಳಗೆ ದೇವರಾಜನು ಎ೦ದಿನಂ೦ತೆ ಬೀಗ   ಎಚ್ಚತ್ತು ತನ್ನ ದಿನಚರ್ಯಗಳನ್ನು ಮಾಡತೊಡಗಿದನು. ಒಂದು ಸೇರು ಎಳ್ಳಣ್ಣೆಯನ್ನು   ಪಾತ್ರಯಲ್ಲಿ . ಅಳದುಕೊಂಡು  ಒಬ್ಲಿ. . ಬಂದನು. . ಇವನ್ನು. ನೋಟಕ್ಕೆ   ಭೃತ್ರನ೦ತಿದ್ದರೂ ತನ್ನ ಚರ್ಯೆಬೇಷಗಳಲ್ಲಿ ಯಜಮಾನನಂಕತಿದ್ದನು. ಈತನು ಅರಸನ   ಗೂಢಮಿತ್ರನಾಗಿದ್ದನು. ಅನ್ಕರಿ೦ಗ ಮಾಡಿಸಲಾಗದ ಕೃತ್ಯಗಳನ್ನು ರಾಜನು ಇವನಿಂದ
  ||“   ೮೪ /ಪ೦ಜೆ ಮಂಗೇಶರಾಯರ ಕೃತಿಗಳು   ಮಾಡಿಸುತ್ತಿದ್ದನು. ಈತನ ಮೇಲೆ ಅರಸನಿಗೆ ಅತ್ಯಂತ ವಿಶ್ವಾಸ; ರಾಜ್ಯವನ್ನಾದರೂ   ಬಿಡುವುದಕ್ಕೆ ಒಮವನು; ಈ ಭೃತ್ಯ ಸ್ನೇಹಿತನನ್ನು ಅರಸನು ತನ್ಯಿಂದ ದೂರ ಮಾಡಲು   ಸಿದ್ಧನಾಗಿರಲಿಲ್ಲ. ಇತಿಹಾಸದಲ್ಲ ಈ ಪಾಪಿಯು ತಿಮ್ಮರಸ, ತಿಮ್ಮಪ್ರಭು, ಎಂಬ ಹಸರು   ಗಳಿಂದ ಪ್ರಖ್ಯಾತನಾಗಿರುವನು. ತಿಮ್ದನು ತನ್ನ ಕೈಯಲ್ಲ ಹಿಡಿದ ಎಣ್ಣೆಯ ಪಾತ್ರೆಯನ್ನು   ದೇವರಾಜನು ಕೊಂಡು ಎಣ್ಣಯನ್ನು ಎ೦ದಿನ೦ತ ಕುಡಿದು ಬಿಟ್ಟಮ. ಭೃತ್ಯನು ಇನ್ಪಿಷು   ಎಣ್ಣೆಯನ್ನು ಅಳದು . ಅರಸನ ಮೃಗ ತಿಕ್ವತೊಡಗಿದನು. ಇದಾದ ಬಳಿಕ . ಎರಡು   ಮುದ್ಗರಗಳನ್ನು ತಂದು ಅರಸನ ಕೃಗೆ ಕೂಟ್ಟನು. ದೇವರಾಜನು ಅವನ್ನು ಕೃಗಳಿ೦ದ   ಬೀಸುತ್ತ, ದಣಿವಿನ ಬವರಿನಲ್ಲ ಎಣ್ಣೆಯನ್ನು ಆರಿಸಿಬಿಟ್ಟನು. ಅಷ್ಪರಲ್ಲ ತಿಮ್ಮನ ಆಜ್ಞಯ   ಪ್ರಕಾರ . ಒದಗಿಸಿದ. ಬೆಳ್ಗುದುರೆಯನ್ನು ಹತ್ತಿ. ಸೂರ್ಯೋದಯದ   ಮೊದಲೇ ಅರಸನು ನಿತ್ಯದ ಅಭ್ಯಾಸದಂತೆ ಸವಾರಿಗೆ ಹೋದನು.   ಸೂರ್ಯನು ಪರ್ವತ ಶಿಖರಗಳ ಮರೆಯಿ೦ದ ನಗುನಗುತ್ತಾ ಉದಯಿಸುತಲಿದ್ದನು.   ಕಣಕಾಲ ಶಿಖರಾಗದಲ್ಲ ನಿಂತು ವಿಶ್ವವನಲ್ಲಾ ತನ್ನ ಸಹಸ್ರಕರಗಳಿಂದ ಆಲಿಂಗಿಸಿದನು.   ಆಶ್ವೀಜ . ಶುದ್ಧ ನವಮಿಯ ದಿನ ವಿಜಯನಗರದಲ್ಲಿ ನಡಯುವ ಮಹೋತ್ಸವದ   ಸ೦ಭ್ರಮಕ್ಕೆ ಸನ್ನಾಹ ಸಿದ್ಧತೆಗಳು ಆಗತೊಡಗಿದ್ದುವು. ಮಠಗಳೂ, ಮಂದಿರಗಳೂ, ಧ್ವಜ   ಪತಾಕೆಗಳಿಂದ . ಅಲಂಕೃತವಾದವು. ರಾಜನ . ಅಶ್ತಶಾಲೆಯಲ್ಲಯ್ರೂ ಗಜ್. ಶಾಲೆ   ಯಲ್ಲತಯೂ ಇದ್ದ ಪೂಜಾರ್ಹವಾದ ನಾಲ್ಕು ರಾಜಾಶ್ತಗಳೂ, ನಾಲ್ಕು ರಾಜಗಜಗಳೂ   ಶೃ೦ಗರಿಸಲ್ಪಟ್ಟವು. ದೇವಿಪೂಜೆಗ ಹಿ೦ಡುಗೊಳಿಸಿದ ಕುರಿಕೋಣಗಳು ವಧ್ಯಸ್ಥಾನಕ್ಕೆ   ತರಳಿದುವು. ದೇವರಾಜನು ಪ್ರಾತಃಕಾಲದ ಸವಾರಿಯನ್ನು ತೀರಿಸಿ ಅರಮನೆಗೆ ಹಿಂದಿರುಗು   ತಿದ್ದನು.  ಹಠಾತ್ಗಾಗಿ . ಒ೦ದು ಮನೆಯ _ ಸಮೀಪದಲ್ಲ ಏನು. ಕಾರಣದಿಂದಲೋ   ಕುದುರಯನ್ನು ನಿಲ್ತಸಿದನು. ಯುವತಿಯೊಬ್ಗಳು ಮನೆಯ ಬಾಗಿಲಲ್ಲ ರ೦ಗವಲ್ಲಯನ್ನು   ಬರೆಯುತಿದ್ಗಳು. ಕುದುರೆಯು ಅಕಸ್ಠಾತಾಗಿ . ತಡೆದುದನ್ನು. ನೋಡಿ. ರಮಣಿಯು   ಮುಖವನ್ನು ತಿರುಗಿಸಿ ರಾಜನನ್ನು ದಿಟ್ರಿಸಿದಳು. ರಾಜನ ರಮಣಿಯ   ಸರ್ವಾ೦ಗವನ್ನು ಬಡದು ಹೋದುವು. ರಮಣಿಯು ರಾಜನ  ಹೃದಯಾರ್ಥವನ್ನು   ಅವನ ನಯನ ಪುಸಕದಿ೦ದ ತಿಳಿದು, ಮನೆಯೊಳಕ್ಕೆ ನಡೆದುಬಿಟ್ಗಳು. ದೇವರಾಜನು   ತನ್ನೊಳಗೆನೇ ಲಜ್ಜಿತನಾಗಿ ಅರಮನೆಯ ಕಡೆಗೆ ಕುದುರೆಯನ್ನು ತಿರುಗಿಸಿದನು.   ರಾಜಗೃಹದಲ್ಲಿ ಅರಸನ ಸೇವಕರಲ್ಲರೂ ರಾಜನ ವಿಳ೦ಬವನ್ನು ಚರ್ಚೆಸುತಿದ್ದರು.   ಅಷ್ಟರಲ್ಲಿ ದೇವರಾಜನು ಅರಮನೆಯನ್ನು ಪ್ರವೇಶಿಸಿ, ಶುದ್ಧ ಸ್ನಾನವನ್ನು ತೀರಿಸಿದನು.   ನವರಾತ್ರಿಯ . ಕಡಯ  .ದಿನದ . ವ್ರತಕ್ಕೆ: ಪ್ರಾರಂಭವಾಯಿತು. . ರಾಜಗೃಹದೂಳಗೆ   `ವಿಜಯಮಂದಿರ` ಎ೦ಬ ದೇವರ ಗುಡಿಯೊ೦ದಿತ್ತು. ರಾಜನು ವಿಜಯಮಂದಿರವನ್ನು   ಹೂಕ್ಸು, ವಿಪ್ರ. ಸಹಾಯದಿಂದಲೂ ಮಂತ್ರಫೋಷದಿಂದಲೂ ಆರಾಧನೆಯನ್ನು   ಮುಗಿಸಿ ಚಪರಕ್ಕೆ ಬಂದನು. ಮನಸ್ಸಿನೊಳಗೆ ಯಾವುದನ್ನೋ ಯೋಜೆಸುತತಿರುವ೦ತ   ರಾಜನು ಸುಮ್ಮನೆ ನಿಂತಲ್ಲಿಯೇ ನಿಂತುಬಿಟ್ಟನು. ನರ್ತನಸ್ತೀಯರು ಮುಂದೆ ಬಂದು   ನಾಟ್ಯವನ್ನು . ಗೀತಗಳನ್ನೂ . ರಾಜಸನ್ನಿಧಿಯಲ್ಲ . ಅರ್ಪಿಸಿದರು. . ಒಡನೆ. ರಾಜನ
  1ಗ-{ಔಗಗ೧೧೧|ಗ   ಪ೦ಜಿ ಮಂಗೇಶರಾಯರ ಕೃತಿಗಳು / ೮೫   ಅ೦ಗರಕ್ಷಕರೂ, ಮಂತ್ರಿಗಳೂ, ಬ್ರಾಹ್ಷಣರೂ ಕಮವಾಗಿ ಸಾಷ್ಪಾಂಗ ಪಣಾಮ ಮಾಡಿದರು.   ಬಳಿಕ ಅರಸನು ಮುಂದುವರಿಸುವಂತೆ, ತಿಮ್ಹನು ಸೂಚೆಸಿದನು. ಅ೦ಗಳದಲ್ಲ ಹಲ್ಲಣಿಸಿದ   ಹನ್ನೊಂದು ಕುದುರೆಗಳೂ ನಾಲ್ಟು ರಾಜಗಜಗಳೂ ಅರಸನ ಆಗಮನವನ್ನು ಎದುರ್ನೋಡು   ತರಿದ್ದವು. ರಾಜನು. ಸಮೀಪಸ್ಥನಾಗುತ್ತಲೇ ಕುದುರೆಗಳು ತಲೆಯೆತ್ತಿದವು; ಆನೆಗಳು   ಸು೦ಡಿಲೆತ್ತಿ ನಮಸ್ಕರಿಸಿದವು. ರಾಜನ ಲಕ್ಷ್ಯವೇನೋ, ಇವುಗಳ ಮೇಲೆ ಹೋಗಲಿಲ್ಲ.   ಅವನ . ವಿರಹಿತವಾದ . ದೃಷಿಗಳು. ಜನಸೋಮದ ಕಡೆಯಲ್ಲಿ ಸ೦ಚರಿಸುತ್ತಿದ್ದವು.   ನರ್ತಕಿಯರ ಮಂದಹಾಸ, ನಾಯಕರ ಶಸ್ತಾಸ್ತ್ರ ಝಣತ್ಕಾರ, ಬ್ರಾಹ್ಮಣರ ಸ್ವಸ್ತಿವಾಚನ, ಆಡ ೬ ²   ಗಜಾಶ್ವಗಳ ಹರ್ಷಸೂಚಕ ಚಿಹ್ಪ, ಎಲ್ಲವೂ ರಾಜನ ಹೃದಯದ ಮೇಲೆ ನಿರರ್ಥಕವಾಗಿ   ಹೋದವು. ಬ್ರಾಹ್ಣಣನೂಬ್ಗನು ಮಷಪಾತ್ರಯನ್ನು ಕೈಯಲ್ಲ ಹಿಡಿದುಕೊಂಡು ಅರಸನ   ಸಮ್ಮುಖದಲ್ಲಿ ನಿಂತನು. ರಾಜನು ಹೂಗಳನ್ನು ಗಜಾಶ್ವಗಳ ಮೇಲೆ ಎರಚುವ ಬದಲಾಗಿ   ತಿಮ್ಮನ . ತಲೆಯ . ಮೇಲೆ ಪಷ್ಪಾಂಜಲಿಯನ್ನು . ಸುರಿದನು. . ಜನಗಳಲ್ಲರೂ   ಅಶ್ಲರ್ಯಗೊಂಡರು; ದುಃಖಗೊಂಡರು. ಹೀಗೂ ಮಷಪಾತ್ರಯಿಂದ ತಾನೇ   ಹೂಗಳನ್ನು ತೆಗೆದು ಅರಸನ ಕೈ ಮುಟ್ಟಸಿ ಆರಾಧಿತವಾದ ಮೃಗಗಳ ಮಸ್ತಕದ ಮೇಲೆ   ಎರಚಿದನು. ಅರಸನ ಹೃದಯ ಸಂತಾಪವು ಆ ನವಮಿಯ  ಮಹೋತ್ತವದಿ೦ದ   ಒ೦ದಿಷ್ಣಾದರೂ ಶಾ೦ತವಾಗಲಿಲ್ಲ. ಸಹಸ್ರಜನ ಪರಿಪೂರಿತವಾದ ಆ ಸ್ತೋಮದಳ್ಲ   ಅರಸನ... ಮನೋವ್ಕಥಯ ಕಾರಣವನ್ನು. ಯಾರೂ. ತಿಳಿಯಲಾರದೆ ಹೋದರು.   “ವಧ್ಯಸ್ಥಾನಕ್ಕೆ ದಯ ಮಾಡುವುದು“ ಎ೦ದು ತಿಮ್ಮನ ಸೂಚಿಸಿದನು. “ಅದುವೇ ನಮಗ   ಒಳ್ಳಯದು“ ಎಂಬ ಕ್ರೂರವಾದ ಮಾತು. ಅರಸನ ಬಾಯಿಯಿಂದ ಬಿದ್ದಿತು. ಎಲ್ಲರೂ   ಸ೦ಭ್ರಾಂತರಾದರು; ಎಲ್ಲರೂ ದುಃಖಿತರಾದರು. ಬ್ರಾಹ್ಮಣನು ಖಡ್ಗವನ್ನು ರಾಜನ   ಕೈಯಿಂದ ಮುಟ್ಟಿಸಿ ಶೂದ್ರನ ಕೃಗಿತ್ತನ. ಬಲಿಗೋಸ್ಠರ ೨೪ ಕೋಣ ಗಳನ್ನೂ ೧೫೦   ಕುರಿಗಳನ್ನೂ ತರಿಯುತ್ತಿದ್ದಾಗ ದೇವರಾಜನು. ತಿಮ್ಮನೊಡನೆ ರಹಸ್ಯದಲ್ಲಿ ಏನನ್ನೋ   ಹೇಳಿದನು. ತಿಮ್ಮನ ಕಾರಣಾಂತರದಿಂದ ಅಲ್ಲಂದ ಮಾಯವಾದನು.   ಪ್ರಾತಃಕಾಲದಲ್ಲಿ ದೇವರಾಜನು ಯಾವ ಮನೆಯ ಇದಿರಿನಲ್ಲ ತನ್ನ ಕುದುರೆಯನ್ನು   ನಿಲ್ತಸಿ ಓಂದು ಮುಹೂರ್ತ ತಳುವಿದನೋ ಆ ಮನಯು ಗು೦ಡನಾಯಕನದಾಗಿದ್ದಿತು.   ಮನೆಯಲ್ಲಿ ಯಾವಾಗಲೂ ಗುಂಡನಾಯಕನು ಅಲ್ಲದೆ ಬೇರೆ ಯಾರೂ ಇರುತಿರಲಿಲ್ಲ. ಆ   ದಿನ. ನಾಯಕನ ತನ್ಯ ಪ್ರಾಣವಲ್ಲಭೆಯನ್ನು ಮುದುಗಲ್ಲನಿಂದ  ಕರೆದುತಂದಿದ್ದನು.   ಪಥುಲೆಯ ತಂದೆಯು  ಇವರಿಬ್ಬರೊಡನೆ. ಬರಲು ಒಪಲಿಲ್ಲವಾದುದರಿಂದ, ಗುಂಡ   ನಾಯಕನು ತನ್ನ ಭಾವಿಪತ್ನಿಯನ್ನು ಮಾತ್ರ ಕರದು ತಂದಿದ್ದನು. ಗುಂಡನಾಯಕನು ತನ್ನ   ವಲ್ಲಭಗ ನವಮಿಯ ಪ್ರಾತಃಕಾಲದ ಉತ್ತವಗಳನ್ನೆಲ್ಲಾ ತೋರಿಸಿ, ಮನಃ ಮಧ್ಯಾನ್ಹದಲ್ಲ   ನಡೆಯುವ ಸಮಾರ೦ಭವನ್ನು ವಿನಂದಿಸಲಿಕ್ನ ಸಂಗಡ . ಕರದುಕೊಂಡು. ಹೋಗಿ   ಎಲ್ಲವನ್ನೂ ಕುರಿತು.. ವಿಶದವಾಗಿ ಹಳುತಿತಿದ್ದನು.. ಅರಮನೆಯ  ಮುಂಭಾಗದಲ್ಲ   ಸಿ೦ಹಾಸನವನ್ನು ಸಿದ್ಗಗೊಳಿಸಿದ್ದರು. ಓಂದು ಕಡೆಯಲ್ಲಿ ಜಟಿಗಳ ಕಾಳಗ; ಓಂದು ಬ ೪ ಇ ಪೆ /   ಕಡೆಯಲ್ಲಿ ಡೊಂಬರ ಆಟ: ಈ ಕಡೆಯಲ್ಲಿ ಗೂಳಿ ಕಾಳಗ; ಆ ಕಡೆಯಲ್ಲಿ ಕೋಳಿಯ
  1ಗ]-{ಔಗಗ೧೧೧ ಗ   ೮೬ /ಪ೦ಜೆ ಮಂಗೇಶರಾಯರ ಕೃತಿಗಳು   ಜೂಜು. ಎಲ್ಲ ನೋಡಿದರೂ ಗಲಭ; ಯಾವ ಕಡೆಗೆ ಕಣ್ಣು ತಿರುಗಿಸಿದರೂ `ತಮಾಷೆ` ಎಲ್ಲರ   ಮುಖದಲ್ಲಿಯೂ ಅನಂದ, ಉತ್ಪಾಹಪೂರ್ಣತ; ಗು೦ಡನಾಯಕನು ತನ್ನ ಭಾವಿವಲ್ಲಭಗ   ಇದನ್ನು ತೋರಿಸುತ್ತ ಹೃದಯದಲ್ಲಿ ಹಿಡಿಯಲಾರದಷ್ಟು ಆನಂದದಿಂದ ಉಕ್ಕುತ್ತಿದ್ದನು.   ಒಡನೆ ದೇವರಾಜನು ಸಿ೦ಹಾಸವನ್ನು ಹತ್ತಿ ಅದರ ಮೇಲೆ ಎದ್ಗು ನಿಂತು ಜನಸೋಮದಲ್ಲ   ಯಾರೋ . ಓಬ್ದಿನ . ಕಡೆಗೆ ಜರಳನ್ನು ನಿರ್ದೇಶಿಸಿ, ತಿಮ್ಮನ  ಕಿವಿಯಲ್ಲ ಏನನ್ನೋ   ಉಸಿರಿಸಿದರು. ಆಟಗಳು ಮುಗಿಯುತ್ತ ಬಂದುವು, ಸೂರ್ಯನು ಅಸ್ತಾಚಲವನ್ನು ಸೇರುವುದಕ್ಕೆ   ಕಾಲಿಡುವಂತಿದ್ದನು. ರಾಜನು ಸಾಯಂಕಾಲದಲ್ಲಿ ಅರಮನೆಯನ್ನು ಪ್ರವೇಶಿಸುತಲೇ   ಜನಸೋಮವು ಶಿಥಿಲವಾಗುತ್ತ ಬ೦ದಿತು. ಜನರಿಲ್ಲಾ ಮಲ್ಲಮಲ್ಲನ ಹೋಗಿಬಿಟ್ಟರು.   ಮಧ್ಯಾನ್ಹದ ಆಟಗಳನ್ನಲ್ಲಾ ಮುಗಿದ ಬಳಿಕ ಗು೦ಡನಾಯಕನು ಪ್ರಥುಲೆಯೊಡನ   ರಾತ್ರಿಯಲ್ಲಿ ನಡೆಯುವ ಬಾಣಬಿರುಸುಗಳ ವಿನೋದವನ್ನು ನೋಡುವುದಕ್ಕೆ ಹೂರಟನು.   ಜನರೆಲ್ಲರೂ ತಂಡ ತಂಡವಾಗಿ ಬರತೊಡಗಿದರು. ಅರಮನೆಯ ಮುಂದುಗಡೆಯ   ಬಯಲು ಸ್ಥಳದಲ್ಲಿ ಈ . ವಿನೋದ ವಿಲಾಸಗಳನ್ನು ಒದಗಿಸಿದ್ದರು. ನಮ್ಮ ನಾಯಕ   ನಾಯಕಿಯರು ಬೀಗಬೇಗ ಕಾಲಿಡುತ್ತ ಸಡಗರಿಸುತಿದ್ದರು. ಅಪರಲ್ಲ ಅವರಿಗೆ ಇದಿರಾಗಿ   ಮಾರ್ಗದ ಮೇಲೆ ಯಾರೋ ಒಬ್ಜನ ಬರುತಿದ್ದನು. ಗುಂಡನಾಯಕನು ಅವನನ್ನು   ನೋಡುತ್ತಲೇ ಕೈಮುಗಿದು ಮಾರ್ಗದ ಒಂದು ಪಕೃದಲ್ಲ ನಿಂತುಕೊಂಡನು. ಆಗ೦ತುಕನು   ಮುಗುಳುನಗೆಯಿಂದ . ಪ್ರಶಿಯಾಗಿ . ನಮಸ್ನಾರ . ಮಾಡಿದನು. . ಬಳಿಕ . ಇಬ್ಜರ   ಸಮೀಪಸ್ಥನಾಗಿ ತಾನೇ ಸಂಭಾಷಣೆಗೆ ಮೊದಲು ಮಾಡಿದನು.   ಆಗ೦ತುಕ:-- “ನಿಮ್ಮನ್ನು ಮಹಾರಾಜರು. ನೋಡಲು ಇಚ್ಛಿಸುವುದಾಗಿ ನಿಮಗೆ   ತಿಳಿಸಲು ಬಂದೆನು.“   ಇಬ್ರೂ ಅವಾಕ್ಕಾಗಿ ಸುಮ್ಮನ ನಿಂತುಕೊಂಡರು. ತಮ್ಮ ತಲೆಯ ಮೇಲೆ ಏನೋ   ವಿಪರೀತವು . ಬಂದಿತೆಂದು. ದಂಪತಿಗಳು ಒಬ್ಬರ. ಮುಖವನ್ಮೊಬ್ಬರು ನೋಡುತ್ತ   ನಿಂತುಕೊಂಡರು.   ಆಗ೦ತುಕ:- “ಭಯವೇನೂ ಇಲ್ಲ. ಪೂರ್ವಯುದ್ಧದಲ್ಲ ನೀವು ಶತ್ರುಗಳೂಡನ   ತೋರಿಸಿದ ಸತ್ತ ಸಾಹಸಗಳು ರಾಜರ ರಾಜಮಾನಸಕ್ಕೆ ತಿಳಿದುಬಂದುದರಿಂದ ನಿಮ್ನ್ನಲ್ಲ   ಮಹಾರಾಜರು ಮನ್ನಿಸುವಂತಿದ.“   ಪಥುಲೆಯ ಭೀತ ಹೃದಯವು ಶಾಂತವಾಯಿತು. ಅವಳ ಮುಖಮಂಡಲದಲ್ಲ   ವಾಗುತ್ತಲಲಿದ್ದ ಭೀತಿಯ ಬದಲಾಗಿ ಸ್ವಾಭಾವಿಕವಾಗಿದ್ದ ಉಲ್ಲಾಸವೇ ಅಲಂಕರಿಸಿತ್ತು.   ಗು೦ಡ:-“ಸ್ಥಾಮಿ! ಭೃತ್ಯಮ ತಮ್ಮ ಕೃಪಾಬಲದಿ೦ದ ಇದಕ್ಕೆ ಪಾತ್ರನಾದನು. ಆದರ   ಉಚಿತ ಉಡುಗೊರೆಗಳೂ ಮನ್ನಣೆ ಮರ್ಯಾದೆಗಳೂ ನಾಳ ಪ್ರಾತಃಕಾಲದಲ್ಲ ಎಲ್ಲರಿಗೂ   ಕೊಡಲಡುವುವಲ್ಲವೇ?“   ಆಗ೦ತುಕ:-“ನಿಜ! ಮಹಾರಾಜರು ಕಾರ್ಯ ವಿಶೇಷದಿ೦ದ ಎಲ್ಲವೂ ಈ ರಾತ್ರಿಯೇ   ನಡೆಯಬೇಕೆಂದು ಅಪಣೆ ಮಾಡಿರುವರು. ಕಲಶೋತ್ತವವೂ ಈ ಇರುಳೇ ನಡೆಯುವುದು.“   ಪಥುಲೆಯು . ಈ . ಮಾತುಗಳಿಂದ. ಸ್ಲಲ . ಕುತೂಹಲಜಿತಳಾಗಿ  “`ಕಲಶೋತ್ತವ
  ೧171-೫೧೧೧ |   ಪ೦ಜೆ. ಮಂಗೇಶರಾಯರ ಕೃತಿಗಳು / ೮೭   ಎಂದರೇನು? ಎಂದು ತನ್, ಪ್ರಾಣವಲ್ಲಭನೊಂದಿಗೆ ವಿಚಾರಿಸಿದಳು. ಗುಂಡನಾಯಕನು   ಮುವಹ್ಣ ಆಗಂತುಕನ್. .. “ಅಮ್ಮಾ! ಪತ್ತುತರವನ್ನು ಕೊಡುವುದಕ್ಕೆ ಬಾಯ್ದಿರಯುವಹಷರಲ್ಲ ಮ| ಎ‰ಲ ಓ:   ಕಲಶೋತ್ತವವು ಎಲ್ಲೌ ಉತ್ಲವಗಳಿಗಿ೦ತಲೂ ಶೇಷ್ಲವಾದುದ್ದು. ಬಾಣಬಿರುಸು ಗಳನಲ್ಲ   ಸುಟ್ಟ. ಬಳಿಕ .ನೂರಾರು . ಸ್ತೀಯರು ಜನಪೂರಿತವಾದ  ಪುಷ್ತಾಲ೦ಕೃತವಾದ   ಕಲಶಗಳನ್ನತಿಕೊಂಡು ಮಹಾರಾಜರ ಸಮ್ಮುಖದಲ್ಲಿ ಒಬ್ಲೂಬ್ಲರಾಗಿ ಬಂದು ಕಲಶವನ್ನು   ಎತ್ತಿ ಮುಖಕ್ಕೆ ನಿವಾಳಿಸಿ ಹೋಗುವರು. ಮಹಾರಾಜರು ಎಲ್ಲರಿಗೂ ಉಚಿತಗಳನ್ನು   ಹ೦ಚುವರು. ಉತ್ತವದಲ್ಲಿ ಯಾರೂ ಸೇರಬಹುದು. ನಿಮಗೆ ಮನಸ್ಲುಂಟೀ?“ ಎ೦ದನು.   ಪರಥುಲೆಯು ಮಾತಾಡಲಿಲ್ಲ. ಗುಂಡನಾಯಕನು “ಸ್ತಾಮಿ! ಉತ್ತವದಲ್ಲ ರಾಣಿಯರ   ದಾಸಿಯರಲ್ಲದ ಗರತಿಯರು ಸೇರುವವರ?“ ಎಂದು ಪ್ರಶ್ನೆ ಮಾಡಿದನು.   ತಿಮ್ಮನು “ನಿಮ್ಮಂಥವರು ಉತ್ಲವದಲ್ಲ ನೆರವಾಗುವುದಕ್ಕೆ ಅಡ್ಡಿ ಏನೂ ಇರಲಾರದು“   ಎ೦ದು ಹೇಳಿ ಅರಮನೆಯ ಕಡೆಗೆ ಹಿಂದಿರುಗಿದನು. ದ೦ಪಕತಿಗಳಿಬ್ಲರೂ ಮಾತನಾಡುತ್ತಾ   ಅರಮನೆಯ ಮುಂದುಗಡೆಯ ಮೈದಾನವನ್ನು ಸೇರಿದರು. ಓಡನ ಗುಂಡನು ತಾನು   ಮಹಾರಾಜನು ಇದ್ದಲ್ಲಗೆ ಬೀಗನ. ಹೋಗಿ. ಬರುವನಂದು ಹಳಿ. ಪ್ರಥುಲೆಯನ್ನು   ಸುರಕ್ಷಿತವಾದ ಸ್ಥಳದಲ್ಲರಿಸಿ, ಹೋಗಿಬಿಟ್ಟನು.   ಗುಂಡನಾಯಕನು ಅರಮನೆಯನ್ನು ಸೇರಿದನು. ಅರಸನ ಕೋಪಕ್ಕೆ ಯಾವ   ಕಾರಣದಿಂದಲೋ ಪಾತ್ರನಾದುದರಿ೦ದ ಸರಗೆ ಹಾಕಲ್ಹಟ್ಟಮ. ಆಶ್ವೀಜ ಶುದ್ಧ ನವಮಿಯ   ಮಹೂತ್ತವದಿ೦ದ ವಿಜಯನಗರದ ಪ್ರಜಗಳಲ್ಲರೂ. ಸಂತೋಷ ಸಂಭ್ರಮದಿಂದ   ವಿನ೦ದಿಸುವಾಗ, ನಿರ್ಭಾಗ್ನನಾದ ನಿರಪರಾಧಿಯಾದ ಗುಂಡನಾಯಕನು ಸರೆಮನೆಯಲ್ಲ   ತನ್ನ ತಲೆಯನ್ನು ತಗ್ಗಿಸಿ ಕಣ್ಣೀರು ಬಿಡುತ್ತಿದ್ದಮ. ಆ ಕಣ್ಣೀರುಗಳನ್ನು ಒರಸುವುದಕ್ಕೆ ಅಲ್ಲ   ಯಾರೂ ಇರಲಿಲ್ಲ. ಅವನ  ಗದ್ಗದಗಳನ್ನು ಸೃಪಿಡುವುದಕ್ಕೆ ಅವನ ಪ್ರಾಣಶ್ನರಿಯು   ಸಮೀಪದಲ್ಲರಲಿಲ್ಲ;. ಅವನ ತಗ್ಗಿದ ತಲೆಯನ್ನು ನೇರ್ಪಡಿಸುವುದಕ್ಕೆ ಸಮರ್ಥಳಾದ   ಪಥುಲೆಯು ಅಲ್ಲಿ ಎಲ್ಲಯೂ . ಇರಲಿಲ್ಲ. ಅವಳನ್ನು ಹುಡುಕ! ಹಿಡಿಯುವುದಕ್ಕೆ   ದೇವರಾಜನೇ . ಮನಸ್ಸು. ಮಾಡಿದರೂ. ಅವಳು ಸಿಕ್ಕುತ್ತಿರಲಿಲ್ಲ. . ಅರಸನು   ಸಿ೦ಹಾಸನರೂಢನಾಗಿ ವಿನೋದವನ್ನು ನೋಡುವಂ೦ತಿದ್ದನು. ರಾಜಧಾನಿಯ ಹೊರಗೆ   ನಾಲ್ಕು ದಿಕ್ಕುಗಳಲ್ಲಯೂ ಉತ್ಲವಸೂಚಕವಾದ  ಅಗ್ನಿಕುಂಡಗಳು  (ಛಠಟಿಜಿಡಿಜ)   ಪಜ್ಲಿಸುತಿದ್ದವು. ಬಾಣ ಬಿರುಸುಗಳಲ್ಲ ಅರಸನ ಹೃದಯಲ್ಲಯೂ   ಹಾಗೆಯೇ ಆಗುತಿತ್ತು. ರಾಜನು ಕಾತರಗೊಂಡನು; ಕಳವಳಗೊಂಡನು; ಮನಃಮನಃ   ತಿಮ್ಮನನ್ನು ಕರೆದು ಪ್ರಾರ್ಥಿಸತೊಡಗಿದನು. ಆದರೆ ಪ್ರಥುಲಿ-ಪರಥುಲೆಯು ಅಲ್ಲಿಂದ   ಮಾಯವಾದಳು. ಹತಭಾಗ್ಯನ ಕೃಗೆ ಸೇರಿ, ಸೇರದ ಲಕ್ಷಿಯ ಹಾಗೆ. ನವಮಿಯ   ಮಹೋತ್ತವಕ್ನೋಸ್ತರ ನರದಿದ್ದ. ಜನಜಂಗುಳಿಯಲ್ಲ ಪ್ರಥುಲೆಯು ತೇಲಿಹೋದಳು.   ಅವಳನ್ನು ಹಿಡಿದು ತರವುದಕ್ಕೆ ಹೋಗಿದ್ದ ಗೂಢಚಾರರು ನಿರಾಶರಾಗಿ ಬ೦ದು, ಅವಳು   ಸಿಕ್ಫಲಿಲ್ಲವಂಬ ಅತ್ಯಂತ. ಹೃದಯಭೇದಕವಾದ ವರ್ತಮಾನವನ್ನು. ದೇವರಾಜನಿಗೆ   ನಡುಗುತ್ತ ತಿಳಿಸಿದರು. ಕೂಡಲೇ . ಪರಾಕ್ರಮಿಯಾದ ತಿಮ್ಮನ ಅವಳನ್ನು. ತಾನೇ
  5|ಗ|-|<೩ಗಗ೧8.|ಗ   ೮೮ /ಪ೦ಜಿ ಮಂಗೇಶರಾಯರ ಕೃತಿಗಳು   ಕೈಹಿಡಿದು ತಾರದ ಖಿಡನ೦ದು ರಾಜನಿಗೆ ನ೦ಬುಗೈಯಿತ್ತು. ಇಬ್ಜರು ಸಿಪಾಯರೊಡನೆ   ಅಂತರಂಗದಿಂದ ನಡದುಬಿಟ್ಟನು.   ಅರಮನೆಯ ಕತ್ತಲಾದ ಕೊಟ್ಡಿಯಲ್ಲಿ ಏಕಾಕಿಯಾದ ಗುಂಡನಾಯಕನು ಕಣ್ಣಿಗೆ   ನಿದ್ದ . ಬಾರದೆ, . ತನ್ನ ದುರವಸ್ಥೆಯನ್ನು ಕುರಿತು.. ಚಿ೦ತಿಸುತ್ತಿದ್ದನು.. . ರಾಣಿಯ   ದಾಸಿಯರಲ್ಲರೂ ರಾತ್ರಿಯ ಕಲಶೋತ್ಸವಕ್ಕೆ ಸಿದ್ಧರಾಗತೊಡಗಿದರು. ಎಲ್ಲರೂ ತಂತಮ   ವಸ್ತಾಲ೦ಕಾರಗಳನ್ನು ಅಳವಡಿಸಿಕೊಂಡು ಹೂರಕ್ಕೆ ಬಂದರು. ಓಲಗದ ಚಾವಡಿಯಲ್ಲಿ   | ಸಾಲಾಗಿ ಇಟ್ಟದ್ದ ಕಲಶಗಳನ್ನು ನೋಡಿ. ತಮ್ಮ ತಮ್ಮ ಯೋಗ್ಯತಾನುಸಾರವಾಗಿ ಚೆನ್ನದ,   ಬೆಳ್ಳಿಯ, ತಾಮ್ರದ ಕು೦ಭಗಳನ್ನು ಕೈಯಲ್ಲಿಕೊಂಡರು. ಗುಂಡನಾಯಕನು ಇದನ್ನು   | ಕಿಟಕಿಯ ಬಳಿಯಿಂದ ನೋಡುತ್ತಲೇ ಇನ್ನೂ ದುಃಖಗೊಂಡನು. ತನ್ಕ ಪ್ರಾಣಪ್ರಿಯಳಾದ   ಪಥುಲೆಯಿಂದ ಈ ಹೀನ. ಕೃತ್ಯವನ್ನು ರಾಜನು ಬಲಾತ್ಟಾರದಿ೦ದ ಮಾಡಿಸುವನೋ   ಎ೦ದು ಶಂಕಿತನಾಗಿ ನಾಯಕನು ನಿಟ್ರುಸಿರಿಟ್ಮನು. ದಾಸಿಯರ ಮ್ಯಗಾವಲಿಗೆ ಸಿಪಾಯರು   ಸನ್ನದ್ಧರಾಗಿ ಬಂದು ನಿಂತರು. ನವರತ್ಕಭೂಷಣಗಳಿಂದ ಒಪ್ಪತ್ತಿರುವ, ಅಮೂಲ್ಕವಾದ   ವಸ್ತದಿಂದ ಕಂಗೊಳಿಸುತ್ತಿರುವ ರಾಣಿಯು ಆ ದಾಸಿಯರ ಮಧ್ಯದಲ್ಲಿ “ನಕ್ಷತ್ರಮಯ   ಮಾದ ದಿವಿಜಪದದೋಳ್ ಶಾರ್ವರೀ ಚಂದ್ರನದಯಿಪಂತೆ“ ಬಂದಳು. ದಾಸಿಯೊಬ್ಗಳು   ಪರಿಮಳ ಜನಪೂರಿತವಾಗಿ ಪರಿಮಳಿತ ಮಷಾಲಂಕೃತವಾಗಿ ಪರಿಶೋಭಿಸುವ ಸುವರ್ಣ   ಕಲಶವನ್ನು ಅವಳ ಕೈಗಿತ್ಗಳು. ರಾಣಿಯು ಅದನ್ನು ದಂಡಿಗೆಯಲ್ಲಿ ಇಟ್ಟಳು. ಜಿನ್ಯದ   ತೆ೦ಗಾಯವನ್ನು, ರತ್ಪನಿರ್ಮಿತವಾದ ಮಾವಿನೆಲೆಗಳನ್ನು ಕೊಂಡು ಅದರ ಮೇಲೆ ಇಟ್ಟಳು   ರಾಣಿಯು ಪಲ್ಹಕ್ಷಿಯಲ್ಲ ಕುಳಿತುಕೂಳ್ಳುತಲೇ ಎ೦ಟುಜನ ದಾಸಿಯರು ಅದನ್ನು ತಮ್ಮ   ಕೋಮಲವಾದ ಆಧರಿಸಿದರು. ಸುವರ್ಣದ ತರುಣಿಯು ಯಮುನಾ   ನದಿಯಲ್ಲಿ ತೇಲಿ. ಹೋಗುವಂತೆ ಆ  ದಂಡಿಗೆಯು. ಸಖೀಜನ  ಮಸಕಗಳ ಮೇಲೆ   ತೋರುತ್ತ ಅರಮನೆಯ ಹೂರಕ್ಕೆ ಹೋಯಿತು. ಕೂಡಲೇ ಅರಸನಿದ್ದ ಎಡಯಿಂದ   ಕಹಳಗಳು . ಭೋರ್ಗರದುವು; . ನಗಾರಿಗಳು . ಮೊಳಗಿದುವು. . ರಾಜಮಂದಿರದಲ್ಲ   ಇದುವರೆಗೆ. ಕೇಳಿಸುತಿದ್ದ. ಕಲಕಲವು . ದೂರವಾಗುತ್ತ . ಬಂದಿತು. . ಅರಮನೆಯ   ಕಾವಲುಗಾರರಲ್ಲ ಒಬಿಬ್ಲರಲ್ಲದ ಮಿಕ್ನವರಲ್ಲರೂ ನಡದುಬಿಟ್ಟರು.   ಗುಂಡನಾಯಕನು  ಇದಲ್ಲವನ್ನು ನೋಡುತಿದ್ದನು. ಮರವಣಿಗೆಯ ಸಂಭ್ರಮವು   ಅದೃಶ್ಶವಾಗುತ್ತಲೇ ಕಿಟಿಕಿಯ ಬಳಿಯಿಂದ ಹಿ೦ದಿರುಗಿದನು. ಅವನು ಹಿಂದಿರುಗುತ್ತಿದ್ದ   ಹಾಗ. ಹಿಬ್ಲ. ಯುವಕನು ರಾಜಾಂಗಣದ  ಬಲಪಕ್ಟದಲ್ಲ ಸುಳಿಯುತ್ತಿದ್ದನು. ಗುಂಡ   ನಾಯಕನು ಅವನು ಪಹರೆಯವನಂದು ಸುಮ್ಮನಾದನು. ಯುವಕನು ಮಲ್ಲಮಲ್ಲನ   ಕಾಲಿಡುತಿದನು; ಆಗಾಗ. ಸುತೆಲ್ಲ ನೋಡುತಿದ್ದನು. ಯುವಕನು ಚಂದ್ರೋದಯವು   ಹಾಸಿದ್ದ. ರಾಜಾಂಗಣದ ಮಾರ್ಗವನ್ನು ಬಿಟ್ಟು ಅರಮನೆಯ  ಬಳಿಯಲ್ಲದ್ದ ಸಣ್ಣ   ಸಾಲ್ಮರಗಳ ನೆರಳ ಹಾದಿಯನ್ನು ಹಿಡಿದು ಬರುತ್ತಿದ್ದಮ. ಇದ್ದಕ್ಕಿದ್ದ ಹಾಗೆ ಯುವಕನು   ಸೆರೆಮನೆಯ ಕಳಗಡಗ ಬಂದನು. ಅಠಲ್ಲಂದ ಮೇಲೆ ಹತಲು ದಾರಿಯಿಲ್ಲವಂದು ತಿಳಿದು   ಮನಃ ಹಿಂತಿರುಗಿದನು. ತನ್ನ ಆಗಮನವನ್ನು ಯಾರೂ ಅರಿಯಲಿಲ್ಲವಂದು ತರುಣನು
  5|[1-[ಡಗಗ೧೩೧೩,|ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೮೯   ಧೈರ್ಯಗೊ೦ಡು, ಅರಮನೆಯ ಒಳಗಡೆಯಿದ್ದ ಭವ೦ತಿಯನ್ನು ಸರಿದನು. ಯುವಕನು   ಎಲ್ಲಿಗೆ ಹೋದನಂದು ಗುಂಡನಾಯಕನಿಗೆ ಓಮ್ಮ ತಿಳಿಯಲಿಲ್ಲ. ನಾಯಕನು ಕಿಟಕಿಯ   ಬಳಿಗೆ ಬಂದು ನೋಡುತಿರಲಾಗಿ, ಯುವಕ ಆ ಕಿಟಕೆಯ ಇದಿರಾಗಿ ಬರುತಿದ್ರನು. ಯುವಕನು   ಅಲ್ಲಿಯೇ ಸ್ಲಲ ತಡೆದನು. ನಿದ ಹೋದ ಪಹರೆಯವನ ಮುಂಡಾಸನ್ನು ಮಲ್ಲಗೆ ಮುಟ್   ನೋಡಿ ಅದರಿಂದ ಏನನ್ನೋ ಎತಿಕೊಂಡನು. ಬಳಿಕ ಕಾಲ ಸದ್ದಾಗದ೦ತ ನಡದು   ಕೊಟಡಿಯ . ಬೀಗವನ್ನು ತೆರೆದು, ಗುಂಡನಾಯಕನಿಗೆ ಹೊರಕ್ಕೆ ಬರುವಂತೆ ಕೈಸನ್ನೆ   ಮಾಡಿದನು. ಇಬ್ಬರೂ ಮಾತಾಡಲಿಲ್ಲ. ಗುಂಡನಾಯಕನು ಹೂರಕ್ಕೆ ಬಂದನು. ಯುವಕನು   ಅವನ ಕೃಯನ್ನು ತನ್ನ ಕೈಯಲ್ಲ ತೆಗೆದುಕೊಂಡು, ಗುಂಡನಾಯಕನು ಯುವಕನನ್ನು   ಗುರುತಿಸಿದ೦ತೆ ನಗಾಡಿದನು. ಇಬ್ರೂ ಮಲ್ಲನೆ ಭವ೦ತಿಯನ್ನು ದಾಟಿ ಅರಮನೆಯ   ಹಿ೦ದುಗಡೆಯಲ್ಲ . ಇಳಿದರು. . ಚಂದ್ರನು . ಅಸ್ತಮಿಸುತಿದ್ದನ. _ ಕಲಶೋತ್ತವವು   ಸಮಾಪ್ರವಾಯಿತಂದು  ಕಹಳಗಳು . ಕೂಗಿದವು. . ಜನಗಳು ತಂತಮ್ಮ _ ಮನಗಳಿಗೆ   ಹೋಗುತಿದ್ದರು. ಯುವಕರಿಬ್ಲರು . ಅವಸರದಿ೦ದ ಕಾಲಿಡುತ್ತ .. ಅರಮನೆಯ   ಗೋಡೆಯನ್ನು ರಹಸ್ಯ ಮಾರ್ಗದಿಂದ ದಾಟಿ ನಿರ್ಜನವಾದ ಸ್ಥಳಕ್ಕೆ ಬಂದರು.   ಯುವಕರಿಬ್ಲರು ಮಾತತ್ದ ಬಹಳ ದೂರಕ್ಕೆ ಮುಟ್ಟದರು; ಮನುಷ್ಕನ ಸುಳಿವಿಲ್ಲದ   ಹಾದಿಗಳನ್ನು ಹಿಡಿದು ಹೋಗುತ್ತಿದ್ದರು. ಇದುವರೆಗೆ ಮರಗಳ ಎಲೆಗಳಿಂದ ನಲಕ್ಕಿ ಉದುರಿ   ಬಿದ್ದ ಚಂದ್ರಕೆರಣಗಳ ಬದಲಾಗಿ ಅಂಧಕಾರದ ಛಾಯಿಯು ಆವರಿಸುತ್ತಿದ್ದಿತು. ಇಬ್ಗರು   ಕಳ್ಳರ೦ತೆ ಹಿ೦ದುಮುಂದ ನೋಡುತ್ತ, ಎಲಿಗಳ ಮರ್ಮರ ಶಬ್ದಕ್ಕೆ ಸುತ್ತಲಲ್ಲಾ ನೋಡುತ್ತಾ,   ಬೇಗ . ಬೇಗನೆ.. ಕಾಲಿಡುವಂತಿದ್ದರು. . ಗುಂಡನಾಯಕನು . ಮೌನವನ್ನು ತ್ಯಜಿಸಿ   ಮಾತನಾಡತೊಡಗಿದನು.   ಗುಂಡ:- “ನಿನ್ನ. ಸಾಹಸದಿ೦ದ್ದ ನನ್ನ . ಪ್ರಾಣವುಳಿಯಿತು.  ನನಗ . ಬಂಧನ   ಪ್ರಾಪಿಯಾಯಿತ೦ದು ನೀನು ಹಗೆ ತಿಳಿದ?“   ಯುವಕ:- ರಾಜನು ನನ್ನನ್ನು ನೋಡಿದಂದಿನಿಂದ ನಮಗೆ ಯಾವುದೋ ಅಪಾಯ   ಸ೦ಭವಿಸುವುದೆ೦ದು ನನಗೆ ಶ೦ಕೆ ಇದ್ದಿತು. ಅಪ್ತಮ ಹೇಳಿದ ಮಾತು ಪದೇ ಪದೇ ನನ್ನ   ಸ್ತರಣಗೆ ಬರುತ್ತಿತ್ತು. ತಿಮ್ಮನ ನಿನ್ನನ್ನು ಕರೆದುಕೊಂಡು ರಾಜಸನ್ನಿಧಿಗೆ ಹೋದ ಬಳಿಕ ಈ   ಸಂಶಯವು ಇನ್ನೂ ಬಲಗೊಂಡಿತು.“   ಗುಂಡ:-“ನಿನ್ಯ ಮನಸ್ಸಿನ ಶ೦ಕೆಯನ್ನು ನೀನು ಮೊದಲೇ ನನಗೆ ತಿಳಿಸಿರುತಿದ್ದರೆ ಈ   ತೊಂದರೆಗಳನ್ನಲ್ಲಾ ತಪ್ಪಿಸಬಹುದಾಗಿತ್ತು. ನೀನು ಹೇಳಲಿಲ್ಲವೇಕ?“   ಯುವಕ:-“ಹಾಗೆ ನಾನು ತಿಳಿಸಿದ್ದರ ನೀನು ಅರಮನೆಗೆ ಹೋಗುವುದಕ್ಕೆ ಒಮುತಿರಲಿಲ್ಲ.   ರಾಜನು ಮೋಸದಿಂದ ಕಾರ್ಯ ಸಾಧನ ಆಗಲಿಲ್ಲವೆ೦ದು ತಿಳಿದು, ಕೂಡಲೇ ಬಲಾತ್ಕಾರ   ವನ್ನು ಉಪಯೋಗಿಸುತ್ತಿದ್ದಮ. ಇದರಿಂದ ಕಾರ್ಯವು ಕಟ್ಟುಹೋಗಿ, ನೀನು ಬ೦ಧನಕ್ಕೆ   ಒಳಗಾಗುತ್ತಿದ್ದ; ನಾನು ಉಪಾಯವಿಲ್ಲದ ರಾಜನಿಗೆ ಬಲಿ ಬೀಳಬೇಕಾಗುತ್ತಿತ್ತು.“   ಅಪ್ಪರಲ್ಲ ದೂರಕ್ಕೆ ಜನರ ಮಾತುಗಳ ಕಲಕಲವನ್ನು ಕೇಳಿದಂತೆ, ಇಬ್ಬರೂ ತಟಸ್ಥರಾಗಿ
  |   ೯೦ /ಪ೦ಜೆ ಮಂಗೇಶರಾಯರ ಕೃತಿಗಳು   ಹಿ೦ದ ನೋಡಿದರು.  ಹತ್ತಿರದಲ್ಲ ಯಾರ  ಸುಳಿವೂ ಇರಲಿಲ್ಲ.  ಇಬ್ಗರೂ. ಮುಂದೆ   ನಡೆಯತೊಡಗಿದಗು.   ಗು೦ಡ:- ನಾನು ಸರೆಯಲ್ಲ ಹಾಕಲ್ಟನೆಂದು ನೀನು ಹೀಗೆ ತಿಳಿದೆ?“   ಯುವಕ:-“ನೀನು ಅರಮನೆಗೆ ನಡೆದ ಬಳಿಕ ನಾನು ಅರ್ಧತಾಸು ನೀನು ನನ್ನನ್ನು   | ತಳುವಿದನು. ಆದರೂ ನೀನು ಬರುವ ಹಾಗೆ ತೋರಲಿಲ್ಲ. ಅದಕ್ಕೋಸ್ಕರ   | ನಾನು ಮೆಲ್ಲಮೆಲ್ಲನೆ ಜನಸ್ತೋಮದಿಂದ ಹಿಂಜರಿದು ಜಾರತೊಡಗಿದಾಗ, “ಪಥುಲೆಯನ್ನು   | ಅರಸರು ನೋಡಬೇಕೆಂದಿರುವರಂತೆ“ ಯಾರೋ ಮಾತಾಡುವುದು ನನ್ನ ಕಿವಿಗೆ ಬದ್ಗಿತು.   ಇದನ್ನು. ಕೇಳಿದನೋ ಇಲ್ಲವೋ ನಾನ್ ಮನೆಗೆ ಓಡಿಹೋಗಿ ನನ್ನ ಉಡುಪನ್ನು   ಬದಲಾಯಿಸಿ ಈ ವೇಷದಿ೦ದ ಬಂದನು. ಮನಃ ಮೃದಾನಿಗೆ ಬರುತ್ತಲೇ ನಿನ್ನನ್ನು ಹುಡುಕ   ತೊಡಗಿದೆನು. ಕೊನೆಗೆ ನೀನು ಅರಮನೆಯಲ್ಲಿ ಸೆರೆಯಾಗಿರಬಹುದೆ೦ದು ಊಹಿಸಿ...“   ಮಾತು. ಮುಗಿಯುವಪರಲ್ಲ ಗುಂಡನಾಯಕನು ಹಿ೦ದುಗಡ ನೋಡಿದನು. ಅಲ್ಲ   ಯಾರೂ ಇರಲಿಲ್ಲ. ಯುವಕನು ಅವನಂತೆಯೇ ನೋಡಿ “ಯಾರಾದರೂ ನಮ್ಮನ್ನು   ಬೆ೦ಬತ್ತಿ ಬರುವರಂದು ಹದರಿಕೆಯೇ?“ ಎ೦ದು ಕೇಳಿದನು.   ಗುಂಡನಾಯಕ:-“ನಾನು ಸರಯಿಂದ ತಪಿಸಿಕೊಂಡ ಸಂಗತಿಯು   ಅರಮನೆಯವರಿಗೆ ಇಷರಲ್ಲಿ ತಿಳಿದಿರಬಹುದು. ಇನ್ನು ಈ ರಾಜ್ಯವನ್ನು ಬಿಟ್ ಹೂರತು ಇಲೆ ಉ. ಕಲೇಯ್ಪಿ ಐಲ್ಬ   ನನ್ನ ಹೃದಯದಿಂದ ಭೀತಿಯು ಹೋಗಲಾರದು.“   ಯುವಕನು:-“ಇನ್ನೂ ಹದರುವಯೇ?“ ಎಂದು ಹೇಳಿ, ಸೊಂಟದಲ್ಲಿ ಅಡಗಿಸಿಟ್ಟ   ಖಡ್ಗವನ್ನು. ಈಜಿಗ. ಹಿರಿದು “ಇಕೋ! ಇದರ . ಸಹಾಯದಿಂದ ನಮ್ಮ ಆಪತ್ತನ್ನು   ಪರಿಹರಿಸಿ, ಈ ರಾಜ್ಯದಿಂದ ನಾವು ಹೋಗಿ ಭದ್ರವಾದ ಸ್ಥಳವನ್ನು ಸೇರಬಹುದು“ ಎಂದು   ಗಂಭೀರವಾಗಿ ಹೇಳಿದನು.   ಗುಂಡನಾಯಕನ್ ಒ೦ದು ನಿಮಿಷ ಅವಾಕ್ಕಾಗಿ “ಪ್ರಿಯ! ನಿನ್ನ ಸಾಹಸವನ್ನೂ   ಪತ್ಕುತ್ತನ್ನ . ಬುದ್ಧಿಯನ್ಕೂ . ಮಚ್ಚಿದೆ. ಇನ್ನು . ಶತ್ರುಗಳು . ನಮ್ಮ ಮಾರ್ಗವನ್ನು   ಆತಂ೦ಕಿಸಿದರೂ ನಿನ್ನ ಖಡ್ಗದ ಸಹಾಯದಿಂದ - ಮನಃ ಯುವಕನು ಬೆಚ್ಚೆಬಿದ್ದಂತಾಗಿ   ಮುಖವನ್ನು ಹಿಂದಿರುಗಿಸಿದನು. ದೂರದಲ್ಲಿ ಪದಸ೦ಚಾರದ ಶಬ್ದದಂತೆ ಕೇಳಿಸಿತು.   ಇಬ್ಬರು ಬೇಗಬೇಗನೆ ಕಾಲಿಟ್ಟರು, ಅವರು ಮು೦ದುವರಿಸುವಪ್ಕಕ್ಕೆ ಸಪ್ಲಳು ಹಿಂದಿನಿಂದ   ಅಟ್ಕೊಂಡು . ಬಂದಂತೆ. ಕೇಳಿಸಿತು.. ವಿಜಯನಗರದ ಕೋಟೆಯ ಗೋಡೆಗಳು   ಸಮೀಪಿಸಿದುವು. ಗುಂಡನಾಯಕನು ಪಥುಲೆಯೊಡನೆ ಆ ಹಾದಿಯನ್ನು ಬಿಟ್ಟು ಎಡಕ್ವೆ   ತಿರುಗಿದನು. ಹಿ೦ದಿನಿ೦ದ ಕೇಳಿಸುತ್ತಿದ್ದ ಶಬ್ದವು ಸ್ವಲ್ಪ ಸ್ತಬ್ಧವಾಯಿತು. ಇಬ್ಬರು ಕೋಟೆಯ   ರಹಸ್ಯಮಾರ್ಗದಲ್ಲದ್ದ ಒ೦ದು ರಂಧ್ರದಿಂದ ನುಸುಳಿ ಹೂರಕ್ಷೆ ಬ೦ದು ಸ್ನಲ್ರ ಉಸಿರನ್ನು   ತೆಗೆದುಕೊಳ್ಳುವುದಕ್ಕೆ ಅಲ್ಲಯೇ ತಡೆದರು.   ಅಪ್ಪರಲ್ಲಿ ಅದೇ ರಂಧ್ರದಿಂದ ಒಬ್ಬ ಸಿಪಾಯನು. ಕೆಳಕ್ಕೆ ಧುಮುಕಿದನು; ಓಡನೆ   ಇನ್ನೊಬ್ಬನ ಹಾರಿದನು. ಕಡಯವನು ಸಿಪಾಯನಾಗಿರಲಿಲ್ಲ. ಅವನು ತಿಮ್ಮನಾಗಿದ್ದನು.   ಅವನನ್ನು ನೋಡುತ್ತಲೇ ಗುಂಡನಾಯಕನು ರೌದ್ರಾಕಾರವನ್ನು ಧರಿಸಿದನು. ತಿಮ್ಮನ
     ಪ೦ಜೆ. ಮಂಗೇಶರಾಯರ ಕೃತಿಗಳು / ೯೪;   ಗು೦ಡನನ್ನು ಗುರುತಿಸಿ “ಈ ರಾಜದ್ರೋಹಿಯನ್ನು ಬ೦ಧಿಸಿಬಿಡಿರಿ“ ಎಂದು ಸಿಪಾಯರಿಗ   ಆಜ್ಜೆಮಾಡಿದನು. ಸಿಪಾಯರಲ್ಲ ಒಬ್ಬನ ಅವನನ್ನು ಸಮೀಪಿಸುತ್ತಲೇ ಗುಂಡನಾಯಕನು   ಫಕ್ನನೆ. ಅವನ ಸಮ್ಮುಖಕ್ಕೆ ಹಾರಿ, ತನ್ನ ಕೈಯಲ್ಲದ್ದ ಖಡ್ಗದಿಂದ ಅವನನ್ನು ನಲಕ್ಕೆ   ಕೆಡವಿದನು. ಒಡನೆ ತಿಮ್ಮನ ಬಳಿಗೆ ರೋಷಾವೇಶದಿಂದ ಬರುತ್ತಿರಲಾಗಿ ಮತ್ತೊಬ್ಬನ   ಅವನನ್ನು ಇದಿರಾದನು. ಸಿಪಾಯನು ಬರುವುದನ್ನು ನೋಡಿ ಯುವಕ ವೇಷದಲ್ಲದ್ದ   ಪಥುಲೆಯನ್ನು ಹಿಂದುಗಡೆಯಿ೦ದ ಹೋಗಿ ಅತನು ಎತ್ತಿ ಹಿಡಿದಿದ್ದ ಕೃಯನ್ನು ಬಿಗಿದು   ಹಿಡಿದಳು. ಅಕಸ್ತತ್ತಾಗಿ ಬಂದ ಅತ೦ಕವನ್ನು ತಿಳಿಯದ ಸಿಪಾಯನು ಹಿಂದಿರುಗಿದನು.   ಅಪರಲ್ಲಿ ಗುಂಡನಾಯಕನು ಸಿಪಾಯಿಯನ್ನು ತನ್ನ ಆಹುತಿಯನ್ನಾಗಿ ಮಾಡಿದನು.   ಪ್ರಾಣೋತ್ತಮಣ ಕಾಲದಲ್ಲಿ ಸಿಪಾಯನು ತನ್ನ ಖಡ್ಗವನ್ನು ಬೀಸಿಟ್ಟಮ. ಅದು ಪ್ರಥುಲಗ   ತಗಲುವುದೆ೦ದು ಬದರಿ “ಪಥುಲಾ! ನೀನು ಹಿ೦ತೆಗೆ[ ಅಲ್ಲ ಬಿದ್ದ ಖಡ್ಗದಿಂದ ಅ   ಪಾಪಿಯ ತಲೆ. ಕಡಿದುಬಿಡು!“ ಎಂದು ಹೇಳಿ ಸಿಪಾಯನ ಪೆಟ್ನ್ನು ತಾನೇ ತೆಗೆದು   ಕೊಂಡನು. ಪ್ರಥುಲೆಯು ಮೊದಲು ಬಿದ್ದ ಸಿಪಾಯನ ಕೈಯಿಂದ ಜಾರಿದ ಖಡ್ಗವನ್ನು   ಹೆಕ್ಕಿ ತೆಗೆದು ತಿಮ್ಮನಿಗೆ ಇದಿರಾಗಿ ಬ೦ದಳು. ತನ್ನ ಪ್ರಾಣವಲ್ಲಭ ಏನಾದನೆಂ೦ದು ಲೆಕ್ಕಿಸದ   ತಿಮ್ದನನ್ನು ಬಂಬತ್ತಿ ಹೋದಳು. ತಿಮ್ಮನ ಗುಂಡನು ಪ್ರಥುಲೆಗ ಹೀಳಿದ ಮಾತನ್ನು   ಕಳುತಲೀ ಆಯುಧರಹಿತನಾದುದರಿಂದಲೂ, ರಣಭೀರುವಾದುದ ರಿಂದಲೂ ರಂಧ್ರ   ದೊಳಗಿಂದ ಒಳಕ್ಕೆ ಜಾರಲಿದ್ದನು. ಪ್ರಥುಲೆಯು ಖಡ್ಗವನ್ನು ಕೊಂಡು ಓಡಿ ಬ೦ದು,   ರಂಧ್ರದೊಳಗೆ. ತಿವಿದು ಬಿಟ್ಗಳು. ಆ ಏಟು ರಂಧ್ರಕ್ಕೆ ತಗಲಿ ಕಣಕಣಿಸಿತು. ತಿಮ್ಮನ   ತಪಿಸಿಕೊಂಡು. ಹೋದನು. ಅವಳು ಹತಾಶಳಾಗ್ ತನ್ನ ಪ್ರಾಣವಲ್ಲಭನಿದ್ದ ಕಡೆಗೆ   ಹಿಂದಿರುಗಿದಳು. . ಅವಳ . ಪ್ರಾಣಶ್ನರನು . ರಕ್ತಸಾಗರದಲ್ಲಿ . ಅಸ್ತಮಿಸುವ೦ತಿದ್ದನು.   ಪರಥುಲೆಯನ್ನು  ದೃಷ್ಟಿಸುತ್ತಲೇ ಗುಂಡನಾಯಕನು  “ಪರಥುಲಾ| _ ತಿಮ್ಹನ _ ಇನ್ನೂ   ಬದುಕೆರುವನೇ?“ ಎಂದು ಕೇಳಿದನು. ಪಥುಲೆಯ ಉತ್ತರವನ್ನು ಕೇಳುವುದಕ್ಕೆ ಅವನ   ದೇಹದಲ್ಲಿ ಪ್ರಜ್ಞೆ, ಉಳಿದಿರಲಿಲ್ಲ. ಅವನ ಜೀವನ ನೌಕೆಯು ರಕ್ತಪಳಯದಲ್ಲಿ ಮುಳುಗಿ   ಹೋಯಿತು. . ಪಥುಲೆಯು ವ್ಯಾಕುಲಿತ ಮನಸ್ಸಿನಿಂದ ನಾಯಕನ ಉದರದಲ್ಲಿದ್ದ   ಖಡ್ಗವನ್ನು ಈಜಿಗೆ ಸೆಳೆದು, ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆಯಿಂ೦ದ ಒಂದು   ಮುಹೂರ್ತ ಖಡ್ಗವನ್ನು ಎತ್ತಿ ಹಿಡಿದಳು. ಮನಃ ತನ್ನ ಪ್ರಾಣನಾಯಕನ ಅಂತಿಮಕಾಲದ   ಮಾತುಗಳಿಂದ ಉದ್ರಕಿತಳಾಗಿ ಖಡ್ಗವನ್ನು ಬಿಸುಟಳು. “ಆತ್ನಹತ್ತೆಗೆ ಇದು ಸಮಯವಲ್ಲ!   ಪರಿಯನ.. ಮರಣಕಾಲದ ಆಸೆಯನ್ನು ಈ . ದೇಹವನ್ನು   ವಿನಿಯೋಗಿಸುವೆನು“ ಎಂದು ದೃಢಜಿತಳಾಗಿ ಅಲ್ಲಿಯೇ ಓಂದು ಗಳಿಗೆ ತಡೆದಳು.   ರಾಜಧಾನಿಯ  ಬಡಗಣ . ಕಡೆಯಲ್ಲ. ನವಮಿಯ  ಉತ್ತವವನ್ನು . ಸೂಚೆಸುವ   ಅಗ್ನಿಕುಂಡವು ಎಲ್ಲ ಪಜ್ಲಿಸುತಿತೋ ಅದರ ಸಮೀಪದಲ್ಲೇ ಮೇಲೆ ಹೇಳಿದ ಕಲಹವು   ನಡಯಿತು. . ಪರಥುಲೆಯು . ಗಂಭೀರವಾದ . ಏಕಾಂತವಾದ ರಾತ್ರಿಯಲ್ಲಿ . ಏನು   ಮಾಡಬೇಕೆಂದು ತಿಳಿಯಲಾರದೆ . ವಲ್ಲಭನ ಮೃತಶರೀರದ ಬಳಿಯಲ್ಲಿ . ಕುಳಿತು   ದುಃಖಿಸುತ್ತಿದ್ದಳು. ಇದ್ದಕ್ಕೆದ್ದ &, ದೂರ ಒಜ್ಲಿ ಮನುಷ್ಕನು ಪಥುಲ
  ೧1[1-{೧17|೧೧| ||“   £ ೨ /ಪ೦ಜ ಮಂಗೇಶರಾಯರ ಕೃತಿಗಳು   ಮೊತ್ತಮೊದಲು ಅವನನ್ನು ದೃಷ್ಟಿಸಲಿಲ್ಲ. . ಅವನು ಸಮೀಪಸ್ಥನಾಗುತ್ತಲೇ ಕೆಳಗಿದ್ದ   ಖಡ್ಗವನ್ನು. ಕೃಯಲ್ಲ . ಹಿಡಿದ್ದು. ಎದ್ದುನಿ೦ತಳು. . ಕತ್ತಲು. ಬಲವಾದುದರಿಂದಲೂ   ಪತಿಶೋಕವು  ಅಪಾರವಾದುದರಿಂದಲೂ ಅವಳು ಆಗಂತುಕನನ್ನು ಗುರುತಿಸಲಿಲ್ಲ.   ಬಂದವನು ಅಲ್ಲಿಯೇ ತಡದು “ಇದೇನು ಪ್ರಮಾದ?“ ಎಂದು ಆಶ್ಚರ್ಯದಿ೦ದಲೂ,   ಭೀತಿಯಿಂದಲೂ,  ಖೇದದಿಂದಲ್ಲೂ ಕೇಳಿದನು.. ಪರಥುಲೆಯು . ಈ ಮಾತುಗಳನ್ನು   ಕೇಳಿದಳೋ ಇಲ್ಲವೋ ಬೇಗಬೇಗನೆ. ಮು೦ದರಿಸಿ ಆಗಂತುಕನ ಚರಣತಲದಲ್ಲಿ ತನ್ನ   ಮಸ್ತಕವನ್ನು ಅರ್ಪಿಸಿದಳು; ತನ್ನ ಭಾಷಗಳಿಂದ ಅವನ ಅಡಿಗಳನ್ನು ನನಯಿಸಿದಳು.   ಆಗಂತುಕನು ಪಥುಲೆಯ ಸಮೀಪದಲ್ಲಿ “ಮಗು! ಎಲ್ಲವು ವಿಧಿಕೃತ.   ವಿಧಿಕಾರ್ಯಗಳು ವಿಚಿತ್ರವಾದವುಗಳು. ಸುಮ್ಮನ ಎಂದನು.   ಪ್ರಥುಲೆಯು ಬಿಕ್ಕೈಬಿಕ್ಕೆ ಅಳುತ್ತಾ, ನಿನ್ನ ಮಾತು ಮೀರಿ ಬಂದು, ಈ ದುರವಸ್ಥೆ   ಯನ್ನು ತಂದುಕೊಂಡೆನು. ನೀನು ಬುದ್ಧಿ ಹೇಳಿದಂತೆ ನಾನು ಮನೆಯಲ್ಲೇ ಇರುತ್ತಿದ್ದರೆ   ಚಿನ್ನಾಗಿತು) ನನ್ನ ಕು೦ಕುಮವನ್ನು ನಾನೇ ಅಳಿಸಿಬಿಟೆನಲ್ಲ!““ ಎಂದು ಹ೦ಬಲಿಸಿದಳು.   ವೃದ್ಧನ ಮಗಳ ರೋದನವನ್ನು ನೋಡುತ್ತಾ “ಅಮ್ಮಾ! ಇನ್ನು ಗೋಳಿಡಬೇಡ!   ನೀನು ಮನೆಯಲ್ಲಿ ಇದ್ದರೂ ಈ ಮೃತ್ಯುವನ್ನು ತಪ್ಪಿಸುವುದು ಅಶಕ್ಕವಾಗಿದ್ದಿತು. ನಿನ್ನ   ಜನನಿಯ ನಿರ್ಬಂಧದಿ೦ ಅವನು ನನ್ನ ಅಳಿಯನಾಗಲು ಒಪಿದನು. ಆಗಲೇ ನಾನು ಈ   ದುರ್ಫಟನೆಯು ಬರುವುದೆಂದು ಎಣಿಸಿದ್ದನು. ಪಥುಲಾ! ಇನ್ನು ಅತ್ತು ಪ್ರಯೋಜನವಿಲ್ಲ.   ನಿನಗೆ ಅಪಾಯ ಸ೦ಭವಿಸುವುದ೦ದು ತಿಳಿದು ನಾನು ಮುದುಗಲ್ತನಿಂದ ಹೂರಟು   ಬಂದನು. ಅಳಬೇಡಮ್ನ! ಅಳಬೇಡ! ಆದರ ನಿಮ್ದನ್ನು ಮನೆಯಲ್ಲ ಕಾಣದೆ ಇದ್ದುದರಿಂದ   ರಾಜಧಾನಿಯಲ್ಲ ಹುಡುಕಿದನು. ಬಳಿಕ ನಿಮ್ನಿಬ್ಗರನ್ನು ಅರಸನು. ಬ೦ಧಿಸಿರುವನೆ೦ದು   ಕೇಳಿ ನಿಮ್ಮ ಬಂಧನ  ಪರಿಹಾರಾರ್ಥವಾಗಿ ಹಂಪಿಯ ವಿರೂಪಾಕ್ಷ ದೇವಾಲಯಕ್ಸಿ   ಹೋಗುತ್ತಿದ್ದನು. ಕಾರ್ಯವಲ್ಲಾ ಕೆಟ್ಟು ಹೋಯಿತು. ಈಗ ಚೆ೦ತೆಯಿಲ್ಲ; ಈ ಶವಕ್ಕೆ ತಕ್ಕ   ಸ೦ಸ್ಥಾರಗಳನ್ನು ಮಾಡದ ಇರುವುದು ನ್ಯಾಯವಳ್ಲ; ಈ ಶವವು ಇಲ್ಲಯೇ ಬಿದ್ದಿದ್ದರೆ ನಾಳ   ರಾಜನು ಅದನ್ನು ಕೋಟಿಯ ಬಾಗಿಲಿಗೆ ತೂಗಿಸಿ ಅವಮಾನಗೊಳಿಸುವನು“ ಎಂದನು.   ಕಡೆಯ ಮಾತನ್ನು ಕೇಳುತಲೇ ಪ್ರಥುಲೆಯು ಸಮಾಧಾನಗೊಂಡು   ಹಾಗೆ ಆಗದಂತೆ ಸ೦ಸ್ಟಾರಗಳನ್ನು ಮಾಡಲು ಉಪಾಯವುಂಟೇ?“ ಎ೦ದು ಕೇಳಿದಳು.   ತಂದೆಯು ಮಗಳನ್ನು ಕನಿಕರದಿಂದ ನೋಡಿ, “ಮಗು, ನೀನು ಶೋಕ ಬಿಡುವು   ದಾದರ ಕೆಲಸ ಶೀಘ್ರದಲ್ಲಾಗುವುದು. ನೀನು ಇನ್ನೂ ದುಃಖದಿಂದ ಇಲ್ಲಯೇ ಬೀಳುವು   ದಾದರ, ನಮ್ಮ ಅವಸ್ಥೆ ಇನ್ನೊಂದು ಗಳಿಗೆಯಲ್ಲಿ ಏನಾಗುವುದೋ ಹಳಲಾರನು“   ಎ೦ದನು.   ಪರಥುಲೆಯು  “ಅಪ್ತಾ) ಆ ನೀಚ . ತಿಮ್ಮನನ್ನು. ಸಂಹರಿಸದೆ . ನಾನು  ಇಲ್ಲಂದ   ಏಳಲಾರೆನು“ ಎಂದಳು.   ತಂದೆಯು “ಅಮ್ಮಾ! ಅದಕ್ಕೆ ತಕ್ನ ಪ್ರತೀಕಾರವನ್ನು ಮಾಡುವ! ಈಗ ಇಲ್ಲರುವುದು   ಒಳ್ಳಯದಲ್ಲ“ ಎ೦ದನು.
     ಪ೦ಜೆ ಮಂಗೇಶರಾಯರ ಕೃತಿಗಳು / ೯೩   ಬಳಿಕ ಇಬ್ಬರೂ ಎದ್ದು ನಿಂತರು. ವೃದ್ಧನಾದ ತಂದೆಯು ಗುಂಡನಾಯಕನ ಶವದ   ಗಾಯಕ್ಕೆ ತನ್ನ ತಲೆಬಟ್ಟೆಯನ್ನು ಬಿಗಿದು. ನೆತ್ತರನ್ನು ತಡಿಸಿ. ಅದನ್ನು ಹೂತ್ತುಗೊಂಡು   ಹೋಗುವುದಕ್ಕೆ ಮಗಳೊಡನೆ. ಸೂಚಿಸಿದನು. ಮಗಳು ಮುಂದುಗಡಯಲ್ಲಿಯೂ   ತಂದೆಯು ಹಿ೦ದುಗಡೆಯಲ್ಲಯೂ ಅದನ್ನು ಹಿಡಿದು ಸಮೀಪದಲ್ಲ ಉರಿಯುತ್ತಿದ್ದ   ಅಗ್ಬಿಕುಂಡದಲ್ಲಿ ಅದನ್ನು. ಸಮರ್ಪಿಸಿಬಿಟ್ರು. ಗುಂಡನಾಯಕನ ದೇಹವು ಅನ್ಯರ   ಹಸ್ತದಿಂದ ಕಳಂ೦ಕಿತವಾಗದೆ ಪವಿತ್ರವಾದ ಅಗ್ನಿಮುಖದಲ್ಲಿ ವಿಲೀನವಾಗಿ ಹೋಯಿತು.   ತತ್ಕ್ಷಣವೇ ವೃದ್ಧಮ ಮಗಳೊಡನೆ ಅಲ್ಲಂದ ಅದೃಶ್ಯನಾದನು.   ಇತ್ತ ದೇವರಾಜನು ರಾತ್ರಿಯ ವೃತಾಂತವನ್ನೆಲ್ಲಾ. ತಿಮ್ಮನಿಂದ ಕೇಳಿ ಪಶ್ಚಾತಾಪ   ಗೊಂಡನು. ಪ್ರಥುಲೆಯು ಹೇಗೋ ತಪ್ಪಿಸಿಕೊಂಡುದಕ್ಕೆ ಬಹಳವಾಗಿ   ತಿಮ್ಮನ ಮಾತುಗಳಿಂದ ಗುಂಡನಾಯಕನು ಸತ್ತನೋ ಎಂಬುದು ಅರಸನಿಗೆ ನಿಶ್ಚಯಿಸಲು   ಆಗಲಿಲ್ಲ. ಪ್ರಾತಃಕಾಲದಲ್ಲಿ ತಿಮ್ಮನನ್ನು ರಾಜನು ನೋಡಿ, “ಹಕ್ಷಿಗಳು ಎಲ್ಲ ಓಡಿರ   ಬಹುದು?“ ಎಂದು ಕೇಳಿದನು. ತಿಮ್ಮನ “ಗೂಡಿಗೆ“ ಉತ್ತರಕೊಟ್ಟನು, “ಹಾಗಾದರೆ   ನಾವು . ಬೇಟೆಗಾದರೂ.. ಹೋಗ್. ಅವನ್ನು ಹಿಡಿಯಬೇಕು“ ಎಂದು ಅರಸನು   ಸೂಚಿಸಿದನು. ಹಾಗೆಯೇ ಮಧ್ಯಾನ್ಹದಲ್ಲಿ ವಿಜಯನಗರದ ಮಹಾಸ್ಠನ್ನವು ಈ ಎರಡು   ಅಥವಾ ಒ೦ದು ಹಕ್ನಿಯನ್ನು ಹಿಡಿಯಲೋಸುಗ ಸರ್ವಸನ್ನಾಹತಗಳನ್ನು ಒದಗಿಸಿ   ಕೊಂಡು, ವಿದ್ಯಾದಶಮಿಯ ಮಧ್ಯಾಹ್ನದಲ್ಲಿ ರಾಜಧಾನಿಯನ್ನು ಬಿಟ್ಟು ಮುದುಗಲ್ಲಿಗೆ   ತರಳಿತು. ದಾರಿಯಲ್ಲಿ ಸಿಕ್ನಿದವರನ್ನು ಸೃನಿಕರು. ವಿಚಾರಿಸುತ್ತ. ಕಂಡ ಮನಗಳನ್ನು   ಹುಡುಕುತ್ತ ದ್ದಾದಶಿಯ ಮಧ್ಯಾನ್ಹದಲ್ಲ ಮುದುಗಲ್ಲನ್ನು ಮುಟ್ಟಿದರು. ನಿವಾಸಕರನ್ನು   ಹಿಡಿದು ತ೦ದು ವಿಚಾರಿಸಿ ಪರಥುಲೆಯ ಮನೆಯನ್ನು ಕಂಡುಹಿಡಿದರು. ಓಡನೆ ೧೦೦   ಮಂದಿ ಸೃನಿಕರು ಬಡ್ ಗುಡುಸಲನ್ನು ಮುತ್ತಿದರು. ಗುಡುಸಲಿಗ ಬೀಗ. ಹಾಕಿತ್ತು.   “ಗುಡುಸಲನ್ನು ಹುಡುಕಿ ನೋಡಿದವು. ಪಥುಲೆ ಇಲ್ಲ. ಏನು ಮಾಡಬೇಕು?“ ಎಂದು   ಸೈನಿಕರು ಬ೦ದು ಕೇಳಿದರು. ತಿಮ್ಮನ “ಅದಕ್ಕೆ ಬೆಂಕಿ ಹಚ್ಚಿಬಿಡಿ“ ಎಂದು ಅಜ್ಜೆಕೊಟ್ಟನು.   ನಿಮಿಷಮಾತ್ರದಲ್ಲ ಹುಲ್ತುಗುಡುಸಲು ಸುಟ್ರು ಬೂದಿಯಾಯಿತು. ರಾಜನ ಕೋಪವು ಈ   ಕಾರ್ಯದಿ೦ದ ಸ್ತಲಲ ಆರಿತು. ಟ್ಲ   ಅರ್ಧರಾತ್ರಿ ದೇವರಾಜನ ಶಿಬಿರವು ವಿಲಾಸಮಯವಾಗಿತು. ವಿಲಾಸಮಂಟಪದ ಗ್ರಾ ಯ   ನಾಲ್ನು. ಕಡೆಗಳಲ್ಲಯ್ರೂ. ಪಟ್ತಯ್ರ ವಸ್ತ ಹೂದಿಸಿತ್ತು. . ಇದರ. ಹೂರಗಡೆಯಲ್ಲ   ಪರ್ಣತೋರಣಗಳು ತೂಗಾಡುತ್ತಿದ್ದವು. ಇವುಗಳ ಇಕ್ಷಡೆಗಳಲ್ಲಿಯೂ ಪುಷಸರಗಳು   ಅಲದಾಡುತ್ತಿದ್ದವು. ಚಪ್ತರದ ಮೇಲ್ ಹೊದಿಕೆಯಿಂದ ಸಹಸ್ರದೀಪಗಳು ಜ್ವಲಿಸುತ್ತಿದ್ದವು.   ಈ . ದೀಪಗಳ . ಕಾಂತಿಯಿಂದ ಅಲ್ಲ ನರದಿದ್ದ ನರ್ತನ ಸ್ತೀಯರ ರತ್ಪಾಭರಣಗಳು   ಉಜ್ವಲವಾಗಿ ಥಳಥಳಿಸುತತಿದ್ದವು. ಗಾಯಕರ ಕರ್ಣಮಧುರವಾದ ಗಾನ, ವಾರಸ್ತೀಯರ   ನಾಟ್ಯ. ಪರಿಪಾಟ್ಕ, ವಿವಿಧ ಪಷಗಳ ಸುಗಂಧ, ಗಗನ. ಶೋಭಿಯಾದ ಚಂದ್ರನ   ಪಶಾಂತವಾದ ಚಂದಿಕೆ, ವಿಧವಿಧವಾದ ಪಾನಗಳ ಆಮೋದ-ಇವುಗಳಿಂದ ಆ ವಿಲಾಸ   ಶಿಬಿರವು ಮನ್ಠಥನ ನಾಟರಂಗದಂತೆ ಕಂಗೂಳಿಸುತ್ತಿತ್ತು. ದೇವರಾಜನು ಅಗ್ರಾಸನವನ್ನು
  ಈ(“ ೧೫[   £ ೪ /ಪ೦ಜಿ ಮಂಗೇಶರಾಯರ ಕೃತಿಗಳು   ಅಲಂಕರಿಸಿದ್ದನು. ಅವನ ಉಭಯ. ಪಾರ್ಶ್ವಗಳಲ್ಲಿಯೂ ಚಾಮರಗಳು ಚಿಮ್ಮಿಸಲಡು   ತ್ರಿದ್ಗುವು. ಆಗಾಗ ತಿಮ್ಮನು ಕೈಬಳಿ ಇದ್ದ ತಾಂಬೂಲ ಕರಂಡದಿ೦ದ ಎಲೆಯನ್ನು ಮಡಚೆ   ರಾಜನ ಕೃಗ.. ಕೊಡುತ್ತಿದ್ದನು.. ರಾಜನ ಹಿಂದುಗಡೆಯ  ಅರ್ಧಚಂದ್ರಾಕೃತಿಯಲ್ಲದ್ದ   ಆಸನದ ಮೇಲೆ ರಾಜಕುಲದವರೂ, ರಾಜಮಿತ್ರರೂ ಮಂಡಿಸಿದ್ದರು. ನವವಿಕಸಿತವಾದ   ಕಮಲಪತ್ರದ _ ದರ್ಶನದಿಂದ . ಉತ್ತಾಹಿತವಾದ . ಭ್ರಮರವು . ಮಧುರವಾದ   ಎತ್ತುವಂತೆ, ವಸಂತನ ಆಗಮನದಿಂದ ಸಂತೋಷಗೊಂಡ   ಕೋಗಿಲೆಯು ಸುರಸವಾದ ಕುಕೆಲವನ್ನು ಹಾಡುವಂತೆ, ಸ೦ಗೀತಕಲಾ ನಿಮಣವಾದ   ವೃಣಿಕನ  ಬರಲಿಂದ  ಮೀಟಲಟ್ರ ಬೀಣೆಯು ಕೋಮಲವಾದ  ರಾಗತರಂಗಗಳನ್ನು   ಪಸರಿಸುವಂತೆ,  ನರ್ತನಸ್ತೀಯರು  ಹಿಬ್ಬೂಬ್ಬರಾಗಿ . ತಮ್ಮ ಮೃದು ಮಧುರವಾದ ಈ   ಕ೦ಠಗಳಿಂದ . ಗೀತಗಳನ್ನು . ಹಾಡುತ್ತ, . ಶ್ರಾವಕರ . ಉದ್ವಿಗ್ನ. ಹೃದಯವನ್ನು   ಶಾ೦ತಗೊಳಿಸುತ್ತಿದ್ದರು. ಬಂಧುಳರು . ಮೃದಂಗದ ತಾಳಕ್ಕೆ ತಮ್ಮ   ಪದವಿನ್ಯಾಸವನ್ನು ಇಡುತ್ತ ತಂತೀವಾದ್ಯಗಳ ಮಂಜುಳವಾದ   ಹೃದಯಂಗಮವಾದ ಕ೦ಠಸ್ತರವು ಸಮಿಲಿತವಾಗುವಂತೆ ಹಾಡುತ್ತ ಶ್ರಾವಕರ ಮನಸನ್ನು   ಆಕರ್ಷಿಸುವ೦ತ ಅಧರಗಳಿಂದ ಹಾರಿ ಬರುತ್ತಲಿರುವ ಮಧುರ ಗೀತಗಳ ಅರ್ಥವನ್ನು   ತಮ್ಮ ಹಸ್ತಾಭಿನಯಗಳಿಂದಲೂ, ನಯನ ಸ೦ಚಲನದಿಂದಲೂ, ದೇಹ ವಿಕಾರ   ದಿಂದಲೂ, ಪರಿಸುಟ ಮಾಡುತ್ತ ವಾರಾ೦ಗನೆಯರು ನರ್ತಿಸತೊಡಗಿದರು. ನಡುನಡುವೆ   ರಾಜನು ಒಬ್ಲೂಬ್ರನ್ನ ತನ್ನ ಬಳಿಗ. ಕರದು ಕೈತುಂಬಾ ಹಣವನ್ನು ಉಚಿತವಾಗಿ   ಕೊಡುತಿದ್ದನು. _ ಉಚೆತವನ್ನು . ಸ್ನೀಕರಿಸಿದವರು.. ಬೇರೊಂದೆಡೆಯಲ್ಲಿ . ಕುಳಿತು   ವಿಲಾಸವನ್ನು ನೋಡುತಿದ್ದರು. ಅರ್ಧರಾತ್ರಿ ಕಳದುಹೋಯಿತು. ಶ್ರಾವಕರಲ್ಲಿ ಅನೇಕರು   ತಮ್ಮ ಪೀಠಗಳನ್ನು ಅವಲಂಬಿಸಿ ತೂಕಡಿಸುತ್ತಿದ್ದರು. ದೀಪಗಳು ಮಲ್ಲಮಲ್ಲನ ಬಳಕು   ಕುಂದತೊಡಗಿದವು. ಆಸನಕ್ಕೆ ಒರಗಿದ್ದ ದೇವರಾಜನ ರೆಪ್ಪೆಗಳು ಅಲ್ಲಿಯೇ ಸೆರೆಗೊಳ್ಳು   ವ೦ತಿದ್ದುವು. ಒಮ್ಮೊಮ್ಮ ತರದಂತೆ ತೋರಿ ಮಲ್ಲನ ಮುಚ್ಚೆ ಹೋಗುತ್ತಲಿದ್ದುವು. ಅಪರಲ್ಲ ಓ “೯೬ ಈ ಗ _ ಒ ಈ   ಮತೊಬ್ಗಳು ಮುಂದ ಬಂದು ನರ್ತನವನ್ನು ಪ್ರಾರಂಭಿಸಿದಳು. ಇವಳು ಯಥಾರ್ಥವಾಗಿ   ನಾಟ್ಯರ೦ಗದಲ್ಲ ಕಾಲಿಡುವಂತಿದ್ದಳು. ಆ ಸಭಾಮಂಡಲಿಯಲ್ಲ ಭರತ ವಿದ್ಯಾವಿಶಾರದರು   ಯಾರಾದರೂ ಇರುತಿದ್ದರ, ಆ ನರ್ತಕಿಯ ಚರಣವಿನ್ಯಾಸವು ಸರಿಯಾಗಿಲ್ಲವೆ೦ದು   ಹೇಳುತಿದ್ದರು.. ಯುವತಿಯು. ಹಾಡತೊಡಗಿದಳು. ಆ  ಹಾಡಿನಲ್ಲಯೂ . ಸ೦ಗೀತ   ಪಾಂಡಿತ್ಯದ  ಚಿನ್ಹಗಳೇನೂ . ತೋರುತ್ತಿರಲಿಲ್ಲ.  ಚಂದ್ರೋದಯದಲ್ಲಿ ವಿರಹಿತವಾದ   ಚಕ್ರವಾಕವು ನೆಲದ ಮೇಲ ಹೂರಳಾಡಿ ಚಂದ್ರನ ಇದಿರಾಗಿ ಹೀಗೆ ಆ   ಪ್ರಕಾರದಲ್ಲಿ ರಮಣಿಯು ಹಾಡುತಿದ್ಗಳು. ಆಗಾಗ ಮುಂದೆ ಬರುತ್ತ ಹಿಂದೆ ಹೋಗುತ್ತ   ಉಂಗುರದ ಬರಳನ್ನು ಅಭಿನಯಿಸುತ್ತ. ಉಡಿಯನ್ನು ತನ್ನ ಎಡಗೈಯಿಂದ ಮುಚ್ಚುತ್ತ,   ಜಮಾವಟ್ಟಿನ ಮುಕ್ತಾಯಕ್ಕೆ ಸುತ್ತು ಸುತ್ತು ತಿರುಗುತ್ತ, ತೀಕ್ಷ್ಣವಾದ ದೃಷ್ಟಿಗಳ ಮಿ೦ಚನ್ನು   ನಾಲ್ಕು ಕಡೆಗಳಲ್ಲಿಯೂ ಪಸರಿಸುತ್ತ ನಾಟ್ಕವಾಡಿದಳು. ದೇವರಾಜನು. ರಪ್ತ ತರದು   ಕಣ್ಣತಿದನು. ರಮಣಿಯು ಹಾಡುತಿದ್ದಳು.
  517೧೧೩೧೧ |   ರಾಗ ಶಹಾನ್, ಆಗಿತಾಳ   ಸಾರಿ ಹೇಳುವ ನಾನು! ಸೈರಿಪಾಲಿಸು ನೀನು! |   ವೀರ ಲಕ್ಷೀಮುಖ ಕಮಲ   ಮಾನವ ಮೂಢನೆ! ಮಾನಿನಿ ಮಣಿಯನು   ಸಾನುರಾಗದ್ದಿ ತಾನ ಸಾಧಿಸಬೇಕೈ!   ಮಾನಿತ ಸ್ರೀಯನ್ನು ಹಾನಿಗೃಯಲು ನೋಳ್ಳ ೨}   ಹೀನರಾಜನು ರಾಜ್ಯಹೃದಯದ ಶೂಲಂ! ಸಾರಿ ಹೇಳುವೆ |೧|   ಉರಿವುದು ಪ್ರಣಯವು! ಸುರಿದಂತೆ ತೈಲವ);   ಅರರೇ! ಎಚ್ಚರಗೊಳ್ಳು) ನಿಸ್ನೇಹನಾಗು!   ಸಿರಿಸಂಪತ್ತನ್ನು ಸುಟ್ಟು ನರಕಮಾರ್ಗವ ತೋರಿ   ನರನ ಜನ್ತದಿ ಮುಚ್ಚುವುದು ಕತ್ತಲನ್ನು! ಸಾರಿ ಹೇಳುವ |೨|   ಒಂದೊಂದು ಹೂವೂಳು! ನಿಂದು ಪಾರುವ ತುಂಬಿ   ಯಂದದ ಪ್ರಣಯವು ಪ್ರಣಯವೆನಿಸದೈ|   ಸುಂದರಿಯೋರ್ವಳಂ! ಚಂದದಲಿ ನಂಬಿ,   ಒಂದಾಗಿ ಬಾಳುದೆ ನಿಜದನುರಾಗಂ! . ಸಾರಿ ಹೇಳುವೆ |೩|   ಗಲ್ಲು ನೀನಿಂದ್ರಿಯ! ನೆಲ್ಲವ, ರಾಜದ   ಘುಲ್ಲಾಕ್ಷಿಯರ ಧರ್ಮವನು ರಕ್ಷಿಸೈಯ್ಯಾ!|   ಎಲ್ಲರ ಕಾಯ್ಲನೇ! ಮಲ್ಲನ ಮೋಸದಿ   ಕೊಲ್ಲಲು ನಿಂದರೆ ಸಾರಿ ಹೇಳುವ |೪|   ಜನರ ಹೆಂಗಳನೆಲ್ತಾ; ಜನನಿಯೆಂದರಿದು ಸ   ದ್ರನಿತಾ ಸನ್ಬಾನರಕ್ಷಕನಾಗಿ ಬಾಳ್ವ||
  5|[-|[ಇಗಗಣಗಣ |   ೯೬ /ಪ೦ಜಿ ಮಂಗೇಶರಾಯರ ಕೃತಿಗಳು   ಜನಕಜೆ, ದೃಪದನಃ ತನುಜೆಯ ಬಯಸಿರ್ದ   ಘನಪಾಪಿಗಳ ಗತಿಯನು ಯೋಚಿಸೈಯ್ಯಾ! ಸಾಧಿ ಹೇಳುವೆ $೫1   ಸೀ ಜನ ಧರ್ಮವು! ಓಜೆ ತಹ್ತತಲೆ, ಸ   ಆಗ ಜ ಮಾಜದ ಚ್ಯುತಿಯಹುದೆಂಬುದ ನ೦ಬು[ |   ರಾಜನ ಬಳಿಯಣಃ! ದುರ್ಜನರ ಕೊಲ್ಲಲ್   ಮೂಜಗದೊಳು ಕೀರ್ತಿ ಪಸರಿಪುದಯ್ಯಾ! ಸಾರಿ ಹೇಳುವೆ |೬|   ಈ . ಗೀತವನ್ನು ಕೇಳುತ್ತಲೇ ರಾಜನು ಸ್ಲಲ ಸ೦ಭ್ರಾಂತನಾದಂತೆ ನೋಡಿದನು;   ರಮಣಿಯ  ಮುಂದುಗಡಯಲ್ಲದ್ದ. ದೀಪವು  ಕಾ೦ತಿಹೀನವಾದುದರಿ೦ದ _ ಅದನ್ನು   ಜ್ಲಿಸುವ೦ತೆ ತಿಮ್ಮನೊಡನೆ ಸೂಚಿಸಿದನು. ರಮಣಿಯು ಇನ್ಕೂ ಹಾಡುತ್ತಲಿದ್ದಳು.   ಸ್ಕೀ ಜನಧರ್ಮವು! ಓಜಿ ತಪ್ತತಲೆ, ಸ   ಗ ಕಾಣ ಮಾಜದ ಚ್ಯುತಿಯಹುದೆಂಬುದ ನ೦ಬು! !   ತಿಮ್ಮನು ರಮಣಿಯ ಹತ್ತಿರ ಬರುತ್ತಿದ್ದನ   ರಾಜನು ಬಳಿಯಣಃ ದಂರ್ಜನರನು ಕೊಲ್ಲಲ್   ತಿಮ್ಮನ ಊರ್ದ್ವಮುಖನಾಗಿ ದೀಪವನ್ನು ರಮಣೀಯು   `ಮೂಜಗದೂಳು ಕೀರ್ತಿ ಪಸರಿಹುದಯ್ಯಾ“   ಸಾರಿ ಹೇಳುವೆನು ನಾನು! ಸೈರಿಪಾಲಿಸು ನೀನು   ವೀರಲಕ್ಷೀಮುಖ ಕಮಲ ಸದ್ಭಾನು|   ಎ೦ದು  ಪೂರೈಸಿದಳು. ಒಡನೆ. ಮುದುಕನೊಬ್ದನ ಮೃದಂಗವನ್ನು ಗಂಭೀರವಾಗಿ   ಬಡಿಯುತ್ತಲೇ ಯುವತಿಯು ಕರಳಿದ೦ತಾಗಿ ಮುಕಾಯಕ್ಕೆ ಸುತ್ತುಮುತ್ತು ತಿರುಗುತ್ತ   ಉಡಿಯ ಮೇಲಿದ್ದ ಕೈಯನ್ನು ಸಳದು ಜಳಪಿಸುತ್ತ, ತಿಮ್ಮನನ್ನು ಎಡವಿದ೦ತೆ ಉಚ್ಚಳಿಸಿ   ಬರಳಿನ ಉಂಗುರವನ್ನು ಹಿ೦ಜರಿದಳು. ತತ್ಕ್ಷಣವೇ ತಿಮ್ಮನ “ಅಯ್ಯೋ[“   ಎ೦ದು ನಲಕ್ನ ಬಿದ್ದುಬಿಟ್ನ. ದೇವರಾಜನು ಉರಿಯವ ದೀಪದ ಕಾ೦ತಿಯಿ೦ದ   ಯುವತಿಯನ್ನು . ಕಂಡುಹಿಡಿದದ್ದು... ಕೆಳಕ್ಕೆ. ಧುಮಿಕಿದನು. ತಿಮ್ಮನ ದೇಹವು   ರಕಮಯವಾಗಿತ್ತು ಭರ್ಜಿಯೊ೦ದು ಅವನ ಉದರಸ್ಥವಾಗಿತು. ದೇವರಾಜನು ಅದನ್ನು   ನೋಡುತ್ತಲೇ  `ಯುವತಿಯನ್ನು . ಹಿಡಿಯಿರಿ“ ಹಿಡಿಯಿರಿ!“ ಎಂದು  ಕೂಗಿದನು.   ಸಿಪಾಯರು . ಯುವತಿಯನ್ನು . ಬಂಧಿಸಲು ಮುಂದೆ _ ಬಂದರು. . ಜನಗಳಲ್ಲಾ   ವಿಸ್ಯಗೊ೦ಡು ಎದ್ದು ನಿಂತರು. ವಿಲಾಸಮಂಟಪವಲ್ತಾ ಅಲ್ಲೋಲಕಲ್ಲೋಲವಾಯಿತು.   ಗಲಭೆಯು ವಿಪರೀತವಾಯಿತು. ಮದ್ಗಳೆ ಬಾರಿಸುವವನು ಈ ಗಲಭೆಯಲ್ಲಿ ಮೆಲ್ಲಮೆಲ್ಲನೆ   ಹಿಂದಕ್ಕೆ ಸರಿದು ಅಲ್ಲಿಂದ ಕಾಲ್ತೆಗೆದನು. ಆಗ ಪ್ರಥುಲೆಯು ಉನತ್ರಳಾಗಿ ತನ್ನ ಬರಳಿನ   ಉಂಗುರವನ್ನು ಚುಂಬಿಸಿ ಹೀಗೆಂದಳು.   “ರಾಜಾಧಿರಾಜ| . ವಿಜಯನಗರ ಸಾಮ್ರಾಜ್ಯಪ್ರಭು! ಮೃತ್ಯುವು ಅನಾಥಳಾದ
  5|[1-[ಡಗ೩೧8,|ಗ   ಪ೦ಜೆ. ಮಂಗೇಶರಾಯರ ಕೃತಿಗಳು /೯೭   ಅಬಲೆಯ ಅಂಗವನ್ನು ಆಶಿಸಿದವನ  ಆಯಸ್ತನ್ನು ಅಕಾಲದಲ್ಲ. ಅಳದುಬಿಡುವುದು   ನಿಮ್ಮಲ್ಲಿ ದೃಷ್ಟಾಂತಕ್ಕೆ ಬಂದಿತು. ವಿಜಯನಗರದ ಪ್ರಾಚೀನ ಮಹಾರಾಜರು ನಮ್ಮ   ಹಿರಿಯರನ್ನು ನಿಷ್ಟಾರಣವಾಗಿ ಗಡೀಪಾರು. ಮಾಡಿಸಿ. ಪೀಡಿಸಿ, ಝಾಡಿಸಿ ಬಿಟ್ಟುದು   ಸಾಲದೆ, ನೀವು-ಸಾಕ್ಲಾತ್ ಮಹಾರಾಜರಾದ ನೀವು ಬಡವಾದ ಹ೦ಗಸಿನ ಧರ್ಮವನ್ನು   ಹಾಳುಮಾಡುವುದಕ್ಕೆ ಮನಮಾಡಿದಿರೇ? ಸ್ಠೀಯರ  ಮಾನರಕ್ಷಿಸುವುದಕ್ಕೆ ಬದಲಾಗಿ,   ದುರುಪಾಯದಿಂದ ನನ್ನ ದೇಹವನ್ನು ಕಲುಷಿತವನ್ನಾಗಿ ಮಾಡುವುದಕ್ಕೆ ಕೈನೀಡಿದಿರೇ?   ಅನುಚಿತ ಕಾರ್ಯಕ್ಕೆ ಇಷ್ಟು ದೂರ ಓಡಿದಿರೇ?“   ಪರಥುಲೆಯು ನಲಕ್ಕೆ ಬಿದ್ದುಬಿಟ್ಟಳು. ಮನಃ . ತನ್ನ ಬಿರುಗಣ್ಣುಗಳಿಂದ ಅರಸನ   ಮೊಗವನ್ನು ನೋಡುತ್ತ ಉ೦ಗುರದ ಬರಲನ್ನು ತೋರಿಸುತ್ತ,   ^ಈ . ಉಂಗುರವು . ತನ್ನ ಪಾತಿವ್ರತ್ಯವನ್ನು ರಕ್ಷಿಸಿತು. ಇದು . ವಿಷಮಯವಾದ   ಉಂ೦ಗುರವಾದುದರಿಂದ, ನಾನು ಇನ್ನು ಬದುಕಲಾರನಂ೦ದು ತಿಳಿ! ಸ್ಕೀಲೋಲುಪನಾದ   ನಿನ್ನ ದೂಷಿತ ಹಸದಿ೦ದ  ಅಪವಿತ್ರವಾಗುವ ಮೊದಲೇ ಈ _ ದೇಹವು ಮಣ್ಣಾಗಿ   ಹೋಗುವುದೆಂದು ತಿಳಿ! ನಿನ್ನ ದುರ್ವಿಲಾಸ ಭವನದ ಬಂದಿಯಾಗುವುದಕ್ತೆ ಮುಂಜಿಯೇ   ಈ ಪ್ರಾಣವು ನನ್ನ ಪತಿಯ ಚರಣದಲ್ಲ ಐಕ್ತತೆಯನ್ನು ಹೂಂದಿತಂದು ತಿಳಿ! ಮಹಾರಾಜ!   ನೀವು ಸ್ಥಾಭಾವಿಕವಾಗಿ ಸರಳರು; ಧರ್ಮರಕ್ಷಕರು; ಅಲ್ಹರ ವಚನವನ್ನು ಸಾಧಿಸಿ ನಿಮ್ಮ   ರಾಜ್ಯಕ್ಕೆ ನೀವೇ ಚಿತಿಯನ್ನು ಕಟ್ಸುವಿರಲ್ಲಾ! ರಾಜಾಧಿರಾಜ! ತಾವು ದೇವಾಂಶಸ೦ಭೂತರು!   ರಾಜದ್ರೋಹವನ್ನು ಮಾಡಿದ ಪಾಪಿಗೆ ನರಕದಲ್ಲಯೂ ಸ್ಥಳವಿಲ್ಲವಂದು ಹೇಳುವರು.   ಅದಕ್ಕೋಸ್ಕರವೇ ತಮ್ಮ ಮೇಲೆ ಕೃಎತ್ತಲಿಲ್ಲ! ಆದರೆ......   ಈ ಮಾತನ್ನು ಕೇಳುತ್ತಲೇ ದೇವರಾಜನು ಪ್ರಥುಲೆಯನ್ನು ನೋಡುವುಕ್ಕೆ ಮುಂದೆ   ಬ೦ದನು. ಪ್ರಥುಲೆಯ ಹೃದಯಪಂಜರದಿ೦ದ ಪ್ರಾಣಪಕ್ಷಿಯು ಹಾರುವ೦ತಿತ್ತು   “ಅದಕ್ಕೋಸ್ಕರವೇ ಆ ಅಧಮ ತಿಮ್ಮನನ್ನು ಕೊಂದುಬಿಟ್ಟಿನು. ಹಾಗೆ ಕೊಂದು ನನ್ನ   ಪ್ರಾಣವಲ್ಲಭನ ಕಡೆಯ ಅಜ್ಜಿಯನ್ನು ಪರಿಪಾಲಿಸಿದೆನೆಂದು ನಾನು ಸಂತೋಷದಿಂದ   ಪ್ರಾಣಬಿಡುವೆನು.“ ಸ   ರಾಜನು ಸಮೀಪಕ್ಕೆ ಬಂದು ಅವಳ ಬಳಿಯಲ್ಲ ಕುಳಿತನು. ಅವನು ಏನು ಕಾರಣ   ಬ೦ದನಂದು ಮೂರ್ಛಿತಳಾದ ಪ್ರಥುಲೆಯು ಅರಿಯದೆ ನೆಲದ _ ಮೇಲ್ಗೆ ತೆವಳುತ್ತ   ದೂರಕ್ಕೆ ಸಾರಿ   “ರಾಜಾಧಮನೇ[ ನಿನಗೆ ಧಿಕ್ಕಾರವಿರಲಿ! ನಿನ್ನ ರಾಜ್ಯಕ್ಕೆ ಧಿಕ್ಕಾರವಿರಲಿ[ ನನ್ನನ್ನು ನಿನ್ನ   ಮಗಳಂತೆ ನೋಡುವ ಬದಲಾಗಿ ನನ್ನ ಅಂತಿಮಕಾಲದಲ್ಲಿ ಎರಡನ್ನು ಬಗೆದ ನೀನು ನಿನ್ನ   ಮಗಳ ಅವಸ್ಥೆಯನ್ನು ಕಣ್ಣಾರೆ ಕಂಡು, ತಕ್ಕ ಪ್ರತಿಫಲ ಹೊಂದುವೆ. ನಿನ್ನ ಮಗಳು ನಿನ್ನ   ಶತ್ರುಗಳ . ಹಸ್ತಗತಳಾಗಿ. ಮುಸಲ್ಮಾನರ ಅಂತಃಪುರದಲ್ಲಿ ಕಳ೦ಕೆತಳಾಗಿ. ಹೋಗಲಿ!   ಸ್ಕೀಯರ ಪಾತಿವತ್ವಕ್ಕೆ ಆಶ್ರಯವಿಲ್ಲದ ನಿನ್ನ ರಾಜ್ಯವು ಭಾಮಿನಿ ಸುಲ್ತಾನರ ವಶವಾಗಿ,   ನಿರ್ನಾಮವಾಗಿ, . ಭೂಲೋಕ . ಚರಿತ್ರೆಯಲ್ಲಿ . ಲುಪವಾಗಿ . ಹೋಗಲಿ! . ನೀನು   ರಾಜಕೀಟನಾದ... ನೀನು, ಇನ್ನು... ಯುದ್ಧ...“
  ೧|[-ಔ1೧ಡಣ|ಗ   ೯೮ /ಪ೦ಜಿ ಮ೦ಗೇಶರಾಯರ ಕೃತಿಗಳು   ಕಡೆಯ . ಮಾತಿನೂಡನ . ಪಥುಲೆಯು . ಪಾಣವಾಯುವು ಹಾರಿ. ಹೋಯಿತು.   ಅಭಿನವ ದ್ರೌಪದಿಯ ವೀರಚರಿತೆಯ ಪರಿಸಮಾಪವಾಯಿತು. ನಾವು ದ್ರೌಪದಿಯೆಂದು   ಸ ಹೇಳಿದೆವೋ?  ದ್ರೌಪದಿಯಲ್ಲಿ ದೋಷವೊಂದಿತ್ತು. ದ್ರೌಪದಿಯ ವೀರತ್ವಕ್ಕೆ ಹೃದಯ   « ಕಠೋರತೆಯ ದೃಢಕೋಪವು . ಆಯಧಗಳಾಗಿದ್ದವು.  ಪಥುಲೆಯ ಹೃದಯವು   ಕ್ರೂರವಾಗಿರಲಿಲ್ಲ; . ಪಥುಲೆಯ ಕೋಪವು ಶೀಘ್ರವಾಗಿತ್ತು... ಅದು . ಶೀಘ್ರದಲ್ಲಿ   ಶಾಂತಿಯನ್ಶೈದಿತು. ದ್ರೌಪದಿಯು ತನ್ನನ್ನು ಬಯಸಿದ ದುರ್ಯೋಧನನನ್ನು ತಮ್ಮಂದಿ   ರೂಡನೆ ಸ೦ಹಾರಗೈಸಿದಳು. ಪ್ರಥುಲೆಯು ಪತಿಯನುಜ್ಜೆಗೆ ಅನುಸಾರವಾಗಿ ತಿಮ್ಮನನ್ನು   ಮಾತ್ರ. ಸಂಹರಿಸಿದಳು. ಈ ಕೃತ್ಯವನ್ನು ಮಾಡಿದ ಮೇಲೆ ಅವಳಿಗೆ. ಜೀವಿಸುವ   ಆಸೆಯಿರಲಿಲ್ಲ. . ದೇವರಾಜನಿಂದ  ಕಲುಷಿತಳಾಗದೆ . ಕಲಿಯುಗದ ಅಹಲ್ಕೆಯು   1 ಮಾನವಲೀಲೆಯನ್ನು ತ್ಯಜಿಸಿದಳು.   ಪ್ರಥುಲೆಯ ಅಂತಿಮಕಾಲದ  ವಚನಗಳಿಂದ  ದೇವರಾಜನು ಬುದ್ಧಿ ಕಲಿತನು.   ಅಂದಿನಿಂದ ಅವನ ಮಾತು. ಕ೦ಬನಿಗಳು  ಸುರಿಯುತಿದ್ದುವು.   ಅಂದಿನಿಂದ ಪರಸ್ತೀ ಮುಖಾವಲೋಕನವನ್ನು ಅವನು ಮಾಡಲಿಲ್ಲ. ನರ್ತನಸ್ತೀಯ   ವೇಷದ ಪ್ರಥುಲೆಯೊಡನೆ ಮೃದಂಗವನ್ನು ಬಾರಿಸುವುದಕ್ಕೆ ಬಂದಿದ್ದ. ಮುದುಕನನ್ನು   ಹುಡುಕಿ ತರುವುದಕ್ಕೆ ಅವನು ಎಷ್ಟೋ ಪ್ರಯತ್ನಗಳನ್ನು ಮಾಡಿದನು“ ಎಷ್ಟೋ ಹಣವನ್ನು   ವೆಚ್ಚಮಾಡಿದನು. ಅವನು ಎಲ್ಲಗೆ. ಇದುವರೆಗೆ. ತಿಳಿದು ಬರಲಿಲ್ಲ.   ಪಥುಲೆಯು ತನ್ನ ಮರಣಕಾಲದಲ್ಲ ಇಟ್ಮಾತುಗಳು ಫಲಿಸಿದುವು. ಭಾಮಿನಿ ರಾಜ್ಯದ   ಸುಲ್ತಾನನಾದ ಫಿರೋಜಶಹನು ದೇವರಾಜನ್. ತನ್ನ ರಾಜ್ಯವನ್ನು ಆಕ್ರಮಿಸುವುದಕ್ಕೆ   ಬ೦ದನೆ೦ಬ . ನೆವವನ್ನು . ಮಾಡಿಕೊಂಡು. ಅಸ೦ಖ್ಯಾತ ಸೈನ್ಯದೊಡನೆ ಯುದ್ಧಕ್ಕೆ   ಹೊರಟನು. ಯುದ್ಧದ ಸಂಧಿ ಪ್ರಕಾರ ದೇವರಾಜನು ತನ್ನ ಮಗಳನ್ನು ಸುಲ್ತಾನನಿಗೆ   | ಮದಿವೆ. ಮಾಡಿಕೊಡುವ. ದುರ್ಗತಿಗೆ ಇಳಿದನು. . ಈ ಯುದ್ಧಕ್ಕೆ ಕಾರಣೀಭೂತ   ಳಾದವಳನ್ನು ಸುಲಾನನ ಮಗನಾದ ಹಸನ್ಖಾನನು “ನಿಕ್ನಾ ಮಾಡಿಕೊಂಡನು“ ಎಂದು   ಫೆರಿಷನು ಹೇಳುವನು. ಈ ಸ್ಲೀಯು ಯಾರಂ೦ದು ತಿಳಿದು ಬರಲಿಲ್ಲ. ಇತಿಹಾಸಕಾರನು   “ `ಪೆರ್ತಾಲ್, ಪೆರ್ತಾಲ್` ಎಂದು ಹೇಳುವುದರಿಂದ ಬಹುಶಃ ಪಥುಲೆಯ ದೇಹವು   | ಮ್ಲೇಚ್ಛರ ಹಸ್ತಸರ್ಶದಿಂದ ಮಲಿನವಾಗಲಿಲ್ಲ. ಆದರೆ ಪ್ರಥುಲೆಯು ಹೇಳಿದಂತೆ ಒಂದು   ಕಾಲದಲ್ಲಿ ದಕ್ಷಿಣ ಹಿಂದೂಸ್ಥಾನದಲ್ಲಲ್ಲಾ ವಿಸ್ತಾರವಾಗಿದ್ದ ಬಲವತ್ತಾದ ವಿಜಯನಗರ   ಸಾಮ್ರಾಜ್ಯವು ನವೀನ ಭೂಪಠದಿ೦ದ ವಿಲುಪ್ತವಾಗಿ ಹೋಯಿತು.   (ಸುವಾಸಿನಿ ೧1೯ ©೩)
---------------------------------

     ಶೈಲಿನಿ 
ಚಂದ್ರನು ಗಗನಾಂಗಣದದಲ್ಲ ಮೆಲ್ಲಮೆಲ್ಲನೆ ಸ೦ಚರಿಸುತ್ತಿದ್ದನು; ಒಮ್ಮ ಸಾ೦ದ್ರವಾಗಿದ್ದ   ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲರಿಯನ್ನು ತರದು, ತನ್ನ ಮುಖವನ್ನು   ತೋರಿಸುತ್ತ ಸ೦ಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕಯು ಡಿಲ್ಲತಯ ಮರಾತನ ಕೋಟಿಯ   ಹಾಳುಕೊ೦ಪೆಯ ಮೇಲ್ಗೆ ಬಿದ್ದು ನಗುತಲಿತ್ಯು.. ನವೀನದುರ್ಗದ . ಪ್ರಾಕಾರಗಳು   ಶೇತಶಿಲೆಯಿ೦ದ . ನಿರ್ಮಿತವಾದಂ೦ತೆ  ಕಂಗೊಳಿಸುತ್ಲಿದ್ದುವು. ನಗರೋಪಕ೦ಠದಲ್ಲಿದ್ದ   ರಾಜಮುತ್ರರ . ಮಂದಿರಗಳೂ . ಮನಸಬ್ದಾರರ ಮಹಲುಗಳ ಇನ್ನೂ ಶುಭ್ರವಾಗಿ   ರಂಜಿಸುತ್ಲಿದ್ದುವು.. . ಸಮೀಪದಲ್ಲಿ. ಯಮುನಾನದಿಯು.. ಮಂಜುಘೋಷಿಣಿಯಾಗಿ   ಪ್ರವಹಿಸುತಲಿತ್ತು. ತರಂಗ  ಕಲ್ಲೋಲದಿಂದ ನದಿಯಲ್ಲ ಚಂದ್ರನು ಸಹಸ್ರಬಿ೦ಬನಾಗಿ   ಬಳಗುತಿದ್ದನು. ಒಂದೆರಡು ದೋಣಿಗಳು ನದಿಯ ಮೇಲ ಕ್ರೀಡಿಸುತಲಿದ್ದುವು. ನದಿಯ   ದಡದಲ್ಲ ಮನುಷ್ಕ ಸ೦ಚಾರವಿರಲಿಲ್ಲ. ತರುಣನೊಬ್ಗನು ನದಿಯ ತೀರವನ್ನು ಬಿಟ್ಟು   ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲಮಲ್ಲನೆ ಕಾಲಿಡುತ್ತ, ಒಮ್ಮೆ   ಬೀಗ ಬೇಗನ ನಡಯುತಿದ್ದನು. ಮಂದವಾದ ಯುಮುನಾಜಲದಲ್ಲ ಪ್ರತಿಬಿಂಬಿತವಾದ   ಚ೦ದ್ರನ ಸೌ೦ದರ್ಯವನ್ನು ವಿನ೦ದಿಸುವುದಕ್ಕೆ ನಿಲ್ಲದ, ಯುವಕನು ರಾಜಮಾರ್ಗವಾಗಿ   ಹೋಗುತ್ತಿದ್ದನು. ಅಲ್ಲಲ್ಲ ಮನೆಗಳ ಮಹಡಿಗಳನ್ನು ನೋಡುತ್ತ ಮುಂದರಿಯುತ್ತಿದ್ದನು.   ತರುಣನ . .ಯಾರ೦ದ್ . ಸಪವಾಗಿ . ತೋರುತಿರಲಿಲ್ಲ. _ ಆಕಾರದಲ್ಲು . ಕುಳ್ಳನು,   ಅಜಾನುಭಾಹುವು;  ದಹದಲ್ಲ ದೃಢಕಾಯನು; ಅವನ . ನಡಿಗೆಯು   ರಾಜಗಮನದಂತಿರಲಿಲ್ಲ. ಹಜ್ಜೆಯನ್ನು. ದೂರವಿಡುತ್ತ ಯುವಕನು ರಾಜಮಾರ್ಗದ   ಕೊನೆಯ ತನಕ ಏಕಾಕಿಯಾಗಿ ಹೋದನು. ಓಂದು ನಿಮಿಷ ಮಾರ್ಗದ   ಮೇಲೆ ತಳುವಿದನು. ಚಂದ್ರನು ಅಸಮಿಸುವಂತಿದ್ದನು. ಎಲ್ಲಿಂದಲೋ ಮಧುರವಾದ   ಸ್ತರವು. ವಾಯುತರಂಗದಲ್ಲ. ತೇಲಿಬರುತಲಿತ್ತ. ಸ್ತರವು ಎಲ್ಲಿಂದ ಬರುವುದೆಂದು   ನೋಡುವುದಕ್ಕೆ ತರುಣನು ಕುತೂಹಲಚಿತ್ನಾಗಿ ಹಿಂದುಮುಂದು ನೋಡಿದನು. ಓಡನ   ಒಂದು ಮಂದಿರದ ಉಪ್ಪರಿಗೆಯಿಂದ ಸ್ವರವು ಬೀಸುತ್ತಿರುವುದೆಂದು ಬೋಧೆಯಾಗಿ,   ಯುವಕನು ಮಂದಿರದ ಕಳಗೆ ಬ೦ದು ನಿಂತನು. ಹೃದಯಂಗಮವಾದ ಗೀತಸ್ತರವು   ಫಕ್ಶನ ಸ್ತಬ್ಧವಾಯಿತು. ಅದ್ವಗನು ಮಾರ್ಗದ ಮೇಲೆ ನಿಲ್ಲುವುದು ಸರಿಯಲ್ಲವಂದು
  ಈಈ ಳ[ಇ[6 ೧೫1   1 |   ೧೦೦ /ಪಂಜ ಮಂಗೇಶರಾಯರ ಕೃತಿಗಳು   ಬಗದು ಮಹಲಿನ ಬಲಗಡೆಯಲ್ಲಿ ಬೆಳೆದಿದ್ದ ಮರದ ಹಿಂದುಗಡೆಯಲ್ಲಿ ಸರಿದು ನಿ೦ತನು.   ಮರದ _ ಟೊಂಗೆಯೊ೦ದು ಉಪರಿಗೆಯ . ಗೋಡೆಯವರೆಗೆ. ವಿಸರಿಸಿತ್ತು. ಹಾಡು   ಉಪರಿಗೆಯಿಂದ ಮನಃ ಕೇಳಿಸಿತು.   ಇಚ್ಛಿತ ವರನನು ತುಚ್ಚೀಕರಿಸುತ   ಮ್ಲಚ್ಛನ ವರಿಸೆಂದು ಉಚ್ಚರಿಪನೆ ತಂದೆ,   ಯುವಾಪುರುಷನು ಕ್ಷುದಿತನಯನನಾಗಿ ಕಾಲಬರಳ ಮೇಲ ನಿ೦ತು ತನ್ನ ಕೊರಳನ್ನು   ನಿಲ್ಲಿ ನೋಡಿದನು. ಯಾರ ಮುಖವೂ ಅವನ ತೋರಲಿಲ್ಲವೆಂದು   ಚೆ೦ತಿಸಿ, ಯುವಕನು ಪಕ್ನದಲ್ಲದ್ದ ಮರವನ್ನು ಹತ್ತಿದನು. ಗೀತದ ಮುಂದಿನ ಮಾತುಗಳು   ಸರಿಯಾಗಿ ಕೇಳಿಸುತಲಿದ್ದುವು,   ಎಲ್ಲವ ತೊಲರೆವೆನು | ನಲ್ಲನ ಸೇರ್ವೆನು   ಕಲ್ಲಿನ ಕಾಡೊಳು | ನಿಲ್ಲದೆ ಹೋಗುವೆ |   ಯುವಕನು ಟೊಂ೦ಗೆಯನ್ನು ಹತ್ತಿ, ತೆರೆದಿದ್ದ ಕಿಟಕಿಯ ಇದಿರಾಗಿ ತನ್ ಮುಖವನ್ನು   ಇಟ್ಟು ಇಣಕಿ. ನೋಡಿದನು. ಉಪರಿಗೆಯ ಕೊಟಡಿಯಲ್ಲಿ ದೀಪವಪೊಂದು ಉರಿಯು   ತಲಿತ್ತು. ಅದರ  ಬಳಿಯಲ್ಲ ದೀಪವು ಪ್ರಜಲಿಸುತಲಿತ್ಯು. ಅನ೦ಗರಂಗ   ಮಯವಾದ ಅಂಗನಾರತೃಪದೀಪ.   ಯುವಕನು ಸದ್ದಾಗದಂತೆ . ಮರದ ರೆಂಬೆಯಲ್ಲ . ಅವಿತುಕೊಂಡು ಕಣ್ಣೆಟು   ನೋಡಿದನು.. ರಮಣಿಯ ಹಾಡು  ತೀರಿತು. . ಕಾಮಿನಿಯು . ಚೆ೦ತಾಕುಲಿತಳಾದಂತೆ   ಪರ್ಯ೦ಕದ ಮೇಲೆ ಒರಗಿದ್ದಳು. ಅವಳ ಅವಕುಂಠ ರಹಿತವಾದ ಮುಖವು ಬಿಳೇರಿ   ಹೋಗಿತ್ತು. ನೆನೆದ ಕನ್ನಡಿಯಂತೆ ತೋರುವ ಕಮೋಲವೊಂದು ಕೃದಳವನ್ನು ಆಧರಿಸಿತ್ತು.   ಸುಖವನ್ನು ಅನುಭವಿಸುವಂತೆ ಅಧರಗಳಲ್ಲಿ ಅಡಗಿತ್ತು.   ಹೊಳೆಹೊಳೆವ ಸೀರೆಯ ಅ೦ಚಲವು ವಕೋಭಾಗದಿಂದ ಮೆಲ್ಲಮೆಲ್ಲನೆ ಓಸರಿಸುತಲಿತ್ತು   ಅವಳ ಅರ್ಥೋನ್ಮೀಲಿತವಾದ ನಯನಗಳ ಕಾ೦ತಿಯನ್ನು ಕಳುವುದಕ್ಕೆ ದೀಪದ ಕುಡಿಯು   ಸಡಗರಿಸುತಲಿತ್ತು. ದೀಪದ ಅಡಿಯಲ್ಲ ಅರತೆರದಿತ್ತು. ರಮಣಿಯ   ರೂಪಲಾವಣ್ಯಗಳೇನೂ ಅಮ್ಲ ಅಸಾಧಾರಣವಾಗಿರಲಿಲ್ಲ. ಅದರೆ. ಅವಳ . ಮುಖ   ದಲ್ಲಿಯೂ ಮೈಯಲ್ಲಿಯೂ ಒಂದು ಪಕಾರವಾದ ಚಿತ್ತಾಕರ್ಷಕವಾದ ಸೌಂದರ್ಯವು   ಕವಿದಿತ್ತು. ಇವಳಿಗಿ೦ತಲೂ ರೂಪವತಿಯವರಾದ ಸ್ಕೀಯರು ಎಷ್ಟೋ ನೋಡಸಿಕ್ಕುವರು.   ಆದರೆ.. ಈ . ಮುಖದಲ್ಲದ್ದ. ಮಾಧುರ್ಯವೂ,  ಮೋಹನಶಕಿಯ್ಲೂ ಅವುಗಳಲ್ಲ   ನೋಡಸಿಕ್ನದು. ಪ್ರಥಮದೃಷ್ಟಿಗೆ ಅವಳ . ಮುಖವು . ಮನಸ್ಸಿನಲ್ಲಿ ಕನಿಕರವನ್ನೂ   ದುಃಖವನ್ನು ಉಂಟುಮಾಡುವುದು. ಮುಖವನ್ನು ದರ್ಶಿಸಿದಷಕ್ಕೆ ಅಂತರ್ಯದಲ್ಲದ್ದ   ಕೋಮಲ ಭಾವವು ಪರಿಸ್ತುಟವಾಗಿ ನೋಟಕನ ಕಣ್ಮನವನ್ನು ಸೆಳೆದುಬಿಡುವುದು. ಎಷ್ಟು   ನೋಡಿದರೂ ಮನಸ್ಸು ತೃಪಿಗೊಳ್ಳದು, ಶಾ೦ತವಾಗದು. ಅವಳ ಪ್ರಥಮ ದರ್ಶನದಿಂದ   ನೋಟಕನ ಮನಸಿನಲ್ಲಿ ಉಂಟಾಗುವ ಸಂತೋಷವು  ಪರಕ್ಷಣದಲ್ಲಿಯೇ ಅಲ್ಲಲ್ಲಿ   ತೋರಿತೋರದ ವ್ಯಸನಬಿಂದುಗಳಿಂದ ಹಮುಗಟ್ಹೋಗುತಲಿತ್ತು. ವೃಶಾಖಸೂರ್ಯನ
  5|7-|{8೧ಗ೩೧೧ |   ಪ೦ಜಿ. ಮಂಗೇಶರಾಯರ ಕೃತಿಗಳು / ೧೦೧   ಆ . ತಪದಿಂದ . ಕಂದಿದ . ಕುಂದಿದ. ಕೋಮಲವಾದ ಬಳ್ಳಿಯೂ . ದವಾನಲದ   ಉಷ್ಣಸರ್ಶದಿ೦ದ ಬಾಡಿಬಸವಳಿದ ಕರ್ಣಿಕಾರಮುಷವೂ ಯಾವ ಪ್ರಕಾರದಲ್ಲಿ ವಿಷಾದ   ವಿನೋದಗಳನ್ನು ಮನಸಿನಲ್ಲ ಒಂದೇ ಸಲ ಉ೦ಟು ಮಾಡುವುವೋ ಆ ಭಾವವನ್ನೇ ಈ   ಸುಂದರಿಯ ದರ್ಶನವು ಪ್ರೇಕ್ಷಕರ ಹೃದಯದಲ್ಲ ಉ೦ಟು ಮಾಡುತ್ತಲಿತ್ತು.   ಯುವಕನು ದೀಪದ ಜ್ಯೋತಿಯಿಂದ ಇನ್ನೂ ಉಜ್ನಲವಾಗಿ ತೋರುವ ಮುಖವನ್ನು   ಹೂತ್ತು ದೃಷ್ಟಿಸುತ್ತ ತನ್ನ ತುಟೆಯೊಳಗನೇ ಏನನ್ನೋ ಅನ್ನುಕ್ತಿದ್ದಮ. ಫಕ್ನನೆ “ಶೃಲಿನಿ“   ಎ೦ಬ ಮಾತು ಅವನ ಬಾಯಿಂದ ಎಚ್ಡರವಿಲ್ಲದೆ ಕೆಳಕ್ಕೆ ಬಿದ್ದಿತು. ನಿಶ್ಶಬ್ದವಾದ ಕೊಠಡಿ   ಯೊಳಗೆ ಶೈಲಿನಿ ಎಂಬ ಪದವು ಪ್ರತಿಧ್ದನಿತವಾಯಿತು. ವೃಕ್ತಾರೋಹಿಯು ಏನೆ೦ದನೆ೦ದು   ಅರಿಯದೆ ಅಳುಕಿದನು. ಮನಃ ಯುವಾಮುರುಷನು “ಶೈಲಿನಿ“ ಎ೦ದು ಕೂಗಿ ಕರೆದನು.   ಒಡನ . .ರಮಣಿಯು ಎಚ್ಲರವಾದಂತೆ ಕಣ್ಣೂರಿಸಿ, ತನ್ನನ್ನು. ಯಾರೋ ..ಕೂಗಿ   ಕರಯುವರಂ೦ದು ಎಣಿಸಿ ಸುತ್ತಲೂ ನೋಡಿದಳು. ಕೆಟಕೆಯ ಕಡೆಯಿಂದ ಶೃಲಿನಿ ಎ೦ಬ   ಸ್ನರವು . ಮತ್ತೊಮ್ಮೆ ಕೇಳಿಸಿತು. ಯುವತಿಯು  ಸ೦ತೋಷಚಿತಳಾಗಿ ತನ್ನ ಸೀರೆಯ   ಸರಗನ್ನು ಸರಿಗೊಳಿಸುತ್ತ. ಗವಾಕದ ಕಡೆಗೆ ಹಜ್ಜೆಯನ್ನಿಟ್ಗಳು. ನಿದ್ರಾಭಂಗದಿಂದಲೋ   ಆಯಾಸದಿಂದಲೋ ತರುಣಿಯ ಕಾಲು ತಡವರಿಸುತ್ತಲಿತ್ತು. ಅವಳು ತನ್ನ ಇದಿರಾಗಿ   ಬರುವುದನ್ನು ನೋಡಿ ವೃಕ್ಷಾರೋಹಿಯು “ಶೃಲಿನಿ, ದಾರಿಗನೊಬ್ಬನು ಇರುಳಲ್ಲೌ....“   ಶೈಲಿನಿಯು . ಕೈಸನ್ನ . ಮಾಡುವುದನ್ನು . ನೋಡಿ . ಯುವಕನು . ಮಾತು   ಮುಂದುವರಿಸಲಿಲ್ಲ. ಅವಳು ಗವಾಕದ ಬಳಿಗೆ. ಬಂದು ಮುಖವನ್ನು ಹೊರಚಾಚ   “ನೀನು ಇಷ್ಟು ಸಾಹಸವನ್ನು ಏಕೆ ಮಾಡಿದ?“ ಎ೦ದು ಕೇಳಿದಳು.   ಯುವಕ: “ನಿನಗೋಸ್ನರ“   ಶೈಲಿನಿ:- ಇನನಗೋಸ್ಠರ ನೀನು ಅಪಾಯಕ್ಕೆ ಗುರಿಯಾಗಬೇಕ೦ದ್ ನಾನು   ಬಯಸುವುದಿಲ್ಲ.“   ಯುವಕ:- _ “ಅಪಾಯಕ್ಕೆ ಈ _  ಮರಾಟನು . ಹದರುವನೇ? ನನಗೆ. ಅಪಾಯ   ಬರುವುದು ಯಾರಿಂದ? ನಿನ್ನ ತಂದೆಯಿಂದಲೇ.“   ಶೈಲಿನಿಯು . ಮನಗುಂದಿದವಳಾಗಿ, “ಅಪಾಯವು . ಯಾರಿಂದಲಾದರೂ   ಬರಬಹುದು. ನಿಶೆಯಲ್ಲ ಈ ಎತ್ತರವಾದ ಮರವನ್ನು ನೀನು ಹೀಗ ಹತ್ತಿದ?“   ಯುವಕ: . ನನ್ನ . ಬೆ೦ಬಲಕ್ಷೆ . ಇದ್ದನು. . ಅಂದು . ನೀನು   ಪ್ರತಾಪಗಡದಲ್ಲ ಅರಮನೆಯ ಗೋಡೆಯನ್ನು ಹೀಗೆ ಏರಿಬಂದ?“   ಶೈಲಿನಿಯು ಒಮ್ಮೆ ಮಾತಾಡಲಿಲ್ಲ. ಬಳಿಕ “ಅದು ಹೋಗಲಿ, ಈಗ ನೀನು ಬಂದುದು   ಅನುಚಿತವಾಯಿತು““ ಎಂದಳು.   ಯುವಕ:-“ಹೀಗೆ ಅನುಚಿತವಾಯಿತು?“   ಶೈಲಿನಿ:-“ನನ್ನ ತಂದೆಯು ನನ್ನೊಡನೆ. ಮಾತನಾಡುವುದಕ್ಕೆ ಈಗಲೇ ಇಲ್ಲಿಗೆ   ಬರುತ್ತಿರುವನು. ನಿನ್ನನ್ನು ನೋಡಿಬಿಟ್ಟರೆ, ನಮ್ಮ ಅವಸ್ಥೆ ಏನಾಗುವುದೋ ಎ೦ದು   ಭಯವಾಗುತ್ತದೆ.“
  =[“ಶ [[[ ೧೫   ೧೦೨ /ಪ೦ಜಿ ಮಂಗೇಶರಾಯರ ಕೃತಿಗಳು   ಯುವಕ: ಸ್ಕೀಯು ಮರಣಕ್ಕೆ ಭೀತಳಾಗುವಳೇ? ಸಖೀ ಶೈಲಿನಿ. ನಾನು   ಮರಣಕ್ಕೆ ಸಿದ್ಧನಾಗಿರುವನು. ಆದರ. ಸಾಯುವ ಮೊದಲ್. ನಿನ್ನೊಡನೆ ಎರಡು   ಮಾತುಗಳನ್ನು ಕೇಳಬೀಕಂದಿರುವನು.“   ಯುವಕನ. ಕಾ೦ಕ್ಷಿತ . ಸ್ತರವನ್ನು ಕೇಳಿ. ಶೈಲಿನಿಯು . ಏನೋ ಯೋಚಿಸುತ್ತ   ನಿಂತುಬಿಟ್ಗಳು. ತಂದೆಯು ತನ್ನನ್ನು ನೋಡಲು ಬರುವ ಸಮಯವು ಸಮೀಪಿಸಿತೆ೦ದು   ತಿಳಿದು, ಯುವಕನೊಡನೆ ಪ್ರಣಯಸಲ್ಲೌಪಕ್ಕೆ ಸಮಯವು  ಅನುಜಿತವಾಯಿತೆಂದು   ಕಾತರಳಾದಳು. ತಂದೆಯು ಇದುವರೆಗೆ ತನ್ನನ್ನು ನೋಡಲು ಬಾರದೆ ಇದ್ದುದರಿಂದ,   ಇನ್ನು ಮೇಲೆ ಬರಲಾರನ೦ದು ಒಮ್ಮೆ ನಿಶ್ಲಯಿಸಿ ಶೃಲಿನಿಯು ಯುವಕನನ್ನು ಒಳಕ್ಟೆ   ಬರುವಂತೆ ಕೈಸನ್ನೆ ಮಾಡಿದಳು. ಒಡನೆ ಶಿರೀಷಮಷಸದೃಶವಾದ ದ ತನ್ನ ಹಸ್ತವನ್ನು   ಹೂರನೀಡಿದಳು. ಯುವಕನು ಪಾಣಿಗ್ರಹಣ ಮಾಡಿ ಕೃತಕೃತ್ತನಾದನು.   ಶೃಲನಿಯು ಎಲ್ಲಿಯೋ ಕಿವಿಗೊಟ್ಟಂತೆ ನೋಡುತ್ತ ಅಪ್ರತಿಭಳಾಗಿ ನಿ೦ತುಬಿಟ್ಜಳು.   ಯುವಕ:-“ಶೈಲಿನಿ. ನಿನ್ನ ಇಚ್ಛಿತ ವರನು ಯಾರು? ನಿನ್ನ ತಂದೆಯು ಯಾರನ್ನು   ತುಚ್ಚೇಕರಿಸುವನು? ನನ್ನನ್ನ?“   ಶೈಲಿನಿಯು ಏನು ಹೇಳಬೇಕೆಂದು ತಿಳಿಯಲಾರದೆ ಹೋದಳು. ಕೂಡಲೇ “ಶೈಲೀ   ಶೃಲೀ“ ಎ೦ದು ಕಳಗಿನಿಂದ ಯಾರೋ ಕೂಗಿ ಕರೆಯುವುದು ಕೇಳಿಸಿತು. ಶೃಲಿನಿಯು   ಯುವಕನ ಕರಪಾಶದಿ೦ದ _ ಸಡಿಲಿಸುವುದಕ್ಷೆ ತವಕಗೊಂಡು, ಕೈಯನ್ನು ಹಿಂದೆ   ಸಳದುಬಿಟ್ಗಳು. “ನನ್ನ ತಂದಯು ಈಗಲೇ ಮೇಲೆ ಬರುವನು, ಇನ್ನು ನಿಲ್ಲಬೀಡ“   ಎ೦ದಳು. ಯುವಕನು “ತ೦ದೆ ಹೀನಿಸುವುದು ನನ್ಪನ್ನೇ?“ ಎಂದು ಪುನಃ ಕೇಳಿದನು.   ಮಹಡಿಯ ಮಟ್ಲಲು ಹತ್ತಿ ಯಾರೋ ಬರುವ. ಸದ್ದು ಕೇಳಿಸಿತು. ಶೃಲಿನಿಯು   ಯುವಕನೂಡನೆ ಮೆಲ್ಲನೆ ಏನನ್ನೋ  ಹಳಿಬಿಟ್ಗಳು. . “ನವಮಿ...ರಾತ್ರಿ...ಶಿಬಿರದ..   ಬಳಿಯಲ್ಲ“ ಎಂಬ ಮೊದಲಿನ ಶಬ್ದಗಳು ಮಾತ್ರ ಯುವಕನ ಕಿವಿಯಲ್ಲಿ ಇಳಿದವು.   ಯುವಕನು ಮನಸಿನಲ್ಲಿ ಸಂಪೂರ್ಣವಾದ ಅರ್ಥವನ್ನು ಮಾಡಿ, ವೃಕ್ಷದಿಂದ ಕಳಕ್ವ   ಇಳಿಯಲು ಸಿದ್ದನಾದನು. ಹುನಃ ಶೃಲಿನಿಯು ಪಘುಲ್ತತವಾದ ಮುಖ ಸ೦ದರ್ಶನವನ್ನು   ಮಾಡಲಳಸಿ, “ನನ್ನನ್ನೇ?“ ಎ೦ದು ಒತ್ತಿ ಕೇಳಿದನು.   ಶೈಲಿನಿಯು ಮನಸ್ಸಿನಲ್ಲಿಯೇ,  “ವರಿಸುವೆನು“ _ ಎಂದು ಅ೦ದುಕೊಂಡಳು.   ತತ್ಕ್ಷಣದಲ್ಲಿ ಉಪ್ಪರಿಗೆಯ ಬಾಗಿಲನ್ನು ತೆಗೆದು ಯಾರೋ ಹಬ್ಜನು ಒಳಕ್ಕೆ ಬಂದನು.   ಬಂದವನು ಶೃಲಿನಿಯ ತಂದೆ; ರಾಥೋರ್ ಸಂಸ್ಥಾನದ ರಾಜನಾದ ರಾಜಸಿ೦ಹನು.   ಈ ... ಕಥಾಕಾಲದಲ್ಲ .. . ಡಿಲ್ತಯ . ಸಾಮ್ರಾಟನಾಗಿದ್ದನು.   ಅವರಂಗಜೇಬನ . ಕಠೋರ . ಶಾಸನದಿಂದ ಭಾರತವರ್ಷದಲ್ಲಿ ಸರ್ವತ್ಭೀತಿಯೂ   ಆತ೦ಕವು . ಪಸರಿಸಿದುವು. . ಅವನ . ಕೂರವಾದ . ಅಧಿಕಾರ . ಜಝಾನಿಲದಿಂದ   ಪ್ರಚಲತವಾದ  ಭಾರತಸಾರದ _ ಜಲದಳ್ಲ . ರಾಜಮುತ್ರರ  ಸ್ತಾತ೦ತ್ರ್ಯವು . ಮುಳುಗಿ   ಹೋಗುತ್ತಲಿತ್ತು. ಸ್ವಾಧೀನತೆಯ ಪ್ರಧಾನಭಕ್ತನಾದ ಅ೦ಬರಸಂಸ್ಥಾನದ ಅಧಿಪತಿಯಾದ   ಜಯಸಿ೦ಹನು ಡಿಲ್ಲಯ ಸಿಂಹಾಸನದ ಬಳಿಯಲ್ಲಿ ಬದ್ಹಹಸನಾಗಿ ನಿಲ್ಲಲು ಓಡ೦ಬಟ್ಟನು,
  |   ಪ೦ಜೆ. ಮಂಗೇಶರಾಯರ ಕೃತಿಗಳು / ೧೦೩   ಮಾರವಾಡದ  ಯಶವಂತಸಿಂಹನಿಗೂ ರಾಠೋರದ  ರಾಜಸಿಂಹನಿಗೂ ಭೇದವನ್ನು   ತ೦ದಿಕ್ನಿ, ಇಬ್ಬರನ್ನೂ ಅವರಂಗಜೀಬನು ತನ್ನ ಸಿಂಹಾಸನಕ್ಕೆ ಅಲಂಕಾರ ಕಲಶಗಳನ್ನಾಗಿ   ಮಾಡಿದನು. ಉತ್ತರ ಹಿಂದೂಸ್ಥಾನದಲ್ಲ ಸಿಖ್ ಜನರು ತಮ್ಮನ್ನು ಬಂಧಿಸಿದ ಶೃಂಖಲ   ಗಳನ್ನು ಕಳಚುವುದಕ್ಕೆ ಹುರಿದುಂಬಿಸಿ ಒಟ್ಟುಗೂಡುತಲಿದ್ದರು. ದಖ್ತಿಣದಲ್ಲ ಸ್ತತ೦ತ್ರ   ವಾಗಿದ್ದ ಗೊಲ್ಕೊಂಡ ಮತ್ತು ಬಿಜಾಮರ ಸಂಸ್ಥಾನಗಳು ಕ್ಷೀಣವಾಗಿ . ಅಸ್ತಮಿಸು   ವ೦ತಿದ್ದುವು. . ಲೋಕೃಕವೀರನಾದ ಶಿವಾಜಿಯು, ಮಹಾರಾಷ್ಠ್ರ ಸಾಮಾಜ್ರ್ಯವನ್ನು   ಕಟ್ಟುವುದಕ್ಕೆ ಹಿಂದುಗಳನ್ನು ಏಕತ್ರವಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಅವನ ಪ್ರಯತ್ನ   ಗಳಿಂದ ಮೊಘಲ ಸಾಮ್ರಾಜ್ಯದ ಕೇಲು ಸಡಿಲಾಗುತ್ತಾ ಬಂದಿತ್ತು. ಭೂಕ೦ಪನದಿ೦ದ   ಸ೦ಕ್ಷೋಭಿತವಾದ ಸಮುದ್ರದ ಅ೦ತಸ್ಥಳದಿಂದ ನವೀನ ದ್ವೀಪಗಳ ಶಿರ್ಷಣೋದಯ   ವಾಗುವ೦ತ, ಶಿವಾಜಿಯ ದೋರ್ದಂಡಪತಾಪದಿಂದ ಪ್ರಾಜೀನ ಹಿಂದೂ ರಾಜ್ಯಗಳ   ಭಗ್ನಾವಶೇಷದ ಮೇಲಿಂದ ಮಹಾರಾಷ್ಟ ರಾಜ್ಯವು ತಲೆಯೆತ್ತುತ್ತಲಿತ್ತು. ಶೈಶವದಲ್ಲಯೇ   ಅದರ . ಗೋಣ್ಣು. ಮುರಿದ್ದು ಬಿಡುವುದಕ್ಕೆ ಅವರ೦ಗಜೇಬನು . ಪೇಚಾಡಿದನು.   ಅವರಂಗಜೇಬನ  ಪೇಚಾಟವು ಬಯಲಾಯಿತು. ಆಪತ್ತು ವಿಪತ್ತುಗಳ ಶಿವಾಜಿಯ   ಸಾಹಸ ಶೌರ್ಯಗಳಿಗೆ ಸಾಣಯ. ಕಲ್ಲಾದುವು. ಕಪ್ಪ. ಸ೦ಕಪ್ಲಗಳು   ಮಹಾರಾಷ್ಟ ರಾಜ್ಯವು ಬಲವಾಗುತ್ತ, ಬೇರೂರುತ್ತ ಹೋಯಿತು. ಶಿವಾಜಿಯು ಮಕ್ಕಾವಿಗ   ಹೋಗುವ ಮುಸಲ್ಮಾನ ಯಾತ್ರಿಕರನ್ನು ಸೂರಗೊಂಡನು. ಉರಿಯುವ ಗಡ್ಡದ ಇದಿರಿಗೆ   ಹುಕ್ನ . ಹಿಡಿದ೦ತಾಯಿತು. ಕೋಪಾಕುಲಿತವಾದ . . `ಪರ್ವತ   ಮೂಷಕ`ವನ್ನು . ಹಿಡಿಯುವುದಕ್ಕೆ ಮಹಾಸೇನೆಯೊಡನೆ . ಜಯಸಿ೦ಹನನ್ನೂ   ದಿಲೇರಿಖಾನನ್ನೂ ದಕ್ಷಿಣ  ಹಿ೦ದುಸ್ಥಾನಕ್ಕೆ ಕಳುಹಿಸಿದನು. . ಮರಂದರದುರ್ಗದಲ್ಲ   ಮರಾಟರಿಗೂ  ಮೊಘಲರಿಗೂ ಘೋರಯುದ್ಧ ನಡೆಯಿತು.  ದೀರ್ಘದರ್ಶಿಯಾದ   ಶಿವಾಜಿಯು ಏನೋ ಒಂದು ವಿಶೇಷ ಕಾರಣದಿಂದ ಮೊಘಲ್ ಸಾಮ್ರಾಟನೂಡನ ಸ೦ಧಿ   ಮಾಡಿಕೊಳ್ಳುವುದು ಕೇಮಕರವೆ೦ದು ಎಣಿಸಿ, ಜಯಸಿ೦ಹನಿಗೆ ಶರಣಾಗತನಾದನು. ಈ   ಸ೦ಧಿಯ ಪ್ರಕಾರ ಅವರಂಗಜೇಬನು ಶಿವಾಜಿಗೆ ಡಿಳ್ಲಗೆ ಬರಬೇಕಾಗಿ ಆಹ್ವಾನ ಪತ್ರವನ್ನು   ಬರದನು. ಶಿವಾಜಿಯು ತನ್ನ . ಆಪರನ್ನೂ ಅಧಿಕಾರಿಗಳನ್ನೂ ೧,೦೦೦ _ ಮಂದಿ   ಮಾವಳಿಗಳನ್ನೂ . ೩,೦೦೦ _ ಮಂದಿ. ರಾವುತರನ್ನೂ . ಕೂಡಿಕೊಂಡು . ತನ್ನ ಬ. ಬ. ಗೆ   ಜ್ರೇಷ್ಠಮತ್ರನಾದ ಶಂಭಾಜಿಯೊಡನ ಮಹಾಸಂಭ್ರಮದಿ೦ದ ಡಿಲ್ಲಿಗೆ ಬಂದಿಳಿದಿದ್ದನು.   ಶಿವಾಜಿಯನ್ನು ಇದಿರುಗೊಳ್ಳುವುದಕ್ಕೆ ಅವರಂಗಜೀಬನು ಸ್ತತಃ ಹೋಗಲಿಲ್ಲ. ಅವನು   ಜಯಸಿಂಹನ ಮಗನಾದ ರಾಮಸಿ೦ಹನನ್ನು ಕಳುಹಿಸಿದನೆ೦ದು ಇತಿಹಾಸವು ಹೇಳುವುದು.   ಇದ್ದು. ನಮಗೆ. ತಪ್ಪಾಗಿ. ತೋರುತ್ತದೆ. ಸಂಶಯಾತ್ಮಕವಾದ ಅವರ೦ಗಜೇಬನು   ಮಹಾಯೋಧನಾದ _ ಜಯಸಿ೦ಹನ್ನು . ತನ್ಪ . ಸಿಂಹಾಸನದ . ಬಳಿಯಲ್ಲರುವುದು   ಲೇಸಲ್ಲವ೦ದು ತಿಳಿದು, ಅವನನ್ನು ದಖ್ತಣಕ್ಕೆ ಕಳುಹಿಸಿದ್ದಮ; ಮತ್ತು ಜಯಸಿ೦ಹನು ತನ್ನ   ಮೇಲೆ ಹಠಾತಾಗಿ ಬೀಳದಂತೆ ಅವನ ಮಗನಾದ _ ರಾಮಸಿಂಹನನ್ನು ಬ೦ಧಿಯಾಗಿ   ಇಟ್ಟದ್ದನು. . ಇ೦ತಹನ್ . ತನ್ನ . ಪ್ರತಿದ್ವಂದ್ನಿಯಾದ . ಶಿವಾಜಿಯೊಡನೆ. ಓಳಸ೦ಚು
  ೧1ಗ-[೧ಗ೧೧ |   ೧›೦೪ /ಪಂ೦ಜಿ ಮಂಗೇಶರಾಯರ ಕೃತಿಗಳು   ನಡಯಿಸುವುದು ಸ೦ಭವನೀಯವಂದು ತಿಳಿದು ಸಾಮ್ರಾಟನು ಅವನ ಕೃಗ ವಿಶೇಷ   ಅಧಿಕಾರವನ್ನು ಹಚ್ಚುತ್ತಿರಲಿಲ್ಲ; ಮಾತ್ರವಲ್ಲ,  ರಾಠೋರ್ ಸಂಸ್ಥಾನಾಧಿಪತಿಯಾದ   ರಾಜಸಿಂಹನ್ನು.. ಇಂತಹ . ಕಾರ್ಯಗಳಲ್ಲಿ . ತನಗೆ. ಅನುಕೂಲವೆಂದು  ಸಮ್ರಾಟನು   | ತಿಳಿಯಲು ಅನೇಕ ಕಾರಣಗಳಿದ್ಗುವು. ಹಾಗೂ ರಾಜಸಿಂಹನು ತನಗೆ ಅವರಂಗಜೇಬನೇ   ಆಶ್ರಯದಾತಾರನಂ೦ದ್ ನಂಬಿ, ಅವನ ಮೇಲೆ ಶ್ರದ್ಧಾಭಕ್ತಿಗಳನ್ನಿಟ್ಟದ್ದನು. ಹೆಚ್ಚೇಕೆ?   ರಾಜಸಿಂಹನ್ . ತನ್ನ ಮಗಳಾದ ಶೈಲಿನಿಯನ್ನು ಕಾರಣಾಂತರಗಳಿಂದ ಸಮ್ರಾಟನ   ಶ್ರೀಮಂತಹುತ್ರನಾದ ಮುಆಜಮ್ನಿಗೆ (ಭಾವಿ ಶಹ ಅಲಮ್) ಕೊಡಲು ಉದ್ಯುಕ್ರ   ನಾಗಿದ್ದನು. ತನ್ನನ್ನು ಇದಿರುಗೊಳ್ಳುವುದಕ್ಷೆ ಸಮ್ರಾಟನ ತಾನೇ ಬಾರದೆ ತೋರಿಸಿದ   ಅನಾದರವು ಶಿವಾಜಿಗೆ ತಿಳಿಯದಿರಲಿಲ್ಲ. ಅನಾದರಭಾವಕ್ಷೆ ಪ್ರತಿಕಾರಮಾಡಲು ಅದು   ಸಮಯವಲ್ಲವೆಂದು ಆತನು ಸುಮ್ಮನಿದ್ದಮ.   ಶಿವಾಜಿಯು ಅವರಂಗಜೀಬನ ಸಂದರ್ಶನಕ್ಕೆ ಹೋಗಲು ನಿಶ್ಚಯಿಸಿದ ಮೊದಲಿನ   ದಿವಸದ ರಾತ್ರಿಯಲ್ಲಿ ಪೂರ್ವೋಕ್ತ ಸಲ್ಲಾಪ ನಡೆಯಿತು. ರಾಜಸಿಂಹನು ಮಹಡಿಯ   ಮಟ್ಟಲನ್ನು ಹತ್ತಿ ಶೃಲಿನಿಯ ಕೂಟ್ಟಡಿಯನ್ನು ಪ್ರವೇಶಿಸಿದನು. ರಾಜಸಿಂಹನು ಪಕ್ನದಲ್ಲದ್ದ   ಆಸನವನ್ನು ತೆಗೆದುಕೊಂಡನು. ಶೈಲಿನಿಯು ತಂದೆಯ ಸಮ್ಮುಖದಲ್ಲಿ ವಿನೀತಭಾವದಿ೦ದ   ನಿಂತಳು.  ಸ್ಲಲ್ತ ಹೊತ್ತು. ಇಬ್ರೂ ಮಾತೆತಲಿಲ್ಲ. ಬಳಿಕ . ಎತ್ತಿದ   ಹುಬ್ಲುಗಳಿ೦ದ “ಮಗು, ಶೈಲಿ, ರಾಜಕಾರ್ಯದಿಂದ ನಿನ್ನೊಡನೆ ಹಲವು ದಿನಗಳಿಂದ   ಮಾತನಾಡಲು ಬಿಡುವಾಗಲಿಲ್ಲ. ನಿನ್ನ ಹೃದಯದಲ್ಲಿ ಇರುವುದಾದರೆ,   ಎರಡು ಬುದ್ಧಿವಾದಗಳನ್ನು ಹೀಳಬೀಕಂದಿದ್ದೇನೆ“ ಎಂದನು.   ಶ್ರಲಿನಿ:- “ಅಪಾ, ಮಗಳು ತಂದೆಯ ಮಾತನ್ನು ಸಲ್ಲಿಸಬೇಕಾದಲ್ಲ ನಾನು ನಿನ್ನ   ಅನುಜ್ಜೆಯನು ಮನ್ನಿಸದ ಇರಲಾರೆನು.“   ರಾಜಸಿ೦ಹನು ಮೆಲ್ಲನೆ ನಗುತ್ತ “ಮುಟ್ಟಮ್ಮಣ್ಣಿ, ನಾನು ಮುದುಕನಾದೆನು. ನನಗೆ ೬೫1   ವರ್ಷ ತುಂಬಿತು. ಇನ್ನು ಹಚ್ಚು. ಕಾಲ ಬದುಕಲಾರನು. . ಪ್ರಬುದ್ಧಳಾದ ನೀನು   ಸುಖವಂತಳಾಗಿದ್ದರ ನನ್ನ ಮುಪನ್ನು ನಿಶ್ನಿಂತೆಯಿಂದ ಕಳೆಯುವೆನು.“   ಶೈಲಿನಿ:-“`ಮುಪ್ಪಿನಲ್ಲ ನಿನಗೆ ಯಾವುದೊಂದು ಚಿಂತೆಬಾರದೆ ಇರಲಿ ಎಂದು ನಾನು   ದೇವರೊಡನೆ. ಪ್ರಾರ್ಥಿಸುವನು. ನಿನ್ನ ವೃದ್ಧಾಪ್ಶವು ಸಂತೋಷಮಯವಾಗುವ೦ತೆ   ಆತನು ಕರುಣಿಸಲಿ “   ರಾಜಸಿ೦ಹ:-“ನೀನ್ . ಮೊಘಲ್ ಸಾಮ್ರಾಜ್ಯದ ರಾಣಿಯಾಗುವುದರಿಂದ   ಉಂಟಾಗುವಷ್ಟು ಸಂತೋಷವನ್ನು ನನಗೆ ವೃದ್ಧಾತ ಪ್ಯದಲ್ಲಿ ಮತ್ತಾವುದೂ ಕೊಡಲಾರದು.“   ಶೈಲಿನಿ:-“ಅಪ್ಪಾ, ನನಗೆ ರಾಣಿಯಾಗುವಹಷ್ಟು ಬೇಸರವು ಬೇರೊಂದಿಲ್ಲವೆಂದು ನಾನು   ಮೊದಲೇ ನಿನಗೆ ತಿಳಿಸಿರುವೆನಪೆ.“   ರಾಜಸಿಂಹ:-“ನೀನು . ಅಂದ .ವಿಚಾರ . ಮಾಡಿರಲಿಲ್ಲ. . ನೀನು . ವಿಚಾರ   ಮಾಡಬೀಕೆಂದು ಸಾಕಷು ಅವಕಾಶ ಕೊಟನು.“
     ಪ೦ಜೆ. ಮಂಗೇಶರಾಯರ ಕೃತಿಗಳು / ೧೦೫   “ವಿಚಾರ ಮಾಡಿದ್ದಷ್ಕಕ್ಕೆ ರಾಜಪಕ್ಕಿಯಾಗುವುದಕ್ಕಿಂತಲೂ ಬಡವನ ತೊತ್ತಾಗುವುದು   ಲೇಸೆಂದು ದೃಢವಾಗುವುದು.“   ರಾಜಸಿ೦ಹನ್ . ಸ್ತಲ . ಬಿಚ್ಚನಾಗಿ . “ಶೃಲಿನಿ, . ಸಾಮ್ರಾಜ್ಯದ ಚಕ್ರವರ್ತಿನಿ   ಎನ್ಪಿಸಿಕೊಳ್ಳುವುದಕ್ಷಿಂತಲೂ ಅಧಿಕವಾದ ಶ್ರೇಯಸ್ಸು ನಿನಗ ಮತ್ತೊಂದಿರುವುವದೀ?   ಚಕ್ರವರ್ತಿಯ  ಮಾವನನ್ಷಿಸಿಕೊಳ್ಳುವುದಕ್ಷಿಂತಲೂ ವಿಶೇಷವಾದ ಬಹುಮಾನ ನನಗ   ಬೇರೊಂದುಂಟೇ` ರಾಜಕುಲದವರೆಂದು ಹೇಳಿಸಿಕೊಳ್ಳುವುದಕ್ಕೆಂತಲೂ ಅಧಿಕತರವಾದ   ಕೀರ್ತಿಯೂ ಗೌರವವೂ ನಮ್ಮ ವಂಶಕ್ಕೆ ಯಾವುವು? ನೀನು ಆಡಿದ್ದೇ ನ್ಯಾಯ; ನೀನು   ಮಾಡಿದ್ದೇ ಧರ್ಮ, ಹೀಗಿರಲು ಸಾಮಾನ್ಯ ಪುರುಷರಿಗೆ ನಿನ್ಯ ಕೈಕೊಟ್ಟು ನಮ್ಮ ಕುಲಕ್ಸೆ   ಕಲ೦ಕವನ್ನು ತಂದಿಕ್ತಬೇಡ, ಕಂಡೆಯಾ?“ ಎಂದನು.   ಶೃಲಿನಿಯು ಉದ್ರೇಕದಿ೦ದ “ಅಪ್ಪಾ, ನೀನನ್ನುವ ದುರ್ಗತಿಗ ಈ ದೇಹವು ಇಳಿಯುವ   ಮೊದಲೇ ಅದರಿಂದ ಪ್ರಾಣವು ಹಾರಿಹೋಗಲಿ, ಅಕ್ಬರನಿಗೆ ಹೆಣ್ಣುಕೊಟ್ಟ ರಾಜಹುತ್ರರಿಗೆ   ಯಾವ ಗೌರವವು ಹೆಜ್ಜೆತು? ರಾಜಾಮಾನಸಿಂಹನ ಮಗಳು ಸಲೀಮನ ಪತ್ತಿಯಾಗಿ   ಯಾವ. ಪ್ರಖ್ಯಾತಿಯನ್ನು ಹೊಂದಿದಳು? ಪ್ರಕೃತದಲ್ಲಿ ಅವರಂಗಜೇಬನ  ಪತ್ಕಿಯಾದ   ಉದಿಮರಿಯು ಹಗಲಿರುಳು ಕಣ್ಣೀರು ಮಿಡಿಯುವಳೇಕ? ಅವರ೦ಗಜೇಬನ ಚಿನ್ನದ   ಕೋಳಕ್ಕೆ ಕೃಯೊಡ್ದಿದ ನಮ್ಮ ಕುಲಕ್ಕೆ ಯಾವ ಯಶಸ್ಸು ಬಂದಿತು? ಅಪ್ಲಾ, ನಾನು   ಯಥಾರ್ಥವಾಗಿ ಹೇಳುವನು. ನಾನು ಬಡ. ಒಕ್ನಲಿಗನ ಮನೆಯಲ್ಲಿ ಹುಟ್ಟಬಾರದಿತ್ರ?   ನನಗೆ. ಬೇಕಾದವನನ್ನು ವರಿಸಿ. ಸುಖವಾಗಿರುತ್ತಿದ್ದನು. ನಿನ್ನ ಉದರದಲ್ಲ ಜನಿಸಿ   ಕಾಗೆಯನ್ನು ವರಿಸಬೇಕ?“ ಎಂದಳು.   ರಾಜಸಿ೦ಹನು ಅಡಗಿಸಿದ ಸಿಟನಿಂದ “ಮುಆಜಮನಿಗಿ೦ತಲೂ ನಿನಗ ಯೋಗ್ಯನಾದ   ವರನು ಮತ್ತೊಬ್ಬನಿಲ್ಲ.. ಅವನ  ಪಾಣಿಗ್ರಹಣವೇ ನಮ್ಮ ವಂಶೋದ್ಧರಣ. ಮಗು,   ಕ೦ಡವರನ್ನು ಕೃಡಿದು ಕುಲವನ್ನು ಕಳ೦ಕಿಸಬೇಡ“ ಎಂದು ಬಿರುಗಣ್ಣಿನಿಂದ ನೋಡಿದನು.   ಶೃಲಿನಿಯು ಧೈರ್ಯಗೊಂಡು  “ಅಪ್ಘಾ. ನಿನ್ಕೊಡನೆ. ಬಾಯಿಬಿಟ್ಟು. ಹೇಳಿದರೆ,   ಲಜ್ಜಾಹೀನಳ೦ದು ನೀನು ಭಾವಿಸುವುದಿಲ್ಲವಾದರೆ ನಾನು ಖಂಡಿತವಾಗಿ ಹೇಳುವನು;   ಹಿ೦ದೂ ರಾಜಾಧಿರಾಜರನ್ನು ಬಿಟ್ಟು, ನಮ್ಮ ಸಂಸ್ಥಾನದ ಸ್ವಾತಂತ್ರ್ಯವನ್ನು ಮೊಘಲರಿಗೆ   ಎ೦ದು ಬಲಿಕೂಟವೋ ಆಗಲೇ ನಮ್ಮ ಕುಲವು ಕಳ೦ಕಿತವಾಗಿದೆ“ ಎ೦ದಳು,   ರಾಜಸಿ೦ಹನು ಕೋಪವನ್ನು ತಡೆಯಲಾರದೆ ಎದ್ಗುನಿಂತನು, ಮಗಳ ಮಾರ್ನುಡಿಗೆ   ಉತ್ತರ . ಕೊಡಲಾರದ . ನೀರವನಾದನು. . ಒಂದು ನಿಮಿಷದ ಮೇಲೆ ಹಿ೦ದೂ   ರಾಜಾಧಿರಾಜನು . .ಯಾರೆಂದು . ಮಗಳೊಡನೆ ಗರ್ಜಿಸಿ. ಕೇಳಿದನು. . ಶೈಲಿನಿಯು   ಮಂದಸ್ತರದಿಂದ, ಭವಾನಿಭಕತನಾದ ರಾಮದಾಸರ ಶಿಷ್ಠನಾದ ಶಿವಾಜಿಯನ್ನು ಮುಕ್ತ   ಕಂಠದಿಂದ ಹೊಗಳಿದಳು. ಶಿವಾಜಿಯು ವಿಶ್ವಾಸಘಾತುಕನಾದ, ಧರ್ಮದ್ರೋಹಿಯಾದ,   ತುಂಡು ಪಾಳೆಯಗಾರನೆ೦ದು ತಂದೆಯು ತರ್ಕಿಸಿದನು. ಶೈಲಿನಿಯು ಅಲ್ಲಯೂ ಬಿಡದೆ,   ಕುಲಸ೦ಹಾರಕನಾದ ಪಾಷಂಡನಾದ ಅವರಂಗಜೇಬನು ಹಿಂದುಗಳ   ಅರಸನಲ್ಲವಂದೂ, ಶಿವಾಜಿಯೇ, ಭಾತರವರ್ಷದ ಮಹಾರಾಜನ೦ದೂ ಬಿಗಿಹಿಡಿದು
  ೧1ಗ-೧ಗಗಣ೧೧ |   ೧೦೬ / ಪಂಜ ಮಂಗೇಶರಾಯರ ಕೃತಿಗಳು   ಸಕಾರಣವಾಗಿ ತೋರಿಸಿದಳು. ಮಗಳ ಮಾತುಗಳಿಗೆ ಮರುಮಾತನಾಡದೆ ರಾಜಸಿಂಹನು   ಕೆಳಕ್ಕೆ. ಉಳಿದನು. ಇಳಿದು. ಹೋಗುವಾಗ,  ಮರಾಟನ ಮೂರ್ತಿಯು ಶೈಲಿನಿಯ   ಹೃದಯಮಂದಿರದಲ್ಲ ಪ್ರತಿಷ್ಠಿತವಾಗಿರುವುದೆ೦ದು ಹೋದನು.   ರೋಪಾನಲದಿಂದ ದಗ್ಭವಾದ ಅವನ . ಮನಸ್ಸು ಶೃಲಿನಿಯ “ಇಜ್ಛಿತವರ“ನನ್ನು   ಸರಿಯಾಗಿ ಕಂಡುಹಿಡಿಯಲಾರಗೆ ಹೋಯಿತು.   ಕ್ರೆಶಕಯ್ . ೧೩೩೩ನೆಯ್ಪ. ವರ್ಷದ . ಡಿಲಿಯ್. ಪ್ರಾಚೇನ . ಹಿ೦ದೂರಾಜರ   ದಿಲ್ಲಯಾಗಿರಲಿಲ್ಲ. ಅದರ ಹಸರು ಬೀರಯಾದಂತೆ, ಅದರ ಪೂರ್ವಸ್ಥಿತಿಯೂ ಪರಿವರ್ತಿತ   ವಾಗಿತ್ತು. ಅದು ಶಹಾಜಹಾನಾಬಾದ್ ಎಂದು ಮೊಘಲ್ ಚಕ್ರೇಶ್ವರನಾದ   ಶಹಾಜಹಾನನು. ಪ್ರಾಚೀನ ಡಿಲ್ಲಯನ್ನು ಕಡವಿ. ತನ್ನ ಹಸರಿನ. ಮಹಾನಗರವನ್ನು   ಯಮುನಾ ನದಿಯ ತೀರದಲ್ಲಿ ಕಟ್ಟಿಸಿದನು. ಕಟ್ಟುವುದಕ್ಕೆ ೯ ವರ್ಷ ಹಿಡಿಯಿತು; ೬೦ ಲಕ್ಷ   ರೂಪಾಯ್ದಿ ತಗಲಿತು. ನಗರದ. ಸುತಲ್ಲೂ ಸಾಂದ್ರವಾದ  ತರುವನಗಳು; ಅಲ್ಲಲ್ಲಿ   ಶಾಲಿಸಮೃದ್ಧವಾದ ಹೂಲಗದ್ದಗಳು. ಕಲ್ಲನ ನಗರವನ್ನು ವೇಷ್ಷಿಸಿತ್ತು-೭   ಮೈಲ್ಲು. ಸುತ್ತಳತೆಯ ಭದ್ರವಾದ ಮಂಡಲಾಕಾರವಾದ . ಪ್ರಾಕಾರ, . ಪ್ರಾಕಾರದ   ಹೂರಗಡೆಯಲ್ಲಿ ಇಕ್ತಟ್ಜಾದ ಬೀದಿಗಳು ನೆಲವನ್ನು ಸೀಳಿ ಹೋಗಿದ್ದುವು. ಇವುಗಳ   ಇಕ್ವಡೆಗಳಲ್ಲ ಮನಸಬ್ದಾರರ ಮಂದಿರಗಳು, ಉಮ್ರಾಗಳ ಮಹಡಿಗಳು; ರಾಜಾನುಚರರ   ಗೃಹಗಳು. ಸ್ಲಲ್ಲ ದೂರದಲ್ಲ ರಾಜಭಟರ ಗುಡಾರಗಳು; ಮುಂದೆ ಮುಂದೆ ವರ್ತಕರ   ಅಂಗಡಿಗಳು, ವಾಣಿಜ್ಕಶಾಲೆಗಳು; ಅಲ್ಲಲ್ಲ... ಬಡಬಗ್ಗರ . ಹುಲ್ತುಗುಡಿಸಲುಗಳು.   ಇವುಗಳನ್ನು ಬಿಟ್ಟು ಮಹಾರಾಷ್ಟ ಶಿಬಿರವು ಪ್ರತ್ಯೇಕವಾದ ಒಂದು ಸ್ಥಳದಲ್ಲ ಇಳಿದಿತ್ತು   ಹಿಂದೆ ಹೇಳಿದ ಘಟನಾವಳಿಯು ನಡೆದ ಮರುದಿನ ಶಿವಾಜಿಯು ಅವರಂಗಜೇಬನ   ಸ೦ದರ್ಶನಕ್ಕ ಹೋಗಲು ಸಿದ್ಧನಾಗಿದ್ದನು. ರಾಜಸಿಂಹನು. ಬಾದಶಹನ  ಆಜ್ಙಾನು   ಸಾರವಾಗಿ ಶಿವಾಜಿಯನ್ನೂ ಅವನ ಪರಿಜನರನ್ನೂ ಕರದುಕೊಂಡು ಹೋಗುವುದಕ್ಕೆ   ಮಹಾಸ೦ಭ್ರಮದೂಡನೆ  ಸನ್ನದ್ಧನಾಗಿ ಬಂದನು. ಬಾದಶಹನ  ಶ್ರೀಮ೦ತಮುತ್ತನಾದ   ಬಂದಿದ್ದನು. . ರಾಜಸಿಂಹನ್ನು . ಶಿಬಿರವನ್ನು   ಪ್ರವೇಶಿಸಿದನು. . ಶಿವಾಜೆಯ್ಪು . . ಹೋಗಿ .ತನ್ನ . “ಗರ್ಭಧಾರಿಣಿಯಾದ   ಜೀಜಾಬಾಯಿಯನ್ನೂ ದೀಕ್ಷಾಗುರುವಾದ ರಾಮದಾಸನನ್ಜೂ“ ಸ್ಮರಿಸಿ ಹೊರಕ್ಕೆ ಬಂದು   ಎಲ್ಲರ ಮಾನಮರ್ಯಾದೆಗಳನ್ನು ಸ್ನೀಕರಿಸಿದನು. ಈಗಲೂ ಅವರ೦ಗಜೇಬನು ಬರಲಿಲ್ಲ   ವಂದು ಮನಸಿನಲ್ಲಿ ಸ್ಥಲ ಕುದಿದನು. ಬಳಿಕ ಶಿವಾಜಿಯೂ ರಾಜಸಿಂಹನೂ ಆಲಿಂಗನ   ಮಾಡಿಕೊಂಡರು. ಆಲಿಂಗನಕಾಲದಲ್ಲ ರಾಜಸಿಂಹನ ಮುಖವು ಸ್ತಲ್ಪ ಭೀತಿವ್ಯಂಜಕ   ವಾಗಿತ್ತು. ಶಿವಾಜಿಯು ರೇಶ್ನೆಯಪಾಗುವನ್ನು ತಲೆಗೆ ಸುತಿಕೊಂಡು, ಅವರಂಗಜೇಬನು   ಉಚಿತವಾಗಿ . ಕಳುಹಿಸಿದ.. ಅಮೂಲ್ಕವಾದ  `ಖಿಲಾತನ್ನು`  ತೂಟ್ಸುಕೊಂಡು, . ತನ್ನ   ಸಹವಾಸಿಯಾದ ಭವಾನಿ ಎಂಬ ಕತಿಯನ್ನು ಬಿಗಿದುಕೊಂಡು, ತನ್ನ   ಎ೦ಟುವರ್ಷದ ಸ೦ಭಾಜಿಯೊಡನೆ ರಾಜಗಜವನ್ನೇರಿ ಹೊರಟನು; ಅ೦ಗರಕ್ಷೆಯವರು   ಬಳಿಸಂದರು. ಆಪ್ತರೂ ಅನುಚರರೂ ಪಲ್ತಕ್ಷಿಗಳನ್ನು ಹತ್ತಿದರು. ವಾದ್ಯಗಳ ನಿಸ್ತನ,
  |   ಪ೦ಜೆ. ಮಂಗೇಶರಾಯರ ಕೃತಿಗಳು / ೧೦೭   ಜನಸೋಮದ ಚೀತ್ನಾರ, ಅಶ್ತಗಳ ಹೇಷಧ್ಲನಿ ಮೊದಲಾದ ವಿವಿಧ ಕೋಲಾಹಲದಲ್ಲ   ಶಿವಾಜಿಯು ತನ್ನ ಪ್ರಸ್ತಾವನದ ಗೌರವಾರ್ಥವಾದ ತೋಪುಗಳ ಗುಡುಗನ್ನು ಕೇಳಲಿಲ್ಲ.   ಶಿವಾಜಿಯು ಮನಸಿನ ಖನೃತೆಯನ್ನು ಮುಖದಲ್ಲಿ ತೋರ್ಪಡಿಸದೆ, ಡಿಲ್ತಯ ಪ್ರಾಚೀನ   ವೈಭವವನ್ನು ಎಣಿಸುತ್ತ, ಗಜಾರೋಹಿಯಾಗಿ ಹೋದನು. ಜನಸಂದೋಹವು ನಗರದ   ಹಬ್ಗಾಗಿಲನ್ನು ದಾಟಿ. ಹೋಯಿತು. . ಪ್ರಸರನಿರ್ಮಿತವಾದ,  ಗಗನಚುಂಬಿಯಾದ,   ನೂರಾರು . ಮಿನಾರತುಗಳು . ಬುರುಜುಗಳು . ಪ್ರಕಾಶವಾದವು.  ಲೋಕೋನ್ಕತವಾದ   ಕುತುಬಮಿನಾರಿನ . ಶಿರಸ್ಸು ಸಮೀಪಸ್ಫವಾದ೦ತೆ ತೋರಿತು. . ಜನಸಂದೋಹವು   ಜುಮ್ಮಾಮಸೀದಿಯ ಬಳಿಯಿಂದ ಹರಿಯುತ್ತ ಮು೦ದರಿಸಿತು. ಈ ಲೋಕೋತ್ತರನಾದ   ಮಹಾರಾಷ್ಟ್ರ ವೀರನನ್ನು ನೋಡುವುದಕ್ಕೆ ಹಿಂದೂಸ್ಥಾನದ ಜನರಲ್ಲರು ಅಸ೦ಖ್ಯಾತರಾಗಿ   ನಗರದ್ದಾರವನ್ನು ಹಿಡಿದು, ಎರಡು ಬೀದಿಗಳಲ್ಲಯೂ  ಸ೦ದಣಿಸಿದ್ದರು. ಆನೆಯು   ರಾಜಮಂದಿರದ ಮುಂದುಗಡೆಯ ಚಾಂದಣೀ ಚೌಕಕ್ಕೆ ಬರುತಲೇ ಜನರ ನುಗ್ಗಾಟವು   ಅಧಿಕವಾಯಿತು. ಚೌಕದಲ್ಲಿ ಪಹರೆ ಮಾಡುತ್ತಲಲಿದ್ದ ರಜಪೂತರು ಕುದುರಗಳನ್ನು ಹತ   ಸಾಲಾಗಿ ..ನಿ೦ತುಬಿಟ್ಟರು. _ ಜ್ಯೋತಿಷ್ತರು . ತಮ್ಮ ಚಿತ್ರಾಸನಗಳನ್ನು . ಬಿಟ್ಲು,   ಗಜಾರೋಹಿಯಾದ ಶಿವಾಜಿಯನ್ನು ನೋಡುತಲಿದ್ದರು. ವರ್ತಕರು,   ವಾಣಿಜ್ಯರು, ವಿಪ್ರರು, ವೀಟಕಾಸ್ತೀಯರು, ವುಸ್ತಾದರು, ಉಮ್ರಾಗಳು, ವೃಶ್ಯಾಸ್ತೀಯರು,   ವೈದ್ಯರು,  ವಂದಿಪುತ್ರರು,  ವಸ್ತಕಾರರು. ಮೊದಲಾದ ಸಕಲ ವರ್ಣಾಶ್ರಮದವರು   ಚೌಕದಿಂದ ಕೆಳಕ್ಕೆ . ಇಳಿದು ಜನಸಂದೋಹದೊಡನೆ. . ತೆರಳಿದರು. . ಶಿವಾಜಿಯು   ಅವರ೦ಗಜೇಬನ . ರಾಜಮಂದಿರದ ಬಳಿಯಲ್ಲಿ . ಬಂದು ಮುಟ್ಟಿದನು. . ಜನಗಳ   ನೂಕಾಟವು ಅಧಿಕವಾಯಿತು. ಇದರಿಂದಲೋ ಅಥವಾ ಇನ್ನಾವ ಕಾರಣದಿಂದಲೋ   ಶಿವಾಜಿಯ ಗಜವು  ಸೊಕ್ನೇರಿ. ಜನಗಳನ್ನೆಲ್ಲಾ ಹಾನಿಮಾಡುವಂ೦ತಿತ್ತು. ಶಿವಾಜಿಯು   ಗಜಯೋಧನಿಗೆ ತಕ್ಕುದಾದ ಚಾತುರ್ಯದಿಂದ ಅದನ್ನು ಸಮಾಧಾನಗೊಳಿಸಿದನು.   ನ೦ತರ ಕಳಗೆ ಇಳಿದನು. ಆದರೂ ಗೌರವಾರ್ಥದ ತೋಮುಗಳು ಹಾರಲಿಲ್ಲ. ಶಿವಾಜಿಯು   ಮುಖವನ್ನೆತ್ ಮೇಲೆ ನೋಡಿದನು. ರಾಜದ್ದಾರದ ಬಳಿಯಲ್ಲ ಶಿಲಾಗಜಗಳ ಮೇಲ   ಅಕ್ಗರನು ಇರಿಸಿದ ಪುತ್ತಳಿ ಮತ್ತು ಜಯಮಲ್ಲ ಎ೦ಬ ರಾಜಹುತ್ರ ವೀರರ ಪ್ರತಿಮಗಳನ್ನು   ದೃಷ್ಟಿಸಿದನು. ಮನಸಿನ ಖಿನ್ನತೆಯು ಇಮ್ಯಡಿಸಿದ೦ತಾಯಿತು. ಪ್ರಶಿಮಗಳ ಮೇಲಿಂದ   ದೃಷ್ಟಿಯನ್ನು ಹಿಂತೆಗೆಯಲಾರದೆ ಶಿವಾಜಿಯು ತಾನೂ ಪ್ರಶಿಮೆಯ೦ತೆ ನಿ೦ತುದನ್ನು   ಕಂಡು. ರಾಜಸಿಂಹನು ಮುಆಜಮ್ನೂಡನ ಶಿವಾಜಿಯ ಬಳಿಗೆ ಬಂದನು.   ಗಾಜಸಿ೧ಗ್.“ಮೌಂಗೆ ದಯಮಾಡಬೇಕು “   ಶಿವಾಜಿಯು ಉಚ್ಚಸ್ತರದಿಂದ “ಬಾದಶಹರು ಇನ್ನೂ ಬರಲಿಲ್ಲವೇಕ?“ ಎಂದು   ಕೇಳಿದನು.   ರಾಜಸಿಂಹನು “`ಬಾದಶಹರ ಪಕ್ಷವಾಗಿ ಯುವರಾಜರು ಬಂದಿರುವರು “ ಎಂದು   ಹಳಿ ಮುಆಜಮನನ್ನು ತೋರಿಸಿ. ಕೃಕೊಟ್ಟು ಶಿವಾಜಿಯನ್ನು ಸನ್ಮಾನಪೂರ್ವಕವಾಗಿ   ಚಾ೦ದಿರಸೆಗೆ (ಬೆಳ್ಳಿಯ ಬೀದಿಗೆ) ಕರೆದು ತಂದನು,
     ೧›೦೮ /ಪಂಜಿ ಮಂಗೇಶರಾಯರ ಕೃತಿಗಳು   ರಸ್ತೆಯ,. ಉಭಯಪಾರ್ಶ್ವಗಳಲ್ಲಿ ಜರತಾರಿನ  ವಸ್ತಶಾಲೆಗಳು,  ರೇಶ್ಮೆ ಬಟ್ಟಿಯ   ಅಂಗಡಿಗಳು . ಆಯುಧಶಾಲೆಗಳು, ಮದ್ದುಗು೦ಡನ್ನು. ತಯಾರಿಸುವ. ಆಲಯಗಳು   ತೋರಿಬ೦ದುವು. ಶಿವಾಜಿಯು ಪಾದಚಾರಿಯಾಗಿ ಮುಂದುಗಡಯಲ್ಲದ್ದ   ರಾಜಾ೦ಗಣವನ್ನು ಸೇರಿದನು.   ಅವರಂಗಜೇಬನು “ಆಮ್ಖಾಸ್ ಖಾನ“ಯಲ್ಲ (ಆಸ್ಥಾನ ಮಂದಿರ) ಸಿಂಹಾಸನಾ   ರೂಢನಾಗಿದ್ದನು. ತನ್ನ ವೃಭವದಿಂದಲೂ ಮಹತ್ವದಿಂದಲೂ ಶಿವಾಜಿಯನ್ನು ಬೆರಗು   ಗೊಳಿಸಬೇಕೆಂದು ಬಾದಶಹನು “ಆಮ್ಖಾಸ್ ಖಾನೆ“ಯನ್ನು ಈ ದಿನ. ಪರಿಷ್ಟಾರ   ಗೊಳಿಸಿದ್ದನು. ಮಂದಿರದ ಆಕಾರವು . ಪರಿಪಾಟಿಯಾಗಿತ್ತು. ಸುತ್ತಲಲ್ಲೌ ಧನುಸ್ಸಿನ   ಆಕೃತಿಯ ಅಲಂಕೃತವಾದ ಕಮಾನುಗಳು, ರೇಶ್ಮೆಯಿಂದ ಹೊದಿಸಿದ್ದ ಅಂತಸ್ತು: ಇದಕ್ಕೆ   ಅಧಾರವಾಗಿ ನಿಂತ ಜೆನ್ನದ ವರಕಿನ ಕಂಬಗಳು; ಈ ಸಂಭಗಳಲ್ಲ ಚಿತ್ರಿತವಾದ ಕೃತ್ರಿಮ   ಮುಪ್ತಗಳು, ಲತೆಗಳು, ನಿಕು೦ಜಗಳು, ಮಂದಿರದ ಉಭಯಪಾರ್ಶ್ವಗಳಲ್ಲ ಓಂದರ ಮೇಲೆ   ಒಂದಾಗಿ ಮೂರು ವೇದಿಕೆಗಳು, ಸುವರ್ಣಕೃತವಾದ ರಜತಮಯವಾದ,   ಚಂದಕಾಂತನಿರ್ಮಿತವಾದ ಮೂರು ವೇದಿಕಗಳು. ಮಾಂಡಲೀಕರೂ ರಾಜಕುಲದವರೂ   ಎತ್ತರವಾದ ವೇದಿಕೆಯನ್ನು ಏರಿದ್ದರು. ಮಿಕ್ಕವರೆಲ್ಲರು ಉಳಿದ ಎರಡು ಜಗುಲಿಗಳ   ಮೇಲೆ ಪದವಿಗೆ ಅನುಸಾರವಾಗಿ ಕುಳಿತಿದ್ದರು. ಮಂದಿರದ ಒಂದು ಭಾಗದಲ್ಲ `ಜಾರುಕಾ`   ಎ೦ಬ ವಿಶಾಲವಾದ ಕಿಟಕಿ; ದ್ವಾರಗಳಿಲ್ಲದ, ಕ೦ಜಾನವಿಲ್ಲದ ಕಿಟಕಿ. ಇಲ್ಲಯೇ ಮೊಘಲ   ಚಕ್ರವರ್ತಿಗಳು . ದಿನಂಪ್ರತಿ ಓ೦ದ್ದು ಸಲ್ ಬ೦ದು, ಪ್ರಜೆಗಳಿಗೆ ದೃಶ್ಶರಾಗುತಿದ್ದರು.   `ಜಾರುಕ`ದ ಹಿ೦ದ ಸ್ತಯಂ ಬಾದಶಹನು ವಿರಾಜಮಾನನಾಗಿದ್ದನು. ಜಾತಿ ಸುವರ್ಣ   ನಿರ್ಮಿತವಾದ, ಅಮೂಲ್ಯ ನವರತ್ಕಪ್ರೋಕ್ತಿತವಾದ, ದ್ವಾದಶ ಕಾ೦ಚನ ಸ್ತಂಭಾದೃತವಾದ   ಮಯೂರಾಸನವನ್ನು ಮೊಘಲ್ ಚಕ್ರೇಶ್ವರನು ಆರೋಹಿಸಿದ್ದನು. ಅವರಂಗಜೇಬನು   ತನ್ನ ಜೀವಕಾಲದಲ್ಲ ಮಯೂರಪೀಠವನ್ನು ಏರಿದ್ದು. ಈ ಸಲವೇ. . “ಶಿವಾಜಿಯು   ಮಾಯಾವಿ“ . ಎ೦ದಣಿಸಿ, ಲೋಹಕವಚವನ್ನೂ ಅಸ್ತಶಸ್ತಗಳನ್ನು ತೊಟ್ಟು ² <}   ಸಿ೦ಹಾಸನದಲ್ಲಿ ಅವನ್ಸು ಕುಳಿತಿದ್ದನು.   ಶಿವಾಜಿ ಯಾರಂದು ಅವರಂ೦ಗಜೀಬನು ತನ್ನವರೂಡನ ಕೇಳಿದನು. ಸಮೀಪದಲ್ಲದ್ದ   ರಜಪೂತ ಮಾಂಡಲಿಕ ನೊಬ್ಬನು ಕೈಜೋಡಿಸಿ ನಿ೦ತು, ಪ್ರತಿಭಾಮಯನಾದ ಮುಖವುಳ   ವನಾಗಿಯೂ, ಶುಕನಾಸನಾಗಿಯೂ, ನೀಲವರ್ಣನಾಗಿಯೂ, ಅಜಾನುಬಾಹು   ವಾಗಿಯೂ, ಕುಬ್ಜನಾಗಿಯೂ ಇದ್ದು, ಗಂಭೀರಗತಿಯಿಂದ ಬರುತ್ತಿದ್ದ ಶಿವಾಜಿಯನ್ನು   ತೋರಿಸಿದನು. ಶಿವಾಜಿಯು ಅಸ್ಥಾನಮಂದಿರದಲ್ಲ ಪದಾರ್ಪಣ ಮಾಡಿದನು. ಒಮ್ಮೆ   ತಟಸ್ಥನಾಗಿ ನಿಂತು “ಆಮ್ ಖಾಸ್ ಖಾನೆ“ಯ ಸೌಭಾಗ್ಯ ಸೌರ೦ಭವನ್ನು ನೋಡಿದನು;   ಆದರೆ. ನೋಡಿ. ಸಾಮಾನ್ಯರ೦ತೆ ಬೆರಗಾಗಲಿಲ್ಲ;. ಅವರಂಗಜೇಬನು  ಮನಸ್ತಿಯಾಗಿ   ಇದನ್ನೆಲ್ಲಾ ಮಾಡಿರುವನು ಎ೦ದು ಕೂಡಲೇ . ತಿಳಿದುಬಿಟ್ನು. ಅವನ ದೃಷ್ಟಿಗಳು   ಸುವರ್ಣ ವೇದಿಕೆಯ ಮೇಲಿದ್ದ. ರಾಜಪೂತರ . ಕಡೆಗೆ. ತಿರುಗಿದವು. . ಅಪರಲ್ಲ   ರಾಜಸಿಂಹನು . ಹತ್ತಿರಕ್ಕೆ. ಬಂದು, “ರಾಜರೇ, . ಇಲ್ಲಿಂದ. ಮುಂದರಿಸಬೇಕಾದರ
  |   ಪ೦ಜೆ. ಮಂಗೇಶರಾಯರ ಕೃತಿಗಳು / ೧೦೯   ಭಾದಶಹರಿಗ ನೆಲವನು, ಮುಟಿ ಮೂರು ಸಲ ಸಲಾಂ ಮಾಡುವುದು ಪದತಿಯಾಗಿದ“   ಎ೦ದನು. ಶಿವಾಜಿಯು ರಾಜಸಿ೦ಹವನ್ನು ನೋಡಿದನು. ಬಳಿಕ ಉಚ್ಚಸ್ನರದಿಂದ “`ಇದು   ನಮ್ಮಿಂದಾಗದು; ಈ ಜನ್ಠದಲ್ಲ ಯಾವ ಮುಸಲ್ಮಾನನಿಗೂ ನಾವು ಸಲಾಂ ಮಾಡಿಲ್ಲ.   ಇನ್ನು ಮುಂದೆಯೂ ಮಾಡಲಾರವು“ ಎಂದನು.   ರಾಜಸಿ೦ಹನ್ . ವ್ಯಗ್ರವಾಗಿ . ಕಳವಳದಿ೦ದ, “ಇದೊಂದು ಕಠಿಣ . ಸಮಸ್ತ   ಯಾಗಿದೆಯಲ್ಲ. ಸಾಮ್ರಾಟರು ಕೋಪಿಸಿಕೊ೦ಡರೆ ಕಾರ್ಯವು ಕೆಡುವುದು“ ಎಂದನು.   ಶಿವಾಜಿಯು ತನ್ನ ಎಡಕ್ಕೆ ಇದ್ದ ರಾಜಮುತ್ತರನ್ನು ನೋಡಿ “ಇವರೆಲ್ಲರು ಅದೇ   ಪ್ರಕಾರವಾಗಿ ಮಾಡಿ, ತಮ್ಮ ಆಸನವನ್ನು ಏರಿದರೇ?“ ಎಂದು ಕೇಳಿದನು.   ರಾಜಸಿಂಹನು ಬಾದಶಹನ ಕಡೆಗೆ ನೋಡುತ್ತ ಶಿವಾಜಿಯೊಡನ “ಹಾಗ ಮಾಡದೆ   ಮುಂದರಿಸಕೂಡದು“ ಎಂದನು. ಅವರ೦ಗಜೇಬನು ಪಕ್ನದಲ್ಲದ್ದ ರಾಜಮತ್ರರೊಡನ   ಏನನ್ನೋ ಮಾತನಾಡುತಿದ್ದನು.   ಶಿವಾಜಿಯು ಸ್ತಲ್ಪ ಹೊತ್ತು. ಮನಸ್ಸಿನಲ್ಲಿಯೇ ಚಿಂತಿಸಿದನು. ಬಳಿಕ ರಾಜಸಿಂಹ   ನೊಡನೆ . “ಈ . ಮಾತು.. ಮನ್ಟಿಸಬೇಕಾಗುವುದು. ಇಲ್ಲವಾದರೆ. ಕೆಲಸವು . ಕೆಟ್ಟು   ಹೋಗುವುದು ಎಂಬುದು ನಿಜ“ ಎಂದನು.   ಶಿವಾಜಿಯು ಮುಂದೆ ಬಂದು ಮೂರು ಸಲ ಸಲಾಂ ಮಾಡಿದನು; ಆದರೆ ನೆಲವನ್ನು   ಮುಟ್ಟಿ ಕ್ರೈ, ಮುಗಿಯಲಿಲ್ಲ. ಅವರಂಗಜೇಬನು ಅದನ್ನು ಓರಗಣ್ಣಿನಿಂದ ನೋಡದ   ಹೋಗಲಿಲ್ಲ. ರಾಜಸಿ೦ಹನು ತುಟಿಯೊಳಗೆ ನಗುವಂತಿದ್ದನು. ಶಿವಾಜಿಗ ಆಸನವನ್ನು   ಮೊದಲೇ . ಏರ್ಪಡಿಸಿದ್ದರೂ . ಬಾದಶಹನ್ನ . ರಾಜಸಿ೦ಹನೊಡನೆ . “ರಾಜರು   ಕುಳಿತುಕೊಳ್ಳುವುದಕ್ಕೆ ಎಲ್ಲ ಆಸನವನ್ನು ಮಾಡಿರುವೆ?“ ಎಂದು ಕೇಳಿದನು.   ರಾಜಸಿಂಹನ್ನು ಶಿವಾಜಿಗ ಕೈಕೊಟ್ಟು ಬಾದಶಹನ  ಬಲಗಡಯಲ್ಲದ್ದ ಸುವರ್ಣ   ವೀದಿಕಯ ಮೂಲೆಯಲ್ಲ ಕುಳ್ಳಿರಿಸಿದನು. ಶಿವಾಜಿಯು ಫಕ್ಷನ ಆಸನದಿಂದ ಕಳಕ್ವ   ದುಮುಕಿ, “ನಮ್ಮ ಬಲಗಡೆಯಲ್ಲ ಇರುವವರು ಯಾರು?“ ಎಂದು ಗಂಭೀರಧ್ವನಿಯಿ೦ದ   ಕೇಳಿದನು.   ಬಲಗಡೆಯಲ್ಲದ್ದ ರಜಪೂತ ಸರದಾರರೂ ಉಮ್ರಾಗಳೂ ಸಂಧಿಗ್ಧ ಮಾನಸರಾಗಿ   ನೋಡಿದರು. ಆದರೂ ಬಾದಶಹನು ಶಾ೦ತಚಿತನಾಗಿ ನೋಡುತಿದನು.   ಶಿವಾಜಿಯು ಉತ್ತರವಾಗಿ ರಾಜಸಿ೦ಹನು “ತಮ್ಮ ಬಲಗಡೆಯಲ್ಲಿದ್ದವರು   ಮಾರವಾಡ ಸ೦ಸ್ಥಾನಾಧಿಪರಾದ ಯಶವಂತ ಸಿಂಹರು“ ಎಂದು ಹುಸಿನಗುವಿನಿಂದ      ಇದನ್ನು ಕೇಳಿದನೋ ಇಲ್ಲವೋ ಶಿವಾಜಿಯು ಕೆಡಿಕಿಡಿಯಾಗಿ ಉರಿದನು. ಅವಮಾನ   ಶೂಲವನ್ನು ಮೈಯೊಳಗೆ ತಿವಿದು. ತಿರುಪಿದ೦ತೆ ಉದ್ರೇಕಿತನಾದನು. . ಆದರೂ   ಅವಮಾನ್ಯಜನ್ಯವಾದ ಕೋಪವನ್ದಾಗಲೀ, ವ್ಯಥೆಯನ್ನಾಗಲೀ ತೋರಿಸದೆ,   ಗ೦ಭೀರಸ್ತರದಿಂದ “ಯಶವಂತ ಸಿಂಹನ ಸಹಪಂಕ್ತಿಯಲ್ಲ ಕುಳಿತುಕೊಳ್ಳಲು ನಮ್ಮ   ಯೋಗ್ಯತೆಯು ಎಂತಹುದು? ಸ್ತದೇಶವತ್ಲಲರಾದ, ಸ್ವಾತಂತ್ರಪಐರಾಯಣರಾದ, ಸ್ಪಧರ್ಮ
  ಈಈ ಳಾ[ಇ[6 ೧೫1      ೧೧೦ /ಪ೦ಜಿ ಮಂಗೇಶರಾಯರ ಕೃತಿಗಳು   ರಕ್ಷಕರಾದವರು ಯಾರಾದರೂ ಈ ಅಸ್ಥಾನದಲ್ಲ ಇದ್ದರ, ಆ ಬಡಪಾಪಿ ಗಳೂಡನ ಕೃಕಟ್ಟ   ನಿಲ್ಲಲು ನಾವು ಯೋಗ್ಯರಲ್ಲದೆ, ಮೊಘಲ್ ಸಂಸ್ಥಾನದ ಜಹಗೀರುದಾರರೆ೦ಬ ದೊಡ್ಡ   ದೊಡ್ಡ ಬಿರುದನ್ನು ತಾಳಿರುವ ಮಹಾರಜಪೂತರ ಬಳಿ ಸೇರುವುದಕ್ಕೆ ನಮ್ಮಲ್ಲಿ ಯೋಗ್ಯತೆ   ಇಲ್ಲ!. ಯಶವಂತಸಿಂಹ ಮೊದಲಾದವರು ತಮ್ಮೊಳಗೆ ನಾವು ಒಬ್ಲರಂದು ತಿಳಿದಿರ   ಬಹುದು. ಬಾದಶಹರು ಎಲ್ಲರಿಗೂ ಮಾನಮರ್ಯಾದೆ ಗಳನ್ನು ಕೊಟ್ಟರು. ಪ್ರತಿಯಾಗಿ   ಹಿ೦ದುಗಳು ತಮ್ಮ ರಾಜಮರ್ಯಾದಗಳನ್ನು ಬಾದಶಹರಿಗೆ ಖಿಟುಕೊಟ್ರು. ಆದರೆ ಈ   ಗೌರವವು ಚಿತ್ತೂರಿನ ರಾಣಾವಿಗೂ ಮಹಾರಾಷ್ಟದ ಶಿವಾಜಿಗೂ ಬರಲಿಲ್ಲ. ಅಂತಹ   ಗೌರವದ ಅಪೇಕ್ಷೆ ಇದ್ದಲ್ಲಿ ನಾವು ಈ ಯಶವಂತ ಸಿಂಹ, ರಾಮಸಿಂಹ ಮೊದಲಾದವರ   ಸ೦ಗಡ ಕುಳಿತುಕೊಳ್ಳುವೆವು. ಅಲ್ಲದೆ, . ಪಕೃತದಲ್ಲ. ಅಂತಹ . ಬಹುಮಾನಗಳನ್ನು   ಆಶಿಸುವುದಿಲ್ಲ“ ಎಂದನು.   ಬಾದಶಹನ ಪಕ್ಕದಳ್ಲದ್ದ ರಜಪೂತರೆಲ್ಲರೂ ಅಧೋವದನರಾದರು. ರಾಜಸಿ೦ಹನು   ಮಾತನಾಡಲಾರದೆ ಮೋರಿ. ತಗ್ಗಿಸಿ. ನಿ೦ತನು. ಬಾದಶಹನು ಶಿವಾಜಿಯು ಆಡಿದ   ಭಾಷೆಯ ಜ್ಙಾನ ಶೂನ್ಯನಾದರೂ, ಸ೦ದರ್ಭಾನುಸಾರದಿ೦ದ ಅದರ ಅರ್ಥವನ್ನು ಸ್ವಲ್ಲ   ತಿಳಿದು ರಾಜಸಿ೦ಹನೂಡನ “ಇದನು ಸ೦ಗತಿ?“ ಎಂದು ಕೇಳಿದನು.   ರಾಜಸಿ೦ಹನು ನತಶಿರಸ್ತನಾಗಿ ಬೋನಿನಲ್ಲ ಸಿಕ್ಕಿಕೊಂಡಿದ“ ಎಂದನು.   ಅವರಂಗಜೀಬನು ನಗುತ್ತ, “ಅದಕ್ಕೋಸ್ಕರ ಬೊಬ್ಬಿಡುತ್ತಿದಯೇ? ವನ್ಯಸ್ಥಿತಿ   ಯಲ್ಲದ್ದಾಗ ಮೃಗಗಳನ್ನು ನೋಡುವುದು ಸರಿಯಲ್ಲ“ ಎಂದನು.   ರಾಜಸಿ೦ಹನು  “ಮೃಗವನ್ನು ಈಗ ನಾನು ಏನು. ಮಾಡಲಿ“ ಎಂದು ಮಲ್ಲನ   ಕೇಳಿದನು.   ಅವರಂಗಜೀಬ:-“ಅದನ್ನು.. ಕೊಂಡುಹೋಗಿ . ಶಾಂತವಾದ ಬಳಿಕ .. ಮರಳಿ      ಇಪಕ್ಕೆ ಶಿವಾಜಿಯು ಅಲ್ಲ ನಿಲ್ಲಲಾರದ `ಅಮ್ ಖಾಸ್ ಖಾನೆ`ಯಿಂದ ಹಿಂದೆರಳಿದನು.   ಬಾದಶಹನಿಗೆ. ನಮಸ್ಕಾರ ಮಾಡದೆ, ರಾಜಹುತ್ರರನ್ನು ಕಣ್ಣೆತ್ತಿ ನೋಡದೆ, ಅವನು   ಹೋಗಿಬಿಟ್ಟಮ. ಅವನ ಹಿಂದೆ ಅವನ ಪರಿಜನರೂ ನಡೆದುಬಿಟ್ಟರು. ಶಿವಾಜಿಯು ಆಕಸ್ಠಾತ್ರಾಗಿ   ಅಲಕ್ಷವಾಗಿ ಆಸ್ಥಾನವನ್ನು ಬಿಟ್ಟು ಹೋದುದನ್ನು ನೋಡುತ್ತಲೇ, ಅವರಂಗಜೇಬನ   ಕೋಪವು ಮಿತಿಮೀರಿತು. ಆದರೂ ಸ್ಥಿರಚಿತ್ತನಾಗಿದ್ದು, ಮೌನವಾಗಿದ್ದು ತನ್ನ ಮುಖ   ಮುದ್ರಯನ್ನು ಬದಲಿಸಲಿಲ್ಲ. ಅವರಲ್ಲರೂ ಹೋದಬಳಿಕ ಅವರ೦ಗಜೇಬನು ರಾಜಸಿಂಹ   ನನ್ನು ಕರದು, “ಹೋದವರು ಎಲ್ಲಿ ತಾನೇ ಇಳಿಯುವವರು?“ ಎ೦ದು ಕೇಳಿದನು.   ರಾಜಸಿಂಹ: “ಖಾವಂದರ ಅಪ್ಷಣಯಂತ ಅವರಿಗೋಸ್ಠರ ಕೋಟೆಯ ಒಳಗೆ   ಮೊದಲೇ ಸಜ್ಜುಗೊಳಿಸಿದ್ದ `ದಿಲ್ಖುಷ್` ಮಂದಿರದಲ್ಲಿ ಅವರನ್ನು ಇಳಿಸಿದ್ದೇನೆ.“   ಅವರಂಗಜೀಬನು “ಹಾಗಾದರೆ. ನಡೆ.  ವಿಳಂಬಿಸಬೇಡ. ಶಿವಾಜಿಯನ್ನು ಅಲ್ಲಿ   ಇಳಿಸಿದ ಬಳಿಕ ನಮ್ಮನ್ನು ನೋಡಲು ನೀನು ಅರಮನೆಗೆ ಬರಬೇಕು. ರಾಜಕಾರ್ಯ   ಗೌರವವು ಹೆಚ್ಜೆದೆ“ ಎಂದು ಹೇಳಿ ಸುಮ್ಮನಾದನು.
  5|[1-[8|೧|೧೩8 |   ಪ೦ಜಿ ಮಂಗೇಶರಾಯರ ಕೃತಿಗಳು / ೧೪೧೮   ಶಿವಾಜಿಯು ಪೂರ್ವದ ಇಂದ್ರಪ್ರಸದ ಸೌಭಾಗ್ಗವನ್ಲ್ಲಾ ನೋಡುತ್ತ ಆರ್ಯಹುತ್ರರ   ಆಸ್ಥಾನದಲ್ಲ ವೂಫಲರು ಸ್ವೇಚ್ಛೆಯಿಂದ ರಾಜದಂಡವನ್ನು ಪರಿಪಾಲಿಸುವುದನ್ನು   ಯೋಚಿಸುತ್ತ, ರಾಜಹುತ್ರರಿಗೂ ಇತರ ಹಿ೦ದುಗಳಿಗೂ ತಗಲಿದ ಹೀನಾವಸ್ಥೆಯನ್ನು   ಕುರಿತು.. ದುಃಖಿಸುತ್ತ . ಮಲ್ಲಮಲ್ಲನ  ಹೋಗುತಿದ್ದನು. . ರಾಜಸಿ೦ಹನ್ನು .ತನ್ನ   ಸಮೀಪಸ್ಥನಾದುದನ್ನು ನೋಡಿ ಶಿವಾಜಿಯು “ಬಾದಶಹನು ಎಂಥಹನು ನಮ್ಮನ್ನೂ   ಯಶವಂ೦ತಸಿಂಹನನ್ನೂ ಓಂದು ಮಾಡಿದನಲ್ಲ“ ಎ೦ದು ಕೇಳಿದನು.   ರಾಜಸಿಂಹನು  “ಅರಮನೆಯಲ್ಲಿದ್ದಾಗ ಅಲ್ಲಿನ ಪದ್ಧತಿಗನುಸಾರವಾಗಿ ನಡೆಯದೆ   ಆಗಲಾರದು. ಅದು ಹೋಗಲಿ. ಈಗ ತಾವು ಸುರಕ್ಷಿತವಾಗಿ ತಮ್ಮ ಊರನ್ನು ಸೇರಿದರೆ   ಸಾಕು. ನನ್ನ ಭಾರವನ್ನು ಇಳಿಸಿದ೦ತಾಗುವುದು“ ಎ೦ದು ದ್ನ್ಯದಿಂದ ಬೇಡಿಕೊಂಡನು.   ಶಿವಾಜಿಯು ಈ ಮಾತುಗಳ ಗಹಿಸಿಕೊ೦ಡು, ತನಗೋಸ್ಠರ   ಅಣಿಮಾಡಿದ್ದ ಮಂದಿರವನ್ನು ಸೇರಿದನು. ಈ ರೀತಿಯಲ್ಲಿ ಕ್ರಿ. ಶಕೆಯ ೧೬೬೬ರಲ್ಲಿ   ಶಿವಾಜಿಯು ಬಾದಶಹನಿಗೆ ಮೊತ್ಮೊದಲ್ಲು. ಕೊಟ್ ಸಂದರ್ಶನವು ಕಟ್ಟಕಡಯ   ದಾಯಿತು. ಯಾವ ದಿವಸ ಶಿವಾಜಿಯು ಅವರಂಗಜೀಬನ  ಸ೦ದರ್ಶನಾರ್ಥವಾಗಿ   ಹೋಗಿದ್ದನೋ ಆ ದಿವಸವೇ ಶೈಲಿನಿಯು ಕೋಟೆಯೊಳಗೆ ರಾಜಸಿ೦ಹನಿಗೋಸ್ಠರ   ಸಜ್ಜುಗೊಳಿಸಿದ್ದ ಮಂದಿರದ  ಉಪರಿಗೆಯನ್ನು ಏರಿದ್ದಳು. ಶಿವಾಜಿಯು ಶಿಬಿರವನ್ನು   ಮುಟ್ಟದನು. . ಬಾದಶಹನ . ಆಜ್ಙಾನುಸಾರವಾಗಿ . ರಾಜಸಿ೦ಹನು ಅರಮನೆಗೆ   ಹಿ೦ದರಳಿದನು. . ಆದರೂ. ಶೃಲಿನಿಯು . ಮಹಡಿಯಿಂದ ಕಳಕ್ನೆ . ಇಳಿಯಲಿಲ್ಲ.   ರಾತ್ರಿದೇವಿಯು ತನ್ನ ಭಯಾನಕ ರೂಪವನ್ನು ಧರಿಸಿ ಬರುವಾಗ ಒಂದೆರಡು ನಕ್ಷತ್ರಗಳು   ಆಕಾಶದಲ್ಲಿ ಕಣ್ಣು ಮಿಟುಕಿಸುತಿದ್ದವು. ಆದರೂ ಶೈಲಿನಿಯು ಅಲ್ಲಯೇ ನಿ೦ತಿದ್ದಳು.   ತ೦ದಯು  ಬಾದಶಹನನ್ನು ಮರಳಿ ಬಂದನು. ಬರುತ್ತಲೇ ಮಗಳನ್ನು   ನೋಡುವುದಕ್ಕೆ ಮಹಡಿಯನ್ನು ಹತ್ತಿದನು. ಶೈಲಿನಿಯು ಸುಮ್ಮನೆ ನಿಂತಿರುವುದನ್ನು   ಕ೦ಡು, “ಮಗು, ಇನ್ಯೂ ನಿದ್ದೆ ಹೋಗಲಿಲ್ಲವೇಕೆ?“ ಎಂದು ಕೇಳಿದನು.   ಶೈಲಿನಿ:- “ಅಪ್ಪಾ, ನೀನು ಬರಲಿಲ್ಲವೆಂದು ಕಾದಿದ್ದನು.“   ರಾಜಸಿ೦ಹ:- “ಮುಆಜಮನು ನನ್ನ ಸಂಗಡ ಬರುವೆನೆಂದು ನೀನು ತಿಳಿದಯಾ?“   ಶೈಲಿನಿ: “ಮುಆಜಮನು ಈ ಮನೆಗೆ ಏಕೆ ತಾನೆ ಬರುವನು? ಇದು `ಶರಾಬ್   ಖಾನ` ಅಲ್ಲವಂದೇ ನಾನು ಹೇಳಿದನು.“   ರಾಜಸಿಂಹನು  ಹುಬ್ಲುಗಂಟಿಕ್ಕಿ “ಅಲ್ಲ, ಇದು . ಶೈಲಿನಿ ಮಂದಿರ. . ಇಲ್ಲಿಯೇ   ಹ೦ಡತಿಯನ್ನು ನೋಡುವ ಹಾಗೆ ಅವನು ಬರಬೇಕೆಂದಿದ್ದನು.“   ಶೈಲಿನಿ ಪ್ರತಿಯಾಗಿ “ಅಪ್ಪಾ, ಹೆಂಡ ತಿಂದು ನೋಡುವುದಕ್ಕೆ ಇದು `ಶರಾಬ್ ಖಾನೆ`   ಅಲ್ಲವೆಂದೇ ನಾನು ಹೇಳಿದನು.“   ರಾಜಸಿಂಹ:-“ಅಮ್ಮಾ  ಉದ್ದುರುಟು ಮಾತಾಡಬೇಡ. ಸುಮ್ಮನೆ. ಹಟ ಹಿಡಿದು   ಹುಚ್ಚಳಾಗಬೇಡ, ಕಂಡೆಯಾ?“
     ೧೧೨ / ಪಂಜೆ ಮಂಗೇಶರಾಯರ ಕೃತಿಗಳು   . ಹಟಹಿಡಿಯುವವರೆಲ್ಲರೂ . ಹುಚ್ಚರಾದರೆ, . ಲೋಕದಳ್ಲ   ಬುದ್ಧಿವಂತರು ಯಾರು ತಾನ ಇರುವರು?“   ರಾಜಸಿ೦ಹ:-“ಮಗು, ನಾನು ನಿನ್ನ ಅರ್ಥವನ್ನಲ್ಲಾ ತಿಳಿದಿರುವನು. ಆದರಿ ಓಂದು   ಮಾತನ್ನು ಮರೆಯಬೇಡ. ಮರಾಟರು ಶೂದ್ರರು.“   ಶೈಲಿನಿ:-“ನಾನು ಅದಕ್ಕಿಂತಲೂ ಹೆಚ್ಚಾಗಿ ಬಳ್ಲನು. ಮುಸಲ್ಮಾನರು ಮ್ಲೇಚ್ಛರು.   ರಾಜಸಿಂಹರು. ಉಚ್ಚಸ್ನರದಿಂದ *ಮಗು, ನಾನ್. ನಿನ್ನನ್ನು ಯಾವಾಗ   ಪ್ರತಾಪಗಡಕ್ಕೆ ಕೊಂಡುಹೋದೆನೋ ಅಂದಿನಿಂದ ನೀನು ಹೀಗೆ ವರ್ತಿಸತೊಡಗಿರುವ.   ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ನನ್ನ ಹಣೆಯಲ್ಲ ಬರದಂತಾಗುವುದು. ಈ   ನಿನ್ನ ನಡತೆಯು ನನಗೆ ಹಿತಕರವಲ್ಲ. ನೀನು ಅನ್ಯರ ಹಸ್ತಗತಳಾಗಿ, ನಿನ್ನೊಡನ ನನ್ನನ್ನೂ   ನಮ್ಮ ಕುಲವನ್ನೂ ಅಳಿಸಿಐಡುವುದಕ್ಕಿಂತಲೂ, ನಾನು ಹಳಿದ೦ತ ನಡೆದುಕೊಳ್ಳುವುದು   ಒಳ್ಳಯದಲ್ಲವೇ? ಅವರಂಗಜೀಬನ ಬಂಧಿಯಾನ ಶೂದ್ರ . ಮರಾಟನ   ಕಪಟಪ್ರಮಪಾಶದಲ್ಲಿ ನೀನ್ ಬಿದ್ದು. ಸಾಯುವುದಕ್ಕಿಂತಲ್ಲೂ. ಸಾಕ್ಹಾತ್ ಭಾರತ   ಬಾದಶಾಹಿಯ . ಪುತ್ರನಾದ, . ವಿಕ್ರಮಸಂಪನ್ನನಾದ . ಮುಅಜಮನ ಯಥಾರ್ಥ   ಪಣಯಭಾಜನೆಯಾಗಿ, ಭಾಗ್ಯಶಾಲಿನಿ ಎನಿಸಿಕೊಳ್ಳುವುದು ಲೇಸಲ್ಲವೀ? ತುಚ್ಜನಾದ ಆ   ಮಾವಳಿಗನೆಲ್ಲಿ? ರಜಪೂತ ಕನ್ಯೆಯಾದ ಶೈಲಿನಿ ಎಲ್ಲ? ಈಜೆಗೆ ನಿನ್ನ ನಡತೆ ನನಗೆ   ಅಸಹ್ಯವಾಗುತ್ತಬಂದಿದೆ. . ಅನ್ನಾಹಾರಾದಿಗಳಲ್ಲ . ಅಲಕ್ಷ್ಯ, . ಮನೆಯವರ . ಮೇಲ   ಔದಾಸೀನ್ಯ, ನನ್ನೊಡನೆ ಅವಿಧೇಯತೆ, ಮುಅಜಮನ ವಿಷಯದಲ್ಲಿ ತಾತ್ತಾರ, ನಿನ್ನ   . ನಿನ್ನ . ಅಂತರಂಗ. ಪಲಾಯನ ಇವೆಲ್ಲವೂ . ವಿಪರೀತವನ್ನು   ಸೂಚೆಸುತಿವೆ. ಬಾದಶಹರ ರಾಜಕಾರ್ಯ ಗೌರವ, ಶಿವಾಜಿಯ ಆಗಮನ, ಮುಅಜಮನ   ನಿರ್ಬಂಧ, ನಿನ್ನ ಹುಚ್ಚುಹಟ - ಇವಲ್ಲವುಗಳಿ೦ದ ನನ್ನ ಬುದ್ಧಿಯು ಮುಂಗಾಣದು“   ಎ೦ದು ಹೇಳಿದನು.   ಶೈಲಿನಿಯು ಈ ವಾಕ್ಕಪರಂಪರೆಯಿ೦ದ ಕದಲದೆ, . “ಅಪ್ಪಾ, . ಶಿವಾಜಿಯು   ಅವರಂಗಜೇಬನ ಬಂಧಿ ಎಂದು ನೀನು ಹೇಳಿದೆ. ಅವಮಾನ ಮಾಡಿದ್ದು ಸಾಲದ   ಅವನನ್ನು ಮೋಸದಿಂದ ಬ೦ಧಿಯಾಗಿ ಮಾಡಿದನೇ?“ ಎಂದು ಕೇಳಿದಳು.   ರಾಜಸಿ೦ಹನು ಮೃದಗೆದು, “ಶಿವಾಜಿ ಬಂಧಿಯಾಗಿರುವನೆ೦ದು ನಾನು ಹಳಿದನೇ`   ನನ್ನ ಮನಸ್ಸು ಸರಿಯಾಗಿಲ್ಲ. ನಿದ್ದಗಣ್ಣುಗಳಿಂದ ಏನು ಹೇಳಿರುವೆನೆಂದು ಅರಿಯನು“   ಎ೦ದು ಹೇಳಿ ಉಪರಿಗೆಯಿಂದ ಇಳಿದುಹೋದನು.   ಶೈಲಿನಿಯು. ತಂದೆಯ ಮಾತುಗಳನ್ನು ಮನಸ್ಸಿನಲ್ಲಿ ಮಥಿಸುತ್ತ, ಕುಳಿತಲ್ಲಿಯೇ   ಗೊಡೆಗೆ ಒರಗಿ ನಿದ್ದೆ ಹೋದಳು.   ರಾಜಸಿ೦ಹನು ಎಚ್ಲರತಪ್ತಿ ಹೇಳಿದಂತೆ, ಶಿವಾಜಿಯು ಢಿಲ್ಲಯಲ್ಲ ಸರೆಯಾಗಿದ್ದನು.   ಶಿವಾಜಿಯು ತಪ್ಪಿಸಿಕೊಳ್ಳದಂತೆಯೂ, ರಾಜಹುತ್ರರೊಡನೆ ಒಳಸ೦ಚು   ನಡೆಯಿಸದಂತೆಯೂ ಅವರಂಗಜೇಬನು ಅವನ ಮೇಲೆ ಹೊಂಚು ಹಾಕಿದ್ದನು.   ಪಹರೆಯಲ್ಲ ಶಿವಾಜಿಯ ಬಂಧನವು ಸೂಚಿತವಾಗಿರದಿದ್ದರೂ ಅವನು ಕೋಟೆಯನ್ನು
  517-೧೧೧ |   ಪ೦ಜಿ ಮಂಗೇಶರಾಯರ ಕೃತಿಗಳು / ೧೧೩   ದಾಟುವುದಾದರೆ, . ಅವರಂಗಜೇಬನ ಸೈನಿಕರ . ಕತ್ತಿಗಳು . ಒರೆಯಿಂದ . ಹಾರಲು   ಸಿದ್ಧವಾಗಿದ್ದುವು. ಮೂರು ದಿನಗಳಿಂದ ಮೊಘಲ್ ಸೈನಿಕರು ಆಯುಧಪಾಣಿಗಳಾಗಿ   ಹಗಲಿರುಳು ತನ್ನ ಶಿಬಿರವನ್ನು ಬಿಡದೆ ಕಾಯುವುದನ್ನು ಶಿವಾಜಿಯು ನೋಡಿದನು. ಈ   ಮೃಗಾವಲಿನ ಅರ್ಥವನ್ನು ಅವನು ತಿಳಿಯದ ಹೋಗಲಿಲ್ಲ. ಈ  ಸ೦ಕಷ್ಷಕರವಾದ   ಸಮಸ್ಯೆಯಿಂದ ರಕಪಾತವಿಲ್ಲದೆ. ಹೇಗೆ. ಪಾರಾಗಬೇಕೆಂದು ಅವನು ಓಂದೆರಡು ದಿನ   ವಿಚಾರಮಾಡಿದನು. ರಹಸ್ಯದಲ್ಲಿ ಪಲಾಯನ ಮಾಡುವುದಕ್ಕೆ ಅವನ ಬಳಿಯ ದಳವು   ಅಧಿಕವಾಗಿತ್ತು; ಅವರನ್ನೆಲ್ಲಾ ಕಟ್ತಕೊಂಡರೆ, ಪಲಾಯನದಲ್ಲ ಗುಟ್ಟು ನಿಲ್ಲಲಾರದು.   ಬಹಿರ೦ಗ ಯುದ್ಧವನ್ನು ಮಾಡುವುದಕ್ಕ ದಳವು ಅಲ್ಜವಾಗಿತ್ತು; ಅಲ್ಹಸನಯನ್ನು ನ೦ಬಿ   ಯುದ್ಭಮಾಡುವುದು ಹುಚ್ಚುತನವ೦ದು ಶಿವಾಜಿ ಎಣಿಸಿದನು.   ನಾಲ್ನು.. ದಿನಗಳು . ಕಳದುಹೋದುವು. _ ದಿನಕ್ಕೆ. ಅನೇಕಾವರ್ತಿ   ಮರಾಠರ ಪಾಳಯಕ್ಕೆ ಬಂದು ಹೋಗಿ, ಶಿವಾಜಿಗೆ ಬೀಕು ಬೇಕಾದುದನ್ನು ಒದಗಿಸುತ್ತ,   ಆತನು ಉಳುಕೊಂಡ ಮಂದಿರ ವಿಷಯವಾಗಿ ಬಹಳ  ಶ್ರಮಗೊಳ್ಳುತ್ತ ಶಿವಾಜಿಯ   ಮಹಾಹಿತಜೆ೦ಕನೆ೦ದು ನಟಿಸುತ್ತ ಇರುವುದನ್ನು ಶಿವಾಜಿಯು ತಿಳಿದುಕೊಂಡನು. ಅದಕ್ಕೆ   ತಕ್ಕುದಾದ . ಪ್ರತಿಕಾರವನ್ನು. ಮಾಡಲು ಉದ್ಯೋಗಿಸಿದನು. ಅವನ ಸರ್ವವ್ಯಾಪಕ   ಬುದ್ಧಿಯ ಮುಂದೆ ಅವರಂಗಜೇಬನ ಪ್ರಯತ್ನಗಳೂ ರಾಜಸಿಂಹನ ಕಾರ್ಯಗಳೂ   ಕು೦ಠಿತವಾದುವು. ಈ ಸಂದರ್ಭದಲ್ಲಿ ಶಿವಾಜಿಯ ಕುಲದೇವತಯಾದ ಭವಾನಿಯು   ಅವನ ಮೃಮೇಲೆ ಬಂದು, . “ಶಿವಾ, . ಹದರಬೇಡ, . ಯಾವಾತನು. ಜನನೀ   ಜನ್ಮಭೂಮಿಯನ್ನು ಪ್ರೀತಿಸಿ, ಅದನ್ನು ಉದ್ಘಾರ ಮಾಡಲು ಪ್ರಯತ್ನಿಸುವನೋ, ಅವನು   ನನ್ನ ಭಕನು, ಭಕರಲ್ಲ ಭಕ್ತನು. ಅವನಿಗ ಯಾವುದೂ೦ದು ಆಪತ್ತೂ ತಗಲಲಾರದು.   ಅ೦ತಹನನ್ನು ಹಾಳುಮಾಡಲು ಬಗೆದವರು ಆ ದೇಶವತ್ಲಲನ ವೃಭವ ಪ್ರಭಾವವನ್ನು   ನೋಡುವುದಕ್ಕೆ ಉಳಿಯದೆ, ನರಕಕ್ಕೆ ಹೋಗುವರು. ನೀನು ಭಯಪಡಬೇಡ. ನಿನ್ನ   ಕೋರಿಕಗಳಲ್ಲವೂ ಸಿದ್ಧಿಸುವುವು“ ಎ೦ದು ಹೇಳಿದಳು.   ಇದಾದ ಎರಡು ದಿನಗಳ ಬಳಿಕ ಶಿವಾಜಿಯು ರಾಜಸಿ೦ಹನನ್ನು ಕರೆಯಿಸಿ, “ನಮ್ಮ   ಸ್ಪೆನಿಕರೆಲ್ಲರೂ ಮಾರ್ಗಾಯಾಸದಿ೦ದ ಮೊದಲೇ ಬಳಲಿದ್ದರು. ಇಲ್ಲಿನ ಹವೆಯು ನಮಗೆ   ಹಿತಕರವಾಗುವುದಿಲ್ಲ. ಹಾಗೂ ನೀರೂ ಗಾಳಿಯೂ ನಮ್ನಲ್ಲರ ಆರೋಗ್ಯವನ್ನು ಕಡಿಸಿವ.   ಏನಾದರೂ. ಪ್ರಮಾದ ಸಂಭವಿಸಿದರೆ, ನಾವು ಢಿಲ್ಲಗ. ಬಂದುದೇ ತಪ್ಪಾಯಿತ೦ದು   ತಿಳಿಯಬೀಕಾಗುವುದು. ನಮ್ಮ . ಸೈನಿಕರು . ನಮ್ಮ . ದೇಹವನ್ನು . ನೆರಳಿನಂತೆ   ಹಿ೦ಬಾಲಿಸುತಾರೆ೦ಬುದ್ಧು ನಿಜ; . ಆದರೂ. ಅವರನ್ನೆಲ್ಲ ಊರಿಗೆ.. ಕಳುಹಿಸದೆ   ನಿರ್ವಾಹವಿಲ್ಲ. ನಾವು ಅವರನ್ನೆಲ್ಲ ಹಿಂದಕ್ಕೆ ಕಳುಹಿಸಬೇಕೆಂದು ನಿಶ್ಚೆ #ಸಿರುವವು. ಅವರಿಗ   ಬಾದಶಹರ ಹಸರಿನಲ್ಲಿ `ರಹದಾರಿ` ಗಳನ್ನು ಕೊಡಿಸಬೇಕಾಗಿ ಅಪೇಕ್ಷಿಸುತ್ತೇನ“ ಎ೦ದು   ಹಳಿದನು. . ಬಾದಶಹನಿಗೆ. ಶಿವಾಜಿಯ . ಪ್ರಾರ್ಥನೆಯನ್ನು ಅರಿಕೆ   ಮಾಡಿದನು. . ಅವರ೦ಗಜೇಬನು ಆ . ಪ್ರಸಾಪಕ್ಕೆ ಒಪಿದನು. ಶಿವಾಜಿಯ . ಆಪ   ಅನುಚರರಲ್ಲದ ಮಿಕ್ಕವರಲ್ಲರೂ ಯಜಮಾನನ ನಿರ್ಬಂಧದಿಂದ ಊರಿಗೆ ಮರಳಿದರು.
     ೧೧೪ /ಪಂಜೆ ಮಂಗೇಶರಾಯರ ಕೃತಿಗಳು   ಸೈನಿಕರೆಲ್ಲರು ಹಿ೦ದೆರಳಿದ ಬಳಿಕ ಶಿವಾಜಿಯು ಮೈಯಲ್ಲಿ ಸ್ವಸ್ಥವಿಲ್ಲವ೦ದು ಹಾಸಿಗೆ   ಹಿಡಿದು ಮಲಗಿದನು. ಶಿವಾಜಿಯ ಅಸ್ತಸ್ಥತೆಯ ಸುದ್ದಿಯು ಢಿಲ್ಲಯಲ್ಲಲ್ಲಾ ಹಬ್ಬಿತು.   ಜನರು ಶಿವಾಜಿಯನ್ನು ನೋಡುವುದಕ್ಕೆ ಗುಂಪುಗುಂಪಾಗಿ ಶಿಬಿರಕ್ಕೆ ಬಂದರು. ಆದರ   ರಾಜಸಿಂಹನ. ಮುಅಜಮನ ಹೊರತು. ಮಿಕ್ಕವರಿಗೆ ಶಿವಾಜಿಯನ್ನು ನೋಡುವುದಕ್ಕೆ   ಅಪ್ತಣೆಯಿರಲಿಲ್ಲ. ಇವರಿಬ್ಬರು. ಸಹ ಶಿವಾಜಿಯು ನಿಜವಾಗಿ ಅಸ್ತಸ್ಥನಾಗಿರುವನೋ   ಇಲ್ಲಲೋ ಎ೦ದು ಸರಿಯಾಗಿ ತಿಳಿಯದ ಹೋದರು. ಶಿವಾಜಿಯ ಅಸ್ವಸ್ಥದಿಂದ ಎಲ್ಲರೂ   ದುಃಖಿತರಾದರು. ಅವನ  ಕೇಮವನ್ನು ಎಲ್ಲರೂ ವಿಚಾರಿಸುತಿದ್ದರು. ಶಲಿನಿಯೂ   ಪ್ರತಿದಿನ . ತನ್ನ ತಂದೆಯು ಮನೆಗೆ ಬಂದೊಡನೆ ಅದೇ. ಪ್ರಶ್ಯೆಯನ್ನು ಕೇಳುತಿದ್ಗಳು.   ಶಿವಾಜಿಯು ಹೇಗಿರುವನೆಂದು ನೋಡುವುದಕ್ಕೆ ಅವಳ ಪ್ರಾಣವು ತುಡಿದುಕೊಳ್ಳುತಲಿತ್ತು   ಗುಪವೀಷದಿಂದ ಅವನಿದ್ದಲ್ಲಿಗ ಹೋಗುವನೆಂದು ಒಂದು ಸಲ ಯೋಚೆಸಿದಳು. ಒಡನ   ತನ್ನನ್ನು ಯಾರಾದರೂ. ಗುರುತಿಸಿದರೆ. ತನ್ನ ಅವಸ್ಥೆಯೂ ಅನ್ಯರ ಅವಸ್ಥೆಯೂ   ಏನಾಗುವುದ೦ದು ಚೆ೦ತಿಸಿದಳು. ಅಸ್ತಸ್ಥವು ಸ್ವಲ್ಪ ಗುಣವಾದ೦ತ ಸುದ್ದಿ ಎದ್ದಿತು. ತಾನು   ಕೇಮವನ್ನು ಹೊ೦ದಿದುದಕ್ಕೆ ಶಿವಾಜಿಯು ಪ್ರತಿ ಬೃಹಸ್ತತಿವಾರ ಗುರುಪೂಜೆಯನ್ನು   ಮಾಡಲಾರಂಭಿಸಿದನು. ಪ್ರತಿ ಗುರುವಾರ ಹಗಲು ಮಹ್ತ್ತವದಿಂದ ಮೂಜಿಯನ್ನು   ರಾತ್ರಿ. ಭಗವನ್ನಾಮಸ೦ಕೀರ್ತನವನ್ನೂ ಮಾಡಿ.. ದೇವರಿಗೆ ನಿವೇದನ ಮಾಡಿದ   ಭಕ್ಷಾ,ದಿಗಳನ್ನು. ದೊಡ್ಡದೊಡ್ದ  ಬಿದಿರಬುಟ್ರಗಳಲ್ಲ ತುಂಬಿ, ಬ್ರಾಹ್ಮಣರಿಗೂ ಮುಖ್ಯ   ಮುಖ್ಯರಾದ ಅಧಿಕಾರಿಗಳಿಗೂ, ಬೈರಾಗಿಗಳಿಗೂ, ಫಕೀರರಿಗೂ ಹಂಚುವಂತೆ ಆಜ್ಜಿ   ಮಾಡಿದನು. ಮೊದಮೊದಲು ಕಾವಲುಗಾರರು ಬುಟ್ಟಿಗಳನ್ನು ಶೋಧಿಸದ ಬಿಡುತ್ತಿರಲಿಲ್ಲ.   ಪ್ರತಿ ಗುರುವಾರವು ಈ ರೀತಿಯಾಗಿ  ಭಕ್ಷ್ಯದ ಬುಟ್ಟಿಗಳು ಹೋಗಲಾರಂಭಿಸಿದಂ೦ತ   ಮೊಘಲ್ ಕಾವಲುಗಾರರು ತಮ್ಮ ತಮ್ಮ ಕಾರ್ಯದಲ್ಲಿ. ಉದಾಸೀನರಾಗಿ, ಪರೀಕ್ಷೆ   ಮಾಡದೆಯೇ ಬುಟ್ಟಿಗಳನ್ನು ಬಿಡುತ್ತ ಬಂದರು. ಶಿವಾಜಿಯು ಗುಣಹೊ೦ದುತ್ತ   ಬರುವಪ್ಕಕ್ಕೆ ಈ ಪೂಜೆಯು ಮಹಾವೈಭವದಿಂದ ನಡೆಯತೊಡಗಿತು. ಈ ವೈಭವವು   ಹಚ್ಜಿದಪಕ್ಕೆ ಕಾವಲುಗಾರರ ಕಾರ್ಯ ಸಡಿಲವಾಗುತ್ತ ಬಂದವು. ಶಿವಾಜಿಯು ಯಾವ   ಉಪಾಯಗಳಿಂದ ತನ್ನ ಉದ್ಧೇಶವನ್ನು ಕೊನೆಗಾಣಿಸಬೆಕೆಂದಿದ್ದನೋ ಆ ಉಪಾಯಗಳು   ಫಲಿಸುವುದಕ್ಷೆ ಅನುಕೂಲವಾಗಿ ಸಮಯವು ಬಂದೊದಗಿತು.   ಅವರ೦ಗಜೀಬನು ಶಿವಾಜಿಯ ಪೂಜಾಕೃತ್ತಗಳನ್ನು ನೋಡಿ ಮಾಯಾವಿಯಾದನು.   ಶಿವಾಜಿಯು ಅವುಗಳನ್ನು ಏಕ ನಡಯಿಸುವನಂದು ರಾಜಸಿ೦ಹನೂಡನ ವಿಚಾರಿಸಿದನು.   ರಾಜಸಿಂಹನ್ನ . ಅವುಗಳಿಂದ . . ಇರಲಾರದೆ೦ದು . ಬಾದಶಹನಿಗೆ   ಭರವಸೆಯಿತನು. ಸ೦ದೇಹಗ್ರಸನಾದ ಬಾದಶಹನಿಗೆ ಈ ಉತ್ತರವು ಸಮರ್ಪಕವಾಗಲಿಲ್ಲ.   ಶಿವಾಜಿಯ ಮೇಲಿನ ಕಾವಲನ್ನು ಬಿಗಿಮಾಡುವಂತೆ ಅವನು. ತನ್ನ ಸೈನಿಕರಿಗೆ ಆಜ್ಜೆ   ಮಾಡಿದನು. ಹಾಗೂ ತಾವು ಯೋಜಿಸಿದ ಕಾರ್ಯವನ್ನು ಬೇಗನೆ ನೆರವೇರಿಸಬೇಕೆಂದು   ರಾಜಸಿಂಹನಿಗೆ ಸೂಚಿಸಿದನು. ಎಂದಿನಂತೆ ಬೃಹಸತಿವಾರವು ಬಂದಿತು. ಪೂಜೆಯು   ವಿಳ೦ಬವಾಗಿ ನಡಯಿತು. ರಾತ್ರಿ ೪ ಗಳಿಗೆಯಾಯಿತು. ಭಿಕ್ಷುಕರೂ, ಬಡವರೂ,
  ||“   ಪ೦ಜೆ ಮಂಗೇಶರಾಯರ ಕೃತಿಗಳು / ೧೧೭1   ಪೀರರೂ, ಫಕೇರರೂ, ಶಿವಾಜಿಯ ಶಿಬಿರವನ್ನು ಮುತ್ರಿಕೊ೦ಡಿದ್ದರು. ಎ೦ದಿನ೦ತೆ ಭಕ್ಷ,   ಭೋಜ್ಯಗಳನ್ನು ಎಲ್ಲರಿಗೂ ಹಂಚಿದರು. ಬ್ರಾಹ್ಣರು  ದಕ್ಷಿಣೆಗಳಿಂದ ಸ೦ತೃಪರಾಗಿ   ಶಿವಾಜಿಯನ್ನು ಹರಸಿ ಹೋದರು. ನೂರಾರು. ಬುಟ್ತಗಳನ್ನು ಧರಿಸಿ, ಅನಾಧರೂ   ಆಶನಾರ್ಥಿಗಳೂ.. ಕೋಟಿಯ ಮಾರ್ಗವಾಗಿ . ನಡದರು. . ಇವರ . ನಡುವಿನಲ್ಲ   “`ಭೀಮಕಾಯರಾದ ಇಬ್ಲರು ಮಾವಾಳಿಗಳು ಎರಡು ಬುಟ್ಟಿಗಳನ್ನು ತಲೆಯ ಮೇಲ   ಹೂತ್ತುಕೊಂಡು.. ಮನೆಯಿಂದ ಹೊರಟು,  ಢಿಲ್ಲಯಿ೦ದಾಚೆ“ಗೆ ನುಸುಳಿಬಿಟರು.   ಮುಸಲ್ಬಾನ್ ಕಾವಲುಗಾರರು. ತಮಗೆ ಸಿಕ್ಷಿದ . ಖಾದ್ಯ. ಪದಾರ್ಥಗಳ  ವಿಚಾರದಲ್ಲ   ಮಗ್ಬರಾಗಿದ್ದುದರಿ೦ದ, ಬರುವವರ, ಹೋಗುವವರ ಬುಟ್ಟಿಗಳನ್ನು ಪರೀಕ್ಷಿಸಿ ನೋಡದೆ,   ತಲೆಯ ಮೇಲ ಬುಟ್ಟಿ ಹೂತ್ವರನ್ನು ಹೂರಕ್ಷೆ ಹೋಗಬಿಟ್ಲರು. ಕತಲು ಬಲವಾಗುತ   ಬ೦ದಿತು. . ಕೋಟಿಯ ಹೂರಕ್ಕೆ ಹೋಗುವವರಲ್ಲರೂ . ಅವಸರಗೊ೦ಡರು.   ಪಹರೆಯವರು . ರಾತ್ರಿಯಾಯಿತೆಂದು. ಕೋಟಿಯ ಹಬ್ಗಾಗಿಲನ್ನು ಮುಚ್ಚಿಬಿಟ್ಟರು.   ಇದುವರಗೆ . ಅಂಬೋಧಿಯಂತ . ಕಲಕಲಮಯವಾದ . ಶಿಬಿರವು . ನಿರ್ಜನವಾದ   ರಾ೦ತಾರದಂತೆ ನಿಶ್ಶಬದ್ಧವಾಯಿತು.   ಕೃಪ್ತಪಕ್ತದ . ಕಾಳಿಮೆಯ. ರಾತ್ರಿ. . ಆಕಾಶದಿಂದ ಸುರಿವ . ತಿಮಿರ . ಧಾರೆಯಲ್ಲಿ   ಢಲ್ಲನಗರವು ನನದುಹೋಗಿ ಮುಸುಕಾಗಿ ತೋರುತಲಿತ್ತು. ಬಾದಶಹನ ಅರಮನೆಯಿಂದ   ಒಬ್ದಿ ಯುವಕನು ಹೂರಕ್ಷೆ ಬಂದನು. ಪಹರಯವನು ಕೈಯಲ್ಲಿದ್ದ ಆಯುಧವನ್ನು ಎತ್ತಿ   ತೋರಿಸಿ, ರಾಜದ್ವಾರವನ್ನು ತೆರೆದುಬಿಟ್ಟಮ. ಯುವಕನು ರಾಜಮಾರ್ಗಕ್ಕೆ ಇಳಿದನು.   ಅವನ  ಹಿಂದುಗಡೆಯಲ್ಲಯೇ ರಾಜದ್ವಾರವು ಕಣಕಣ . ಶಬ್ದದಿಂದ ಮುಚ್ಚಲ್ಹಟ್ಟತು.   ಯುವಕನು ಬಾದಶಹನ ಜ್ಯೇಷ್ಠ ಪುತ್ರನಾದ ಮುಅಜಮ್ ಆಗಿದ್ದನು. ಶಿವಾಜಿಯು   ಪೂಜೆಯ ನೆವದಿಂದ _ ಹಂಚುತ್ತಲಿದ್ದ ಬುಟ್ಟಿಗಳನ್ನು. ಮನಃ ಪರೀಕಿಸಬೇಕೆಂದು   ಮುಅಜಮನು ಸಾಯ೦ಕಾಲದಲ್ಲಯೀ ಆಜ್ಜಪ್ತನಾಗಿದ್ದಮ. ತಂದೆಯ ಈ ಆಜ್ಜೆಯನ್ನು   ಶಿರಸಾವಹಿಸುವುದು ಯುವಕನಿಗೆ ಅಸಾಧ್ಯವಾಗಿತ್ತು. . ಅದಕ್ಕೆ ಕಾರಣವೊ೦ದಿತ್ತು   ಸುರಾದೇವಿಯು ಅವನ ಶಿರಸ್ಸಿನಲ್ಲ ಅವಿರ್ಭವಿಸಿದ್ದುದರಿ೦ದ, ಪಿತೃವಿನ ಆಜ್ಜೆಗೆ ಅಲ್ಲ   ಸ್ಥಳವಿರಲಿಲ್ಲ. ಬಾದಶಹನ ಅಜ್ಜಿಯನ್ನು. ಮನಃಪೂರ್ವಕವಾಗಿ ಈ _ ಸತ್ತುತ್ರಮ   ಪಾಲಿಸಿದ್ದರ, ಭಾತರವರ್ಷದ ಇತಿಹಾಸವು ಬೇರೂಂದು ರೂಪವನ್ನು ಹೂ೦ದುತಿತ್ತು.   ಮುಅಜಮನು ನಟ್ಟಗೆ ಶಿವಾಜಿಯ ಶಿಬಿರದ ಕಡೆಗ ನಡೆಯುವ ಬದಲಾಗಿ ತೆರೆಮಸಗಿದ   ಕಡಲಿನಲ್ಲ ಚುಕ್ನಾಣಿ ಇಲ್ಲದ ನಾವೆಯಂತೆ ಕಂಡ ಕಂಡ ಕಡೆಗ ಅಲೆದನು. ಕೊನೆಗೆ ಈ   ನಾವೆಯು ರಾಜಸಿ೦ಹನ ಮಂದಿರದ ಬಳಿಯಲ್ಲಿ ಬಂದು ನಿಂತಿತು. ರಾಜಸಿ೦ಹನನ್ನು   ಈಗ ತಾನೆ ಅರಮನೆಯಲ್ಲಿ ಸ್ವತಃ ನೋಡಿದ್ದರೂ, ಮುಅಜಮನು ಅವನನ್ನು ಕುರಿತು   ಮನೆಯೊಳಗೆ ವಿಚಾರಿಸಿದನು. ರಾಜಸಿ೦ಹನು ಮನೆಯಲ್ಲ ಇಲ್ಲದಿದ್ದರೂ ಮುಅಜಮನು   ಅನೇಕ . ಸಲ. ಶೈಲಿನಿಯೊಡನೆ ಮಾತುಕತೆ ಮಾಡುವುದಕ್ಕೆ ಅವನ ಮನೆಗೆ. ಬ೦ದು   ಹೋಗುತ್ತಿದ್ದಮ. ಶೈಲಿನಿಯ ಪ್ರಣಯವನ್ನು ಸಾಧಿಸುವುದಕ್ಕೆ ಅವನು ನಾನಾ ಉಪಾಯ   ಗಳನ್ನು ಮಾಡಿದ್ದನು. ಓಂದು ಸಲ ನೂರಾರು ಸುರಾಪೂರಿತ ಸೀಸೆಗಳನ್ನು ತರಿಸಿಕೊಂಡು
     ೧೪೧೬ /ಪ೦ಜಿ ಮಂಗೇಶರಾಯರ ಕೃತಿಗಳು   ಬ೦ದನು.  ಶೈಲಿನಿಯು ಸುರೆಯನ್ನು ತ೦ದವನೊಡನೆ, “ಇವುಗಳು   ನಮ್ನಲ್ಲ ಬಿಕರಿಯಾಗವು. ಅವಕ್ಕೆ ಬಾದಶಹನ ಅಂತಃಪುರದಲ್ಲಿ ಬಲೆ ಬರುವುದು“ ಎ೦ದು   ಮುಅಜಮನು ಕೇಳುವಂತೆ ಹೇಳಿ ನಡೆದುಬಿಟ್ಗಳು. ಮುಅಜಮನು ಸಿಟುಗೊ೦ಡು ತನ್ನ   ಪರಾಕ್ರಮವನ್ನು ತೋರಿಸುವುದಕ್ಕೆ ಮತ್ತಾವುದನ್ನೂ ಕಾಣದೆ, ಸೀಸೆಗಳ ಕೊರಳುಗಳನ್ನು   ಮುರಿದು, ಕೆನ್ನೀರನ್ನು ಪಾನಮಾಡಿಬಿಟ್ಟನು. ಇನ್ನೊಮ್ನ ಮುಅಜಮನು ಸ್ನತಃ ಹೋಗದೆ   ತನ್ನದೊಂದು ತಸಬೀರನ್ನೂ ಪ್ರಣಯ್. ಪತ್ರಿಕೆಯನ್ನೂ ಕಳುಹಿಸಿದನು. ಶೃಲಿನಿಯು   ಪ್ರತಿಯಾಗಿ “ನಿನ್ನ ಪಣಯ ಪಾತ್ರಳ ತಸಬೀರು ಇಲ್ಲದ ಇದ್ದುದರಿಂದ, ಅದರ ಮಾತ್ರಿಕ   (ಓರಿಜಿನಲ್ ಕಾಪಿ)ಯನ್ನು ಕಳುಹಿಸಿರುವನು“ ಎಂದು ಪತ್ರ ಬರೆದು ಸಿಪಾಯಿಯ ಓಡನ   ಒ೦ದು ದೊಡ್ಡ ವಾನರಿಯನ್ನು ಕಳುಹಿಸಿದಳು. ಮತೊಮ್ಮೆ ಮುಅಜಮನು ಶಿವಾಜಿಯ   ವೇಷವನ್ನು . ಶೈಲಿನಿಯ ಮಂದಿರಕ್ಕೆ ಹೋದನು.  ಶೈಲಿನಿಯು   ಬ೦ದವನನ್ನು ಕುಳ್ಳಿರಿಸಿ, “ಸಿಂಹಚರ್ಮದಲ್ಲ ಕತ್ತೆ“ ಎಂಬ ಪಾರಸೀ ಕಥೆಯನ್ನು ಅವನಿಗ   ಓದಲು. ಕೂಟ್ಲು, ತನ್ನ ದಾಸಿಯನ್ನು ಕರದು, ಬಂದವನನ್ನು ಸತ್ಪರಿಸಂದು . ಹಳಿ   ಹೋಗಿಬಿಟ್ಟಳು. ಶೈಲಿನಿಯ ತಿರಸ್ಕಾರವನ್ನು ಮುಅಜಮನು ರಾಜಸಿ೦ಹನಿಗೆ ತಿಳಿಸಿದ್ದನು.   ಹಾಗೂ. ಅವಳ್ಳು ಶಿವಾಜಿಯನ್ನು ಪ್ರೀತಿಸಿ, ಗುಪವೇಷದಿಂದ  ಮರಾಟರ .   ಹಳಳಿದ್ದನು. ರಾಜಸಿ೦ಹನು ಕೋಪಾವಿಷನಾಗಿ ಮಗಳನ್ನು ಅವಳ   ಚಿಕ್ನಮನೆಯಲ್ಲ ಮುಚ್ಜೆಟ್ಟನು. ಮಹಡಿಯ ಬಳಿಯಲ್ಲ ಬಳದಿದ್ದ. ಮರವನ್ನು ಕಡಿದು   ಹಾಕಿಸಿದನು. . ಶೈಲಿನಿಯ . ಸರೆಮನೆಯನ್ನು. ಒಳಹೋಗಲು . ಮುಅಜಮನಿಗಲ್ಲದ   ಮತ್ತಾರಿಗೂ . ಅಪಣೆಯಿರಲಿಲ್ಲ. . ಶೃಲಿನಿಯು . ಇದುವರೆಗೆ ತನಗೆ ತೋರಿಸಿದ   ಅಲಕ್ಷ್ಯಭಾವಕ್ಕೂ ಹಾಸ್ಕಕರವಾದ ಆಚರಣಗೂ ತಕ್ಕದಾದ ಶಾಸ್ತಿಯನ್ನು ಮಾಡಬೀಕೆ೦ದು,   ಮುಅಜಮನು ಈ ರಾತ್ರಿ ಶೃಲಿನಿ ಇದ್ದಲ್ಲಿಗೆ ಬಂದಿದ್ದನು.   ಮುಅಜಮನು ಉಪರಿಗಯನ್ನು ಹತ್ತಿ, ಶೈಲಿನಿಯ ಮಂದಿರದ ಬಾಗಿಲನ್ನು ತರೆದು   ಒಳಕ್ನೆ ಕಾಲಿಟ್ಟನು. ಅಚ್ಚರಿಗೊಂಡ ಕಣ್ಣುಗಳಿಂದ ಬಾಯಿಬಿಟ್ಟು ಅಪ್ರತಿಭನಾಗಿ ಅಲ್ಲಯೇ   ನಿಂತು. ನೋಡಿದನು. ಶೃಲಿನಿಯು ಅಲ್ಲರಲಿಲ್ಲ. ದುರ್ಜನರ ಅಶುದ್ಧಾಚರಣೆಯಿಂದ   ಹಾಳಾದ ಊರಿನಿಂದ ಮುರದೇವತೆಯು ತೊಲಗುವಂತೆ ಶೈಲಿನಿಯು ತನ್ನ ಮನೆಯಿಂದ   ಓಡಿಹೋಗಿದ್ದಳು. ಕಣ್ಬರದು ಎಲ್ಲಾ ಕಡೆಗಳಲ್ಲಿ ನೋಡಿದನು. ದೀಪವನ್ನು ಕೈಯಲ್ಲಿ   ಕೊಂಡು. ಕೊಟ್ತಡಿಯನ್ನಲ್ಲಾ. ಹುಡುಕಿದನು. ಉಪರಿಗೆಯಲ್ಲ ಬ೦ಧಿತ   ಳಾದವಳು . ಅಲ್ಲಿಂದ . ಹಗೆ.. ಜಾರಿಹೋದಳಂದು . ನೋಡುತಿರುವಾಗ _ ಅವನಿಗೆ   ಒಂದಕ್ಕೊಂದು ಜೋಡಾಗಿ ಬಿಗಿದ, ಒ೦ದು ಕೊನೆಯನ್ನು ಕೊಟ್ತಡಿಯ ತೊಲೆಗೆ ಸುತ್ತಿ   ಮತೊಂದನ್ನು ಕಿಟಕಿಯಿಂದ ಕಳಗೆ ಇಳಿಬಿಟ್, ಎರಡು. ಪಟ್ಯ ಸೀರಗಳು ಕಂಡು   ಬಂದವು. ಶೃಲಿನಿಯು ಇವುಗಳ ಸಹಾಯದಿಂದ ಕಳಕ್ಷೆ ಇಳಿದು, ಪಲಾಯನ ಮಾಡಿರ   ಬೀಕ೦ದು . ಮುಅಜಮನು. ತಿಳಿದುಕೊಂಡನು. ಇನ್ನೂ ಕಾಲಕಳದರೆ . ಕಾರ್ಯವು   ಕಟ್ಟುಹೋಗುವುದೆಂದು ಎಣಿಸಿ, ಅವಳನ್ನು ಹುಡುಕುವುದಕ್ಕೆ ಹೊರಟನು. ಮೊದಲು   ಶೈಲಿನಿಯು ಮರಾಟರ ಶಿಬಿರಕ್ಕೆ ಓಡಿಹೋಗಿರಬಹುದೆ೦ದು ಅವನು ನಿಶ್ಚಯಿಸಿದನು.
  5171೧1೧೧೩೧ |   ಪಂಜೆ ಮಂಗೇಶರಾಯರ ಕೃತಿಗಳು / ೧೧೭   ಅವನ ಊಹೆಗೆ ಕಾರಣವಿಲ್ಲದಿರಲಿಲ್ಲ. ಇದು ಅವನ ಮನಸಿಗೆ ಹೊಳೆದೊಡನೆ ಅವಳನ್ನು   ಹಿಡಿದುತ೦ದು, ಅವಳ ತಂದೆಯ ವಶದಲ್ಲಿ ಕೊಟ್ಟು ಅವಳು ಮಾಡಿದ ದುಷ್ಟಾರ್ಯವನ್ನು   ಅವಳ ಮುಖಿಕ್ಷೆ ಇಟ್ಟು ತನ್ನ ಪರಾಕ್ರಮವನ್ನು ತೋರಿಸಬೇಕೆಂದು ಅವನು ನಿರ್ಧರಿಸಿ   ಕಳಕ್ನೆ ಇಳಿದನು. “ಅಂದು ನಾನು ಕಾಲಿಗ ಎರಗಿದಾಗ ನನ್ನನ್ನು ಎಡವಿ ಓದ್ದುಬಿಟ್ಟಳು.   ತಾಯ್ ತ೦ದೆಗಳಿಗ .. ನಮಸ್ನರಿಸಿದ . ನನ್ನ ಪವಿತ್ರ ಮಸ್ತಕವನ್ನು ಈ _ ಮೂಳಿಯು   ಚೆ೦ಡಾಡಿದ೦ತೆ ಒದೆದುಬಿಟ್ಗಳು. ಈ `ಹರಾಮ್ ಖೋರಿ`ಯನ್ನು ಮೂಗುದಾರ ಹಿಡಿದು.   ಹಟ್ಟಿಗೆ ಒಯ್ಯದ ಬಿಡನು“ ಎ೦ದು ಮನಸ್ಸಿನಲ್ಲಯೇ ಅನ್ನುತ್ತ, ಮುಅಜಮನು ಮಾರ್ಗಕ್ಕೆ   ಬ೦ದನು.   ರಾತ್ರಿ ೧೦ ಗಳಿಗೆ ಕಳೆಯಿತು. ಪೃಥ್ಲಿಗೆ ಆವರಣವು ಸುತ್ತಿತ್ತು   ಶ್ರಾಂತವಾದ ಢಿಲ್ಲನಗರವು ಪೃಕೃತಿಯ ಸುಷುಪಿಯಲ್ಲ ಮಾರ್ಗ   ಗಳಲ್ಲಲ್ಲಾ ನಿರ್ಜನ, ನಿಶ್ಯಬ್ಧ, ಭೂಗಗನಗಳ ಅಂತರವು ಉಜ್ವಲವಾದ ನಕ್ಷತ್ರಗಳಿಂದ   ಅಲ್ಲದೆ. ತಿಳಿಯಲು. ಅಸಾಧ್ಯ.  ನೀಲವಾದ ಆಕಾಶದಲ್ಲಿ.   ಸಾವಿರಾರು ನಕ್ಷತ್ರಗಳು. ಕರಿಕ೦ಬಳಿಯಲ್ಲ ದಟ್ಟವಾಗಿ ಚಿಮುಕಿಸಿದ ವಜ್ರದ ಗೊಂಚಲು   ಗಳ೦ತಿರುವ ನಕ್ಷತ್ರಗಳು. ಈ ನಿಶೆಯಲ್ಲ ಶೃಲಿನಿಯು ಓಬ್ಗಳೇ ನಡದುಬಿಟ್ಟಿದ್ದಳು. ಎಲ್ಲಗ   ಹೋಗುತ್ತಿದ್ದಳ೦ಬುದು ವಾಚಕರಿಗೆ ತಿಳಿದಿದೆ. ರಾಜಮಾರ್ಗದಿಂದ ಕವಲಾಗಿ ಹೋದ,   ಅಳಿಸಿದ. ಕಾಲ್. ಹಾದಿಯನ್ನು ಹಿಡಿದು. ಅವಳು ಹೋಗುತಿದ್ಗಳು. . ಹಾದಿಯಲ್ಲ   ಜನಸ೦ಚಾರವಿರಲಿಲ್ಲ. ಇದ್ದರೂ ಶೃಲಿನಿಯ ಗುರುತು ಯಾರಿಗೂ ಹತ್ತದು. ಮೊದಲೇ   ಅಂಧಕಾರ; . ಅದರ . ಮೇಲೆ ಅವಳು ಗಂಡು ಉಡುಪನ್ನು ಉಟ್ಟುಕೊಂಡಿದ್ಗಳು. ಆ   ಕಾಲದಲ್ಲಿ ರೋಗಿಗಳ ಚಿಕಿತ್ತೆಗೆ ಹೋಗುವ `ಹಕೀಮರು` ಯಾವ ಉಡುಪನ್ನು ಧರಿಸಿ   ಕೂಳುತ್ತಿದ್ದರೋ, ಆ ವೇಷವನ್ನು ಶೈಲಿನಿಯು ಇಂದು ಅಳವಡಿಸಿದ್ದಳು. ಇದೇ ವೇಷದಲ್ಲ   ಅವಳು ಈ ಮೊದಲು ಓಂದೆರಡು ಸಲ ಮರಾಟರ ಶಿಬಿರಕ್ಕೆ ಹೋಗಿದ್ದಳು. ಅವಳ   `ಇಜ್ಛೆತವರ`ನು ಸ೦ಕೇತ ಮಾಡಿದ ರಾತ್ರಿಯಲ್ಲ ಶೈಲಿನಿಯು ಅವನ ಆಶಾನುಬದ್ಧಳಾಗಿ   ಒ೦ದು ಗುರವಾರ ಹೋದಳು. ಆದರ ಆದಿನ ಶಿವಾಜಿಯು ತನ್ನ ಪರಿಜನರೂಡನೆ   ಯಾವುದೋ ಒ೦ದು ರಾಜ್ಯಾಲೋಚನಯನ್ನು ಕುರಿತು ವಿಚಾರಮಗ್ನನಾಗಿದ್ದುದರಿ೦ದ,   ಶೈಲಿನಿಯು ಕೃತಕಾರ್ಯಳಾಗಲಿಲ್ಲ. ಶಿವಾಜಿಯು ಅಸ್ತಸ್ಥವು ಶೈಲಿನಿಯ ಮನರಾಗಮನಕ್ಕೆ   ಕಾರಣವಾಯಿತು. ಶಿವಾಜಿಗೆ ಮೂಲಿಕೆಯನ್ನು ತಂದುಕೊಡುವ ನಿಮಿತ್ತವಾಗಿ ಶೈಲಿನಿಯು   `ಹಕೀಮ` ವೇಷದಲ್ಲಿ ಬಂದು ಹೋಗುತಿದ್ಗಳು. ಇದೆಲ್ಲವನ್ನು ಶಿವಾಜಿಯು ಅರಿತಿದ್ದನೋ   ಇಲ್ಲವೋ . ತಿಳಿಯದು. ಅದರೆ `ಹಕೇಮ` ನನ್ನು ಮರಾಟರು. ಶಿಬಿರದಲ್ಲಿ ಪ್ರವೇಶ   ಮಾಡುವುದಕ್ಕೆ ಯಾರು ಅಡ್ಡಿ ಮಾಡುತ್ತಿರಲಿಲ್ಲ. ಅವಳು ಒಳಹೋಗಿ ಯಾರೋ ಒಬ್ಬಿನ   ಕೂಡ. ಮಾತನಾಡಿ.. ಈ _ ಕಥಾಪ್ರಾರಂಭದಲ್ಲಿ, . ಯಾರು   ರಹಸ್ಯವಾಗಿ ಶೃಲಿನಿಯ ಮಂದಿರದ ಮರ ಹತ್ತಿ ಅವಳ ಪಾಣಿಗ್ರಹಣ ಮಾಡಿದನೋ ಆ   ಮಹಾಶಯನೂಡನೆ ಮಾತನಾಡಿ ಶೃಲಿನಿಯು ಮನೆಗೆ. ಹಿ೦ತೆರಳುತ್ತಿದ್ದಳು. ಎರಡು   ದಿವಸಗಳ ಹಿ೦ದ, ಇವರಿಬ್ಗರು ಮರಾಟ ಶಿಬಿರದ ಬಳಿಯಲ್ಲಿ ಏಕಾಂತವಾಗಿ ಪ್ರಣಯ
  ೧171-೧೧೧೧ |   ೧›೧೮ /ಪ೦ಜಿ ಮಂಗೇಶರಾಯರ ಕೃತಿಗಳು   ಸಲ್ಲಾಪ ಮಾಡುತ್ತಿದ್ದಾಗ ಮುಅಜಮನು ಶೃಲಿನಿಯ ಗುರುತು ಹಿಡಿದನು. ಮುಅಜಮನು   ಅವರ ಸ೦ಭಾಷಣೆಗ ವಿಘ್ನವಾಗಿ ಬಂದುದು ಮಾತ್ರವಲ್ಲ. ಅದಕ್ಷಿಂತಲೂ ದೂರಕ್ಕೆ   ಹೋದನು. ಅವಳು ಕೋಪಗೊಂಡು ತನ್ನ ಕೃಬಿಟ್ತದ್ದು ಒಂದು; ಅನ್ವರಿಗೆ ಕೈಕೊಟ್ಟಿದ್ಗು   ಒ೦ದು. ಇವರಡರಿಂದ ಮುಅಜಮನು ರೋಷಾವೇಶಗೊ೦ಡನು. ಅವನು ಶೈಲಿನಿಯ   ವಿಷಯವಾಗಿ ರಾಜಸಿ೦ಹನ. ಕಿವಿಯಲ್ಲ ದೂರು. ಸುರಿದನು. “ಶಿವಾಜಿಯು. ನಿನ್ನ   ಮಗಳನ್ನು ಎತ್ತಿಕೊಳ್ಳುವನು“ ಎ೦ದು ಗದ್ದಲ ಹಜ್ಜೆದನು. ಮುಅಜಮನು ಈ ಮಾತಿನಿಂದ   ಶಿವಾಜಿಯ ಮೇಲೆ ರಾಜಸಿಂಹನಿಗ ಇದ್ದ ಆಲಕ್ಷ,ಭಾವವು ದ್ರೇಷವಾಗಿ ಪರಿಣಮಿಸಿತು.   ಮಗಳು ಜಾರಿಹೋಗದಂತ ರಾಜಸಿಂಹನು ಅವಳನ್ನು ಕೊಟ್ಟಡಿಯಲ್ಲ ಮುಚ್ಚೆಟ್ಟಮ.   ದಿನಕ್ಕೆ ಎರಡು ಬಾರಿ ರಾಜಸಿಂಹನು ಅವಳನ್ನು ನೋಡುವನು; ಆದರ ಪೂರ್ವದ೦ತೆ   ಮಾತನಾಡುತಿರಲಿಲ್ಲ. ರಾಜಸಿಂಹನ  ದರ್ಶನವಾಗುತಲೇ ಬಂ೦ಧಿತಳಾದ ಶೈಲಿನಿಯು   “ಶಿವಾಜಿ . ಮಹಾರಾಜರು . ಹೇಗಿರುವರು?“ ಎಂದು . ಕೇಳುವಳು . ತಂದೆಯು   ಮಾತಿಲ್ತದವನಾಗಿ, ಶಿವಾಜಿಯ ಪೂರ್ವಜರ ನಾಮಸ್ತರಣೆ ಮಾಡುತ್ತ ಮಹಡಿಯಿಂದ   ಕಳಕ್ನ . ಇಳಿದ. ಹೋಗುವನು. ಈ _ ದಿನ ರಾಜಸಿಂಹನು . ಕಾರ್ಯಗೌರವದಿಂದ   ಅರಮನೆಯಲ್ಲ ಹಗಲೆಲ್ಲಾ ತಳುವಿದ್ದನು, ಯಾವ ಕಾರ್ಯ ವಿಶೇಷದಿಂದ ಅವನು   ವಿಳ೦ಬಿಸಿದನೋ ಅದನ್ನು ಶಲಿನಿಯು ತಿಳಿದಿದ್ದಳು. ರಾಜಸಿ೦ಹನು ಹಿಂದಿನ. ರಾತ್ರಿ   ಮುಅಜಮನೂಡನ  ಬಾದಶಹನ ಯಾವ ತಾವು ಮನ್ನಿಸಬೀಕೆಂಬ   ವಿಷಯದಲ್ಲಿ. ಮಾತುಕಥೆಯನ್ನು . ನಡಯಿಸುತ್ತಲಿದ್ದನೋ, ಆ . ಮಾತುಗಳನ್ನಲ್ಲಾ   ಶೈಲಿನಿಯು ಮಹಡಿಯ ಕೊಟಡಿಯಲ್ಲಿ ಇದ್ದು ಕೇಳಿದಳು. ಅದಕ್ಕೋಸ್ಠರವೇ ಅವಳ   ಹೃದಯವು ಮರಾಟರ ಶಿಬಿರಕ್ನ ಹಾರಿಹೋಗುವುದಕ್ಕೆ ಸ೦ಕಪಗೊಳ್ಳುತ್ತಲಿತ್ತು   ಶೆಲಿನಿಯು ಕಾಲುನಡೆಯಾಗಿ ಹೋಗುತ್ತಿದ್ದಳು. ಹಾದಿಯಲ್ಲ ತಾನೇ ಅತ್ತಗತ ವಿಚಾರ   ಮಾಡುತ್ತಿದ್ಗಳು. ಅವಳ ಇದಿರಿಗೆ. ಆಕಾಶದಲ್ಲಿ. ಚಂದ್ರಮ ಉದಯವಾಗುತತಲಿದ್ದನು.   ರೋಹಿಣಿ ನಕ್ಷತ್ರವು ಚಂದ್ರನ ಸಮೀಪಕ್ಕೆ ಬರುವಂತೆ ಶೈಲಿನಿಯು   ನಿಶಾನಾಥನನ್ನು ನೋಡಿ ಏನೇನೋ ಹೇಳತೊಡಗಿದಳು. “ಚ೦ದ್ರನೇ, ನೀನು ವಿರಹಿಗಳ   ವೃರಿ ಎಂಬುದು ನಿಜವೇ? ನೀನು ಕಾಮುಕರ  ತಾಪಕಾರಕ  ನ೦ಬುದು ಸತ್ಯವೇ?   ಹಾಗಿದ್ದಲ್ಲಿ ಈ ಕತ್ತಲಾದ, ಕಂಗಾಣದ ಹಾದಿಯಲ್ಲಿ ನನ್ನ ಮಾರ್ಗದರ್ಶಕನಾಗಿ ಏಕೆ   ಉದಯಿಸುತಲಿರುವೇ? ನಿನ್ ರೋಹಿಣಿಯು ನಿನ್ಪ ಸಮೀಪಕ್ಕೆ ಬರುತ್ತಿರುವಳು. ನೀನು   ದೂರ ದೂರಕ್ಕೆ ಹೋಗುತ್ತಿರುವುದೇಕೆ? ನನ್ನ ಜೀವಿತೇಶನು. ನಿನ್ನಂತೆ ಗಗನದಲ್ಲ   ಚಲಿಸುತಿದ್ದರ, ನಾನು. ರೋಹಿಣಿಯ೦ತೆ ಅವನನ್ನು ಅನುವರ್ತಿಸುತಿದ್ದನು. ನನ್ನ   ಪರಿಯನ್ನು . ನಿನ್ನಂತೆಯೇ ಇರುವನು; . ನಿನ್ನಂತಯೇ  ಸೌಂದರ್ಯಮಯನು;   ಸುಧಾಮಯನು; ಶಾ೦ತನು ಈ ಸಾಮ್ಯವು ಸರಿಹೋಗದು. ಅವನ ಪ್ರೀತಿಯು   ನಿನ್ನಂತೆ ದಿನೇ ದಿನೇ ಕುಂದಬಹುದೇ? ನೀನು ರೋಹಿಣಿಯಿಂದ ದೂರಕ್ಕೆ ಮನಸ್ತಿಯಾಗಿ   ಸಾರುವ೦ತೆ. ಅವನ ಪ್ರೀತಿಯು ಗಳಿತವಾಗಬಹುದೇ? ಹಾಗೆ ಪ್ರೇಮವು ಕುಂದದಿದ್ದರ   ಮೊನ್ನೆ ನನ್ಬೊಡನೆ. ಏತಕ್ಷೆ ಅಷ್ಟು ಉದಾಸೀನನಾದನು? ನಾವು ಏಕಾಂತದಲ್ಲದ್ದರೂ
     ಪ೦ಜಿ ಮಂಗೇಶರಾಯರ ಕೃತಿಗಳು / €   ನನ್ನನ್ನು ಸರಿಯಾಗಿ ಆದರಿಸಲಿಲ್ಲವೇಕೆ? ನನ್ನ ಪೇಮ ಸಲ್ಲಾಪವನ್ನು ಕಲ್ಲುನಡಿಗಳಿಂದ   ಜಗುಳಿಸಿದನೇಕೆ? “ನನ್ನ ಪ್ರೇಮಪಾಶಕ್ಕೆ ಸಿಕ್ಕಿ ಮೋಸಹೋದ“ ಎಂದು ಮೈಮರತ೦ತ   ಹೇಳಿದನೇತಕ್ಕೆ? ನನ್ನನ್ನು ಮಧುರವಾದ ಮಾತುಗಳಿಂದ ಕಳುಹಿಸಿಕೊಡಲಿಲ್ಲವೇಕೆ?   ಮನವೇ, ಕೊಂಚ ತಡೆ, ತಡೆ. ಸುಮ್ಮನೆ ಬಹಳ ದೂರಕ್ಕೆ ಯೋಚಿಸುತ್ತಿರುವ, ನೀನೂ   ಅವನ ಪಕ್ಷವಾಗಿ ಹೀಳಲಾರೆಯಾ? ಶಿವಾಜಿಯು ಕಾರ್ಯಾಂತರದಲ್ಲರಬಹುದು. ದುಷ್ಪ   ಅವರ೦ಗಜೇಬನ  ಬ೦ದಿಯಿ೦ದ _ ತಪ್ಪಿಸಿಕೊಳ್ಳುವ  ವಿಚಾರದಲ್ಲ . ಅವನ ಮನಸ್ಸು   ಮಗ್ಡವಾಗಿದ್ದಿರಬಹುದು. ಹಾಗೆ ಮಗ್ಡವಾಗಿತ್ತು ಎ೦ದು ತಿಳಿಯಲಿ? ಆದರೂ. ಈ   ಹತಭಾಗಿನಿಗೆ ಆ ಹೃದಯದಲ್ಲ ಒಂದು ಎಡೆಯಿಲ್ಲವೇ? ರಾಜ್ಮಕಾರ್ಯವು ವಿಶೇಷವಾದ   ಮಾತ್ರಕ್ಕೆ ಅರಸರು ತಮ್ಮ ಪ್ರಾಣವಲ್ಲಭೆಯರನ್ನು ತ್ವಜಿಸಿಬಿಡುವರೇ? ಬಿಡುವಂತಹವರು   ಬಿಡುವರು. ಶ್ರೀರಾಮನ. ತನ್ನ ಪತ್ಶಿಯನ್ನು ತೊರದನು. ದೂರುವವರ ಬಾಯನ್ನು   ಮುಚ್ಚುವುದಕ್ಕೆ ರಾಮನು ಜಾನಕೆಯ ಕೃಬಿಟ್ರನು. ನನ್ನಲ್ಲಿ ದೋಷವೇನು? ಹಗಲಲ್ಲಾ   ಪತಿದೇವತೆಯ ಧ್ಯಾನ ಮಾಡುತ್ತ. ಎ೦ದಿಗೆ ಸುಖಿಯಾಗುವನ್ನು ಎ೦ದು ಚೆ೦ತಿಸುತ್ತ   ಇರುವುದು ದೋಷವೇ? ಇರುಳಲ್ಲಾ ನಿದ್ದೆಯಿಲ್ಲದೆ ನೆಲದ ಮೇಲೆ ಹೊರಳುತ್ತ ಕನಸು   ಕಂಡ. ಮಾತ್ರಕ್ಕೆ ಸುಖಿಯೆ೦ದು. ತಿಳಿದು, ಎಚ್ಚರವಾಗಿ, ನೋಡುವುದು ದೋಷವೇ?   ತಂದೆಯ ಮಾತನ್ನು ಮೀರಿ, ಅನೇಕ ನೃಪಕುಮಾರರನ್ನು ತ್ವಜಿಸಿ, ನೀನೇ ಗತಿಯ೦ದು   ನ೦ಬಿದುದು ದೋಷವೇ? ನಾನು ಮೂರ್ಖಳು. ಸುಮ್ಮನೆ ಹುಚ್ಗಳ೦ತ ಮಾತಾಡುವನು.   ನನ್ನ ಮನಸಿಗೆ ಭ್ರಮೆ ಹುಚ್ಚು ಭ್ರಾಂತಿ. ಪತಿಯ ಪೇಮದಲ್ಲಿ ಸಂಶಯಪಡುವವಳು   ಮೂರ್ಖಳಲ್ಲದೆ ಮತ್ತೇನು? ನನ್ನ ವಲ್ಲಭನ ಪ್ರೀತಿಯು ಅಚಲವಾದುದು; ಪರ್ವತದಂತೆ   ಅಚಲವಾದುದು. ನಕ್ಷತ್ರದಂತೆ ಸ್ಥಿರವಾದುದು; ಅದು ಅಸ್ಥಿರವಂಬುದು ಚಲಿಸುತ್ತಿರುವವನ   ಸುಳ್ಳು ಭಾವನಯಾಗಿದೆ. ಪತಿಯ ಪ್ರಣಯ  ಮುಕುರದಲ್ಲಿ ನಮ್ಮ ಮನೋಭಾವವೇ   ಪ್ರತಿಬಿ೦ಬಿಸುವುದಲ್ಲದ . ಅದ್ ತಾನೇ ವರ್ಣರಹಿತವಾದುದು. ನಾನು  ಇದನಲ್ಲಾ   ನನ್ನ ನಡಯು ಹಿ೦ಚುವುದು. ನನ್ನ ವಿಳಂಬವು ಘೋರ ಪ್ರಮಾದಕ್ಕೆ   ಕಾರಣವಾಗುವುದು. ಇಕೋ, ಶಿಬಿರವು ನನ್ನ ಮುಂದೆ ತೋರುವುದು. ಢಿಲ್ಲಯೇ! ನಿನಗೆ   ನಮಸ್ಕಾರವು. ನಿನ್ನ ಧರ್ಮಾ೦ಧತಗ ನಿನ್ನ ಕುಹಕೋಪಾಯಗಳಿಗೆ, ನಿನ್ನ ರಾಜತಂತ್ರ   ಗಳಿಗೆ, ನಿನ್ನ ದುಷ್ಕಾರ್ಯ ಕೌಶಲಕ್ಕೆ ತ್ರಾಹಿ ಎನ್ನುವೆನು. ನಮ್ಮ ಸ್ಥಾತಂತ್ರಾಪಹಾರಿಯಾದ   ನಗರವೇ, ನಾನು ಇನ್ನು ನಿನ್ನ ಮುಖವನ್ನು ನೋಡಲಾರೆನು. ರಾಜಹುತ್ತರ ಸುವರ್ಣ   ಕಾರಾಗೃಹವೇ, ಯಾವಾತನನ್ನು ನಿನ್ನ ಮೋಸದ ಕೈಗಳಿಂದ ಬಂಧಿಸಬೇಕೆಂದು ನೀನು   ಉಪಾಯವನ್ನು ಮಾಡುತ್ತಿರುವೆಯೋ ಆತನ ಸಹಾಯದಿಂದಲೇ ನಾನು ನಿನ್ಕ ಅಪವಿತ್ರ   ಸ್ಥಳದಿ೦ದ ಮುಕ್ತಳಾಗುವನು. ನಿನ್ನ ಆಧೀಶ್ವರಿಯಾಗಿ ನಿನ್ನ ಸಾಮ್ರಾಜ್ಯ ರಥವನ್ನು ನಾನು   ನಡೆಸುವುದಕ್ಕೆ ಧಿಕ್ಕಾರವಿರಲಿ. ನಾನು ಶಿವಾಜಿಯ  ದಾಸಿಯಾಗಿ ಅವನ ರಾಜ್ಯವೆಂಬ   ಮಂದಿರದ ಬಳಿಯಣ ಕಸವನ್ನು ಗುಡಿಸಿ ಈ ಜೀವ ಕಾಲವನ್ನು ಕಳಯುವನು.“   ಅರಮನೆಯಲ್ಲಿ ಅವರಂಗಜೇಬನು ಈ ರಾತ್ರಿ ಏಕಾಂತದಲ್ಲ ರಾಜಕಾರ್ಯವನ್ನು   ಕುರಿತು. ಆಲೋಚೆಸುತಲಿದ್ದನು. ಮಂತ್ರಿಗಳು ಯಾರೂ ಅವನ ಬಳಿಯಲ್ಲಿ ಇರಲಿಲ್ಲ.
  |   ೧›೨೦ /ಪಂಜ ಮಂಗೇಶರಾಯರ ಕೃತಿಗಳು   ಬಾದಶಹನ  ಬಲಗಡೆಯಲ್ಲ ರಾಜಸಿಂಹನು. ನಿ೦ತಿದ್ದನು. ಸ್ಪಲ್ಪ ದೂರದಳ್ಲ ಇಬ್ಬರು   | ಸಿಪಾಯರು ಕಾವಲಾಗಿದ್ದರು. ಬಾದಶಹನು ಹಣೆಯಲ್ಲಿ ನಿರಿಗೊಳಿಸಿ, “ನಮ್ಮ ಮನಸ್ಸು   ಸ್ವಸ್ಥವಾಗಿಲ್ಲ. ಮರಾಟರ ಶಿಬಿರದಿಂದ ಏನೊಂದೂ ವರ್ತಮಾನ ಬರಲಿಲ್ಲ. ಹೋದ   ಮುಅಜಮನು ಇನ್ನೂ ಬರಲಿಲ್ಲ. ನಮಗೆ ಯೋಚನೆ ಹತಿದೆ“ ಎಂದು ಹೇಳಿದನು.   ರಾಜಸಿಂಹ: “ಅಂತಹ ಯೋಚನೆಗ  ಆಸದವಿಲ್ಲ. ಈ ದೂತನು ಈಗ ತಾನೇ   ಪಾಳೆಯದಿಂದ ಬಂದಿರುವನು. ಅವನ್ನ. ಶಿವಾಜಿಯನ್ನು ಕಣ್ಣಾರೆ. ನೋಡಿ   ಬ೦ದಿರುವನು .“   ಬಾದಶಹನು ಕೈಯಿಂದ ತಲೆಯನ್ನು ಸವರುತ್ತ, “ನೀವಲ್ಲರೂ ಹಗೆ ಹೇಳಿದರೂ,   ನಮ್ಮ ಮನಸ್ಸಿಗೆ ಸಮಾಧಾನವಿಲ್ಲ. ಬೋನಿನಲ್ಲ ಬಿದ್ದ ಬೆಟ್ಟದ ಇಲಿಯು ತಪ್ಪಿಸಿಕೊಂಡಿರ   ಬಹುದು ಎಂದು ನಮಗೆ ಶ೦ಕೆ ಉಂಟು. ನಮ್ಮ ಶ೦ಕೆ ಸುಳ್ಳಾಗಲಾರದು“ ಎಂದನು.   ರಾಜಸಿಂಹನು ಸ್ಪಲ್ಪ ಹತ್ತಿರಕ್ಕೆ ಬಂದು “ಹುಜೂರ್, ಅಂತಹ ಸಮಯ ಓದಗಿದರೆ ಈ   ಸೇವಕನು ಯಾವ ಕಾರ್ಯಕ್ಕೂ ಸಿದ್ಧನಾಗಿರುವನು. ಬೋನು. ಬಿಗಿಯಾದುದರಿಂದ,   ಇಲಿಯು ತಪಿಸಿಕೊಳ್ಳಲಾರದು“ ಎಂದು ಸಮಾಧಾಗೊಳಿಸಿದನು.   ಬಾದಶಹನು ಸ್ಲಲ ಆಲೋಚೆಸುತ್ತ, ಮುಅಜಮನು ಬರುವತನಕ ನೀನು ಇಲ್ಲಿಯೇ   ಇರುವೆಯಾ? ಅವನು ವಿಲಾಸಪ್ರಿಯನು; ವಿಲಾಸದಲ್ಲ ಮಗ್ನನಾಗಿ ಇರುಳಲ್ಲಾ ಕಳದರ,   ಕಾರ್ಯವು ಎಂದನು.   ರಾಜಸಿಂಹ:-- ಅಪಣಯಾದರ ನಾನೇ ಹೋಗುವನು.   ಬಾದಶಹನು ಸ್ಲಲ ಶಾಂತನಾದನು. ರಾಜಸಿ೦ಹನ ಕಡೆಯ ಮಾತುಗಳಿಂದ ಅವನ   ಶಿರಸ್ತಿನ . ಭಾರವು . ಕೊಂಚ. ಇಳಿದಂತಾಯಿತು. ಒಡನೆ... ಅವರಂಗಜೇಬನು   ರಾಜಸಿ೦ಹನನ್ನು ತನ್ನ ಬಳಿಗೆ ಕರೆದು, ಅವನ ಕಿವಿಯಲ್ಲಿ ಏನನ್ನೋ ಉಸುರಿದನು.   ರಾಜಸಿ೦ಹನು ಇನ್ಯೂ ಅಲ್ಲ ತಡೆಯಲಿಲ್ಲ. ಅವನು ಬಾದಶಹನಿಗೆ ಪ್ರಣಾಮವನ್ನು ಮಾಡಿ,   ಅರಮನೆಯಿಂದ ಹೂರಟುಹೋದನು.   ಮಧುರವಾದ ಚಂದ್ರೋದಯ, ಬಳದಿ೦ಗಳಲ್ಲಿ ನನದ ಮರಾಟರ ಶಿಬಿರ, ಶಿಬಿರವು   ಸುತ್ತಲೆಲ್ಲಾ ರಜತಮಯವಾದಂತಿತ್ತು. ಚಂದ್ರನು ಮೆಲ್ಲಮೆಲ್ಲನೆ ಇಳಿವಪ್ಪಕ್ಕೆ ಚಂದ್ರಿಕಿಯು   ಮಂದಿರದ ತೆರೆದ ಕಿಟಕಿಗಳಿಂದ ಹಾಯ್ಲ, ಒಳಗಡೆಯ ಕತ್ಲಲನ್ನು ತೊಲಗಿಸುತಲಿತ್ತು   ಮಂದಿರದ `ಹೋಲ್` ಓಂದು  ಚಂದ್ರಿಕೆಯಿಂದ  ಉಜ್ನಲವಾಗಿತ್ತು. . `ಹೋಲ್`   ಪರಿಷ್ಠಾರವಾಗಿತ್ತು. ಆದರೆ. ಎರಡೂ ದ್ವಾರಗಳಲ್ಲ ರೇಶ್ಮೆಯ . ಪರದೆ,  ಪರದಯಲ್ಲ   ಚಿತ್ರಿತವಾದ ಹೂಗಳು. ಕಿಟಕಿಗೆ ಇದ್ದ ಪರದೆಯು. ತರದಿತ್ತು. ಚಂದ್ರನ ಕಿರಣವು ಈ   ಕಿಟಕಿಯಿಂದ ನುಸುಳಿ ಬ೦ದು, ಗೋಡೆಯ ಪಟತೂಗುಗಳ (ಖುಟಇಗ   ಮೇಲೆ ಕುಣಿಯುತಲಿತ್ತು. ಗೋಡೆಯ ಸಮೀಪವಾಗಿ ಪರ್ಯ೦ತ; ಬಳ್ಳಿಯ ಕಾಲುಗಳುಳ್ಳ   ಪರ್ಯಂತ; ಮಂಚದ ನಾಲ್ನು ಕಂಬಗಳೂ ಬಳ್ಳಿ ಇವುಗಳ ಮೇಲೆ ಚಿನ್ನದ ಹುಲಿಯ   ಮುಖಗಳು. ಮ೦ಚದ ಕೆಳಗೆ ಮೆತ್ತಗಾದ, ದಪವಾದ ರತ್ತಗಂಬಳಿಯು ಹಾಸಿತ್ತ. ಗೋಡ   ಗಳಲ್ಲಿ ಚಿತ್ರಗಳು ಇದ್ದಂತೆಯೇ ರತ್ನಗಂಬಳಿಯ ಮೇಲೂ ಚಿತ್ರಗಳು. ಮಂಚದ ಮೇಲ
  517-೫೧೧ |ಗ   ಪ೦ಜಿ. ಮಂಗೇಶರಾಯರ ಕೃತಿಗಳು /೧೨೧   ಹ೦ಸತೂಲಿಕಾತಲ್ಲ. ಕಿನ್ಕಾಪಿಯಿಂದ ರಚೆತವಾದ ಮೃದುವಾದ ಹಾಸಿಗೆ. ಹಾಸಿಗೆಯ   ಮೇಲೆ ಡಾಕಾ. ಮಲ್ಮಲಿನ  ಹೂದಿಕೆ, ಹಾಸಿಗೆಯ. ಇಕ್ಷೆಡೆಗಳಲ್ಲಯ  ತಮುಳಿಗ   ತಲೆದಿ೦ಬುಗಳು, ಹಾಸಿಗೆಯ ಮೇಲೆ ಯಾರೂ ಮಲಗಿದ೦ತ ತೋರಲಿಲ್ಲ. ಹೂದಿಕಯು   ಸುರ್ತುಗೊಂಡಿರಲಿಲ್ಲ. ಅಂತಸ್ತಿನಿಂದ ಬಳ್ಳಿಯ ತೂಗುದೀಪವೊಂದು ಮಿಣಮಿಣನ   ಉರಿಯುತಲಿತ್ತು. ದೀಪಕ್ಕೆ ಜೆನ್ನದ ಸರಪಣಿ; ಗಂಧದ ಎಣ್ಣ್; ದೀಪದ ಕಳಗೆ ಅಜಾನು   ಬಾಹುವಾದ ಯುವಕನೊಬ್ಜನ ಏನನ್ನೋ ಯೋಚಿಸುತ್ತ ಕುಳಿತಿದ್ದನ. ಯುವಕನು ಒಂದೇ   ತಡವೆ ಮತ್ತೊಂದು ತಡವೆ ಚಂದ್ರನನ್ನು ನೋಡುತ್ತಲಿದ್ದನು. ನಡುನಡುವೆ   “ನಾನೇಕೆ ಹೀಗೆ. ಮಾಡಿದನು?“ _ ಎನ್ನುವನು. ದೀಪವು ನ೦ದಿಹೋಗುವಂತಿತ್ತು   ಯುವಕನು ಅದನ್ನು ಸರಿಮಾಡುವುದಕ್ಕೆ ಎದ್ದನು. ಅಷ್ಪರಲ್ಲ ಹೂರಕ್ಕೆ ಯಾರೋ   ಬ೦ದ೦ತೆ ಸದ್ದಾಯಿತು. ಬಂದವನಿಗ ಯುವಕನಿದ್ದ ಕೊಟ್ರಡಿಯನ್ನು ಪ್ರವಃಶಿಸು ವುದಕ್ಸೆ   ಯಾರೂ ಅಡ್ದಿಮಾಡಲಿಲ್ಲ. ಬಂದವಳು “ಹಕೀಮನ“ ವೇಷದಲ್ಲದ್ದ ಶೈಲಿನಿ   ಯುವಕ: - “ಶೈಲಿನಿ! ನೀನು ಈ ಗಂಭೀರವಾದ ರಾತ್ರಿ ಇಲ್ಲಿ. ಬಂದೆ ಏತಕ್ಷಿ?“   ಶೃಲಿನಿಯು ಈ . ಮಾತಿನಿಂದ` ನೀರವಳಾದಳು. ಸಲ್ಲಾಪದ ಪ್ರಾರಂಭದಲ್ಲೇ ಕೇಳಿದ   ವಿಪರೀತವಾದ ಪ್ರಶ್ಯೆಗೆ ಶೈಲಿನಿಯ ತುಟಿಗಳು ಉತ್ತರವಿಲ್ಲದ ಅಲುಗಿದುವು.   ಯುವಕನು “ಏಕೆ ಬಂದೆ? ಏಕೆ ಪ್ರಯಾಸಪಟೆ?“ ಎಂದು ಮತ್ತೂ ಕೇಳಿದನು.   ಶೈಲಿನಿಯು . ಸ್ತಲ್ರ ಧರ್ಯಗೊಂಡು “ನಿನ್ನ ಕೇಮವನ್ನು  ವಿಚಾರಿಸುವುದಕ್ಕೆ   ಅವರ೦ಗಜೇಬನ ಕೃತ್ರಿಮವನ್ನು ತಿಳಿಸುವುದಕ್ಕೆ“ ಎಂದಳು.   ಯುವಕನು. ನಿಟ್ಟುಸಿರಿಡುತ್ತ . “ಎಲ್ಲವೂ . ಕೃತ್ರಿಮ“ . ಎಂದು . ಹೇಳಿ. ಮನಃ   ಉಸಿರುಬಿಟ್ಟನು.   ಶೃಲಿನಿಯ ಹೃದಯವು ಧಡಧಡಿಸತೊಡಗಿತು. ಆದರೂ ಅವಳು ಮನಸ್ಸನ್ನು   ಸಿರಗೂಳಿಸಿ, ತನ್ನ ಪ್ರಿಯನ ಮಾತನ್ನು ಲಕ್ಷಿಸದಂತ ಮಾಡಿ, “ನನ್ನ ತಂದೆಯ   ವಿಚಾರವಿಲ್ಲದೆ ಮಾಡಿದ ಕೃತ್ವಕ್ಷೆ ನೀನ ಇಮ್...“   ಯುವಕನು ಕಣ್ಣೀರನ್ನು ಕಾಣಿಸದ ಒರಸುತ್ತ “ಎಲ್ಲರೂ ವಿಚಾರವಿಲ್ಲದೆ ಕೆಲಸ ಮಾಡುವರು.   ನಾನೂ ಹಾಗೆಯೇ, ನೀನೂ ಹಾಗಯೇ, ಎಲ್ಲರೂ ಹಾಗೆಯೇ“ ಎ೦ದು ಸಬ್ಲನಾದನು.   ಯುವಕನ ಮಾತುಗಳು ಶಲ್ಕದಂತೆ ಶೈಲಿನಿಯ ಮನಸ್ಸನ್ನು ಚುಜ್ಚೆದವು. ಶೈಲಿನಿಯು   ಹತಿರ ಬಂದು, “ನಾನು ವಿಚಾರವಿಲ್ಲದ ಮಾಡಿದ ಕಾರ್ಯವು ಯಾವುದು?“ ಎಂದು   ಕೇಳಿದಳು:   ಯುವಕನು ತಲೆಯನ್ನು ಕೈಯಿಂದ ಆದರಿಸುತ್ತ “ನ...ನನ್ನನ್ನು...ಪ್ರೀ...ಪ್ರೀತಿಸಿದುದು“   ಎ೦ದು ಹೇಳಿ, ಮುಖವನ್ನು ತಗ್ಗಿಸಿದನು.   ಶೈಲಿನಿಯ ಹೃದಯವು ವಿದೀರ್ಣವಾಗುವಂತಿತ್ತು. ಅವಳು ಕಿಟಕಿಯ ಕಡೆಗೆ ಕಣ್ಣತರಿ   ನೋಡಿದಳು. ಚಂದ್ರನು ಇದಿರಿಗೆ ತೋರುತ್ತಿರಲಿಲ್ಲ. “ನನ್ನ ಕೃತ್ಯಗಳಲ್ಲಿ ವಿಚಾರವಿಲ್ಲ.   ಅದನ್ನು ನಾನು ತಿಳಿದಿರುವ. ನನ್ನ ಪ್ರೀತಿಯಲ್ಲಿ ಅವಿಚಾರವು ಯಾವುದು? ತುಂಬಿಯು   ಕಮಲದ ಬಳಿಗೈಯುವುದರಲ್ಲಿ ಯಾವ ವಿಚಾರ ಮಾಡುವುದು?“
  ೧171-೧1೩೧ |ಗ   ೧೨೨ /ಪ೦ಜ ಮಂಗೇಶರಾಯರ ಕೃತಿಗಳು   ಯುವಕ: “ಕಮಲಮುಷಪವೋ ಕಿಂಶುಮುಷಪವೋ ಎಂದು ನೋಡದ ಇರುವುದೇ?“   ಶೈಲಿನಿಯು ಬಾಯಲ್ಲ ಮಾತಿಲ್ಲದೆ ಯುವಕನನ್ನೇ ನೋಡುತ್ತ ನಿ೦ತಳು. ಯುವಕನು   ರುದ್ಧಃ ಕ೦ಠನಾದನು. ಹೂರಕ್ಕೆ ಯಾರೋ ಬ೦ದಂ೦ತೆ ಸದ್ದು ಕೇಳಿಸಿತು.   ಒಡನೆ ಶೃಲಿನಿಯ ಕೈಯನ್ನು ಯುವಕನು ತನ್ನ ಕೈಯಿಂದ ಬಿಗಿ ಹಿಡಿದು, “ಶೈಲಿನಿ,   ನನ್ನನ್ನು ಕಮಿಸು, ಶೈಲಿನಿ, ನನ್ನ ನ್ನು ಕಮಿಸು“ ಎ೦ದು ಹೇಳಿ ಅಳತೊಡಗಿದನು.   ಅಷ್ಠರಲ್ಲ ಹೂರಗಿನ ಗದ್ದಲವು ಹಚ್ಚಾಯಿತು. ಶೈಲಿನಿಯು ಅವಾಕ್ನಾದಳು. ಆದರು   ಚಿತ್ತಸ್ತ್ರ್ಯದಿ೦ದ “ರಾಜಾಧಿರಾಜ, ಈ ದಾಸಿಯು ಯಾವುದನ್ನು ಮನ್ನಿಸಬೇಕು?   ನಾನು ಕಮಿಸುವುದಕ್ಕೆ ಅಪರಾಧವೇನಿದ?“ ಎಂದು ವಿಸ್ಠಿತತಯನಗಳಿಂದ ಕೇಳಿದಳು.   “ಒಳಗೆ. ಹೋಗುವುದಕ್ಕೆ ಯಾರ ಅಪಣೆಯೂ ಇಲ್ಲ“ ಎಂದು ಹೂರಗಿ೦ದ   ಮಾತುಗಳು   ಯುವಕನು ಒಮ್ಮೆ ಮಾತನಾಡಲಿಲ್ಲ. ಬಳಿಕ ಶೈಲಿನಿಯ ಮುಖವನ್ನು ತುಂಬಾ   ನೋಡುತ್ತ “ಶೃಲಿನಿ, ನೀನು ನನ್ಯಿಂದ ವ೦ಜಿತಳಾದೆ. ವಂಜಿತಳಾದೆ. ನೀನು ಹೇಗೆ   ವಂಚಿತಳಾದ ಎ೦ದು ನಾನೇ ಬಾಯ್ದಿಟ್ರು ಹೇಳುವ ಬದಲಾಗಿ ಈ ಪತ್ರವೇ ತಿಳಸುವುದು;   ಇದನ್ನು ಓದ್ದಿ ನೋಡಿ, ನನ್ನ ಅಪರಾಧವನ್ನು ಕಮಿಸು ಎಂದು ಹಳಿ, ಅಲ್ಲಿಯೇ   ಕೈಗಳಿ೦ದ ಕಣ್ಣುಮುಚ್ಚಿ ನಿ೦ತುಬಿಟ್ಟನು.   ಹೂರಕ್ಕೆ ಮುಅಬಮನು ಪಹರೆಯವನನ್ನು ಗದರಿಸಿ, ಓಳಗೆ ಬಂದನು. ಅವನು   ಕೊಟ್ಟಡಿಗೆ. ಇದಿರಾಗಿ ಬರುವುದನ್ನು ಶೈಲಿನಿಯು ಕಂಡು “ರಾಜಾಧಿರಾಜ, ನನ್ನನ್ನು   ರಕ್ಷಿಸು, ರಕ್ಷಿಸು“ ಎಂದು ಕೂಗಿದಳು. ಮುಅಜುಮನು ಶೈಲಿನಿಯನ್ನು ಸ್ತರದಿಂದ   ಗುರುತಿಸಿದನು. ಅವನು ಒಳಕೊಟ್ಟಣಿಯ ಸಮೀಪಸ್ಥ್ರನಾಗಿ “ಶಿವಾಜಿರಾಜ| ಇದೇನು   ಅಕೃತ್ಯವನ್ನು ಮಾಡುವ?“ ಎ೦ದು ಕೇಳಿದನು.   ಶೃಲಿನಿಯ ಪ್ರಾಣವಲ್ಲಭನು ಮುಂದ ಬಂದು, ಶೃಲಿನಿಯನ್ನು ತನ್ನ ಜನ್ನ ಹಿಂದ   ಇರಿಸಿ, “ನನ್ನ. ಏಕಾಂತದ  ಕೊಟ್ಟಡಿಗೆ ನೀನು. ಯಾರ ಅನುಮತಿಯಿಂದ ಪ್ರವೇಶ   ಮಾಡಿದ?“ _ ಎಂದು ಕೇಳಿದನು. “ಎಲ್ಲವೂ ನಮ್ಮದಾದಲ್ಲ ನಾವು.. ಯಾರೂಡನ   ಕೇಳಬೇಕು“ ಎ೦ದು ಮುಅಜಮನು ಉತ್ತರಕೊಟ್ಟನು. ಮನಃ “ನಮ್ಮ ನಗರದಲ್ಲಿ ಹಣ್ಣು   ಕಳವು ಆಗದಂತೆ ನಾವು ಜಾಗರೂಕರಾಗಿರಬೇಕು“ ಎಂದು ಮುಂದವರಿಸಿದನು.   ಅವನ ಪ್ರತಿದ್ದಂದ್ದಿಯು ಉದ್ರೇಕಗೊಂಡನು. ಇಬ್ಬರಿಗೂ ಮಾತಿಗೆ ಮಾತು ಬಂದಿತು.   ಕತ್ತಿಯನ್ನು ತೋರಿಸಿದನು. ಒಡನೆ ಹಿ೦ದುವು ಖಡ್ಗವನ್ನು ಕೈಯಲ್ಲ   ಹಿಡಿದು, ಕೂಟ್ರಡಿಯ ಹೂರಕ್ಕೆ ಹೋದನು. ಮುಅಜಮನು ಮುಂದೆ ಓಡತೊಡಗಿದನು.   ಮಂದಿರದ ಒಳಕ್ವ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಓಡಿಯೋಡಿ.   ಮುಅಜಮನು ಹೊರಕ್ಕೆ ಬಂದು, ಪಹರೆಯವನಿಗೆ “ಬಾಗಿಲನ್ನು ಬಿಗಿ ಮಾಡು“ ಎ೦ದು   ಆಜ್ಞ ಕೊಟ್ಟನು.   ಮರಾಟನು ಹೊರಕ್ಕೆ ಬಾರದಂತೆ, ಪಹರೆಯವನು ಬಾಗಿಲನ್ನು ಬಿಗಿದುಬಿಟ್ಟಮ.   ಮರಾಟನು ಉಚ್ಛಸ್ತರದಿಂದ, “ಶೈಲಿನಿ, ಶೈಲಿನಿ, ಪ್ರಮಾದ ಸ೦ಭವಿಸುವ೦ತಿದೆ. ಬೇಗನೇ
  ಈಈ ೧೫1   ಪ೦ಜೆ. ಮಂಗೇಶರಾಯರ ಕೃತಿಗಳು / (೧೨೩   ಓಡಿಬಿಡು. ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳು“ ಎಂದು ಹೇಳುತ್ತ ಮತ್ತೊಂದು ಕೊಟ್ಟಡಿಗ   ಹೋಗಿ, ತೆರೆದಿದ್ದ ಕಿಟಕಿಯನ್ನು ಹತ್ತಲಾರಂಭಿಸಿದನು. ಅದನ್ನು ನೋಡಿ ಮಂದಿರದ   ಜಗುಲಿಯ . ಮೇಲಿದ್ದ. ಮುಅಜಮನು  ಓಡತೊಡಗಿದನು. . ಶಿಬಿರದ . ಸುತ್ತಲಿದ್ದ   ಸೈನಿಕರೆಲ್ಲರೂ ಗದ್ದಲದಿಂದ ಸಂಭ್ರಾಂತರಾದರು. ಅಷ್ಣರಲ್ಲ ರಾಜಸಿಂಹನು ಮಂದಿರದ   ಬಳಿಯಲ್ಲ ಇಬ್ಬರು ಸಿಪಾಯರೂಡನ ಬಂದು ಇಳಿದನು. ಮರಾಟಿನು ಕಿಟಕಿಯನ್ನು ಹತ್ತಿ   ಕೈಯಲ್ಲಿದ್ದ ಖಡ್ಗವನ್ನು. ಜಳಪಿಸುತ್ತ . ಕೆಳಗೆ.. ಧುಮುಕುವುದಕ್ಕೆ . ಸಿದ್ಧನಾಗಿದ್ದನ.   ಮುಅಜಮನು ರಾಜಸಿ೦ಹನನ್ನು ನೋಡಿ. “ಅಯ್ಯಾ, ಶಿವಾಜಿಯು ನನ್ನನ್ನು ಅಟ್ಟಸಿ   ಕೊಂಡು ಬರುತಿದ್ದಾನೆ. ಇಕೊ, ನನ್ನನ್ನು ರಕ್ಷಿಸು“ ಎಂದು ಚೇರುತ್ತ ಹತ್ತಿರಕ್ಕೆ ಬಂದನು.   ರಾಜಸಿಂಹನು ಮರಾಟನನ್ನು ನೋಡಿದನೋ ಇಲ್ಲವೊ ಉಪರಿಗೆಯ ಮೇಲ ಕಾವಲಿದ್ದ   ಸ್ತನಿಕರಿಗೆ ಕೃಸನ್ನ ಮಾಡಿ, “ಕಳಜಿ ಬಿಡು“ ಎಂದು ಒದರಿದನು. ನೂರಾರು ಬ೦ಡಿಗಳ   ಗಡಗಡ ಶಬ್ಧದ ಮಹಡಿಯಿಂದ ಕೇಳಿಸಿತು. ಮರಾಟನು ಕಿಟಕಿಯಿಂದ   ಕೆಳಕ್ಕೆ ಹಾರಿದನು. ಕಣ್ಣು ಮುಚ್ಚುವಪ್ಪರಲ್ಲಿ ಮಂದಿರದ ಉಪ್ಪರಿಗೆಯು ಮಾಡಿನೊಡನ   ಜರಿದ್ದು ಜಾರಿ ಬರುವಂತಿತ್ತು. ಸಾವಿರಾರು ಬೀಳಲುಗಳಿ೦ದ ಆವರಿಸಿದ್ದ   ಮಹತಾದ ಆಲದ ಮರವು ಸಿಡಿಲಘಾತದಿಂದ ಬುಡದೊಡನೆ ನೆಲಕ್ಕೆ ಓರಗುವಂತೆ,   ಸೈನಿಕರು ಶೀಘ್ರವಾಗಿ ಗೊಣಸುಗಳನ್ನು ಕಳಬೆಬಿಡುತ್ತಲೇ ಆ ಕೃತ್ರಿಮ ಭವನವು ಓರ್ಗುಡಿಸಿ   ೫೮ತೊಡಗಿತು.   ಮುಅಜಮನು ಕಳವಳದಿಂದ “ಅಯ್ಯೋ, ಅಯ್ಯೋ, ಶೈಲಿನಿಯು ಒಳಗೆ ಇದ್ದಾಳೆ,   ನಿನ್ನ ಮಗಳನ್ನು ರಕ್ಷಿಸು“ ಎ೦ದು ಚೇರಿದನು.   ಅದೇ ಸಮಯದಲ್ಲಿ ಶಿಬಿರದ ಅಂತಸ್ತು ಮರಾಟನ ತಲೆಯನ್ನು ಹಳಚಿತು. ಮರಾಟನು   ಭಾರದಿಂದ ಮು೦ದರಿಸಲಾರದೆ “ಶೈಲಿನಿ, ಶೈ...“ ಎನ್ನುತ್ತ ಅಡ್ಡಗೆಡಲಿಕ್ಕಾದನು.   “ಶೈಲಿನಿ“ ಎಂಬ ಮಾತು ಕಿವಿಗೆ ಬಿದ್ಗಿತೋ ಇಲ್ಲವೋ ಉನ್ತತ್   ನಾದನು. ಕೆಲಸವು ಕೈಮೀರಿಹೋಯಿತು. ಯಾರನ್ನು ಬದುಕಿಸುವುದಕ್ಕೂ ಉಪಾಯ   ವಿರಲಿಲ್ಲ. “ಅಮ್ಮಾ, ಶೈಲಿನಿ. ನೀನು ಎಲ್ಲಿ ಇರುವೆ?“ ಎಂದು ಕೇಳುತ್ತಾ ರಾಜಸಿಂಹನು   ಜೀವದಾಸೆಯಿಲ್ಲದೆ. ಒಳಕ್ಕೆ ಹಾರಿದನು. ಸಿಪಾಯನೊಬ್ಬನ ಅವನನ್ನು ತಡಿಸುವುದಕ್ಕೆ   ಹೋದನು. ಅವನು ಕೃತಕೃತ್ಯನಾಗಲಿಲ್ಲ. ಎತ್ತರವಾದ ಮಾಡು ಮಹಾಶಬ್ದದೊಡನ   ನಲವನ್ನು ಚು೦ಬಿಸಿಬಿಟಿತು. ಆ ಭಯಂಕರ ಧ್ಲನಿಯು ಆ ಗಂಭಿರವಾದ ರಾತ್ರಿಯಲ್ಲಿ : ಒ! ಒ ಪೆ   ಅರಣ್ಯ ಮಧ್ಯದಲ್ಲಿ ಉ೦ಟಾದ ಗುಡುಗಿನ೦ತ ಕೇಳಿಸಿತು.   ಮುಅಜಮನು . ಅರಮನಗ  ಓಡಿದನು.  ಬಾದಶಹನು . ಅರಮನೆಯಲ್ಲಿ ನಿದ್ದೆ   ಹೋಗದೆ,  ರಾಜಸಿಂಹನಿ೦ದ ಸಮಾಚಾರವನ್ನು ನಿರೀಕ್ಷಿಸುತ್ತಿದ್ದನ. ಮುಅಜಮನು   ಬಾದಶಹನ ಬಳಿಗೆ ಬ೦ದು “ಘೋರ ಪರಮಾದವಾಯಿತು“ ಎ೦ದನು.   ಅವರಂಗಜೇಬನ್. . “ಶಿವಾಜಿಯು . ತಪಿಸಿಕೊಂಡು.. ಹೋದನೇ?“ ಎಂದು   ಕಾಂಕ್ಷಿತಸ್ತರದಿಂದ ಕೇಳಿದನು.   ಮುಅಜಮ್:- ಶಿಬಿರವನ್ನು ಬಿಚ್ಚುವಂತೆ ಆಜ್ಞೆಮಾಡಿದನು.“
  517೧೧೩೧೧ |   ೧›೨೪ /ಪಂ೦ಜಿ ಮಂಗೇಶರಾಯರ ಕೃತಿಗಳು   ಬಾದಶಹ: “ಶಿವಾಜಿಯು ಒಳಗೆ ಇರಲಿಲ್ಲವೇ?“   ಮುಅಜಮ್:- “ಶಿವಾಜಿಯೂ ಇದ್ದನು. ಅವನೊಡನೆ ಶೈಲಿನಿಯೂ ಇದ್ದಳು.“   ಬಾದಶಹ: “ರಾಜಸಿ೦ಹನು ಮಗಳನ್ನು ರಕ್ಷಿಸಲಿಲ್ಲವೇ?“   ಮುಅಜಮ್:- *ಮಗಳನ್ನು ರಕ್ಷಿಸುವುದು ಅಸಾಧ್ಯವಾಗಿದ್ದಿತು. ಮಗಳು . ಓಳಗ   ಇರುವಳಂದು ಕೇಳುತ್ತಲೇ ರಾಜಸಿ೦ಹನು ತಾನೂ ಬಲಿಬಿದ್ದನು.“   ಅವರ೦ಗಜೇಬನು ಇದನ್ನು ಕೇಳುತ್ತಲೇ ಶಿಬಿರದ ಕಡೆಗೆ ಹೊರಟನು. ಸೈನಿಕರಿಗೆ ಆಜ್ಜೆ   ಮಾಡಿ ಹಾಳುಕೊಂಪೆಯನ್ನೆಲ್ಲ್ ಬೆಳಗಾಗುವಷ್ಪರಲ್ಲಿ ತೋಡಿಸಿ ತೆಗೆದನು. ನಾಲ್ಕು ಮಂದಿ   ರಜಪೂತ ಸನಿಕರು ಮರಾಟನ ಶವವನ್ನು ಅವರಂಗಜೇಬನ ಕಾಲಡಿಯಲ್ಲಿ ತ೦ದಿಟ್ಟರು.   ಅವರ೦ಗಜೀಬನು ಮುಖದಲ್ಲಿ ಸ೦ತೋಷವನ್ನಾಗಲೀ ದುಃಖವನ್ನಾಗಲೀ   ಸ್ಫುಟಮಾಡಲಿಲ್ಲ. ಶಿವಾಜಿಯು ಸತ್ತು ತನ್ನ ಪಾದಾಕ್ರಾಂತನಾದನಂದು ಮನಸ್ಸಿನಲ್ಲಿ   ತಿಳಿದರೂ, ಬಾದಶಹನು ಶಾ೦ತನಾಗಿದ್ದನು. ಬಳಿಕ ರಾಜಸಿಂಹ ಶೈಲಿನಿಯರ ಶವಗಳು   ತೆಗೆಯಲ್ಪಟ್ಟವು. ಚಂದ್ರಕಾಂತ ಪುತ್ಥಳಿಯು ಚಂದ್ರಕೆರಣದಲ್ಲ ನೆನೆದುಹೋದಂತೆ, ಶೈಲಿನಿಯ   ದೇಹವನ್ನು ನೋಡುತ್ತ ನಿಂತನು. ಅವಳ  ಹಸದಲ್ಲಿ ಬಿಗಿಹಿಡಿದ . ಪತ್ರವೊ೦ದಿತ್ತು   ಬಾದಶಹನು ಕಾಗದವನು ಓದಿಸಿದನು. ಕಾಗದವು ಈ ಪರಿಯಾಗಿ ಬರೆದಿತ್ತು   “`ಶ್ಯಲಿನಿ,   ನಿನ್ನನ್ನು ಹೀಗ. ಸ೦ಬೋಧಿಸಬೇಕೆಂದು ಇದುವರೆಗೆ ಮಾಡಲಾರದವ   ನಾಗಿದ್ದೇನ. ಒಂದರಡು ಬಾರಿ ನಿನ್ನನ್ನು ಪ್ರಿಯ ಪ್ರಿಯ, ಎಂದು ಕರದಿದ್ದೇನೆ. ಹಾಗೆ ಏಕ   ಕರದೆನೆ೦ದು ಈಗ ದಮಃಖಪಡುತ್ತೇನೆ. ನಾನು ಹತಭಾಗ್ನನು; ಪಾಪಿಯು; ನನ್ನ ಪಾಪದಿಂದ   ನಿನ್ನ ದೇಹವನ್ನು ಪಾಪಮಯವಾಗಿ ಮಾಡಲು ನಾನು ಆಶಿಸುವುದಿಲ್ಲ. ಯಾವ ಕಾಲದಲ್ಲ   ನೀನ್ನ ನನ್ನ ತಂದೆಯೊಡನೆ ಪ್ರತಾಪಗಡಕ್ಕೆ ಬಂದೆಯೋ ಆ ಕಾಲದಲ್ಲಿ ಈ ಪಾಪದ   ಬೀಜವು . ನನ್ನ. ಹೃದಯದಲ್ಲ . ಉ೦ಟಾಯಿತು. ನೀನು. ಒಂದು. ಸಾಯಂಕಾಲ   ಪ್ರತಾಪಗಡದ ಉಪವನದಲ್ಲಿ ಏಕಾಕಿಯಾಗಿ ಏನನ್ನೋ ಚಿ೦ತಿಸುತ್ತ ಕುಳಿತಿದ್ದ. ಬಳಿಕ   ಚಿ೦ತನೆಯನ್ನು ಬಿಟ್ಟು ನಿನ್ನ ಪ್ರಾಣೇಶನ ಸ್ಕರಣೆಯನ್ನು ಮಾಡತೊಡಗಿದೆ. ನಿನ್ನ ದೀರ್ಘ   ವಾದ ಕೇಶಧಾಮವು ಬೆನ್ನಮೇಲೆ ಗುಂಗುರು ಗುಂಗುರಾಗಿ ಹರಡಿತ್ತು. ಮುಖವು ಕೈದಳದ   ಮೇಲೆ ಆಶ್ರಯಿಸಿತ್ತ. ಪ್ರಣಯಜನ್ಕವಾದ ಕಣ್ಣೀರುಗಳು ದರದರನೆ ಸುರಿಯುತಿದ್ದವು. ಆಗ   ನಾನು ಬಳಿಯಲ್ಲದ್ದ ನಿಕುಂಜದ ಮರೆಯಲ್ಲದ್ದನು. ವಿರಹಿಣಿಯಾದ ವನದೇವತೆಯಂ೦ತ   ಒಮ್ತತ್ತಲಿದ್ದ ನಿನ್ನ ಮೂರ್ತಿಯನ್ನು ನೋಡಿ ನಾನು ಮುಗ್ಧನಾದನು. ನಾನು ಯೋಚಿಸಿದ   ಕೃತ್ಯವು. ಅಕಾರ್ಯವ೦ದ್ ನಾನು ಆಗ. ತಿಳಿದಿದ್ದರೂ, ನಿನ್ನ ಲಾವಣ್ಯಮಯವಾದ   ಶರೀರದ ಕಡೆಯಿಂದ ನನ್ನ ಮನಸ್ಸನ್ನು ನಾನು ಹಿಂದಳಯಲಾರದೆ ಹೋದನು. ನಾನು   ಮರೆಯಿಂದ ಹೂರಕ್ಕೆ ಬಂದನು. ನೀನ್ ನನ್ನನ್ನು ನೋಡಿ ಲಜ್ಜಿತಳಾದ. ನಾನು   ಮಾತನಾಡುವಪರಲ್ಲಿ ಕೋಟಿಯ ಘಂಟಾನಾದವಾದುದರಿ೦ದ, ನಾನು ನಿನ್ನನ್ನು ಬಿಟ್   ಹೋಗಬೇಕಾಯಿತು. ನೀನು ನನ್ನ ಹೃದಯವನ್ನು ಓದಿಬಿಟ.“   “ಶೈಲಿನಿ, ನಿನ್ನೂಡನ ಮುಚ್ಚುಮರ ಏಕ? ನಿನ್ನ ಪಣಯ . ಸರ್ವಸ್ತವನ್ನು ನನಗೆ
  5|[1-[ಡಗಗ೧೩೧೩.|ಗ   ಪ೦ಜೆ ಮಂಗೇಶರಾಯರ ಕೃತಿಗಳು / ೧೨೫   ಅರ್ಪಿಸಲಿಕ್ಕೆ ಇದ್ದ ನಿನ್ನೊಡನೆ ಮರೆ ಮೋಸವೇಕ? ನನ್ನನ್ನು ಶಿವಾಜಿ ಎಂದು ಭಾವಿಸಿ,   ನೀನು ಮೋಸಹೋದೆ. ನಿನ್ನ ಹೃದಯವು ಶಿವಾಜಿ ಮಹಾರಾಜರು ಇರುವಲ್ಲ ಅಲ್ಲದ   ಮತೆಲ್ಲಿ ಹೋಗುವುದು?  ಕಮಲಿನಿಯು ರಾಜಹಂಸನಿಗೆ. ಆಶ್ರಯ ಕೊಡುವುದಲ್ಲದೆ   ಕಪೆಯನ್ನು. ಬಯಸುವುದೇ? ನಾನ್. ಶಿವಾಜಿ... ರಾಜರ . ಸ್ನಾಮಿಭಕನಾಗಿದ್ದರೂ   ಸ್ತಾಮಿದ್ರೋಹಿಯಾದನು. ಮಹಾರಾಜರ ಆಪತ್ತುಗಳಲ್ಲಿ ನಾನ ಅವರಿಗೆ ನರವಾಗುವಂ೦ತೆ   ನನಗೆ ಅವರು ಬಳಿಯಲ್ಲ ಆಶ್ರಯ ಕೊಟ್ಟದರು. ನನ್ನ ರೂಪ, ದೇಹ, ಆಕಾರ, ವರ್ಣ   ಎಲ್ಲವೂ . ಶಿವಾಜಿರಾಜರಂತೆಯೇ, ಅವಳಿಜವಳಿ ಕೂಸುಗಳಲ್ಲಾದರೂ ಸ್ಲಲ ಭೇದ   ತೋರಬಹುದು, ನಮಲ್ಲರಲಿಲ್ಲ. ಏನೊಂದು. ಪ್ರಮಾದ _ ಸ೦ಭವಿಸುವ ಹಾಗಿದ್ದ,   ರಾಜರು ನನ್ಕ ನ್ನು ತಮ್ಮ ಸ್ಥಾನದಲ್ಲ ಇಟ್ಟು ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದರು. ರಾಜರು   ಒ೦ದು ಕಾಲ ದಿಲೇರಿಖಾನನ ಹಸಗತವಾಗುವಂತಿದ್ದರು. ಆಗ ರಾಜರ ಬದಲಿಗೆ ನಾನೇ   ಬಹಿರಂಗದಲ್ಲಿ ಕಾರ್ಯವನ್ನು ವಿಚಾರಿಸುತ್ತಿದ್ದೆನು. ಯುದ್ಧದಲ್ಲಿ ರಾಜರಿಗೆ ಏಟು ತಗಲುವ   ಹಾಗಿದ್ದರೆ, ಸೈನ್ನವು ಹಿ೦ಜಾರದಂತೆ, ನಾನೇ ನಾಯಕನಾಗಬೇಕಾಗುತ್ತಿತು. ಅಪ್ಲೇಕ?   ಪಕೃತದಲ್ಲ. ಬಾದಶಹರ  ಬದಿಯಲ್ಲದ್ದ ಶ್ರೀ. ಶಿವಾಜಿ ಮಹಾರಾಜರು. ತಾವು ತಪ್ಪಿಸಿ   ಕೊಂಡುದು ಬಾದಶಹರಿಗೆ. ತಿಳಿಯಲು. ಸ್ವಲ್ಪ ವಿಂಬವಾಗುವಂತೆ, ನನ್ನನ್ನು ಅವರ   ಹಾಸಿಗೆಯ ಮೇಲೆ ಮಲಗಬೇಕೆಂದು ಅಜ್ಜೆಮಾಡಿದ್ದರು.“   “ಶೃಲಿನೀ, ಬ್ರಹ್ಹತ್ಕಕ್ಕಾಗಲಿ, ಪತ್ತಿಹತ್ವಕ್ನಾಗಲೀ ಪ್ರಾಯಕ್ಷಿತವು ಉಂಟು.  ಸ್ತಾಮಿ   ದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ. ನಾನು ಶಿವಾಜಿರಾಜರ ಸೇವೆಯಲ್ಲಿ ಸೇರುವಾಗ, ವಿವಾಹ   ಮಾಡಿಕೊಳ್ಳುವುದಿಲ್ಲ. ಎಂದು ರಾಜಚರಣಗಳನ್ನು ಹಿಡಿದು. ಪ್ರಮಾಣ ಮಾಡಿದ್ದನು.   ಇದಕ್ಕೋಸ್ಕರವೇ ನನ್ನ ಬಡ. ತಾಯಿಯನ್ನೂ ತಮ್ಮಂದಿರನ್ನೂ ರಾಜ್ಯದ ವೆಚ್ಚದಿಂದ   ಮಹಾರಾಜರು ಪೋಷಿಸುತ್ತಿರುವರು. ನಾನು ಈ ಸ್ಥಿತಿಯಲ್ಲ ವಿವಾಹ ಮಾಡಿಕೊಳ್ಳುವುದು   ಅನುಚಿತವಾಗಿತ್ತು. ನನ್ನ ವಿವಾಹದಿಂದ ರಾಜಕಾರ್ಯಗಳಿಗೆ ತೊಡಕು ಉ೦ಟಾಗುವು   ದ೦ದ್ಬು ನನಗೆ ಗೊತ್ತಿತ್ತು. ಆದರಿ ಅಂದ ನಿನ್ನ ರೂಪವನ್ನು ನೋಡಿ. ನಾನು   ಮರುಳಾದನು. ನನ್ನನ್ನು ಶಿವಾಜಿಯೆಂದು ಭ್ರಮಿಸಿ ನೀನು ಮರುಳಾದ. ನಾನು ಸ್ನಾಮಿ   ದ್ರೋಹವನ್ನು ಮಾಡಿದುದು ಅಲ್ಲದೆ ನನ್ನ ಕಪಟವೇಷದಿಂ೦ದ ನಿನ್ನ ಹೃದಯವನ್ನೂ   ಸೂರಗೊಳಳಲಿಕ್ಕೆ ಹತ್ತಿದೆನು. ನನ್ನ ಕಪಟಾಚರಣೆಯು ಶಿವಾಜಿ ಮಹಾರಾಜರಿಗೆ ಪಕೃತದಲ್ಲಿ   ತಿಳಿದಿತ್ತೋ ಇಲ್ಲವೋ ನಾನು ಖಂಡಿತವಾಗಿ ಹಳಲಾರೆನು. ಆದರೆ ದಿನೇ ದಿನೇ ನನ್ನ   ದ್ರೋಹವು ನನ್ನನ್ನೇ ಚುಚ್ಚತೊಡಗಿತು. ಅ೦ದಿನಿಂದ ನಿನ್ನನ್ನು ಏಕೆ ಪ್ರೀತಿಸಿದನೋ ಎ೦ದು   ವಿಷಾದಗೊಂಡನು. ನೀನು ಆ ರಾತ್ರಿ ಗುಪ್ತವೇಷದಿಂದ ಶಿಬಿರಕ್ಷೆ ಬಂದಾಗ ನಿನ್ನ ಮೇಲೆ   ಉದಾಸೀನಗೂಳ್ಳಲಿಕ್ಕೆ ಇದೇ ಕಾರಣ.“   “`ಶೃಲಿನಿ, ನಾನ್. ಇನ್ನೂ. ಹಳುವುದಕ್ಷಿಂತ. ನನ್ನ ಶ್ವಾಸವು. ನಿಂತುಹೋದರೆ   ಚಿನ್ನಾಗಿತ್ತಲ್ಲವೇ? ನಾನ . ಇನ್ನು ಬರೆಯುವುದಕ್ಕಿಂತ ನನಗೆ ಕೈಗೆಟ್ಟರೆ   ಒಳ್ಳಯದಾಗಿತ್ತಲ್ಲವೇ? ನಾನು ನಿನ್ನ ಪಾಣಿಗ್ರಹಣ ಮಾಡಿದ್ದು ಹೊರತು ನಿನ್ನ ಶುದ್ಧ   ದೇಹವನ್ನು ನನ್ನ ಅಶುದ್ಧಶೆಯಿ೦ದ ಹಾಳು ಮಾಡಲಿಲ್ಲ. ನಾನು ಸ್ವಾಮಿ ದ್ರೋಹಿ ಎನಿಸಿ
  ೧1ಗ-[೧೧೧೧ |   ೧›೨೬ /ಪಂಜಿ ಮಂಗೇಶರಾಯರ ಕೃತಿಗಳು   ಕೊಳ್ಳುವುದಕ್ಕಿಂತಲೂ ಕಪಟಪ್ರಮಿಯ೦ದಾದರೂ ಜನಗಳಿಂದ  ಹೀಳಿಸಿಕೊಳ್ಳುವನು.   ನೀನು ನನ್ನನ್ನು ಕ್ಷಮಿಸು. ನನ್ನನ್ನು ಶುದ್ಧವಾಗಿ ಮಾಡಿಬಿಡು. ನೀನು ಯಾರನ್ನು ನೋಡಿ   ಶಿವಾಜಿಯಂದು ಭಾಂತಿಗೋಂಡಯೋ ಆ ಹೀರೋಜಿ ಫರ್ಜಂದ ಎ೦ಬ ಈ ಪಾಪಿ   ಮರಾಟನನ್ನು ಇನ್ನು ಸಂಪೂರ್ಣವಾಗಿ ಮರೆತು ಬಿಡು. ನೀನು ಮರೆತು ಬಿಡುವುದೇ   ನನಗೆ ಕಮಾಪಣೆಯೆ೦ದು ಭಾವಿಸುವೆನು.   ಹಿರೋಜಿ ಫರ್ಜ೦ದ್.“   ಅವರಂಗಜೇಬ್ ಬಾದಶಹನು ಈ ಕಾಗದವನ್ನು ಕೇಳುತಲೇ ಕೋಪಗೊಂಡನು.   ದುಃಖಗೊಂಡನು. . ಶಿವಾಜಿ . ಎಂದು ಕೋಪ; . ರಾಜಸಿ೦ಹನು   ಮಗಳೊಡನೆ ಸತ್ತನೆಂದು ದುಃಖ. ಶಿವಾಜಿಯ ಬಿನ್ನ ಹಿ೦ದೆ ಜನಗಳನ್ನು ಕಳುಹಿಸಿದನು.   ಶಿವಾಜಿಯ ಹಜ್ಜಿ ಹಿಡಿಯಲಿಕ್ಕೆ ಆಗದ ಹೋಯಿತು. ಬಾದಶಹನು ಮೂರು ಶವಗಳಿಗೂ   ಹಿಂದೂ ದಹನ ಸ೦ಸ್ಥಾರಗಳನ್ನು ಮಾಡಿಸಿದನು. ಆದರಿ ೧೫ ದಿನಗಳವರೆಗೆ ಅವನು   “ಆಮ್ಖಾಸ್ ಖಾನೆ“ ಯಲ್ಲಿ ಕಾಲಿಡಲಿಲ್ಲವಂತೆ.
-------------------------------------------


     ಮುರ್ಗಾವತಿ   ಭರತಖಂಡ  ಪುರಣೀತಿಹಾಸಗಳಳ್ಲ ಕ್ರಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ   ಕೀರ್ತಿವಂತೆಯರಾದ . ಮಹಿಳೆಯರು.. ಅನೇಕರಿರುವರು.  ತೇಜಸ್ನಿನಿಯಾದ ಕೃಕಾ   ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ನಹಾಯಕನಾದ ದಶರಥನ ಕಳಚಿ ಹೋದ   ರಥಚಕ್ರದಲ್ಲ . ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿಯ   ಯುದ್ದವನ್ನು ಪೂರೈಸಿದಳು. _ ಆಗರ್ಭ ಶ್ರೀಮಂತೆಯಾದ . ಜನಕನಂದನೆಯು   ಪತಿವಿಯೋಗಕ್ಕಿಂತಲೂ ಅರಣ್ಯವಾಸವೇ ಮಧುರವಂ೦ದು ಭಾವಿಸಿ, ೧೪ _ ವರ್ಷಗಳ   ವರೆಗೆ ಗಟಬೆಟಗಳಲ್ಲಿ ಅಲೆದಳು. ಭಾರತ ಇತಿಹಾಸ ಕಾಲದಲ್ಲಿಯೂ ಸ೦ಯೋಗಿತಾ.   ಪದ್ಮಿನಿ, . ಕರ್ಮದೇವಿ . ಮೊದಲಾದ ಅಸಂಖ್ಯಾತ ರಜಮುತ್ರ. ವೀರರಮಣಿಯರು   ಧರ್ಮಾಂಧರಾದ _ ಮುಸಲ್ಮಾನರನ್ನು ಯುದ್ಧದಲ್ಲ ಪ್ರತಿಭಟಿಸಿ, . ತಮ್ಮ ಪತಿಗಳ   ಆಪತ್ತುವಿಪತುಗಳನ್ನು ಪರಿಹರಿಸುವುದಕ್ಕೆ ರಣರ೦ಗದದ್ಲ ರಕ್ತವನ್ನು ಬಳಸಿದರು. ಆದರೂ   ಪಾಶ್ಚಾತ್ಯ ನಾಗರಿಕೆಯನ್ನು ಹೊಂದಿ, ಸರ್ವವಿಷಯಗಳಲ್ಲೂ ಪಾಶ್ಚಾತ್ಯರೇ ನಮಗೆ ಬುದ್ಧಿ   ಕಲಿಸುವರೆಂದು ನಂಬುವವರು ಈ ಪುರಾಣಗಳು ಕಲಿತ ಕಥಗಳ೦ದೂ, ಈ ಪರಾಣ   ಪಸಿದ್ಧ ಸ್ತೀಯರು ಕವಿ ಸೃಷ್ಟಿಗಳಂದೂ ಅಲ್ಲಗಳವರು. ಅಷ್ಪಕೆ? ಸ್ಪಷ್ಪಾಕ್ಷರಗಳಿಂದ   ಅಂಕಿತವಾದ ಜೀಜಾಬಾಯಿ.,  ಅಹಲ್ಕಾಬಾಯಿ ಮೊದಲಾದ  ಭಾರತಯುವತಿಯರ   ಪಭಾವವು ಚರಿತ್ರಕಾರನ ಅತಿಶಯೋಕಿ ಎಂದು ಇವರು ಅನುಮಾನಿಸುವರು. ಜನರ   ಕಟ್ಟುಕಥೆಗಳನ್ನಾಗಲೀ, ಕವಿಯ ಬಣ್ಣಮಾತುಗಳನ್ನಾಲೀ ನಂಬಬೇಕೆಂದ್ ನಾವು   ಪ್ರತಿಪಾದಿಸು ವುದಿಲ್ಲ. ಮುರಾಣೋಕವಾದ ವಿಷಯಗಳು ಸಟೆಯಾದರೂ ಸತ್ಯವಾದರೂ   ದೋಷವಿಲ್ಲ. ಆದರೆ ಮರಾಣ ಕಥನಗಳು ಸುಳ್ಳಂದು ಮೊದಲಿಂದ ಹಿಡಿದು ಹೋಗಿ   ಇದರಿಂದ ಭಾರತ ಇತಿಹಾಸದ ಸ್ಥಿತಿಗತಿಯನ್ನೂ ಪ್ರಮಾಣಿಸುವದು ಯೋಗ್ಯವಲ್ಲ.   ಪಾತಿವ್ರತ್ಯ, ಧರ್ಮಪರಾಯಣತೆ, ರಣೋತ್ಸಾಹ ಮೊದಲಾದ ಗುಣಗಳು ಪರಾಣ   ಕಾಲದಲ್ಲ ಇಲ್ಲದ ಇರುತ್ತಿದ್ದರೆ, ಅವುಗಳು ಇತಿಹಾಸಕಾಲದಲ್ಲ ಉಜ್ವಲವಾಗಿ ಪ್ರತಿಬಿಂಬಿಸು   ತಿದ್ದಿಲ್. ಭಾರತ ಭೂಮಿಯ ಮುಸಲ್ಜಾನರ ಕಠೋರ ಶಾಸನದಿಂದ ತಲ್ಲಣಿಸುತತಿದ್ದಾಗ, ಈ   ಗುಣಗಳು ಇನ್ನೂ ಬಿಳಗಿದುವು.
     ೧೨೮ /ಪ೦ಜ ಮಂಗೇಶರಾಯರ ಕೃತಿಗಳು   ಪರತಾಪಶಾಲಯಾದ ಅಕ್ತರನು ದಹಲಿಯ ಸಿ೦ಹಾಸನರೂಢನಾಗಿದ್ದನು. ಮೊಘಲ್   ಸಾಮ್ರಾಜ್ಯದ  ಅರ್ಥಚಂದ್ರಾ೦ಕಿತವಾದ ಧ್ವಜವು ಕಾಶ್ಮೀರದಿ೦ದ ಕನ್ಕಾಕುಮಾರಿಯ   ವರೆಗೂ, ಸಿಂಧೂ ನದಿಯಿಂದ ಬ೦ಗಾಲದವರೆಗೂ ನೆರಳು ಹಾಕುತಿತ್ತು. ಪೂರ್ವದ   ಅಪಘಾನ್ ರಾಜರು ಬದ್ಧಹಸ್ತರಾಗಿ ದಿಲ್ಲೀಶ್ವರನಿಗೆ ಕೈಮುಗಿದರು. ರಾಜಹುತ್ರರಲ್ಲ ಅನೇಕರು   ಅವನ ದೋರ್ದಂಡ ಪ್ರತಾಪವನ್ನು ಸಹಿಸಲಾರದೆ. ಅವನ ಗದ್ದುಗೆಯ ನೆರಳಲ್ಲಿ ಮರೆ   ಹೊಕ್ಕರು. ಅವರ ಅನೇಕ ದುರ್ಗಗಳು ಮೊಘಲರ ವಿಹಾರಸ್ಥಾನಗಳಾದವು. ಪರಂತು   ಗಢಾಮಂಡಲದ . ರಾಣಿಯು ತನ್ನ ಕೊರಳನ್ನು ಅಕ್ಷರನ ಪಾಶಕ್ಕೆ ಒಡ್ದಲಿಲ್ಲ.   ಚತುರೋಪಾಯ ಸಂಪನ್ನನಾದ ಅಕ್ಬರನು ಗಢಾಮಂಡಲದ ರಾಣಿಯಾದ ದುರ್ಗಾವತಿ   ತನ್ನ ಅನಚರಿಯಾಗುವಂತೆ, ಹಲವು ಉಪಾಯಗಳನ್ನು ಮಾಡಿದನು. ತೇಜಸ್ಥಿನಿಯಾದ   ದುರ್ಗಾವತಿಯ ವೀರಸಾಹಸದಿ೦ದ, ಅವೆಲ್ಲವೂ ಬಯಲಾಗಿ ಹೋದುವು,   ದುರ್ಗಾವತಿಯು ಮಧ್ಯಹಿಂದೂಸ್ಥಾನದ ಮಹೂಬ್ಬಾ ಸಂಸ್ಥಾನದ ರಾಜನಾದ   ಚಂದೇಲನ .ಮಗಳು. . ದುರ್ಗದ . ಅಧಿದೇವತೆಯ ನಾಮಾ೦ಕಿತದಿ೦ದ ಅವಳಿಗೆ   ದುರ್ಗಾವತಿ ಎಂದು ಹಸರಿಟ್ಟರು. ಕನ್ನಿಕಯ ಬುದ್ಧಿ ಸಂಪನ್ನತಯನ್ನೂ ಸೌಂದರ್ಯ   ವನ್ನೂ ನೋಡಿ ಆನಂದಪಡುತಲಿದ್ದ ಚಂದೇಲನು, ತನ್ನ ವಂಶಕ್ಕೆ ಅನುರೂಪನಾದ   ಕುಲೀನ. ರಾಜಹುತ್ರ ರಾಜನಿಗೆ ಅವಳನ್ನು ಕೊಡಬೇಕೆಂದು ಮನಸ್ಸು ಮಾಡಿದ್ದನು.   ದುರ್ಗಾವತಿಯು. ಗಢಾಮಂಡಲದ  ಗೌಡರಾಜನಾದ  ದಳಪತಿಶಹನ ಸಾಹಸಕ್ಕೂ   ಪರಾಕ್ರಮಕ್ಕೂ ಮುಗ್ಧಳಾಗಿ ತನ್ನ ತಂದೆಗೆ ತಿಳಿಯದಂತೆ ಆ ವೀರನನ್ನು ಹೃದಯದಲ್ಲ   ವರಿಸಿದ್ದಳು. ದಳಪತಿಶಹನು.. ಮಹಾಯೋಧನು; ರಾಜಕಾರ್ಯ ದುರಂಧರನು.   ರಾಜಹುತ್ರರಮಣಿಯರ  ಮಾನರಕ್ಕನು.  ದುರ್ಗಾವತಿಯು . ಅ೦ತರ೦ಗದಲ್ಲ . ತನ್ನ   ಪ್ರಣಯ  ಚೆಹ್ನವಾದ  ಹೊನ್ಪಿನ ತೆಂಗಾಯಿಯನ್ನು ದಳಪತಿಶಹನಿಗೆ ಕಳುಹಿಸಿದಳು.   ದಳಪತಿ ಶಹನು ಕನ್ನಿಕೆಯ ಪ್ರೇಮ ಪುರಸ್ಕಾರವನ್ನು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿದನು.   ಕ್ರಮೇಣ ದುರ್ಗಾವತಿಯ ಆಶೆಯು ಹೊರಬಿದ್ದಿತು. ದುರ್ಗಾವತಿಯ ತಂದೆಯು ಈ   ಸ೦ಬ೦ಧವನ್ನು ಒಪಲಿಲ್ಲ. ದಳಪತಿ ಶಹನು ಸಾಮಾನ್ಯ ರಾಜಪುತ್ರನೆಂದೂ, ಅವನ   ರಾಜ್ಯವು ಬಲು ಜಿಕ್ಕದಂದೂ, ಅವನು ಅಳಿಯನಾದರೆ ತನ್ನ ಕುಲಗೌರವವು ಕಳಂಕಿತ   ವಾಗುವುದೆಂದ್ ಭಾವಿಸಿ, ಓಂದು ಉಪಾಯವನ್ನು ಮಾಡಿದನು. ದಳಪತಿಶಹನು   ಅರ್ಥಲಕ್ಷ ಸೈನ್ಯದೊಡನೆ ಸ್ವಯಂವರಕ್ಕೆ ಬರಬೇಕಂದು . ಚಂದೇಲನ್ನು . ಹಳಿ   ಕಳುಹಿಸಿದನು. ಸನ್ಯವನ್ನು ತನ್ನ ಚಿಕ್ನ ಮಂಡಲದಲ್ಲಿ ಸಾಮಾನ್ಯ ರಾಜನಾದ   ದಳಪತಿಶಹನು ಜತೆಗೊಳಿಸಲಾರನೆಂದು. ಚಂದೇಲನು ಬಗೆದನು. ವೀರಭೂಮಿಯು   ತುರುಕರ ಪಾಲಾದರೂ, ವೀರತ್ತವು ಈ ಭಾರತ ಭೂಮಿಯಿಂದ ಇನ್ನೂ ನಿರ್ನಾಮ   ವಾಗಿರಲಿಲ್ಲ ಎಂದು ಚಂದೇಲನು ತಿಳಿದಿರಲಿಲ್ಲ. ಪ್ರಸಿದ್ಧ ವೀರನಿದ್ದರೆ, ರಾಜಹುತ್ರರು   ಉತ್ತಾಹಿತರಾಗಿ ಅವನ ಪತಾಕೆಯ ಕೆಳಗೆ ಇನ್ನೂ ಒಟ್ಟು ಗೂಡುತಿದ್ರಂದು ಚಂದೇಲನ   ಮನಸ್ಸಿಗೆ ಹತ್ತಲಿಲ್ಲ. ಲಕ್ಲಾರ್ಧಸೈನ್ವನ್ನು ಮೋಹಿಸಲಾರದೆ. ದಳಪತಿಶಹನು ತಾನೇ   ಹಿ೦ದೆಗೆವನೆಂದು ಚಂದೇಲನು ನಂಬಿದನು.
  ||“   ಪ೦ಜೆ ಮಂಗೇಶರಾಯರ ಕೃತಿಗಳು /€²²5   ಸ್ತಯ೦ವರದ . ದಿನವು . ಪ್ರಾಪ್ತವಾಯಿತು. _ ದುರ್ಗಾವತಿಯು . ಸೌ೦ದರ್ಯ   ಕೀರ್ತಿಯನ್ನು ಕೇಳಿ ಮೋಹಿತರಾದ ರಾಜಹುತ್ರರಲ್ಲರೂ ಮಂಟಪದಲ್ಲ ಬ೦ದು ನರದರು.   ಆ . ರಾಜಮುತ್ತರ ಮಂಡಲದಲ್ಲಿ ಗಢಾಮಂಡಲದ ನಾಯಕನು ಮಾತ್ರ ಇರಲಿಲ್ಲ.   ಕನ್ನಿಕೆಯಾದ  ದುರ್ಗಾವತಿಯು ಕೈಯಲ್ಲಿ ಮಪ್ತಮಾಲಿಕೆಯನ್ನು ಹಿಡಿದುಕೊಂಡು,   ಸ್ವಯ೦ವರ ಮಂಟಪದಲ್ಲಿ ಮೆಲ್ಲನೆ ಕಾಲಿಟ್ಟಳು; ಮುಹೂರ್ತ ಮಾತ್ರ ನಿ೦ತುಕೊಂಡು,   ತನ್ನ ಕಣ್ಣಿನ ಮಿ೦ಚನ್ನು ಸಭಾಮ೦ಡಲದಲ್ಲಿ ಬೀರಿದಳು. ಕೂಡಲೇ ಅವನತಮಸ್ತಕಳಾಗಿ   ಪ್ರತಿಮೆಯಂತೆ ನಿ೦ತುಬಿಟ್ಗಳು. ದಳಪತಿ ಶಹನ ಉಜ್ಜಲ ಮುಖವು ಅಲ್ಲ ತೋರಲಿಲ್ಲ.   “ಆಸಿಸುವ೦ತಹನನ್ನು ಆಯ್ದುಕೊಳ್ಳು“ ಎಂದು ಮುದಿ ಹೃದಯನಾದ ತಂದೆಯು   ಅಪ್ಣೆ . ಕೊಟ್ಟನು. ದುರ್ಗಾವತಿಯು ನಿರುತ್ತರಳಾದಳು. ತಿಳಿಯದಂತೆ. ಜಗುಳಿಬಿದ್ದ   ಅಶ್ರುದಳವು  ಹೂಮಾಲೆಯಲ್ಲಿ ಹಿಮಬಿಂದುವಿನ೦ತ  ನಿಮಿಷಮಾತ್ರವಿದ್ದು. ತೊಲಗಿ,   ಕರ್ಕಶವಾದ ಭೂಮಿಗೆ ಬಿದ್ದು ಆರಿಹೋಯಿತು. ಸ್ವಯಂವರ ಮಂಗಲ ಮುಹೂರ್ತ ವು   ತಪಿಹೋಗುವುದೆಂದು . ಚಂದೇಲನ್  ದುರ್ಗಾವತಿಯನ್ನು . ತವಕಿಸಿದಳು. _ ಅವಳ   ಮುಕುಳಿತವಾದ ಮನಸಿನಲ್ಲಿ ಆ ಮಾತು ಇಳಿಯಲಿಲ್ಲ. ಅವಳು ಅಧೋವದನಳಾಗಿ   ಕಣ್ಣೆತ್ದ ಮುಂದೆ ಮುಂದೆ ಹಜ್ಜಯನ್ನಿಟ್ಗಳು. ಅವಳ ಹೃದಯ ಕಮಲವನ್ನು ವಿಕಸಿಸುವ   ಬಾಲಸೂರ್ಯನ ಇನ್ನೂ ಪೂರ್ವ ಶಿಖರವನ್ನು  ಹತ್ತಿರಲಲ್ಲ. ದಳಪತಿ. ಶಹನು   ಸೈನ್ಯವನ್ನು ಸೇರಿಸಿ, . ದುರ್ಗದ ಹಿ೦ದುಗಡಯಲ್ಲ  ನಿಲ್ತಸಿ, ವಿವಾಹಮ೦ಟಪವನ್ನು   ಅಲಂಕರಿಸುವುದಕ್ಕೆ ಕಾಲವಿಳಬ೦ವಾಯಿತು.  ಕನ್ಕನೆಯ ಈ ಅವಸ್ಥೆಯನ್ನು ನೋಡಿ   ಆಮಂಕತ್ರಿತ ರಾಜಮುತ್ರರಲ್ಲರೂ ಆಶ್ಲರ್ಯಗೊಂಡರು. ಕನ್ನಯು ಏನು   ಮಾಡಬೇಕೆಂಬುದು ಮು೦ದುಗಾಣದೆ, ನೆಟ್ನ ಮಂಟಪದ ಬಹಿರ್ದಾರಕ್ಷೆ ಸರಿಯಾಗಿ   ನಡದಳು. ಎರಡೂ ಕಡೆಗಳಲ್ಲಿ ಕುಳಿತುಕೊಂಡ ಅತಿಥಿಗಳಲ್ಲ ಕೊರಳುಗಳನ್ನು ನೀಡುತ್ತ   ಹೊರಬಾಗಿಲಿನ ಕಡೆಗೆ ತಮ್ಮ ದೃಷ್ಟಿಯನ್ನು ಚಾಚಿದರು, ರಾಜಾಂಗಣದಲ್ಲಿ ಆನೆಯನ್ನು   ಹತ್ತಿ ಓಬ್ಲ ಯೋಧನು ಬರುತ್ತಿದ್ದನು. ಅವರು ಯೋಧನು ಆನೆಯಿಂದ   ಇಳಿದು ಮಂಟಪವನ್ನು ಪ್ರವೇಶಿಸಲಿಕ್ಕಿದ್ದನ. ದೂರದಿಂದ ಹಾರಿಬರುವ ಗ೦ಡು   ಕಪೋತವನ್ನು ವಿರಹಿಣಿಯಾದ ಹಣ್ಣು ಕಹೋತವು ದೃಷ್ಟಿಸಿ, ಗರಿಗಳನ್ನು ಬಿಚ್ಚಿ, ಹಾರಿ   ಹೋಗಿ ಅದರ ಬಳಿಸಂದು ಅದರ ರೆಕ್ತೆಗಳಲ್ಲ ಒಗ್ಗೂಡುವಂತೆ, ತನ್ನ ಪ್ರಾಣವಲ್ಲಭನಾದ   ದಳಪತಿಶಹನು ಸ್ತಯಂವರ ಮಂಟಪದಲ್ಲಿ ಪದಾರ್ಪಣ ಮಾಡುತ್ತಲೇ ಪುಳಕಿತಳಾದ   ದುರ್ಗಾವತಿಯು ಓಡಿಹೋಗಿ ಕುಸುಮ ಮಾಲೆಯನ್ನು ಅವನ ಕಂಠದಲ್ಲಿ ಇಟ್ಟು, ಅವನ   ವಾಮಭಾಗವನ್ನು ಅವಲಂಬಿಸಿ ನಿಂತುಬಿಟ್ಗಳು. ಭಗ್ನಮನೋರಥನಾದ ಚಂದೇಲನು   ತನ್ನ ಮಗಳ ನಡತೆಯನ್ನು ನೋಡಿ ಅವಾಕ್ನಾದನು. ಮನಃಪೂರ್ವಕವಾಗಿ ಮಗಳನ್ನು   ಅಳಿಯನಿಗೆ ಕೊಡುವುದಕ್ಕೆ ಅವನು ಸಮ್ಹತಿಸಲಿಲ್ಲ. ದುರ್ಗಾವತಿಯನ್ನು ಅಳಿಯನ ಕೈಗೆ   ಖಿಡ್ಗಧಾರಾಪೂರ್ವಕವಾಗಿ ಕೊಡಬೀಕಿ೦ದು ನಿಶ್ಲಯಿಸಿದನು. ಕೂಡಲೇ ಇತ್ತಂಡಗಳ   ಸೇನೆಗಳು . ಸನ್ನದ್ಧವಾಗಿ . ಬಂದುವು: . ಸ್ವಯಂವರ ಭೂಮಿಯು ಸಮರಭೂಮಿ   ಯಾಯಿತು: ಅಳಿಯನಿಗೂ ಮಾವನಿಗೂ ಕಾಳಗವಾಯಿತು. ಚಂದೇಲನು . ಸೋತು
  ೧೫   ೧೩೦ /ಪ೦ಜಿ ಮಂಗೇಶರಾಯರ ಕೃತಿಗಳು   ಹೋದನು. ವಿಜಯಿಯಾದ ದಳಪತಿಶಹನು. ರಮಣೀ ರತ್ನವನ್ನು ಹಾರಿಸಿಕೊಂಡು   ಹೋದನು.   ಆದರ . ದುರ್ಗಾವತಿಯ ಅನುಭವಿಸುವುದನ್ನು   ದಳಪತಿಶಹನ ಹಣಯಲ್ಲ ವಿಧಾತನು ಬರೆದಿರಲಿಲ್ಲ. ದುರ್ಗಾವತಿಯಲ್ಲ ಮತ್ರೋತ್ತವ   ವಾದ ಸ್ನಲ ಕಾಲದಲ್ಲಿಯೇ ದಳಪತಿಶಹನು ಕಾಲವಶನಾದನು. ಗಢಾಮಂಡಲದ ಮೇಲೆ   ಸ್ವಲ್ಪ ಕಾಲದವರಿಗೆ ಅಂಧಕಾರವು ಆಚ್ಛಾದಿತವಾಯಿತು. ಗಢಾಮ೦ಡಲಕ್ಕ ಉಂಟಾದ ಈ   ದುರ್ಗತಿಯನ್ನು ನೋಡಿ ಅಕ್ಬರನು ಸಮಯವನ್ನು ಎದುರ್ನೋಡುತ್ತಿದ್ದನು. ದುರ್ಗಾ   ವತಿಯು ತನಗೆ ಒದಗಿದ ಕಷ್ತಸಂಕಪ್ತಗಳನ್ನು ಮರೆತುಬಿಟ್ಗಳು. ದುಃಖ ಸೂಚಕವಾದ   ವಸನಗಳನ್ನು ತೆಗೆದಿಟ್ಟಳು. ಪ್ರಜಾಪರಿಪಾಲನದಲ್ಲಯೂ ಸ೦ಸ್ಥಾನಾಭಿವೃದ್ಧಿಯಲ್ಲಯೂ,   ಬಾಲಕನ ಅಭ್ಯಾದಯದಲ್ಲಯೂ ತನ್ನ ಮನಸ್ಸನ್ನು ಊರಿದಳು. ಬಾಲಕನಾದ ವೀರ   ನರೇಂದ್ರನು. ಪ್ರಾಯಕ್ಷೆ ಬರುವವರಿಗೆ ಅಸಾಧಾರಣ  ಸ್ಠೀಯಾದ  ದುರ್ಗಾವತಿಯು   ರಾಜಕಾರ್ಯ ಸೂತ್ರಗಳನ್ನು ತನ್ನ ಕೈಯಲ್ಲ್ ಹಿಡಿದುಕೊಂಡಳು. ಅವಳ ಆಳಿಕೆಯಲ್ಲ   ಮಾರ್ಗಗಳು ಸ೦ಸ್ಥಾನವನ್ನು ಸೀಳಿಹೋದುವು. ಅಲ್ಲಲ್ಲಿ ಪಯಾಣಸ್ಥರಿಗೆ ಅನುಕೂಲವಾದ   ಪ್ರಪಶಾಲೆಗಳೂ.. ತಲೆದೋರಿದುವು. _ ಕರೆಕಾಲುವೆಗಳು . ವ್ಯವಸಾಯಕ್ವೆ   ಸಹಾಯವಾಗಿ . ಹರಿದುಹೋದುವು. ರಾಜ್ಯದ ಕಂದಾಯವು ಇಮ್ಮಡಿಯಾಯಿತು.   ಗಢಾಮಂ೦ಡಲವು ಉನ್ನತಿಗೆ ಏರಿತು. ಪಜಿಗಳಿಗೆ ತಾಯಿಯಂತಿದ್ದ . ದುರ್ಗಾವತಿಯ   ಆಳಿಕೆಯಲ್ಲಿ ಸುಖವ೦ತ ಜನರೆಲ್ಲರು ತಮ್ನ ಅಧಿಪತಿಯ ಅಕಾಲಿಕ ಮರಣ ದುಃಖವನ್ನು   ಕ್ರಮಣ ಮರೆತುಬಿಟ್ರರು. ಓ   ಅವಿಚ್ಛಿನ್ನವಾದ ಸುಖವು ಐಹಿಕ ಮನುಷ್ಕನ ಪಾಲಿಗೆ ಬರುವುದಿಲ್ಲ. ದುರ್ಗಾವತಿಯ   ರಾಜ್ಯರಕ್ಷಣ ಸುಖವನ್ನು. ಅನುಭವಿಸುವ  ಅದೃಷ್ಣವು ಪ್ರಜೆಗಳಿಗೆ. ಇದ್ದಿಲ್ಲ. . ಅವಳ   ದೇಶೋನ್ಕತಿಯ ಸಮಾಚಾರವನ್ನು ಕೇಳಿ ಅಸೂಯಿಗೊಂಡವರು ಅನೇಕರು ಇದ್ದರು.   ಇಂತಹವರಲ್ಲಿ ಓಒಬನು. ಅಸೋಫ್ಖಾನನು ಗಢಾಮಂಡಲದ   ಬಳಿಯಲ್ಲಿರುವ ಮಾಳವದೇಶದ ಸಬೇದಾರನಾಗಿದ್ದನು. ಸ್ಠೀಪಾಲಿತವಾದ   ಸ೦ಸ್ಥಾನವನ್ನು ಆಕ್ರಮಿಸುವುದಕ್ಕಾಗಿ ಇದೇ ಅವಕಾಶವ೦ದು ಅವನು ರಾಜಾಧಿರಾಜನಾದ   ಅಕ್ಬರನಿಗೆ ಬರೆದು ಕಳುಹಿಸಿದನು. ಅಕ್ಬರನು ಪರರಾಷ್ಪ ಆಕಾಂಕ್ಷಿತನಾಗಿದ್ದನು. ಶತ್ರಗಳಲ್ಲ   ಕೂಡ ಸದ್ಗುಣವನ್ನು ಪರಿಗಹಿಸಿ ಅಬಲೆಯಾದ ದುರ್ಗಾವತಿಯನ್ನೂ   ಬಾಲಕನಾದ ವೀರ . ನರೇಂದ್ರನನ್ನು ನೋಯಿಸುವುದು ಅಕ್ಬರನ ಮನಸ್ಸಿಗೆ ಹಪ್ಪಿಗ   ಯಾಗಲಿಲ್ಲ. ಆದರೆ ಗಢಾಮಂಡಲವು ರಕಪಾತವಿಲ್ಲದೆ ತನಗೆ ಶರಣು ಬರಬೇಕ೦ದು   ತನ್ನ . ಅಂತರ್ಯದಲ್ಲ . ಆಶಿಸುತ್ತಿದ್ದನು... ಅಸೋಫಖಾನನ್ರ ಪುನಃ ಪುನಃ ಈ   ವಿಷಯವನ್ನು ಅಕ್ತರನ ಕಿವಿಗೆ ಒತ್ತಿಒತ್ತಿ ಕೊನೆಗೆ ಗಢಾಮಂಡಲದ ಮೇಲೆ ದಳವನ್ನು   ನಡೆಯಿಸಬಹುದೆಂದು . ಅವನು . ಅಪಣೆಯನ್ನು . ಪಡದನು. . ಅಸೋಫ್ಖಾನನು   ಅಸ೦ಖ್ಯಾತ ಸೇನೆಯೊಡನೆ ಪುರದ್ದಾರದಲ್ಲಿ ಬಂದಿಳಿದನು. ನಗರದಲ್ಲ ಕೋಲಾಹಲವು   ಎದ್ದಿತು. ಕೂಡಲೇ  ದುರ್ಗಾವತಿಯು ಅರಮನೆಯನ್ನು ಬಿಟ್ಟು ಕಳಕ್ಕ ಬಂದಳು.
  |   ಪಂಜೆ. ಮಂಗೇಶರಾಯರ ಕೃತಿಗಳು / ೧೩೧   ಸ೦ಸ್ಥಾನದ ಮುಖ್ಕಯಾಧಿಕಾರಿಗಳನ್ನು ಕರೆಯಿಸಿ ದುರ್ಗಾವತಿಯು ಹೀಗೆಂದಳು:- “ನೀವು   ಬುದ್ಧಿಸ೦ಪನ್ನರು; ರಣಪುಣ್ಯಶೀಲರು, ನಾನು ಎಷ್ಟಾದರೂ ಹಂಗಸು; ಅರಮನೆಯನ್ನು   ಬಿಟ್ಟವಳಲ್ಲ. ನಮ್ಮೆಲ್ಲರಿಗೆ ಬಂದೊದಗಿದ ಆಪತ್ತು ದುಸ್ತಹವಾಗಿದೆ. ನಿರಪರಾಧಿಗಳಾದ   ನಮ್ಮನ್ನು ಕೊಂದು, ನಮ್ಮ ಸದ್ಭರ್ಮವನ್ನು ಹಾಳುಮಾಡಿ, ನಮ್ಮ ರಾಜ್ಯವನ್ನು ಆಕ್ರಮಿಸ   ಬೇಕೆಂಬ ಈ ಆಸೋಫಖಾನನ ನಡತೆಯು ನಿಮಗೆ ಯುಕತೋರುವುದೇ? ಇದಕ್ನಿಂತಲೂ   ದುಃಖಕರವಾದ  ಸ೦ಗತಿಯು೦ಟೇ? ಮನಸ್ನಿಯಾಗಿ  ರಾಜಮುತ್ರರನ್ನು ಈ ತೆರನಾಗಿ   ಪೀಡಿಸುವುದಂದರ ನಮ್ನಲ್ಲ ಸಹನಾಶಕಿಯಲ್ಲದೆ ಪೌರುಷವೇ ಇಲ್ಲದ೦ತಾ ಯಿತಲ್ಲಾ|   ನಾವು  ಹಣ್ಣುಕುರಿಗಳಂತ . ಸುಮ್ಮನಿದ್ದರ ಪಲಾಯನಮಾಡುವ ಮೇಲೆ   ಬೀಳಲು ಮುಂದೆ ಹಜ್ಜಿಯನ್ನಿಡುವುದು. ನಿಮ್ಮ ಈ ದೇಶವು ಶತ್ರುಗಳ ಪಾಲಾಗುವುದು.   ನಿಮ್ಮ ಮಕ್ಕಳುಮರಿಗಳು ಅವರ ದಾಸರಾಗುವರು. ನಿಮ್ಮ ಹಂಡತಿಯರು ಅವರ ಮನೆಯ   ಶೊತ್ತುಗಳಾಗುವರು. ಇದಕ್ಕಿಂತಲೂ ಹೀನವಾದ ಅಧೋಗತಿಯುಂಟೆ? ಯಾರು ನಮ್ಮ   ಸನಾತನ ಧರ್ಮದ ವಿಗ್ರಗಳನ್ನು ಪದಹತಿಯಿಂದ ಚೂರ್ಣ ಮಾಡುವರೋ, ಯಾರು   ನಮ್ಮ ಜನ್ನ ಮೇಲೆ ಕುಳಿತುಕೊಂಡು ನಿರಂಕುಶವಾಗಿ ಇಲ್ಲಿ ಆಳುವರೋ, ಯಾರು ನಮ್ಮ   ಕಳತ್ರಮತ್ರಿಯರ  ಪಾತಿವತ್ಯವನ್ನು ಸೂರೆಗೂಳ್ಳುವರೋ ಅವರು ನಮ್ಮ ಪುರದ್ವಾರದ   ಬಳಿಯಲ್ಲಿ ಇಳಿದಿರುವರಂ೦ತೆ. ಭಾರತ ಭೂಮಿಯಲ್ಲಿ ಇನ್ನೂ ವೀರತ್ವವು ಇದ್ದರೆ ಅದು   ಈಗ  ಚೆಗುರಲ! ಭಾಪ್ಟಾರಾಯನ ಪವಿತ್ರ ರಕ್ತವು ನಿಮ್ಮ ಧಮನಿಯಲ್ಲ ಹರಿಯುವುದು   ನಿಜವಾದರೆ, ಕತ್ತೆಕೆರುಬಗಳು ತಡೆಗಟ್ತದ್ದ ಈ ಅನಾಥ ಗೋವನ್ನು ರಕ್ಷಿಸಿರಿ! ಯಾವತರದ   ಹತ್ಯಕ್ಕೂ ಅವರು ಹೀಸುವವರಲ್ಲ. ಆದರೆ. ಅವರು ನನ್ನ ಯಥಾರ್ಥ ಸ್ಥಿತಿಯನ್ನು   ಕಂಡುಹಿಡಿಯಲಿಲ್ಲ.. ಈ ^ ಗೋವೇ ಅವರಿಗ ವ್ಯಾಘ್ರಿಯಾಗಿ ಪರಿಣಮಿಸುವುದೆ೦ದು   ತಿಳಿದುಕೂಳ್ಳಿರಿ! ದುರ್ಗಾ! ನಮ್ಮಲ್ಲರಿಗೆ ಸಹಾಯಕಳಾಗು! ದುರ್ಗಾ! ನಮ್ಮ ಶತ್ರುಗಳನ್ನು   ಹಾರಿಸಿಬಿಡುವುದಕ್ನ ನಮ್ಮ ಹೃದಯದಲ್ಲ ಉತ್ಕಟ ಶಕ್ತಿಯನ್ನು ತು೦ಬಿಸು]“   ಮರ್ಗಾವತಿಯ ಈ ಉತ್ತೇಜಕ ವಾಕ್ಕುಗಳನ್ನು ಕೇಳಿ ನಗರದ ರಾಜಹುತ್ರರಲ್ಲರು   ರಕ್ತವರ್ಣವಸನವನ್ನು ಉಟ್ಟುಕೊಂಡು ಯುದ್ಧಕ್ಕೆ ಸಿದ್ಧರಾಗಿ ಬಂದರು, ಎ೦ಟುಸಾವಿರ   ಸವಾರರೂ ಎಂ೦ಟುಸಾವಿರ ಸೈನಿಕರೂ ಸ್ತದೇಶವನ್ನು ರಕ್ಷಿಸುವುದಕ್ಕೆ ಮುಂದಾದರು. ಈ   ಸೈನ್ಯಕ್ಕೆ ದುರ್ಗಾವತಿ ತಾನೇ ಅಗ್ರೇಸರಳಾದಳು. ಲೋಹ ಕವಚವನ್ನು ತೊಟ್ಪುಕೊಂಡು,   ಶಸ್ತಧಾರಿಣಿಯಾಗಿ, ದುರ್ಗಾವತಿಯು ಕುದುರೆಯನ್ನು ಹತ್ತಿ, ಸೈನ್ಯವನ್ನು ನಡೆಯಿಸಿದಳು.   ಯುದ್ಧವು ಪ್ರಾರಂಭವಾಯಿತು. ದುರ್ಗಾವತಿಯು ಪ್ರಾಣದ ಮೇಲೆ ಅಶೆಯನ್ನಿಡದೆ,   ಶತ್ರುಸೈನ್ಯವನ್ನು ಭೇದಿಸಿಕೊಂಡು. ಹೋದಳು. ಅವಳ  ಭಲ್ತಯ ಪಟ್ಟಿಗೆ. ಶತ್ರುಗಳು   ಚೂರ್ಣರಾಗಿ ಹೋದರು. ಹಿಂದಿರುಗುವಾಗ ದುರ್ಗಾವತಿಯು ಶತ್ರುವಿನ ವ್ಯೂಹದಲ್ಲ   ಸಿಕ್ಟಿಬಿದ್ಗಳು, ಅವಳ ಭುಜದಿಂದ ರಕಪ್ರವಾಹವು ಹರಿಯುತ್ತಿತ್ತು. ಅವಳನ್ನು ರಕ್ಷಿಸುವುದಕ್ಕೆ   ರಾಜಮುತ್ರು . ತಂಡತಂಡವಾಗಿ . ಹೋಗಿ.. ರಣರಂಗದಲ್ಲಿ . ಮಲಗಿದರು. . ಕೊನೆಗೆ   ರಣಮತೆಯಾದ ಸಾಕ್ಷಾತ್ . “ದುರ್ಗಾವತಿ“ಯನ್ನು . ರಾಜಹುತ್ರರ ಪಾಳಯಕ್ಕೆ   ಸುರಕಿತವಾಗಿ ತಂದರು. ದೂರದಿಂದ ಇದನ್ನಲ್ಲ. ನೋಡುತಿದ್ದ. ಅಸೋಫಖಾನನು
  ೧17-ಔಡ೧೧|ಗ   ೧೩೨ /ಪಂಜೆ ಮಂಗೇಶರಾಯರ ಕೃತಿಗಳು   ಆಶ್ಚರ್ಯದಿಂದ  ಭ್ರಾ೦ತಿಗೊಂಡನು. ಹತಾಶನಾದ ಅಸೋಫ್ಖಾನನು ಅಳಿದುಳಿದ   ಸೇನೆಯನ್ನು ಕೂಡಿಸಿ ಅಪಮಾನವನ್ನೂ ಜೀವವನೂ ಕಟ್ಟಿಕೊಂಡು, ಮಾಳವ ದೇಶಕ್ಕೆ   ಜಾರಿಬಿಟ್ನನು.   ನೀಚನಾದ ಅಸೋಫಖಾನನು ಈ . ಅಪಜಯದಿಂದಲೂ ಅಪಮಾನದಿಂದಲೂ   ಇನ್ನೂ ಕೆರಳಿದಂತಾದನು. ಗಢಾಮಂಡಲವನ್ನು ಭೂಸಮ ಮಾಡಬೇಕೆಂದು ಅವು ೧೮   ತಿಂಗಳುಗಳ . ಮೇಲೇ . ಮಹಾಸ್ತನ್ವನ್ನು. ಜೋಡಿಸಿಕೊಂಡು. ಬಂದನು. ಆದರೂ   | ಗಢಾಮಂಡಲಕ್ಕೆ: ರಕ್ಷಕರು . ಇಲ್ಲದೆ . ಇರಲಿಲ್ಲ. . ಈ . ಸಲವೂ. ಅಸೋಫ್ಖಾನನು   | ಅಪಜಯವನ್ಶು ತಾಳಲಾರದ ಓಡಿಹೋದನು. ಯುದ್ದ ಮುಖಾಂತರವಾಗಿ ತನ ಛ! ಇ ಓ   ಮನೋರಥವು ಸಿದ್ಧಿಸದೆ ಇದ್ದುದರಿಂದ ಅಧಮಾಧಮನಾದ  ಅಸೋಫಖಾನನು   | ಕಪಟೋಪಾಯಗಳನ್ನು ಮಾಡುವುದಕ್ಕಿ ಕೃಚಾಚಿದನು. ದುರ್ಗಾವತಿಯ   ರಾಜ್ಯಾಧಿಕಾರದಲ್ಲ ಪ್ರಮುಖರಾದ ಸರದಾರರಲ್ಲಿ ಭೇದವುಂಟಾಗುವಂತೆಯೂ, ಅವಳ   ಆಪರು . ಅವಳಿಂದ . ಸಡಲಿಹೋಗುವಂತೆಯೂ . ಗೂಢಚಾರರಿಂದ ಒಳಸ೦ಚು   ನಡೆಯಿಸಿದನು. ಈ . ಕುಹಕದಿ೦ದ ರಾಜ್ಯದಲ್ಲಿ ಅನೇಕ ಅನಿಷ್ಗಳು  ಮೊಳಿತುವು.   ದುರ್ಗಾವತಿಯು ಈಗ ಯಥಾರ್ಥವಾಗಿ ಅಬಲೆಯಾದಳು. ಆದರೂ ತನ್ನ ದೇಹದಲ್ಲ   ಪ್ರಾಣವಾಯುವು ಸ೦ಚರಿಸುವವರಿಗೆ ಮೊಘಲರು ತನ್ನ ರಾಜ್ಯದಲ್ಲಿ ಕಾಲಿಡದ ಹಾಗೆ   ಮಾಡುವೆನಂದು ವೀರರಾಜ್ಞಿಯೂ ಶಪಥ. ಕಟ್ಟದಳು. ಅಪ್ಷರಲ್ಲಿ ಅಸೋಫಖಾನನು   ಮೂರನೆಯ ಸಲ ದ೦ಡಿನೂಡನೆ ಬಂದನು. ದುರ್ಗಾವತಿಯು ಇದ್ದಷ್ರ ಸೇನೆಯನ್ನು   ಒತ್ತರಿಸಿಕೊಂಡು ಮುಂ೦ದರಿಸಿದಳು. ಆ ಕಾಲದಲ್ಲಿ ಅವಳ ಹದಿನಾಲ್ಕು ವರ್ಷದ ವಯಸ್ಸಿನ   ಬಾಲಕನು . ಆಯಧಪಾಣಿಯಾಗಿ ರಣಸನ್ನದ್ಧನಾದನು. ಯುದ್ಧವು ಘೋರವಾಗಿ   ನಡೆಯಿತು. ವೀರೇಂದ್ರನು ಉನಕತ್ತನಂತೆ ಶತ್ರಗಳ ಮೇಲೆ ಬಿದ್ದು ಕಾಳಗ ಮಾಡಿದನು.   ಕೊನಗೆ ಗಾಯಗೊಂಡು ಖಡ್ಗಹಸನಾಗಿ ರಣಗಂದಲ್ಲಿ ಮಲಗಿದನು; ಮಲಗಿದವನು   ಮತ್ತಳಲಿಲ್ಲ. ಮರಿಯನ್ನು ಕಳದ ವ್ಯಾಫ್ರಿಯ೦ತೆ ದುರ್ಗಾವತಿ ಆವೇಶಗೊಂ೦ಡು ಶತ್ರುಗಳ   ಮೇಲೆ ಬೀಳಲುಹೂರಟಳು, “`ಮರಣಕರವಾದ ಏಟನ್ನು ಹೊಂದಿದ ಬಾಲಕನನ್ನು   ಸ್ವಾಮಿನಿ ಶಿಬಿರಕ್ಕೆ ತರಳಬಾರದೆ? ನಮ್ಮಂತಹ ವೀರರಿರಲು ಯುದ್ಧದ   ಗೊಡವ . ತಮಗೇಕೆ?“ ಎಂದು ರಣರಂಗದಲ್ಲ ಸ್ಥಾಮಿಭಕ್ತನಾದ ರಾಜಮುತ್ರನೊಬ್ಲನ   ಕೇಳಿದನು. ಅದಕ್ಕೆ ದುರ್ಗಾವತಿಯು ಗಂಭೀರ ಸ್ತರದಿಂದ “ನಾನು ಹಿ೦ತಿರುಗುವೆನೆಂಬ   ಸುದ್ದಿ ತಿಳಿದರೆ, ಸನ್ನವಲ್ಲವೂ ಹಿಮ್ಮಟುವುದು. ವೀರಕುಮಾರನು ರಣರಂಗದಲ್ಲಿ ಮಡಿದು   ಕ್ಷತ್ರಿಯ. ಸ್ವರ್ಗವನ್ನು. ಏರಿದನೆಂದರೆ . ನನಗೆ ಸಂತೋಷಪವಲ್ಲವೇ? ಯುದ್ಧ ತೀರಿ   ದೂಡನೆಯೇ ನನ್ಯ ಪ್ರಿಯ ಮತ್ತನನ್ನು ಪರಲೋಕದಲ್ಲಿ ನಾನು ಸೇರಬೇಕೆಂದಿರುವೆನು“   ಎ೦ದು ಹೇಳಿದಳು, ದುರ್ಗಾವತಿ| ನೀನು ಧನ್ಯೆ! ನೀನು ಯುದ್ಧದಲ್ಲಿ ಸೋತರೂ ಇನ್ನು   ಗೆದ್ದ] . ಶತ್ರಗಳ . ಪರಂಪರೆಯ. ಸಾಲುಗಳಿಂದ ದುರ್ಗಾವತಿಯ ಸೇನೆ. ಪುಡಿಹುಡಿ   ಯಾಯಿತು. ಒಂದು ಬಾಣವು ಅವಳ ಕಣ್ಣನ್ನು ಚುಚ್ಚಿತು. ಮತ್ತೊಂದು ಬಾಣವು ಅವಳ   ಎದೆಯನ್ನು ನಾಟಿತು. ಬಾಣಗಳನ್ನು ಕಿತ್ತು ತೆಗೆದರೂ. ಅವಳು ರಕಸ್ರಾವದಿ೦ದ
  5|7-[€ಗ೧ಡ೧ಡ_|7   ಪ೦ಜಿ ಮಂಗೇಶರಾಯರ ಕೃತಿಗಳು / ೧೩೩   ಮೂರ್ಛಹೋಗಿ. ವಾಹನದ ಮೇಲೆ ಒರಗಿದಳು. ಅವಳ್ಳು ಕುಳಿತಿದ್ದ ಆನೆಯನ್ನು   ಶಿಬಿರಕ್ತೆ . ಹಿ೦ತಿರುಗಿಸಲಿಕ್ಕೆ. ಪ್ರಯತ್ನಿಸಿದನು. ಕೂಡಲೇ ಧೀರ   ಯುವತಿಯ. ಮೂರ್ಛೆ ತಿಳಿದು ಎದ್ದು,  ಮುಗುಳ್ಳಗು . ನಗಾಡಿದಳು. “ನನ್ನನ್ನು   ಬದುಕಿಸಲು ಎಣಿಸುವೆಯಾ? ನನ್ನನ್ನು ಶಿಬಿರಕ್ಕೆ ಒಯ್ಲರ, ನನಗೆ ಮುಂದಿನ ಮರಣವನ್ನು   ತಪ್ಪಿಸಬಹುದೇ? ಅದರ ಬದಲಾಗಿ ಕೃಯಲ್ಲದ್ದ ಶಸ್ತದಿ೦ದ ನನ್ನ ಪ್ರಾಣವನ್ನು ದೇಹದಿಂದ   ಉಗಿದುಬಿಡು“ ಎ೦ದು ಅಸ್ಫುಟಸ್ವರದಿ೦ದ ಹೇಳಿದಳು, ಇ೦ತಹ ಜನನಿಯನ್ನು ಕೊಲ್ಲಲು   ಯಾರುತಾನೆ ಕೃಮಾಡುವರು? ಸುತ್ತಲಿರುವವರಲ್ಲರೂ . ಮರುಗಿದರು. ಕೂಡಲೇ   ದುರ್ಗಾವತಿಯು ನಗುತ್ತಾತನ್ನ ಖಿಡ್ಗಕ್ನೆ ತನ್ನ ಉದರವನ್ನು ಒರೆಯಾಗಿ ಮಾಡಿಬಿಟ್ಗಳು.   ಯುದ್ಧವು ಸಮಾಪ್ತವಾಯಿತು. ರಾಜ್ಯವು ಅಸೋಫಖಾನನ ವಶವಾಯಿತು. ಆದರ   ಕಾತ್ರಧರ್ಮ ಪರಾಯಣೆಯಾದ ಆ ವೀರಶಿರೋಮಣಿಯ ಪವಿತ್ರ ದೇಹವು ಶತ್ರುಗಳ   ಅಪವಿತ್ರ. ಹಸದಿಂದ . ಮಲಿನವಾಗಲಿಲ್ಲ. . ಅನುಚರರಲ್ಲಿ . ಕೆಲವರು . ಕೂಡಲೇ   ಅಗ್ನಿಕು೦ಡವನ್ನು ಬೆಳಗಿಸಿ, ವಿಧಿಯಿಂದ ದುರ್ಗಾವತಿಯ ಸಂಸ್ಕಾರಗಳನ್ನು ೩   ನಡೆಯಿಸಿದರು.   ದುರ್ಗಾವತಿಯು ಈ ನಶ್ತರ ಶರೀರವನ್ನು ಬಿಟ್ಟು ಅವಿನಶ್ತರ ಕೀರ್ತಿಯನ್ನು ಪಡದಳು.   ಈ ವೀರ ಯುವತಿಯನ್ನು ಕುರಿತು ಕರ್ನೇಲ್ ನ್ಲೀಮನ್ ಎ೦ಬ ಆಂಗ್ಲೇಯನು ಹೀಗೆ   ಬರೆದಿರುವನು.  “ರಣಶೂರ  ದುರ್ಗಾವತಿಯ ಸ್ಮಾರಕವು ಅದೇ ಪರ್ವತ ಪರದೇಶ   ಮಧ್ವದಲ್ಲ ಕಟ್ಲಟದ. ಅಲ್ಲ ಎರಡು ಪಾಷಾಣ ಸಂಭಗಳು ನಟ್ಟಗ ನಿಲ್ತಸಿದ್ದು, ಅವುಗಳು   ಆ . ಯುದ್ಧಭೂಮಿಯ . ಪ್ರಕ್ಷಕರ . ಮನಸ್ಸಿನಲ್ಲ. ಮೂರ್ತಿವಂತವಾದ ದೃಶ್ಯವನ್ನು   ಉತ್ತನ್ನಮಾಡುವುವು. ಈ ಗಿರಿಶಿಖರದಲ್ಲ ರಾತ್ರಿ ಸಮಯದಲ್ಲ ಅತಿ ಭಯಂಕರವಾದ   ರಣಘೋಷವು ಆಗುತದೆಂದು ಹೇಳುವರು. ಈ ನಿರ್ಜನವಾದ ಮತ್ತು ರಮಣೀಯವಾದ   ಪ್ರದೇಶ ಮಧ್ಯದಲ್ಲಿ ಹೋಗುವ ಪ್ರವಾಸಿ ಜನರು ಅತ್ಯಾನಂದದಿಂದ ಈ . ಸ್ಥಳದಲ್ಲ   ನಡಯುವರು. ಈ . ರಾಣಿಯ ಸಮಾಧಿಯ ದರ್ಶನವನ್ನು ಪ್ರೇಮಪೂರ್ವಕವಾಗಿ   ಸ್ಕೀಕರಿಸುವರು; ಅವಳ ಪರಾಕ್ರಮ ಗುಣಗಳಿಂದ ಬರಗಾಗಿ  ಸ್ವಾನಂದ ಚಿತ್ತದಿಂದ   ಅವಳನ್ನು ಪೂಜಿಸುವರು. ಈ ಪ್ರದೇಶ ಮಧ್ಯದಲ್ಲ ಹೂಳಹೂಳವ ಕಂಚಿನ ತು೦ಡುಗಳು   ಹೀರಳವಾಗಿ ಸಿಕ್ಕುತ್ತವೆ. ಅವನ್ನು ತೆಗೆದುಕೊಂಡು ಆ ಜನರು ಅಲ್ಲ ಸಮರ್ಪಿಸುವರು.   ತಮ್ಮ . ಪ್ರಜಾಭಕಿಗನುಸಾರವಾಗಿ . ನಾನು . ಅದನ್ನು. ನೋಡುತ್ತಲೇ ಮಹಾರಾಣಿ   ದುರ್ಗಾವತಿಯ ದಿವ್ಯಗುಣದ ಅಭಿನ೦ದನಾರ್ಥವಾಗಿ ಓಂದು ತುಂಡನ್ನು ಅರ್ಪಣ   ಮಾಡಿದನು.“ ಅಲೌಕಿಕ ಸೌಂದರ್ಯವನ್ನು ಯಾರುತಾನೇ ಪೂಜಿಸದ ಇರುವರು?
---------------------------------------

     ವೀರಮತಿ 
ಮಧ್ಯಾಹ್ನ ಸೂರ್ಯನು ಆಕಾಶವಯಕ್ಷವನ್ನು ಏರಿದ್ದನು. ಅವನ ಉಷ್ಣವಾದ   ದೇವಗಿರಿಯ ರಾಜಮಾರ್ಗಗಳನ್ನು. ತಪ್ಮಾಡುತಲಿದ್ದುವು. ಅತ್ತ ಮೇಯುತಿದ್ದ   ಗೋವುಗಳು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತಿದ್ದುವು;   ಆಗಾಗ .. ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ನೊಣಗಳನ್ನು ಝಾಡಿಸುತ್ತಿದ್ದುವು.   ಹಕ್ಟಿಗಳು. ಮರದ ಎಲೆಗಳಲ್ಲಿ ಹುದುಗಿಕೊಂಡು, ಸುಖವಾಗಿ ನಿದ್ದ ಹೋಗುತ್ತಿದ್ದುವು.   ಕಾಗೆಯು ಅತ್ತಿತ್ತ ಅರಚುತ್ತ ಮರದಿಂದ ಮರಕ್ಕೆ ಹಾರುತ್ತಲಿತ್ತು. ಗಿಡುಗನು ಗಗನದ   ಮಧ್ಯದಲ್ಲಿ ಮ೦ಡಳಿಸಿ, ನೆಲದ ಮೇಲೆ ಸುಳಿಯುವ ಕೊಳ್ಳಯನ್ನು ತೀಕ್ಷ್ಣದೃಷಿಯಿಂದ   ನೋಡಿ, ಫಕ್ಕನೆ ಕೆಳಕ್ಕೆ ಹಾರಿಬಂದು, ಹತಾಶನಾಗಿ ಸಮೀಪದಲ್ಲದ್ದ. ಉನ್ಕತವಾದ   ಮಂದಿರದ ಸೂರುಗಳಲ್ಲ ದೇವಗಿರಿಯ ಅರಮನೆಯ ಬಳಿಯಳ್ಲ   ಕಾವಲುಗಾರರು ಬಹಳ ಎಚ್ಚರಿಕೆಯಿಂದ ಪಹರೆ ಮಾಡುತಿದ್ದರು. ಅರಮನೆಯಲ್ಲ ಜನರು   ಕಾರ್ಯಗೌರವದಿ೦ದ ಹೋಗುತ್ತ ಬರುತ್ತ ಅಲ್ಲಲ್ಲಿ ಗುಂಪುಕೂಡಿ ನಿಂತು, ತಮ್ಮೊಳಗನೇ   ಏನನ್ನೋ ವಿಚಾರ . ಮಾಡುತಿದ್ದರು.. ರಾಜಮಂದಿರದ . ಕಿರುಬಾಗಿಲಿನಿಂದ ಒಂದು   ಪಲ್ಲಕ್ಕಿಯು ಹೂರಗೆ ಬ೦ದಿತು. ಪ್ರಜೆಗಳಲ್ಲರೂ ವಿಶೇಷವಾದ ಕಾರ್ಯದಲ್ಲಿ ಮಗ್ನರಾದು   ದರಿಂದ ಪಲ್ಲಕ್ಷಿಯನ್ನು ಯಾರೂ ಲಕಿಸಲಿಲ್ಲ. ಅಂದಣವು ತಪ್ತವಾದ ರಾಜಮಾರ್ಗವನ್ನು   ಬಿಟ್ಟು, ನಿರ್ಜನವಾದ, ಶೀತಲವಾದ ರಹಸ್ಕಮಾರ್ಗವನ್ನು ಹಿಡಿದುಕೊಂಡು ಹೋಯಿತು.   ಪಲ್ಲಕ್ಸಿಯು ಕೋಟಿಯನ್ನು ಸಮೀಪಿಸುತ್ತಲೇ ಪಹರಿಯವನು ಅದನ್ನು ನೋಡಿ, ಖಡ್ಗವನ್ನು   ಎತ್ತಿಹಿಡಿದು ಅದನ್ನು ಅಡ್ದಿಮಾಡದ  ಹೂರಕ್ನೆ ಬಿಟ್ನ. ಅಂದಣವು ದೇವಗಿರಿಯ   ಕೋಟೆಯನ್ನು ಆಕ್ರಮಿಸಿ, ಅದರ ಬಹಿರ್ಭಾಗದಲ್ಲದ್ದ ಅರಣ್ಯವನ್ನು ಸೇರಿತು. ಕೊನೆಗೆ   ವಿಜನವಾದ _ ಬೀಕರವಾದ  ಅರಣ್ಯಮಧ್ಯದಲ್ಲದ್ದ ಕಾಳಿಕಾದೇವಸ್ಥಾನದ  ಬಳಿಯಲ್ಲ   ಆಳುಗಳು ಪಲ್ಲಕ್ಕಿಯನ್ನು ಬಿಟ್ಟುಹೋದರು. ಕೂಡಲೇ ರಮಣಿಯರಿಬ್ಬರು ಅಂದಣದಿ೦ದ   ಕೆಳಕ್ಕೆ ಇಳಿದು, ಕಾಲ್ನಡೆಯಾಗಿ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಸಿದ್ದರಾಗಿ, ತಮ್ಮ   ವಸ್ತಾಲಂಕಾರಗಳನ್ನು ಸರಿಗೊಳಿಸುವುದಕ್ಕೆ ಒಂದು ಮುಹೂರ್ತ ಅಲ್ಲಯೇ ತಡೆದರು.   ಇಬ್ಬರೂ ಸಮವಯಸ್ಕೆಯರು. ಇಬ್ಬರೂ. ಅಸಮಾನ ಸೌಂದರ್ಯಶಾಲಿನಿಯ   ರಾಗಿದ್ದರೂ, . ಒಬ್ಬಳ . ರೂಪಲಾವಣ್ಯಗಳು ಮತ್ತೂಬ್ಗಳ ಅಂದಚೆ೦ದವನ್ನು
  517೧೧೩೧೧ |   ಪ೦ಜಿ ಮಂಗೇಶರಾಯರ ಕೃತಿಗಳು / €›೩೫1   ಅತಿಕ್ರಮಿಸಿದ್ದುವು. ಭಾರತೇಯ ಕವಿಗಳು ಸ್ತೀಯನ್ನು `ಚಂದ್ರಮುಖಿ`, `ಕಮಲವದನ`   ಎ೦ದು ವರ್ಣಿಸಿರುವರು. ಈ ^ ಯುವತಿಯು ಈ ಅಭಿಮಾನಕ್ಕೆ ಪಾತ್ರಳಾಗಿರಲಿಲ್ಲ,   ಏಕೆಂದರಿ ಇವಳ ಮುಖಮಂಡಲವು ನೈಸರ್ಗಿಕ ಚಂದ್ರನಂತಾಗಲಿ ಕಮಲದಂ೦ತಾಗಲ   ಶೋಭಿಸಿರಲಿಲ್ಲ. ವರ್ತುಲನಾದ ಪೂರ್ಣಚಂದ್ರನು ಸ್ವಲ್ಪ ದೀರ್ಘಾಕಾರವನ್ನು ಧರಿಸಿದರೆ   ಎಷ್ಣು ಮಧುರವಾಗಿ ಶೋಭಿಸಬಹುದೋ, ಅಥವಾ ಧೀರ್ಘವಾದ ಕಮಲದ ಪತ್ರವು ಸ್ತಲ   ವೃತ್ತಾಕಾರವನ್ನು ವಹಿಸಿದರೆ ಎಷ್ಟು ರಮ್ಯವಾಗಿ ಉಜ್ತಲಿಸುವುದೋ ಅಷ್ಟೇ ಸೌಂದರ್ಯ   ಮಯವಾಗಿ ಈ ರಮಣಿಯ ಮುಖಮಂಡಲವು ರಂಜಿಸುತಿತ್ತು ನಯನೇಂದ್ರಿಯಗಳು   ಹರಿಣಲೋಚನದಂತೆ ಕಂಪಿಸುತಲಿದ್ದುವು. ಈ ಕಂಪನವು ಅವುಗಳಲ್ಲ ಪ್ರವಹಿಸುತ್ತಲಿದ್ದ   ಪ್ರಮರಸದಿ೦ದ ಸರಿಯಾಗಿ ವ್ಯಕ್ತವಾಗುತ್ತಿರಲಿಲ್ಲ. ಅದೂ ಅಲ್ಲದೆ ಮುಖದ ಮೇಲೆ   ಕಾತ್ರತೇಜಸ್ತು ಸಂಪೂರ್ಣವಾಗಿ ಪ್ರತಿಫಲಿಸುತಿದ್ದುದರಿಂದ, ಭಯದಿಂದ ಉಂಟಾದ   ಕಂಪನವು . ಎಲ್ತಯೋ  ಅದೃಶ್ಶವಾಗಿತು. ಸೂರ್ಯನ ಉಪಷ್ಣದಿಂದಲೋ ಅಥವಾ   ಮಾರ್ಗದ ಆಯಾಸದಿಂದಲೋ ಪ್ರಾಪ್ತವಾದ ಸ್ತೇದಬಿ೦ದುಗಳನ್ನು ಧರಿಸಿದ ಆ ಮುಖವು   ಹಿಮಜಲದಿ೦ದ  ಮ್ಲಾನವಾದ  ಹೀಮಂತ ಋತುವಿನ ಕಮಲದಂತೆ ಕನಿಕರವನ್ನು   ಉಂಟುಮಾಡುತಲಿತ್ತ. ಮಸಕದ ಹಿ೦ದುಗಡೆಯಲ್ಲದ್ದ ವೇಣಿಯು ಶಿರವನ್ನು ಏರಿದ   ಚೀನಾಂಬರದಿ೦ದ ಆಜ್ಛಾದಿತವಾಗಿದ್ದುದರಿಂದ, ಅವಳ ಸ್ವತಂತ್ರವಾಗಿ   ಕ್ರೀಡಿಸುತಲಿತ್ತು. ಹಸುರು. ರೇಷ್ಮೆಯ. ಸೆರಗನ್ನು ದಕ್ಷಿಣ ಬಾಹುವಿನ ಕಳಗಡೆಯಿಂದ   ಸೆಳದುಕೊಂಡು,  ಉಡಿಯಲ್ಲ . ಬಿಗಿದುದರಿಂದ . ವಕ್ಷೋರಂಗವು . ಇನ್ನೂ . ಉನ್ನತ   ವಾಗಿಯೂ. ಉಜ್ವಲವಾಗಿಯ್ಲೂ. ತೋರುತ್ತಲಿತ್ತು. . ಮನ್ಮಥ ವೃಜಯ೦ತಿಯ೦ತೆ   ವಾಯುವಿನಲ್ಲ . ಮಲ್ಲಮಲ್ಲನ . ತೇಲುತಿರುವ . ಹಸುರಾದ . ದುಕೂಲವು . ಅವಳ   ಅಂಗಕಾ೦ತಿಯನ್ನು ಸಂಪೂರ್ಣವಾಗಿ ಮುಚ್ಚಿದ್ದರೂ, ಅಂಗಲ್ಬಾಯಯು ವಸ್ತದ   ಹಿ೦ದುಗಡೆಯಿಂದ ನೋಟಕರ ಮನಸನ್ನು ಆಕರ್ಷಿಸುವ೦ತಿತ್ತು. ದೇಹವರ್ಣವು ಹರಿದ್ರ   ಸಲ್ಲ ಹಳದಿ;. ಸುವರ್ಣ ಕಮಲದಂತೆ ಹರಿದ್ರವಾಗಿರಲಿಲ್ಲ. ಹಿಮದಿಂದ ಆರ್ದ್ರವಾದ   ಸುವರ್ಣಕಮಲವು ಹರಿತಪತ್ರದ ಛಾಯೆಯಿಂದ ಯಾವ ಕಾ೦ತಿಯನ್ನು ಧರಿಸುವುದೋ,   ಚಂದ್ಕಾ೦ತಿಯಿಂದ ನೆನೆದ. ಹೊಂಗೇದಗೆಯ  ಹಸುರೆಲೆಯ ಮರೆಯಲ್ಲಿ ಯಾವ   ಬಣ್ಣದಿಂದ ಶೋಭಿಸುವುದೋ, ಆ ಕಾ೦ತಿಯ್ರೂ ಆ  ವರ್ಣವೂ ಆ ಯುವತಿಯ   ಪ್ರಘುಲ್ತತ ದೇಹದಲ್ಲಿ ಸಮ್ಮಿಳಿತವಾಗಿದ್ದುವು.   ರಮಣಿಯಿಬ್ಬರು . ದೇವಸ್ಥಾನವನ್ನು . ಪ್ರವೇಶಿಸಿದರು. _ ಕಾಳಿಕಾ. ಮೂರ್ತಿಯ   ಸಮ್ಮುಖದಲ್ಲ ಬದ್ಧ ಹಸ್ತದಿಂದ ಇದ್ಬಿರೂ ಕಣ್ಮುಚ್ಚಿ ನಿಮಿಷ ಮಾತ್ರ ನಿ೦ತರು. ಬಳಿಕ   ಕರಾಳವಾದ ಚಂ೦ಡಿಕಾವಿಗಹವನ್ನು ಬಲವಂದು ದೇವಿಯ ಮುಂದ ಸಾಷ್ಟಾಂಗ ಪ್ರಣಾಮ   ಮಾಡಿದರು. ಮನಃ ಎದ್ಗು ನಿಂತು “ತಾಯೀ! ಚಂಡಿಕೇ! ನಮಗ ಬಂದಿದ್ದ ಆಪತ್ತನ್ನು   ಪರಿಹರಿಸು! ಯುದ್ಧದಲ್ಲಿ ನಮ್ಮ ಪತಿಗಳಿಗೆ ಸಹಾಯಕಳಾಗು! ಅವರ ಹಸ್ತದಿ೦ದಲೇ ನಮ್ಮ   ವೃರಿಗಳನ್ನು . ಸಂಹರಿಸು!“ ಎಂದು ಪ್ರಾರ್ಥಿಸಿದರು. ಮನಃ ದೇವಗಿರಿ ದುರ್ಗದ   ಅಧಿಷ್ಣಾತ್ರಿಯಾದ  ದುರ್ಗಾಂಬಿಕಯನ್ನು ಪ್ರದಕ್ಷಿಣ ಮಾಡಿ, ಇಬ್ರೂ. ಪಲ್ಲಕ್ನಿಯನ್ನು
  17]-{ಔ1ಡ೧೧|ಗ   (›೩೬ /ಪ೦ಜಿ ಮಂಗೇಶರಾಯರ ಕೃತಿಗಳು   ಹತ್ತುವಪರಲ್ಲ ಕುದುರೆಯ ಕುರಮಟ ಧ್ವನಿಯು ಕೇಳಿಸಿದುದರಿ೦ದ, ಇಬ್ಲರೂ ಸ್ನಲ   ಸ೦ಭ್ರಾಂತರಾದ೦ತೆ ಅಲ್ಲಯೇ ತಡದರು. ಕೂಡಲೇ ಓಬ್ಲ ಅಶ್ತರೋಹಿಯು ಕುದುರ   ಯಿಂದ ಧುಮುಕಿ, ಯುವತಿಯರ ಸಮೀಪ ಬರುತಿದ್ದನು. ಯುವತಿಯರು ಇವನನ್ದು,   ದೃಷ್ಟಿಸುತ್ತಲೇ ಆನ೦ದದಿಂದಲೂ ಆಶ್ಲರ್ಯದಿ೦ದಲೂ ಚಕಿತರಾಗಿ ಹೋದರು.   ಯುವಕ:- “ವೀರಮತಿ| ನೀನು ಗೌರಿಯೊಡನ ಇಲ್ಲ ಏಕೆ ಬ೦ದಿ?“   ವೀರಮತಿಯು ಯುವಕನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, “ನಾವು ಇಲ್ಲ   ಬ೦ದವಂ೦ದು ನಿನಗೆ ಹಗೆ ತಾನೇ ತಿಳಿಯಿತು?“ ಎಂದು ಪ್ರಶ್ನಿಸಿದಳು.   | ಯುವಕ:-“ರಾಜಮಂದಿರದಲ್ಲಿ ನೀವು ಇಲ್ಲದೆ ಇದ್ದುದನ್ನು. ನೋಡಿ, ನಾನು   ಕಾತರದಿಂದ ನಿಮ್ಮನ್ನು ಹುಡುಕಿ ಬಂದೆನು. ಕೋಟೆಯ ಪಹರೆಯವರು ನೀವು ಕಾಳಿಕಾ   | ಪೂಜಿಗೆ ಹೋಗಿರುವಿರಿ ಎ೦ದು ಹೇಳಿದರು. ನೀವು ಇಲ್ಲ ಏಕ ಬ೦ದಿರಿ?   ವೀರಮತಿ:--“ಏಕಂದರೆ ಇನ್ನೂ ತಿಳಿಯಲಿಲ್ಲವೇ? . ಮುಂದಿನ ಆಪತ್ತನ್ನು   ಪರಿಹರಿಸುವ೦ತ ದೇವಿಯನ್ನು ಬೀಡುವುದಕ್ಕೆ.“   ಯುವಕ:-  “ಅದಕ್ಕೋಸ್ಠರ ನೀವು ಇಷ್ಟು. ದೂರ . ಬರಬೀಕಿತ್ತ? . ಶತ್ರುವಿನ   ಪಾಳಯದವರು ನಿಮ್ನನ್ನು ಇಲ್ಲ ಎಲ್ಲಾದರೂ ನೋಡಿದರ ನಿಮ್ಮ ಗತಿ ಏನಾಗುವುದು?“   ಈ ಮಾತನ್ನು ಕೇಳುತ್ತಲೇ ವೀರಮತಿಯ ಮುಖದಲ್ಲಿ ಒ೦ದು ಪ್ರಕಾರವಾದ ತೇಜಸ್ಸು   ಹೂಳಯಿತು. ಕೂಡಲೇ . ತನ್ನ ಕಟಿಭಾಗದಲ್ಲಿ ಅಡಗಿಸಿಟ್ಲ. ಭರ್ಚಿಯನ್ನು ಈಚೆಗೆ   ಸಳದುಕೊಂಡು-“ನೋಡಿದೆಯೇ ಇದನ್ನು? ಇದರ ಸಹಾಯದಿಂದಲೇ . ನಾನು   ದಾರಿಯನ್ನು ಬಿಡಿಸಿಕೊಂಡು ಅರಮನೆಗೆ ಹಿ೦ದೆರಳುತಿದೆನು“ ಎಂದು ವೀರಮತಿಯು   ಉತ್ತರಕೊಟ್ಜಳು.   ಯುವಕ:-“ನೀನು ಕತ್ರಿಯ ಕುಮಾರಿ ಎಂದು ಬಳ್ಲ. ನೀವಲ್ಲರೂ ನಮ್ಮ ಭುಜಗಳ   ನರಳಿನಲ್ಲರುವಾಗ ಇಷ್ಟು ಆಯಾಸವೇಕೆ?“   ವೀರಮತಿ:-ಯುದ್ಧಕಾಲದಲ್ಲಿ ಶೌರ್ಯವನ್ನು ತೋರಿಸುವುದು ಮರುಷರ ಕರ್ತವ್ಯ   ದೇವಪ್ರಾರ್ಥನೆಯನ್ನು ಮಾಡುವುದು. ಸ್ತೀಕೃತ್ಯ. ಇಬ್ಬರ . ಕಾರ್ಯಗಳೂ. ಒಂದೇ   ಫಲವನ್ನು ಕೊಡುವುವು.   ಯುವಕನು ಮತ್ತ ಮಾತಾಡಲಿಲ್ಲ. ಗೌರಿಯು ಈ . ಸಂಭಾಷಣೆಯ ಕಾಲದಲ್ಲಿ   ಸುಮ್ಮನಿದ್ದನ ಕೊನಗೆ. “ಸಖಿಯ! ವೀರಮತಿ! ನಾವು ಇನ್ನೂ ಇಲ್ಲ ತಳುವಿದರ,   ತಂದೆಯು ನಮ್ಮ ಮೇಲೆ ಕೋಪಿಸದೆ ಇರಲಾರನು“ ಎಂದಳು.   ಇಬ್ಜರೂ ಹತ್ತಿ, ಯುವಕನನ್ನು ಕರದರು. ಯುವಕನು “ನಾನು ಇದೇ   ಸ೦ದರ್ಭದಲ್ಲ ಶತ್ರುವಿನ ಸೇನೆಯ ವಿಸಾರವನ್ನೂ ರಚನೆಯನ್ನೂ ಹೊಂಜೆ ನೋಡಿ   ಬರುವನು. ನೀವ) ಬೇಗನೆ. ಮುಂದು ಹೋಗಿರಿ“ ಎಂದು ಹೇಳಿ. ಕೋಟೆಯವರಿಗೆ   ಅವರಿಬ್ಬರಿಗೆ ಮೈಗಾವಲಾಗಿ ಬಂದು ಅಲ್ಲಿಯೇ ಹಿ೦ದುಳಿದನು.   ಕಥಾಸೂತ್ರವನ್ನು ಪಾಠಕಮಹಾಶಯರು ಸರಿಯಾಗಿ ಹಿಡಿಯುವಂತೆ ಇಲ್ಲಿ ಕಲವು   ಪ್ರಸ್ತಾವಗಳನ್ನು ಹೀಳಬೀಕಾಗುವುದು. ಕ.ಶಕೆಯ ೧೩ನೆಯ ಶತಮಾನದ ಆದಿಯ ವರೆಗ
  5|ಗ|-[€ಗ೧೩೧ಡ೩.|7   ಪ೦ಜಿ ಮಂಗೇಶರಾಯರ ಕೃತಿಗಳು / ೧೩೭   ದಕ್ಷಿಣ ಹಿಂದೂಸ್ಥಾನದ ಮೇಲೆ ಮುಸಲ್ಮಾನರ ದೃಷ್ಟಿಯು ಬಿದ್ದಿರಲಿಲ್ಲ. ಪಠಾನ   ಸುಲ್ತಾನರು ಉತ್ತರ ಹಿ೦ದೂಸ್ಥಾನದಲ್ಲೇ ಸರ್ವಶಕ್ತರಾಗಿದ್ದರಲ್ಲದ, ದಕ್ಷಿಣದಲ್ಲನ ಚಿಕ್ಕ   ದೂಡ್ಡ ರಾಜ್ಯಗಳು ಸ್ತಾತ೦ತ್ರ್ಯ ಸುಖವನ್ನು ಅನುಭವಿಸುತಲಿದ್ದುವು ಇಂತಹ ಸ್ತತ೦ತ   ರಾಜ್ಯಗಳಲ್ಲಿ ಭಾವಿ ಮಹಾರಾಷ್ಟ್ರ ಸಾಮ್ರಾಜ್ಯದ ಅಂಕುರ ಸ್ವರೂಪವಾದ ಜೆಕ್ಕದೊಂದು   ರಾಜ್ಯವಿತ್ತು. ದೇವಗಿರಿ ಎಂಬುದು ಇದರ ರಾಜಧಾನಿಯಾಗಿತ್ಯು ರಾಮದೇವ ಎಂಬವನು   ರಾಜನಾಗಿದ್ದನು. ಈ ಮರಾಟ ರಾಜ್ಯವನ್ನು ಕುರಿತು. ಜೀಯುಲ್ಬೀನ್ ಬಾರ್ನಿ ಎಂಬ   ತುರುಪ್ಕ ಇತಿಹಾಸಕಾರನು ಹೀಗಂದು ಬರಿದಿರುವನು:   “ಈ ಮೂದಲು ಇಲ್ಲನ ಜನರು ಕುರಿತು ಕೇಳಿರಲಿಲ್ಲ. ಮುಸಲ್ಮಾನ್   ಸೈನ್ಯವು ಇದಕ್ಕಿಂತ ಮೂದಲು ಮಹಾರಾಷ್ಟ್ರ ರಾಜ್ಯದಲ್ಲಿ ಪದಾರ್ಪಣ ಮಾಡಿರಲಿಲ್ಲ   ದೇವಗಿರಿ . ನಗರವು .. ಜನ್ನ .. ಬೆಳ್ಳಿ. ಮೊದಲಾದ ಅಮೂಲ್ಯ . ವಸ್ತುಗಳಿಗ   ತವರುಮನೆಯಾಗಿತ್ತು“   ಈ . ವರ್ಣನಯ್ಲು ಆ ರಾಜ್ಯಕ್ಕೆ ಮಾತ್ರ ಸಲ್ಲುತಿರಲಿಲ್ಲ. ವಿದೇಶೀಯರು ಭಾರತ   ಭೂಮಿಯಲ್ಲ ಕಾಲಿಡುವ ಮೊದಲ್ಲು ಹಿ೦ದುಸ್ಥಾನದ ಸ್ಥಿತಿಯನ್ನು ಪ್ರತಿ ಒಬ್ಬ   ಇತಿಹಾಸಕಾರನು. ಇ೦ತಹ . ಮಾತುಗಳಲ್ಲತಯೇ  ವರ್ಣಿಸಿರುವನು. . ಈ . ಧನವೇ   ವಿದೇಶೀಯರ . ದೃಷ್ಟಿಗ . ಬಿದ್ದುದರಿಂದ, . ದಿಲ್ಲಯ . ಅಂದಿನ . ಚಕ್ರವರ್ತಿಯಾದ   ಜಲಾಲುದ್ದೀನ್ ಖಿಲ್ತೆಯ ಅಳಿಯನಾದ ಅಲ್ಲಾವುದ್ದೀನ್ ಖಿಲ್ಲಯು   ಕ್ರ.ಶಕೆಯ ೧೨೯೪ರಲ್ಲಿ ದಖ್ಸಿಣಕ್ಕೆ ದಂಡತ್ತಿ ಹೋದನು. ಅಲ್ಲಾವುದ್ಗೀನನು ಮಹಾ   ಸೈನ್ಯದೊಡನೆ ದೇವಗಿರಿಯನ್ನು ಎರಡುಸಲ ಮುತಿಗೆ ಹಾಕಿ ಹತಾಶನಾಗಿ, ಮೂರನೆಯ   ಸಲ ಅದರ ಕೋಟೆಯ ಬಾಗಿಲಲ್ಲಿ ಕುಳಿತುಕೊ೦ಡಿದ್ದು, ಪ್ರಕೃತದಲ್ಲ ಜಾರುವಂ೦ತಿದ್ದನು.   ರಾಮದೇವರಾಜನಿಗೆ . ಬಲಗೈಯಂತಿದ್ದು ಯುದ್ಧದಲ್ಲಯ್ರೂ .. ರಾಜ್ಯವಿಸ್ತರಣ   ದಲ್ಲಿಯೂ ಅವನಿಗೆ ಸಹಾಯ ಮಾಡಿದ್ದ ಸರದಾರನೊಬ್ಜನು ಈ ಮುತ್ತಿಗೆಯ ಕಾಲದಲ್ಲ   ಮಡಿದು ಹೋದನು. ಈ ಸರದಾರನು ತನ್ನ ಮತ್ರೀರತ್ನವಾದ ವೀರಮತಿಯ ವಿವಾಹಕ್ಕೆ   ಎಲ್ಲವನ್ನು . ಸಿದ್ಧಪಡಿಸಿದ್ದನು. . ವೀರಮತಿಯು . ಕಾಳಿಕಾ. ದೇವಸ್ಥಾನದ ಬಗೆಯಲ್ಲ   ಯಾರೊಡನೆ ಮಾತಾಡಿದಳೊ ಆ ಯುವಕನು ತನ್ನ ಪ್ರಾಣೇಶ್ವರನೆ೦ದು ಆರಿಸಲ್ಪಟ್ಟದ್ದಮ.   ಕೃಷ್ತರಾಜನು ತನ್ನ ಅಳಿಯನಾಗುವುದು ವೀರಮತಿಯ ತಂದೆಗೆ ಏನು ಕಾರಣದಿಂದಲೋ   ಮೊದಲು ಯೋಗ್ಯವಾಗಿ ತೋರಲಿಲ್ಲ. ಕೊನೆಗೆ ಮಗಳ ನಿರ್ಬಂಧದಿಂದ ಅವನು ಸಮ್ಮತಿ   ಕೊಟ್ಟನು. ಆದರೆ ಪೃಕೃತದ ಅವನ ಅಕಾಲಿಕ ಮರಣದಿಂದ ವೀರಮತಿಯ ಲಗ್ನಕ್ಕೆ ವಿಫ್ನ್   ಬ೦ದಿತು. ಈಗ _ ವೀರಮತಿಯು. ತಂದೆಯ ಮರಣಕ್ಕೆ ಪ್ರತೀಕಾರವನ್ನು ಮಾಡಿದ   ಹೂರತು, . ಲಗ್ನಮಂಟಪವನ್ನು . ಸೇರುವುದಿಲ್ಲ ಎಂದ . ನಿಶ್ಚಯ ಮಾಡಿದಳು.   ಅದಕ್ಕೋಸ್ಕರವೇ ಅವಳು ಅರಸನ ಮಗಳಾದ  ಗೌರಿಯೊಡನೆ ಕಾಳಿಕಾ ಪೂಜೆಗೆ   ಹೋಗಿದ್ದಳ೦ದು ಪಾಠಕ ಮಹಾಶಯರು ಈಗ ತಾನೇ ತಿಳಿಯಬಹುದು.   “ಭಾರತ ಭೂಮಿಯ ಸೌಭಾಗ್ಯ ಭಂಡಾರವನ್ನು ಸೂರೆಗೊಂಡು ತಮ್ಮ ವಂಶಸ್ಥರ   ನಾಮವನ್ನೂ ತಮ್ಮ ಹೆಸರನ್ನೂ ಇತಿಹಾಸ. ಮಟದಲ್ಲ . ಕಳ೦ಕಿತವಾಗಿ ಮಾಡಿದ
  5|ಗ|-|<೩ಗ೧8,|ಗ   ೧೩೮ /ಪ೦ಜೆ ಮಂಗೇಶರಾಯರ ಕೃತಿಗಳು   ಮುಸಲ್ತಾನರಲ್ಲಿ ಘಜನಿ ಮಹಮ್ಮದ್, ಅಲ್ಲಾವುದ್ದೀನ್ ಖಿಲ್ಜಿ, ತೇಮೂರ್ ಲೇನ್ ಈ   ಮೂವರಿಗಿ೦ತಲೂ  ಅಧಮರು. . ಯಾರೂ ಇಲ್ಲ“ ಎಂದು  ಓಬ್ಬ . ಬ೦ಗಾಳೆಯ   ಚರಿತ್ರೆಕಾರನ . ಹಳಿದ್ದಾನೆ. . ಈ . ಮೂವರು. ತಾವು . ಕಾಲಿಟ್ಟ. ಭೂಮಿಯಲ್ಲ   , ಆರ್ಯಧರ್ಮಾವಲಂಬಿಗಳಾದ ಆಬಾಲವೃದ್ಧರನ್ನು ಕೊಂದು, . ಪವಿತ್ರವಾದ   ದೇವಸ್ಥಾನಗಳ ಮುಂದುಗಡೆಯಲ್ಲ . ಪಶ್ಪು. ರಕ್ತವನ್ನು ಬಸಿದು,  ಆರಾಧಿತವಾದ   | ವಿಗ್ರಹಗಳನ್ನು. ಮಸೀದಿಯ ಸೋಪಾನಗಳಿಗಾಗಿ . ಹಾಸಿ, ನಂದನವನದಂತೆ ಇದ್ದ   ಪ್ರದೇಶಗಳನ್ನು ಶಶಾನದಂತ ಮಾಡಿ, ಹೂಟೆಯೊಳಗಿದ್ದ “ಒಂದೇಬಾರಿ ಸುರಿಗೂ೦ಬ“   | ತವಕದಿಂದ ಭಾರತಧೇನುವಿನ ಉದರವನ್ನು . ಸೀಳಿಬಿಟ್ಟರು. . ಇವರು . ನಡೆದ   | ಮಾರ್ಗಗಳಲ್ಲಾ ಸಿಡಿಲು ಬಡೆದ ಬೆಟ್ತದ ದಾರಿಗಳಂ೦ತೆ ಆದುವು. ನುಗ್ಗಿದ ನಗರಗಳಲ್ಲಾ   ಅಡವಿಯ ಗುಹಗಳಂತೆ ಆದುವು. ಇವರ  `ದೀನ್! _ ದೀನ್`“ ರಣಕೋಲಾಹಲವನ್ನು   ಕೇಳುತಲೇ _ ಹಳ್ಳಿಪಳ್ಳಿಗರು . ತಾವು . ತಿಂದುಳಿದ ಕೊಂಚ ಹಣವನ್ನು ಉಡಿಯಲ್ಲ   ಕಟ್ಕೊ೦ಡು . ಹುಲಿಹಾವುಗಳಿದ್ದ. ಅಡವಿಗಾದರೂ . ಒಕ್ನಲು. ಹೋಗುತ್ತಿದ್ದರು. ರಾಜ   ಯುವತಿಯರು ತಮ್ಮ ವೀರಪತಿಗಳನ್ನು ಇವರೊಡನೆ ಯುದ್ಧಕ್ಕೆ ಸಶಸ್ತರಾಗಿ ಕಳುಹಿಸಿ   ತಮ್ಮ ಪಾತಿವ್ರತ್ಯವನ್ನು ರಕ್ಷಿಸುವುದಕ್ಕೆ ನಗುನಗುತ್ತ ಚೆತೆಯನ್ನು ಏರುತಿದ್ದರು. ಇವರು   ಮಾಡಿದ ಹಾಳು ಹಾವಳಿ ಎಷ್ಪ೦ಬುದಕ್ಕೆ ಗಾದಗಳೇ ಹುಟ್ಟಿವೆ. ಆದರೂ ಈ ಮೂವರಳ್ಲ   ಇಷ್ಟೊಂದು ಭೇದವಿತ್ಯು ಆವರ ಕಾರ್ಯಗಳಲ್ಲಿ ಸಾಮ್ನವಿದ್ದರೂ ಅವರ ಉದ್ದೇಶಗಳಲ್ಲ   ಇಷ್ಟೊಂದು ತಾರತಮ್ಮವಿತು. ತೇಮೂರಲೇನನು ಅತ್ಯಂತ ಧನಾಪೇಕ್ಷಿಯುಳ್ಳವನು, ಆ   ಆಸೆಯು ತೀರುವ ತನಕ ಅವನು ಹಸಿದ ಸಿಂಹ; ಹಸಿವು ಅಣಗುವುದಕ್ಕೆ ಕೈಗೆ ಸಿಕ್ನಿದ   ಕೊಳ್ಳಯನ್ನು ಹೂಡದುಬಿಡುತಲೇ ತೃಪಿಗೊ೦ಡು, ದೂರದ ಗವಿಗೆ ಹಿ೦ತಿರುಗಿದನು.   ಘಜಿಮಹಮ್ಮದನು ಧನಾಪೇಕ್ಷಿಯೂಡನೆ ಧರ್ಮಾಂ೦ಧತೆಯನ್ನು ಜರಸಿದ್ದನು. ಹಿಂದೂ   ಜನರ . ಬೊಕ್ಕಸವನ್ನು ಬಿಜ್ಜೆ, ಅವರ  ದವ್ಯಾಪಹಾರವನ್ನು ಮಾಡುವುದು ಮಾತ್ರವಲ್ಲ.   ಅವರ . ಧರ್ಮವನ್ನು . ನಿರ್ಮೂಲಿಸಿ, . ತನ್ನ . ಮತವನ್ನು . ಖಡ್ಗಮುಖದಿಂದ   ಸ್ಥಾಪಿಸಬೀಕ೦ದು ಬದ್ಭಕಂಕಣನಾದನು. ಇದಕ್ಕೋಸ್ಕರವೇ ಈತನು ಹನ್ನೊಂದು ಸಲ   ಹಿ೦ದುಸ್ಥಾನಕ್ಕ . ದಂಡತ್ತಿ ಬ೦ದುದ್ದು. ಸಾಲದೆ, . ಕೊನಗೆ... ಕ್ರೆ.ಶ. . ೧೦೨೪ರಲ್ಲ   ಗುಜರಾತಿನಲ್ಲದ್ದ . ಸೋಮನಾಥ ದೇವಸ್ಥಾನವನ್ನು ಒಳನುಗ್ಗಿ, . ವಿಗ್ರಹಗಳನ್ನು   ಪುಡಿಪುಡಿಗೈದನು. ಆದರೂ . “ಪರದ್ರವ್ಯಾಪಹಾರಿ“  “ಅನ್ಯಮತಭಂಜಕ“ ಎಂಬ   (ಮಹಾ-+ಅಯೋಗ್ಗ?) ಬಿರುದುಗಳನ್ನು ತಾಳಿದ ಬಳಿಕ ತನ್ನ ದೇಶಕ್ಕೇನೇ ಹಿ೦ತೆರಳಿದನು.   ಅಲ್ಲಾವುದ್ದೀನನಾದರೋ ತನ್ನ ಹಾಳು ಜೀವನ ಕಾಲದಲ್ಲಿ ಮೂರು ಉದ್ದೇಶಗಳನ್ನು   ರೊನಗಾಣಿಸುವುದಕ್ಕೆ ಯತ್ನಿಸಿದನು. ತೇಮೂರಲೇನನ ಧನಾಪೇಕ್ಷೆಯೂ, ಮಹಮ್ಮದನ   ಮತಾಭಿಮಾನವೂ . ಮಾತ್ರವಲ್ಲ, . ಹಿಮಾಲಯದಿಂದ ಕನ್ಕಾಕುಮಾರಿಯವರಗೆ   ರಾಜದಂಡವನ್ನು ಬೀಸಬೇಕೆ೦ಬ . ರಾಜ್ಕಾಕಾಂಕ್ಷೆಯೂ . ಈತನ . ಹೃದಯದಲ್ಲಿ   ಬೇರೂರಿದ್ದವು. . ಈ . ಅಭಿಲಾಷೆಯು . ಹುಟ್ಬ೦ಜೆಗೆ . ಮಕ್ಷಳಾಗಬೀಕಂಬ   ಆಸೆಯಾಗಿರಲಿಲ್ಲ. ಅಲ್ಲಾವುದ್ಗೀನನು ಮಹಾವೀರನಾಗಿದ್ದನು. ಎಂಬುದೇನೋ ನಿಜ;
  5!71-[€ಡ|೧88,|7   ಪಂಜೆ ಮಂಗೇಶರಾಯರ ಕೃತಿಗಳು /೧ರ೩೩   ಆದರೆ ಬಾಲ್ಕದಿ೦ದಲಲೂ .. ನ್ಯಾಯನೀತಿಗಳ ಚಿಂತೆಯನ್ನು ಇವನ್ನು . ಕಟ್ಟಕೊಳ್ಳದ   ಇದ್ದುದರಿಂದ, . ಕೆಲವು . ಕಾಲ ಮಾತ್ರವೇ ಬೆಳೆಯುತ್ತ ಹೋದನು.  ಹೂಕ್ಕುಳಿನ   ಪ್ರಯೋಜನವನ್ನು ಅರಿಯದ ಈ ಕೃತಘ್ತನ ಯಾವ ಸೋಪಾನಗಳನ್ನು ಹತ್ತಿ ಶಿಖರಕ್ಕೆ   ಏರಿದನೋ, ಅವುಗಳನ್ನೇ ಧಿಕ್ನಾರ ದೃಷ್ಟಿಯಿಂದ ಮೇಲ ನಿ೦ತು ನೋಡುತ್ತಿದ್ದನು. ಯಾವ   ಮರದ ಕೊ೦ಬಯ ಮೇಲ ತನ್ನ ಕೃಕೊಡಲಿಯನ್ನು ತಿಕ್ನಿ ಹರಿತವಾಗಿ ಮಾಡಿದನೋ, ಆ   ವೃದ್ಧ ವೃಕ್ಷವನ್ನೇ ಕಡಿದು ಹಾಕಲಿಕ್ಕೆ ಇವನು ಹೀಸಲಿಲ್ಲ. ತನ್ನನ್ನು ಉನ್ನತ ಪದವಿಯಲ್ಲಟ್ಟ   ತನ್ನ . ಮಾವನಾದ . ಜಲಾಲುದ್ದೀನ್ ಖಿಲ್ಜಿಯನ್ನು ರಾಜ್ಕಾಭಿಲಾಷಯಿಂದ   ಸ೦ಹರಿಸುವುದಕ್ಕೆ, ಯಾವನು ಹಿ೦ಜರಿಯಲಿಲ್ಲಲೋ,  ಸಿ೦ಹಾಸನವನ್ನು  ಹತ್ತುವುದಕ್ಕೆ   ಹೋಗಬೇಕಾದ ಮಾರ್ಗದಲ್ಲದ್ದ ತನ್ನ ಬಂಧು ಬಾ೦ಧವರನ್ನೂ, ಗುರುಹಿರಿಯರನ್ನೂ   ನಲ್ತುಹುಲ್ಲನಂತೆ ಕೊಯ್ಲುಬಿಟ್ಟು ಯಾವನು ಮುಂದ ಗದ್ದುಗಯನ್ನು ಏರಿದನೋ, ಆ   ವಿಶ್ನಾಸಘಾತುಕನೇ, ಆ  ಪರಮಪಾಪಿಯೇ ದೇವಗಿರಿಯ   ಮುತಿಗೆಯನ್ನು ತಗೆದು ಓಡುವಂ೦ತಿದ್ದನು.   ಈ .. ಸ೦ಕಷ್ಷಕರವಾದ . ಸಮಯವನ್ನು . ಹಗೆ. ಇರಿಸಬೇಕೆಂಬ . ವಿಷಯದಲ್ಲ   ರಾಮದೇವರಾಜನು ತನ್ನ ಸ್ನೇಹಿತ ಸರದಾರರ ಆಲೋಚನೆಯನ್ನು ವಿಚಾರಿಸಿದನು.   ರಾಮದೇವನ ಅಳಿಯನಾದ _ ಹರಪಾಲದೇವನ್ನು. ಕೋಟಿಯನ್ನು ದಾಟಿ ಯುದ್ಧ   ಕೂಡುವುದು ನ್ಯಾಯವಲ್ಲವ೦ದು ಹಳಿದನು. ಈ ಮಾತು ರಾಜನಿಗೆ ಸಮ್ದತಿಯಾಯಿತು.   “ಅಲ್ಲಾವುದ್ದೀನನು ಎರಡು ಸಲ ಸೋತು ಹೋದನು. ಮೂರನೆಯ. ಸಲ ಹಾಕಿದ   ಮುತ್ತಿಗೆಯನ್ನು. ತಾನೇ ತೆಗೆದು. ಈಗ .. ಪಲಾಯನ ಮಾಡುತತರುವನು. . ತಾನಾಗಿ   ಹೀಯಾಳಿಸಿ ಶತ್ರುವನ್ನು ಕರಳಿಸಿ, ಹೋಗುವ ಮಾರಿಯನ್ನು ಕರೆದು, ನಮ್ಮ ಸೃನ್ಯವನ್ನು   ಆಪತ್ತಿಗೆ. ಗುರಿಮಾಡುವುದು . ಶ್ರೇಯಸ್ತರವಲ್ಲ. ಇದಲ್ಲದೆ ಅಲ್ಲಾವುದ್ದೀನನು. ಯಾವ   ಕಾರಣದಿಂದ . ಪಲಾಯನ ಮಾಡುತ್ತಿರುವನಂದು ತಿಳಿಯಬೇಕು; ಅಭೇದ್ಯವಾದ   ಕೋಟೆಯೊಳಗೆ ಸುರಕ್ಷಿತವಾಗಿದ್ದ ನಮ್ಮನ್ನು - ಹಾವಾಡಿಗನು ಕೊಳಲೂದಿ ಬಿಲದಿಂದ   ಹಾವನ್ನು ಹೊರಡಿಸುವಂತೆ - ಅವನು ಸಳೆಯಬೇಕೆ೦ಬ ಉಪಾಯ ಮಾಡಿದ್ದರೆ, ನಮ್ಮ   . ನಿರರ್ಥಕವಾಗಿ . ಶತ್ರುಹಸದಿಂದ . ಸ೦ಹಾರವಾಗಬಹುದು“. ಎಂದು   ರಾಮದೇವನು . ಅಳಿಯನ . ಅಭಿಪ್ರಾಯವನ್ನು. ಬಲಗೊಳಿಸಿದನು. . ಈ _ ಮಾತು   ಕೃಷ್ಲರಾಜನಿಗೆ ಯಾವ ಕಾರಣದಿಂದಲೂ ಸಮ್ಮತವಾಗಲಿಲ್ಲ. ಅವನು ಯುದ್ಧ ಮಾಡಲೇ   ಬೀಕೆ೦ದು ನಿ೦ತುಬಿಟ್ಟನು. “ಅಲ್ಲಾವುದ್ಗೀನನು ಈಗ  ಹಿಮ್ಮಟಿದರೂ . ಮತ್ತೆ ಬಾರದ   ಇರಲಾರನು. ಯಾರು ಬಾರದ ಹೋದರೂ ನಮ್ಮ ಸೈನ್ಯವನ್ನು ನಾನೂಬ್ಲನೇ ಕೋಟಿಯ   ಹೊರಕ್ಕೆ ಕೊಂಡುಹೋಗಿ, ಶತ್ರುವು ಯಾವ ಉಪಾಯದಿಂದಲಾದರ್ಲೂ ನನಗೆ. ತಲೆ   ಬಾಗಿಸುವಂತೆ ಮಾಡಿ, ದೇವಗಿರಿ . ರಾಜ್ಯವು . ನನ್ನನ್ನು. ಚೆರಕಾಲ ಸ್ಮರಿಸುವಂತೆ   ಮಾಡುವನು“ ಎ೦ದು ಕೃಷ್ಟರಾಜನು ಹೇಳಿದನು. ಈ ಅಭಿಪ್ರಾಯಗಳಲ್ಲಿ ಯಾವುದನ್ನು   ಸ್ಕೀಕರಿಸಬೀಕೆ೦ದು ತಿಳಿಯದೆ, ರಾಜನು ವೀರಮತಿಯ ಮುಖವನ್ನು ದೃಷ್ಟಿಸಿದನು.   ಪ್ರಾಜೀನಕಾಲದಲ್ಲ ಭಾರತಸ್ತೀಯರ ಸ್ವಾತಂತ್ರ್ಯಕ್ಕೆ ಯಾವುದೊಂದು ನಿರ್ಬಂಧವಿಲ್ಲದೆ
  ೧17-೧೧೧ |   ೧›೪೦ /ಪ೦ಜ ಮಂಗೇಶರಾಯರ ಕೃತಿಗಳು   ಇದ್ದುದರಿಂದ, ವೀರರಮಣಿಯರು. . ಇ೦ತಹ ಸಂದರ್ಭಗಳಲ್ಲಿ ತಮ್ಮ ಆಲೋಚನೆ   ಯಿಂದಲೂ . ಆಯುಧದಿಂದಲೂ ರಾಜ್ಕಾಥಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು!   ರಾಮದೇವನ್ರ . ಸಾಕೂತದೃಷ್ಲಿಯಿಂದ . ತನ್ನನ್ನು. ನೋಡುತಲೇ  ವೀರಮತಿಯು   ಉತ್ಸಾಹಿತಳಾಗಿ ಹೀಗ೦ದಳು:- “ನನ್ನ ಪ್ರಾಣವಲ್ಲಭನ ಅಭಿಪ್ರಾಯವು ವಿದಿತವಾಗಿದೆ.   ಅಲ್ಲಾವುದ್ದೀನನನ್ನು ಈಗ  ಜಾರಬಿಟ್ಟರ ರಕದ ರುಜೆ. ಹತ್ತಿದ ಹುಲಿಯು ಮತ್ತೆ ಮತ್ತ   ಗ್ರಾಮಗಳಿಗೆ ಬಂದು, ಹಳ್ಳಿಗರನ್ನು ಹದರಿಸುವಂತೆ ಅವನು ಮರಳಿ ಮರಳಿ ಇಲ್ಲಗೆ   ಬರುವನಲ್ಲವೇ? ಇದಲ್ಲದೆ. ನನ್ನ. ಜನ್ಮದಾತಾರನಾದ ತಂದೆಯು ಶತ್ರುವಿನಿಂದ   ರಣರಂಗದಲ್ಲಿ ಬಿದ್ದು ಹೋದನೆಂಬ ದುಃಖಾಗ್ಬಿಯು ನನ್ನ ಹೃದಯವನ್ನು ಪದೇಪದೇ   ದಹಿಸುತ್ತಿರುವುದು. ಶತ್ರುವಿನ ರಕ್ಸೇಚನದಿಂದ ಈ ಅಗ್ನಿಯು ಶಾಂತವಾಗಬೇಕಾದು   ದರಿಂದ, ನನ್ನ ಪ್ರಾಣೀಶ್ನರನು ಸೃನ್ನದ ವಿಶೇಷ ಭಾಗವನ್ನು ಈ ರಾತ್ರಿ ಕೋಟಿಯ ಹೂರಕ್ಟೆ   .. ಅಪಣಯಾಗಬೇಕಿ೦ದು ಪ್ರಾರ್ಥಿಸುವನು. ಇವನ ಸಹಾಯಕಳಾಗಿ   ಹೋಗಲಿಕ್ಕೆ ನನಗೂ ಆಜ್ಜೆಯಾಗಬೇಕೆಂದು ವಿಜ್ಙಾಸಿಸುವೆನು.“ ರಾಮದೇವನು   ಮೂದಲಿನ ಎರಡು ಯುದ್ಧಭಗಳಲ್ಲಯೂ ಕೃಷ್ಣರಾಜನ ಸಾಹಸವನ್ನೂ ಚಾತುರ್ಯವನ್ನೂ   ಕಣ್ಣಾರಿ ಕಂಡಿದ್ದುದರಿ೦ದ, ಕೃಷ್ತರಾಜನು ಸೇನೆಯ ಹೆಜ್ಜೆನ ಭಾಗವನ್ನು ಆ ರಾತ್ರಿ ಹೊರಗೆ   ಕೊಂಡು ಹೋಗಿ ಯುದ್ಧ ಮಾಡುವುದಕ್ಕೆ ರಾಮದೇವನು ಸಮ್ಮತಿಸಿ, ತಾನು ಅವನೊಡನ   ಹೂರಡಲಿಕ್ಕೆ . ಸಿದ್ಧನಾದನು. . ಆದರೆ. ವೀರಮತಿಯು  ಸೃನ್ಯದೊಡನೆ . ಹೂರಕ್ಕ   ಹೋಗುವುದು ಯೋಗ್ಯವಲ್ಲವೆಂದು ಬಹುಪಕ್ಷದವರ ಮತವಾಯಿತು.   ದೇವಗಿರಿ ದುರ್ಗವು ಪುರಾತನ ಕಾಲದಲ್ಲಿ ಮಹಾಪ್ರಖ್ಯಾತಿಗೊಂಡಿತು. ಕಡಲು   ಮಟ್ಟಕ್ಷಿಂತ ೬೪೦ ಅಡಿ ಎತರಕ್ಷೆ ಏರಿದ ಏಕಾಕಿಯಾದ ಪರ್ವತದ ಮೇಲೆ ಅದು ಇದ್ದಿತ್ತು   ಈ ಪರ್ವತವು ಸೂಚ್ಯಾಕಾರವಾಗಿದ್ದು (ಛಿಔಟಿಜಮಚೆಠಿಜಜ), ಸುತ್ತಲೂ ಪರಪಾತಮಯ   ವಾದ ಬಂಡೆಗಳಿಂದ ಭದವಾಗಿತ್ತು. ಲಂಬಾಯಮಾನವಾದ ಪ್ರಕಾರಗಳು, ಉನ್„ತವಾದ   ತೆನೆಗಳು, ವಿಸ್ತಾರವಾದ ಪರಿಗೆಯು ಕೋಟೆಯನ್ನು ಬಲಪಡಿಸಿದ್ದುವು. ದೂರ ದೃಷ್ಟಿಗೆ ಈ   ದುರ್ಗವು ಒಂದೇ ಆಗಿ. ತೋರಿದ್ದರೂ, ಇದರಲ್ಲಿ ಒಂದರ ಒಳಗೊಂದಾಗಿ ಮೂರು   ಕೋಟೆಗಳಿದ್ಗುವು. . ದುರ್ಗವು . ಒಂದೇ . ಆಗಿ. ತೋರಿದ್ದರೂ, . ಇದರಲ್ಲಿ. ಒಂದರ   ಒಳಗೊ೦ದಾಗಿ ಮೂರು ಕೋಟೆಗಳಿದ್ದುವು. ದುರ್ಗದ ಅಡಿಯಲ್ಲಿ ದೇವಗಿರಿ ನಗರವು   ಹುದುಗಿಕೊಂಡು ಭದ್ರವಾಗಿತ್ತು. ಇ೦ತಹ ಕೋಟಿಯನ್ನು ಶತ್ರುವು   ೧೦ ವರ್ಷಗಳ ವರೆಗೆ. ಮುತ್ತಿದರೂ ರಾಮರಾಜನು ಸುಖವಾಗಿಯೂ ನಿರಾತ೦ಕ   ನಿದ್ದಹೋಗಬಹುದಿತ್ತು. . ಮುಸಲ್ಮಾನರ . ಸೇನಾಸಮುದ್ವು . ಉತ್ತರ   ಶಿ೦ದುಸ್ಥಾನದ ಮೇರೆಯನ್ನು ಅತಿಕ್ರಮಿಸಿ, ಚಿರಕಾಲ ದೇವಗಿರಿಯ ಪ್ರಾಕಾರಗಳ ಮೇಲೆ   ಬ೦ದು ಬಡಿದರೂ, ಅದರ ಸ್ಥಾತಂತ್ರ್ಯವು ನಾಶವಾಗುತ್ತಿದ್ದಿಲ್ಲ. ವಿಧಾತನು ಮಾತ್ರ ಹಾಗೆ   ಎಣಿಸಿರಲಿಲ್ಲ.   ಮಧ್ಯರಾತ್ರಿ ಅಪಮಿಯ ಚಂದ್ರನು ದುಃಖದಿಂದ ಅಸಮಿಸುತಲಿದ್ದನು. ಅಂಧಕಾರವು ೮೨ ಲೇ -   ಮೆಲ್ಲಮೆಲ್ಲನೆ ದೇವಗಿರಿಯ . ಹೂರವಳಯವನ್ನೆಲ್ಲಾ . ಆಕ್ರಮಿಸಿಕೊಳ್ಳತೊಡಗಿತು.
  5|71-|{²11೧೧೧ |7   ಪ೦ಜೆ. ಮಂಗೇಶರಾಯರ ಕೃತಿಗಳು / ೧೪೧   ದೇವಗಿರಿಯ ಪಾಳಯದಲ್ಲಿ ಕಾವಲುಗಾರರು ದೀವಟಿಗೆಯನ್ನು ಹಿಡಿದುಕೊಂಡು ಅತ್ತಿತ   ತಿರುಗುತ್ತಿದ್ದರು. ವೀರರು ಶಸ್ತಕವಚಗಳನ್ನು ತೊಟ್ಟುಕೊಳ್ಳುವ ಝಣತ್ಕಾರ ಯುದ್ಧಾಶ್ವಗಳ   ಹೇಷಧ್ದನಿ, ಭಟರ . ಕಲಕಲ-ಇವೆಲ್ಲಾ ನಿಶ್ಯಬ್ದವಾದ ರಾತ್ರಿಯ “ಕರ್ಣವನ್ನು ಭೇದಿಸಿ   ಹೋಗುವ೦ತಿದ್ಗುವು. ರಾಮದೇವನು ತಾನೇ ಪಾಳಯದಲ್ಲಿ ಸಂಚರಿಸುತ್ತ ಪ್ರಾತಃಕಾಲದ   ಯುದ್ಧಕ್ಕೆ . ಸೈನಿಕರಲ್ಲಿ. ಭೀತರಾದವರನ್ನು . ಉತ್ಸಾಹಗೊಳಿಸುತ್ತ . ಶತ್ರುಚಲನೆಯನ್ನು    ನಲಕ್ಷೆ: ಒರಗಿ, . ಕಿವಿಕೊಡುತ್ತಿದ್ದನು. ಅಲ್ಲಾವುದ್ಗೀನನ ಪಾಳಯವು   ದುರ್ಗದಿಂದ ೧೦ ಮೃಲು ದೂರವಿದ್ದುದರಿ೦ದ ಶತ್ರುಚಲನಗಳೇನೂ ತೋರುತಿರಲಿಲ್ಲ.   ತಾನೇ. ಮುಂದು ಹೋಗಿ ಪರೀಕ್ಷಿಸುವನಂದು ಹಳಿ. ಕೋಟಿಯ   ಗೋಡೆಯನ್ನು ಹತ್ತಲು ಹೋದನು.   ಅಲ್ಲಾವುದ್ದೀನನ . ಸ್ರನಿಕರಲ್ಲರೂ. ಗಾಂಜೌವಿನ ಬಲದಿಂದ ಸುಖವಾಗಿ  ನಿದ್ದ   ಹೋಗುತ್ತಿದ್ದರು. ಅಲ್ಲಲ್ಲಿ ಒಬ್ಲಿದ್ದಿರು ಕಾವಲುಗಾರರು ಪಹರೆ ಮಾಡುತಿದ್ದರು. ಅಷ್ಪರಲ್ಲ ಎ 19% ಒಕ್ರ ಈ   ಅಲ್ಲಾವುದ್ದೀನನ ಪಾಳಯದಲ್ಲಿ ಓಂದು ದೀಪವನ್ನು ಯಾರೋ ಹಚ್ಚಿದರು. ಡೇರೆಯ   ಒಳಗೆ ಓಬ್ಲ ಯುವಕನು ಏನನ್ನೋ ಆಲೋಚಿಸುತ್ತ ಕುಳಿತುಕೊಂಡಿದ್ದನು. ಬಳಿಕ ಹೂರಗೆ   ಬಂದು ಯಾರನ್ನೋ ಹುಡುಕಿದಂತೆ ಅತ್ತಿತ್ತ ನೋಡಿಕೊಂಡು ನಿಂತನು. ಶೀಲವಾದ ಗಾಳಿ   ಬೀಸುತ್ತಿತ್ತು. ಆಕಾಶದಲ್ಲ `ಸಹಸ್ರ ರತ್ನಗಳು“ ಮಿನುಗುತ್ತಿದ್ದವು. ಯುವಕನು ಮನಃ ಡೇರ   ಯೊಳಗೆ ಹೋಗಿ ಕುಳಿತುಕೊಂಡನು. ಯುವಕನ ಹೆಸರು ಮಾಲಿಕ್ ನಾಯಬ್ ಕಾಫರ್,   ಹಿ೦ದುಸ್ಥಾನದ ಇತಿಹಾಸದಲ್ಲಿ ಈ . ಹಸರೇ . ಮಾಲಿಕ್ ಕಾಫರ್ ಎಂದು ಸಂಕ್ಷೇಪ   ವಾಗಿರುವುದು. ಈ ಮಾಲಿಕ್ ಕಾಫರನು ಮೊತ್ತಮೊದಲು ಅಲ್ಲಾವುದ್ದೀನನ ಗುಲಾಮ   ನಾಗಿದ್ದನು, ಅವನ ದಯೆಯಿಂದಲೇ ಸೃನ್ಯದಲ್ಲ ಉಚ್ಚಪದವಿಯನ್ನು ಪಡೆದಿದ್ದನು.   ಹಲವು . ದುರ್ಗುಣಗಳು  ಇವನಲ್ಲಿ ಹಾಸುಹೂಕ್ಸಾಗಿದ್ಗುವು. . ಅಲ್ಲಾವುದ್ದೀನನು . ಈ   ಪಾಪಿಯಲ್ಲ . ಹಚ್ಚಾದ ಅವನನ್ನ ತನ್ನ . ಸೇನಾಧಿಪತಿಯಾಗಿ   ಮಾಡಿದ್ದನು; ಅವನ ವಚನವನ್ನು ಕುರಾನಿನ೦ತ ಪಾಲಿಸುತ್ತಿದ್ದನು. ಅಲ್ಲಾವುದ್ದೀನನನ್ನು   ರಾಜ್ಕಾಭಿಲಾಷೆಯಿಂದ ಲೋಕಾಂತರಕ್ಕೆ . ಕಳುಹಿಸಿದ. ವಿಶ್ವಾಸಘಾತುಕನು ಈತನೇ.   ಮಾಲಿಕ್ ಕಾಫರನು ಹೂರಕ್ಷೆ ಬಂದು ಅಲ್ಲಲ್ಲ ವಿಹರಿಸುತ್ತಿದ್ದನು. ರಾತ್ರಿಯು ಮೆಲ್ಲಮೆಲ್ಲನೆ   ಸರಿಯುತ್ತ ಬಂದಿತ್ತು. ಮುಸಲ್ಮಾನರ ಸೃನ್ಯದಲ್ಲ ಓಬ್ಲಿಬ್ಬರು ಎಚ್ಚರವಾಗುತ್ತಿದ್ದರು. ಮಾಲಿಕ್   ಕಾಫರನು ಡೇರಯ ಸಮೀಪದಲ್ಲಿದ್ದ ಮರದ ತೋಪಿನ ಬಳಿಯಲ್ಲಿ ಬಂದು ನಿಂತನು.   ಅವರಲ್ಲಿ ಅವನ ಇದಿರಿಗೆ ಯಾರೋ ಓಬ್ಲನು ಕಾಲ್ಪಡಿಗೆಯಾಗಿ ಬರುತಿದ್ರನ. ಮಾಲಿಕ್   ಕಾಫರನು ಆಗಂತುಕನನ್ನು ನೋಡಿ ಸಲಾ೦ ಮಾಡಿದನು.   ಆಗ೦ತುಕನ ಬಳಿಗೆ ಬಂದು, “ನಿನ್ನೂಡನೆ ಮತ್ತಾರಾದರೂ   ಬ೦ದಿದ್ದರೇ?“ ಎಂದನು.   ಆಗಂ೦ತುಕನು ಸುತ್ತಲೂ ನೋಡುತ್ತ “ಇಲ್ಲ. ನಾನು ಬಂದುದು ಯಾರೂ ತಿಳಿಯಲು   ಕಾರಣವಿಲ್ಲ“ ಎಂದನು.
  ೧[|-|ಔ೧ಡ8.|ಗ   ೧೪೪೨ /ಪ೦ಜಿ ಮಂಗೇಶರಾಯರ ಕೃತಿಗಳು   ಮಾಲಿಕ್ಕಾಫರ್:-“ನಿನ್ನ ಹಿಂದೆಯೇ . ಏನೋ . ದೂರದಲ್ಲ ನಿನ್ನ ನೆರಳಂತೆ   ತೋರಿತು. ಇಷ್ಟು ವಿಳ೦ಬವೇಕಾಯಿತು?“   ಆಗ೦ತುಕ:-“ ಮಧ್ಯಾಹ್ನ ನಿನ್ನನ್ನು ನೋಡಿದ ಬಳಿಕ ಅರಮನೆಯ ಕಾರ್ಯ   ಗೌರವದಿಂದ ತಳುವಿದೆನು.“   ಮಾಲಿಕ್ಕಾಫರ್:- “ನೀನು ಹಗಲ ನನಗೆ. ಮಾತು. ಕೊಟ್ಟಂತೆ ದೇವಗಿರಿಯ   ಹೂರಕ್ನ ಇಳಿಸಿರುವೆಯೋ?“ ಎಲೆಯ ಮರಮರ ಶಬ್ದದಂತೆ ಹತ್ತಿರದಲ್ಲ   ಕಳಿಸಿತು.   ಆಗ೦ತುಕ:- ಕೊಟ್ತ ಮಾತನ್ನು ಮರಿಯಲಾರೆನು. ಅರಮನೆಯನ್ನು ಕಾಯುವಮು   ಕೈತುಂಬಾ ಸೈನಿಕರನ್ನು ಹಿ೦ದೆಬಿಟ್ಟು ಮಿಕ್ಕ ಸೈನ್ಯವನ್ನು ಹೊರಕ್ಕೆ ಹೊರಡಿಸಿರುವೆನು.“   ಮಾಲಿಕ್ಕಾಫರ್:-“ಹಾಗಾದರೆ . ನಮ್ಮ  ಸೃನ್ನವು . ಓಳ .. ನುಗ್ಗುವುದಕ್ಷೆ ಇದೇ   ಅವಕಾಶವಲ್ಲವೇ? ರಹಸ್ಯ ಮಾರ್ಗವು ಯಾವುದು?“   ಆಗ೦ತುಕ:- “ಇದೇ. ಸಮಯ. ನಾನು ಈ ಮಧ್ಯಾನ್ಹದಲ್ಲ ನಿನ್ನೊಡನೆ ಯಾವ   ಸ್ಥಳದಲ್ಲ ಸಂಭಾಷಣ ಮಾಡಿದೆನೋ ಆ ಸ್ಥಳದಿಂದ ಎಡಕ್ಕ ತಿರುಗಿದರೆ...“   ಮಾಲಿಕ್ಕಾಫರ್:- “ಎಡಕ್ಕೆ ತಿರುಗಿದರೆ ಹಾಳು ಗುಡಿಯೊಂದು ತೋರುವುದು.“   ಆಗ೦ತುಕ:-“ಸರಿ, ಆ ಕಾಳಿಕಾ ದೇವಸ್ಥಾನಕ್ಕೆ ಇದಿರಾದ ಹಾದಿಯನ್ನು ಹಿಡಿದು   ಹೋದರೆ, ಅರಮನೆಯ ಹಿಂದುಗಡೆಯಲ್ಲಿ ಇಳಿಯಬಹುದು.“   ಇಬ್ಬರೂ ಸುತ್ತಮುತ್ತಲು ನೋಡಿದರು. ಯಾರೂಬ್ಗರ ಸುಳಿವು ತೋರುತಿರಲಿಲ್ಲ   ಗಾಳಿಯ. ಶಬ್ದವೆಂದು ಸುಮ್ಮನಾದರು. ಮನಃ ಕಣ್ಣತ್ತಿ ನೋಡಿದರು. ವಾಯುವಿನ   ಹಿಲ್ಲೋಲದಿ೦ದ ಉಂಟಾದ ಎಲೆಗಳ ಮರಮರ . ಶಬ್ದದಲ್ಲ ಅವರಿಗೆ. ಏನೊಂದೂ   ಕೇಳಿಸಲಿಲ್ಲ.   ಆಗ೦ತುಕ:- “ಅಲ್ಲ ಬೇಕೆಂತಲೇ ಮೂವರು ಸಿಪಾಯರನ್ನು ಇಟ್ಟೆರುವೆನು.“   ಮಾಲಿಕ್ಕಾಫರ್: “ಅಲ್ಲಾವುದ್ದೀನರು ನೀನು ಮಾಡಿದ ಉಪಕಾರವನ್ನು ಮರಯ   ಲಾರರು. ಯಾವ ಉಪಾಯದಿ೦ದಲಾದರೂ ಕೋಟೆಯನ್ನು ಜಯಿಸಿದ ಹೂರತು,   ತಾನು ಅನ್ಕಾಹಾರವನ್ನು ತೆಗೆದುಕೊಳ್ಳುವುದಿಲ್ಲವ೦ದು ನಿನ್ನೆಯಿಂದ ಹಟ ಹಿಡಿದಿರುವರು.   ರಾಮದೇವನ ಸ್ಥಾನವನ್ನು ನೀನೇ ಅಲಂಕರಿಸುವ ಎ೦ದು ತಿಳಿ.“   ಆಗಲ೦ತುಕ:“ಗಾಜನಾದ ಬಳಿಕ ನಾನು ಯೋಚೆಸಿರುವೆನು.   ಅಲ್ಲಾವುದ್ದೀನದ ಸಮಕ್ಷಮದಲ್ಲಯೀ ನಾನು ವೀರಮತಿಯನ್ನು ವಿವಾಹವಾಗಬೇಕೆಂದು   ನನ್ನ ಆಸೆ.“   ಆಗ ಗಾಳಿಯು ಮನಃ “ಜೆ! ಚೆ!“ ಎಂಬ ಸ್ವರದಿ೦ದ ಬೀಸಿತು. ಒಂದೊಂದು ಹಕ್ಕಿಯು   ಮರದಲ್ಲ . ಗೂಡಿನಿಂದ “ದಿಕ್! ದಿಕ್! ಎಂದು ಅರಚಿತು. ಮಾಲಿಕ್ ಕಾಘರನು   ಆಗ೦ತುಕನ . ಹಸ್ತವನ್ನು. ಹಿಡಿದುಕೊಂಡು. “ಕೃಷ್ಷರಾಜ್|_ ಇನ್ನು. ಮುಂದೆ ನೀನೇ   ದೇವಗಿರಿಯ. ತಿಳಿ. . ನೀನು ಇಲ್ಲ . ಡೇರಯಲ್ಲ . ತಳುವಿದರ . ನಾನು   ಅಲ್ಲಾವುದ್ದೀನರಿಗೆ. ನಿನ್ನನ್ನು ಮನ್ನಣಗೊಳಿಸಬೇಕೆಂದು ಹೀಳುವನು. ವಿಳ೦ಬವಾದರೆ
  5171-೨೧೧೧ ಗ   ಪ೦ಜೆ. ಮಂಗೇಶರಾಯರ ಕೃತಿಗಳು / ೧೪೩   ಕಾರ್ಯವು . ಕೆಟ್ಹುಹೋಗುವುದು.  ಕುದುರಯನ್ನು ಹತ್ತಿ ನಾನು.. ಕೋಟಿಯನ್ನು   ಬೆಳಗಾಗುವಪರಲ್ಲಿ ನುಗ್ಗಬೀಕು. ಇಕೋ, ಕೋಳಿ ಕೂಗಿತು!“ ಎಂದು ಹೇಳಿ ಕುದುರೆಯ   ಮೇಲ ಹತ್ತಿ ಅದೃಶ್ಶವಾದನು.   ಆಗ೦ತುಕನು ಮನಸಿನಲ್ಲಿ ಏನನ್ನೋ ಯೋಚಿಸುತ್ತ ಮಾಲಿಕ್ನು ಇದ್ದ ಡೇರೆಯ   ಕಡೆಗ. ಮಲ್ಲಮಲ್ಲನ ಕಾಲಿಡುತ್ತಿದ್ದನು. ಅಪರಲ್ಲಿ “ಹಾ! ದುಷ್ಠಾ!“ ಎಂದೊಂದು. ಸ್ತೀ   ಧ್ವನಿಯು ಅವನ ಕಿವಿಯನ್ನೂ ಎದೆಯನ್ನೂ ಸೀಳಿಕೊಂಡು ಹೋಯಿತು. ಆಗ೦ತುಕನು   ಹುನಃ . ತಿರುಗಿದನು. ಕಣ್ಣುಮುಚ್ಚುವಪುರಲ್ಲ ಮುಸುಕೆಟ್ಟು, ಓಂದು. ವ್ಯಕ್ತಿಯು ಅವನ   ಸಮ್ಮುಖಕ್ಕೆ ಹಾರಿ ಬಂದಿತು. ಆಗಂತುಕನು ತನ್ನ ಕಟಿಯಲ್ಲಿದ್ದ ಕಠಾರಿಯನ್ನು ಈಜಿಗ   ಸೆಳೆಯುವಪರಲ್ಲ . ವ್ಯಕಿಯ ಕೈಯಲ್ಲಿದ್ದ. ಭರ್ಜಿಯು . ಅವನ ಹೂಟೆಯನ್ನು   ಹಾಯ್ಲುಕೊ೦ಡು ಅವನ . ಕಠಾರಿಯನ್ನು ಝಣತ್ವರಿಸಿತು. ಆಗಂತುಕನು   ಘಾತವನ್ನು ತಡೆಯಲಾರದೆ ಒಓರಗಿದನು.   ಕೃಷ್ಣರಾಜನು ಕರ್ಕಶವಾದ ಭೂಮಿಯ ಮೇಲೆ ಬಿದ್ದುಬಿಟ್ಟಮ. ಅವನ ದೇಹದ   ರಕದಿಂದ  ನೆಲವೇ ಹರಿದು ಹೋಗುವಂತಿತ್ತು. ಪ್ರಾಣವು ಮೆಲ್ಲಮಲ್ಲನ   ದೇಹವನು, ಬಿಟುಹೋಗುತಿತ್ತ. ಅವನು ಅಸುಟಸ್ತರದಿಂದ, “ಪ್ರಿಯೀ! ನನ್ಯ ಹತ್ಕವನು ಬ ಭ ² (ಜಗ ಉ ೬ ಆನ್ನು   ಮಾಡುವುದಕ್ಕೆಂದು ಇಲ್ಲಗೆ ಬಂದೆಯೇ?“ ಎ೦ದು ಕೇಳಿದನು.   ವೀರಮತಿಯು . ಉದ್ರಕಿತಳಾಗಿ . ^ಇಯಾವನ್ನು. ಜನ್ಭೂಮಿಯ್  ಹತ್ಯವನ್ನು   ಮಾಡುವನೋ ಅವನು ನಿನ್ನ ಗತಿಗೆ ಹೋಗಲಿ“ ಎಂದಳು.   ಕೃಷ್ತರಾಜ:-“ಸಖಿ| ವೀರಮತಿ| ನನ್ನನ್ನು ನೀನು ಪ್ರೀತಿಸಲಿಲ್ಲವೇ?“   ವೀರಮತಿಯ ಉತ್ತಾಹಿತವಾದ ಹೃದಯವು ಈ ಪ್ರಣಯ ಪ್ರಸ್ತಾವದಿಂದ ಫಕ್ತನೆ   ಪರಿವರ್ತಿತವಾಯಿತು. ಕೃಷ್ಣರಾಜ-ಮಾಲಿಕ್ ಕಾಫರರ . ಗುಪ್ತ. ಸಂಭಾಷಣದಿ೦ದ   ಉದ್ರೇಕಿತವಾದ ಅವಳ ಸ್ನದಶಾನುರಾಗವು ಸರ್ವ ದೇಹವನ್ನು ಆವರಿಸಿಕೊಂಡು ಅವಳ   ಹಸ್ಲದಿ೦ದ ಈ ಘೋರಕೃತ್ತವನ್ನು ಹೀಗೆ ನಡೆಯಿಸಿತೋ, ಹಾಗೆಯೇ ಆ ಮನೋಭಾವವು   ಶಾಂತವಾಗುತ್ಲೇ,  ಪ್ರಾಣವಲ್ಲಭನ ಅಂತಿಮ ದರ್ಶನದಿಂದ ಅವಳ ಮನಸನ್ನು   ಆಕ್ರಮಿಸಿ, ತಾನೇತಾನಾಗಿ ನಿಂತ ಪ್ರಣಯವು ಅವಳನ್ನು ದುಃಖಕ್ಷೆ ಗುರಿಮಾಡಿತು.   ಕೃಪ್ಲರಾಜನು ಉಜ್ವಲ ಮುಖದಿಂದ “ಪ್ರಾಣೇಶ್ತರಿ! ರಾಜ್ಯ-ಬೀಡ-ನಿನ್ನ-ಚುಂ-ಬ-ನ-   ನಾನು-ಸಾ-ಯು...“ _ ಎಂದನು. ಅವನ ಕಡೆಯ ಮಾತುಗಳು . ನಾಲಿಗೆಯಲ್ಲ   ಉಳಿದುಹೋದುವು.   ವೀರಮತಿಯು ಆ ಮೃತದೇಹವನ್ನು ಚುಂ೦ಬಿಸಿದಳು; ಮತೊಮ್ಮೆ ಚುಂಬಿಸಿದಳು;   ಹುನಃ ಚು೦ಬಿಸಿದಳು. ಅಯ್ಯೋ! ವಿಧಾತನು ಈ ಸುಂದರವಾದ ದೇಹದಲ್ಲಿ ಕಪಟವನ್ನು   ಏಕೆ. ಅಡಗಿಸಿಟ್ನು?. ಮಧುರ  ಪುಪದಲ್ಲ ಕ್ರಿಮಿ ಇರುವುದೆಂದು ಹೇಳುವರಲ್ಲವೇ?   ಆದಕಾರಣದಿಂದಲೇ ಅದು ಸುಂದರ ಮುಷವೆನಿಸುವುದೇ? ಪ್ರಿಯನೇ! ನಿನ್ನ ದೇಹವು   ಚಂದ್ರನಂತೆ ಶೀತಲವಾಯಿತಲ್ಲಾ! ಚಂದ್ರನ ಕಳ೦ಕ ಗೋಚರವಾಗಿದೆ. ನಿನ್ನ ಕಳ೦ಕವನ್ನು   ನೀನು ಮರೆಗೊಳಿಸಿ, ನನಗೆ ಈ ದುರ್ಗತಿಯನ್ನು ತಂದುಬಿಟ್ಟೆಯಲ್ಲ! ನಿನ್ನ ಸ್ಥಿತಿಯನ್ನು
  5171-೧೧೧೧ |   (೧೧೪೪ / ಪಂಜೆ ಮಂಗೇಶರಾಯರ ಕೃತಿಗಳು   ನೋಡಲಾರದೆ . `ಆಕಾಶದೀಪಗಳು` . ಕಣ್ಮುಚ್ಲೆದವು. . ನನ್ನ . ಕೈದೀಪವೇ[ . ನಿನ್ನ   ಜೀವಜ್ಯಕೋತಿಯನ್ನು ನಾನು ನ೦ದಿಸಿದೆನಲ್ಲಾ! ಮರಳಿ ಇದನ್ನು ಹಚ್ಚುವುದಕ್ಕೆ ನಾನು   ಬಳ್ಲನೇ? ಮುಸಲ್ಮಾನರಿಗೆ ಸಿಕ್ಕಿದರೇನು! ಸರಿ! ಸರಿ! ಮುಸಲ್ಮಾನರು ಕೋಟೆ ನಗಿದರು!“   ಹೀಗೆ೦ದು ಪ್ರಲಾಪಿಸುತ್ತಾ ವೀರಮತಿಯು ಮನಃ “ನನ್ನ ಪ್ರಾಣವಲ್ಲಭನೇ! ಈ ಕಠಾರಿಯು   ನಿನ್ನನ್ನು. ಎಷ್ಟು. ತಿವಿಯಿತೋ ನಾನು ಇದನ್ನು. ನೋಡುವನು“ ಎಂದು ಹಳಿ   ಕಠಾರಿಯನ್ನು ಮೃತದೇಹದಿಂದ ಈಜಿಗೆ ಸಳದಳು. “ಶಿರಮುಪ್ಪವೇ! ನಿನ್ನನ್ನು ಇನ್ನೂಮ್ಮೆ   ಅಘ್ರಾಣಿಸುವೆನು“ ಎಂದು ಹೇಳಿ ಪುನಃ ಮನಃ ಚುಂಬಿಸಿ ಕೃಷ್|! ಕೃಷ್ತ! ಎಂದು   ಉಚ್ಚರಿಸುತ್ತ, ಕಠಾರಿಯ ಹತಿಯಿಂದ ಆಹತಳಾಗಿ, ಕೃಷ್ರಾಜನ ದೇಹದ ಮೇಲೆ ಬಿದ್ದು 1 _   ಪ್ರಾಣವನ್ನು ತೊರೆದಳು.   ಖ 3 9 3   ಇಲ್ಲ ಇನ್ನೂ ಹೇಳುವುದೇನೂ ಉಳಿಯಲಿಲ್ಲ. ಅಲ್ಲಾವುದ್ದೀನನು ಮಾಲಿಕ್ ಕಾಫರನ   ಮುಖಾಂತರವಾಗಿ ಮಾಡಿದ ಭೇದೋಪಾಯವ ಫಲಿಸಿತು. ದೇವಗಿರಿಯ ದುರ್ಗವ)   ಅಲ್ಲಾವುದ್ದೀನನ ವಶವಾಯಿತು. ಮಿಕ್ಕ ಅಂಶವೆಲ್ಲಾ ಹಿಂದೂಸ್ಥಾನದ ಇತಿಹಾಸದಲ್ಲಿ   ವಿಸ್ತರಿತವಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ